ಒಂದೇ ದಿನದಲ್ಲಿ 1 ಲಕ್ಷ ಮೊಬೈಲ್ ಮಾರಾಟ... ಯಾವುದಿದು? _News Mirchi ಚಿಕ್ಕಬಳ್ಳಾಪುರ ಲೈಫ್ ಸ್ಟೈಲ್ ಒಂದೇ ದಿನದಲ್ಲಿ 1 ಲಕ್ಷ ಮೊಬೈಲ್ ಮಾರಾಟ… ಯಾವುದಿದು? ಮುಂಬೈ: ಪ್ರಸಿದ್ಧ ಮೊಬೈಲ್ ತಯಾರಿಕಾ ಕಂಪನಿ ಮೊಟರೋಲಾ ತಯಾರಿಸಿರುವ ಹೊಸ ಮಾಡೆಲ್ ಸ್ಮಾರ್ಟ್ ಫೋನ್ “ಮೋಟೋ E4 ಪ್ಲಸ್” ಜುಲೈ 12ರಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಫ್ಲಿಪ್ ಕಾರ್ಟ್ ಮೂಲಕ ಈ ಸ್ಮಾರ್ಟ್ ಫೋನ್ ಮಾರಾಟಕ್ಕೆ ಅವಕಾಶವಿತ್ತು. ವಿಷಯ ಏನೆಂದರೆ ಕೇವಲ ಒಂದೇ ದಿನದಲ್ಲಿ ಒಂದು ಲಕ್ಷದಷ್ಟು ಈ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿವೆ ಎಂದು ಕಂಪನಿಯು ಪ್ರಕಟಿಸಿದೆ. ಬಿಡುಗಡೆಯಾದ ಮೊದಲ 1 ಗಂಟೆಯಲ್ಲಿ ನಿಮಿಷಕ್ಕೆ ಸುಮಾರು 580 ಫೋನ್ ಗಳಂತೆ ಮಾರಾಟವಾಗಿವೆ ಎಂದು ಈ ಪ್ರಕಟಣೆಯಲ್ಲಿ ತಿಳಿಸಿದೆ. 7 ತಿಂಗಳಲ್ಲಿ 102 ಉಗ್ರರು ಮಟಾಷ್ Previous: 7 ತಿಂಗಳಲ್ಲಿ 102 ಉಗ್ರರು ಮಟಾಷ್, ಮುಂದುವರೆದ ಆಪರೇಷನ್ “ಹಂಟ್ ಡೌನ್” 15 ಸಾವಿರ ರೂಪಾಯಿಗೇ ಐಫೋನ್, ಐಪ್ಯಾಡ್… ಹೇಗೆ ಗೊತ್ತಾ? ಚಿಂತಾಮಣಿಯಲ್ಲಿ ಅದ್ಧೂರಿ ಶಿವಾಜಿ ಜಯಂತಿ ಆಚರಣೆ ಕೆಡಿಸಿಸಿ ಬ್ಯಾಂಕಿನಿಂದ ರೂ.100 ಕೋಟಿಗೂ ಅಧಿಕ ಸಾಲ: ಸಚಿವ ರಮೇಶ್ ಕುಮಾರ್ ನವವಿವಾಹಿತರಿಗೆ ಬಾಂಬ್ ಇರಿಸಿದ ಉಡುಗೊರೆ, ಇಬ್ಬರ ಸಾವು ಅಮಿತ್ ಶಾ ವಿರುದ್ಧ ಪೋಸ್ಟ್ ಮಾಡಿದ್ದ ವಿದ್ಯಾರ್ಥಿಯ ಅಮಾನತು 59 ರಾಜ್ಯಸಭೆ ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟ ಜಯಾ 70ನೇ ಜನ್ಮದಿನದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಮೋದಿ ಕುಡಿಯುವ ನೀರಿನ ಘಟಕ ಉದ್ಘಾಟನೆಗೆ ಸುಧಾಕರ್ ಬೆಂಬಲಿಗರಿಂದ ಅಡ್ಡಿ: ಜೆಕೆ ಆರೋಪ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಉತ್ತರ ಪ್ರದೇಶದಲ್ಲಿ ಪ್ರತಿಪಕ್ಷಗಳ ಅಹಂ, ಬಿಜೆಪಿಗೆ ವರ ದೇಹದ ತಾಪಮಾನ ಏರಿಸಬೇಕಾದರೆ ದೇಹ ಅನಿವಾರ್ಯವಾಗಿ ಇತರ ಕೆಲಸಗಳಿಗೆ ಶಕ್ತಿ ಮತ್ತು ರಕ್ತಪೂರೈಕೆಯನ್ನು ಕಡಿಮೆ ಮಾಡಬೇಕಾದುದರಿಂದಲೇ ಜ್ವರ ಇದ್ದರೆ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ಮಾಡುತ್ತಾರೆ. ಜ್ವರವನ್ನು ಇಳಿಸಬೇಕೆಂದರೆ ದೇಹದಲ್ಲಿರುವ ಕ್ರಿಮಿಗಳನ್ನು ಆದಷ್ಟು ಬೇಗನೇ ಕೊಲ್ಲಬೇಕು. ಈ ಕೆಲಸವನ್ನು ಕೆಲವು ಮನೆಮದ್ದುಗಳು ಸಮರ್ಥವಾಗಿ ಮಾಡಿ ಮುಗಿಸುವ ಮೂಲಕ ಜ್ವರ ಶೀಘ್ರವಾಗಿ ಇಳಿಯಲು ನೆರವಾಗುತ್ತವೆ. ಬನ್ನಿ, ಇವುಗಳಲ್ಲಿ ಕೆಲವು ಸುಲಭವಾದ ಆದರೆ ಪ್ರಬಲವಾದ ಮನೆಮದ್ದುಗಳ ಬಗ್ಗೆ ಅರಿಯೋಣ.... ಕಿತ್ತಳೆ ಹಣ್ಣಿನ ಜ್ಯೂಸ್ ಕಿತ್ತಳೆ ರಸ ಜ್ವರದಿಂದ ದೇಹ ಬಳಲಿದ್ದಾಗ ನಿಮ್ಮ ಆಹಾರದಲ್ಲಿ ಸಾಕಷ್ಟು ದ್ರವ ಇರುವಂತೆ ನೋಡಿಕೊಳ್ಳುವುದು ಜಾಣತನ. ಈಗತಾನೇ ಹಿಂಡಿ ತೆಗೆದ ತಾಜಾ ಕಿತ್ತಳೆ ರಸವನ್ನು ಕುಡಿಯುವ ಮೂಲಕ ದೇಹಕ್ಕೆ ಅಪಾರ ಪ್ರಮಾಣದಲ್ಲಿ ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಶೀಘ್ರವೇ ವೈರಸ್ಸುಗಳನ್ನು ಸದೆಬಡಿಯಲು ಸಾಧ್ಯವಾಗುತ್ತದೆ. ಒಂದು ಕಪ್ ಕಪ್ಪು ಚಹಾ ತಯಾರಿಸಿ. ಇದಕ್ಕೆ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಸೇರಿಸಿ ಒಂದು ದೊಡ್ಡಚಮಚ ಜೇನುತುಪ್ಪ ಸೇರಿಸಿ. ಬಿಸಿಬಿಸಿಯಿರುವಂತೆಯೇ ಈ ಕಷಾಯವನ್ನು ಕುಡಿಯಿರಿ. ಇದರಿಂದ ಗಂಟಲ ಕೆರೆತ ಮತ್ತು ಜ್ವರ ಶೀಘ್ರವೇ ಕಡಿಮೆಯಾಗುತ್ತದೆ. ಕಿತ್ತಳೆ, ಸಿಹಿಲಿಂಬೆ, ಮೂಸಂಬಿ ಹೆಚ್ಚು ಸೇವಿಸಿ ಒಂದು ವೇಳೆ ಜ್ವರ ಅತಿಯಾಗಿದ್ದರೆ ಸಿಪ್ಪೆ ಸುಲಿಯಬಹುದಾದ ಹಣ್ಣುಗಳನ್ನು ಸಿಪ್ಪೆ ಸುಲಿದು ಸೇವಿಸಿ. ಕಿತ್ತಳೆ, ಸಿಹಿಲಿಂಬೆ, ಮೂಸಂಬಿ ಮೊದಲಾದ ಲಿಂಬೆಜಾತಿಯ ಹಣ್ಣುಗಳನ್ನು ಸೇವಿಸಿ. ಇದರಿಂದ ರೋಗನಿರೋಧಕ ವ್ಯವಸ್ಥೆ ಉತ್ತಮಗೊಂಡು ಜ್ವರ ಶೀಘ್ರವೇ ಇಳಿಯುತ್ತದೆ. 'ಎ' ತಂಡಗಳ ಟೆಸ್ಟ್​: ಆಸೀಸ್ ವಿರುದ್ಧ ಭಾರತೀಯರ ದಿಟ್ಟ ಹೋರಾಟ– News18 Kannada ಬೆಂಗಳೂರಿನ ಹೊರವಲಯದ ಆಲೂರಿನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವೆ 2ನೇ ಅನಧಿಕೃತ ಟೆಸ್ಟ್​ ಪಂದ್ಯ ನಡೆಯುತ್ತಿದ್ದು, ಭಾರತ ಎ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದೆ. ಆಸ್ಟ್ರೇಲಿಯಾ ಎ ತಂಡ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ 346 ರನ್​ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ ಎ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್​ಗೆ ರವಿಕುಮಾರ್ ಹಾಗೂ ಅಭಿಮನ್ಯು 174 ರನ್​ಗಳ ಕಾಣಿಕೆ ನೀಡಿದರು. ರವಿಕುಮಾರ್ 83 ಹಾಗೂ ಅಭಿಮನ್ಯು 86 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರೆ, 13 ರನ್ ಗಳಿಸಿ ಅಂಕಿತ್ ಬಾವ್ನೆ ಔಟ್ ಆದರು. ಸದ್ಯ 2ನೇ ದಿನದಾಟದ ಅಂತ್ಯಕ್ಕೆ ಭಾರತ ಎ 3 ವಿಕೆಟ್ ಕಳೆದುಕೊಂಡು 223 ರನ್ ಕಲೆಹಾಕಿದ್ದು, 123 ರನ್​ಗಳ ಹಿನ್ನಡೆಯಲ್ಲಿದೆ. ನಾಯಕ ಶ್ರೇಯಸ್ ಅಯ್ಯರ್ 30 ಹಾಗೂ ಶುಬ್ಮನ್ ಗಿಲ್ 6 ರನ್ ಬಾರಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕೂದಲು ಚಿಕ್ಕದಾಗಿರಲಿ ಅಥವಾ ಉದ್ದವಾಗಿರಲಿ ಸೊಂಪಾದ ಕೇಶರಾಶಿ ಇರಬೇಕೆಂದು ಪ್ರತಿಯೊಬ್ಬ ಮಹಿಳೆ ಬಯಸುತ್ತಾಳೆ. ವಯಸ್ಸಾದಂತೆ ಕೂದಲು ಉದುರುವುದು, ಬಣ್ಣ ಕಳೆದುಕೊಳ್ಳುವುದು ಹಾಗೂ ಒರಟಾದ ಕೂದಲು ಹುಟ್ಟುವುದು ಸಹಜ. ಹಾಗಂತ ಅವುಗಳ ಆರೈಕೆ ಮಾಡದೇ ಇರಲು ಸಾಧ್ಯವಿಲ್ಲ. ಸೌಂದರ್ಯಕ್ಕೆ ಮೆರಗು ನೀಡುವ ಕೇಶಗಳ ರಕ್ಷಣೆಗೆ ಅನೇಕ ಔಷಧಿ ಹಾಗೂ ತೈಲಗಳಿವೆ. ಇವು ಕೂದಲುಗಳನ್ನು ಸಂರಕ್ಷಿಸುತ್ತವೆಯಾದರೂ ಅಡ್ಡ ಪರಿಣಾಮಗಳೇ ಹೆಚ್ಚು. ಕೇಶರಾಶಿಗೆ ಆರೈಕೆ ನೀಡುವ ಒಂದು ಉತ್ತಮ ಮನೆ ಔಷಧ ಎಂದರೆ ಸೀಬೆ ಎಲೆಗಳ ಲೇಪನ. ನೈಸರ್ಗಿಕವಾಗಿಯೇ ಹೆಚ್ಚು ಪೋಷಕಾಂಶ ಹೊಂದಿರುವ ಸೀಬೆ ಎಲೆ ಕೇಶರಾಶಿಯನ್ನು ಸಂರಕ್ಷಿಸುತ್ತದೆ. ಕೆಲವು ಸಂಶೋಧನೆಯ ಪ್ರಕಾರ ಉರಿಯೂತ, ಕೂದಲುದುರುವುದು, ಕೇಶಗಳ ಉದುರುವಿಕೆಯನ್ನು ತಡೆಯುತ್ತದೆ. ಹೌದಾ! ಹಾಗಿದ್ದರೆ ಇನ್ಯಾವ ಉಪಯೋಗಗಳನ್ನು ಪಡೆಯಬಹುದು? ಕೇಶಗಳ ರಕ್ಷಣೆಯಲ್ಲಿ ಸೀಬೆ ಎಲೆಗಳ ಪಾತ್ರವೇನು ಎಂಬುದನ್ನು ಈ ಮುಂದೆ ವಿವರಿಸಲಾಗಿದೆ... ಕೂದಲುದುರುವಿಕೆಯನ್ನು ತಡೆದು ಅಧಿಕ ಪ್ರಮಾಣದಲ್ಲಿ ಕೂದಲು ಹುಟ್ಟಲು ಸಹಾಯ ಮಾಡುತ್ತದೆ ಸೀಬೆ ಎಲೆ. ಮನೆಯಲ್ಲಿಯೇ ಇದರ ಔಷಧ ತಯಾರಿಸುವುದು ಹೇಗೆ? ಎನ್ನುವ ವಿವರಣೆ ಇಲ್ಲಿದೆ ನೋಡಿ... Category: ಅನುವಾದಗಳು Previous Post Previous post: ಅಡಿಗ ಪದ್ಯ : ಓಡಲೆಳೆಸುತಿಹುದು ಜೀವ ಇದ್ಯಾವ ದಳ? ಹೂವಿನ ದಳ ಮಾತ್ರ ನನಗೆ ಗೊತ್ತಿರೋದು. ನಿನ್ನೆ ನಾನು ಈ ಕಡೆ ತಲೆ ಹಾಕ್ಲಿಲ್ಲಾಂತ ಯಾರೂ ಬರ್ಲಿಲ್ವೇ? ಅಥವಾ ಪಟಾಕಿ ಸಿಡಿಸೋಕ್ಕೆ ಹೋಗಿದ್ದಾರೋ? – ಸುವರ್ಣ ಹೀರೆಮಠ ಆ ಕಾಲವೇ ಹಾಗಿತ್ತು. ಮುಖಾಮುಖಿ ಮಾತು, ಸಂಬಂಧಗಳಿಗೆ ಬೆಲೆ ಇತ್ತು. ಜತೆಯಾಗಿ ಊಟ, ಆಟ, ಪಾಠ ನಮ್ಮದಾಗುತ್ತಿತ್ತು. ಆದರೆ ಈಗ ಕಾಲ ಆಗಿಲ್ಲ. ವೈಯಕ್ತಿಕ ಹಿತಾಸಕ್ತಿ ಸಾಧನೆ, ಕೆಲಸದ ಒತ್ತಡ ಎಲ್ಲವನ್ನು ನುಂಗುತ್ತಿದೆ. ಸಂಬಂಧವೆಂಬುದು ದೂರದ ಬೆಟ್ಟವಾಗುತ್ತಿದೆ. ಹತ್ತಿರ ಹೋಗಿ ನೋಡಿದಾಗ, ಅದು ಕೈಗೆ ಸಿಗದ ವಸ್ತು ಎಂಬುದು ತಿಳಿಯುತ್ತದೆ. ನಾವೆಲ್ಲ ಯಾಕೆ ಹೀಗೆ ಆಗುತ್ತಿದ್ದೇವೆ ? ದೊಡ್ಡ ಗ್ರಾತ್ರದ ಕಟ್ಟಡ ಕಟ್ಟಬೇಕು. ರೋಬೊ ಕಂಡುಹಿಡಿಯಬೇಕು ನಿಜ. ಆದರೆ ನಾವೇ ರೋಬೊ ಆಗಬಾರದು. ನಿಂತ ಕಟ್ಟಡವೂ ಆಗಬಾರದು. Read more ವಾಟ್ಸಾಪ್ ನಲ್ಲಿ ಸೆಕ್ಸ್ ಚಿತ್ರ ಕಳಿಸಿದ ಕಾಂಗ್ರೆಸ್ ನಾಯಕ ಪಣಜಿ: ಗೋವಾ ಕಾಂಗ್ರೆಸ್ ನಾಯಕರೊಬ್ಬರು, ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಅಶ್ಲೀಲ ಚಿತ್ರ ಪೋಸ್ಟ್ ಮಾಡಿದ್ದಾರೆ. ಗೋವಾ ಕಾಂಗ್ರೆಸ್ ಕಮಿಟಿಯಿಂದ ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿದ್ದು, ಪಕ್ಷದ ಹಿರಿಯ Read more… ಬಯಲಾಯ್ತು ಕರೀನಾ-ಕರಣ್ ವಾಟ್ಸಾಪ್ ಗ್ರೂಪ್ ರಹಸ್ಯ..! ಕರೀನಾ ಕಪೂರ್ ಹಾಗೂ ಕರಣ್ ಜೋಹರ್ ಬೆಸ್ಟ್ ಫ್ರೆಂಡ್ಸ್. ಎಲ್ಲಾ ವಿಷಯಗಳನ್ನೂ ಶೇರ್ ಮಾಡಿಕೊಳ್ತಾರೆ. ಇವರದ್ದೇ ವಾಟ್ಸಾಪ್ ಗ್ರೂಪ್ ಕೂಡ ಇದೆ. ಅದರಲ್ಲಿ ಕರೀನಾಳ ಅಚ್ಚುಮೆಚ್ಚಿನ ಸ್ನೇಹಿತೆಯರಾದ ಮಲೈಕಾ Read more… ಫೇಸ್ಬುಕ್ ಮತ್ತು ವಾಟ್ಸಾಪ್ ಹೊಸ ನೈಟ್ ಮೋಡ್ ಫೀಚರ್ ಅನ್ನು ಪರಿಚಯಿಸಿವೆ. ಮಂದ ಬೆಳಕಿನಲ್ಲೂ ಫೋಟೋ ಕ್ಲಿಕ್ಕಿಸಲು ಸಹಕಾರಿಯಾಗುವಂತೆ ಆ್ಯಪ್ ಕ್ಯಾಮರಾದಲ್ಲಿ ನೈಟ್ ಮೋಡ್ ಆಪ್ಷನ್ ನೀಡಲಾಗಿದೆ. ಐಓಎಸ್ Read more… ವಾಟ್ಸಾಪ್ ನ ಹೊಸ ಫೀಚರ್ ಪಡೆಯಲು ನೀವು ಮಾಡಬೇಕಾಗಿರೋದಿಷ್ಟೇ…. ವಾಟ್ಸಾಪ್ ತನ್ನ ಆಂಡ್ರಾಯ್ಡ್ ವರ್ಶನ್ ಗಾಗಿ ಹೊಸ ಫೀಚರ್ ಗಳನ್ನು ಪರಿಚಯಿಸಿದೆ. ಫಾಂಟ್ ಚೇಂಜಿಂಗ್ ಗಾಗಿ ಟೆಕ್ಸ್ಟ್ ಸೆಲೆಕ್ಷನ್ ಟೂಲ್ ಬಾರ್ ಹಾಗೂ ಎಮೋಜಿ ಸರ್ಚ್ ಆಪ್ಷನ್ ನಲ್ಲಿ Read more… ವಾಟ್ಸಾಪ್ ಮೆಸೆಂಜರ್ ಅಪ್ ಡೇಟ್ ಮಾಡಿದ್ರೆ ಸಿಗುತ್ತೆ ಹೊಸ ಫೀಚರ್ ಸೆಂಟ್ ಮೆಸೇಜ್ ಗಳನ್ನು ಡಿಲೀಟ್ ಮಾಡಲು ಹೊಸ ಫೀಚರ್ ಒಂದನ್ನು ವಾಟ್ಸಾಪ್ ಪರಿಚಯಿಸಿದೆ. ಯಾವುದೋ ಧ್ಯಾನದಲ್ಲಿ ಮೆಸೇಜ್ ಕಳಿಸಿ, ನಂತರ ಅಯ್ಯೋ ಅದನ್ನು ಡಿಲೀಟ್ ಮಾಡ್ಬೇಕಿತ್ತು ಅಂತಾ ಎಷ್ಟೋ Read more… ವಾಟ್ಸಾಪ್ ನಲ್ಲಿ ನೀವು ಗಮನಿಸಬೇಕಾದ 5 ಬದಲಾವಣೆ…. ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸ್ತಾ ಇರೋ ಮೆಸೇಜಿಂಗ್ ಆ್ಯಪ್ ಅಂದ್ರೆ ವಾಟ್ಸಾಪ್. ಈ ಜನಪ್ರಿಯ ಚಾಟ್ ಆ್ಯಪ್ ನ ಫೀಚರ್ ಆಗಾಗ ಅಪ್ಡೇಟ್ ಆಗುತ್ತಲೇ ಇರುತ್ತೆ. ಇತ್ತೀಚೆಗೆ ಅಂಥದ್ದೇ Read more… ತ್ವರಿತ ಸಂದೇಶ ಕಳುಹಿಸುವ ಜನಪ್ರಿಯ ಅಪ್ಲಿಕೇಷನ್ ವಾಟ್ಸಾಪ್ ಕೊನೆಗೂ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಫೀಚರ್ ನೀಡಿದೆ. ಈ ಹೊಸ ಫೀಚರ್ ಮೂಲಕ ವಾಟ್ಸಾಪ್ ಬಳಕೆದಾರರು ಪಿನ್ ಟು ಟಾಪ್ Read more… ಮೀಟರ್ ರೀಡರ್ ನ ರಾಸಲೀಲೆ ವಿಡಿಯೋ ವೈರಲ್ ಜೆಸ್ಕಾಂ ಮೀಟರ್ ರೀಡರ್ ಒಬ್ಬನ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಫುಲ್ ವೈರಲ್ ಆಗಿದ್ದು, ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳು ಮೀಟರ್ ರೀಡರ್ ನನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ. ಬೀದರ್ ಜಿಲ್ಲೆ Read more… ಬೆಳಗಾವಿ: ವಾಟ್ಸಾಪ್ ಬಳಸುವಾಗ ಎಚ್ಚರಿಕೆ ವಹಿಸದಿದ್ದರೆ, ಏನೆಲ್ಲಾ ಯಡವಟ್ಟುಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಬೆಳಗಾವಿಯಲ್ಲಿ ವಿಧಾನ ಪರಿಷತ್ ಸದಸ್ಯರೊಬ್ಬರು ಅಚಾತುರ್ಯದಿಂದ ಗ್ರೂಪ್ ಗೆ ಅಶ್ಲೀಲ ಫೋಟೋ ಪೋಸ್ಟ್ Read more… ಕಾರವಾರ: ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ಕಡಿವಾಣ ಹಾಕಲು ಈಗಾಗಲೇ ಕಾನೂನು ಜಾರಿಗೆ ಬಂದಿದೆ. ಹೀಗಿದ್ದರೂ, ವಾಟ್ಸಾಪ್ ಗ್ರೂಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಕಾರಣಕ್ಕೆ ಅಡ್ಮಿನ್ ನನ್ನು ಬಂಧಿಸಲಾಗಿದೆ. Read more… iOSನಲ್ಲಿ ಈಗ ಹೊಸ ವಾಟ್ಸಾಪ್ ಅಪ್ ಡೇಟ್ ಲಭ್ಯವಿದೆ. ಆ್ಯಪಲ್ ಬಳಕೆದಾರರು ತಮ್ಮ ವಾಟ್ಸಾಪ್ ಮೆಸೇಜ್ ಅನ್ನು ಓದಬೇಕೆಂದಿಲ್ಲ. ‘ಸಿರಿ’ಯ ಬಳಿ ಸಂದೇಶ ಓದುವಂತೆ ಸೂಚಿಸಬಹುದು. ವಾಟ್ಸಾಪ್ ನಲ್ಲಿ Read more… ಕೊಪ್ಪಳ: ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಕೊಪ್ಪಳದಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ವಾಟ್ಸಾಪ್ ನಲ್ಲೇ ಯುವತಿಯರ ಫೋಟೋ, ವಿಡಿಯೋ ಕಳುಹಿಸಿ, ಡೀಲ್ ಕುದುರಿಸಿ, ಯುವಕರನ್ನು ಸೆಳೆಯುತ್ತಿದ್ದು, ಇದು ಗಮನಕ್ಕೆ ಬಂದ Read more… ಚೆನ್ನೈ: ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಸ್ಮೈಲಿ ಕಳಿಸಿದ್ದ ಕಾರಣಕ್ಕೆ, ಗ್ರೂಪ್ ಒಂದರ ಸದಸ್ಯರ ವಿರುದ್ಧ ಎಫ್.ಐ.ಆರ್. ದಾಖಲಾಗಿ ಕೋರ್ಟ್ ಮೆಟ್ಟಿಲೇರುವಂತಾಗಿದೆ. ತಮಿಳುನಾಡಿನ ತೂತುಕುಡಿಯ ಬಿ.ಎಸ್.ಎನ್.ಎಲ್. ವಿಭಾಗೀಯ ಅಧಿಕಾರಿ Read more… ವಾಟ್ಸಾಪ್ ಗ್ರೂಪ್ ನಲ್ಲಿ ಗುದ್ದಾಟ : ಆಡ್ಮಿನ್ ಆತ್ಮಹತ್ಯೆ ಮುಂಬೈ: ವಾಟ್ಸಾಪ್ ಗ್ರೂಪ್ ನಲ್ಲಿ ನಡೆಸುತ್ತಿದ್ದ ಚಾಟಿಂಗ್ ಎಲ್ಲೆ ಮೀರಿ, ಅಡ್ಮಿನ್ ಆತ್ಮಹತ್ಯೆಗೆ ಕಾರಣವಾದ ಘಟನೆ ಮಹಾರಾಷ್ಟ್ರದ ಯವತ್ಮಾಳ್ ಸಮೀಪ ನಡೆದಿದೆ. ನಿಖಿಲ್ ಗಾಡೆ ಆತ್ಮಹತ್ಯೆ ಮಾಡಿಕೊಂಡ ಯುವಕ. Read more… ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿರುವ ಎನ್ ಆರ್ ಐ ಒಬ್ಬ ತನ್ನ ವಾಟ್ಸಾಪ್ ಡಿಪಿಯಲ್ಲಿ ತ್ರಿವಳಿ ತಲಾಖ್ ಅಂತಾ ಬರೆದಿರೋ ಇಮೇಜ್ ಹಾಕಿಕೊಂಡಿದ್ದಾನೆ. ಪತ್ನಿಗೆ ಡೈವೋರ್ಸ್ ನೋಟಿಸ್ ಕಳಿಸಿ, Read more… ಜೂನ್ 30ರ ನಂತರ ವರ್ಕಾಗಲ್ಲ ವಾಟ್ಸಾಪ್..! ಫೇಸ್ ಬುಕ್ ಒಡೆತನದ ವಾಟ್ಸಾಪ್ ತನ್ನ ಅಪ್ಲಿಕೇಶನ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಅತ್ಯಂತ ಜನಪ್ರಿಯ ಚಾಟಿಂಗ್ ಆ್ಯಪ್ ಇದಾಗಿದ್ದು, ಮಹತ್ವದ ಸಂವಹನ ಮಾಧ್ಯಮವಾಗಿ ಮಾರ್ಪಟ್ಟಿದೆ. ಪ್ರತಿನಿತ್ಯದ ಸಂಭಾಷಣೆಯ Read more… ನವದೆಹಲಿ: ತಲಾಖ್ ಮೆಸೇಜ್ ಅನ್ನು 3 ಸಲ ವಾಟ್ಸಾಪ್ ನಲ್ಲಿ ಕಳುಹಿಸುವ ಮೂಲಕ ವ್ಯಕ್ತಿಯೊಬ್ಬ ಪತ್ನಿಗೆ ಡೈವೋರ್ಸ್ ಕೊಟ್ಟಿದ್ದಾನೆ. ತನ್ನ ಪತಿಯ ಈ ಕಾರ್ಯದಿಂದ ಕಂಗಾಲಾದ 28 ವರ್ಷದ Read more… ಬಾಡಿಗೆಗೆ ಮನೆ ಕೇಳಿದ್ರೆ ಹಾಸಿಗೆಗೆ ಕರೆದ ಮಾಲೀಕ…! _ Kannada Dunia _ Kannada News _ Karnataka News _ India News ಬ್ರಿಟನ್ ನಲ್ಲಿ ಬಾಡಿಗೆಗೆ ಮನೆ ಕೊಡಲು ತನ್ನ ಜೊತೆ ಸೆಕ್ಸ್ ಮಾಡುವಂತೆ ಆಫರ್ ನೀಡಿದ ಮನೆ ಮಾಲೀಕನ ದುರ್ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರತಿ ತಿಂಗಳು 650 ಪೌಂಡ್ ಗೆ ಮನೆ ಬಾಡಿಗೆಗೆ ಕೊಡುವುದಾಗಿ ಆತ ಜಾಹೀರಾತು ನೀಡಿದ್ದ. ಸಿಯಾನ್ ಥಾಮಸ್ ಎಂಬ ವರದಿಗಾರ್ತಿಯೊಬ್ಬಳು ಮನೆ ಮಾಲೀಕನ ಅಸಲಿಯತ್ತನ್ನು ಬಯಲಿಗೆಳೆದಿದ್ದಾಳೆ. ರೆಸ್ಟೋರೆಂಟ್ ಒಂದರಲ್ಲಿ ಮನೆ ಮಾಲೀಕನನ್ನು ಭೇಟಿಯಾದ ಸಿಯಾನ್, ತನಗೆ ಬಾಡಿಗೆಗೆ ಮನೆ ಬೇಕು ಅಂತಾ ಹೇಳಿದ್ದಾಳೆ. ವಾರದಲ್ಲಿ ಒಂದು ದಿನ ತನ್ನ ಜೊತೆಗೆ ಸೆಕ್ಸ್ ಮಾಡಿದ್ರೆ ಡೆಪಾಸಿಟ್ ಹಾಗೂ ಬಾಡಿಗೆ ಎರಡನ್ನೂ ಕಡಿಮೆ ಮಾಡೋದಾಗಿ ಮನೆ ಮಾಲೀಕ ಆಫರ್ ಕೊಟ್ಟಿದ್ದಾನೆ. ಇವೆಲ್ಲವೂ ಸಿಯಾನ್ ಬಳಿಯಿದ್ದ ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಂತರ ಐಟಿವಿ ವೇಲ್ಸ್ ನಲ್ಲಿ ಈ ಸ್ಟಿಂಗ್ ಆಪರೇಶನ್ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ. ಅದನ್ನು ಪ್ರಸಾರ ಮಾಡದಂತೆ ಬೇಡಿಕೊಂಡು ಮನೆ ಮಾಲೀಕ ಇ ಮೇಲ್ ಕೂಡ ಕಳಿಸಿದ್ದ. ಸದ್ಯ ಸೆಕ್ಸ್ ಫಾರ್ ರೆಂಟ್ ಬ್ರಿಟನ್ ನಲ್ಲಿ ಹೊಸ ಟ್ರೆಂಡ್ ಆಗಿರೋದ್ರಿಂದ ಅದನ್ನು ಅಪರಾಧವೆಂದು ಪರಿಗಣಿಸುತ್ತಿಲ್ಲ. Tags: ಮನೆ _ woman _ ಬ್ರಿಟನ್ _ Offer _ ಬಾಡಿಗೆ _ Landlord ದೆಹಲಿ ಪೊಲೀಸ್ _ Kannada Dunia _ Kannada News _ Karnataka News _ India News Homeದೆಹಲಿ ಪೊಲೀಸ್ ವಯಸ್ಸು 77, ಅರೆಸ್ಟ್ ಆಗಿದ್ದು 24 ಬಾರಿ ! ಈತ ವಾಹನ ಕದಿಯುವ ಪ್ರವೃತ್ತಿಯುಳ್ಳ 77 ವರ್ಷ ವಯಸ್ಸಿನ ಆಸಾಮಿ. ಹೆಸರು ಧನಿ ರಾಮ್ ಮಿತ್ತಲ್. ಇವನು ಸುಪರ್ ನಟವರಲಾಲ್ ಎಂದೇ ಪ್ರಸಿದ್ಧ. ಈತ ಜುಲೈ 6ರಂದು 24ನೇ Read more… ಲಕ್ಷಾಧಿಪತಿಯಾಗುವ ಕನಸನ್ನು ಪ್ರತಿಯೊಬ್ಬರು ಕಾಣ್ತಾರೆ. ಕೆಲವರು ಹಗಲು-ರಾತ್ರಿ ಇದಕ್ಕಾಗಿ ಕಷ್ಟಪಡ್ತಾರೆ. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ಕೈಗೆ ಬಂದ ಹಣ ಮನೆಯಲ್ಲಿ ನೆಲೆ Read more… ಉಚಿತ ಅಕ್ಕಿ ಯೋಜನೆ ಕುರಿತು ಮದ್ರಾಸ್ ಹೈಕೋರ್ಟ್ ಹೇಳಿದ್ದೇನು ಗೊತ್ತಾ? ರೇಷನ್‌ ಕಾರ್ಡ್‌ದಾರರಿಗೆ ನೀಡಲಾಗುತ್ತಿರುವ ಉಚಿತ ಅಕ್ಕಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಎಲ್ಲಾ ವರ್ಗದ ಜನರಿಗೆ ಉಚಿತವಾಗಿ ನೀಡುವುದರಿಂದ ಜನತೆ ಆಲಸಿಗಳಾಗುತ್ತಾರೆ ಎಂದು ಮದ್ರಾಸ್ ಹೈಕೋರ್ಟ್ Read more… ಮೆಕ್ಕೆಜೋಳ ಬೆಳೆದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಮೆಕ್ಕೆಜೋಳ ಬೆಳೆದ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನೇರ ಖರೀದಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗುರುವಾರದಂದು ಮೆಕ್ಕೆ ಜೋಳ ಮತ್ತು Read more… ಬೇಕಾಗುವ ಪದಾರ್ಥಗಳು : ಅಕ್ಕಿ 1/4 ಕೆ ಜಿ, ಟೊಮಾಟೊ- 2, ಈರುಳ್ಳಿ- 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಪುದೀನಾ- 6 ಎಲೆ, ಕೊತ್ತಂಬರಿ ಸೊಪ್ಪು- Read more… ತಿಲಕವಿಡುವುದು ಹಿಂದೂಗಳ ಒಂದು ಪದ್ಧತಿ. ಹಿಂದಿನ ಕಾಲದಲ್ಲಿ ಕೂಡ ರಾಜ-ಮಹಾರಾಜರು ಯುದ್ಧಕ್ಕೆ ಹೊರಡುವ ಮೊದಲು ರಾಣಿಯರು ಆರತಿ ಬೆಳಗಿ ತಿಲಕವಿಟ್ಟು ವಿಜಯಶಾಲಿಯಾಗಿ ಬನ್ನಿ ಎಂದು ಪ್ರಾರ್ಥಿಸುತ್ತಿದ್ದರು. ತಿಲಕವಿಡುವ ಮೊದಲು Read more… ‘ಬಿಗ್ ಬಾಸ್’: ಜೋರಾಗಿತ್ತು ಕೀರ್ತಿ, ಪ್ರಥಮ್ ಟಾಕ್ ಫೈಟ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ ಸೀಸನ್ 4 ರಲ್ಲಿ ಮೊದಲನೇ ವಾರವೇ ಮನೆಯಲ್ಲಿ ಕಾವೇರಿದ ಕಲಹಕ್ಕೆ ಕಾರಣವಾಗಿದೆ. ಹೆಸರಲ್ಲೇ ಕಿರಿಕ್ ಇದ್ದರೂ, ಒಳ್ಳೆ ಹುಡುಗನೆನಿಸಿಕೊಂಡಿರುವ ಕೀರ್ತಿ Read more… ಅಮರಾವತಿ: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಅಣ್ಣಾ ಕ್ಯಾಂಟೀನ್ ಆರಂಭವಾಗಿದೆ. ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು, ಅಮ್ಮ ಕ್ಯಾಂಟೀನ್ ಆರಂಭಿಸಿದ್ದು, ಕಡಿಮೆ ಬೆಲೆಯಲ್ಲಿ ತಿಂಡಿ ತಿನಿಸು ಸಿಗುತ್ತಿದೆ. ಇದೇ Read more… ಮತ್ತೋರ್ವ ಮುಗ್ಧೆ ಹೂವಯ್ಯನ ತಾಯಿ ನಾಗಮ್ಮನವರು. ಇವರು ಭಾರತದ ಲಕ್ಷಾವಧಿ ಸರಳ ಸ್ತ್ರೀಯರಲ್ಲಿ ಒಬ್ಬರು. ನಿಬಿಡವಾದ ಅರಣ್ಯದ ಮಧ್ಯವೇ ಇರುವ ಅಪರೂಪದ ಮನೆಗಳೊಂದರಲ್ಲಿ ಜನಿಸಿ, ಬೆಳೆದು, ಮದುವೆಯಾಗಿ ಅಲ್ಲಿಯೇ ತಮ್ಮ ಬಾಳಿನ ಕೊನೆಯನ್ನೂ ಕಾಣುತ್ತಾರೆ. ಮಗ ಮದುವೆಯಾಗದೆ ಉಳಿದಿರುವುದು ಸಹಜವಾಗಿಯೇ ಅವರಿಗೆ ದುಃಖದ ಸಂಗತಿಯಾಗಿತ್ತು. “ಮದುವೆಯಾಗು ಮದುವೆಯಾಗು” ಎಂದು ಮೇಲಿಂದ ಮೇಲೆ ಹೇಳುತ್ತಲೇ ಇದ್ದರು. ಆತ ಅದನ್ನು ಮುಂದೂಡುತ್ತಲೇ ಇದ್ದ. ಆದರೂ ಮಗ ಮದುವೆಯಾದಾನು ಎನ್ನುವ ಹಂಬಲದಿಂದ ತಾಯಿ ಏನು ಹೇಳುತ್ತಿದಳು ಎನ್ನುವುದನ್ನು ನೋಡಿ. “ನಾಗಮ್ಮನವರಿಗೆ ಪ್ರಪಂಚದ ಕಲ್ಯಾಣವೆಲ್ಲ ತಮ್ಮ ಮಗನ ಮದುವೆಯ ಮೇಲೆ ನಿಂತಹಾಗಿತ್ತು. ಎಲ್ಲಿ ಯಾರಿಗೆ ಏನು ಅನಾಹುತವಾದುದನ್ನು ಕೇಳಿದರೂ ಸರಿ “ಪ್ರಾಯಕ್ಕೆ ಬಂದವರು ಮದುವೆ ಆಗದಿದ್ದರೆ ಮತ್ತೇನಾಗ್ತದೆ?” ಎನ್ನುತ್ತಿದ್ದರು. ಒಮ್ಮೆ ಹೂವಯ್ಯ ಜಾರಿ ಬಿದ್ದು ಪೆಟ್ಟಾದಾಗಲೂ ’ಮದುವೆ ಮಾಡಿಕೊಂಡಿದ್ರೆ ಹೀಂಗೆಲ್ಲಾ ಅಗ್ತಿತ್ತೇನು?” ಎಂದರಂತೆ. ಇನ್ನೊಮ್ಮೆ ’ನಂದಿ’ ಎತ್ತು ಅಗಳಿಗೆ ಬಿದ್ದು ಕಾಲು ಮುರಿದುಕೊಂಡಾಗ “ನೀನು ಲಗ್ನಾಗಿದ್ದರೆ ಹೀಂಗೆಲ್ಲಾ ಆಗ್ಬೇಕಿತ್ತೇನೋ” ಈಗಲಾದ್ರೂ ಮಾಡಿಕೊಂಡ್ರೆ ಪಾಪ, ಆ ಗೋವಿನ ಕಾಲಾದ್ರೂ ಸರಿಯಾಗ್ತದೆ” ಎಂದು ಬುದ್ಧಿ ಹೇಳಿದರಂತೆ. ಮಳೆಯಾಗದಿದ್ದರೆ, ಮಳೆ ಹೆಚ್ಚಾಗಿ ಬಂದು ಗದ್ದೆಯ ಅಂಚು ಕೋಡಿಬಿದ್ದರೆ, ಅಡಕೆಯ ತೋಟಕ್ಕೆ ಕೊಳೆ ರೋಗ ಬಂದರೆ, ರಾತ್ರಿ ಗೂಬೆ ಕೂಗಿದರೆ, ನಾಯಿ ವಿಕಟವಾಗಿ ಬಳ್ಳಿಕ್ಕಿದರೆ, ಸಂತೆಯಲ್ಲಿ ಪದಾರ್ಥಗಳಿಗೆ ಬೆಲೆ ಹೆಚ್ಚಿದರೆ – ಎಲ್ಲಕ್ಕೂ ಹೂವಯ್ಯ ಮದುವೆಯಾಗದಿರುವುದೇ ಮುಖ್ಯ ಕಾರಣವೆಂದು ಹೇಳುತ್ತಿದ್ದರು. ಅವರಿಗೆ ಇನ್ನು ಎರಡು ಮೂರು ವರ್ಷಗಳಲ್ಲಿ ಯುರೋಪು ಖಂಡದಲ್ಲಿ ಘೋರಯುದ್ಧ ಪ್ರಾರಂಭವಾಗುತ್ತದೆ ಎಂದು ಗೊತ್ತಿದ್ದಿದ್ದರೆ, ಅದಕ್ಕೂ ತನ್ನ ಮಗ ಮದುವೆಯಾಗದಿರುವುದನ್ನೇ ಏಕಮಾತ್ರ ಕಾರಣವನ್ನಾಗಿ ಒಡ್ದುತ್ತಿದ್ದರೆಂದು ತೋರುತ್ತದೆ! ಈ ಮೇಲೆ ಹೇಳಿದ್ದೆಲ್ಲ ನಾನು ಮೇಲಿಂದ ಮೇಲೆ ಓದಿರುವ/ಓದುವ ಅವರ ಕಾನೂರು ಹೆಗ್ಗಡಿತಿ ಕಾದಂಬರಿಯ ಸಾರ. ಕನ್ನಡ ಮಾತ್ರವಲ್ಲ ಸಹೃದಯರಾದ ಎಲ್ಲರೂ ಮೆಚ್ಚುವ ಸಾಹಿತಿ ಕುವೆಂಪು ಅವರ ಕೃತಿ. ಕುವೆಂಪು ಬಹಳ ರಸವತ್ತಾಗಿ ಬರೆಯುತ್ತಾರೆ. ತುಂಬುತೂಕದ ಮಾತುಗಳು ಅವರವು. ಗಾಂಭೀರ್ಯಕ್ಕೆ ಎಲ್ಲಿಯೂ ಅಪಚಾರವಾಗದಂತೆ ಬರೆಯುವ ಅವರ ಹಾಸ್ಯ ನನಗೆ ಬಲು ಇಷ್ಟ. ವಿಷಯವೊಂದರ ಗಾಂಭೀರ್ಯತೆಯನ್ನು ಈ ರೀತಿಯಾಗಿ ಪರಿಶುದ್ಧವಾದ ಹಾಸ್ಯದ ಮಿಶ್ರಣದೊಂದಿಗೆ ವಿವರಿಸುವುದು ಕುವೆಂಪು ಅವರಂತಹ ರಸಾಭಿಜ್ಞರಿಗೆ ಮಾತ್ರ ಸಾಧ್ಯ. ತಾಯಿಯ ಅಂತರಂಗವೇನೋ ಹೀಗೆ ಇದ್ದರೂ ವಿಧಿಯ ಸಂಚು ಬೇರೆಯೇ ಇತ್ತು. ಮುಂದೆ ಹೂವಯ್ಯ ಮತ್ತು ಸೀತೆಗೆ ಮದುವೆಯೇ ಆಗದೆ ಅವರಿಬ್ಬರೂ ಪರಿಶುದ್ಧವಾದ ಅವಿವಾಹಿತ ಜೀವನವನ್ನು ನಡೆಸುವ ಒಂದು ಹಂತಕ್ಕೆ ಬರುತ್ತಾರೆ. ಅದೇ ಅವಸ್ಥೆಯಲ್ಲಿಯೇ ಕಾದಂಬರಿಯೂ ಮುಕ್ತಾಯವಾಗುತ್ತದೆ. ಇದೆಲ್ಲ ಸರಿ. ನಾನಿಲ್ಲಿ ಕುವೆಂಪು ಅವರ ಕುರಿತಾಗಲಿ, ಕಾದಂಬರಿಯ ಬಗ್ಗೆಯಾಗಿ ಅಥವಾ ಅದರ ಪಾತ್ರಗಳ ಬಗ್ಗೆಯಾಗಲಿ ವಿಮರ್ಶೆ ಮಾಡಹೊರಟಿಲ್ಲ. ನಾನು ಹೇಳಬೇಕಾಗಿರುವ ವಿಷಯವೇ ಬೇರೆ. ಅದೂ ಲೌಕಿಕ ಜಗತ್ತಿಗೆ ಸಂಬಂಧಿಸಿಲ್ಲ. ಪಾರಮಾರ್ಥಿಕ ಪ್ರಪಂಚಕ್ಕೆ ಸಂಬಂಧಿಸಿದೆ. ಪ್ರಪಂಚ ಯುದ್ಧದ ಬಗ್ಗೆ ಬಂದಂತಹ ಮಾತು ಹಾಗು ಕಾದಂಬರಿಯಲ್ಲಿ ಬಂದಂತಹುದೇ ಒಂದು ಒಂದು ಸಂದರ್ಭ ನನ್ನ ತಲೆಯಲ್ಲಿ ಅದನ್ನು ಓದುವಾಗಲೆಲ್ಲ ಬರುತ್ತದೆ. ಗೊಂದಲ ಪಡಬೇಡಿ, ಇದನ್ನು ಓದಿ. ಈ ಶತಮಾನವು ಇಬ್ಬರು ಅತ್ಯಂತ ಮುಗ್ಧರಾದ ಸಂತರನ್ನು ಕಂಡಿದೆ. ಮೊದಲನೆಯವರು ಉಡುಪಿಯ ಶ್ರೀವಿದ್ಯಾಮಾನ್ಯತೀರ್ಥರು ಎರಡನೆಯವರು ಮಂತ್ರಾಲಯದ ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು. ಮಂತ್ರಾಲಯದ ಗುರುಗಳ ಸಮೀಪದ ಒಡನಾಟ ನನಗೆ ನನ್ನ ಹಿರಿಯರ ಸುಕೃತದಿಂದ ದೊರಕಿತ್ತು. ಅವರ ಬಗ್ಗೆಯೇ ಸಾಕಷ್ಟು ಬರೆಯಲಿಕ್ಕೆ ಇದೆ. ಬರೆಯುವ ಬುದ್ಧಿ ಬರಬೇಕು. ಶ್ರೀವಿದ್ಯಾಮಾನ್ಯರ ಸಮೀಪದ ಒಡನಾಟ ನನಗೆ ದೊರಕಿರಲಿಲ್ಲ. ಆದರೆ ಅವರ ಮುಗ್ದತೆಯ ಬಗ್ಗೆ ಇನ್ನಿತರ ಹಿರಿಯರಿಂದ ಕೇಳಿ ಬಲ್ಲೆ. ಆ ರೀತಿಯಾಗಿ ಕೇಳಿರುವ ಕೆಲವು ಘಟನೆಗಳಲ್ಲಿ ಈ ಕೆಳಗಿನದು ಒಂದು. ಶ್ರೀವಿದ್ಯಾಮಾನ್ಯ ತೀರ್ಥರು ಬಾಲ ಮೇಧಾವಿಗಳು. ಮಧ್ವಶಾಸ್ತ್ರಕ್ಕೆ ಅವರು ತೋರಿದ ನಿಷ್ಠೆ ಅನನ್ಯ. ತಮ್ಮ ಗುರುಗಳಲ್ಲಿ ಸುಧಾಮಂಗಳವಾದ ನಂತರ ಉತ್ತರಾದಿಮಠದ ಸತ್ಯಧ್ಯಾನತೀರ್ಥರಲ್ಲಿ ಸುಧೆಯ ಪುನರ್ಮನನ ಹಾಗು ಚಿಂತನೆಗಾಗಿ ಹಲವಾರು ವರ್ಷವಿದ್ದ್ದದ್ದು ಬಹಳ ಜನಕ್ಕೆ ತಿಳಿದಿರುವ ವಿಷಯ. ಈ ಚಿಂತನೆ ಗಹನವಾಗಿ ನಡೆಯುತ್ತಿರುವಾಗಲೇ ಒಮ್ಮೆ ಅವರ ಮನದಲ್ಲಿ ಒಂದು ಅಭಿಪ್ರಾಯ ಉಂಟಾಯಿತು. ಅದೇನೆಂದರೆ, ಇಂಗ್ಲೀಷು ಭಾಷೆಯನ್ನು ಕಲಿಯುವುದು!. ಅದರ ಮೂಲಕ ಮಧ್ವಶಾಸ್ತ್ರದ ಸುವಾಸನೆಯನ್ನು ಇಂಗ್ಲೀಷಿನಲ್ಲಿಯೂ ಹೊರತರಬಹುದಲ್ಲ ಎನ್ನುವುದೇ ಇದರ ಹಿಂದೆ ಇದ್ದ ಸದಾಶಯವಾಗಿತ್ತು. ನೆನಪಿರಲಿ, ಈ ಅಭಿಪ್ರಾಯ ಅವರಿಗೆ ಉಂಟಾದಾಗ ಅವರಿಗೆ ಸುಮಾರು ೪೦ ವರ್ಷಗಳಷ್ಟು ವಯಸ್ಸಾಗಿತ್ತು. ಚಿಕ್ಕ ವಯಸ್ಸಿದ್ದಾಗಲೇ ಓದಬೇಕು ಎನ್ನುವ ಹಿಂಜರಿಕೆಯೆಲ್ಲ ಅವರಿಗೆ ಇರಲಿಲ್ಲ. ಸರಿ ಎ.ಬಿ.ಸಿ.ಡಿ. ಪ್ರಾರಂಭವಾಯಿತು. ಸ್ಲೇಟು ಬಳಪದಲ್ಲಿಯೇ ಇದನ್ನು ಪ್ರಾರಂಭಿಸಿದರು. ಕೆಲದಿನಗಳಲ್ಲಿಯೇ ಇದು ಕೆಲವು ವಿದ್ವಾಂಸರಿಗೆ ಗೊತ್ತಾಯಿತು. ಅವರು ಬಂದರು. “ಏನು ಸ್ವಾಮಿ ನೀವು ಮಾಡುತ್ತಿರುವ ಕೆಲಸ?” ಎಂದು ಕೇಳಿದರು. ವಿದ್ಯಾಮಾನ್ಯರ ಉತ್ತರ ಅವರಿಗೆ ಹಿಡಿಸಲಿಲ್ಲ. ಅದಕ್ಕೆ ಅವರು ಹೇಳಿದರು. “ಅದರ ಅಗತ್ಯವಾದರೂ ಏನು?” “ನಿಮ್ಮಂತಹವರು ಈ ರೀತಿಯಾದ ಕೆಲಸ ಮಾಡುತ್ತೀರೆಂದು ನಾವು ಎಣಿಸಿರಲಿಲ್ಲ.”. ಈ “ಈ ರೀತಿಯಾದ ಕೆಲಸ” ಎನ್ನುವ ಮಾತು ಶ್ರೀವಿದ್ಯಾಮಾನ್ಯರನ್ನು ಗೊಂದಲದಲ್ಲಿ ಕೆಡವಿತು. “ಏನು ಹಾಗೆಂದರೆ” ಎಂದು ವಿದ್ವಾಂಸರನ್ನು ಪ್ರಶ್ನಿಸಿದರು. ಆಗ ವಿದ್ವಾಂಸರು ಹೇಳಿದರು. “ನೀವು ಸಂನ್ಯಾಸಿಗಳು. ಇಂಗ್ಲೀಷನ್ನು ಕಲಿಯುವುದಾಗಲಿ ಮಾತನಾಡುವುದಾಗಲಿ ಸಲ್ಲದು. ನೀವು ಇಂಗ್ಲೀಷನ್ನು ಕಲಿಯಲು ಪ್ರಾರಂಭಿಸಿದಿರಿ ಹಾಗಾಗಿ ವಿಶ್ವದಲ್ಲಿ ಯುದ್ಧವು ಪ್ರಾರಂಭವಾಗಿದೆ” ಎಂದು. ಆಗ ಎರಡನೆಯ ವಿಶ್ವಯುದ್ಧವು ಘೋಷಿಸಲ್ಪಟ್ಟಿತ್ತು. ವಿದ್ವಾಂಸರು ಆ ವಾರ್ತೆ ಮುದ್ರಿತವಾಗಿದ್ದ ಪೇಪರನ್ನು ಶ್ರೀಗಳವರಿಗೆ ತೋರಿಸಿ ತಮ್ಮ ಮಾತಿಗೆ “ಆಧಾರವನ್ನು” ಒದಗಿಸಿಕೊಂಡರು! ಈ ಯುದ್ಧದ ಹಿನ್ನೆಲೆಯನ್ನೇ ತಿಳಿಯದಿದ್ದ ೪೦ವರ್ಷ ವಯಸ್ಸಿನ ಆ ಮಗುವು “ಅಯ್ಯೋ! ದೇವರೆ!, ನನ್ನಿಂದ ಜಗತ್ತು ಘೋರ ಪರಿಣಾಮಕ್ಕೆ ಒಳಗಾಗುವುದಾದಲ್ಲಿ ಇಂಗ್ಲೀಷನ್ನು ಕಲಿಯುವುದರ ಹವ್ಯಾಸವೇ ಬೇಡ” ಎಂದು ಸ್ಲೇಟು ಮತ್ತು ಬಳಪಗಳಿಗೆ ನಿವೃತ್ತಿಯನ್ನು ದಯಪಾಲಿಸಿಬಿಟ್ಟಿತು. ಇಂಗ್ಲೀಷು ಓದಿದರೆ ಜಗತ್ತಿನಲ್ಲಿ ಯುದ್ಧವಾಗುತ್ತದೆ ಎಂಬ ಮಾತನ್ನು ಪರಿಶೀಲನೆ ಸಹ ಮಾಡದೆ ಓದುವುದನ್ನೇ ಬಿಟ್ಟರು ಎನ್ನುವ ಮಾತು ಇತರರಿಗೆ ದಡ್ಡತನ ಎಂದೇ ಅನ್ನಿಸಬಹುದು. ಆದರೆ ಅದು ದಡ್ಡತನವಲ್ಲ; ಮುಗ್ಧತೆ. ಹಸುಗೂಸಿನ ಮನಸ್ಸಿನ ವ್ಯಕ್ತಿಯೋರ್ವನಿಗೆ ದಾರಿತಪ್ಪಿಸುವ ಮಾತನ್ನು ಹೇಳಿದರೆ ಆ ವ್ಯಕ್ತಿ ನಂಬಿಯೇ ನಂಬುತ್ತಾನೆ. ಆದರೆ ಆ ರೀತಿ ದಾರಿ ತಪ್ಪಿಸುವ ಮನಸ್ಸಿಗೆ ಏನೆಂದು ಹೇಳಬೇಕು? ಸರಳಮನಸ್ಕರನ್ನು ಮೋಸಗೊಳಿಸಿ ಪಡುವ ಆನಂದ ತಾಮಸವಲ್ಲದೆ ಇನ್ನೇನು? ಮೇಲಿನ ಪ್ರಶ್ನೆಗಳಿಗೆ ಉತ್ತರ ಸಿಗುವುದೇನೂ ಕಷ್ಟವಲ್ಲ. ಮೋಸವನ್ನು ಯಾಕೆ ಮಾಡಿದರು ಎನ್ನುವುದನ್ನು ಸುಲಭವಾಗಿಯೇ ತಿಳಿದುಕೊಳ್ಳಬಹುದು. ಆದರೆ ಉತ್ತರ ಸಿಗದೇ ಉಳಿಯುವ ಪ್ರಶ್ನೆಯೊಂದಿದೆ. ವಿದ್ಯಾಮಾನ್ಯರಂತಹ ನಿಷ್ಕಲ್ಮಶಚಿತ್ತರಿಗೂ ಈ ರೀತಿ ಮೋಸ ಮಾಡಿದ ವಿದ್ವಾಂಸರು ಯಾರು? Posted on February 24, 2015 February 24, 2015 Author ರಘುCategories ArticlesTags sushameendra, udupi, vidyamanya, world war, ವಿದ್ಯಾಮಾನ್ಯರುLeave a comment on ಮುಗ್ಧತೆ ಮತ್ತು ದಡ್ಡತನ ಹಾಗು ಮೋಸ ಕೊಹ್ಲಿಯನ್ನೇ ಹೋಲುತ್ತಿದೆ ಅಭಿಮಾನಿಯ ಕಟ್ಟಿಂಗ್..! _ Kannada Dunia _ Kannada News _ Karnataka News _ India News ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಅದನ್ನು ಒಂದು ಧರ್ಮದಂತೆ ಅಭಿಮಾನಿಗಳು ಆರಾಧಿಸುತ್ತಾರೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ‘ಕ್ರಿಕೆಟ್ ದೇವರು’ ಎಂದೇ ಕರೆಯಲಾಗುತ್ತದೆ. ತಮ್ಮ ನೆಚ್ಚಿನ ಆಟಗಾರರನ್ನು ಅನುಕರಿಸಲು ಅಭಿಮಾನಿಗಳು