Dataset Viewer
text
stringlengths 30
70.8k
|
---|
ವಾಸ್ತವವಾಗಿ, ಪೋಲಂಡ್ ಮತ್ತು ಜರ್ಮನಿಗಳು ತಮ್ಮನ್ನು ತಾವು ಕಷ್ಟಕರ ಪರಿಸ್ಥಿತಿಯಲ್ಲಿ ಕಂಡುಕೊಂಡರು: ಮೊದಲನೆಯದಾಗಿ ಅವರು ತಮ್ಮ ಪೂರ್ವ ಗಡಿಯನ್ನು ಖಾತರಿಪಡಿಸುವಲ್ಲಿ ವಿಫಲರಾಗಿದ್ದರು, ಮತ್ತು ಎರಡನೆಯದು ಏಕೆಂದರೆ ಅವರು ಎರಡು ಬದಿಗಳ ನಡುವೆ ನಡೆದುಕೊಳ್ಳಬೇಕಾಯಿತು. ಲೀಗ್ ಆಫ್ ನೇಷನ್ಸ್ನ ಚಾರ್ಟರ್ನ ಲೇಖನದ ಷರತ್ತನ್ನು 16 ಸ್ವೀಕರಿಸಲು ಅಗತ್ಯವಾಗಿತ್ತು, ಇದು ಆಕ್ರಮಣಕಾರಿ ರಾಷ್ಟ್ರ, ಶಾಂತಿಯ ಉಲ್ಲಂಘನೆಗಾರ ವಿರುದ್ಧ ಸಕ್ರಿಯ ಕ್ರಮಗಳನ್ನು ಅನುಷ್ಠಾನಕ್ಕೆ ಒದಗಿಸಿತು. ಈ ಉಲ್ಲಂಘನೆಯ ಅಡಿಯಲ್ಲಿ, ಯುಎಸ್ಎಸ್ಆರ್ ನಿಸ್ಸಂದಿಗ್ಧವಾಗಿ ಸೂಚಿಸಲ್ಪಟ್ಟಿತ್ತು. ಜರ್ಮನಿಯ ನಾಯಕತ್ವವು ಯುದ್ಧದಲ್ಲಿ ನೇರವಾಗಿ ಭಾಗವಹಿಸಬೇಕಾಗಿತ್ತು, ಅಥವಾ ತನ್ನ ಭೂಪ್ರದೇಶದ ಮೂಲಕ ಪಡೆಗಳನ್ನು ಹಾದುಹೋಗಲು ಅಥವಾ ಅಂತಿಮವಾಗಿ, ಆರ್ಥಿಕ ಮುಷ್ಕರವನ್ನು ಸೇರಲು. ಇದಕ್ಕೆ ಪ್ರತಿಕ್ರಿಯೆಯಾಗಿ, ಈ ದೇಶದ ವಿದೇಶಾಂಗ ಸಚಿವರು, ಮಿಲಿಟರಿಯು ಆರ್ಥಿಕವಾಗಿ ಅನನುಕೂಲತೆಯನ್ನು ಹೊಂದಿದ್ದಾಗ, ತನ್ನ ಜವಾಬ್ದಾರಿಗಳನ್ನು ಪೂರ್ಣವಾಗಿ ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ರಸ್ತುತ ಪರಿಸ್ಥಿತಿಯೊಂದಿಗೆ ರಾಜ್ಯವು ಪೂರ್ಣ ಪಕ್ಷವಾಗಬಹುದೆಂದು ಸಚಿವರು ಆಕ್ಷೇಪಿಸಿದರು.
|
ಚೀನೀ ಮೀನುಗಾರಿಕಾ ಪರದೆಗಳು ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿ ಮಾರ್ಪಟ್ಟಿವೆ. ಅವರ ಗಾತ್ರ ಮತ್ತು ಸೊಗಸಾದ ರಚನೆಯು ದ್ಯುತಿವಿದ್ಯುಜ್ಜನಕವಾಗಿದೆ ಮತ್ತು ಅವರ ಕಾರ್ಯಾಚರಣೆಯ ನಿಧಾನಗತಿಯ ಲಯ ಸಾಕಷ್ಟು ಸಂಮೋಹನವಾಗಿದೆ.
|
ಈ ಪ್ರಸಿದ್ಧ ಸ್ಥಳಗಳಿಗೆ ಹೆಚ್ಚುವರಿಯಾಗಿ, ಪೆರು, ಕೋಸ್ಟಾ ರಿಕಾ ಮತ್ತು ಈಕ್ವೆಡಾರ್ಗಳಂತಹ ಉಷ್ಣವಲಯದ ಸ್ಥಳಗಳಲ್ಲಿ ಅತ್ಯಂತ ಬೃಹತ್-ಆಧಾರಿತ ವಸತಿಗೃಹಗಳು ಹಮ್ಮಿಂಗ್ ಬರ್ಡ್ಸ್ ನೋಡಲು ಉತ್ತಮ ಸ್ಥಳಗಳಾಗಿವೆ. ಈ ಪಕ್ಷಿಗಳ ಹಿಡಿತ ಮತ್ತು ಅವಿಟರಿಸಂನ ಆರ್ಥಿಕ ಪ್ರಾಮುಖ್ಯತೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಅರ್ಥಮಾಡಿಕೊಳ್ಳುವ ಮೂಲಕ, ಅನೇಕ ಸ್ಥಳಗಳು ಮಕರಂದ ಹುಳವನ್ನು ತುಂಬಿವೆ ಮತ್ತು ಹಕ್ಕಿಗಳು ತಮ್ಮ ಜೀವನದ ಪಟ್ಟಿಗೆ ಹಮ್ಮಿಂಗ್ ಬರ್ಡ್ಸ್ ಅನ್ನು ಸೇರಿಸುವುದಕ್ಕಾಗಿ ಪ್ರದೇಶಗಳನ್ನು ಸಿದ್ಧಪಡಿಸಲು ಸಿದ್ಧವಾಗಿವೆ. ಹಲವಾರು ಸಮುದಾಯಗಳು ಹಮ್ಮಿಂಗ್ಬರ್ಡ್ ಉತ್ಸವಗಳನ್ನು ಕೂಡಾ ಉತ್ತಮ ವೀಕ್ಷಣೆಗೆ ಅನುಕೂಲವಾಗುವಂತೆ ಯೋಜಿಸುತ್ತವೆ, ಮತ್ತು ಹೆಚ್ಚಿನ ಹಮ್ಮಿಂಗ್ ಬರ್ಡ್ಸ್ ಅನ್ನು ನೋಡಲು ಪಕ್ಷಿಗಳಿಗೆ ಪ್ರಮುಖ ಘಟನೆಗಳು ಆ ಘಟನೆಗಳಾಗಿವೆ.
|
ಅದಕ್ಕಾಗಿ ಎಎಂಯು ನೌಕರ ಇರ್ಷಾದ್ ಎಂಬವರ ಸಹಾಯವನ್ನು ಪಡೆದಿದ್ದರು. ವಿಶ್ವವಿದ್ಯಾನಿಲಯದಲ್ಲಿ ಖಾಯಂ ಕೆಲಸ ಕೊಡಿಸಿವುದಾಗಿ ಫಿರೋಜ್ ಇರ್ಷಾದ್ಗೆ ಭರವಸೆ ನೀಡಿದ್ದರು ಎನ್ನಲಾಗಿದೆ.
|
ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿದ ಜಯಪುರ ಠಾಣಾ ಪೊಲೀಸರು ಮದುವೆ ಮಾತುಕತೆ ತಡೆದಿದ್ದಾರೆ. ನಿನ್ನೆ ಅಪ್ರಾಪ್ತೆ ಮನೆಗೆ ತೆರಳಿದ ಜಯಪುರ ಠಾಣೆ ಇನ್ಸ್ ಪೆಕ್ಟರ್ ಅಪ್ರಾಪ್ತೆ ತಂದೆಗೆ ಹಾಗೂ ಕುಟುಂಬಸ್ಥರಿಗೆ ತಿಳಿಹೇಳಿ ಮದುವೆ ಮಾಡದಂತೆ 18 ವರ್ಷ ತುಂಬುವವರೆಗೆ ಮದುವೆ ಪ್ರಸ್ತಾಪ ಮಾಡದಂತೆ ಸೂಚನೆ ನೀಡಿದ್ದಾರೆ. ಜತೆಗೆ ಎರಡು ದಿನದ ಒಳಗಾಗಿ ಠಾಣೆಗೆ ಬಂದು ಮುಚ್ಚಳಿಕೆ ಬರೆದುಕೊಡಬೇಕಾಗಿಯೂ ಇನ್ಸ್ ಪೆಕ್ಟರ್ ಸೂಚನೆ ನೀಡಿದ್ದು ಈ ಮೂಲಕ ಅಪ್ರಾಪ್ತೆಗೆ ನಡೆಯಬೇಕಿದ್ದ ಬಾಲ್ಯ ವಿವಾಹವನ್ನ ಪೊಲೀಸರು ತಡೆದಿದ್ದಾರೆ.
|
ಹೊಸದಿಲ್ಲಿ: ದೇಶದಲ್ಲಿ ದಿನೇದಿನೆ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವ, ಹಲವು ತಜ್ಞರ ಸಲಹೆ, ಬಹುತೇಕ ರಾಜ್ಯಗಳ ಮನವಿ ಹಾಗೂ ಪ್ರಸ್ತುತದ ಪರಿಸ್ಥಿತಿ ಅವಲೋಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಏಪ್ರಿಲ್ ೧೪ರ ಬಳಿಕವೂ ಲಾಕ್ಡೌನ್ ಮುಂದುವರಿಸುವುದೇ ಔಚಿತ್ಯ ಎಂದು ತಿಳಿಸಿದ್ದಾರೆ.
|
ಇಂದು ಗಜಪಯಣದಲ್ಲಿ ಮೈಸೂರಿಗೆ ಆಗಮಿಸಿದ ಆನೆಗಳ ವಿವರ ಇಲ್ಲಿದೆ
|
ನಾವು ಮಡಕಶಿರಾ ಕಡೆಯಿಂದ ಬಂದೀದೀವಿ, ಬಸ್ಸಿನೊಳಗೆ ಯಾರೋ ಒಬ್ಬ ನನ್ ಹೆಂಡ್ತಿ ಬ್ಯಾಗು ಕಿತ್ಕೊಂಡು ಹೋಗ್ಬಿಟ್ಟ, ನಮ್ಮ ದುಡ್ಡೆಲ್ಲ ಅದ್ರಲ್ಲೇ ಇತ್ತು ಸಾರ್. ಡ್ರೈವರ್ ಏನೋ ಕರುಣೆ ತೋರಿ ಹತ್ತು ರೂಪಾಯಿ ಕೊಟ್ಟು ಕಳ್ಸಿದ್ರು ಸರ್. ಜೊತೇಲಿ ಹೆಣ್ ಹೆಂಗ್ಸು ಬೇರೆ ಇದಾಳೆ. ವಾಪಸ್ ಊರಿಗೆ ಹೋಗೋ ಮನ್ಸಿಲ್ಲ, ದುಡ್ಡೂ ಇಲ್ಲ. ಇಲ್ಲಿಂದ ಕೇರಳದ ತಿರುನೆಲ್ಲಿ ಹೋಗ್ಬೇಕು, ನೀವು ದೊಡ್ ಮನ್ಸು ಮಾಡಿ ಸಹಾಯ ಮಾಡಿ ಸರ್. ನಮ್ಗೆ ಹುಟ್ಟೋ ಕೂಸಿಗೆ ನಿಮ್ಮೆಸ್ರೇ ಇಟ್ಬಿಡ್ತೀವಿ.
