audio
audioduration (s) 1.06
112
| prompt
stringlengths 1
1.51k
| description
stringclasses 1
value |
---|---|---|
ಇದೇ ಪ್ರಕಾರ ಹೆಬ್ಬಾವುಗಳ ಹಿಂಗಾಲು, ತಿಮಿಂಗಲಗಳ ಕಟಿಚಕ್ರ (ಪೆಲ್ವಿಕ್ ಗರ್ಡಲ್) ಮತ್ತು ಹಿಂಗಾಲಿನ ಕಾಲುಗಳ ಎಲುಬುಗಳ ಶೇಷಾಂಗಕ್ಕೆ ಉದಾಹರಣೆಗಳನ್ನು ಕೊಡಬಹುದು. ಎಲ್ಲ ಪ್ರಾಣಿಗಳಲ್ಲೂ ಒಂದಿಲ್ಲೊಂದು ಅವಯವ ಶೇಷಗಳು ಇದ್ದೇ ಇರುವುವು. ಮನುಷ್ಯನ ಶರೀರದಲ್ಲಿಯೇ ನೂರ ಐವತ್ತು ಕ್ಕಿಂತ ಹೆಚ್ಚು ಅವಯವ ಶೇಷಗಳನ್ನು ಗುರುತಿಸಬಹುದು.
|
saraswathi speaks kannada in a natural tone
|
|
ನಾಲ್ಕನೆಯದಾಗಿ ಇಂದ್ರಿಯಗೋಚರವಾದ ಜಗತ್ತು ಅಲ್ಪ, ಕ್ಷುದ್ರ ಮತ್ತು ಅಸ್ಥಿರ.
|
saraswathi speaks kannada in a natural tone
|
|
ಒಮ್ಮೊಮ್ಮೆ ಮಳೆ ಕಡಿಮೆಯಾದಾಗ ರಫ್ತು ಅಸಾಧ್ಯವಾಗುತ್ತದೆ. ಇದರಿಂದ ಇಡೀ ಶಾಲೆಯ ಸೌಲಭ್ಯವನ್ನು ದಿನದ ಎಲ್ಲ ವೇಳೆಯಲ್ಲೂ ಬಳಸಿಕೊಳ್ಳುವ ಅವಕಾಶವಾಗಿ, ಅಲ್ಲಿನ ಶಿಕ್ಷಣಾಧಿಕಾರಿಗಳು ಕಟ್ಟಡದ ನಿರ್ಮಾಣಕ್ಕೆ ಸಾಮಾನ್ಯಶಾಲೆಗೆ ಬೇಕಾಗುತ್ತಿದ್ದ ಹಣದಲ್ಲಿ ಅರ್ಧವನ್ನು ಮಾತ್ರ ವ್ಯಯಮಾಡಬೇಕಾಗುತ್ತಿತ್ತು. ಅಲ್ಲಿ ವಿದ್ಯಾರ್ಥಿಗಳು ಇತರರಿಗಿಂತ ಹೆಚ್ಚುಕಾಲ ಶಾಲೆಯಲ್ಲಿದ್ದು ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಲಿಕೆಯನ್ನು ಸಾಧಿಸುತ್ತಿದ್ದರು. ಗೇರಿ ಶಾಲೆಯಲ್ಲಿ ಕಿಂಡರ್ಗಾರ್ಟನ್ನಿಂದ ಪ್ರೌಢಶಾಲೆಯವರೆಗಿನ ತರಗತಿ ಗಳಿರುತ್ತಿದ್ದು, ಹಿರಿಯರನ್ನು ನೋಡಿ ಕಿರಿಯರು ಕಲಿಯುವುದಕ್ಕೂ ಕಿರಿಯರ ಬಗ್ಗೆ ಹಿರಿಯರು ತಮ್ಮ ಹೊಣೆಯನ್ನು ನಿರ್ವಹಿಸುವುದನ್ನು ರೂಢಿಸಿಕೊಳ್ಳುವುದಕ್ಕೂ ಅವಕಾಶವಿತ್ತು.
|
saraswathi speaks kannada in a natural tone
|
|
ಈ ಸರಣಿಯಲ್ಲಿ ಕೈ ಮೈನಸ್ ಕೈ ಜಗಳಗಳು ಹಿಂದಿನ ಆಟಗಳಿಗಿಂತ ಹೆಚ್ಚಿಗೆ ಇವೆ. ISBN ಮೈನಸ್ ಎಂಟು ಸಾವಿರದ ಇನ್ನೂರ ನಲವತ್ತೆಂಟು ಮೈನಸ್ ಒಂದು ಸಾವಿರದ ನೂರ ಇಪ್ಪತ್ತೈದು ಮೈನಸ್ ಒಂಬತ್ತು link Kenneally, Christine (December ಮೂವತ್ತು ಎರಡು ಸಾವಿರದ ನಾಲಕ್ಕು). "Surviving the Tsunami". Slate. link Macey, Richard (January ಒಂದು ಎರಡು ಸಾವಿರದ ಐದು). Accessed November ಎರಡು ಸಾವಿರದ ಹನ್ನೊಂದು . Book available in USA at Sahitya Bhandara of North America Authors official website : Author's webpage: slbhyrappa. com Book: Matadana by S L Bhyrappa, Publisher: Sahitya Bhandara, Balepete, Bangalore.
|
saraswathi speaks kannada in a natural tone
|
|
ಪಶ್ಚಿಮ ಪಾಕಿಸ್ತಾನದ ಮಾತೃಭಾಷೆ ಉರ್ದು ಆಗಿತ್ತು. ಒಂದು ಸಾವಿರದ ಒಂಬೈನೂರ ನಲವತ್ತೆಂಟು ರಲ್ಲಿ ಪಶ್ಚಿಮ ಪಾಕಿಸ್ತಾನ ಮಾತೃಭಾಷೆ ಉರ್ದುವನ್ನು' ರಾಷ್ಟ್ರಭಾಷೆ'ಯೆಂದು ಘೋಷಿಸಿತು. jpg|ಆರ್ಕಿಡ್ಗಳು (ಅಜ್ಞಾತ) ಕಾಡುಗಳಲ್ಲಿ ಬೆಳೆಯುತ್ತವೆ. ಚಿತ್ರ:Cherrapunjee Rain Forests ( ಯೋಳು ಒಂದು ಐದು ಎಂಟು ಒಂಬತ್ತು ಒಂಬತ್ತು ಆರು ಒಂದು ನಾಲಕ್ಕು ಐದು).
|
saraswathi speaks kannada in a natural tone
|
|
ಮುಂದೆ ಅದರಲ್ಲಿ ಹಲವಾರು ಹೊಸ ಹೊಸ ಬದಲಾವಣೆಗಳನ್ನು ತರಲಾಯಿತು.
|
saraswathi speaks kannada in a natural tone
|
|
ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಸೀನಿಯರ್. ಅವರು ಅಲ್ಮೆನಾರ್ ಡಿ ಸೋರಿಯಾದಿಂದ ದಿ ಬೀಸ್ಟ್ ಆಫ್ ದಿ ರೋಸ್ ಬುಷ್ (ಲಾ ಫಿಯೆರಾ ಡೆಲ್ ರೋಸಾಲ್) ಎಂಬ ಶೀರ್ಷಿಕೆಯ ಆವೃತ್ತಿಯನ್ನು ಸಂಗ್ರಹಿಸಿದರು, ಇದರಲ್ಲಿ ನಾಯಕಿ ವ್ಯಾಪಾರಿಯ ಬದಲಿಗೆ ರಾಜನ ಮಗಳು. ಆರೆಲಿಯೊ ಮ್ಯಾಸೆಡೋನಿಯೊ ಎಸ್ಪಿನೋಸಾ ಜೂನಿಯರ್ ಸೆಪುಲ್ವೆಡಾ, ಸೆಗೋವಿಯಾದಿಂದ ದಿ ಬೀಸ್ಟ್ ಆಫ್ ದಿ ಗಾರ್ಡನ್ ಎಂಬ ಶೀರ್ಷಿಕೆಯ ಆವೃತ್ತಿಯನ್ನು ಪ್ರಕಟಿಸಿದರು.
|
saraswathi speaks kannada in a natural tone
|
|
ವಿಶೇಷಣ ದ್ವಿರುಕ್ತಿಗಳು ಅನೇಕತ್ವ (ಉಂಚ ಉಂಚ ವೃಕ್ಷೆ ಮೈನಸ್ ಎತ್ತರೆತ್ತರ ಮರಗಳು); ಗುಣಾಧಿಕ್ಯ (ತೋರಾಗಾನೇ ಲಾಲ ಲಾಲ ರ್ಛಾಲಾ ಮೈನಸ್ ಅವನು ಕೋಪದಿಂದ ಕೆಂಪುಕೆಂಪಾದನು); ಏರಿಳಿತಗಳು (ಸಕಾಳಚೀ ಸಾವಲೀ ಜೂಡ ಆಜೂಡ ಹೋತೇ ಮೈನಸ್ ಮುಂಜಾವಿನ ನೆರಳು ಗಿಡ್ಡಾಗಿಡ್ಡಾಗಿರುತ್ತದೆ. ", Indian Express, ಒಂಬತ್ತು Nov ಎರಡು ಸಾವಿರದ ಹದಿಮೂರುPMs wife first SPG protectee to have women commandos, Indian Express, ಹದಿನೆಂಟು Feb ಎರಡು ಸಾವಿರದ ಹದಿನಾಲ್ಕು ರೈಲ್ವೆ ರಕ್ಷಣಾ ಪಡೆ ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಮಹಿಳಾ ಘಟಕ, ಶಕ್ತಿ ಸ್ಕ್ವಾಡ್ ಅನ್ನು ಹೊಂದಿದೆ. ಎರಡು ಸಾವಿರದ ಹದಿನೈದು ರಲ್ಲಿ, ಇಪ್ಪತ್ತೈದು ವರ್ಷದ ದೇಬಶ್ಮಿತಾ ಚಟ್ಟೋಪಾಧ್ಯಾಯ ಅವರು ಆರ್ಪಿಎಫ್ನಲ್ಲಿ ಮೊದಲ ಮಹಿಳಾ ಸಹಾಯಕ ಭದ್ರತಾ ಕಮಿಷನರ್ (ಎಎಸ್ಸಿ) ಆದರು. ಗಾರ್ನ ಮೈನಸ್ ಆಲ್ಟೈಕ್ಸ್ನಲ್ಲಿ ಕೈಗಾರಿಕೆಗಳು ಕೇಂದ್ರೀಕೃತವಾಗಿವೆ. ಜವಳಿ, ಅಣೆಕಟ್ಟು, ಮಾಂಸವೇಷ್ಟನ ಮೈನಸ್ ಇವು ಮುಖ್ಯ ಕೈಗಾರಿಕೆಗಳು. ಆಲ್ಟೈ ಭಾಷೆಯ ವೈಜ್ಞಾನಿಕ ಸಂಶೋಧನ ಸಂಸ್ಥೆಯೊಂದು ಇಲ್ಲಿದೆ.
|
saraswathi speaks kannada in a natural tone
|
|
ಪ್ರತಿ ಹೆರಿಗೆಯ ಮಧ್ಯೆ ಸುಮಾರು ಐದು ವರ್ಷಗಳ ಅಂತರವಿರುತ್ತದೆ. ಆನೆಯ ಗರ್ಭಧಾರಣೆಯ ಅವಧಿ ಸುಮಾರು ಇಪ್ಪತ್ತೆರಡು ತಿಂಗಳುಗಳು. ಇದು ಇತರ ಯಾವುದೇ ಪ್ರಾಣಿಗಿಂತ ಹೆಚ್ಚು.
|
saraswathi speaks kannada in a natural tone
|
|
ರಾಜನ್ ಮೈನಸ್ ನಾಗೇಂದ್ರರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಚಿತ್ರದ ನಟ ಮೈನಸ್ ನಟಿಯರು ಲೋಕೇಶ್ ರಾಮಕೃಷ್ಣ ಲೋಕನಾಥ್ ಪ್ರಿಯವಧನ ನವೀನ ವರ್ಗ:ವರ್ಷ ಮೈನಸ್ ಒಂದು ಸಾವಿರದ ಒಂಬೈನೂರ ಎಂಬತ್ತೊಂದು ಕನ್ನಡಚಿತ್ರಗಳು
|
saraswathi speaks kannada in a natural tone
|
|
ಗಡಿ ಪ್ರದೇಶಗಳನ್ನು ಮತ್ತಷ್ಟು ಬಲಪಡಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ‘ವಿಜಯೋತ್ಸವ ನಿಧಿ’ಗೆ ಷಿಕಾಗೊದಲ್ಲಿ ನೆಲೆಸಿರುವ ಭಾರತ ಮೂಲದ ಅಮೆರಿಕ ಪ್ರಜೆಗಳಾದ ಶೆಲ್ಲಿ ಕುಮಾರ್ ದಂಪತಿ ಎಂಟುನೂರ ತೊಂಬತ್ತೆಂಟು ಲಕ್ಷ ಡಾಲರ್ (ಸುಮಾರು ರೂ. ಆರು ಕೋಟಿ) ದೇಣಿಗೆ ನೀಡಿದ್ದಾರೆ.