ಮುಂದಾಗುತ್ತಾರೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ನಿಂದಾಗಿ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವವಾಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ 10 ಮಿಲಿಯನ್ ಮಂದಿ ಫಾಲೋವರ್ಸ್ ಗಳನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ. ಈಗಾಗಲೇ ಹಲವು ದಾಖಲೆಗಳನ್ನು ಮಾಡಿರುವ ವಿರಾಟ್ ಕೊಹ್ಲಿ, ಐಪಿಎಲ್ ನ ಒಂದೇ ಸರಣಿಯಲ್ಲಿ 1,000 ಪೂರೈಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಪಾತ್ರರಾಗಲು ಕೇವಲ 81 ರನ್ ಬಾಕಿ ಇದೆ. ಈಗಾಗಲೇ 919 ರನ್ ಗಳಿಸಿರುವ ವಿರಾಟ್ ಕೊಹ್ಲಿ, ಇಂದು ನಡೆಯುವ ಐಪಿಎಲ್ ಪಂದ್ಯದಲ್ಲಿ 1,000 ರನ್ ಗಳ ದಾಖಲೆ ನಿರ್ಮಿಸುತ್ತಾರಾ ಎಂಬ ಕುತೂಹಲ ಮೂಡಿದೆ. ಈ ಮಧ್ಯೆ ವಿರಾಟ್ ಕೊಹ್ಲಿಯವರ ಕಟ್ಟಾ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಪ್ರತಿರೂಪ ಕಾಣುವಂತೆ ತನ್ನ ಹೇರ್ ಕಟ್ ಮಾಡಿಸಿಕೊಂಡು ಅಭಿಮಾನ ಮೆರೆದಿದ್ದಾನೆ. ಹಕೀಂ ಮಹಾತೋ ಎಂಬ ಈ ಅಭಿಮಾನಿಯ ಹೇರ್ ಕಟ್ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. Tags: hair cut _ IPL _ ಐಪಿಎಲ್ _ Virat kohli _ ವಿರಾಟ್ ಕೊಹ್ಲಿ _ ಅಭಿಮಾನಿ _ Fan _ ಹೇರ್ ಕಟ್ ಗೂಗಲ್ ಸಂಸ್ಥೆಗೆ ಬಿತ್ತು 5 ಅರಬ್ ಡಾಲರ್ ದಂಡ…! _ Kannada Dunia _ Kannada News _ Karnataka News _ India News ಆಂಡ್ರಾಯ್ಡ್ ಆಪ್ ಮತ್ತು ಸ್ಮಾರ್ಟ್ ಫೋನ್ ಗಳ ಸ್ವಾಮ್ಯತ್ವ ಹೊಂದಿರುವ ಗೂಗಲ್ ಕಂಪನಿ ವಿರುದ್ದ ಯೂರೋಪಿಯನ್ ಯೂನಿಯನ್ 4.3 ಬಿಲಿಯನ್ ಯೂರೋ (ಅಂದಾಜು 5 ಅರಬ್ ಡಾಲರ್) ದಂಡ ವಿಧಿಸಿದೆ. ಇದಕ್ಕೆ ಕಾರಣ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವ ಶೇಕಡಾ 90 ಅಪ್ಲಿಕೇಶನ್ ಗಳ ಮೇಲೆ ಗೂಗಲ್ ಹಿಡಿತದಿಂದಾಗಿ ಯಾವುದೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿದರೂ ಅದರಲ್ಲಿ ಗೂಗಲ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿರುವ ಕಂಪನಿಗಳ ಜಾಹಿರಾತುಗಳೇ ಕಂಡು ಬರುತ್ತಿದ್ದವು. ಇದರಿಂದ ಬೇರೆ ಕಂಪನಿಗಳು ನಷ್ಟದ ಹೊರೆ ಹೊರಬೇಕಾಗುತ್ತದೆ ಮತ್ತು ಇದು ಕಾನೂನಿಗೆ ವಿರುದ್ದವಾಗಿದೆ ಎಂಬ ಕಾರಣಕ್ಕೆ ಈ ದಂಡ ವಿಧಿಸಲಾಗಿದೆ. ಕಳೆದ ವರ್ಷ ಕೂಡ ಯೂರೋಪಿಯನ್ ಕಮಿಷನ್, ಗೂಗಲ್ ಶಾಪಿಂಗ್ ಸರ್ವಿಸ್ ಮೇಲೆ 2.7 ಬಿಲಿಯನ್ ಡಾಲರ್ ದಂಡ ವಿಧಿಸಿತ್ತು. ಈ ಬಾರಿಯೂ ದೊಡ್ಡ ಮೊತ್ತದ ದಂಡ ವಿಧಿಸಿದ್ದು, ಇದಕ್ಕೆ ಗೂಗಲ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. Tags: Google _ ಗೂಗಲ್ _ ಕಂಪನಿ _ fine _ ದಂಡ _ Advertisements _ ಜಾಹಿರಾತು ಅಗಸ್ಟ್ 1 ರಿಂದ ಇಲ್ಲಿ ಬೆಳಕಿನ ಮೆರವಣಿಗೆ ಅಗಸ್ಟ್ 1 ರಿಂದ ಇಂಗ್ಲೆಂಡಿನ ಬ್ಲ್ಯಾಕ್ ಪೂಲ್ ನಗರ ಬೆಳಕಿನೋಕುಳಿ ಹರಿಸುತ್ತದೆ. ಈ ಬೆಳಕಿನ ಹಬ್ಬ 66 ದಿನಗಳ ಕಾಲ ನಡೆಯುತ್ತದೆ. ನಗರದ ಕಡಲ ದಡದಲ್ಲಿ ನಡೆಯುವ ಈ Read more… ಮಂಗಗಳ ಕಾಟಕ್ಕೆ ಬೇಸತ್ತ ಗ್ರಾಮದ ಬಗ್ಗೆ ನಾವು ಕೇಳಿದ್ದೇವೆ. ಈಗ ನವಿಲಿನ ಕಾಟ ಶುರುವಾಗಿದೆ. ಬೆಳೆಗಳಿಗಲ್ಲ, ಮನುಷ್ಯರಿಗೆ. ಗರಿಬಿಚ್ಚಿ ಕುಣಿದ್ರೆ ನವಿಲನ್ನು ನೋಡಲು ಎರಡು ಕಣ್ಣು ಸಾಲದು. ಗರಿ Read more… ಈ ನಟನ ಫೋಟೋ ನೋಡಿ ಕಣ್ಣೀರಾಗಿದ್ದಾರೆ ಅಭಿಮಾನಿಗಳು _ Kannada Dunia _ Kannada News _ Karnataka News _ India News ಬಾಲಿವುಡ್ ನಟ ಇರ್ಫಾನ್ ಖಾನ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ತೂಕ ಇಳಿದಿದೆ. ಇರ್ಫಾನ್ ಹೊಸ ಫೋಟೋವನ್ನು ಅಭಿಮಾನಿಗಳಿಗಾಗಿ ಪೋಸ್ಟ್ ಮಾಡಿದ್ದಾರೆ. ಇರ್ಫಾನ್ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾರೆ. ಒಂದು ತಿಂಗಳ ಹಿಂದೆಯೇ ಇರ್ಫಾನ್ ತಮಗೆ ಕ್ಯಾನ್ಸರ್ ಇದೆ ಎನ್ನುವ ವಿಚಾರವನ್ನು ಟ್ವಿಟ್ ಮಾಡಿದ್ದರು. ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸುತ್ತಮುತ್ತಲಿನ ಜನರು, ಅಭಿಮಾನಿಗಳ ಬೆಂಬಲ ಹೋರಾಡುವ ಶಕ್ತಿ ನೀಡಿದೆ ಎಂದಿದ್ದರು. ಚಿಕಿತ್ಸೆಯ ಬಗ್ಗೆ ಟ್ವೀಟರ್ ಮೂಲಕವೇ ಹೆಚ್ಚಿನ ಮಾಹಿತಿ ನೀಡ್ತೇನೆ ಎಂದಿದ್ದರು. ಅದ್ರಂತೆ ನಗ್ತಿರುವ ಫೋಟೋವೊಂದನ್ನು ಇರ್ಫಾನ್ ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಬಾಲ್ಕನಿಯಿದೆ. ಅದ್ರಿಂದ ಹೊರ ಪ್ರಪಂಚ ನೋಡಬಹುದು. ಒಂದು ಕಡೆ ಆಸ್ಪತ್ರೆ, ಇನ್ನೊಂದು ಕಡೆ ಲಾರ್ಡ್ಸ್ ಕ್ರೀಡಾಂಗಣವಿದೆ. ನನ್ನ ವಾರ್ಡ್ ಮುಂದೆ ಕೋಮಾ ವಾರ್ಡ್ ಇದೆ ಎಂದು ಇರ್ಫಾನ್ ಟ್ವಿಟ್ ಮಾಡಿದ್ದಾರೆ. Tags: ಬಾಲಿವುಡ್ _ Treatment _ picture _ ಇರ್ಫಾನ್ ಖಾನ್ _ Irrfan Khan ಬಸ್ ಅಡಿಯಲ್ಲಿ ಕುಳಿತಿತ್ತು 10 ಅಡಿ ಉದ್ದದ ಹೆಬ್ಬಾವು…! _ Kannada Dunia _ Kannada News _ Karnataka News _ India News HomeLive NewsIndiaಬಸ್ ಅಡಿಯಲ್ಲಿ ಕುಳಿತಿತ್ತು 10 ಅಡಿ ಉದ್ದದ ಹೆಬ್ಬಾವು…! ದೆಹಲಿಯ ರಾಜ್ ಘಾಟ್ ನಲ್ಲಿ ಬಸ್ ಕೆಳಗೆ ಅವಿತು ಕುಳಿತಿದ್ದ 10 ಅಡಿ ಉದ್ದದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ಚಾಲಕ ಬಸ್ ಗೆ ಇಂಧನ ತುಂಬಿಸಲು ಮುಂದಾದಾಗ ಹೆಬ್ಬಾವು ಇರೋದು ಪತ್ತೆಯಾಗಿದೆ. ಬಸ್ ಅಡಿಯಲ್ಲಿ ಬರುತ್ತಿದ್ದ ಶಬ್ದ ಚಾಲಕನಿಗೆ ಶಾಕ್ ನೀಡಿದೆ. ಚಾಲಕ ಹತ್ತಿರಕ್ಕೆ ಹೋಗಿ ನೋಡಿದ್ದು, ಆಗ 10 ಅಡಿ ಉದ್ದದ ಹೆಬ್ಬಾವನ್ನು ಕಂಡೊಡನೆ ಚಾಲಕ ಆಘಾತಕ್ಕೊಳಗಾಗಿದ್ದಾನೆ. ಕೂಡಲೇ ಸಹಾಯವಾಣಿಗೆ ಕಾಲ್ ಮಾಡಿ ಮಾಹಿತಿ ನೀಡಿದ್ದಾರೆ. Tags: Bus _ ಬಸ್ _ Delhi _ ದೆಹಲಿ _ Driver _ ಚಾಲಕ _ ಹೆಬ್ಬಾವು _ Python antaranga (Kannada Blog) ಅಂತರಂಗ: "ಇಲ್ಲಿ" ಬಹಳ ಚೀಪ್, "ಅಲ್ಲಿ" ಬಹಳ ದುಬಾರಿ ಚೆನ್ನಾಗಿದೆ.. ನಿಮ್ಮಿಂದ ನಾನು ಕರ್ನಾಟಕದಲ್ಲಿ ನಡೆಯುತ್ತಿರುವ ಹೊಸ ಪ್ರಹಸನದ ಬಗ್ಗೆ ಲೇಖನವನ್ನು ಎದುರುನೋಡುತ್ತಿದ್ದೆ. ಬರೀರಲ್ಲ! ಅಮೆರಿಕದ ಔಷಧಿ ಕಂಪನಿಗಳ ಬಗ್ಗೆ ಅಮೇರಿಕದಲ್ಲೇ ವೈದ್ಯರಾಗಿರುವ ಗುರುಪ್ರಸಾದ್ ಕಾಗಿನೆಲೆ ತಮ್ಮ ಇತ್ತೀಚಿನ ಕಾದಂಬರಿ 'ಬಿಳಿಯ ಚಾದರ' ದಲ್ಲಿ ತುಂಬ ಚೆನ್ನಾಗಿ ಬರೆದಿದ್ದಾರೆ, ಬಿಡುವು ಸಿಕ್ಕರೆ ಓದಿ. ಕರ್ನಾಟಕದಲ್ಲಿ ನಡೀತಾ ಇರೋ ನಾಟಕದ ಬಗ್ಗೆ ಕಾಲಚಕ್ರದಲ್ಲಿ ಬರೆದಿದ್ದೆ ನೋಡಿದ್ರೋ ಇಲ್ವೋ ಗೊತ್ತಿಲ್ಲ. ’ಅಂತರಂಗ’ದಲ್ಲಿ ಮುಂದೆ ಯಾವಾಗ್ಲಾದ್ರೂ ಬರಿತೀನಿ, ಧನ್ಯವಾದ. ಗುರು ಅವರ ’ಬಿಳಿಯ ಚಾದರ’ ತರಿಸಿಕೊಂಡು ಎರಡು ಚಾಪ್ಟರ್ ಓದಿ ಬದಿಗಿಟ್ಟಿದ್ದೇನೆ, ಇನ್ಯಾವತ್ತು ಅದಕ್ಕೆ ಗ್ರಹಚಾರ ಬಂದು ಅದನ್ನು ಮುಗಿಸುತ್ತೇನೋ ಗೊತ್ತಿಲ್ಲ :-) ಬೆಂಗಳೂರು ಗ್ರಾಮಾಂತರ ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ 13 ಬಾಂಗ್ಲಾದೇಶಿಗರನ್ನು ಬಂಧಿಸಿದ್ದಾರೆ. ಕೊಮ್ಮಸಂದ್ರದ ನಾಗೇಶ್‌ ಎಂಬುವವರ ಜಮೀನಿನಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದ ಶಫಿಕುಲ್, ಮೊಹಮದ್ ರಾಖಿಬ್, ಮೊಹಮದ್ ಶಾಯಿನ್ಸ್, ಮೊಹಮದ್ ಹಬೀಬ್, ಮೊಹಮದ್ ಶಫೀಕುಲ್, ಮೊಹಮದ್ ಸದ್ದಾಂ ಹುಸೇನ್, ಮೊಹಮದ್ ಆರೀಫ್, ತನಿಯಾ, ಕಾಕೀಲಿ, ಮೌಲ್ ಶೂಮಿ, ಅಸ್ಮಾ ಬಂಧಿತರು. ISD ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಆ.22ರಂದು ಪೊಲೀಸರು ಬಾಂಗ್ಲಾದೇಶದ ಶೋಬಿಕುಲ್ ಇಸ್ಲಾಂನನ್ನು ಬಂಧಿಸಿದ್ದರು. ಆತನ ವಿಚಾರಣೆ ನಡೆಸಿದಾಗ ತನ್ನ ಜತೆ ಇನ್ನೂ 13ಮಂದಿ ಇದ್ದಾರೆ ಎಂದು ಬಾಯ್ಬಿಟ್ಟಿದ್ದ. ಮಗಳ ಮುಂದೆಯೇ ಕಣ್ಣೀರಿಟ್ಟ ಐಶ್ವರ್ಯಾ, ಕಾರಣ ಗೊತ್ತಾ? _ Kannada Dunia _ Kannada News _ Karnataka News _ India News HomeLatest Newsಮಗಳ ಮುಂದೆಯೇ ಕಣ್ಣೀರಿಟ್ಟ ಐಶ್ವರ್ಯಾ, ಕಾರಣ ಗೊತ್ತಾ? ಆ ಮಕ್ಕಳನ್ನು ಭೇಟಿ ಮಾಡಲು ಐಶ್ವರ್ಯಾ ರೈ, ಮಗಳು ಆರಾಧ್ಯಳ ಜೊತೆಗೆ ಸ್ಮೈಲ್ ಫೌಂಡೇಶನ್ ಗೆ ಬಂದಿದ್ದರು. ಅಲ್ಲಿಗೂ ಪತ್ರಕರ್ತರು ಹಾಜರಾಗಿದ್ದು ಐಶ್ವರ್ಯಾಗೆ ಬೇಸರ ಮೂಡಿಸಿತ್ತು. ಒಂದೇ ಸಮನೆ ಫೋಟೋ ಕ್ಲಿಕ್ಕಿಸುತ್ತಿದ್ದ ಪಾಪರಾಜಿಗಳಿಗೆ ಸುಮ್ಮನಾಗುವಂತೆ ಐಶ್ವರ್ಯಾ ಹತ್ತಾರು ಬಾರಿ ಸೂಚಿಸಿದ್ರು. ಆದ್ರೂ ಕ್ಯಾಮರಾಮೆನ್ ಗಳು ಸುಮ್ಮನಾಗದೇ ಇದ್ದಿದ್ರಿಂದ ಐಶ್ವರ್ಯಾ ಕಣ್ಣೀರು ಹಾಕಿದ್ರು. ಇದು ಪ್ರೀಮಿಯರ್ ಶೋ ಅಲ್ಲ, ಸಾರ್ವಜನಿಕ ಕಾರ್ಯಕ್ರಮ, ದಯವಿಟ್ಟು ಶಿಸ್ತಿನಿಂದ ವರ್ತಿಸಿ ಅಂತಾ ಅಳುತ್ತಲೇ ಐಶ್ವರ್ಯಾ ಮನವಿ ಮಾಡಿಕೊಂಡ್ರು. Tags: ಮುಂಬೈ _ photo _ ಐಶ್ವರ್ಯಾ ರೈ _ aishwarya _ Cry _ ಪಾಪರಾಜಿ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ _ Kannada Dunia _ Kannada News _ Karnataka News _ India News HomeLatest News64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡದ ಎರಡು ಚಿತ್ರಗಳು ಪ್ರಶಸ್ತಿ ಪಡೆದಿವೆ. ರಿಸರ್ವೇಷನ್ ಹಾಗೂ ಅಲ್ಲಮ್ಮ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಇದೇ ಮೊದಲ ಬಾರಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದ್ದಾರೆ. ಪ್ರಶಸ್ತಿ ವಿವರ: ಅತ್ಯುತ್ತಮ ಕನ್ನಡ ಚಿತ್ರ : ರಿಸರ್ವೇಷನ್ ಅತ್ಯುತ್ತಮ ತಮಿಳು ಚಿತ್ರ : ಜೋಕರ್ ಅತ್ಯುತ್ತಮ ನಟ: ಅಕ್ಷಯ್ ಕುಮಾರ್ ( ರುಸ್ತುಂ) ಉತ್ತರ ಪ್ರದೇಶ ‘ಮೋಸ್ಟ್ ಫಿಲ್ಮ್ ಫ್ರೆಂಡ್ಲಿ ಸ್ಟೇಟ್ ಕನ್ನಡದ ಅಲ್ಲಮ್ಮ ಚಿತ್ರಕ್ಕೂ ಪ್ರಶಸ್ತಿ ಬಂದಿದೆ. Tags: ಸೋನಂ ಕಪೂರ್ _ ಅಕ್ಷಯ್ ಕುಮಾರ್ _ Award _ ಪ್ರಶಸ್ತಿ _ national _ neerja ಗರ್ಭಿಣಿಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕ _ Kannada Dunia _ Kannada News _ Karnataka News _ India News ಮನೆಯಲ್ಲಿ ಒಂಟಿಯಾಗಿದ್ದ ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇಬಲ್ ರಿಪೇರಿ ನೆಪದಲ್ಲಿ ಬಂದಿದ್ದ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಕಾಟನ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ 27 ವರ್ಷದ ಮುನಿರೆಡ್ಡಿ ಅಲಿಯಾಸ್ ಮಹೇಶ್ ಬಂಧಿತ ಆರೋಪಿ. ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಮಹಿಳೆ ಮನೆಯಲ್ಲಿ ಟಿವಿ ಸರಿಯಾಗಿ ಬರುತ್ತಿರಲಿಲ್ಲ. ಈ ಬಗ್ಗೆ ಕೇಬಲ್ ಆಪರೇಟರ್ ಗೆ ದೂರು ನೀಡಿದ್ದರು. ಅದರಂತೆ ರಿಪೇರಿಗೆ ಬಂದು ಹೋಗಿದ್ದ ಆರೋಪಿ ಮಹೇಶ್, ಆಕೆ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಕೇಬಲ್ ಸರಿಯಾಗಿ ಬರುತ್ತಿದೆಯಾ ಎಂದು ನೋಡಲು ಬಂದಿರುವುದಾಗಿ ಒಳಗೆ ಬಂದಿದ್ದು, ಆಗ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ. ಮಹಿಳೆ ಮನೆಯವರು ಬಂದ ನಂತರ ವಿಷಯ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡಿರುವ ಕಾಟನ್ ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಉಗ್ರಪ್ಪ, ಮಾಜಿ ಸಚಿವೆ ಮೋಟಮ್ಮ ಮೊದಲಾದವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. Tags: Rape _ ಅತ್ಯಾಚಾರ _ ಗರ್ಭಿಣಿ _ Police _ ಪೊಲೀಸ್ _ Arrest _ ಬಂಧನ _ Pragnancy ಬ್ರಾವೋ ಹಾಡಿಗೆ ಧೋನಿ ಪುತ್ರಿಯ ಡಾನ್ಸ್ _ Kannada Dunia _ Kannada News _ Karnataka News _ India News ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯಷ್ಟೇ ಅವರ ಮಗಳು ಜೀವಾ ಕೂಡಾ ಪ್ರಸಿದ್ಧಿ ಪಡೆದಿದ್ದಾಳೆ. ಈಗ ಜೀವಾ ಮತ್ತೊಮ್ಮೆ ತನ್ನ ಟ್ಯಾಲೆಂಟ್ ತೋರಿಸಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಐಪಿಎಲ್ ನಲ್ಲಿ ಬ್ಯುಸಿಯಾಗಿರುವ ಎಲ್ಲಾ ಆಟಗಾರರು, ಒಂದು ಬ್ರೇಕ್ ತೆಗೆದುಕೊಂಡು ಮಸ್ತಿ ಮಾಡಿದ್ದಾರೆ. ಅದ್ರಲ್ಲಿ ತಮ್ಮ ಮಕ್ಕಳನ್ನು ಸೇರಿಸಿಕೊಂಡಿದ್ರು. ಈ ಪಾರ್ಟಿಯಲ್ಲಿ ವಿಂಡೀಸ್ ಕ್ರಿಕೆಟಿಗ ಮತ್ತು ಡಿಜೆ ಆಗಿರುವ ಬ್ರಾವೋ, ಅವರ ಸುಪ್ರಸಿದ್ಧ ಚಾಂಪಿಯನ್ ಹಾಡು ಹಾಡ್ತಿದ್ರೆ, ಧೋನಿ ಪುತ್ರಿ ಜೀವಾ, ರೈನಾ ಪುತ್ರಿ ಗ್ರೆಸಿಯಾ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಕೆಲದಿನಗಳ ಹಿಂದಷ್ಟೇ ಹಾಲಿವುಡ್ ಹಾಡೊಂದಕ್ಕೆ ಜೀವಾ ಹೆಜ್ಜೆ ಹಾಕಿದ ವಿಡಿಯೋವನ್ನು ಧೋನಿ ಇನ್ಸ್ಟಾಗ್ರಾಂ ನಲ್ಲಿ ಅಪ್ ಡೇಟ್ ಮಾಡಿದ್ರು. ಇದಕ್ಕೂ ಕೂಡಾ ಸಿಕ್ಕಾಪಟ್ಟೆ ಲೈಕ್ಸ್ ಬಂದಿತ್ತು. ಅಲ್ಲದೆ ಜೀವಾ ಹಾಡಿದ ಹಾಡು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಗಿಳಿ ಮಾಡಿದ ಎಡವಟ್ಟಿಗೆ ಬೇಸ್ತು ಬಿದ್ದ ಅಗ್ನಿಶಾಮಕ ದಳ _ Kannada Dunia _ Kannada News _ Karnataka News _ India News ಅವರು ಓಡೋಡಿ ಬಂದು ಯಾವ ಮನೆಗೆ ಬೆಂಕಿ ಬಿದ್ದಿದೆ ಎಂದು ಬಂದು ನೋಡಿದರೆ ಕಂಡಿದ್ದು ಗಿಳಿ! ಈ ಘಟನೆ ನಡೆದಿದ್ದು ಇಂಗ್ಲೆಂಡ್‌ನ ನಾರ್ಥಮ್ಟೋನ್‌ಶೈರ್‌ನಲ್ಲಿ. ಅಗ್ನಿಶಾಮಕದವರು ವಸತಿ ಸಮುಚ್ಛಯಕ್ಕೆ ಬಂದಾಗ ಎಲ್ಲಿಯೂ ಬೆಂಕಿ ಕಾಣಿಸಲಿಲ್ಲ. ಕೊನೆಗೆ ಅದರ ಸಿಬ್ಬಂದಿ ಹುಡುಕಾಡಿದಾಗ ಜಾಝ್ ಹೆಸರಿನ ಈ ಗಿಳಿ ಮಿಮಿಕ್ರಿಯನ್ನು ಪತ್ತೆ ಹಚ್ಚಲಾಯಿತು. ನಾವು ಬಂದಾಗ ಹಿನ್ನೆಲೆಯಲ್ಲಿ ಅಲಾರಾಂ ಕೇಳಿಸುತ್ತಿತ್ತು. ಆಗ ಇದು ಆಫ್ರಿಕನ್ ಬೂದು ಗಿಳಿಯದ್ದೇ ಕೆಲಸ ಎಂದು ಅರಿವಾಯಿತು. ಅದ್ಭುತವಾಗಿ ಸ್ಮೋಕ್ ಅಲಾರಾಂನ ಮಿಮಿಕ್ರಿ ಮಾಡುತ್ತಿತ್ತು ಎಂದು ವಾಚ್ ಕಮಾಂಡರ್ ನಾರ್ಮನ್ ಜೇಮ್ಸ್ ಹೇಳುತ್ತಾರೆ. Tags: Emergency _ ಪ್ರತಿಕ್ರಿಯೆ _ response _ parrot _ ಅನುಕರಣೆ _ ತುರ್ತು _ ಅಗ್ನಿಶಾಮಕ _ imitation _ smoke alarm _ firefighter ಗಿಳಿ _ ಸ್ಮೋಕ್ ಅಲಾರಾಂ ಕೆಸರಿನಲ್ಲೇ ಕಮಲ ಅರಳೋದು: ನರೇಂದ್ರ ಮೋದಿ _ Kannada Dunia _ Kannada News _ Karnataka News _ India News ಗುಜರಾತ್ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಇಂದಿನಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಗುಜರಾತ್ ಪ್ರವಾಸ ಕೈಗೊಂಡಿರುವ ಮೋದಿ ಮೊದಲು ಆಶಾಪುರ ದೇವಿ ದರ್ಶನ ಪಡೆದ್ರು. ಭುಜ್ ನಲ್ಲಿ ಜನರ ಕೈ ಕುಲುಕಿ ಮಾತನಾಡಿದ ಮೋದಿ, ಕಾಂಗ್ರೆಸ್ ಗೆ ಧನ್ಯವಾದ ಹೇಳಿದ್ರು. ಕಾಂಗ್ರೆಸ್ ಜನರನ್ನು ಗೊಂದಲಕ್ಕೀಡು ಮಾಡಿದೆ. ನಮ್ಮ ಮೇಲೆ ಕೆಸರೆರಚಿದೆ. ಕೆಸರಿನಲ್ಲಿಯೇ ಕಮಲ ಅರಳುವುದು ಎಂದು ಮೋದಿ ಹೇಳಿದ್ದಾರೆ. ಭುಜ್ ನಂತ್ರ ಗುಜರಾತ್ ನಲ್ಲಿ ಮೋದಿ ಮೂರ್ನಾಲ್ಕು ರ್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭುಜ್ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮೋದಿ, ಗುಜರಾತ್ ಜನರು ಎಂದೂ ಕಾಂಗ್ರೆಸನ್ನು ಕ್ಷಮಿಸುವುದಿಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡಿದೆ ಎಂದು ಗುಡುಗಿದ್ರು. ಗುಜರಾತಿನ ಮೂಲೆ ಮೂಲೆಗೆ ಹೋಗಿ ಮತ ಕೇಳುತ್ತೇನೆಂದು ಮೋದಿ ಹೇಳಿದ್ರು. ಪ್ರಚಾರ ಕಾರ್ಯಕ್ಕೆ ಧುಮುಕುವ ಮುನ್ನವೇ ಮೋದಿ ತಮ್ಮ ಪ್ರಚಾರದ ಪಟ್ಟಿಯನ್ನು ಟ್ವಿಟ್ ಮಾಡಿದ್ದಾರೆ. ಭುಜ್ ನಿಂದ ರ್ಯಾಲಿ ಆರಂಭ ಮಾಡಲಿದ್ದೇನೆಂದು ಮೋದಿ ಟ್ವಿಟರ್ ನಲ್ಲಿ ಮೊದಲೇ ಮಾಹಿತಿ ನೀಡಿದ್ದರು. ಡಿಸೆಂಬರ್ 9 ಮತ್ತು 14ರಂದು ಗುಜರಾತ್ ವಿಧಾನಸಭೆಗೆ ಮತದಾನ ನಡೆಯಲಿದ್ದು, ನವೆಂಬರ್ 29ರವರೆಗೆ ಮೋದಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. Tags: ನರೇಂದ್ರ ಮೋದಿ _ Election _ ಪ್ರಧಾನ ಮಂತ್ರಿ _ Gujarat _ ಗುಜರಾತ್ _ Modi OMG..! ಪಡ್ಡೆಗಳ ಬೆವರಿಳಿಸ್ತಿದೆ ಹಾಟ್ ಪೋಸ್ಟರ್ _ Kannada Dunia _ Kannada News _ Karnataka News _ India News ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಹೆಚ್ಚಿಗೆ ಏನೂ ಹೇಳಬೇಕಾಗಿಲ್ಲ. ಸೆಕ್ಸ್ ಹಾಗೂ ಸಸ್ಪೆನ್ಸ್ ಗೆ ಅವರು ಫೇಮಸ್ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಮತ್ತೆ ಚರ್ಚೆಯಲ್ಲಿದ್ದಾರೆ ರಾಮ್ ಗೋಪಾಲ್ ವರ್ಮಾ. ಅವರು ಅಪ್ ಲೋಡ್ ಮಾಡಿರುವ ಫೋಟೋ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಫೋಸ್ಟರ್ ನೋಡಿಯೇ ಬೆವರುತ್ತಿದ್ದಾರೆ ಪಡ್ಡೆಗಳು. ಅದು ‘ಸಿಂಗಲ್ ಎಕ್ಸ್’ ಚಿತ್ರದ ಫೋಟೋ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಮೊದಲ ಕಿರುಚಿತ್ರ ‘ಸಿಂಗಲ್ ಎಕ್ಸ್’. ಒಂದು ಫೋಟೋವನ್ನು ವಿವಿಧ ಎಂಗಲ್ ನಲ್ಲಿ ಅಪ್ ಲೋಡ್ ಮಾಡಿರುವ ವರ್ಮಾ ಇದರ ಬಗ್ಗೆ ಮಾಹಿತಿ ಕೂಡ ನೀಡಿದ್ದಾರೆ. ವರ್ಮಾ ಅತಿ ಶೀಘ್ರದಲ್ಲಿ ಆನ್ಲೈನ್ ಥಿಯೇಟರ್ ಶುರುಮಾಡಲಿದ್ದಾರಂತೆ. ಥಿಯೇಟರ್ ನ (ಆರ್ ಜಿ ವಿ) ಆರಂಭ ‘ಸಿಂಗಲ್ ಎಕ್ಸ್’ ಕಿರುಚಿತ್ರದ ಮೂಲಕವಾಗಲಿದೆಯಂತೆ. ಈ ಥಿಯೇಟರಿನಲ್ಲಿ ಕೇವಲ ವರ್ಮಾ ಚಿತ್ರವೊಂದೇ ಅಲ್ಲ ಉಳಿದವರ ಚಿತ್ರ ಬಿಡುಗಡೆಗೂ ಅವಕಾಶವಿದೆಯಂತೆ. ರೋಮ್ಯಾಂಟಿಕ್ ಕಾಮಿಡಿ ಅಥವಾ ಸೆಕ್ಸ್ ಕಾಮಿಡಿ ಚಿತ್ರವನ್ನು ಅವರು ಈ ಥಿಯೇಟರ್ ನಲ್ಲಿ ಬಿಡುಗಡೆ ಮಾಡುವುದಿಲ್ಲವಂತೆ. ಅವರು ಸೆಕ್ಸ್ ಹಾಗೂ ಪ್ರೀತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇದಕ್ಕೆ ಕಾರಣವಂತೆ. ಹಾಗೇ ಆರ್ ಜಿ ವಿ ಟಾಕೀಸ್ ನಲ್ಲಿ ಕ್ರೀಡಾ ಚಿತ್ರವನ್ನು ಕೂಡ ರಿಲೀಸ್ ಮಾಡುವುದಿಲ್ಲವಂತೆ. ದೇವರ ಬಗ್ಗೆ ಕೂಡ ನಂಬಿಕೆ ಇಲ್ಲದ ವರ್ಮಾ, ಆ ಚಿತ್ರಗಳಿಗೂ ಅವಕಾಶ ನೀಡುವುದಿಲ್ಲವಂತೆ. ಆರ್ ಜಿ ವಿ ಯಲ್ಲಿ ಕಾಮಪ್ರಚೋದಕ, ಅಪರಾಧ, ಭಯಾನಕ ಚಿತ್ರಗಳನ್ನು ಅಭಿಮಾನಿಗಳು ನೋಡಬಹುದಂತೆ. Tags: ಬಾಲಿವುಡ್ _ ರಾಮ್ ಗೋಪಾಲ್ ವರ್ಮಾ _ ಕಿರುಚಿತ್ರ _ ram gopal verma _ rgv _ talkies short film ಕರೀಶ್ಮಾ ತನ್ನಾ _ Kannada Dunia _ Kannada News _ Karnataka News _ India News ಕ್ರಿಕೆಟ್ ಬಿಟ್ಟು ಕಬಡ್ಡಿ ಅಖಾಡಕ್ಕಿಳಿದ ಕಿಚ್ಚ ಸುದೀಪ್ _ 60SecondsNow ಕ್ರಿಕೆಟ್ ಬಿಟ್ಟು ಕಬಡ್ಡಿ ಅಖಾಡಕ್ಕಿಳಿದ ಕಿಚ್ಚ ಸುದೀಪ್ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಕಿಚ್ಚ ಸುದೀಪ್ ಎಂಟ್ರಿ ಸೀನ್ ಶೂಟಿಂಗ್ ಶುರುವಾಗಿದ್ದು ಕಿಚ್ಚ ಸುದೀಪ್ ಕಚ್ಚೆ ಹಾಕಿಕೊಂಡು ಕಬಡ್ಡಿ ಅಖಾಡದಿಂದ ಎಂಟ್ರಿ ಪಡೆದುಕೊಳ್ಳಲಿದ್ದಾರೆ. ಸದ್ಯ ಕಿಚ್ಚ ಕಬ್ಬಡ್ಡಿ ಆಡುತ್ತಿರುವ ಪೋಟೋಗಳನ್ನ ಬಿಡುಗಡೆ ಮಾಡಿದೆ ಸಿನಿಮಾತಂಡ. ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು ಕಿಚ್ಚನ ಲುಕ್ ಗೆ ಅಭಿಮಾನಿಗಳು ಮನಸೋತಿದ್ದಾರೆ.ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದು ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದಾರೆ. ಶಾಕಿಂಗ್ ! ಐಸಿಯು ನಲ್ಲೇ ಬಾಣಂತಿ ಮೇಲೆ ಅತ್ಯಾಚಾರ _ Kannada Dunia _ Kannada News _ Karnataka News _ India News ಹರಿಯಾಣದ ಜರ್ಜರ್ ಬಹದ್ದೂರ್ ನಗರದ ಖಾಸಗಿ ಆಸ್ಪತ್ರೆಗೆ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿಯನ್ನು ಹೆರಿಗೆ ನೋವಿನ ಕಾರಣದಿಂದ ದಾಖಲಿಸಲಾಗಿತ್ತು. ಆಕೆ ಹೆಣ್ಣುಮಗುವಿಗೆ ಜನ್ಮ ನೀಡಿ ಕೇವಲ 2 ಗಂಟೆಯಾಗಿತ್ತಷ್ಟೇ. ಐಸಿಯು ನಲ್ಲಿ ಆ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಆಸ್ಪತ್ರೆಗೆ ಎಂಟ್ರಿ ಕೊಟ್ಟ ದುಷ್ಕರ್ಮಿಯೊಬ್ಬ ಸೀದಾ ಐಸಿಯು ಒಳಗೆ ಹೋಗಿ ಹಸಿ ಬಾಣಂತಿ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಆತ ಐಸಿಯು ಒಳಗೆ ಹೋಗಿ ಕೆಲ ಸಮಯದ ನಂತರ ಹೊರಗೆ ಬರುವ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೊಲೀಸ್ ಅಧಿಕಾರಿಯ ಪತ್ನಿಯ ಮೇಲೆಯೇ ಅದರಲ್ಲೂ ಐಸಿಯು ನಲ್ಲಿ ಈ ಅಮಾನವೀಯ ಕೃತ್ಯ ನಡೆದಿರುವುದು ತಲ್ಲಣ ಮೂಡಿಸಿದ್ದು, ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ. Tags: Rape _ ಅತ್ಯಾಚಾರ _ Police _ ಪೊಲೀಸ್ _ Hariyana _ ಹರಿಯಾಣ _ ICU _ ಐಸಿಯು ಆಫ್ ಕ್ಲಾನ್ಸ್ ಹ್ಯಾಕ್ ಆಪಲ್ ಕ್ಲಾಷ್ - Mobhax ಆಫ್ ಕ್ಲಾನ್ಸ್ ಹ್ಯಾಕ್ ಆಪಲ್ ಕ್ಲಾಷ್ ರಲ್ಲಿ: ವರ್ಗವಿಲ್ಲದ್ದು ನಮ್ಮಿಂದ ಕೊನೆಯ, ಈ ಲೇಖನ ಹಂಚಿಕೊಳ್ಳಲು ದಯವಿಟ್ಟು, ಆಫ್ ಕ್ಲಾನ್ಸ್ ಹ್ಯಾಕ್ ಆಪಲ್ ಕ್ಲಾಷ್, ಈ ಉಪಕರಣವನ್ನು ಕೆಲಸಮಾಡುತ್ತಿದೆಯೋ ಎಂದು `ಇಲಿ ಕೆಫೆ' ವಿಶೇಷವೇನು ಗೊತ್ತಾ…? _ Kannada Dunia _ Kannada News _ Karnataka News _ India News HomeLive NewsInternational`ಇಲಿ ಕೆಫೆ’ ವಿಶೇಷವೇನು ಗೊತ್ತಾ…? ಸ್ಯಾನ್ ಫ್ರಾನ್ಸಿಸ್ಕೋದಲ್ಲೊಂದು ವಿಭಿನ್ನ ಕೆಫೆ ಓಪನ್ ಆಗಿದೆ. ಈ ಕೆಫೆಯಲ್ಲಿ ಇಲಿ ಜೊತೆ ಕುಳಿತು ನೀವು ಟೀ, ಕಾಫಿ ಕುಡಿಯಬಹುದಾಗಿದೆ. ಈ ಕೆಫೆಯ ಹೆಸರು ದಿ ರ್ಯಾಟ್ ಕೆಫೆ. ಇಲಿ ಪ್ರೇಮಿಗಳನ್ನು ಈ ಕೆಫೆ ಆಕರ್ಷಿಸುತ್ತಿದೆ. ಈ ಕೆಫೆಯಲ್ಲಿ ಇಲಿಗಳ ಜೊತೆ ನೀವು ಸ್ನೇಹ ಬೆಳೆಸಬಹುದಾಗಿದೆ. ಈ ಕೆಫೆಯಲ್ಲಿ ಒಂದು ಕಪ್ ಕಾಫಿ ಬೆಲೆ 50 ಅಮೆರಿಕನ್ ಡಾಲರ್. ಕಾಫಿ ಕುಡಿದ ನಂತ್ರ ಇಲಿ ಜೊತೆ ಸ್ನೇಹ ಬೆಳೆಸಬಯಸಿದ್ದರೆ ಇಲಿಯನ್ನು ನೀವು ಮನೆಗೆ ತರಬಹುದು. ಇಲಿಯನ್ನು ಜನರು ದತ್ತು ಪಡೆಯಲಿ ಎನ್ನುವ ಉದ್ದೇಶದಿಂದ ಈ ಕೆಫೆ ತೆರೆಯಲಾಗಿದೆ. ಕ್ಯಾಲಿಫೋರ್ನಿಯಾದ ಸಾಮಾಜಿಕ ಸಂಸ್ಥೆ Rattie Ratz ಈ ಕೆಫೆ ಓಪನ್ ಮಾಡಿದೆ. ಜುಲೈ ಒಂದರಿಂದ ಈ ಕೆಫೆ ಶುರುವಾಗಿದ್ದು ಜುಲೈ 8ರವರೆಗೆ ಮಾತ್ರ ತೆರೆದಿರಲಿದೆ. 8 ದಿನಗಳ ಕಾಲ ತೆರೆದಿರುವ ಈ ಕೆಫೆಯ ಟಿಕೆಟ್ ಒಂದು ಗಂಟೆಯಲ್ಲಿ ಮಾರಾಟವಾಗಿದೆಯಂತೆ. ಈ ಸಂಸ್ಥೆ ಬಳಿ 250ಕ್ಕೂ ಹೆಚ್ಚು ಸ್ಥಳೀಯ ಸಾಕಿದ ಇಲಿಗಳಿವೆ. 1998ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. Tags: Rat _ ಇಲಿ _ Company _ ಕೆಫೆ _ ಸ್ಯಾನ್ ಫ್ರಾನ್ಸಿಸ್ಕೋ _ francisco 'ಬಾಹುಬಲಿ' ಇಲ್ಲಿಯವರೆಗೆ ಗಳಿಸಿರೋದೆಷ್ಟು ಗೊತ್ತಾ..? _ Kannada Dunia _ Kannada News _ Karnataka News _ India News HomeLatest News‘ಬಾಹುಬಲಿ’ ಇಲ್ಲಿಯವರೆಗೆ ಗಳಿಸಿರೋದೆಷ್ಟು ಗೊತ್ತಾ..? ಕಳೆದ ವರ್ಷ (ಜುಲೈ 10, 2015) ಬಿಡುಗಡೆಯಾಗಿದ್ದ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ ಗಳಿಕೆ ಸೇರಿದಂತೆ ಹಲವು ವಿಭಾಗಗಳಲ್ಲಿ ದಾಖಲೆ ಮಾಡಿದೆ. ಯಾವುದೇ ಹಾಲಿವುಡ್ ಚಿತ್ರಗಳಿಗಿಂತ ಕಡಿಮೆಯಿಲ್ಲದಂತೆ ನಿರ್ಮಾಣವಾಗಿದ್ದ ಪ್ರಾದೇಶಿಕ ಭಾಷೆಯ ಈ ಚಿತ್ರ ಗಳಿಕೆಯಲ್ಲಿ ಬಾಲಿವುಡ್ ಚಿತ್ರಗಳ ಸರಿಸಮಾನವಾಗಿ ನಿಂತಿದೆ. ‘ಬಾಹುಬಲಿ’ ಇದುವರೆಗೂ 600 ಕೋಟಿ ರೂ. ಗಳನ್ನು ಗಳಿಕೆ ಮಾಡಿದೆ ಎನ್ನಲಾಗಿದ್ದು, ಬಾಲಿವುಡ್ ನ ಅತಿರಥ, ಮಹಾರಥರಾದ ಶಾರೂಕ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಚಿತ್ರಗಳ ಗಳಿಕೆಯ ಸ್ಥಾನದಲ್ಲಿ ನಿಂತಿದೆ. ‘ಬಾಹುಬಲಿ’ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ‘500 ಕೋಟಿ ಕ್ಲಬ್’ ಸೇರಿದ ಕಿರಿ ವಯಸ್ಸಿನ ನಟರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘ಬಾಹುಬಲಿ’ ಚಿತ್ರದ ಯಶಸ್ಸಿನ ನಾಗಾಲೋಟ ಇನ್ನೂ ಮುಂದುವರೆದಿದ್ದು, ಚೀನಾದ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಇದು ಬಿಡುಗಡೆಗೊಳ್ಳುತ್ತಿದೆ. ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಹತ್ಯೆ ಮಾಡಿದ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಇನ್ನೂ ಪ್ರೇಕ್ಷಕರ ಮನದಲ್ಲಿ ಕೊರೆಯುತ್ತಿದ್ದು, ಅದಕ್ಕೆ 2017 ರಲ್ಲಿ ಬಿಡುಗಡೆಯಾಗಲಿರುವ ‘ಬಾಹುಬಲಿ 2’ ರಲ್ಲಿ ಉತ್ತರ ಸಿಗಬಹುದೆಂದು ಹೇಳಲಾಗುತ್ತಿದೆ. ಅದೇನೇ ಇರಲಿ, ಪ್ರಾದೇಶಿಕ ಭಾಷೆಯ ಚಿತ್ರವೊಂದು ಈ ಮಟ್ಟಿಗಿನ ಯಶಸ್ಸು ಕಂಡಿರುವುದು ಅಚ್ಚರಿಯೇ ಸರಿ. Tags: Amir Khan _ ಅಮೀರ್ ಖಾನ್ _ Salman khan _ ಸಲ್ಮಾನ್ ಖಾನ್ _ Bahubali _ ಬಾಹುಬಲಿ _ ರಾಜಮೌಳಿ _ Rajamouli ಬಾರದ ಲೋಕಕ್ಕೆ ದರ್ಶನ್ ಅಭಿಮಾನಿ _ Kannada Dunia _ Kannada News _ Karnataka News _ India News ಶಿವಮೊಗ್ಗ: ವಿಡಿಯೋ ಕಾಲ್ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಮಾತನಾಡಿದ್ದ ಅಭಿಮಾನಿ ರೇವಂತ್ ಕೊನೆಯುಸಿರೆಳೆದಿದ್ದಾರೆ. ರೇವಂತ್, ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದಾರೆ. ಪ್ರತಿ ಹುಟ್ಟುಹಬ್ಬಕ್ಕೆ ಬೆಂಗಳೂರಿಗೆ ತೆರಳಿ ದರ್ಶನ್ ಅವರಿಗೆ ಶುಭಾಶಯ ಹೇಳುತ್ತಿದ್ದ ರೇವಂತ್ ಅವರಿಗೆ ದರ್ಶನ್ ಅಂದ್ರೇ ಪಂಚ ಪ್ರಾಣ. Tags: Shivamogga _ ಶಿವಮೊಗ್ಗ _ Hospital _ ಆಸ್ಪತ್ರೆ _ Darshan _ ದರ್ಶನ್ _ ಅಭಿಮಾನಿಗಳು _ Fan ಶಾರುಖ್ ಮನೆಯಲ್ಲಿ ಓಡಾಡ್ತಿದ್ಯಂತೆ ಸುಂದರ ದೆವ್ವ! _ Kannada Dunia _ Kannada News _ Karnataka News _ India News ಶಾರುಖ್ ಗೆ ಆ ಸುಂದರ ಭೂತವನ್ನು ನೋಡೋ ಆಸೆ. ಆದ್ರೆ ಎಪ್ರಿಲ್ 24ರಂದು ತನ್ನನ್ನು ನೋಡೋಕೆ ಥಿಯೇಟರ್ ಗೆ ಬನ್ನಿ ಎಂದ ಪಿಶಾಚಿ ಅಲ್ಲಿಂದ ಮಾಯವಾಗಿತ್ತು. ಅಷ್ಟಕ್ಕೂ ಅದು ನಿಜವಾದ ದೆವ್ವವಲ್ಲ. ನಟಿ ಅನುಷ್ಕಾ ಶರ್ಮಾ ಫಿಲ್ಲೌರಿ ಚಿತ್ರದ ಪ್ರಮೋಷನ್ ಗಾಗಿ ದೆವ್ವದ ಅವತಾರದಲ್ಲಿ ಬಂದಿದ್ಲು. ಶಾರುಖ್ ಕೂಡ ಈ ದೆವ್ವದ ಆಟವನ್ನ ಸಖತ್ ತಮಾಷೆಯಾಗಿ ವಿಡಿಯೋ ಮಾಡಿದ್ದಾರೆ. Tags: ಮನೆ _ ಮುಂಬೈ _ ದೆವ್ವ _ ghost _ ಶಾರುಖ್ _ Sharukh English-ಮಾಹಿತಿ@ತಂತ್ರಜ್ಞಾನ _ ಜನ ಸಾಮಾನ್ಯರತ್ತ ...,news ಫೋರ್ಬ್ಸ್ ಪಟ್ಟಿಯಲ್ಲಿ ಸಲ್ಮಾನ್ ಗಿಲ್ಲ ಸ್ಥಾನ..! _ Kannada Dunia _ Kannada News _ Karnataka News _ India News ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್’ ಚಿತ್ರ ಬಿಡುಗಡೆಗೊಂಡ ಮೂರು ದಿನಗಳಲ್ಲೇ ‘100 ಕೋಟಿ ಕ್ಲಬ್’ ಸೇರುವ ಮೂಲಕ ದಾಖಲೆ ಮಾಡಿದೆ. ಅಲ್ಲದೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಪ್ರಥಮ ಸ್ಥಾನದಲ್ಲಿದ್ದಾರೆ. ಆದರೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದ್ದು, ಇದರಲ್ಲಿ ಸಲ್ಮಾನ್ ಸ್ಥಾನ ಗಿಟ್ಟಿಸಿಕೊಂಡಿಲ್ಲ. ಫೋರ್ಬ್ಸ್ ನಿಯತಕಾಲಿಕೆ 2016 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ವಿಶ್ವದ 100 ಸೆಲೆಬ್ರಿಟಿಗಳ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಬಾಲಿವುಡ್ ನಟರಾದ ಶಾರೂಕ್ ಖಾನ್ ಹಾಗೂ ಅಕ್ಷಯ್ ಕುಮಾರ್ ಸ್ಥಾನ ಪಡೆದಿದ್ದಾರೆ. 