|
ವೈಎಸ್ಆರ್ಸಿಪಿ ದಾಳಿ ಖಂಡಿಸಿ ಟಿಡಿಪಿಯಿಂದ ಆಂಧ್ರಪ್ರದೇಶ ಬಂದ್ಗೆ ಕರೆ ನೀಡಲಾಗಿತ್ತು. ಪಕ್ಷದ ಕಚೇರಿಗಳ ಮೇಲೆ ನಡೆದ ದಾಳಿ ಬಗ್ಗೆ ತನಿಖೆ ನಡೆಸಲು ಆಗ್ರಹಿಸಿದ್ರು. ಆಂಧ್ರದಲ್ಲಿ ಸಂವಿಧಾನದ 356 ನೇ ವಿಧಿ ಜಾರಿಗೊಳಿಸಬೇಕು, ಈ ಮೂಲಕ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಚಂದ್ರಬಾಬು ಒತ್ತಾಯಿಸಿದ್ದಾರೆ. ಅಲ್ಲದೆ ಕಚೇರಿ ಮೇಲಿನ ದಾಳಿ ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
|
ಅಲ್ಪ ಸಂಖ್ಯಾತರ ಸಮುದಾಯಗಳಿಗೆ ರಾಜ್ಯ ಸಕರ್ಾರ ಜಾರಿಗೊಳಿಸಿದ ಯೋಜನೆಗಳ ಕಿರುಪುಸ್ತಕವನ್ನು ಸಮಾರಂಭದಲ್ಲಿ ವಿತರಿಸಲಾಯಿತು.
|
ಬೆಳಗಿನ ಉಪಾಹಾರದಲ್ಲಿ ಖರ್ಜೂರವನ್ನು ತಿನ್ನುವ ಪ್ರಯೋಜನಗಳು (Benefits of Dates) ಹಲವು. ಖರ್ಜೂರಗಳು ಆರೋಗ್ಯಕ್ಕೆ ಪರಿಣಾಮಕಾರಿಯಾದಂತೆಯೇ ತಿನ್ನಲು ರುಚಿಕರವಾಗಿರುತ್ತವೆ. ಚಳಿಗಾಲದಲ್ಲಿ ಖರ್ಜೂರದ ಸೇವನೆ ಆರೋಗ್ಯಕ್ಕೆ ತುಂಬಾ ಉಪಯುಕ್ತ ಎನ್ನುತ್ತಾರೆ ಆರೋಗ್ಯ ತಜ್ಞರು.
|
ಇದು ಗಮನಿಸಬೇಕು, ಮತ್ತು ಅಶುದ್ಧ ವಿಶೇಷ ಉಪಕರಣಗಳು ಮತ್ತು ಪುಡಿ ಮಾಡಬೇಕು. ನಾವು ಒಂದು ಕೆಳಗೆ ಜಾಕೆಟ್ ಗ್ರೀಸ್ ಸ್ಪಾಟ್ ತರಲು ಹೇಗೆ ಬಗ್ಗೆ ಮಾತನಾಡಲು, ನೀವು ಬಳಸಬಹುದು ಸೋಪ್ "Antipyatin". ಇದು, ಕಸ ಉಜ್ಜಲಾಗುತ್ತದೆ ಸದ್ಯಕ್ಕೆ ಬಿಟ್ಟು, ಮತ್ತು ನಂತರ ಒಂದು ಬಟ್ಟೆ ತೊಳೆಯುವ ಯಂತ್ರ ಅಥವಾ ಕೈ ವಾಡಿಕೆಯ ವಿಧಾನದಲ್ಲಿ ತೊಳೆದು ಇರಿಸಲಾಗುತ್ತದೆ. ಆದಾಗ್ಯೂ, ಸ್ಟೇನ್ ತೆಗೆಯಲು ಬಳಸಿಕೊಂಡು ವಸ್ತು ಒಂದು ಸಣ್ಣ ತುಂಡು ಪರೀಕ್ಷಿಸಬೇಕು ಮೊದಲು, ಇದು ಬಂಡವಾಳ ನಿಧಿಗಳಿಗೆ ಕೆಲವು ಮಸುಕಾಗುವ ಅಥವಾ ಬಣ್ಣ ಬದಲಾಗುವುದರಿಂದ ಸ್ಪಂದಿಸುತ್ತಾರೆ.
|
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ 69ನೇ ಗಣರಾಜೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ನೆಲದ ಶ್ರೀಮಂತ ಪರಂಪರೆಯನ್ನು ಇನ್ನಷ್ಟು ಉಜ್ವಲಗೊಳಿಸುವ ನಿಟ್ಟಿನಲ್ಲಿ ಭಾತೃತ್ವ, ಐಕ್ಯತೆ ಬಲಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
|
ದುಬೈ: ಪ್ರಮುಖ ನಗರಗಳಿಗೆ ಹೆಬ್ಟಾಗಿಲು ಇರುವಂತೆ ದುಬೈಗೂ ದೊಡ್ಡ ಹೆಬ್ಬಾಗಿಲು ನಿರ್ಮಾಣವಾಗಿದೆ. 2008ರಿಂದ ಅದರ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಸದ್ದಿಲ್ಲದೆ ಕೆಲವು ದಿನಗಳ ಹಿಂದೆ ಅದು ಉದ್ಘಾಟನೆಯಾಗಿದೆ. ಅದು 492 ಅಡಿ ಎತ್ತರವ... Read more
|
ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಎಸ್ಡಿಪಿಐ ಬೆಂಬಲಿಗರು
|
ಬೆಳಗಾವಿಯ ಜ್ಯೋತಿ ಪಪೂ ಕಾಲೇಜಿನಲ್ಲಿ ದ್ವಿತೀಯ ಪಿಯು ಮುಗಿಸಿರುವ ನಿಶಾನ್ ಕದಮ ಎರಡು ವರ್ಷಗಳಿಂದ ನಗರದ ಎಂ.ಜಿ. ನ್ಪೋರ್ಟಿಂಗ್ ಅಕಾಡೆಮಿಯಲ್ಲಿ ಬಾಕ್ಸಿಂಗ್ ತರಬೇತಿ ಪಡೆಯುತ್ತಿದ್ದಾನೆ. ನಿಶಾನ್ನನ್ನು ಮೊದಲು ಭಜನಾ ಮಂಡಳಕ್ಕೆ ಸೇರಿಸಲಾಗಿತ್ತು. ಅದರಲ್ಲಿ ಆಸಕ್ತಿ ಇಲ್ಲದ್ದಕ್ಕೆ ಬಿಟ್ಟು ಬಂದಿದ್ದನು. ಬಳಿಕ ಟಿವಿಯಲ್ಲಿ ಬಾಕ್ಸಿಂಗ್ ನೋಡುವ ಹವ್ಯಾಸ ಬೆಳೆಸಿಕೊಂಡು ಬಾಕ್ಸಿಂಗ್ನಲ್ಲಿಯೇ ಮುಂದುವರಿದು ಅಕಾಡೆಮಿಗೆ ಸೇರಿಕೊಂಡನು. ನಿತ್ಯ 30 ಕಿ.ಮೀ. ಓಟ ಹಾಗೂ ಸೈಕ್ಲಿಂಗ್ ಮಾಡುತ್ತಿದ್ದನು ಎಂದು ನಿಶಾನ್ನ ತಂದೆ ಮನೋಹರ ಹೇಳಿದರು.
|
ಅವರು ಮಂಗಳವಾರ ಗಂಗೊಳ್ಳಿ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿ, ಪಂಚಾಯತ್ ವತಿಯಿಂದ ಅಭಿನಂದನೆ ಹಾಗೂ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.
|
ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿ ಕರಿಗೆ ಫುಡ್ಕಿ ಟ್ಗಳನ್ನು ನೀಡಲಾಗಿದ್ದು, ಮಂಗಳವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮ ನೂರು ಶಿವಶಂಕರಪ್ಪ ಫುಡ್ಕಿಟ್ಗಳನ್ನು ವಿತರಿಸಿದರು.
|
ಮೇಷ ರಾಶಿಗಳು - ಗ್ರೆನೇಡ್ಗಳು, ಅಮೆಥಿಸ್ಟ್ಗಳು ಅಥವಾ ಉದಾತ್ತ ಮಾಣಿಕ್ಯಗಳು.
|
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಕನಿಷ್ಠ 10 ಕೋಟಿ ಯುವಕರಿಗೆ ಕೆಲಸ ಸಿಕ್ಕಿಲ್ಲ ಅಥವಾ ಅವರಿಗೆ ಉತ್ತಮವಲ್ಲದ ಕೆಲಸಗಳು ದೊರೆತಿವೆ. ಹತ್ತು ವರ್ಷಗಳಿಂದ ಪ್ರತಿ ವರ್ಷ 4.4 ಕೋಟಿ ಯುವಕರು ಕೆಲಸ ಮಾಡುವ ವಯಸ್ಸಿಗೆ ಬರುತ್ತಿದ್ದಾರೆ. ಇವರಲ್ಲಿ ಶೇಕಡ 30ರಷ್ಟು ಜನ ಕೃಷಿಯತ್ತ ಮುಖ ಮಾಡಬಹುದು. ಅಂದರೆ ನಾವು ಪ್ರತಿ ವರ್ಷ 1.7 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಆದರೆ ನಾವು ಪ್ರತಿವರ್ಷ 55 ಲಕ್ಷದಿಂದ 60 ಲಕ್ಷ ಯುವಕರಿಗೆ ಮಾತ್ರ ಉದ್ಯೋಗ ಸೃಷ್ಟಿಸುತ್ತಿದ್ದೇವೆ. ಅಂದರೆ ಹತ್ತು ವರ್ಷಗಳಿಂದ, ಪ್ರತಿವರ್ಷ ಒಂದು ಕೋಟಿ ಯುವಕರಿಗೆ ಒಳ್ಳೆಯ ಉದ್ಯೋಗ ಸಿಕ್ಕಿಲ್ಲ ಅಥವಾ ಕಡಿಮೆ ವೇತನದ ಕೆಲಸಗಳು ಸಿಕ್ಕಿವೆ. ಮುಂದಿನ ಹತ್ತು ವರ್ಷಗಳವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ. 2025ರ ವೇಳೆಗೆ ಭಾರತದಲ್ಲಿ ಉತ್ತಮ ಕೆಲಸ ಇಲ್ಲದ ಅಥವಾ ಕಡಿಮೆ ಸಂಬಳದ ಕೆಲಸ ಪಡೆದ 20 ಕೋಟಿ ಯುವಕರು (21 ರಿಂದ 45 ವರ್ಷ ವಯಸ್ಸಿನವರು) ಇರಲಿದ್ದಾರೆ.