|
saraswathi speaks kannada in a natural tone
|
|
ಜಾರ್ಜ್ ಆರ್ವೆಲ್ ಗಣಿಗಳಿಗೆ ಭೇಟಿ ನೀಡಿ ಅಲ್ಲಿನ ಸಾಮಾಜಿಕ ಸ್ಥಿತಿ ಮೈನಸ್ ಗತಿಯನ್ನು ಗಮನಿಸಿ ಟಿಪ್ಪಣಿ ಮಾಡಿದರಲ್ಲದೇ, ಕಮ್ಯೂನಿಸ್ಟ್ ಪಕ್ಷ ಹಾಗೂ ಆಸ್ವಾಲ್ಡ್ ಮಾಸ್ಲೆಯವರ ಸಭೆಗಳಗೆ ಅವರು ಹಾಜರಾಗಿದ್ದರು. ಇಲ್ಲಿ ಬ್ಲ್ಯಾಕ್ಷರ್ಟ್ಸ್ ಪಡೆಯ ರಣನೀತಿ ಮೈನಸ್ ತಂತ್ರಗಳನ್ನು ಗಮನಿಸಿದರು. ಖಾಜರ್ಗಳು ಎಂದು ಹೆಸರಾದ ತುರ್ಕಿ ಜನರು, ಕ್ಯಾಸ್ಪಿಯನ್ ಮತ್ತು ಕಪ್ಪು ಸಮುದ್ರಗಳ ನಡುವಿರುವ ಕೆಳ ವೋಲ್ಗಾ ಜಲಾನಯನ ಪ್ರದೇಶದ ಚಪ್ಪಟೆ ಮೈದಾನ ಗಳನ್ನು ಎಂಟುನೇ ಶತಮಾನ ದವರೆಗೆ ಆಳಿದರು. ಸ್ಲಾವಿಕ್ ಬುಡಕಟ್ಟಿನವರು ಆಧುನಿಕ ರಷ್ಯನ್ನರ ಪೂರ್ವಜರು, ಕೆಲ ತಜ್ಞರ ಪ್ರಕಾರ ಗಿಡಮರಗಳಿಂದ ತುಂಬಿದ್ದ ಪಿನ್ಸ್ಕ್ ಮಾರ್ಷಸ್ ಇವರ ಮೂಲ ವಾಸಸ್ಥಾನವಾಗಿತ್ತು. ಜರ್ಮೇನಿಕ್ ಬುಡಕಟ್ಟಿನ ಜನರ ವಲಸೆಯಿಂದ ಖಾಲಿಯಾದ ಸ್ಥಳಕ್ಕೆ ಚಲಿಸಿದ ಪ್ರಾಚೀನ ಪೂರ್ವ ಸ್ಲಾವ್ಗಳು ಎರಡು ಪ್ರತ್ಯೇಕ ದಿಕ್ಕಿನಲ್ಲಿ ಕ್ರಮೇಣವಾಗಿ ಪಶ್ಚಿಮ ರಷ್ಯಾದಲ್ಲಿ ನೆಲೆಗೊಂಡರು: ಒಂದು ಗುಂಪು ಕಿಯೆವ್ನಿಂದ ಈಗಿನ ಸುಜ್ಡಲ್ ಮತ್ತು ಮುರೊಮ್ ಕಡೆಗೆ ಮತ್ತು ಇನ್ನೊಂದು ಪೊಲೊಟ್ಸ್ಕ್ನಿಂದ ನೊವ್ಗೊರೊಡ್ ಮತ್ತು ರೊಸ್ಟೊವ್ ಕಡೆಗೆ ಹೋದರು. ಅಂದಿನಿಂದ ರುದ್ರನಾಟಕಗಳನ್ನು ಬರೆದು, ಶ್ರೇಷ್ಟ ನಾಟಕಕಾರನಾಗಬೇಕೆನ್ನುವ ಹಂಬಲ ಬಲವಾಯಿತು.
|
saraswathi speaks kannada in a natural tone
|
|
ಮನುಷ್ಯನ ಭಾವಗಳನ್ನೂ ಸಂವೇದನೆಗಳನ್ನೂ ನಿರೂಪಿಸುವುದರಲ್ಲಿ ಈತನಿಗೆ ಸಮಾನವಾದವರು ಯಾರೂ ಇಲ್ಲ. ಈತನ ಪದ್ಯಗಳ ರಚನೆಯಲ್ಲಿ ಕಂಡು ಬರುವ ಸಾಮರಸ್ಯ ಮತ್ತು ಸೌಂದರ್ಯಗಳು ಎಂಥವರ ತಲೆಯನ್ನಾದರೂ ತೂಗಿಸುತ್ತವೆ. ಸಿದ್ಧಉಡುಪುಗಳು ಎಂದರೆ ಉಡುಪು ಉದ್ಯಮದ ರಾಶಿ ತಯಾರಿಕೆಯಾದ ಸಿದ್ಧಪಡಿಸಿದ ವಸ್ತ್ರ ಉತ್ಪನ್ನಗಳು. ಅವು ಅಳತೆಗಳ ಪ್ರಕಾರ ಗ್ರಾಹಕೀಯಗೊಂಡಿರುವುದಿಲ್ಲ, ಬದಲಾಗಿ ಮಾನವದೇಹಮಿತಿ ಅಧ್ಯಯನಗಳ ಪ್ರಕಾರ ಸಾಮಾನ್ಯೀಕರಿಸಲಾಗಿರುತ್ತದೆ. ಅಲ್ಪಸ್ವಲ್ಪ ಹಿಂದೀ, ತಮಿಳು, ಕನ್ನಡ, ಒಡಿಯಾ, ಗುಜರಾತಿ, ಮರಾಠಿ ಮಾತನಾಡುವವರೂ ಇದ್ದಾರೆ. Select "Andhra Pradesh" from the download menu. Data for "Vijayawada (M ಪ್ಲಸ್ OG)" is at row ಹನ್ನೊಂದು ಸಾವಿರದ ಏಳುನೂರ ಇಪ್ಪತ್ತ್ಮೂರು of the excel file. . ಅದೇ ಜನಗಣತಿ ಪ್ರಕಾರ ಹಿಂದೂಗಳು (ಎಂಟು ಸಾವಿರದ ಐನೂರ ಹದಿನಾರು ಪರ್ಸಂಟೇಜ್ ), ಮುಸ್ಲಿಂ (ಒಂಬೈನೂರ ಹನ್ನೆರಡು ಪರ್ಸಂಟೇಜ್ ), ಕ್ರೈಸ್ತರು (ಮುನ್ನೂರ ಅರವತ್ನಾಲ್ಕು ಪರ್ಸಂಟೇಜ್ ), ಜೈನರು ( ಪರ್ಸಂಟೇಜ್ ), ಮತ ವಿವರ ಇಲ್ಲದವರು (ನೂರ ಐವತ್ತೊಂಬತ್ತು ಪರ್ಸಂಟೇಜ್ ).
|
saraswathi speaks kannada in a natural tone
|
|
ಜಾನಪದ ಕಥೆಗಳ ಪ್ರಕಾರ, ವಿರೂಪಾಕ್ಷ ಲಿಂಗ ಶ್ರೀಗುರು ದತ್ತಾತ್ರೇಯರ ತಂದೆ ಮಹಾವಿಷ್ಣು ಅತ್ರಿ ಮಹರ್ಷಿಯು ಸ್ಥಾಪಿಸಿದನು. ಮುಂಚಿನ ದಿನಗಳಲ್ಲಿ,GPGPU ಕ್ರಮವಿಧಿಗಳು ಸಾಮಾನ್ಯ ಗ್ರಾಫಿಕ್ಸ್ API ಗಳನ್ನು ಕ್ರಮವಿಧಿ ನಿರ್ವಹಿಸುವುದಕ್ಕಾಗಿ ಬಳಸಿದವು. ಆದಾಗ್ಯೂ,ಇತ್ತೀಚೆಗೆ ಅನೇಕ ಹೊಸ ಪ್ರೋಗ್ರಾಮಿಂಗ್ ಭಾಷೆಗಳು ಮತ್ತು ನಿರ್ವಹಣಾ ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ. ಧರ್ಮಗ್ರಂಥ ಯೇಸುವಿನ ಜೀವನ ವೃತ್ತಾಂತ ಕಂಡು ಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದ ಬೈಬಲ್ನ ಹೊಸ ಒಡಂಬಡಿಕೆಯ ನಾಲ್ಕು ಪ್ರಮುಖ ಭಾಗಗಳಾದ ಮತ್ತಾಯ, ಮಾರ್ಕ್, ಲೂಕ್,ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ. ಹಳೇ ಒಡಂಬಡಿಕೆ ಯಲ್ಲಿ ಯೇಸುಕ್ರಿಸ್ತನ ಬರುವಿಕೆಯ ಕುರಿತು ಅನೇಕ ಉಲ್ಲೇಖಗಳಿವೆ.
|
saraswathi speaks kannada in a natural tone
|
|
[ಐನೂರ ನಾಲಕ್ಕು] ಅವರು ರೇಸಿಂಗ್ ಎಕ್ಸ್ಟಿಂಕ್ಷನ್ (ಎರಡು ಸಾವಿರದ ಹದಿನೈದು) ಮತ್ತು ವರ್ನರ್ ಹೆರ್ಜೋಗ್ ನಿರ್ದೇಶನದ ಲೋ ಅಂಡ್ ಬಿಹೋಲ್ಡ್ (ಎರಡು ಸಾವಿರದ ಹದಿನಾರು) ಸಾಕ್ಷ್ಯಚಿತ್ರಗಳಿಗೆ ಸಂದರ್ಶನಗಳನ್ನು ನೀಡಿದ್ದಾರೆ. [ಐನೂರ ಐದು][ಐನೂರ ಆರು] ಮಸ್ಕ್ ಎರಡು ಸಾವಿರದ ಹದಿನೆಂಟು ರಲ್ಲಿ ರಾಯಲ್ ಸೊಸೈಟಿಯ (FRS) ಫೆಲೋ ಆಗಿ ಆಯ್ಕೆಯಾದರು. ಮೊದಲನೆಯದು ಕ್ರಮಬದ್ಧ ಚಲನೆ, ಎರಡನೆಯದು ಗುರಿ. ಗುರಿ ಸಾಧನೆಯಾದ ಅನಂತರ ಪ್ರಾಣಿ ಅಥವಾ ಮನುಷ್ಯನಲ್ಲಿ ಚಲನೆ ನಿಲ್ಲುತ್ತದೆ. ಅಂದರೆ ಗುರಿ ಪ್ರಾಣಿಯ ಚಲನೆಗೆ ಒಂದು ನಿರ್ದೇಶವನ್ನು ಕೊಡುವುದು. ಎರಡನೆಯದು ವ್ಯಕ್ತಿ ಗುಂಪುಗಳ ನಡುವಿನ ಸಮಸ್ಯೆಗಳು.
|
saraswathi speaks kannada in a natural tone
|
|
ಮೊಟ್ಟೆಯಿಂದ ಹೊರಬರುವ ಮರಿಹಕ್ಕಿಗಳ ಕೊಕ್ಕುಗಳಲ್ಲಿ ಮೇಲೆ ಹೇಳಿದ ಮೂರು ಪದರಗಳು ಮಾತ್ರ ಇದ್ದು ಕೊಕ್ಕು ಮೃದುವಾಗಿರುತ್ತದೆ. ಮರಿಗಳು ಬೆಳೆದು ದೊಡ್ಡವಾದಂತೆಲ್ಲ ಈ ಪದರಗಳಿಂದ ಕೆರಾಟಿನ್ ಎಂಬ ವಸ್ತು ಉತ್ಪತ್ತಿಯಾಗಿ ಉದ್ದಕ್ಕೆ ಚಾಚಿದಂತಾಗಿ ಸಹಜವಾದ ಕೊಕ್ಕು ರೂಪುಗೊಳ್ಳುತ್ತದೆ. ಕೆಲವು ಬಗೆಯ ಹಕ್ಕಿಗಳಲ್ಲಿ ಕೊಕ್ಕಿನ ಮೇಲ್ಭಾಗದ ಬುಡದಲ್ಲಿ ಚರ್ಮ ದಪ್ಪವಾಗಿದ್ದು ಸಿರೆ ಎಂಬ ವಿಶಿಷ್ಟವಾದ ಅಂಗವೊಂದು ರೂಪುಗೊಂಡಿರುತ್ತದೆ.
|
saraswathi speaks kannada in a natural tone
|
|
ಮೆರಿಕೊಪಟಮಸ್, ಲಿಬಿಕೊಸರಸ್ ಮತ್ತು ಎಲ್ಲಾ ಹಿಪಾಪಟಮಿಡ್ಸ್ ಅನ್ನು ಕ್ಲೇಡ್ ಎಂದು ಒಪ್ಪಿಕೊಳ್ಳಬಹುದು, ಅದರಲ್ಲಿ ಲಿಬಿಕೊಸರಸ್ ಅನ್ನು ಹಿಪ್ಪೋಗೆ ಹೆಚ್ಚು ಹತ್ತಿರದ ಸಂಬಂದ ವೆಂದೂ ಒಪ್ಪಿಕೊಳ್ಳಬಹುದು. ಸೈಕಾಲಾಜಿಕಲ್ ಮೆಡಿಸಿನ್ , ಒಂಬತ್ತು ನೂರ ಇಪ್ಪತ್ತೈದು ಮೈನಸ್ ನೂರ ಮೂವತ್ತೇಳು ಮೂಲದಲ್ಲಿ ಕೈಪಿಡಿಗಳ ಬಳಕೆಯಲ್ಲಿ ತರಬೇತಿಯಿರುವ ಅನುಭವಿ ವೈದ್ಯರಿಗೆ ಈ ಕೈಪಿಡಿಗಳು ಒಂದು ಮಾರ್ಗದರ್ಶಿಯಾಗಿರುತ್ತವೆ ಎಂಬ ಉದ್ದೇಶವಿದ್ದರೂ, ನಾಮಕರಣ ಪದ್ಧತಿಯನ್ನು ಈಗ ವೈದ್ಯರು, ಆಡಳಿತಗಾರರು ಮತ್ತು ವಿಮಾ ಕಂಪನಿಗಳು ವ್ಯಾಪಕವಾಗಿ ಬಳಸುತ್ತಿದ್ದಾರೆ. ಗಜ್ ಎಸ್. ಬಿ. (ಒಂದು ಸಾವಿರದ ಒಂಬೈನೂರ ಎಪ್ಪತ್ತು) The need for toughmindedness in psychiatric thinking. Oxford University Press.