|
ಅವುಗಳಲ್ಲಿ ಕೆಲವು: ಬೆಂಗಳೂರು ಗಾಯನ ಸಮಾಜದಿಂದ ಸಂಗೀತ ಕಲಾರತ್ನ , ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ `ಕರ್ನಾಟಕ ಕಲಾಶ್ರಿ~, ರಾಜ್ಯೋತ್ಸವ ಪ್ರಶಸ್ತಿ. ಈಗ ಉತ್ಸವದಲ್ಲಿ ಡಾ. ಟಿ.ಎಸ್. ಸತ್ಯವತಿ ಮತ್ತು ಪದ್ಮಾ ಗುರುದತ್ ಅವರು ಪ್ರಾಯೋಜಿಸಿರುವ ಪ್ರಶಸ್ತಿಯೊಂದಿಗೆ `ಸಂಗೀತ ಕಲಾಭಿಜ್ಞ~ ಬಿರುದಿಗೂ ಭಾಜನರಾಗಲಿದ್ದಾರೆ.
|
ಒತ್ತಾಯ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪ್ರತಿ ದಿನ ಕನಿಷ್ಠ ಒಂದು ಸಾವಿರಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲಭೂತವಾಗಿ ಅವಶ್ಯ ಇರುವ ಶೌಚಾಲಯ, ಕುಡಿಯುವ ನೀರು, ಪ್ರಯಾಣಿಕರು ಕುಳಿತುಕೊಳ್ಳಲು ಕುರ್ಚಿಗಳ ಕೊರತೆ ಇದೆ. ಈ ಬಗ್ಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಗಮನಹರಿಸಿ, ನಿಲ್ದಾಣಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
|
ಬೆನ್ನ ಎಲ್ಲಾ ಪ್ರೀತಿಪಾತ್ರರು ಸೇರಿದ್ದರು. ಹೂರಾಶಿಯನ್ನು ಸ್ಪರ್ಶಿಸಿದ ಗಾಳಿ ಸುವಾಸನೆಯನ್ನು ಹರಡುತ್ತಿತ್ತು. ಗ್ರ್ಯಾ0ಡ್ಪಾ ಆಯಿಲರ್ನಿ0ದ ಬೆನ್ ನ ಗುಣಗಾನವಾಯಿತು. ಗ್ರ್ಯಾ0ಟ್ ಒ0ದೆರಡು ಮಾತು ಹೇಳಿದ. ಅವನ ಧ್ವನಿಯಲ್ಲಿ ದೃಢತೆ, ಹೆಮ್ಮೆ ಇದ್ದಾಗ್ಯೂ ಕಣ್ಣೀರ ಧಾರೆಯನ್ನು ನಿಯ0ತ್ರಿಸಲಾಗಲಿಲ್ಲ.
|
ತಮ್ಮ ಬಿಡುಗಡೆಗೆ ನೀಡ ಬೇಕಾದ ಜಾಮೀನು ಹಣವನ್ನು ನೀಡಲು ಮಾಜಿ ಕೇಂದ್ರ ಸಚಿವರು ನಿರಾಕರಿಸಿದ್ದರು. ಇವತ್ತು ಪುನಃ ಅವರು ಜಾಮೀನು ಒದಗಿಸಲು ನಿರಾಕರಿಸಿದ್ದಾರೆ. ಅವರ ಮೇಲೆ ಸರಕಾರಿ ನೌಕರನ ಮೇಲಿನ ಹಲ್ಲೆ ಮತ್ತು ಆತನ ಕರ್ತವ್ಯಕ್ಕೆ ತಡೆ ಒಡ್ಡಿದ ಆರೋಪವನ್ನು ಹೊರಿಸಲಾಗಿದೆ.
|
ನಾನು ಅವರ ಮನವಿಗೆ ಸ್ಪಂದಿಸಿಲ್ಲ ಎಂಬ ಆರೋಪ ಬಂದಿದೆ. ಐಟಿಐ ಕಾರ್ಖಾನೆಯಲ್ಲಿ ನಡೆಯುತ್ತಿರುವ ನೇಮಕದಲ್ಲ್ಲಿ ಕನ್ನಡಿಗರಿಗೆ ವಂಚನೆಯಾಗುತ್ತಿದ್ದರೂ ಗಮನ ಹರಿಸಿಲ್ಲ ಎಂಬುದೇ ಆ ಆರೋಪ. ಈ ಸಂಬಂಧ ಕಾರ್ಖಾನೆ ಆಡಳಿತ ವರ್ಗದವರನ್ನು ಸಂಪರ್ಕಿಸಿದಾಗ ಯಾವುದೇ ನೇಮಕ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
|
ನೈತಿಕ ಪೊಲೀಸ್ ಗಿರಿ ವಿರೋಧಿಸಿ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದ್ದ ಕೆಲವು ಸ್ವಯಂ ಸೇವಕ ಸಂಘಟನೆಗಳು ಪ್ರತಿಭಟನೆ ಕುರಿತು ಈಗಾಗಲೇ ಪೂರ್ವ ತಯಾರಿ ನಡೆಸಿದ್ದು, ಪೊಲೀಸರ ಅನುಮತಿ ಇಲ್ಲದೆಯೇ ಇದೇ ಭಾನುವಾರದಂದು ಟೌನ್ಹಾಲ್ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
|
ನಂಜನಗೂಡಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮೈಸೂರು. ಇದು ನಂಜನಗೂಡಿನಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಇಲ್ಲಿಂದ ನೀವು ಟ್ಯಾಕ್ಸಿ ಇಲ್ಲವೇ ಬಸ್ ಮೂಲಕ ನಂಜನಗೂಡನ್ನು ತಲುಪಬಹುದು. ಇನ್ನು ನೀವು ರೈಲಿನಲ್ಲಿ ಪ್ರಯಾಣಿಸುವುದಾದರೆ ನಂಜನಗೂಡು ರೈಲು ನಿಲ್ದಾಣವನ್ನು ಹೊಂದಿದೆ ಮತ್ತು ಮೈಸೂರಿಗೆ ಹಲವಾರು ರೈಲುಗಳು ಲಭ್ಯವಿದೆ. ಈ ಪಟ್ಟಣವನ್ನು ರಸ್ತೆ ಮೂಲಕ ತಲುಪಬಹುದು. ಇದು ಬೆಂಗಳೂರಿನಿಂದ 163 ಕಿ.ಮೀ ಮತ್ತು ಮೈಸೂರಿನಿಂದ 23 ಕಿ.ಮೀ.ದೂರದಲ್ಲಿದೆ. ಮೈಸೂರು ಮತ್ತು ಚಾಮರಾಜನಗರದಿಂದ ಅನೇಕ ಬಸ್ಸುಗಳು ಲಭ್ಯವಿದೆ.
|
ಮೊದಲು 93 ವರ್ಷದ ಪತಿಗೆ ತೀವ್ರ ಕೆಮ್ಮು, ಎದನೋವು ಹಾಗು ಮೂತ್ರನಾಳದ ಸೋಂಕು ಕಂಡುಬಂದಿದ್ದು, ಜೊತೆಗೆ ಹೃದಯದ ಸಮಸ್ಯೆಯು ಉಂಟಾದ್ದರಿಂದ ಅವರನ್ನು ವೆಂಟಿಲೇಟರ್ ನಲ್ಲಿಡಲಾಗಿತ್ತು. ಅದರ ಬೆನ್ನಿಗೆ ಪತ್ನಿಯೂ ತೀವ್ರ ಅನಾರೋಗ್ಯಕ್ಕೀಡಾದರು. ಆದರೆ ಈ ದಂಪತಿಯನ್ನು ರಕ್ಷಿಸಲು ಸಾಧ್ಯವಿರುವ ಎಲ್ಲಾ ಚಿಕಿತ್ಸೆ ನೀಡಬೇಕು ಎಂದು ಅರೋಗ್ಯ ಸಚಿವೆ ಶೈಲಜಾ ಅವರು ಸೂಚನೆ ನೀಡಿದ್ದರು.
|
‘ಈ ಭಾಗದ ವಿಮೋಚನೆಗಾಗಿ ತ್ಯಾಗ, ಬಲಿದಾನ ನೀಡಿದವರನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ’ ಎಂದು ವಿಶೇಷ ಉಪನ್ಯಾಸ ನೀಡಿದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅಭಿಪ್ರಾಯಪಟ್ಟರು.
|
ರಾಜ್ಯ ರಾಜಕೀಯದಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆಯುತ್ತಿದೆ. ಬಿಜೆಪಿ ಉಪಾಧ್ಯಕ್ಷರ ಬೆನ್ನಲ್ಲೇ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ದಿಢೀರನೆ ಮೈಸೂರು ಪ್ರವಾಸ ಮಾಡಿದ್ದಾರೆ.
|
ಸಿಪಿಸಿಆರ್ಐ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಿಳಿ ಕೀಟಗಳನ್ನು ನಿಯಂತ್ರಿಸುವುದಕ್ಕಾಗಿಯೇ ಎನ್ಕಾರ್ಸಿಯ ಗುಡೆಲೇಪೇ ಮಿತ್ರಕೀಟ ಅಭಿವೃದ್ಧಿಯನ್ನು ಮಾಡಲಾಗಿದೆ. ಬಿಳಿ ಕೀಟಗಳು ಕಾಣಿಸಿಕೊಂಡ ಪ್ರದೇಶಗಳಲ್ಲಿ ಇವುಗಳನ್ನು ಬಿಟ್ಟರೆ ಸಂಪೂರ್ಣವಾಗಿ ಹತೋಟಿಗೆ ತರಬಹುದಾಗಿದೆ.
|
“ಕಾಶ್ಮೀರದಲ್ಲಿ ಒಂದು ವಿಚಾರವನ್ನು ಇರಿಸಿಕೊಂಡು ಹೋರಾಟ ಮಾಡಿ ಅವರೆಲ್ಲಾ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಅವರೆಲ್ಲರೂ ಹುತಾತ್ಮರು” ಎಂದಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಶಾಸಕ ಅಬ್ದುಲ್ ಮಜೀದ್ ಲರ್ಮಿಯ ವಿರುದ್ದ ಟೀಕಾ ಪ್ರಹಾರಗಳು ಎದ್ದಿವೆ.
|
ಬಹುಶಃ ಸಾರ್ವಕಾಲಿಕ ಅತ್ಯುತ್ತಮ ರೇಸಿಂಗ್ ಆಟ, ಮಾರಿಯೋ ಕಾರ್ಟ್ 8 ಡಿಲಕ್ಸ್ ಹೆಚ್ಚುವರಿ ಕೋರ್ಸ್ಗಳು ಮತ್ತು ಪಾತ್ರಗಳು ಸೇರಿದಂತೆ ಎಲ್ಲಾ ಹಿಂದಿನ ಡಿಎಲ್ಸಿಗಳೊಂದಿಗೆ ಮಾರಿಯೋ ಕಾರ್ಟ್ 8 ರ ಅತ್ಯುತ್ತಮತೆಯನ್ನು ತೆರೆದಿಡುತ್ತದೆ. ಮಲ್ಟಿಪ್ಲೇಯರ್ಗಾಗಿ ಇದು ಅತ್ಯುತ್ತಮ ಆಟವಾಗಿದೆ, ಅಲ್ಲಿ ಸ್ನೇಹಿತರು ಪರಸ್ಪರ ಉಲ್ಲಾಸಕರ ಕೋರ್ಸ್ಗಳಲ್ಲಿ ಪರಸ್ಪರ ಸ್ಪರ್ಧಿಸಬಹುದು ಅಥವಾ ಕ್ಲಾಸಿಕ್ ಬಲೂನ್ ಯುದ್ಧದಲ್ಲಿ ಬಹು ವಸ್ತುಗಳೊಂದಿಗೆ ತೊಡಗಬಹುದು.
|
ಕೋವಿಡ್ ಲಾಕ್ಡೌನ್ ಕಾರಣದಿಂದ ಜಗತ್ತಿನಾದ್ಯಂತ ಬಹುತೇಕ ಕಪಲ್ಗಳು ತಂತಮ್ಮ ಮನೆಗಳಲ್ಲೇ ಕುಳಿತು ಮನೆಗೆಲಸ ಹಾಗೂ ವರ್ಕ್ ಫ್ರಂ ಹೋಂ ಮಾಡುತ್ತಾ ಸಮಯ ಕಳೆದಿದ್ದಾರೆ. ಇದೇ ವೇಳೆ, ಬ್ರಿಟನ್ನ ಈ Read more…
|
ವಾಷಿಂಗ್ಟನ್ ( ಅಮೆರಿಕ ): 2008ರ ಮುಂಬಯಿ ದಾಳಿಯ ಸಂಚುಕೋರ ತಹಾವ್ವುರ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲು ಆದೇಶಿಸುವಂತೆ ಲಾಸ್ ಎಂಜಲೀಸ್ ಜಿಲ್ಲಾ ಕೋರ್ಟ್ಗೆ ಬೈಡೆನ್ ಆಡಳಿತ ಶಿಫಾರಸು ಮಾಡಿದೆ. ಭಾರತವು ಗಡಿಪಾರಿಗಾಗಿ ಸಲ್ಲಿಸಿರುವ ಮನವಿಯಲ್ಲಿ ಪೂರಕವಾದ, ಸಾಕಷ್ಟು ದಾಖಲೆಗಳಿವೆ. ಆತ ಅಪರಾಧದಲ್ಲಿ ಭಾಗಿಯಾಗಿದ್ದ ಎನ್ನುವುದು ಸಾಬೀತಾಗುತ್ತದೆ ಎಂದು ಅಮೆರಿಕ ಸರಕಾರವು ಕೋರ್ಟ್ಗೆ ತಿಳಿಸಿದೆ.
|
ಚಿರಿಕಹುಆ ಸೋದರ ಸಂಬಂಧಿಗಳ ಸಂತತಿಯನ್ನು ರಕ್ತಸಂಬಂಧಿ ಪದಗಳಿಂದ ಪ್ರತ್ಯೇಕಿಸಿಲ್ಲ. ಹೀಗಾಗಿ ಒಂದೇ ಪದವನ್ನು ಸಂತತಿಗಾಗಲಿ ಅಥವಾ ಸೋದರ ಸಂಬಂಧಿಗಾಗಲಿ ಬಳಸುತ್ತಾರೆ. ( ಸಮಾನಾಂತರ ಸೋದರ ಸಂಬಂಧಿಗೆ ಮತ್ತು ಅಡ್ಡ ಸಂಬಂಧದ ಸೋದರ ಸಂಬಂಧಿಗಳಿಗೆ ಕರೆಯುವುದಕ್ಕೆ ಪ್ರತ್ಯೇಕ ಪದಗಳು ಇಲ್ಲ.) ಇದಲ್ಲದೆ ಪದಗಳನ್ನು ಮಾತನಾಡುವವನ ಲಿಂಗಕ್ಕೆ ಅನುಗುಣವಾಗಿ ಬಳಸುತ್ತಾರೆ. (ಇಂಗ್ಲಿಷ್ ಪದಗಳಾದ "ಸಹೋದರ" ಮತ್ತು "ಸಹೋದರಿ" ಯಂತೆ ಅಲ್ಲ) "-kʼis(ಕಿಸ್) " "ಇದೇ ರೀತಿಯ- ಲಿಂಗ ಸಂತಾನ ಅಥವಾ ಅದೇ ರೀತಿಯ ಲಿಂಗದ ಸಹೋದರ ಸಂಬಂಧಿಗಳು", "-´-ląh (ಅಹ್)" "ವಿರುದ್ಧ ಲಿಂಗದ ಸಂತಾನ ವಿರುದ್ಧ ಲಿಂಗದ ಸಹೋದರ ಸಂಬಂಧಿ." ಇದರರ್ಥ ಒಬ್ಬ ಗಂಡಸು ಇದ್ದರೆ ಆತನ ಸಹೋದರನನ್ನು "-kʼis ಕಿಸ್" ಎಂದು ಮತ್ತು ಆ ಒಬ್ಬ ಗಂಡಸಿನ ಸಹೋದರಿಯನ್ನು "-´-ląh-`-ಅಹ್" ಎಂದು ಕರೆಯುವರು. ಒಬ್ಬಳು ಮಹಿಳೆಯಾಗಿದ್ದರೆ ಆಗ ಅವಳ ಸಹೋದರನನ್ನು "-´-ląh ಅಹ್" ಎಂದು ಮತ್ತು ಅವಳ ಸಹೋದರಿಯನ್ನು "-kʼis -ಕಿಸ್" ಎಂದು ಕರೆಯಲಾಗುವುದು. ಚಿರಿಕಹುಆ "ಅಹ್" ಸಂಬಂಧದಲ್ಲಿ ಸಂಬಂಧಿ ಮತ್ತು ಸಹೋದರ ಸಂಬಂಧಿಗಳ ಬಗ್ಗೆ ಅತಿಯಾದ ನಿರ್ಬಂಧಮತ್ತು ಗೌರವಗಳಿವೆ. (ಆದರೆ ಸಂತತಿಯವರ ಬಗ್ಗೆಯಲ್ಲ). "ಅಹ್" ಸಂಬಂಧದಲ್ಲಿ ಸಂಪೂರ್ಣ "ಪರಿತ್ಯಾಗ" ದ ಪದ್ಧತಿ ಇದೆ.
|
ಆರೋಪಿ ನಾರಾಯಣ್ ಪುತ್ರಿ ನೆರ ಮನೆ ನಿವಾಸಿ ನಿವೇಶ್ ಕುಮಾರ್ನನ್ನು ಪ್ರೀತಿಸು ತ್ತಿದ್ದಳು. ಅವರ ಪ್ರೇಮಕ್ಕೆ ಯುವತಿ ತಂದೆ ನಾರಾಯಣ್ ವಿರೋಧವಿತ್ತು. ನ.28ರಂದು ಮುಂಜಾನೆ ನಾರಾಯಣ್ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ನಿವೇಶ್ ನಾರಾಯಣ್ ಮನೆಗೆ ಬಂದಿದ್ದು, ಪ್ರೇಯಸಿ ಜತೆಗೆ ಸರಸದಲ್ಲಿ ತೊಡಗಿದ್ದ.
|
ನವದೆಹಲಿ, ಫೆಬ್ರವರಿ 26 : ಭಾರತದ ಕಾಶ್ಮೀರದಲ್ಲಿ ಹಿಂಸಾಕೃತ್ಯ ಎಸಗುವ ಕನಸು ಕಾಣುತ್ತ ಪಾಕಿಸ್ತಾನಿ ಉಗ್ರರು ಸುಖನಿದ್ರೆಯಲ್ಲಿ ತೊಡಗಿದ್ದಾಗ, ಮಂಗಳವಾರ ಬೆಳಗಿನ ಜಾವ 3.45ರ ಸುಮಾರಿಗೆ ಕರಾರುವಾಕ್ಕಾಗಿ ದಾಳಿ ನಡೆಸಿದ ಭಾರತೀಯ ವಾಯು ಸೇನೆ, ಬಾಲಕೋಟ್ ನಲ್ಲಿ ಉಗ್ರರನ್ನು ಅಲ್ಲಾಹುವಿನ ಬಳಿಗೆ ಕಳಿಸಿದ್ದಾರೆ.
|
ಆಗಿನಿಂದ ರಾಷ್ಟ್ರ ರಾಜಧಾನಿಯಾದ್ಯಂತ ಕನಿಷ್ಠ 125 ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು,ಅವರ ವಿರುದ್ಧ ದಂಗೆ,ಹಲ್ಲೆ,ಕೊಲೆಯತ್ನ ಇತ್ಯಾದಿ ಆರೋಪಗಳನ್ನು ಹೊರಿಸಲಾಗಿದೆ. ಅವರು ಜಾಮೀನು ಪಡೆಯಲು ಮತ್ತು ಪ್ರಕರಣಗಳ ವಿರುದ್ಧ ಹೋರಾಡಲು ನೆರವಾಗುವ ನಿಟ್ಟಿನಲ್ಲಿ ರೈತ ಸಂಘಟನೆಗಳು ವಕೀಲರ ದೊಡ್ಡ ದಂಡನ್ನೇ ನಿಯೋಜಿಸಿವೆ. ಈ ಸಂಘಟನೆಗಳು ನಾಪತ್ತೆಯಾಗಿರುವ ರೈತರನ್ನು ಪತ್ತೆ ಹಚ್ಚಲೂ ಶ್ರಮಿಸುತ್ತಿವೆ. ನಾಪತ್ತೆಯಾಗಿರುವ ರೈತರನ್ನು ಪತ್ತೆ ಹಚ್ಚಲು ತನ್ನ ಸರಕಾರವು ನೆರವಾಗಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಫೆ.4ರಂದು ರೈತ ಸಂಘಟನೆಗಳಿಗೆ ಭರವಸೆಯನ್ನು ನೀಡಿದ್ದರು. ಆದರೆ ದಿನಗರುಳಿದಂತೆ ನಾಪತ್ತೆಯಾಗಿರುವ ರೈತರ ಕುಟುಂಬಗಳ ದುಗುಡ,ಹತಾಶೆ ಹೆಚ್ಚುತ್ತಿವೆ.