|
saraswathi speaks kannada in a natural tone
|
|
ನೀಲಿ ಗಂಟೆ ಸಾಮಾನ್ಯವಾಗಿ ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೆ ಸರಿಯಾಗಿ ಇಪ್ಪತ್ತು ಮೈನಸ್ ಮೂವತ್ತು ನಿಮಿಷಗಳವರೆಗೆ ಇರುತ್ತದೆ. ಉದಾಹರಣೆಗೆ, ಸಂಜೆ ಆರು: ಮೂವತ್ತು ಕ್ಕೆ ಸೂರ್ಯ ಮುಳುಗಿದರೆ, ಸಂಜೆ ಆರು: ನಲವತ್ತು ರಿಂದ ಯೋಳು ರ ವರೆಗೆ ನೀಲಿ ಗಂಟೆ ಸಂಭವಿಸುತ್ತದೆ. ಸ್ವಾಮಿಯ ಮೂರ್ತಿ ಅಕ್ಕಪಕ್ಕದಲ್ಲಿ ಯಕ್ಷ ಯಕ್ಷಿಯರು ಇಲ್ಲ. ಈ ಯುದ್ಧವು ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದೆ. ಅದನ್ನು ಕೆಲವು ಸಲ ಪಾಕಿಸ್ತಾನದ ಆಂತರಿಕ ಯುದ್ಧ ಎಂದೂ ಕರೆಯುತ್ತಾರೆ. ಯುದ್ಧದ ನಿಖರ ದಿನಾಂಕಗಳ ಬಗ್ಗೆ ಒಮ್ಮತವಿಲ್ಲವಾದರೂ ಅಧಿಕೃತವಾಗಿ ಎರಡೂ ದೇಶಗಳ ನಡುವೆ ಡಿಸೆಂಬರ್ ಮೂರು ಒಂದು ಸಾವಿರದ ಒಂಬೈನೂರ ಎಪ್ಪತ್ತೊಂದು ರಂದು ವೈಷಮ್ಯ ಉಂಟಾಯಿತು.
|
saraswathi speaks kannada in a natural tone
|
|
ಮದ್ದಿನ ಚಯಾಪಚಯ : ಸೈಟೊಕ್ರೊಮ್ Pನಾಲಕ್ಕುನ್ನೂರ ಐವತ್ತು ಕಿಣ್ವಗಳನ್ನು ಒಳಗೊಂಡ ಮೈಕ್ರೊಸೊಮ್ಲ್ ಕಿಣ್ವಗಳಿಂದ ಕೆಲವು ಮದ್ದುಗಳು ನಯವಾದ ಇಆರ್ನಲ್ಲಿ ಬದಲಾಗುತ್ತದೆ.
|
saraswathi speaks kannada in a natural tone
|
|
ಆದ್ರ್ರ ಮತ್ತು ಉಷ್ಣವಾದ ಹವೆ, ಕಪ್ಪುಭೂಮಿ ಮತ್ತು ನೀರಿನ ಸೌಕರ್ಯವಿದ್ದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಅರ್ಧ ಇಂಚು ದಪ್ಪವಾದ ಕಾಂಡದಿಂದ ಅಂಟನ್ನು ತಯಾರಿಸುವರು. ಜೈಲಿನಲ್ಲಿದ್ದ ಪಾತಕಿಗಳನ್ನು ಹೊರಬಿಟ್ಟು ಜನರ ಮೇಲೆ ದಾಳಿ ಮಾಡಿಸಲಾಯಿತು. ಅಸಾದ್ ವಿರುದ್ಧ ಪ್ರತಿಭಟನೆ ಬೆಳೆದಂತೆ, ಇರಾನ್ ಬೆದರಿತು. ಇರಾನ್ ಮೈನಸ್ ಸಿರಿಯಾ ನಂಟಿಗೆ ದೀರ್ಘ ಇತಿಹಾಸವಿದೆ. ಬಡಬ ಕುಂಭೋದ್ಭವರ್ ಕುಡಿದು ಪೂರೈಸುವರೆ? ನಿನಗೆ ರಸಮಿರದವೋಲ್ ಪೀರ್ವಳೆಂತೊರ್ವಳ್ ಕೃಶಾಂಗಿ ತಾನದನ್? ಏಳ್ ಮುನಿಸುನುಳಿ; ಏಳ್, ಕೊಳ್ ಸಹಸ್ರತಂತ್ರಿಯ ನಿನ್ನ ಗೀರ್ವಾಣ ವೀಣೆಯಂ; ಪೇಳ್, ಮೀಂಟು ಮುಂದಣ ಕಥಾ ಹರಜಟಾ ಜೂಟಪ್ರಪಾತ ಗಂಗಾ ಸ್ತೋತ್ರಮಂ ಸಂಗೀತಮಂ!
|
saraswathi speaks kannada in a natural tone
|
|
ಮೂರು ರಾತ್ರಿ ದೇವರಿಗೆ ಮಂಗಳಾರತಿ. ಬಲಿ ಪಾಡ್ಯಮಿ \ ಮೈನಸ್ ಮೈನಸ್ ಮೈನಸ್ ಮೈನಸ್ ಹದಿನೆಂಟು ಬಲಿ ಪಾಡ್ಯಮಿ (ಗೋ ಪೂಜೆ ಹಬ್ಬ)(ಕಾರ್ತೀಕ ಶುಕ್ಲ ಪಾಡ್ಯ) ದೇವರಪೂಜೆ, ಗೋವಿನ ಪೂಜೆ, ದೇವಾಲಯದಲ್ಲಿ ಪೂಜೆ ಅಥವಾ ಹಣ್ಣು ಕಾಯಿ ಕೊಡುವುದು, ಬಲೀಂದ್ರನನ್ನು ಕಳಿಸುವುದು.
|
saraswathi speaks kannada in a natural tone
|
|
ಮಹಾದ್ವಾರದ ಮೇಲೆ ಏಳು ಅಂತಸ್ತುಗಳಲ್ಲಿ ಎದ್ದಿರುವ ಸುಮಾರು ಮೂವತ್ತೇಳು ಮೀ. ಎತ್ತರದ ಬೃಹತ್ ಗೋಪುರದ ಮೇಲ್ತುದಿಯಲ್ಲಿ ಚಿನ್ನದ ಗಿಲೀಟಿನ, ಮೂರು ಮೀಟರುಗಳಿಗೂ ಎತ್ತರವಾಗಿರುವ, ಏಳು ಕಲಶಗಳನ್ನು ಅಷ್ಟೇ ಎತ್ತರದ ಎರಡು ಕೊಂಬುಗಳ ಮಧ್ಯೆ ಸಾಲಾಗಿ ಜೋಡಿಸಲಾಗಿದೆ. ಇವರು ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿನ ಚಲನಚಿತ್ರ ಸಂಗೀತಕ್ಕಾಗಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಹಿನ್ನೆಲೆ ಗಾಯನವನ್ನು ನೀಡಿದ್ದಾರೆ. ಭಾಷೆ ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ. ದೇವಾಲಯ ಶ್ರೀ ಮಹಾಲಕ್ಷ್ಮಿ ದೇವಾಲಯ ಶ್ರೀ ದುರ್ಗಾದೇವಿ ದೇವಾಲಯ ಶ್ರೀ ಮಲ್ಲಿಕಾರ್ಜುನ ದೇವಾಲಯ ಶ್ರೀ ಬಸವೇಶ್ವರ ದೇವಾಲಯ ಶ್ರೀ ವೆಂಕಟೇಶ್ವರ ದೇವಾಲಯ ಶ್ರೀ ಪಾಂಡುರಂಗ ದೇವಾಲಯ ಶ್ರೀ ಹಣಮಂತ ದೇವಾಲಯ ಮಸೀದಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
|
saraswathi speaks kannada in a natural tone
|
|
ವರ್ಷಕ್ಕೊಮ್ಮೆ ಈ ಮಂಡಳಿ ಸಭೆಸೇರಿ ಆಡಳಿತ, ಹಣಕಾಸು, ಧರ್ಮಸುಧಾರಣೆ, ವಿದ್ಯಾಮಟ್ಟಗಳ ಕುರಿತು ಚರ್ಚಿಸುತ್ತದೆ. ಆಚಾರ್ಯರನ್ನು ನೇಮಿಸಬೇಕಾದಾಗ ಎಲ್ಲಾ ಬಿಷಪರು ತಮ್ಮಲ್ಲೇ ಉತ್ತಮ ಅಭ್ಯರ್ಥಿ ಯಾರೆಂಬುದನ್ನು ಸಮಾಲೋಚಿಸುತ್ತಾರೆ. ಒಬ್ಬರಿಗಿಂತ ಹೆಚ್ಚು ಮಂದಿಯ ಬಗ್ಗೆ ಮಂಡಳಿಯ ಒಲವು ಇದ್ದಲ್ಲಿ ಅಧ್ಯಕ್ಷರು ಪ್ರಾಧ್ಯಾಪಕವರ್ಗದ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿ ಸಮಾಲೋಚಿಸುತ್ತಾರೆ. ವರ್ಗೀಕರಣ ಕಾಂಡ್ರಿಕ್ ಥೀಸ್'ನನ್ನು ಎರಡು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ: ಎಲಸ್ಮೊಬ್ರಾಂಚೀಇ( ಶಾರ್ಕ್, ರೇ, ಸ್ಕೇಟ್, ಮತ್ತು ಗರಗಸ ಮೀನು ) ಮತ್ತು ಹೊಲೊಸೆಫಲೀ( ಚಿಮೇರಾ, ಇದು ಕೆಲವೊಮ್ಮೆ ಗೋಸ್ಟ್ ಶಾರ್ಕ್ ಎಂದು ಕರೆಯುತ್ತಾರೆ). ಎಲಸ್ಮೊಬ್ರಾಂಚೀಇ ಶಾರ್ಕ್ ಮೀನು ಎಲಸ್ಮೊಬ್ರಾಂಚೀಇ ಶಾರ್ಕ್ ಮತ್ತು ರೇ ಮತ್ತು ಸ್ಕೇಟ್ ಒಳಗೊಂಡಿರುವ ಒಂದು ಉಪಜಾತಿ ಆಗಿದೆ. ಎಲಸ್ಮೊಬ್ರಾಂಚೀಇಯ ಸದಸ್ಯರು ಯಾವುದೇ ಈಜು ಮೂತ್ರಕೋಶವನ್ನು ಹೊಂದಿಲ್ಲ, ಬಾಹ್ಯ ಪ್ರತ್ಯೇಕವಾಗಿ ತೆರೆಯುವ ಗಿಲ್ ಕ್ಲೆಫ್ಟ್ಸ್ ಐದರಿಂದ ಏಳು ಜೋಡಿ ಇವೆ, ಕಟ್ಟುನಿಟ್ಟಿನ ಬೆನ್ನಿನ ರೆಕ್ಕೆಗಳು, ಮತ್ತು ಸಣ್ಣ ಪ್ಲ್ಯಾಕಾಯ್ಡ್ ಸ್ಕೇಲ್'ಗಳು ಇವೆ.
|
saraswathi speaks kannada in a natural tone
|
|
ಈ ಉತ್ಸವವನ್ನು ನೋಡಿ ಆನಂದಿಸಲು ದೇಶ ವಿದೇಶಗಳಿಂದ ಜನ ಆಗಮಿಸುತ್ತಾರೆ. 'ದ್ರೌಪದಿ'ಯ ಪಾತ್ರ 'ಬಾಲ ಗಂಧರ್ವ' ಮಾಡಿದರೆ 'ರಾಮಭಾವೂ' ಮಾಡಿದ್ದರು. ಅಭಿನಯದಲ್ಲಿ ಹೆಚ್ಚು ಸಾಮರ್ಥ್ಯವಿಲ್ಲದಿದ್ದರೂ, 'ಕಿರಾನಾ ಘರಾನ'ದ ಶಾಸ್ತ್ರೀಯ ಸಂಗೀತದ ತರಬೇತಿಯ ಭದ್ರ ತಳಹದಿ ಅವರ ಅಭಿನಯಕ್ಕೆ ಬೇರೊಂದು ಕಳೆ ಕೊಟ್ಟಿತು. 'ಸವಾಯಿ ಗಂಧರ್ವ'ರ ಹಾಡುಗಾರಿಕೆಯನ್ನು ಕೇಳಿದ 'ಬಾಲ ಗಂಧರ್ವ'ರು ಮನಸೋತರು. ಅಧ್ಯಯನದ ಉದ್ದೇಶವನ್ನಾಧರಿಸಿ ವಕ್ರೀಭವನ, ವಿವರ್ತನ (ಡಿಫ್ರಾಕ್ಷನ್) ಮತ್ತು ವ್ಯತಿಕರಣ (ಇಂಟರ್ಫಿರೆನ್ಸ್) ಈ ವಿದ್ಯಮಾನಗಳ ಪೈಕಿ ಒಂದನ್ನು ಉಂಟುಮಾಡಬಲ್ಲ ಸಾಧನವೇ ವಿಕಿರಣದ ವಿಕ್ಷೇಪಕ (ಉದಾ: ಅಶ್ರಗ, ಗ್ರೇಟಿಂಗ್).