|
ಸಹಜವಾಗಿ, ಭವಿಷ್ಯದ ಅಜ್ಜಿ ಮಾನಸಿಕ ಬೆಂಬಲ ಯುವ ಹೆತ್ತವರಿಗಿದೆ. ಸಲಹೆ ಅಥವಾ ಸಹಾಯಕ್ಕಾಗಿ ಅವರನ್ನು ಕೇಳಲು ನಾಚಿಕೆ ಬೇಡಿ. ಹೌದು, ಬಾಲ್ಯದ ಸಮಯ ದಾಟಿದ, ಆದರೆ ಇದು ಮೌಲ್ಯದ ಮಗುವಿನ ಅಭಿವೃದ್ಧಿ ಹಾಗೂ ಗರ್ಭಧಾರಣೆಯ ಹಳೆಯ ತಲೆಮಾರಿನ ಸಾಕಷ್ಟು ಗೊತ್ತಿತ್ತು ವಿಚಾರಿಸಿದಾಗ.
|
ಮೈಸೂರು,ಮಾ.27:- 2019ರ ಮಿಸ್ಟರ್ ಇಂಡಿಯಾ ಮಲ್ಟಿ ಮೀಡಿಯಾ ಫ್ಯಾಷನ್ ಶೋನಲ್ಲಿ ಮೈಸೂರಿನ ರೈತರೋರ್ವರ ಮಗ ನಾಗೇಶ್ ವಿಜೇತರಾಗಿ ಆಯ್ಕೆಯಾಗಿದ್ದಾರೆ.
|
ಮೂರು ತಿಂಗಳಲ್ಲಿ 362 ಪ್ರಕರಣ: ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ತಪಾಸಣೆ
|
ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮೀಜಿ ಭಜನಾ ಮಂದಿರದಲ್ಲಿ ಮಂಗಳವಾರ ನಡೆದ ಗುರುಪೂಣರ್ಿಮೆ ಮತ್ತು ಶ್ರೀ ನಿತ್ಯಾನಂದ ಸ್ವಾಮೀಜಿ ಅವರ 58ನೇ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು. ಆಡಳಿತ ಟ್ರಸ್ಟಿ ಬಿ.ಯೋಗೀಶ ಸಪಲ್ಯ ಮತ್ತಿತರರು ಇದ್ದರು.
|
ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಗುರುವಾರ ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಮಾಹಿತಿ, ಶಿಕ್ಷಣ, ಸಂವಹನದ ಮಾಸಾಚರಣೆ ನಿಮಿತ್ತ ಗ್ರಾಪಂ ಅಧ್ಯಕ್ಷರು, ಪಿಡಿಒ, ಕಾಯಕ ಬಂಧುಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
|
ಗ್ರಾಮದ ಸುತ್ತಮುತ್ತ 17 ಕಡೆ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ, 400ರಿಂದ 450 ಅಡಿ ಆಳಕ್ಕೆ ಕೊರೆಸಿದರೂ ಕೇವಲ 4 ಕೊಳವೆ ಬಾವಿಗಳಲ್ಲಿ ತಲಾ ಒಂದಿಂಚು ಮಾತ್ರ ನೀರು ದೊರೆತಿದ್ದು, 600ಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಮಸ್ಯೆ ನೀಗದಾಗಿದೆ.
|
ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿಯ ತಾವರೆಕೆರೆಗೆ ಹಾರಲು ಹೊರಟ ಮನೋರೋಗಿ ಅಪರಿಚಿತ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗಾ ಆಸ್ಪತ್ರೆಗೆ ದಾಖಲುಪಡಿಸಿದ ಘಟನೆಯು ಕಳೆದ ಅ.23 ರಂದು ನಡೆದಿತ್ತು. ಅಂದು ವಿಶು ಶೆಟ್ಟಿಯವರು ಯುವಕನ ಸಂಬಂಧಿಕರು ಪತ್ತೆಯಾಗದ ಕಾರಣದಿಂದ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕಾಸರಗೋಡು ಮಂಜೇಶ್ವರದ ಶ್ರೀಸಾಯಿನಿಕೇತನ ಸೇವಾಶ್ರಮದಲ್ಲಿ ಉಡುಪಿ ನಗರಠಾಣೆ, ಸಮಾಜಸೇವಕ ತಾರಾನಾಥ್ ಮೇಸ್ತ ಶಿರೂರು ಅವರ ಸಹಕಾರದೊಂದಿಗೆ ದಾಖಲುಪಡಿಸಿದ್ದರು.
|
ಭುಬನೇಶ್ವರ,ನ.23-ಕೋವಿಡ್ ಸೋಂಕಿನಿಂದಾಗಿ ಒಡಿಶಾ ರಾಜ್ಯಪಾಲ ಪ್ರೊ.ಗಣೇಶಿ ಲಾಲ್ ಪತ್ನಿ ಸುಶೀಲಾ ದೇವಿ ನಿಧನರಾಗಿದ್ದಾರೆ.
|
ಕರ್ತವ್ಯ ರಫ್ತು. ಈ ಪದವು ರಶಿಯಾ ನ ಕಾನೂನು ಕೃತ್ಯಗಳನ್ನು ಸೂಚಿಸಿರುವ, ಆದರೆ ಇನ್ನೂ ನಿಖರವಾಗಿ ಟಿಎಸ್ ನಿಯಮಗಳನ್ನು ವಿವರಿಸಲಾಗಿದೆ. ಆಮದು ಪಾವತಿ ಎಂಬಂತೆ ಇದು ವಿವರಿಸಿ.
|
ತಾಲ್ಲೂಕಿನ ಮಂಟೂರು ಗ್ರಾಮದಲ್ಲಿ ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಸಚಿವರು, ಗ್ರಾಮಸ್ಥರು ಅಹವಾಲು ಆಲಿಸಿ ಮಾತನಾಡಿದರು.
|
‘ಚಂಡಮಾರುತವೊಂದು (ನಿಸರ್ಗ) ಮುಂಬೈ ನಗರವನ್ನು ಅಪ್ಪಳಿಸಿದ್ದು 129 ವರ್ಷಗಳ ನಂತರ. ಆದರೆ ನಂತರದ 15 ತಿಂಗಳು ಅವಧಿಯಲ್ಲಿ ನಾವು 3 ಚಂಡಮಾರುತಗಳ ಆರ್ಭಟವನ್ನು ಕಂಡಿದ್ದೇವೆ. ಅದಾದ ಮೇಲೆ ಆಗಸ್ಟ್ 5, 2020ರಂದು 5 ರಿಂದ 5.5 ಅಡಿಗಳಷ್ಟು ನೀರು ನಾರಿಮನ್ ಪಾಯಿಂಟ್ನಲ್ಲಿ ಶೇಖರಗೊಂಡಿತ್ತು ಎಂದು ಮುಂಬೈ ಮುನಿಸಿಪಲ್ ಕಮೀಷನರ್ ಹೇಳಿದರು.
|
203 ಜನರಿಗೆ ಕರೊನಾ ದೃಢ : ಜಿಲ್ಲೆಯಲ್ಲಿ ಶುಕ್ರವಾರ 203 ಜನರಿಗೆ ಕರೊನಾ ಸೋಂಕು ದೃಢವಾಗಿದ್ದು, ಇದೇ ಸಂದರ್ಭದಲ್ಲಿ 220 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ವಾಪಸ್ಸಾದರು. ಸೋಂಕು 4 ಜನರನ್ನು ಬಲಿ ತೆಗೆದುಕೊಂಡಿದ್ದು, ಒಟ್ಟು ಸಾವಿನ ಸಂಖ್ಯೆ 377ಕ್ಕೇರಿದೆ. ಈವರೆಗೆ ಆಸ್ಪತ್ರೆಯಿಂದ 15,180 ಜನರು ಬಿಡುಗಡೆಯಾಗಿದ್ದು, 114 ಜನರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಸೃಷ್ಟಿಸಿದೆ.
|
ನವದೆಹಲಿ: ದೇಶವೇ ಬೆಚ್ಚಿಬೀಳುವಂತೆ ಮಾಡಿದ ಶೀನಾ ಬೋರಾ ಕೊಲೆ ವೃತ್ತಾಂತವನ್ನು ಆರೋಪಿ ಇಂದ್ರಾಣಿ ಮುಖರ್ಜಿ ಮಾಜಿ ಕಾರು ಚಾಲಕ ಬಿಚ್ಚಿಟ್ಟಿದ್ದಾನೆ. ಆತ ನ್ಯಾಯಾಲಯಕ್ಕೆ ಹೇಳಿದ ವಿವರಗಳು ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.
|
'ಈಶ್ವರಪ್ಪರಂತಹ ಹಿಂದುಳಿದ ವರ್ಗಗಳ ನಾಯಕರನ್ನು ಮುಗಿಸಲು ಯಡಿಯೂರಪ್ಪ ಸ್ಕೆಚ್'
|
ಪಿ -24806 (8 ವರ್ಷ,ಬಾಲಕ), ಪಿ -24807 (35 ವರ್ಷ,ಮಹಿಳೆ ) ಇವರಿಬ್ಬರೂ ಹುಬ್ಬಳ್ಳಿ ಆನಂದ ನಗರ ಎರಡನೇ ಕ್ರಾಸ್ ನಿವಾಸಿಗಳು ಪಿ-13473 ಅವರೊಂದಿಗೆ ಸಂಪರ್ಕ ಹೊಂದಿದ್ದರು
|
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್ಪಿ) ಜಂಟಿ ಕಾರ್ಯದರ್ಶಿಯೂ ಆಗಿರುವ ಸಲಾಹುದ್ದೀನ್ ಮಾರ್ಚ್ 10 ರಿಂದ ‘ಕಾಣೆ’ಯಾಗಿದ್ದರು.
|
ಮೂಸಂಬಿಯ ಎರಡು ತುಂಡು ಅಥವಾ ಸ್ಟ್ರಾಬೆರಿಗಳನ್ನು ರುಬ್ಬಿಕೊಳ್ಳಿ.
|
# ಗಡಿಯಲ್ಲಿ ಪ್ರಯಾಣಿಕರು ಕುಳಿತ ಬಸ್ಸಿಗೆ ಬಂದು ಪಾಸ್ಪೋರ್ಟ್ ಚೆಕ್ ಮಾಡುತ್ತಾರೆ ಆದರೆ ಯಾವುದೇ 'ಮುದ್ರೆ ' ಒತ್ತುವುದಿಲ್ಲ. ನಿಮಗೆ ನೆನಪಿಗೆ ಪಾಸ್ಪೋರ್ಟ್ ನಲ್ಲಿ ಸೀಲ್ ಬೇಕಿದ್ದರೆ ಬಸ್ನಿಂದ ಇಳಿದು ಹೋಗಿ ನೀವೇ ಹಾಕಿಸಿಕೊಂಡು ಬರಬೇಕು.
|
ಹಲವು ಗುರಿಗಳೊಂದಿಗೆ ಮುನ್ನುಗ್ಗುತ್ತಿರುವ ಮೋದಿ 2.0 ಸರ್ಕಾರಕ್ಕೆ ಈ ಒಂದು ವರ್ಷದಲ್ಲಿ, ಹಲವಾರು ಅಡ್ಡಿ- ಆತಂಕಗಳು ಎದುರಾದರೂ ಇವೆಲ್ಲದರ ನಡುವೆಯೇ ಗಮನಾರ್ಹ ಹೆಜ್ಜೆಗಳನ್ನೂ ಅದು ಇಟ್ಟಿದೆ. ಅದರಲ್ಲೂ ಭಾರತದ ಚತುರ ವಿದೇಶಾಂಗ ನೀತಿಗಳು, ಅಂತಾರಾಷ್ಟ್ರೀಯ ಸಂಬಂಧಗಳನ್ನು ಪಾಲಿಸುವ ವಿಚಾರದಲ್ಲಿ ಅದು ತೋರಿಸುತ್ತಿರುವ ಪರಿಶ್ರಮ ಫಲ ನೀಡುತ್ತಿದೆ. ಇದೆಲ್ಲದರಿಂದಾಗಿ, ಈಗ ಜಾಗತಿಕ ವೇದಿಕೆಯಲ್ಲಿ ಭಾರತದ ಪರ ಧ್ವನಿಗಳು ಹೆಚ್ಚಾಗುತ್ತಿದ್ದು, ಪಾಕಿಸ್ತಾನ-ಚೀನಾಕ್ಕೆ ಈ ಬದಲಾವಣೆ ನುಂಗಲಾರದ ತುತ್ತಾಗುತ್ತಿದೆ…
|
ಕೊರೊನಾ ಲಸಿಕೆ ಹಾಕಿಸಿಕೊಂಡಾಕ್ಷಣ ಕೊರೊನಾ ಬರುವುದಿಲ್ಲ ಎಂದೇನಿಲ್ಲ, ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಸೋಂಕು ತಗುಲಬಹುದು . ಆದರೆ ತಗುಲುವ ಪ್ರಮಾಣ ಕಡಿಮೆ ಇರಬಹುದು.
|
ಅಂಕೋಲಾದ ಬಾವಿಕೆರೆ ಪಂಚಾಯ್ತಿ ವ್ಯಾಪ್ತಿಯ ಗಣೇಶ್ಭಾಗ್ನ ಬತ್ತದ ಪೈರು ಇದೀಗ ಉಪ್ಪು ನೀರಿನ ಕಾಟ ಅನುಭವಿಸುತ್ತಿದೆ. ಅಧಿಕ ಮಳೆಯಿಂದಾಗಿ ಸಮುದ್ರ ಉಕ್ಕೇರುತ್ತಿದ್ದು , ಉಪ್ಪು ನೀರಿನ ದಾಳಿಗೆ ಸುಮಾರು 1000 ಎಕರೆ ಭತ್ತದ ಗದ್ದೆ ತುತ್ತಾಗುವ ಆತಂಕದಲ್ಲಿ ರೈತರು ಮುಳುಗಿದ್ದಾರೆ.
|
ಕೊರೊನಾ ವೈರಸ್ ಎರಡನೇ ಅಲೆ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಚಿತ್ರಮಂದಿರದ ಕಾರ್ಮಿಕರಿಗೆ ರಾಜ್ಯ ಸರ್ಕಾರ ಪರಿಹಾರ ಧನ ಘೋಷಣೆ ಮಾಡಿತ್ತು. ಈ ಪರಿಹಾರ ಹಣ ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
|
ತಮ್ಮ ಕಷ್ಟಗಳ ಜೊತೆಗೆ ಉಪಮುಖ್ಯಮಂತ್ರಿ ಮುಂದೆ ಮಹತ್ವದ ಬೇಡಿಕೆ ಇಟ್ಟ ಗುತ್ತಿಗೆ ವೈದ್ಯರು
|
ಸರಕುಗಳ ದಕ್ಷ ಸ್ವರೂಪದ ವಿತರಣಾ ಸೌಲಭ್ಯವನ್ನು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿನ ಸಣ್ಣ–ಪುಟ್ಟ ವರ್ತಕರು ಹಾಗೂ ಸಣ್ಣ ಪ್ರಮಾಣದ ತಯಾರಕರಿಗೂ ಒದಗಿಸುವುದು ಈ ಸ್ಟಾರ್ಟ್ಅಪ್ ಸ್ಥಾಪಕರ ಉದ್ದೇಶವಾಗಿದೆ. ದೇಶಿ ಆರ್ಥಿಕತೆಗೆ ಹೆಚ್ಚು ಪ್ರಸ್ತುತವಾದ ಸರಕುಗಳ ಪೂರೈಕೆಯ ಸರಣಿ ವಹಿವಾಟಿನ ಕೊರತೆಯನ್ನು ಇದು ತುಂಬಿಕೊಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅಸಂಖ್ಯ ರಿಟೇಲ್ ವರ್ತಕರು, ಸರಕುಗಳ ತಯಾರಕರು, ವಿತರಕರು ಮತ್ತು ಹಣ್ಣು –ತರಕಾರಿ ಬೆಳೆಯುವ ರೈತರೂ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
|
ಉದ್ಘಾಟಕರಾಗಿ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ವಿ. ಕುಲಕರ್ಣಿ ಆಗಮಿಸುವರು. ಅಧ್ಯಕ್ಷತೆಯನ್ನು ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಕೊಟ್ರಯ್ಯ ಎಂ. ಹಿರೇಮಠ ವಹಿಸುವರು. ಮುಖ್ಯ ಅತಿಥಿಗಳಾಗಿ ಕೆ.ಎಂ. ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಓಂಕಾರಮೂರ್ತಿ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳಿ ರಾಜ್ಯಾಧ್ಯಕ್ಷರಾದ ಗುರುನಾಥ ಭೋರಿ, ಸಹಾಯಕ ನಿರ್ದೇಶಕರು ಉದ್ಯೌಗ ವಿನಿಮಯ ಕಚೇರಿ ಬೆಳಗಾವಿಯ ಶ್ರೀಮತಿ ಸಾಧನಾ ಅ. ಪೋಟೆ, ಪೋಲೀಸ ವರಿಷ್ಠಾಧಿಕಾರಿ ಅಶೋಕ ಅ. ಕೋರೇರ, ಸರಕಾರಿ ವಕೀಲರಾದ ಎಚ್. ಜಿ. ಮುಲ್ಲಾ ಹಾಗೂ ಸಿ.ಎಸ್. ಬಡಿಗೇರ, ಸಿ.ಡಿ.ಪಿ.ಓ. ಮಲ್ಲಿಕಾರ್ಜುನ ರೆಡ್ಡಿ, ಶ್ರೀಮತಿ ಶಮೀಮಬಾನು ಎಂ. ಹುಕ್ಕೇರಿ ಅಲ್ಲದೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳಿಯ ಜಮಖಂಡಿ ತಾಲೂಕಾ ಘಟಕದ ಅಧ್ಯಕ್ಷ ಯಾಸೀನ ಲೋದಿಯವರು ಆಗಮಿಸುವರು. ಉಪನ್ಯಾಸಕರಾಗಿ ಹಿರಿಯ ನ್ಯಾಯವಾದಿ ಎನ್. ಎಸ್. ದೇವರವರ ಭಾಗವಹಿಸುವರು.
|
ಮಂಗಳೂರು: ನಗರದ ಲೇಡಿಹಿಲ್ ಸರ್ಕಲ್ಗೆ ' ಬ್ರಹ್ಮಶ್ರೀ ನಾರಾಯಣ ಗುರು ' ಹೆಸರನ್ನಿಡಬೇಕೆಂದು ಬಿರುವೆರ್ ಕುಡ್ಲ ಸಂಘಟನೆ ಸೇರಿದಂತೆ ನಾನಾ ಸಂಘಟನೆಗಳು ಒತ್ತಾಯಿಸಿದ್ದು, ಈ ಮಧ್ಯೆ ಈ ಹೆಸರನ್ನು ಕೆಲವು ಬಸ್ಗಳಲ್ಲಿ ನಮೂದಿಸಲಾಗಿದ್ದು, ಆ ಬಸ್ಗಳ ವಿರುದ್ಧ ಆರ್ಟಿಓ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇದನ್ನು ಖಂಡಿಸಿ ಲೇಡಿಹಿಲ್ನಲ್ಲಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
|
ಬೆಂಗಳೂರು: ಗೃಹ ಇಲಾಖೆಯಲ್ಲಿ ಕಾನೂನು ಸಡಿಲವಾಗಿದೆ. ಪೊಲೀಸ್ ಜೀಪ್ಗಳಲ್ಲೇ ಚುನಾವಣೆಗೆ ಹಣ ರವಾನೆಯಾಗುತ್ತಿದೆ. ಗೃಹ ಇಲಾಖೆಯಲ್ಲಿ ಕೆಂಪಯ್ಯ ಅವರ ಕೈ ಚಳಕದ ಬಗ್ಗೆ ಕೇಂದ್ರ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಿದ್ದೇನೆ ಎಂದು ಮಾಜಿ ಪ್ರ... Read more
|
ಪವನ್ ಕಲ್ಯಾಣ್ ಕೊನೆಯದಾಗಿ ವಕೀಲ್ ಸಾಬ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದು ಹಿಂದಿಯ ಪಿಂಕ್ ಸಿನಿಮಾದ ರಿಮೇಕ್ ಆಗಿದೆ. 'ಹರಿ ಹರ ವೀರ ಮಲ್ಲು' ಮತ್ತ ಮಲಯಾಳಂನ ಸೂಪರ್ ಹಿಟ್ 'ಅಯ್ಯಪ್ಪನುಮ್ ಕೋಶಿಯುಮ್' ರಿಮೇಕ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಹರಿ ಹರ ವೀರ ಮಲ್ಲು' ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. 'ಅಯ್ಯಪ್ಪನುಮ್ ಕೋಶಿಯುಮ್' ಪ್ರಾರಂಭ ಮಾಡಬೇಕಿದೆ.