|
saraswathi speaks kannada in a natural tone
|
|
ಹಿಂದೆ ಇದ್ದ ಪದ್ಧತಿಗಳಿಂದ ಒಂದೇ ರೀತಿಯಾದ ಫಲಿತಾಂಶಗಳು ಬರುತ್ತಿದ್ದವು ಹಾಗು ಇದ್ದಕ್ಕೆ ವ್ಯತಿರಿಕ್ತವಾಗಿ ಋಣಾತ್ಮಕವಾಗಿ ಹೆಚ್ಚು ಪರಿಣಾಮಕಾರಿಯಾಗಿದ್ದ ಜೆನ್ನರ್ರ ವ್ಯಾಕ್ಸಿನೇಷನ್ ಪದ್ಧತಿ ಬೇಗನೆ ಬಳಕೆಗೆ ಬರುವ ಹಾಗೆ ಆಯಿತು. , ನಿಲ್ದಾಣವು ಸಾಮಾನ್ಯ ವಾಯು ಒತ್ತಡವಿರುವಂತೆ ಏರ್ಪಡಿಸಲಾದ ಹದಿನಾಲ್ಕು ಘಟಕಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಅತ್ಯಂತ ವ್ಯಾಪಕವಾದ ಇಂಟಿಗ್ರೇಟೆಡ್ ಟ್ರಸ್ ಸ್ಟ್ರಕ್ಚರ್ (ITS) ಅನ್ನು ಕೂಡ ಒಳಗೊಂಡಿದೆ. ಚಿತ್ರವು ಅಕ್ಟೋಬರ್ ಮೂರು ಎರಡು ಸಾವಿರದ ಹದಿನಾಲ್ಕು ರಂದು ಬಿಡುಗಡೆಯಾಯಿತು, ಎಪ್ಪತ್ತೊಂದು ಸೌಂಡ್ ಟ್ರ್ಯಾಕ್ ಧ್ವನಿಯಲ್ಲಿ ಬಿಡುಗಡೆಯಾದ , ಕನ್ನಡ ಮೊದಲ ಚಿತ್ರವಾಯಿತು.
|
saraswathi speaks kannada in a natural tone
|
|
ಭಾರತದಲ್ಲಿ, ಟಾಟಾ ಟೀಯು ತನ್ನದೇ ಐದು ರೂಪಗಳಲ್ಲಿ ವಿಶಿಷ್ಠ ಟೀಯನ್ನು ಹೊಂದಿದೆ ಮೈನಸ್ ಟಾಟಾ ಟೀ, ಟೆಟ್ಲಿ, ಕಣ್ಣನ್ ದೇವನ್, ಚಕ್ರಗೋಲ್ಡ್ ಮತ್ತು ಜೆಮಿನಿ. ಪಿ. ಬಿ ವರ್ಗ:ವರ್ಷ ಮೈನಸ್ ಒಂದು ಸಾವಿರದ ಒಂಬೈನೂರ ಎಂಬತ್ತ್ನಾಲ್ಕು ಕನ್ನಡಚಿತ್ರಗಳು ಮಹೇಂದ್ರ ಕುಮಾರ್ (ಜನನಒಂದು ಸಾವಿರದ ಒಂಬೈನೂರ ಎಪ್ಪತ್ತ್ಮೂರು ;ನಿಧನ ಇಪ್ಪತ್ತೈದು ಏಪ್ರಿಲ್ ಎರಡು ಸಾವಿರದ ಇಪ್ಪತ್ತು)thehindu.
|
saraswathi speaks kannada in a natural tone
|
|
ಕೆಲವು ಘಟನೆಗಳ ನಂತರ ಹೇಳುವ ಕಥೆಯು ಹಿನ್ನೆಲೆಯನ್ನು ನೀಡುತ್ತದೆ ಮತ್ತು ದೃಷ್ಟಿಕೋನವನ್ನು ಊರ್ಜಿತಗೊಳಿಸುತ್ತದೆ. ಆದ್ದರಿಂದ ಇದು ಕಾಲಾನುಕ್ರಮ ವರದಿಯಲ್ಲಿರುತ್ತದೆ. ಪ್ರಧಾನ ಸಮೂಹ ಮಾಧ್ಯಮಗಳು :ಇವನ್ನೂ ನೋಡಿ: ಅರಿಜೋನದಲ್ಲಿರುವ ರೇಡಿಯೊ ಕೇಂದ್ರಗಳ ಪಟ್ಟಿ,ಫೀನಿಕ್ಸ್ ನಲ್ಲಿ ಚಿತ್ರೀಕರಣಗೊಂಡ ಚಿತ್ರಗಳ ಪಟ್ಟಿ. ಫೀನಿಕ್ಸ್ ನಲ್ಲಿನ ಮೊದಲ ಸುದ್ದಿ ಪತ್ರಿಕೆ ವಾರಪತ್ರಿಕೆಯಾಗಿತ್ತು;ಸಾಲ್ಟ್ ರಿವರ್ ವ್ಯಾಲಿ ಹೆರಾಲ್ಡ್ ,ನಂತರ ಇದು ತನ್ನ ಹೆಸರನ್ನು ದಿ ಫೀನಿಕ್ಸ್ ಹೆರಾಲ್ಡ್ ಎಂದು ಒಂದು ಸಾವಿರದ ಎಂಟುನೂರ ಎಂಬತ್ತು ರಲ್ಲಿ ಹೆಸರು ಬದಲಾಯಿಸಿಕೊಂಡಿತು. ಜನಸಾಂದ್ರತೆ ಕಿಲೋಮೀಟರಿಗೆ ಹದಿನಾರುಕ್ಕಿಂತ (ಚ. ಮೈ. ಗೆ ನಲವತ್ತು) ಹೆಚ್ಚು. ಪಶ್ಚಿಮ ಆಫ್ರಿಕದ ಗಣರಾಜ್ಯಗಳಲ್ಲೆಲ್ಲ ಇದೇ ಅಧಿಕ. ಆಡಳಿತ ಬುರ್ಕಿನಾ ಫಾಸೋ ಗಣರಾಜ್ಯದ ಆಡಳಿತಾಧಿಕಾರ ಇರುವುದು ಅಧ್ಯಕ್ಷನಲ್ಲಿ.
|
saraswathi speaks kannada in a natural tone
|
|
ಹಗಲಿರುಳು ಮುದ್ರಿಸಿದ ಪ್ರತಿ ಅಧ್ಯಯನ ಮಾಡಿ ತಿದ್ದಿ ತೀಡಿ ಮುದ್ರಣಕ್ಕೆ ಅಣಿಗೊಳಿಸುವ ಕಾರ್ಯ ಕೈಗೊಂಡರು. ಕರ್ನಾಟಕದ ಇತಿಹಾಸದಲ್ಲಿಯೇ ಸಂಶೋಧನೆ ಪ್ರಕಟಿಸಲು ಒಂದು ಮುದ್ರಣಾಲಯ ಹಾಕಿದ ಉದಾಹರಣೆ ಇಲ್ಲ. ಅಂತಹ ಮುಂದಾಲೋಚನೆ, ತೀಕ್ಷ್ಣ ಬುದ್ಧಿ, ಚಿಂತನೆ ಹಳಕಟ್ಟಿಯವರದಾಗಿತ್ತು. ಟ್ರೆಂಟ್ ಬ್ರಿಜ್ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್ನಲ್ಲಿ, ಇಂಗ್ಲೆಂಡ್ನ ಮೊದಲ ಮತ್ತು ಏಕೈಕ ಇನ್ನಿಂಗ್ಸ್ನಲ್ಲಿ ಅವನು ಮೂವತ್ತೇಳು ಓಟಗಳನ್ನು ಗಳಿಸಿದ; ಸರಣಿಯನ್ನು ಎರಡು–ರ ಅನುಪಾತದಲ್ಲಿ ಇಂಗ್ಲೆಂಡ್ ಗೆದ್ದಿದ್ದರಿಂದ ಈ ಸನ್ನಿವೇಶ ನಿರ್ಮಾಣವಾಗಿತ್ತು. ಆರು ಸಾವಿರದ ಆರುನೂರ ಐವತ್ತುರಷ್ಟಿದ್ದ ಒಂದು ಸರಾಸರಿಯಲ್ಲಿ ಅವನು ಇನ್ನೂರ ಅರವತ್ತಾರು ಓಟಗಳನ್ನು ದಾಖಲಿಸಿದ ಕಾರಣದಿಂದ ಇಂಗ್ಲೆಂಡ್ ತಂಡದ ಸರಣಿಯ ಪುರುಷೋತ್ತಮನಾಗಿ ಅವನು ಹೆಸರಿಸಲ್ಪಟ್ಟ.
|
saraswathi speaks kannada in a natural tone
|
|
ಎರಡು ಸಾವಿರನೇ ಇಸವಿಯಿಂದ, ಚಾವ್ಲಾ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸುವುದರ ಜೊತೆಗೆ ಕಿರುತೆರೆಯಲ್ಲಿ ನಿರೂಪಕಿಯಾಗಿಯೂ ಕಾರ್ಯ ನಿರ್ವಹಿಸಿದರು. ಆರಂಭಿಕ ಜೀವನ ಮತ್ತು ಹಿನ್ನೆಲೆ ಜೂಹಿ ಚಾವ್ಲಾ ಭಾರತದ ಪಂಜಾಬ್ ಪ್ರಾಂತದ ಲುಧಿಯಾನದಲ್ಲಿ ಜನಿಸಿದರು. ಇರುಳಿಗ ಎಂಬ ಪದ ಇಲ್ಲಿಗರು ಎಂದು ವಿರೂಪಗೊಂಡಿದೆ. ಇವರಿಗೆ ಕಾಡು ಪೂಜಾರಿಗಳು ಎಂದು ಸಹ ಕರೆಯುತ್ತಾರೆ. ಹೆಚ್ಚಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಯ ಬೆಟ್ಟಗುಡ್ಡ ಕಣಿವೆಗಳಿಂದ ಕೂಡಿದ ಪ್ರದೇಶಗಳಲ್ಲಿ ಇವರು ಕಂಡು ಬರುತ್ತಾರೆ.
|
saraswathi speaks kannada in a natural tone
|
|
ದಕ್ಷಿಣ ಏಷ್ಯಾದ ರಾಯಭಾರಿ ಆಗಸ್ಟ್ ನಾಲಕ್ಕು ಎರಡು ಸಾವಿರದ ಹತ್ತು ರಂದು, ಅಧ್ಯಕ್ಷ ಮೊಹಮ್ಮದ್ ನಶೀದ್ ಸಯೀದ್ ಅವರನ್ನು ಮಾಲ್ಡೀವ್ಸ್ ಸರ್ಕಾರದ ದಕ್ಷಿಣ ಏಷ್ಯಾದ ರಾಯಭಾರಿಯಾಗಿ ನೇಮಿಸಿದರು. ಅವರು ಮಾರ್ಚ್ ಒಂದು ಎರಡು ಸಾವಿರದ ಹನ್ನೊಂದು ರವರೆಗೆ ಈ ಹುದ್ದೆಯನ್ನು ಉಳಿಸಿಕೊಂಡರು. ಎಸ್ಎಎಆರ್ಸಿಯ ಪ್ರಧಾನ ಕಾರ್ಯದರ್ಶಿ ಎಸ್ಎಎಆರ್ಸಿಯ ಹತ್ತುನೇ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ದಿಯಾನಾ ಸಯೀದ್ರವರು ಮಾಲ್ಡೀವ್ಸ್ನಿಂದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡರು. ಒಳಂಗಣ ವಿನ್ಯಾಸ ಪಾಂಗಣದ ಹೊರಗಡೆ ಎರಡು ಸುತ್ತಿನ ಪ್ರಾಕಾರಗೋಡೆ ಇದ್ದಂತೆ ಕಂಡು ಬರುತ್ತದೆ. ಈಗ ಅದು ಬಹಳ ತುಟಿತಗೊಂಡಿದೆ.
|
saraswathi speaks kannada in a natural tone
|
|
Ādikavi Bhānubhakta Ācāryako saccā jı̄vanacarittra. Tanuṅa: Naranātha Ācārya. OCLC ಒಂದು ಕೋಟಿ ಇಪ್ಪತ್ತ್ಮೂರು ಸಾವಿರದ ನೂರ ಇಪ್ಪತ್ತೆರಡು . "Adikabi Bhanubhakta Acharya". ‘ಇಬ್ಬರು ಪೊಲೀಸ್ ಅಧಿಕಾರಿಗಳು ಟ್ರಕ್ನತ್ತ ಗುಂಡು ಹಾರಿಸುವುದನ್ನು ನೋಡಿದೆ.
|
saraswathi speaks kannada in a natural tone
|
|
ಒಂದೊಮ್ಮೆ ಎಲ್ಲೆಡೆ ಹರಡಿದ್ದ ಮುಸೊಲಿನಿಯ ಪ್ರಚಾರಯಂತ್ರದ ಪ್ರಭಾವವು ಜನರ ಮೇಲೆ ಆಗುತ್ತಿರಲಿಲ್ಲ; ಹೆಚ್ಚಿನ ಇಟಾಲಿಯನ್ನರು ಖಚಿತವಾದ ಸುದ್ದಿಗಾಗಿ ವ್ಯಾಟಿಕನ್ ರೇಡಿಯೋ ಇಲ್ಲವೇ ರೇಡಿಯೋ ಲಂಡನ್ ಅನ್ನು ಕೇಳತೊಡಗಿದ್ದರು. ಎಲ್ಲೆಡೆ ವ್ಯಾಪಕವಾಗಿದ್ದ ಅತೃಪ್ತಿಯು ಭುಗಿಲೆದ್ದು ಒಂದು ಸಾವಿರದ ಒಂಬೈನೂರ ಇಪ್ಪತ್ತೈದುರ ನಂತರ ಮೊದಲ ಬಾರಿಗೆ ಇಂಡಸ್ಟ್ರಿಯಲ್ ನಾರ್ತ್ನಲ್ಲಿ ಬೃಹತ್ ಮಟ್ಟದ ಮುಷ್ಕರಗಳ ಅಲೆಗಳು ಏಳಲಾರಂಭಿಸಿದವು. ಆದಾಗ್ಯೂ, ಚಿನ್ನದ ನಾಣ್ಯಗಳನ್ನು ಒಂದು ಪೆಸೊ, ಫ್ರಾನ್ಸ್ ಆ ಬೇರೆ ಗುಣಮಟ್ಟಕ್ಕೆ ನೀಡಲಾಯಿತು ನೂರ ಮೂವತ್ತೇಳು ಗ್ರಾಂ ಚಿನ್ನ ( ಐದು ಫ್ರಾಂಕ್ ನೂರ ನಲವತ್ತೈದು ಗ್ರಾಂ ಚಿನ್ನದ ಸಮ). ಒಂದು ಸಾವಿರದ ಎಂಟುನೂರ ಎಂಬತ್ತೈದು ರಲ್ಲಿ, ಒಂದು ಚಿನ್ನದ ಗುಣಮಟ್ಟದ ಹದಿಮೂರು⅓ ತೂಕ ಒಂದು ಪೌಂಡ್ ( ಒಂದು ಪೆಸೊ ಒಂದು ಶಿಲ್ಲಿಂಗ್ ಆರು ಪೆನ್ಸ್) ನ ದರದಲ್ಲಿ ಬ್ರಿಟಿಷ್ ಪೌಂಡ್ ಪೆಸೊ ಹಮ್ಮಿಕೊಳ್ಳುವುದು ಸಾಧ್ಯವಾಯಿತು. ಈ ಒಂದು ಸಾವಿರದ ಒಂಬೈನೂರ ಇಪ್ಪತ್ತಾರು ನಲವತ್ತು ತೂಕ ಕಡಿಮೆಯಾಯಿತು ಒಂದು ಪೌಂಡ್ ( ಒಂದು ಪೆಸೊ ಆರು ಪೆನ್ಸ್). ವೈಶಿಷ್ಟ್ಯಗಳು ರಾಗ ಜೈಜೈವಂತಿ ರಾತ್ರಿವೇಳೆಯ ಪ್ರಥಮ ಪ್ರಹರದ ರಾಗ ಮತ್ತು ಇದನ್ನು ಸಂಜೆ ಆರರಿಂದ ಒಂಭತ್ತು ಗಂಟೆಯ ಅವಧಿಯಲ್ಲಿ ಹಾಡುತ್ತಾರೆ. ಇದು ಗ್ರೀಷ್ಮ ಋತು ಅಥವಾ ಬೇಸಿಗೆಯಲ್ಲಿ ಹಾಡಲ್ಪಡುವ ರಾಗ. ಈ ರಾಗವನ್ನು ಗುರು ತೇಜ್ ಬಹಾದೂರ್ ರಚಿಸಿದರೆಂದು ಹೇಳಲಾಗಿದೆ.
|
saraswathi speaks kannada in a natural tone
|
|
ಕಾಯಿಲೆಯ ಅವಧಿಯು ಬದಲಾಗುತ್ತಾ ಹೋಗುವುದರಿಂದ, ಪ್ರತ್ಯೇಕವಾದ ಮುನ್ನರಿವನ್ನು ನಿರ್ಧಾರಣೆ ಮಾಡುವುದು ಕಷ್ಟಕರವಾಗಿರುತ್ತದೆ. AD ಸಮಸ್ಯೆಯು ಸಂಪೂರ್ಣ ಸ್ಪಷ್ಟವಾಗಿ ಗೋಚರಿಸುವವರೆಗೆ ಒಂದು ಅನಿರ್ಧಾರಿತ ಕಾಲಾವಧಿಯವರೆಗೆ ಬೆಳೆಯುತ್ತದೆ, ಮತ್ತು ಅನೇಕ ವರ್ಷಗಳ ವರೆಗೆ ಇದು ಕಂಡು ಹಿಡಿಯಲ್ಪಡದೆಯೇ ಮುಂದುವರಿಯಬಲ್ಲದು.
|
saraswathi speaks kannada in a natural tone
|
|
ಜೀವನಚರಿತ್ರೆ ಅವರು ಶಾಸ್ತ್ರೀಯ ಸಂಗೀತದ ಹಿಂದೂಸ್ತಾನಿ ಮತ್ತು ಕರ್ನಾಟಕ ಎರಡೂ ಶೈಲಿಗಳಲ್ಲಿ ತರಬೇತಿ ಪಡೆದಿದ್ದಾರೆ. ಅವರು ಕೆಎಂ ಮ್ಯೂಸಿಕ್ ಕನ್ಸರ್ವೇಟರಿಯಲ್ಲಿ ಜಾಝ್ ಗಾಯನದಲ್ಲಿ ತರಬೇತಿ ಪಡೆದರು ಮತ್ತು ಎಆರ್ ರೆಹಮಾನ್ ಅವರ ಜಾಝ್ ಬ್ಯಾಂಡ್ ನಫ್ಸ್ನ ಭಾಗವಾಗಿದ್ದರು. ಅವರು ಎರಡು ಸಾವಿರದ ಹನ್ನೆರಡು ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು. ಈ ಶಾಸನದ ಕಾಲ ಕ್ರಿ. ಶ. ಒಂದು ಸಾವಿರದ ಇನ್ನೂರ ಒಂಬತ್ತು ಹೊಯ್ಸಳ ವೀರಬಲ್ಲಾಳನನ್ನು ಉಲ್ಲೇಖಿಸುವ ಈ ಶಾಸನದಲ್ಲಿ, ಕೇಸಿರಾಜನನ್ನು ಬಲ್ಲಾಳನ ದಂಡನಾಯಕನೆಂದು ಕರೆಯಲಾಗಿದೆ. ಇಲ್ಲಿನ ಏಳು ಶಾಸನಗಳು ಸಂ. ಹತ್ತುರಲ್ಲಿವೆ. ಇವುಗಳ ಅಧ್ಯಯನದಿಂದ ಕೇಸಿರಾಜನ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯಬಹುದಾಗಿದೆ.
|
saraswathi speaks kannada in a natural tone
|
|
ಆದಾಗಿಯೂ ಹತ್ತು ಓವರ್ಗಳಲ್ಲಿ ನಾಲಕ್ಕು / ಇಪ್ಪತ್ತೊಂಬತ್ತು ರ ಸ್ಕೋರ್ ಗಳಿಸುವ ಹೊತ್ತಿಗೆ ವಾರ್ನೆ ಅವರು ಹರ್ಷೆಲ್ ಗಿಬ್ಸ್ ಮತ್ತು ಗ್ಯಾರಿ ಕರ್ಸ್ಟನ್ ಅವರ ವಿಕೇಟ್ ಪಡೆದು ಬ್ಯಾಟಿಂಗ್ನಿಂದ ನಿರ್ಗಮಿಸುವಂತೆ ಮಾಡಿದರು. ಆಫ್ರಿಕಾದ ಕೊನೆಯ ಓವರ್ ಪ್ರಾರಂಭವಾಗುವ ಹೊತ್ತಿಗೆ ಆಸ್ಟ್ರೇಲಿಯಾದ ಕೇವಲ ಒಂದೇ ವಿಕೇಟ್ ಉಳಿದುಕೊಂಡಿತ್ತು ಮತ್ತು ಗೆಲ್ಲಲು ಎಂಟು ರನ್ಗಳಿಸಬೇಕಾಗಿತ್ತು. ಸಾಂಸ್ಥಿಕ ಹೂಡಿಕೆದಾರರ ಹೆಚ್ಚಳವು ತನ್ನೊಂದಿಗೆ ವೃತ್ತಿಪರ ಕಾರ್ಯತತ್ಪರತೆಯ ಹೆಚ್ಚಳದ ಕೆಲಪಾಲನ್ನೂ ತಂದಿದ್ದು, ಅದು ಸ್ಟಾಕ್ ಮಾರುಕಟ್ಟೆಯ ಕಟ್ಟುಪಾಡನ್ನು ಸುಧಾರಿಸುವ ಪ್ರವೃತ್ತಿಯನ್ನು ಹೊಂದಿದೆ (ಆದರೆ ಸಣ್ಣ ಹೂಡಿಕೆದಾರರ ಅಥವಾ ಬಹಳಷ್ಟು ಸಂಖ್ಯೆಯಲ್ಲಿರುವ ನಿಷ್ಕಪಟಿ ಅಥವಾ ಸರಳ ಸ್ವರೂಪದ ಸಂಸ್ಥೆಗಳ ಹಿತವನ್ನೂ ಕಾಪಾಡುವ ಅಗತ್ಯವೇನೂ ಅದಕ್ಕಿಲ್ಲ). ಮಾರುಕಟ್ಟೆಯಲ್ಲಿ ವ್ಯಕ್ತಿಗಳು ಪರೋಕ್ಷವಾಗಿ ಹೂಡುತ್ತಿರುವುದರ ನೇರ ಬೆಳವಣಿಗೆಯೊಂದಿಗೆ ಈ ಪ್ರಕ್ರಿಯೆಯೂ ಏಕಕಾಲಕ್ಕೆ ಸಂಭವಿಸಿದೆ ಎಂಬುದನ್ನಿಲ್ಲಿ ಗಮನಿಸಬೇಕು (ಉದಾಹರಣೆಗೆ, ಬ್ಯಾಂಕ್ ಖಾತೆಗಳಲ್ಲಿ ತಾವು ಹೊಂದಿರುವುದಕ್ಕಿಂತ ದುಪ್ಪಟ್ಟು ಪ್ರಮಾಣದ ಹಣವನ್ನು ವ್ಯಕ್ತಿಗಳು ಮ್ಯೂಚುಯಲ್ ನಿಧಿಗಳಲ್ಲಿ ಹೊಂದಿರುತ್ತಾರೆ). ವ್ಯಕ್ತಿಗಳು ತಮ್ಮ ಹಣವನ್ನು ಮ್ಯೂಚುಯಲ್ ನಿಧಿಗಳಂತಹ ಅಪ್ಪಟ "ವೃತ್ತಿಪರ ಸ್ವರೂಪಗಳ" ಕಡೆಗೆ ತಿರುಗಿಸುತ್ತಿರುವುದರಿಂದಾಗಿ ಈ ಬೆಳವಣಿಗೆಯು ಮುಖ್ಯವಾಗಿ ಕಂಡುಬಂದಿದೆ.
|
saraswathi speaks kannada in a natural tone
|
|
According to ಲಂಡನ್ ವಿಶ್ವವಿದ್ಯಾಲಯದಲ್ಲಿ ಒಂದು ಸಾವಿರದ ಎಂಟುನೂರ ಅರವತ್ತೈದುರಲ್ಲಿ ಪ್ರಾದೇಶಿಕ ಸಂಸ್ಥೆಯಾಗಿ ಹುಟ್ಟಿದ ಲಂಡನ್ ಗಣಿತ ಸಂಘ ಶೀಘ್ರವೇ ಪ್ರಗತಿ ಹೊಂದಿ ಇಂಗ್ಲೆಂಡಿನ ರಾಷ್ಟ್ರೀಯ ಗಣಿತ ಸಂಘವೆಂದು ಪರಿಗಣಿಸಲ್ಪಟ್ಟಿದೆ. ದೊಡ್ಡ ಗಾತ್ರದ ಪ್ರಬಂಧಗಳನ್ನು ಇದು ಪ್ರೊಸೀಡಿಂಗ್ಸ್ನಲ್ಲಿಯೂ (ಒಂದು ಸಾವಿರದ ಎಂಟುನೂರ ಅರವತ್ತೈದು ರಿಂದ), ಸಣ್ಣವನ್ನು ಜರ್ನಲ್ನಲ್ಲಿಯೂ (ಒಂದು ಸಾವಿರದ ಒಂಬೈನೂರ ಇಪ್ಪತ್ತಾರು ರಿಂದ) ಪ್ರಕಟಿಸುತ್ತದೆ. ಎಡಿನ್ಬರೋ ಗಣಿತ ಸಂಘದ ಸ್ಥಾಪನೆ ಒಂದು ಸಾವಿರದ ಎಂಟುನೂರ ಎಂಬತ್ತೆರಡು ರಲ್ಲಿ. ಅವರ ನಲವತ್ತುನೇ ವಯಸ್ಸಿನಲ್ಲಿ ಅವರ ಕವನಗಳನ್ನು 'ಪಂಚ್' ಮ್ಯಾಗಜ಼ಿನ್ ಗೆ ಕಳುಹಿಸಿದರು. ಈ ಉಷ್ಣವಲಯದ ಬಿರುಗಾಳಿಯು ಮುಂದುವರಿದು ಫ್ಲೋರಿಡಾದೆಡೆಗೆ ಸಾಗಿತು. ನಂತರ ಇದು ಆಗಸ್ಟ್ ಇಪ್ಪತ್ತೈದುರ ಬೆಳಗ್ಗೆ ಹ್ಯಾಲೆಂಡೇಲ್ ಬೀಚ್ ಮತ್ತು ಫ್ಲೋರಿಡಾದ ಅವೆಂಚುರದಲ್ಲಿ ಭೂಕುಸಿತವನ್ನುಂಟುಮಾಡಿದ ಎರಡು ಗಂಟೆಗಳೊಳಗೆ ಚಂಡಮಾರುತವಾಯಿತು. ಈ ಬಿರುಗಾಳಿಯು ನೆಲದ ಮೇಲೆ ದುರ್ಬಲಗೊಂಡಿತು.