|
ಯಾವುದೇ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ. ಅಧಿಕಾರಿಗಳೇ ಸಭೆ, ಕಾರ್ಯಕ್ರಮದ ದಿನಾಂಕ ನಿಗದಿಸಿಕೊಂಡು ಬಂದು ಆ ದಿನಾಂಕಕ್ಕೆ ಬರುವಂತೆ ಒಂದೆರಡು ದಿನ ಮೊದಲು ಜನಪ್ರತಿನಿಧಿಗಳಿಗೆ ಕರೆಯುತ್ತಾರೆ. ನೀವು ಯಾರನ್ನು ಕೇಳಿ ದಿನಾಂಕ ನಿಗದಿಸುತ್ತೀರಿ? ಮೊದಲೇ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ದಿನಾಂಕ ನಿಗದಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
|
ಫಿಯೆಟ್ ಕ್ರೈಸ್ಲರ್ ಗ್ರೂಪ್ನೊಂದಿಗೆ ವಿಲೀನಗೊಂಡರೆ, ಈ ಗ್ರೂಪ್ನ ಮೌಲ್ಯವು 50 ಬಿಲಿಯನ್ ಆಗುತ್ತದೆ ಎಂದು ಅಂದಾಜಿಸಲಾಗಿದೆ. ವಿಲೀನದ ನಂತರ ಪ್ರಸ್ತುತ ಪಿಎಸ್ಎ ಸಂಸ್ಥೆಯ ಸಿಇಒ ಆಗಿರುವ ಕಾರ್ಲೊಸ್ ತವಾರೆಸ್ ಅವರು ಹೊಸ ಗ್ರೂಪ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
|
ಹೆಡ್ಫೋನ್ಗಳು ಅಥವಾ ಇಯರ್ಬಡ್ಗಳನ್ನು ಚಾಲನೆ ಮಾಡುವುದಕ್ಕಿಂತಲೂ ಸ್ಪೀಕರ್ಗಳನ್ನು ಚಾಲನೆ ಮಾಡಲು ಹೆಚ್ಚಿನ ಶಕ್ತಿಯನ್ನು ತೆಗೆದುಕೊಳ್ಳುತ್ತದೆ ಎಂಬುದು ಸಮಸ್ಯೆಯ ಸುರುಳಿಯಾಗಿದೆ, ಮತ್ತು ನಿಮ್ಮ ಐಪಾಡ್ ಕೇವಲ ಕಾರ್ಯಕ್ಕೆ ತಕ್ಕಲ್ಲ. ನೀವು ಐಪಾಡ್ ಅನ್ನು ಹೆಡ್ ಯುನಿಟ್ನೊಳಗೆ ಪ್ಲಗ್ ಮಾಡಿದಾಗ, ಎರಡು ವಿಷಯಗಳಲ್ಲಿ ಒಂದಾಗುತ್ತದೆ. ಒಂದೋ ಮುಖ್ಯ ಘಟಕ ಆಡಿಯೋ ಸಿಗ್ನಲ್ ಅನ್ನು ಆಂತರಿಕ ಆಂಪ್ಲಿಫೈಯರ್ ಮೂಲಕ ಹಾದುಹೋಗುತ್ತದೆ ಅಥವಾ ಅದನ್ನು ಸ್ಪೀಕರ್ಗಳಿಗೆ ಕಳುಹಿಸುವ ಮೊದಲು ಅಥವಾ ಬಾಹ್ಯ ಪವರ್ ಆಂಪಿಯರ್ಗೆ ವಿವರಿಸಲಾಗದ ಸಿಗ್ನಲ್ ಅನ್ನು ರವಾನಿಸುತ್ತದೆ. ನೀವು ಸ್ಟಾಕ್ ಕಾರ್ ಆಡಿಯೊ ಸಿಸ್ಟಮ್ ಹೊಂದಿದ್ದರೆ, ನೀವು ಮೊದಲಿನೊಂದಿಗೆ ವ್ಯವಹರಿಸುತ್ತಿರುವ ಸುರಕ್ಷಿತ ಪಂತವಾಗಿದೆ.
|
ಮುಂದಿನ ಲೇಖನಡ್ರೀಮ್ಲೈನರ್ ಎಂಬ ಕನಸಿನ ಕನ್ಯೆ?
|
ದೊಡ್ಡಬೊಮ್ಮಸಂದ್ರ ವಾರ್ಡ್ ವ್ಯಾಪ್ತಿಯ ರಸ್ತೆಗಳ ಪರಿಶೀಲನೆ: ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯಲ್ಲಿರುವ ರಸ್ತೆಗಳನ್ನು ಮಾನ್ಯ ಮುಖ್ಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಸ್ಕಾಂ ವತಿಯಿಂದ ನೆಲದಡಿ 11 ಕೆ.ವಿ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ರಸ್ತೆ ಭಾಗದ ಪ್ರತಿ 100 ಅಡಿ ದೂರದಲ್ಲಿ ಹಗೆದು ಕೇಬಲ್ ಅಳವಡಿಸುತ್ತಿದ್ದಾರೆ.
|
ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿಎಂ ಬಿಎಸ್ ಯಡಿಯೂರಪ್ಪ ರಾಷ್ಟ್ರಧ್ವಜಾರೋಹಣದ ಬಳಿಕ ಕನ್ನಡ ಧ್ವಜಾರೋಹಣ ನೆರವೇರಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
|
ಸಭೆಯ ವೇದಿಕೆ ಮೇಲೆ ಜಿಲ್ಲಾ ಪೊಲೀಸ್ ಅಧಿಕ್ಷಕ ರುಶಿಕೇಶ ಭಗವಾನ್ ಸೋನೆವಾಣೆ,ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜಸ್ವಾಮಿ ಸ್ಥಾವರಮಠ,ಮರಿಲಿಂಗಪ್ಪ ಕರ್ನಾಳ ಮುಖಂಡರಾದ ಭೀಮಣ್ಣ ಬೇವಿನಾಳ,ದೊಡ್ಡ ದೇಸಾಯಿ ದೇವರಗೋನಾಲ ಇದ್ದರು.ಸಭೆಯಲ್ಲಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ,ತಹಸೀಲ್ಧಾರ ನಿಂಗಣ್ಣ ಬಿರಾದಾರ್,ಹುಣಸಗಿ ತಹಸೀಲ್ದಾರ ವಿನಯಕುಮಾರ ಪಾಟೀಲ್,ನಗರಸಭೆ ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿ,ಟಿಹೆಚ್ಒ ಡಾ:ಆರ್.ವಿ.ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು.
|
ಗರದಲ್ಲಿ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿದ್ದರೂ ನೀರಿನ ಬವಣೆ ತಪ್ಪಿಲ್ಲ. ಮನೆಯ ನಲ್ಲಿಯಲ್ಲಿ ನೀರು ಬಂದು ಏಳೆಂಟು ತಿಂಗಳಾಗಿದೆ.
|
ರಸ್ತೆ ಸುರಕ್ಷಾ ಸಪ್ತಾಹ-ಅಪರಾಧ ತಡೆ ಮಾಸಾಚರಣೆ
|
ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿಗೆ ಅಗಮಿಸಿದವರಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದೆ, ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 26 ಪ್ರಕರಣಗಳು ದಾಖಲಾಗಿವೆ. ಎಲ್ಲಾ ಸೋಂಕಿತರನ್ನು ಹಾಸನದ ಕೋವಿದ್-19 ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಶಂಕಿತರನ್ನು ಆಯಾಯ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರೂ ನೇರವಾಗಿ ಆಸ್ಪತ್ರೆ ಕ್ವಾರಂಟೈನ್ ಕೇಂದ್ರಗಳಿಗೆ ಬಂದಿದ್ದರಿಂದ ಜಿಲ್ಲೆಯಲ್ಲಿ ಸೋಂಕು ಹರಡಿರುವ ಯಾವುದೇ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ಅರ್ ಗಿರೀಶ್ ತಿಳಿಸಿದ್ದಾರೆ.
|
ದಲಿತ ಸಾಹಿತ್ಯದ ಮೂಲಬೇರುಗಳು ಹಳೆಗನ್ನಡ ಹಾಗೂ ದಾಸ ಸಾಹಿತ್ಯ
|
ಶ್ರೀನಗರ (ಐಎಎನ್ಎಸ್): `ಫತ್ವಾ' ಹೊರಡಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರದ ಘನತೆಗೆ ಕುಂದು ತರುತ್ತಿದ್ದಾರೆ ಎಂದು ಆರೋಪಿ ಮುಸ್ಲಿಂ ಮೌಲ್ವಿಯೊರ್ವರ ವಿರುದ್ಧ ಮಾನವ ಹಕ್ಕು ಸಂಘಟನೆಯೊಂದು ಗುರುವಾರ ದೂರು ದಾಖಲಿಸಿದೆ.
|
ನಾರ್ಡಿಕ್ ಆಹಾರವು ಸಂಪೂರ್ಣ ಧಾನ್ಯಗಳು, ಹಣ್ಣುಗಳು, ಹಣ್ಣುಗಳು, ತರಕಾರಿಗಳು, ಮೀನುಗಳು ಮತ್ತು ಕಡಿಮೆ-ಕೊಬ್ಬು ಡೈರಿ ಉತ್ಪನ್ನಗಳೊಂದಿಗೆ ತುಂಬಿರುತ್ತದೆ. ಸೇರಿಸಿದ ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳಲ್ಲಿ ಇದು ಕಡಿಮೆಯಾಗಿದೆ. ಸಾಮಾನ್ಯವಾಗಿ, ಇದು ತಿನ್ನಲು ಬಹಳ ಆರೋಗ್ಯಕರ ಮಾರ್ಗವಾಗಿದೆ.
|
ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿರುವಾಗ, ಈ ನಾಯಕರು ಕಾಂಗ್ರೆಸ್ ಅನ್ನು ಬಲಪಡಿಸಲು ಈ ರಾಜ್ಯಗಳಲ್ಲಿ ಇರಬಹುದಿತ್ತು- ಅಭಿಷೇಕ್ ಮನು ಸಿಂಗ್ವಿ
|
ಬಿಜೆಪಿ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಸಂದರ್ಭದಲ್ಲಿ ತಮಗೆ ಬೇಕಾದವರಿಗೆ ಹುದ್ದೆ ನೀಡಿದ್ದು, ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷಿಸಲಾಗಿದೆ ಎಂದು ರಾಜ್ಯ ಬಿಜೆಪಿ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಆದೆರ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಮೈಸೂರು ಜಿಲ್ಲಾ ಬಿಜೆಪಿ ಘಟಕದಲ್ಲಿಯೂ ಭಿನ್ನಮತ ಸ್ಫೋಟವಾಗಿದೆ.
|
ಹನೀಡೇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಪೂರ್ವ
|
ಗಣಿ ಹಗರಣದಲ್ಲಿ ಕಾಂಗ್ರೆಸಿಗರೇ ಅಧಿಕ
|
ಈ ಚಿತ್ರ ಪ್ರದರ್ಶನದ ಮೊದಲಿಗೆ ಅಥಿತಿ ಗಣ್ಯರಾದ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ… ಬೆಟ್ಟು, ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ , ಪುಣೆಯ ಹೋಟೆಲ… ಉದ್ಯಮಿ ಗಣೇಶ್ ಹೆಗ್ಡೆ , ಪುಣೆ ರೆಸ್ಟೋರೆಂಟ್ ಮತ್ತು ಹೋಟೆಲಿಯರ್ಸ್ ಅಸೋಸಿಯೇಶನ್ ನ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ ,ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು,ಪುಣೆ ಬಂಟರ ಸಂಘದ ಕಾರ್ಯದರ್ಶಿ ಅಜಿತ್ ಹೆಗ್ಡೆ, ಉದ್ಯಮಿ ಬಾಲಕೃಷ್ಣ ಹೆಗ್ಡೆ ಅವರು ಉಪಸ್ಥಿತ ರಿದ್ದು, ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
|
ನಾಲ್ಕೈದು ತುಳಸಿ ಎಲೆಗಳನ್ನು ಅಗಿಯಿರಿ ಮತ್ತು ನೀರು ಕುಡಿಯಿರಿ.