|
saraswathi speaks kannada in a natural tone
|
|
ಸಭಾ ಪರ್ವದ ವಿಮರ್ಶಾತ್ಮಕ ಆವೃತ್ತಿಯು ಒಂಬತ್ತು ಉಪ ಪುಸ್ತಕಗಳು ಹಾಗು ಎಪ್ಪತ್ತೆರಡು ಅಧ್ಯಾಯಗಳನ್ನು ಹೊಂದಿದೆ. "ಅಸೆಂಬ್ಲಿ ಸಭಾಂಗಣದ ಪುಸ್ತಕ" ಎಂದು ಸಹ ಕರೆಯಲ್ಪಡುವ ಸಭಾ ಪರ್ವ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಎರಡನೆಯದು. ಸಭಾ ಪರ್ವ ಸಂಪ್ರದಾಯದಲ್ಲಿ ಹತ್ತು ಉಪ ಪುಸ್ತಕಗಳು ಮತ್ತು ಎಂಬತ್ತೊಂದು ಅಧ್ಯಾಯಗಳಿವೆ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯದಲ್ಲಿ ಎಚ್. ಬಿ. ಫ್ರಾಸ್ಟ್ ಎಂಬ ವಿಜ್ಞಾನಿ ‘ಕಿಂಗ್’ ಮತ್ತು ‘ವಿಲ್ಲೊ’ ಎಂಬ ಎರಡು ಸಿಟ್ರಸ್ ಜಾತಿಯ ತಳಿಗಳನ್ನು ಕಸಿ ಮಾಡಿ ಪಡೆದ ತಳಿಯೇ ಈ ಕಿನೋ. ಸಂಸ್ಕೃತಿ ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.
|
saraswathi speaks kannada in a natural tone
|
|
ರಾಜ್ಯಸಂಸ್ಥೆಗಳು ಕೂಡಿ ರಾಷ್ಟ್ರಸಂಸ್ಥೆ ರೂಪುಗೊಳ್ಳುತ್ತದೆ. ಅದಕ್ಕೆ ಇದು ಆಶ್ರಯ, ಇದಕ್ಕೆ ಅದು ಆಶ್ರಯ. ಇದೇ ರಚನಾತತ್ತ್ವ; ಯಾವುದು ಯಾವುದನ್ನೂ ಯಜಮಾನ ಮೈನಸ್ ಸೇವಕ ಸಂಬಂಧದಲ್ಲಿ ಅವಲಂಬಿಸಿಕೊಂಡಿಲ್ಲ.
|
saraswathi speaks kannada in a natural tone
|
|
jpg|ಮೂಲ ಪಶ್ಚಿಮ ಕೊಲೊನೇಡ್ನ ಮೇಲೆ ವೆಸ್ಟರ್ನ್ ಗ್ರ್ಯಾಂಡ್ಸ್ಟ್ಯಾಂಡ್ನ ಕ್ಯಾಂಟಿಲಿವರ್ನ ಕಡೆಗೆ ವೀಕ್ಷಿಸಿ ಎರಡು ಕೋಟಿ Soldier from NEMA. jpg|ಎನ್ಇಎಮ್ಎ, ಎರಡು ಸಾವಿರದ ಇಪ್ಪತ್ತೊಂದು ರಿಂದ ವೀಕ್ಷಿಸಿ ಸಹ ನೋಡಿ ಸೋಲ್ಜರ್ ಫೀಲ್ಡ್ನಲ್ಲಿನ ಘಟನೆಗಳ ಪಟ್ಟಿ. ಹೆಚ್ಚಿನ ಓದುವಿಕೆ ಬಾಹ್ಯ ಕೊಂಡಿಗಳು Soldier Field ಚಿಕಾಗೋ ಟ್ರಿಬ್ಯೂನ್ನಲ್ಲಿ ಆರ್ಕೈವ್ ಉಲ್ಲೇಖಗಳು ವರ್ಗ:ವಿಕಿ ಇ ಮೈನಸ್ ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ
|
saraswathi speaks kannada in a natural tone
|
|
ಹೆಚ್ಚಿನ ಆವರ್ತಕ ವೋಲ್ಟೇಜ್ ನಿಯಂತ್ರಕಗಳು ಇಂದು ವಾಹನದಲ್ಲಿನ ಕಂಪ್ಯೂಟರ್ ವ್ಯವಸ್ಥೆಯೊಂದಿಗೆ ಸಂಪರ್ಕವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಗಾಳಿಯ ತಾಪಮಾನ ಮತ್ತು ಎಂಜಿನ್ ಭಾರವನ್ನೂ ಒಳಗೊಂಡಂತೆ ಇತರ ಅಂಶಗಳನ್ನು, ಆವರ್ತಕದಿಂದ ಪೂರೈಸಲಾಗುವ ಬ್ಯಾಟರಿ ಚಾರ್ಜ್ ಮಾಡುವ ವೋಲ್ಟೇಜ್ಅನ್ನು ಸರಿಹೊಂದಿಸುವಾಗ ಗಮನದಲ್ಲಿಟ್ಟುಕೊಳ್ಳಲಾಗುತ್ತದೆ.
|
saraswathi speaks kannada in a natural tone
|
|
ಅದಕ್ಕಾಗಿಯೇ EU ಹೆಚ್ಚು ನಿಯಮಗಳನ್ನು ಪಾಲಿಸುವಂತೆ ಗುರ್ನಸಿಗೆ ಒತ್ತಾಯಪಡಿಸುತ್ತಿದೆ. ಅಡಿಡಾಸ್, ಡೇವಿಡ್ಆಫ್ ಮತ್ತು ಜೆಒಒಪಿ ಸೇರಿದಂತೆ ಅಸ್ತಿತ್ವದಲ್ಲಿರುವ ಪೋರ್ಟ್ಫೋಲಿಯೊ ಪರವಾನಗಿಗಳ ಜೊತೆಗೆ ಈ ಹೊಸ ಸ್ವಾಧೀನಗಳು, ಕೋಟಿಯನ್ನು ಅತಿದೊಡ್ಡ ಜಾಗತಿಕ ಸುಗಂಧ ತಯಾರಕರನ್ನಾಗಿ ಮಾಡಿತು.
|
saraswathi speaks kannada in a natural tone
|
|
ಈ ಆಲ್ಬಂ ಬಿಲ್ ಬೋರ್ಡ್ ಟಾಪ್ ಕಂಟ್ರಿ ಆಲ್ಬಂಸ್ ಚಾರ್ಟ್ ನಲ್ಲಿ, ಯುಎಸ್ ಮತ್ತು ಕೆನಡಾ ಎರಡೂ ದೇಶಗಳಲ್ಲೂ, ಮೊದಲ ಸ್ಥಾನವನ್ನು ಪಡೆಯಿತು. ಇದು ಸಿಂಪ್ಸನ್ ರ ವೃತ್ತಿಜೀವನದ ಮೊದಲ ನಂಬರ್ ಒಂದು ಆಲ್ಬಂ. ಅಂಥ ಕೆಲವು ಜಾಲಗಳೆಂದರೆ: : RTV ಇಪ್ಪತ್ತೊಂದು : ಸೆವೆನ್ HD : TNT : ಸ್ಟಾರ್!
|
saraswathi speaks kannada in a natural tone
|
|
ರೋಮ್ನಲ್ಲಿ ನಡೆದ ಇಂಟರ್ನ್ಯಾಷನಲಿ ಡಿ'ಇಟ್ಯಾಲಿಯಾದಲ್ಲಿ ನಾಲ್ಕನೆಯ ಮಾಸ್ಟರ್ ಸೀರೀಸ್ ಪಂದ್ಯಾವಳಿಯ ಸಿಂಗಲ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಆ ಸಮಯದಲ್ಲಿ ಒಬ್ಬ ಪತಿಯಾಗಿ ಮಾಡಬೇಕಾದ ಎಲ್ಲ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.
|
saraswathi speaks kannada in a natural tone
|
|
srcfeatures. Profile_of_Manipuri_Personalities. Donny_Luwang. Yumlembam_Gambhini_Dance ಆಕೆಯ ಚೊಚ್ಚಲ ಪ್ರದರ್ಶನ ಆಕೆ ಯೋಳು ವರ್ಷದವರಾಗಿದ್ದಾಗ ಮತ್ತು ಅಲ್ಲಿಂದೀಚೆಗೆ ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಹಂತಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವಳ ಬೋಧನಾ ವೃತ್ತಿಯು ಅವಳ ಅಲ್ಮಾ ಮೇಟರ್ ನಲ್ಲಿ ಪ್ರಾರಂಭವಾಯಿತು, ಅಲ್ಲಿ ಅವಳು ಎರಡು ಸಾವಿರದ ಐದು ರಲ್ಲಿ ತನ್ನ ಸೂಪರ್ಅನ್ನೇಶನ್ ವರೆಗೂ ಅಧ್ಯಾಪಕ ವಿಭಾಗದ ಸದಸ್ಯನಾಗಿ ಕೆಲಸ ಮಾಡಿದರು. flower ŋepʰu ~ nepʰu ನೂರ ಹದಿನೈದು\. grass cʰĩ ನೂರ ಹದಿನಾರು\. ಮಾರ್ಚ್ ಹದಿನಾಲ್ಕು ಒಂದು ಸಾವಿರದ ಒಂಬೈನೂರ ನಲವತ್ತೆಂಟುರಂದು ದಿ ಡೈಲಿ ಟೆಕ್ಸಾನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ "ಮಹಿಳಾ ವೈದ್ಯರಿಗೆ ಇರುವಂತೆ ಮಹಿಳಾ ಎಂಜಿನಿಯರ್ ಗಳಿಗೆ ಯಾವುದೇ ಬೇಡಿಕೆ ಇಲ್ಲ; ಆದರೆ ಉತ್ತಮ ಕೆಲಸವನ್ನು ಮಾಡಬಲ್ಲ ಯಾರಿಗಾದರೂ ಯಾವಾಗಲೂ ಬೇಡಿಕೆ ಇರುತ್ತದೆ.
|
saraswathi speaks kannada in a natural tone
|
|
ಹಾಕಿ ಸ್ಟಿಕ್ಗಳನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಅವರಲ್ಲಿ ಯಾರೂ ತಮ್ಮ ಉಗುರುಗಳನ್ನು ಅಥವಾ ಹುಬ್ಬುಗಳನ್ನು ಕತ್ತರಿಸಬೇಕಾಗಿಲ್ಲ ಎಂದು ನಾನು ಖಚಿತಪಡಿಸಿದೆ (ಆಟಗಾರರಂತೆ). ಪದಗಳಲ್ಲಿ ಎರಡು ಪ್ರಕಾರಗಳು: ವಿಶಿಷ್ಟಪದ, ಸಾಮಾನ್ಯ ಪದ. ಪದಸಮೂಹಗಳು ವಾಕ್ಯಾಂಶಗಳಾಗುತ್ತವೆ. ವಾಕ್ಯದ ಕರ್ತೃವಾಗಿ ನಿಲ್ಲುವ ವರ್ಣನಾತ್ಮಕ ಪದಸಮೂಹ ಕೂಡ ವಸ್ತುಸಂಕೇತವೆಂದು ರಸಲ್ ಮೊದಲು ತಿಳಿದಿದ್ದ. ಮೂವತ್ತೆರಡು ಮೂರು; Schrader, D. (Ed. ) (Spring, ಒಂದು ಸಾವಿರದ ಒಂಬೈನೂರ ತೊಂಬತ್ತು), "The Legacy of Lawrence Kohlberg, New Directions for Child Development, ನಲವತ್ತೇಳು ಸಹ ನೋಡಿ ಹೈಂಜ್ ಸಂದಿಗ್ಧತೆ ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ ವರ್ಗ:ಮನೋವಿಜ್ಞಾನಿಗಳು ಮ್ಯಾಸೆಡೋನಿಯ ಎಂಬುದೊಂದು ವಿವಾದಿತ ಹೆಸರು.
|
saraswathi speaks kannada in a natural tone
|
|
ಅದು ಬೇರೆ ಏನೂ ಅಲ್ಲದಿದ್ದರೆ, ಬರಹಗಾರನು ಅಸಾಧಾರಣ ಜಾಣ್ಮೆ ಮತ್ತು ಯಶಸ್ಸನ್ನು ಪದ್ಯಕ್ಕೆ ಇಳಿಸಿರುವುದು ಗಮನಾರ್ಹವಾಗಿದೆ, ಅದು ಎಂದಿಗೂ ಒಂದು ನಿರ್ದಿಷ್ಟ ನಯತೆ ಮತ್ತು ಸಾಮರಸ್ಯವನ್ನು ಹೊಂದಿಲ್ಲ, ತಾತ್ವಿಕ ಪದಗಳೊಂದಿಗೆ ಹೇಳುವುದಾದರೆ, ಈ ವಾದವು ತಾತ್ವಿಕ ಪದಗಳಿಂದ ಕೂಡಿದೆ. old ʈe ನೂರ ಇಪ್ಪತ್ತೆರಡು\.
|
saraswathi speaks kannada in a natural tone
|
|
(ನೋಡಿ ಮೈನಸ್ ಅಂತರರಾಷ್ಟ್ರೀಯ ಮೈನಸ್ ಭಾಷೆ). ನೂರು ಭಾಷೆಗಳು ಬಳಕೆಯಲ್ಲಿರುವ ಕಡೆ ಅವುಗಳಲ್ಲೊಂದನ್ನು ರಾಷ್ಟ್ರಭಾಷೆಯೆಂದಾಗಲಿ ಅಂತರರಾಷ್ಟ್ರೀಯ ಭಾಷೆಯೆಂದಾಗಲಿ ಆರಿಸಿದಲ್ಲಿ ಪಕ್ಷಪಾತ ಮಾಡಿದಂತಾಗುತ್ತದೆ. ಮನ್ನಣೆಯದಾಹ, ಸಮಾಜವಿರೋಧೀ ವ್ಯಕ್ತಿತ್ವದಂತಹ ಅಸ್ವಸ್ಥತೆ ಉಳ್ಳವರು ತಾವು ಪರಿಪೂರ್ಣತೆಯನ್ನು ಹೊಂದಿದ್ದೇವೆ ಎಂದು ಅಂದುಕೊಂಡಿರುತ್ತಾರೆ, ಅಲ್ಲದೇ ಇತರರ ಮೇಲೆ ಸಹಾನುಭೂತಿಯನ್ನು ತೋರುವುದಿಲ್ಲ. ಆದರೆ ಸುಳ್ಳುಹೇಳುವ ರೋಗವುಳ್ಳವರು ಸಮಾಜವಿರೋಧೀ ವರ್ತನೆಗಳನ್ನು ತೋರುವುದಿಲ್ಲ; ಬದಲಿಗೆ ತಮ್ಮ ಜೀವನ ಆಸಕ್ತಿಕರವಾಗಿಲ್ಲ ಎಂದು ಅನ್ನಿಸಿದ ಕೂಡಲೇ ಸುಳ್ಳು ಹಣೆಯಲು ಆರಂಭಿಸುತ್ತಾರೆ. ಒಂದು ಸಾವಿರದ ಒಂಬೈನೂರ ನಲವತ್ತಾರು ಮೈನಸ್ ಜಾರ್ಜ್ ಡಬ್ಲ್ಯು. ಬುಷ್, ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ.
|
saraswathi speaks kannada in a natural tone
|
|
ಹೆಚ್ಚಾಗಿ ಬಂಜರು ಭೂಮಿಗಳಲ್ಲಿ, ಬಯಲು ಪ್ರದೇಶಗಳಲ್ಲಿ ಒಂಟಿಯಾಗಿ ಕಂಡು ಬರುತ್ತದೆ. ಹೆಚ್ಚಾಗಿ ಮೌನಿ. ಬಾಹ್ಯ ಸಂಪರ್ಕಗಳು Marxists.
|
saraswathi speaks kannada in a natural tone
|
|
ರಾಣಿಗೆದ್ದಲು ಸುಮಾರು ಒಂಬತ್ತು ಮೈನಸ್ ಹತ್ತು ಸೆಂ. ಮೀ. ಉದ್ದವಿರುತ್ತದೆ. ಚಲಿಸಲಾಗುವುದಿಲ್ಲ. ಒಂದು ದಿವಸಕ್ಕೆ ಸುಮಾರು ಹದಿನೈದು ಸಾವಿರ ಮೈನಸ್ ಇಪ್ಪತ್ತು ಸಾವಿರ ಮೊಟ್ಟೆಗಳನ್ನಿಡುತ್ತದೆ. ರಾಣಿಗೆದ್ದಲನ್ನು ತಾಯಿ ಈಚಲು ಅಥವಾ ತುಪ್ಪದ ಹುಳು ಎಂದು ಕರೆಯುತ್ತಾರೆ. ರಾಜನಲ್ಲಿ ಜನನೇಂದ್ರಿಯ ಅಭಿವೃದ್ಧಿಯಾಗಿರುವುದರಿಂದ ರಾಣಿಯ ಸುತ್ತ ಓಡಾಡಿಕೊಂಡು, ರಾಣಿಯನ್ನು ಕ್ಷಣ ಮಾತ್ರವೂ ಬಿಟ್ಟಿರಲಾರ. ಸಮುದ್ರ ಜೊಂಡಿನಿಂದ ಐಯೊಡಿನ್ ತಯಾರಿಸಲು ಮೂಲ ಸಾಮಗ್ರಿಯಾದ ಕೆಲ್ಪವನ್ನು ಈ ಕೌಂಟಿಯಲ್ಲಿ ಉತ್ಪಾದಿಸಲಾಗುತ್ತದೆ.
|
saraswathi speaks kannada in a natural tone
|
|
ಸಿದ್ದಲಿಂಗೀಶ್ವರ ದೇವರು ನೇಲೆಸಿರುವುದರಿಂದ ಈ ಊರಿಗೆ ಸಿದ್ದಲಿಂಗಪುರ ಎಂಬ ಹೆಸರು ಬಂದಿರುತ್ತದೆ. ಸಿದ್ದಲಿಂಗಪುರ ಗ್ರಾಮ ಅರಣ್ಯ ಪ್ರದೇಶದ ಮದ್ಯ ಭಾಗದಲ್ಲಿ ಇರುವ ಒಂದು ಸುಂದರ ಹಳ್ಳಿಯಾಗಿದೆ.
|
saraswathi speaks kannada in a natural tone
|
|
ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. ಕಲೆ ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ದಿ ಪಿರಮಿಡ್ಸ್: "ರೆಸುರೆಕ್ಷನ್ ಮೆಷಿನ್ಸ್". ನ್ಯುಯಾರ್ಕ್: ರೂಟ್ ಲೆಜ್, ಎರಡು ಸಾವಿರದ ನಾಲಕ್ಕು ಇನ್ನೂರ ಎಂಬತ್ತು pp. ill. ISBN ಮೈನಸ್ ನಾಲಕ್ಕುನ್ನೂರ ಹದಿನೈದು ಮೈನಸ್ ತೊಂಬತ್ತಾರು ಸಾವಿರದ ಆರುನೂರ ಎಂಬತ್ತ್ನಾಲ್ಕು ಮೈನಸ್ ಒಂದು (inb. ) / ISBN ಮೈನಸ್ ನಾಲಕ್ಕುನ್ನೂರ ಹದಿನೈದು ಮೈನಸ್ ತೊಂಬತ್ತಾರು ಸಾವಿರದ ಆರುನೂರ ಎಂಬತ್ತೈದು ಮೈನಸ್ X (hft.
|
saraswathi speaks kannada in a natural tone
|
|
ಒಂದು ಸಾವಿರದ ಏಳುನೂರ ಹನ್ನೆರಡು ಅವನು ಮುಖ್ಯವಾಗಿ ಭೂಮಿಯ ದೇವತೆಯಾದ ಪೃಥ್ವಿಯನ್ನು ಬೆನ್ನಟ್ಟುವ ದಂತಕಥೆಯೊಂದಿಗೆ ಸಂಬಂಧ ಹೊಂದಿದ್ದಾನೆ. ತನ್ನ ತಾಯಿಯ ಉತ್ತೇಜನದಿಂದ ಯೇಸು ಕ್ರಿಸ್ತರು ಮೊದಲ ಅದ್ಭುತವನ್ನು ಮಾಡಿದರು. (ಯೋವನ್ನ ಎರಡು: ಒಂದು ಮೈನಸ್ ಹನ್ನೆರಡು). ಯೇಸು ಶಿಲುಬೆ ಮೇಲೆ ಮಡಿಯುವಾಗ,ತನ್ನ ತಾಯಿಯನ್ನು ತಮ್ಮ ಆಪ್ತ ಶಿಷ್ಯನಾದ ಯೋವಾನ್ನರಿಗೆ,"ಇಗೋ ನಿನ್ನ ತಾಯಿ " ಎಂದು, ತನ್ನ ತಾಯಿಗೆ," ಇಗೋ ನಿನ್ನ ಮಗ" ಎಂದು ಹೇಳುವುದರ ಮೂಲಕ ತನ್ನ ತಾಯಿಯನ್ನು,ಇಡೀ ಜಗತ್ತಿನ ಕ್ರೈಸ್ತರಿಗೂ ಹಾಗು ಧರ್ಮಸಭೆಗೂ ತಾಯಿಯನ್ನಾಗಿ ನೀಡಿದರು.
|
saraswathi speaks kannada in a natural tone
|
|
ನೆಗಡಿ ಘಟಕ ಯುನೈಟೆಡ್ ಕಿಂಗ್ಡಂನಲ್ಲಿ, ನೆಗಡಿ ಘಟಕವು ವೈದ್ಯಕೀಯ ಸಂಶೋಧನಾ ಪರಿಷತ್ತಿನ ವತಿಯಿಂದ ಒಂದು ಸಾವಿರದ ಒಂಬೈನೂರ ನಲವತ್ತಾರುರಲ್ಲಿ ಸ್ಥಾಪಿಸಲ್ಪಟ್ಟಿತು. ಹಲವಾರು ವೈರಾಣುಗಳಿಂದ ಸೋಂಕಿಗೊಳಗಾಗಿದ್ದ ಸ್ವಯಂಸೇವಕರನ್ನು ಪರೀಕ್ಷೆಗೆ ಆಯ್ದುಕೊಂಡ ಸದರಿ ಘಟಕವು ಡೀ ನಿಟ್ಟಿನಲ್ಲಿ ಅವರೊಂದಿಗೆ ಕೆಲಸ ಮಾಡಿತು. ಅಲ್ಲಿ ಮೂಗಿನ ವೈರಾಣುವನ್ನು ಪತ್ತೆಹಚ್ಚಲಾಯಿತು. ವ್ಯಾಪಾರೀಕರಣ (ವಾಣಿಜ್ಯದ ಸೂತ್ರಗಳು) ಹೈFID (ಒಂದು ಸಾವಿರದ ಮುನ್ನೂರ ಐವತ್ತಾರು MHz) ವಾಣಿಜ್ಯಮಟ್ಟದ ಉಪಯುಕ್ತತೆಯ ಹೊಸ್ತಿಲಲ್ಲಿದೆ. ಸಮಸ್ಯೆಗಳು ಮತ್ತು ಕಾಳಜಿಗಳು ಜಾಗತಿಕ ಪ್ರಮಾಣೀಕರಣ (ಜಾಗತಿಕ ಮಟ್ಟದ ಗುಣಮಟ್ಟದ ಪರಿಮಾಣ) USAದಲ್ಲಿ RFIDಗಾಗಿ ಬಳಸುವ ತರಂಗಾಂತರಣಗಳು ಸದ್ಯಕ್ಕೆ ಯುರೋಪ್ ಅಥವಾ ಜಪಾನ್ನಲ್ಲಿನ ತರಂಗಾಂತರಣಗಳೊಂದಿಗೆ ಹೊಂದಿಕೊಳ್ಳುತ್ತಿಲ್ಲ. ಇನ್ನೂ ಹೆಚ್ಚಿಗೆ, ಬಾರ್ಕೋಡ್ಗೆ ಸಮನಾಗಿರುವ ಯಾವುದೇ ಗುಣಮಟ್ಟದ ಪ್ರಮಾಣಕವು ಇನ್ನೂ ಸಾರ್ವತ್ರಿಕವಾಗಿ ಜಾರಿಗೆ ಬಂದಿಲ್ಲ. ಈ ಕಟ್ಟಡಗಳಲ್ಲಿ ಗಾಥಿಕ್ ಶೈಲಿಯೇ ಅಲ್ಲದೆ ಗ್ರೀಸ್, ಇಟಲಿ, ಫ್ರಾನ್ಸ್ಗಳ ಪುನರುಜ್ಜೀವನ ಶೈಲಿಯ ಅನುಕರಣೆ ಕಂಡುಬರುತ್ತದೆ. ಗಾಥಿಕ್ ಶೈಲಿಯ ಕಟ್ಟಡಗಳಿಗೆ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕಟ್ಟಡ ಉತ್ತಮ ಉದಾಹರಣೆ.
|
saraswathi speaks kannada in a natural tone
|
|
[ ಇಪ್ಪತ್ತ್ಮೂರು] [ ಇಪ್ಪತ್ತಾರು] [ ಇಪ್ಪತ್ತೇಳು] ಮತ್ಸ್ಯ ಪುರಾಣದ ಕಥೆಯೂ ಸಾಂಕೇತಿಕವಾಗಿದೆ. ಮೀನು ಪ್ರಾರಂಭವಾಗಲು ದೈವಿಕವಾಗಿದೆ, ಮತ್ತು ಯಾವುದೇ ರಕ್ಷಣೆ ಅಗತ್ಯವಿಲ್ಲ, ಕೇವಲ ಗುರುತಿಸುವಿಕೆ ಮತ್ತು ಭಕ್ತಿ.
|
saraswathi speaks kannada in a natural tone
|
|
ಸಂಜೆಯಲ್ಲಿನ ಮದ್ಯಪಾನವೂ ಸಹ ಕಾಣಿಸಿಕೊಳ್ಳಬಹುದು. ಭ್ರಾಂತಿಕಾರಕವಾದ ತಪ್ಪಾಗಿ ಗುರುತಿಸುವಿಕೆಗಳು ಮತ್ತು ಭ್ರಮೆಯ ಇತರ ರೋಗಚಿಹ್ನೆಗಳನ್ನು ಸರಿಸುಮಾರಾಗಿ ಮೂವತ್ತು ಪರ್ಸಂಟೇಜ್ ನಷ್ಟು ರೋಗಿಗಳು ಬೆಳೆಸಿಕೊಳ್ಳುತ್ತಾರೆ.
|
saraswathi speaks kannada in a natural tone
|
|
ಬ್ರಿಟಿಶ್ ಕೌನ್ಸಿಲ್ಅನ್ನು(ಮತ್ತು ಅದರ ಕಚೇರಿ ಸಿಬ್ಬಂದಿ, ಗೂಲ್ ) ಲಾರೆನ್ಸ್ ಡರೆಲ್ ಹಾಸ್ಯಮಯ ರೀತಿಯಲ್ಲಿ ಆಗಾಗ ತನ್ನ ಆಂಟ್ರೋಬಸ್ ಕಂಪ್ಲೀಟ್ ಎಂಬ ಕಥಾಸಂಕಲನದಲ್ಲಿ ಉಲ್ಲೇಖಿಸಿದ್ದಾನೆ. ಈ ಸಂಕಲನವು ವಿದೇಶಾಂಗ ಮತ್ತು ಕಾಮನ್ವೆಲ್ತ್ ಕಚೇರಿಯಲ್ಲಿ ರಾಜತಾಂತ್ರಿಕನಾಗಿದ್ದ ವ್ಯಕ್ತಿಯೊಬ್ಬನ ವಿದೇಶೀ ಹುದ್ದೆಗಳ ಬದುಕಿನ ಕುರಿತಾಗಿದೆ. ಇಪ್ಪತ್ತೈದು( ಒಂದು):ನೂರ ಮೂವತ್ತು ಮೈನಸ್ ನೂರ ಮೂವತ್ತೆರಡುಬೆನೇಗ್ಯಿ, G. ಒಂದು ಸಾವಿರದ ಒಂಬೈನೂರ ತೊಂಬತ್ತೇಳು ಆಸ್ಕೋರ್ಬೇಟ್ ಮೆಟಾಬೋಲಿಸಮ್ ಆಂಡ್ ಇಟ್ಸ್ ರೆಗ್ಯುಲೇಶನ್ ಇನ್ ಆನಿಮಲ್ಸ್. ಫ್ರೀ ರಾಡಿಕಲ್ ಬಯೋಲಜಿ ಆಂಡ್ ಮೆಡಿಸಿನ್. ಗಮಕ ಪ್ರೌಢ ಪರೀಕ್ಷೆಯಲ್ಲಿ ಉತ್ತೀರ್ಣ. ಚಿಕ್ಕಂದಿನಿಂದಲೂ ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ.