|
ಈ ಕಾರ್ಯಾಲಯ ಓಪನ್ ಆಗ್ತಿದ್ದಂತೆ ಈಗಾಗಲೇ ಮೂರು ಜನ ಬಂದು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ವಾಹನಗಳು ಡ್ಯಾಮೇಜ್ ಆದ ಬಗ್ಗೆ ಅರ್ಜಿಯನ್ನ ಸಲ್ಲಿಸಿ ಕೆಲ ದಾಖಲೆಗಳನ್ನ ಕೊಟ್ಟಿದ್ದಾರೆ. ಅಖಂಡ ಶ್ರೀನಿವಾಸ್ ಮೂರ್ತಿ ಅವ್ರು ಕೂಡ ಅರ್ಜಿ ಸಲ್ಲಿಸುವುದಾಗಿ ಮಾತನಾಡಿದ್ದಾರೆ. ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವ್ರು ಕೂಡ ಕ್ಲೇಮ್ಸ್ ಕಾರ್ಯಾಲಯಕ್ಕೆ ಬಂದು ಅರ್ಜಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ. ಇನ್ನೂ ಗಲಭೆಯಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಆ ಬಗ್ಗೆಯೂ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿ ಕ್ಲೇಮ್ಸ್ ಗೆ ಅರ್ಜಿ ಸಲ್ಲಿಕೆ ಮಾಡಲಾಗುತ್ತದೆ. ಇನ್ನೂ ಅರ್ಜಿ ಸಲ್ಲಿಸಲು ನಿರ್ಧರಿಸಿರುವವರು ತಮ್ಮ ಬಳಿಯಿರೋ ಯಾವುದೇ ದಾಖಲೆಗಳು, ಹೇಳಿಕೆಗಳು, ಸಾಕ್ಷಿಗಳನ್ನ ಸಲ್ಲಿಸಬಹುದಾಗಿದೆ. ಹಾನಿ ಉಂಟು ಮಾಡಿರೋ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಹೊಣೆಗಾರಿಕೆಯನ್ನ ಹೊರಿಸಿ ಅವ್ರಿಂದ ನಷ್ಟ ವಸೂಲಿ ಮಾಡಿ ಮಾಲೀಕರಿಗೆ ಸಹಾಯ ಮಾಡಲು ಕಾರ್ಯಾಲಯ ನಿರ್ಧರಿಸಿದೆ.
|
‘ಮಾಲತಿ ನದಿ ನೀರಿಗೆ ವಿಷ ಬೆರೆಸಿದವರ ಸುಳಿವು ಲಭ್ಯವಾಗಿದ್ದು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’
|
ಕಲಘಟಗಿ: ಸೂರ್ಯಗ್ರಹಣವನ್ನು ಎಲ್ಲರೂ ವೀಕ್ಷಿಸಿ ಉಪಹಾರ ಹಾಗೂ ಊಟ ಮಾಡುವ ಮೂಲಕ ಮೂಢನಂಬಿಕೆಯನ್ನು ದೂರವಿಡಬೇಕು ಎಂದು ವಿಜ್ಞಾನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪಿ. ಎನ್. ಭಟ್ ಹೇಳಿದರು.
|
ಬಳ್ಳಾರಿ ಗ್ರಾಮಾಂತರ ಭಾಗದ ಕಂಟೋನ್ಮೆಂಟ್ ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆ ಈಗಾಗಲೇ ಹುಬ್ಬಳ್ಳಿ ರೈಲ್ವೆ ವಿಭಾಗದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಭಿವೃದ್ಧಿಪಡಿಸುವ ಬಗ್ಗೆ ಭರವಸೆ ನೀಡಿದ್ದಾರೆ.
|
ಇಂಗ್ಲೆಂಡ್ 27.3 ಓವರ್ಗಳಲ್ಲಿ 156ಕ್ಕೆ1
|
ಹಾಗಾದರೆ ಇಂಡಸ್ ಒಪ್ಪಂದ ಉಲ್ಲಂಘಿಸಿ ಪಾಕಿಸ್ತಾನಕ್ಕೆ ನೀರಿಲ್ಲದಂತೆ ಮಾಡುವುದಕ್ಕೆ ಭಾರತ ಹೆದರಿತೇ? ಹಾಗೇನೂ ಇಲ್ಲ. ಒಪ್ಪಂದದ ಉಲ್ಲಂಘನೆಯಿಂದ ಜಗತ್ತೆಲ್ಲ ಬುಸುಗುಡಬಹುದು ಎಂಬ ಚಿಂತೆಗಿಂತ, ಈಗಿರುವ ನೀರನ್ನೇ ಉಪಯೋಗಿಸಿಕೊಳ್ಳದೇ ಇರುವಾಗ, ಸಿಂಧುವನ್ನು ನಮ್ಮಲ್ಲೇ ಹಿಡಿದಿಡುವ ಮಾತು ಪ್ರಾಯೋಗಿಕವಾಗಿ ಕಾರ್ಯಸಾಧುವಲ್ಲ. ದೊಡ್ಡ ಯೋಜನೆಗಳಿಗೆ ಕೈ ಹಾಕಿದ್ದಾದರೆ ಜಮ್ಮು-ಕಾಶ್ಮೀರದ ನಗರಗಳನ್ನು ಮುಳುಗಿಸಬೇಕಾಗುತ್ತದೆ. ಅಲ್ಲದೇ ಉರಿ ದಾಳಿಗೆ ಪ್ರತಿಕ್ರಿಯೆ ಎಂದು ಹೀಗೆ ಮಾಡುವುದಕ್ಕೆ ಇಂಡಸ್ ಹರಿವು ನಿಲ್ಲಿಸುವುದು ತಿಂಗಳೋ-ವರ್ಷದಲ್ಲೋ ಆಗುವ ಮಾತಲ್ಲ. ಅಷ್ಟೆಲ್ಲ ಆಗಿ ಸಿಂಧುವನ್ನು ಹೇಗೋ ದಿಕ್ಕು ತಿರುಗಿಸಿಬಿಟ್ಟೆವು ಅಂದುಕೊಂಡರೂ, ನಾಳೆ ಬ್ರಹ್ಮಪುತ್ರ ವಿಷಯದಲ್ಲೂ ಚೀನಾ ಹೀಗೆಯೇ ಮಾಡುವುದಿಲ್ಲ ಎಂಬುದಕ್ಕೆ ಯಾವ ಖಾತ್ರಿಯೂ ಇಲ್ಲ.
|
ತಲೆಮರೆಸಿಕೊಂಡ ಆರೋಪಿಗಳನ್ನು ಮಂಗಳೂರು ನಿವಾಸಿ ಆಜಾಮ್, ಕೋಟೇಶ್ವರ ನಿವಾಸಿ ಉದಯ್ ಕುಮಾರ್ ಶೆಟ್ಟಿ ಹಾಗೂ ಉಡುಪಿ ನಿವಾಸಿ ರಮಾ ಪೂಜಾರಿ ಎಂದು ಗುರುತಿಸಲಾಗಿದ್ದು, ಇವರ ಪತ್ತೆಗೆ ಪೋಲಿಸರು ಬಲೆ ಬೀಸಿದ್ದಾರೆ.
|
ಡಾ| ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.
|
ಏ.8ರಂದು ಮಾಲೀಕಯ್ಯ ಗುತ್ತೇದಾರ್, ನಾಲ್ಕು ಜನ ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರ್ಪಡೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
|
ಇದರಿಂದ ನಾವು ಎಚ್ಚೆತ್ತುಕೊಂಡು ಜಾಗೃತರಾಗಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನಾರ್ಧನ್ ಗೌಡ ಮುಚ್ಚೂರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಪ್ಪೆಪದವು ಕಲ್ಲಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
|
ಸೋಮನಾಥಪುರ ಜಿಪಂ ಕ್ಷೇತ್ರದ ಐತಿಹಾಸಿಕ ಚೆನ್ನಕೇಶವ ದೇವಾಲಯದ ಸುತ್ತ 100 ಮೀ. ವ್ಯಾಪ್ತಿ ಯೊಳಗೆ ಮನೆಗಳ ನಿರ್ಮಾಣಕ್ಕೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಸೋಮನಾಥಪುರ ಜಿಪಂ ಸದಸ್ಯ ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಸಿಇಓ ಭಾರತಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
|
ಬ್ರೋಕಲಿ : ಇದರಲ್ಲಿ ಸಲ್ಫ್ರೋಫನೆ, ಇಂಡೋಲ್ಸ್ ನಂತಹ ಎಲಿಮೆಂಟ್ಸ್ ಗಳು ಹೇರಳವಾಗಿದ್ದು, ಗಡ್ಡೆಗಳಾಗುವುದನ್ನು ತಡೆಯಲಿದೆ.
|
ಸುನಂದ ಹಾಗೂ ನಂದೀಶ ಅಕಡೆಮಿಕ್ ಅಧ್ಯಯನದ ಹಿನ್ನೆಲೆಯಲ್ಲಿ ಸಮಾಜದ ಬಗ್ಗೆ ಗ್ರಹಿಕೆಗಳನ್ನು ರೂಪಿಸಿಕೊಂಡವರು. ಇವರಿಬ್ಬರಿಗೂ ಹೋಲಿಸಿದರೆ, ಪುಸ್ತಕಗಳ ಓದಿನ ಜೊತೆಗೆ ಸಮಾಜದ ಕಡು ವಾಸ್ತವಗಳಿಗೂ ಮುಖಾಮುಖಿಯಾದ ಮಲಿಕ್ಜಾನ್ ಜೀವನಾನುಭವ ದೊಡ್ಡದು. ವೈಯಕ್ತಿಕ ಬದುಕನ್ನು ಕಟ್ಟಿಕೊಳ್ಳುತ್ತಲೇ ಸಮಾಜದ ತವಕತಲ್ಲಣಗಳಿಗೂ ಮಿಡಿಯುವ ವ್ಯಕ್ತಿತ್ವ ಆತನದು. ಈ ಮೂವರು ವಿದ್ಯಾರ್ಥಿಗಳ ನೋಟದ ಮೂಲಕ ಜನಸಾಮಾನ್ಯರ ಬದುಕಿನ ದಂದುಗಗಳನ್ನು ಕಾದಂಬರಿ ಚಿತ್ರಿಸುತ್ತದೆ. ಸಾಮಾನ್ಯ ಸಂದರ್ಭದಲ್ಲೇ ಸಂಕಷ್ಟಗಳ ಸರಮಾಲೆ ಎದುರಿಸುತ್ತಿದ್ದ ಜನಸಾಮಾನ್ಯರು, ಕೊರೊನಾ ಲಾಕ್ಡೌನ್ ಸಮಯದಲ್ಲಿ ಕೆಂಡದ ದಾರಿಯಲ್ಲಿ ನಡೆಯುತ್ತಿರುವುದರ ವಿವರಗಳನ್ನು ‘ದಂದುಗ’ ಒಳಗೊಂಡಿದೆ.
|
‘ಬಾಲನ್ ಮಲಗಿರಲಿ, ಎಬ್ಬಿಸಬೇಡಿ ಪಾಪ,’ ಎಂದ.
|
End of preview. Expand
in Data Studio
No dataset card yet
- Downloads last month
- -