|
saraswathi speaks kannada in a natural tone
|
|
ಸ್ಟೇಟ್ ಆಫ್ ಸಾಲ್ಮನ್ ಅಪಾಯದಂಚಿನಲ್ಲಿರುವ ಸಾಲ್ಮನ್ಗಳ ಒಂದು IUCN ರೆಡ್ಲಿಸ್ಟ್ಅನ್ನು ನಿರ್ವಹಿಸುತ್ತದೆ.
|
saraswathi speaks kannada in a natural tone
|
|
ಆ ಯಜ್ಞಕುಂಡದಲ್ಲಿ ಪಾರ್ವತಿಯು ಬಿದ್ದು ಸಾವನ್ನಪ್ಪಿದ ನಂತರ ಶಿವನ ಸಿಟ್ಟಿನಿಂದ ಪ್ರತ್ಯಕ್ಷನಾಗುವ ಕಾಲಭೈರವನಿಂದ ಈತ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ. ನಂತರ ವರುಣನಿಂದ ಪುನಃ ಜನ್ಮತಾಳುವ ಈತನನ್ನು ವರುಣಿ ಭೃಗು / ವಾರುಣಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವರುಣನಿಂದ ಪುನಃ ಜನ್ಮ ಪಡೆದ ಕಾರಣ ಈತನನ್ನು ವರುಣನ ಮಗನಂತೆಯೂ ಸಂಭೋದಿಸಲಾಗಿದೆ.
|
saraswathi speaks kannada in a natural tone
|
|
ತನ್ನ ತತ್ವಶಾಸ್ತ್ರದ ಪದಕೋಶ ದಲ್ಲಿ ವಾಲ್ಟೇರ್ ಹೀಗೆ ಬರೆದರು : ಆಸ್ಟ್ರಿಯಾದ ಸಾಮ್ರಾಜ್ಞಿ ಮಾರಿಯಾ ಥೆರೆಸಾರು ತಮ್ಮ ಖಾಸಗಿ ವೈದ್ಯ ಗೆರಾರ್ಡ್ ವಾನ್ ಸ್ವಿಟಿಯೆನ್ ಎಂಬುವವರನ್ನು ಪ್ರೇತಗಳ ಅಸ್ತಿತ್ವದ ಬಗ್ಗೆ ತನಿಖೆ ನಡೆಸಲು ಕಳಿಸಿದಾಗ ಈ ವಿವಾದ ಕೊನೆಗೊಂಡಿತು. Retrieved ಹದಿನಾಲ್ಕು June ಎರಡು ಸಾವಿರದ ಯೋಳು ಒಂದು ಸಾವಿರದ ಒಂಬೈನೂರ ತೊಂಬತ್ತೆಂಟುರ ಶುಭ ಶುಕ್ರವಾರ ಅಥವಾ ಬೆಲ್ಫಾಸ್ಟ್ ಒಪ್ಪಂದದ ಅಡಿಯಲ್ಲಿ, ಉತ್ತರ ಐರ್ಲೆಂಡ್ನಲ್ಲಿ ಧ್ವಜಗಳು ಭಿನ್ನಾಭಿಪ್ರಾಯದ ಮೂಲವಾಗಿ ಮುಂದುವರಿಯುತ್ತದೆ ಎಂದು ಗುರುತಿಸಲಾಗಿದೆ. ಒಪ್ಪಂದವು ಹೀಗೆ ಹೇಳಿದೆ: ಒಪ್ಪಂದದಲ್ಲಿ ಒಪ್ಪಿಗೆಯ ತತ್ವವನ್ನು ಗುರುತಿಸುವುದು ಎಂದು ಒಕ್ಕೂಟವಾದಿಗಳು ವಾದಿಸುತ್ತಾರೆ – ಉತ್ತರ ಐರ್ಲೆಂಡ್ನ ಸಾಂವಿಧಾನಿಕ ಸ್ಥಾನಮಾನವು ಬಹುಮತದ ಪರವಾಗಿರದೆ ಬದಲಾಗುವುದಿಲ್ಲ \ ಮೈನಸ್ ಉತ್ತರ ಐರ್ಲೆಂಡ್ನಲ್ಲಿ ಯೂನಿಯನ್ ಧ್ವಜವು ಏಕೈಕ ಕಾನೂನುಬದ್ಧ ಅಧಿಕೃತ ಧ್ವಜ ಎಂದು ಸಹಿ ಮಾಡಿದವರು ಗುರುತಿಸುತ್ತಾರೆ. Wilson, Robin (July ಎರಡು ಸಾವಿರ). ನಗರದ ಕೇಂದ್ರ ಭಾಗವನ್ನು ಒಳಗೊಂಡಂತೆ, ನಗರವು ಉತ್ತರ ಬೆಲ್ಫಾಸ್ಟ್, ಪೂರ್ವ ಬೆಲ್ಫಾಸ್ಟ್, ದಕ್ಷಿಣ ಬೆಲ್ಫಾಸ್ಟ್ ಮತ್ತು ಪಶ್ಚಿಮ ಬೆಲ್ಫಾಸ್ಟ್ ಎಂಬುದಾಗಿ ಐದು ವಿಭಾಗಗಳಾಗಿ ವಿಂಗಡಿಸಲ್ಪಡುತ್ತದೆ. ಇವುಗಳಲ್ಲಿ ಪ್ರತಿಯೊಂದು ವಿಭಾಗವೂ ಕೂಡ ಒಂದು ಸಂಸದೀಯ ಚುನಾವಣಾ ಕ್ಷೇತ್ರವಾಗಿದೆ . ಬೆಲ್ಫಾಸ್ಟ್ ಗೋಡೆಗಳ ಮೂಲಕ ವಿಂಗಡಿಸಲ್ಪಟ್ಟಿದೆ, ಅದು ಸಾಮಾನ್ಯವಾಗಿ "ಪೀಸ್ ಲೈನ್ಸ್" (ಶಾಂತಿಯ ಗೆರೆಗಳು) ಎಂದು ಕರೆಯಲ್ಪಡುತ್ತದೆ, ಇದು ಆಗಸ್ಟ್ ಒಂದು ಸಾವಿರದ ಒಂಬೈನೂರ ಅರವತ್ತೊಂಬತ್ತು ರ ನಂತರ ಬ್ರಿಟೀಷ್ ಸೈನ್ಯದಿಂದ ನಿರ್ಮಿಸಲ್ಪಟ್ಟಿತು ಮತ್ತು ಅದು ಈಗಲೂ ಕೂಡ ನಗರದ ಒಳಭಾಗದಲ್ಲಿ ಹದಿನಾಲ್ಕು ಪ್ರಾಂತಗಳನ್ನು ವಿಂಗಡಿಸುತ್ತದೆ.
|
saraswathi speaks kannada in a natural tone
|
|
ಇಲ್ಲಿನ ದಂತಕ್ರಿಯೆ ಸಮಾಂತರ ತಾಳುಗಳಲ್ಲಿನದಕ್ಕಿಂತ ಭಿನ್ನವಾಗಿರುತ್ತದೆ. ಗ್ರಾಮದ ಸರವೊತೋಮುಖ ಅಭಿವೃದ್ದಿ ಗ್ರಾಮ ಮಟ್ಟದಿಂದ ಆಗಬೇಕು.
|
saraswathi speaks kannada in a natural tone
|
|
html ಅನ್ನಪೂರ್ಣೇಶ್ವರಿಯನ್ನು ಕಡೆದಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ವಿಷ್ಣು ಸಂಬಂಧದ ದೇವಾಲಯಗಳಲ್ಲಿ ಪಾರ್ವತಿ ಪ್ರತೀಕಗಳನ್ನು ಕೆತ್ತುವ ಸಂಪ್ರದಾಯವಿಲ್ಲ. ರೇಗನ್ರ ಗ್ರೆನಾಡಾ ಮತ್ತು ಲಿಬಿಯಾದ ವಿರುದ್ಧದ ಕಾರ್ಯಾಚರಣೆಗಳು ಯು. ಎಸ್ನಲ್ಲಿ ಜನಪ್ರಿಯವಾದವಾದರೂ ಆತ ಕಾಂಟ್ರಾ ದಂಗೆಕೋರರನ್ನು ಬೆಂಬಲಿಸಿದ್ದು ಅತ್ಯಂತ ವಿವಾದಾಸ್ಪದ ವಿಷಯವಾಯಿತು. ಇದೇ ವೇಳೆಗೆ ಸೋವಿಯೆತ್ ತನ್ನ ವಿದೇಶೀ ಮಧ್ಯಸ್ಥಿಕೆಗಳಿಗಾಗಿ ದುಬಾರಿ ವೆಚ್ಚಗಳನ್ನು ತೆರಬೇಕಾಯಿತು. ಹೆಚ್ಚು ಸಾಂದ್ರತೆಯುಳ್ಳ ಈ ನೀರಿನ ಮೋಡಗಳ ಪದರ, ಗುರುವಿನ ವಾತಾವರಣದ ಸ್ಥಿತ್ಯಂತರ ಮತ್ತು ವಿದ್ಯಮಾನಗಳ ಮೇಲೆ ಬಲವಾದ ಪ್ರಭಾವ ಬೀರುತ್ತದೆ.
|
saraswathi speaks kannada in a natural tone
|
|
ಅತಿಸೂಕ್ಷ್ಮ ಕಣಗಳ ಹೊರಸೂಸುವಿಕೆಯ ಪ್ರಮಾಣವು ಶೇಕಡಾ ಎಂಬತ್ತು ಪರ್ಸಂಟೇಜ್ ರಷ್ಟು ಕಡಿಮೆಯಾಯಿತು. ಸೀಸದ ಪ್ರಮಾಣದಲ್ಲಿ ತೊಂಬತ್ತೆಂಟು ಪರ್ಸಂಟೇಜ್ ಕ್ಕಿಂತ ಹೆಚ್ಚು ಇಳಿಕೆಯಾಯಿತು.
|
saraswathi speaks kannada in a natural tone
|
|
ನಗರದ ಕೇಂದ್ರ ಭಾಗವನ್ನು ಒಳಗೊಂಡಂತೆ, ನಗರವು ಉತ್ತರ ಬೆಲ್ಫಾಸ್ಟ್, ಪೂರ್ವ ಬೆಲ್ಫಾಸ್ಟ್, ದಕ್ಷಿಣ ಬೆಲ್ಫಾಸ್ಟ್ ಮತ್ತು ಪಶ್ಚಿಮ ಬೆಲ್ಫಾಸ್ಟ್ ಎಂಬುದಾಗಿ ಐದು ವಿಭಾಗಗಳಾಗಿ ವಿಂಗಡಿಸಲ್ಪಡುತ್ತದೆ. ಇವುಗಳಲ್ಲಿ ಪ್ರತಿಯೊಂದು ವಿಭಾಗವೂ ಕೂಡ ಒಂದು ಸಂಸದೀಯ ಚುನಾವಣಾ ಕ್ಷೇತ್ರವಾಗಿದೆ . ಬೆಲ್ಫಾಸ್ಟ್ ಗೋಡೆಗಳ ಮೂಲಕ ವಿಂಗಡಿಸಲ್ಪಟ್ಟಿದೆ, ಅದು ಸಾಮಾನ್ಯವಾಗಿ "ಪೀಸ್ ಲೈನ್ಸ್" (ಶಾಂತಿಯ ಗೆರೆಗಳು) ಎಂದು ಕರೆಯಲ್ಪಡುತ್ತದೆ, ಇದು ಆಗಸ್ಟ್ ಒಂದು ಸಾವಿರದ ಒಂಬೈನೂರ ಅರವತ್ತೊಂಬತ್ತು ರ ನಂತರ ಬ್ರಿಟೀಷ್ ಸೈನ್ಯದಿಂದ ನಿರ್ಮಿಸಲ್ಪಟ್ಟಿತು ಮತ್ತು ಅದು ಈಗಲೂ ಕೂಡ ನಗರದ ಒಳಭಾಗದಲ್ಲಿ ಹದಿನಾಲ್ಕು ಪ್ರಾಂತಗಳನ್ನು ವಿಂಗಡಿಸುತ್ತದೆ. ವಿದೇಶಗಳಲ್ಲಿ ತಾಂತ್ರಿಕ ಅಭಿವೃದ್ಧಿ ಹೊಂದಿದ್ದರೂ ರಿಕ್ಟರ್ ಆಯುಧ ಸಂಗ್ರಹಾಗಾರದಿಂದ ಗಮನಿಸಲಾಗುತ್ತಿತ್ತು ಮತ್ತು ಬಳಸಿಕೊಳ್ಳಲಾಗುತ್ತಿತ್ತು. ವಿದೇಶಿ ಸಿದ್ಧಾಂತವು ಸ್ಚಲ್ಪ ಪ್ರಮಾಣದಲ್ಲಿ ಪ್ರಭಾವ ಬೀರಿತ್ತು ಎಂಬುದನ್ನು ವ್ಯಾಪಕವಾಗಿ ಪರಿಗಣಿಸಲಾಗಿತ್ತು. ಕೋರಮ್,ಎಡ್ವರ್ಡ್ ಮತ್ತು ಹೌಸ್ ವಾದಿಸಿದರು.
|
saraswathi speaks kannada in a natural tone
|
Subsets and Splits
No community queries yet
The top public SQL queries from the community will appear here once available.