221 ಕೋಟಿ ರೂಪಾಯಿ ಆದಾಯದೊಂದಿಗೆ ಶಾರೂಕ್ ಖಾನ್ 86 ನೇ ಸ್ಥಾನದಲ್ಲಿದ್ದರೆ, 211 ಕೋಟಿ ರೂ. ಆದಾಯದೊಂದಿಗೆ ಅಕ್ಷಯ್ ಕುಮಾರ್ 94 ನೇ ಸ್ಥಾನದಲ್ಲಿದ್ದಾರೆ. ಅಮೆರಿಕಾದ ಗಾಯಕ ಟೇಲರ್ ಸ್ವಿಫ್ಟ್ 1141 ಕೋಟಿ ರೂ. ಆದಾಯ ಗಳಿಸುವ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ರಿಯಾಲ್ ಮ್ಯಾಡ್ರಿಡ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ 4 ನೇ ಸ್ಥಾನದಲ್ಲಿದ್ದು, ಬ್ಯಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ 11 ನೇ ಸ್ಥಾನದಲ್ಲಿದ್ದಾರೆ. ಮಡೋನಾ 12 ನೇ ಸ್ಥಾನ ಪಡೆದುಕೊಂಡಿದ್ದಾರೆ. Tags: Bollywood _ ಬಾಲಿವುಡ್ _ ಶಾರೂಕ್ ಖಾನ್ _ Salman khan _ ಸಲ್ಮಾನ್ ಖಾನ್ _ Akshay kumar _ ಅಕ್ಷಯ್ ಕುಮಾರ್ _ ಫೋರ್ಬ್ಸ್ _ Forbes ಅಮಿತ್ ಮಿಶ್ರಾ _ Kannada Dunia _ Kannada News _ Karnataka News _ India News Homeಅಮಿತ್ ಮಿಶ್ರಾ ಮಾಧ್ಯಮಗಳು ಸಮಾಜ ಬದಲಾಯಿಸುವ ಶಕ್ತಿ ಹೊಂದಿವೆ– ಮೋದಿ _ Kannada Dunia _ Kannada News _ Karnataka News _ India News ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮಿಳುನಾಡು ಪ್ರವಾಸದಲ್ಲಿದ್ದಾರೆ. ಚೆನ್ನೈನಲ್ಲಿ ತಮಿಳು ದಿನಪತ್ರಿಕೆಯೊಂದರ ಅಮೃತ ಮಹೋತ್ಸವ ಸಮಾರಂಭದಲ್ಲಿ ಮೋದಿ ಭಾಗಿಯಾಗಿದ್ದಾರೆ. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಪಾಲ್ಗೊಂಡಿರುವ ಮೋದಿ ಭಾರತದ ಪತ್ರಿಕೆಗಳ ಬಗ್ಗೆ ಮಾತನಾಡಿದ್ದಾರೆ. ಪತ್ರಿಕೆಗಳು ಕೇವಲ ಸುದ್ದಿಯನ್ನು ನೀಡೋದಿಲ್ಲ. ಅವು ನಮ್ಮ ಯೋಚನೆಯನ್ನು ಬದಲಾಯಿಸುತ್ತವೆ. ಸಮಾಜವನ್ನು ಬದಲಾಯಿಸುವ ಶಕ್ತಿ ಮಾಧ್ಯಮಗಳಿಗಿವೆ ಎಂದು ಮೋದಿ ಹೇಳಿದ್ದಾರೆ. ಮಾಧ್ಯಮ ನಮ್ಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ.ಭಾರತೀಯ ಮಾಧ್ಯಮಗಳಿಗೆ ಬ್ರಿಟಿಷ್ ಸರ್ಕಾರ ಹೆದರಿತ್ತು ಎಂದು ಮೋದಿ ಹೇಳಿದ್ದಾರೆ. ಮಾಧ್ಯಮಗಳಲ್ಲಿ ನಡೆಯುತ್ತಿರುವ ಸ್ಪರ್ಧೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಎಂದಿದ್ದಾರೆ. ಸಮಾರಂಭಕ್ಕೂ ಮುನ್ನ ತಮಿಳುನಾಡು ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿಯನ್ನು ಮೋದಿ ಭೇಟಿಯಾಗಿದ್ದಾರೆ. ಮಳೆ ಹಾಗೂ ಬೆಳೆ ಹಾನಿಗಳ ಬಗ್ಗೆ ಮುಖ್ಯಮಂತ್ರಿಗಳಿಂದ ಪಿಎಂ ಮಾಹಿತಿ ಪಡೆದಿದ್ದಾರೆ. ಮಳೆ ಹಾನಿಯಿಂದ ತತ್ತರಿಸಿರುವ ಜನಕ್ಕೆ ಕೇಂದ್ರ ಸಂಪೂರ್ಣ ನೆರವು ನೀಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಕಾರ್ಯಕ್ರಮದ ನಂತ್ರ ಮೋದಿ ಮಾಜಿ ಸಿಎಂ ಕರುಣಾನಿಧಿಯವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಕರುಣಾನಿಧಿ ಆರೋಗ್ಯದಲ್ಲಿ ಏರುಪೇರಾಗ್ತಿದೆ. 2016ರ ನಂತ್ರ ಮೂರ್ನಾಲ್ಕು ಬಾರಿ ಕರುಣಾನಿಧಿ ಆಸ್ಪತ್ರೆಗೆ ಹೋಗಿ ಬಂದಿದ್ದಾರೆ. ಕರುಣಾನಿಧಿಯವರನ್ನು ಭೇಟಿಯಾಗಲಿರುವ ಮೋದಿ ಅವರ ಆರೋಗ್ಯ ವಿಚಾರಿಸಲಿದ್ದಾರೆ. ಸದ್ಯ ತಮಿಳುನಾಡಿನ ರಾಜಕೀಯದಲ್ಲಿಯೂ ಸಾಕಷ್ಟು ಬದಲಾವಣೆಯಾಗಿದ್ದು, ಈ ಮಧ್ಯೆ ಕರುಣಾನಿಧಿ-ಮೋದಿ ಭೇಟಿ ಮಹತ್ವ ಪಡೆದುಕೊಂಡಿದೆ. Tags: Narendra modi _ ನರೇಂದ್ರ ಮೋದಿ _ TamilNadu _ ತಮಿಳುನಾಡು _ ರಾಜಕೀಯ _ Media _ Politics _ ಮೀಡಿಯಾ _ ಕರುಣಾನಿಧಿ ಡೌನ್ಲೋಡ್ ಆಸ್ಟರ್ J1 ನಿರಂಕುಶ ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ & P3D - Rikoooo ಲೇಖಕ: ಡೇವಿಡ್ ಗರ್ವೂದ್ http://daveg.cbfsim.org/ ಪ್ರಸಿದ್ಧ ಪ್ರವಾಸಿ ವಿಮಾನ ಜೆ / 2 ನಿರಂಕುಶ ಪ್ರಭು ಸಂಪೂರ್ಣ ಪ್ಯಾಕೇಜ್ ಸ್ಥಳೀಯ ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ-SP3 & P1D. ನೂಕು ಮತ್ತು ಕನ್ನಡಿಯಂತಹ ಮ್ಯಾಪಿಂಗ್, ಮೂರು ಅಧಿಕೃತ ಪುನಃ ಬಣ್ಣ ಬಳಿಯುವುದಕ್ಕೆಂದು, ಸಂಪೂರ್ಣವಾಗಿ ಮಾದರಿಯಲ್ಲಿ ನಯವಾದ 3D ಎನ್ನುವುದು ಒಂದು ಮಾದರಿ ಒಳಗೊಂಡಿದೆ. ಡೇವ್ ಗರ್ವೂದ್ ಒಂದು ದೊಡ್ಡ ಧನ್ಯವಾದ ಅತ್ಯುತ್ತಮ ಕೆಲಸ. ಆಸ್ಟರ್ ಜೆ / 1 ನಿರಂಕುಶ Taylorcraft ಆಸ್ಟರ್ Mk.V. ಪಡೆದ ಮೂರು ಆಸನದ ಪ್ರಯಾಣಿಕರ ವಿಮಾನ ಆಗಿದೆ ಈ ವಿಮಾನ ಅನೇಕ ಉತ್ಪನ್ನಗಳ ಜನ್ಮ ನೀಡಿದರು ಮತ್ತು ವಿಶ್ವ ಸಮರ II ನಂತರ ತಕ್ಷಣ ಅತ್ಯಂತ ಯಶಸ್ವಿ ಬ್ರಿಟಿಷ್ ನಾಗರಿಕ ವಿಮಾನ ಉತ್ಪನ್ನಗಳು ಉಳಿದಿದೆ. ಆಸ್ಟರ್ J1 ನಿರಂಕುಶ ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ & P3D ಡೌನ್ಲೋಡ್ ಉನ್ನತ ಕಾಲೇಜುಗಳ ಬಗ್ಗೆ ತಿಳಿದುಕೊಳ್ಳುವ ಅತ್ಯಂತ ಪರಿಣಾಮಕಾರಿ ಮಾರ್ಗ asg-armed security guard (sssdc)ಅಥವಾ ಇತರ ಪರ್ಯಾಯ ವಹಿವಾಟು / ವೃತ್ತಿಪರ ಶಿಕ್ಷಣ, ಈ ಕಾಲೇಜುಗಳಲ್ಲಿ ನೇರವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳನ್ನು ಸಂಪರ್ಕಿಸುವುದು. ಭಾರತವು ವ್ಯಾಪಕ ಶ್ರೇಣಿಯ ವೃತ್ತಿಪರ ಪದವಿಗಳನ್ನು, ಡಿಪ್ಲೋಮಾಗಳನ್ನು ಮತ್ತು ವಿಶೇಷ ಕೋರ್ಸುಗಳನ್ನು ನೀಡುತ್ತಿರುವ ಹಲವಾರು ಕಾಲೇಜುಗಳನ್ನು ಹೊಂದಿದೆ.5ಕಾಲೇಜುಗಳು ನೀಡುತ್ತಿವೆasg-armed security guard (sssdc)ವೃತ್ತಿಪರ ಕೋರ್ಸ್ / ಡಿಗ್ರಿ. ಆದರೆ ನೀವು ನಿರ್ದಿಷ್ಟವಾಗಿ ಕಾಲೇಜುಗಳನ್ನು ಹುಡುಕಲು ಬಯಸಿದರೆ, ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. Asian Games : ಬ್ಯಾಡ್ಮಿಂಟನ್ : ಫೈನಲ್‍ನಲ್ಲಿ ಯಿಂಗ್ ವಿರುದ್ಧ ಸೋಲು – ಸಿಂಧುಗೆ ಬೆಳ್ಳಿ ಪದಕ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿ.ವಿ ಸಿಂಧು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಚೀನೀ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿ.ವಿ ಸಿಂಧು ಪ್ರವೇಶಿಸಿದ್ದಾರೆ. ಸೋಮವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ಜಪಾನಿನ ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ 500 ಟೂರ್ನಮೆಂಟಿನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತನ್ನು ಪ್ರವೇಶಿಸಿದ್ದಾರೆ. ಜಕಾರ್ತಾದಲ್ಲಿ ನಡೆದ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ವಿರುದ್ಧ ಸೈನಾ ನೆಹ್ವಾಲ್ ಜಯಗಳಿಸಿದ್ದಾರೆ. ಈ ಮೂಲಕ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಕಲರ್‌ ರನ್ ೨೦೧೮ ಕಾರ್ಯಕ್ರಮದ ಕೊನೆಯ ದಿನದಂದು ಜನರು ಐಫೆಲ್ ಟವರ್‌ ಎದುರು ಬಣ್ಣ ಎರಚಿ ಸಂತಸಪಟ್ಟಿದ್ದು ಹೀಗೆ 'ನಿನ್ನ ಕಾಲಲ್ಲಿ ಕೆಸರಿದೆ?' 'ನಿನ್ನ ಬಟ್ಟೆಯಲ್ಲಿ ಉಗುಳಿದೆ?' 'ನಿನ್ನ ಅಂಗಿಯಲ್ಲಿ ನೆತ್ತರಿದೆ?' 'ಹೂಂ... ಆಕಸ್ಮಿಕವಾಗಿ ದಾರಿಹೋಕನ ಉಗುರು ತಾಗಿದ್ದು'. 'ನಿನ್ನ ಮೈಮೇಲೆ ಮಣ್ಣಿದೆ? India ಟಾಪ್ 10 ಹೆಚಾಟಿಂಗ್ ಪಡ್ಸ್ & ಬೆಲ್ಟ್ಸ್ _ PriceDekho.com Top 10 ಹೆಚಾಟಿಂಗ್ ಪಡ್ಸ್ & ಬೆಲ್ಟ್ಸ್ India ಬೆಲೆ ನೋಟ ಟಾಪ್ 10 ಹೆಚಾಟಿಂಗ್ ಪಡ್ಸ್ & ಬೆಲ್ಟ್ಸ್ ಮೇಲೆ 21 August 2018 India ರಲ್ಲಿ. ಈ ಪಟ್ಟಿಯನ್ನು ಇತ್ತೀಚಿನ ಆನ್ಲೈನ್ ಪ್ರವೃತ್ತಿಗಳು ಮತ್ತು ನಮ್ಮ ವಿವರವಾದ ಸಂಶೋಧನೆ ಪ್ರಕಾರ ಸಂಕಲನ ಇದೆ. ಈ ಉತ್ಪನ್ನಗಳು ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಓದಲು ಮತ್ತು ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಬೆಲೆ ಹಂಚಿಕೊಳ್ಳಿ. ಟಾಪ್ 10 ಉತ್ಪನ್ನದ ಪಟ್ಟಿ India ಮಾರುಕಟ್ಟೆಯಲ್ಲಿ ಜನಪ್ರಿಯ ಉತ್ಪನ್ನಗಳನ್ನು ತಿಳಿಯಲು ಒಂದು ಉತ್ತಮ ದಾರಿ. ಟಾಪ್ ಟ್ರೆಂಡಿಂಗ್ ಹೆಚಾಟಿಂಗ್ ಪಡ್ಸ್ & ಬೆಲ್ಟ್ಸ್ India ಇನ್ ಜೆಸ್ಬ್ ಹ್೦೫ ಎಲೆಕ್ಟ್ರಿಕ್ ಹೆಚಾಟಿಂಗ್ ಬೆಲ್ಟ್ ಲಾರ್ಜ್ ವಿಥ್ ವಾಲಿಸ್ಟ್ ಬೆಲ್ಟ್ ಹೆಚಾಟಿಂಗ್ ಪ್ಯಾಡ್ Rs. 599 ಬೆಲೆಯ ಆಗಿದೆ. ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಕ್ರಮಬದ್ಧವಾಗಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೀಗೆ India ರಲ್ಲಿನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ India ಬೆಲೆ ಪಟ್ಟಿ Indian Rupee ಆಗಿದೆ ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ಬೆಲೆ ಮೇಲಿನ ಕೋಷ್ಟಕದಲ್ಲಿ. ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ಇತ್ತೀಚಿನ ಬೆಲೆಗೆ Jul 18, 2018ರಂದು ಪಡೆಯಲಾಯಿತು ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ಫ್ಲಿಪ್ಕಾರ್ಟ್, ಅಮೆಜಾನ್ ಲಭ್ಯವಿದೆ. ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ಕಡಿಮೆ ಬೆಲೆ 22,800 ಫ್ಲಿಪ್ಕಾರ್ಟ್, ಇದು 12.49% ಅಮೆಜಾನ್ (span class='priceicon'> 26,055) ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ - ಬಳಕೆದಾರ ವಿಮರ್ಶೆಗಳು ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ - ಧಾರಣೆ ಇತಿಹಾಸ ನಿಕೋನ್ ದ್೩೨೦೦ ಬಾಡಿ ವಿಥ್ ಆಫ್ S ಡ್ಸ್ ನಿಕ್ಕೋರ್ 18 ೫೫ಮ್ಮ್ F 3 5 5 ೬ಗ್ ವ್ರ್ ಈ ಲೆನ್ಸ್ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ವಿಶೇಷಣಗಳು ಅಡಿಷನಲ್ ಫೆಅತುರ್ಸ್ 24.2MP, 3inch screen, Full HDVideo Home / Sandalwood / ವದಂತಿ ಹಬ್ಬಬೇಡಿ : ಜನರಿಗೆ ಕಿಚ್ಚ ಸುದೀಪ್ ಮನವಿ ಬೆಂಗಳೂರು : ಕಾವೇರಿ ಗಲಾಟೆ ತಾರಕಕ್ಕೇರುತ್ತಿರುವ ಸಂದರ್ಭದಲ್ಲಿ ವದಂತಿಗಳನ್ನು ಹಬ್ಬಬೇಡಿ. ಈ ಮೂಲಕ ಹಿಂಸಾಚಾರಕ್ಕೆ ಮತ್ತಷ್ಟು ತುಪ್ಪ ಸುರಿಯಬೇಡಿ ಎಂದು ಕಿಚ್ಚ ಸುದೀಪ್ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ನಡೆದ ಹಿಂಸಾಚಾರದ ಬಗ್ಗೆ ಕಿಚ್ಚ ಟ್ವಿಟರ್‍ನಲ್ಲಿ ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ… Previous ಬೇಡ ಹಿಂಸಾಚಾರ, ಶಾಂತಿಯೇ ನಮ್ಮ ಮಂತ್ರ : ಜಗ್ಗೇಶ್, ಯಶ್, ರಮ್ಯಾ ಮನವಿ Next ನಾಳೆ ಕರ್ನಾಟಕ ಬಂದ್ ಇಲ್ಲ : ನಾಡಿದ್ದು ರೈಲ್ ರೋಖೋಗೆ ವಾಟಾಳ್ ಕರೆ ಪ್ಯಾನಸೋನಿಕ್ ೨೨ಕ್೪೦೦ಡ್ಸ್ 55 ೮೮ಸಿಮ್ 22 ಇಂಚೆಸ್ ಫುಲ್ ಹ್ದ್ ಲೆಡ್ ಟಿವಿ ಇತ್ತೀಚಿನ ಬೆಲೆಗೆ Jun 04, 2018ರಂದು ಪಡೆಯಲಾಯಿತು ರಾಜರತ್ನಂ ಅವರ 'ಎಂಡ್ಕುಡುಕ ರತ್ನ'ನ ಪದಗಳನ್ನು ಕೆಳಗಿನ link ನಿಂದ ಕೇಳಬಹುದು..... [Hardcore] Kannada Sex Stories ಕನ್ನಡ ಲೈಂಗಿಕ ಕಥೆಗಳು ಹೊಸ ಕೀಲಿಗಳು: ೌ, ೈ, ದ, ಜ ಮತ್ತು ಡ ಪ್ರಚಲಿತ ಪೋಸ್ಟ್‌ಗಳು (ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಶಿವಕೋಟ್ಯಾಚಾರ್ಯ ಎಂಬುವವನು ವಡ್ಡಾರಾಧನೆ ಎಂಬ ಕೃತಿ ರಚಿಸಿದ್ದಾನೆ. ಅದರಲ್ಲಿ ಹಲವಾರು ಕಥೆಗಳಿವೆ. ಸುಕುಮಾರಸ್ವಾಮಿಯ ಕಥೆ ಅವುಗಳಲ... (ಯಾವುದೇ ಶೀರ್ಷಿಕೆಯಿಲ್ಲ) ಎತ್ತಿನಹೊಳೆ ಎಂಬ ನೇತ್ರಾವತಿ ತಿರುವು ಯೋಜನೆ: ಹಿನ್ನೆಲೆ, ಮಳೆಯ ಲೆಕ್ಕಾಚಾರ ಮತ್ತು ಕಾನೂನು ಬಹಳ ದಿನಗಳಿಂದಲೂ ಎತ್ತಿನಹೊಳೆ ಯೋಜನೆಯ ಕುರಿತು ಒಂದು ಲೇಖನವನ್ನು ಬರೆಯಬೇಕೆಂದು ಯೋಚಿಸುತ್ತಲೇ ಇದ್ದೇನೆ. ದಾಖಲೆಗಳ ಕೊರತೆಯಿಂದಾಗಿ ಬರೆಯುವುದನ್ನು ಮುಂದೆ ಹಾಕುತ್... ಅಂತೂ ಬಂತು ಅಂತರ್ಜಲ ವಿಧೇಯಕ - ೨೦೧೧ ಜನ ಬೇಕಾಬಿಟ್ಟಿಯಾಗಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆದು ಮುಗಿಸುವವರೆಗೂ ಕಾದು, ಹೆಚ್ಚುಕಡಿಮೆ ಎಲ್ಲ ಮುಗಿದ ಮೇಲೆ, ಈಗ ಕರ್ನಾಟಕ ಸರಕಾರವು, ಕೊಳವೆ ಬಾವಿಗಳನ್ನು ಬೇಕಾಬ... ಎತ್ತಿನಹೊಳೆ ಕುರಿತ ಬೆಂಗಳೂರು ಸಭೆ: ಪಶ್ಚಿಮಘಟ್ಟ ಇನ್ನೂ ಅಪಾಯದತ್ತ? ಮೊನ್ನೆ ಶನಿವಾರ (ತಾ. 19-02-2016) ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಒಂದು ಸಭೆ ಬೆಂಗಳೂರಿ... ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ "ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ" ಎಂಬ ಸುದ್ದಿಗಳು ಪ್ರಕಟವಾದವು. "... ಅನುಮತಿ ಇಲ್ಲದ ಕಟ್ಟಡ: ಪುರಸಭೆಯ ಕ್ರಮ ಏನು? ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಮಂಗಳೂರು ಎಸ್. ಇ. ಜಡ್. ಕಂಪೆನಿಯದೆಂದು ಹೇಳಲಾದ ಬೃಹತ್ ಕಟ್ಟಡವನ್ನು ಅನುಮತಿ ಪ... ಎಸ್ ಇ ಝಡ್ ನೇತ್ರಾವತಿಯನ್ನು ತಿರುಗಿಸಲು ಹೊರಟಿದೆಯೇ? ಮಂಗಳೂರು ವಿಶೇಷ ಆರ್ಥಿಕ ವಲಯದ ವೆಬ್ ಸೈಟನ್ನು ನಾನು ನಿಯಮಿತವಾಗಿ ನೋಡುವುದಿಲ್ಲ. "ವಿಶೇಷ ಆರ್ಥಿಕ ವಲಯಕ್ಕೆ ನೀರೆಲ್ಲಿಂದ?" ಎಂಬ ಲೇಖನ ಬರೆದಾಗ ನೋಡಿದ್ದೆ. ಅ... ಇತ್ತೀಚಿಗೆ ಕೆಲವು ಪತ್ರಿಕೆಗಳಲ್ಲಿ "ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಎಮ್ ಎಸ್ ಇ ಜಡ್ ಪೈಪ್ ಲೈನ್ ಕಾಮಗಾರಿ ಪ್ರಾರಂಭ" ಎಂಬ ಸುದ್ದಿಗಳು ಪ್ರಕಟವಾದವು. "ವಂಶ" ಪತ್ರಿಕೆಯ ಮಿತ್ರರನ್ನು "ನಮ ಒರ ಪೋದು ತೂದು ಬರ್ಕನ?" (ನಾವು ಹೋಗಿ ನೋಡಿ ಬರೋಣವೆ?) ಎಂದು ಕೇಳಿದೆ. ಮಳೆಗಾಲವಾದರೂ ನಾವು ಹೋದಾಗ ಬಿಸಿಲಿತ್ತು. ಸರಪಾಡಿಯಲ್ಲಿ ಎಂ ಆರ್ ಪಿ ಎಲ್ ನ ಪಂಪ್ ಹೌಸೋ ಏನೋ ಒಂದಿದೆ. ಅದಕ್ಕಿಂತ ಮೊದಲೇ ಬಲಕ್ಕೆ ಹೊಸರಸ್ತೆ ಕಡಿದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಹಸಿ ಹಸಿ ಮಣ್ಣಿನ ರಸ್ತೆ. ಜೆಸಿಬಿ ಉಪಯೋಗಿಸಿ ರಸ್ತೆ ಮಾಡಿದ್ದರೆಂಬುದು ಯಾರಿಗೂ ಗೊತ್ತಾಗುವಂತಿತ್ತು. ಅದರಲ್ಲಿ ಸ್ವಲ್ಪ ದೂರ ನಡೆದ ಮೇಲೆ ತೆರೆದುಕೊಂಡಿದ್ದು ವಿಶಾಲವಾದ ಪ್ರದೇಶದಲ್ಲಿ ಶೇಖರಗೊಂಡಿದ್ದ ನೀರಿನ ದೃಶ್ಯ. ಮುಂದೆ ಎ ಎಂ ಆರ್ ಕಂಪೆನಿಯ ಅಣೆಕಟ್ಟು ಕಾಣುತ್ತಿತ್ತು. ನಮ್ಮೆದುರಿಗೆ ಕಾಣುತ್ತಿದ್ದುದು ಅದೇ ಅಣೆಕಟ್ಟಿನಲ್ಲಿ ಸಂಗ್ರಹಿಸಿದ್ದ ನೀರಿನ ರಾಶಿ. ನಾವು ಮುಟ್ಟಿದ್ದು ಒಂದು ಜೆಸಿಬಿ ನಿಂತಿದ್ದ ಸ್ಥಳವನ್ನು. ಸುತ್ತ ಅನೇಕ ಮರಗಳು ಬೇರು ಮೇಲಾಗಿ ಸೊಪ್ಪು ಒಣಗಿ ಉದುರಿ ಕಳಚಿಕೊಂಡು ಬೆತ್ತಲೆ ಅಸ್ತಿಪಂಜರಗಳಂತೆ ವಿಕಾರವಾಗಿ ಆಚೀಚೆ ಉರುಳಿಕೊಂಡಿದ್ದವು. ಕಪ್ಪು ಕಲ್ಲುಗಳನ್ನು ಒಡೆದು ತೆಗೆದಿರುವುದು (ಬಹುಶಃ ಡೈನಮೈಟ್ ಬಳಸಿ) ಸ್ಪಷ್ಟವಾಗಿಯೇ ಕಾಣುತ್ತಿತ್ತು. ಸ್ವಲ್ಪ ದೂರಕ್ಕೆ ಆಳವಾದ ಹೊಂಡದಲ್ಲಿ ಭೂಮಿಯ ಹೊಟ್ಟೆ ಬಗೆದು ಏನೋ ಕಾಮಗಾರಿ ನಡೆಸಿರುವುದೂ ಕಾಣುತ್ತಿತ್ತು. ಒಟ್ಟಿನಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಯಾವುದೋ ದೊಡ್ಡ ಕಾಮಗಾರಿಯ ಮುನ್ಸೂಚನೆಯಾಗಿ ಕಂಡವು. ಸಾಧ್ಯವಿದ್ದಷ್ಟು ಫೋಟೋಗಳನ್ನು ತೆಗೆದುಕೊಂಡು ನಾವು ಹಿಂದೆ ಬಂದೆವು. 2007 ರಲ್ಲಿಯೇ ಕರ್ನಾಟಕ ಸರ್ಕಾರ ಎಮ್ ಎಸ್ ಇ ಜಡ್ ಕಂಪೆನಿಗೆ "ನೇತ್ರಾವತಿ ಹಾಗೂ ಗುರುಪುರ ನದಿಗಳ ಮೇಲೆ ಗುರುತಿಸಲಾಗಿರುವ ಸ್ಥಳಗಳಲ್ಲಿ 4 ಬ್ಯಾರೇಜ್ ಗಳನ್ನು ನಿರ್ಮಿಸುವ ಮೂಲಕ ಸೂಕ್ತವಾಗಿ ನೀರನ್ನು ಸಂಗ್ರಹಿಸಿ ದಿನಂಪ್ರತಿ 15 ಎಂಜಿಡಿ ನೀರನ್ನು ಬಳಸಲು" 19 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಸರಕಾರ ನೀಡಿರುವ ಈ ಅನುಮತಿಯ ಆಧಾರದಲ್ಲಿಯೇ ಈಗ ಕಂಪೆನಿಯು ಕಾಮಗಾರಿಯನ್ನು ಪ್ರಾರಂಭಿಸಿದೆ ಎಂಬುದು ಸ್ಪಷ್ಟ. ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ, ಕಾಮಗಾರಿ ಪ್ರಾರಂಭಿಸುವ ಮುನ್ನ ಸರಕಾರ ವಿಧಿಸಿರುವ ಷರತ್ತುಗಳನ್ನು ಕಂಪೆನಿ ಪಾಲಿಸಿದೆಯೇ ಇಲ್ಲವೇ, ಒಂದು ವೇಳೆ ಇಲ್ಲದಿದ್ದರೆ, ಈ ಷರತ್ತುಗಳು ಅನುಷ್ಠಾನವಾಗುವಂತೆ ಮಾಡಬೇಕಾದ ಜವಾಬ್ದಾರಿ ಯಾರದ್ದು, ಅವರು ಏನು ಮಾಡುತ್ತಿದ್ದಾರೆ ಎನ್ನುವುದು. ಸರಕಾರ ಷರತ್ತುಗಳನ್ನೇನೋ ವಿಧಿಸಿದೆ. ಅದನ್ನು ಕಂಪೆನಿ ಪಾಲಿಸಬೇಕು, ಪಾಲಿಸುತ್ತದೆ ಎನ್ನುವುದು ಸಾಮಾನ್ಯ ತಿಳುವಳಿಕೆ. ಒಂದು ವೇಳೆ ಪಾಲಿಸದಿದ್ದರೆ? ಪಾಲಿಸದಿದ್ದರೆ, ಅಂತಿಮವಾಗಿ ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರಜೆಗಳದ್ದೇ. ಏಕೆಂದರೆ ಅಂತಿಮವಾಗಿ ಪೆಟ್ಟು ತಿನ್ನುವವರು ಅವರೇ. ಆದರೂ, ಸರಕಾರ ಎಂಬ ಒಂದು ವ್ಯವಸ್ಥೆ ಇದೆ, ಅಲ್ಲಿ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಅಧಿಕಾರಿಗಳನ್ನು ಸಂಬಳ ಕೊಟ್ಟು ನೇಮಿಸಲಾಗಿದೆ ಎಂಬುದರಿಂದ ಈ ಅಧಿಕಾರಿಗಳು ಹೇಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಲೇಬೇಕು. 1. ಯೋಜನೆ ಪ್ರಾರಂಭಿಸುವ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಮತ್ತು ಅರಣ್ಯ ಇಲಾಖೆಗಳಿಂದ ಅನುಮತಿ ಪಡೆಯತಕ್ಕದ್ದು 2. ನೇತ್ರಾವತಿ ಮತ್ತು ಕುಮಾರಧಾರಾ ನದಿಗಳ ಮೇಲೆ ಸಂಗ್ರಹಿಸಿ ಕೊಂಡೊಯ್ಯುವ ನೀರಿನಿಂದ ಸಂಸ್ಥೆಯು ಹಾದಿಗುಂಟ ಬರುವ ಪಟ್ಟಣಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ವ್ಯವಸ್ಥೆ ಮಾಡತಕ್ಕದ್ದು. (ಇಲ್ಲಿ ಕುಮಾರಧಾರಾ ಅಲ್ಲ, ಗುರುಪುರ ನದಿ ಎಂದಾಗಬೇಕು) ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ: ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು ಮಂಗಳೂರು ವಿ. ಆ. ವ. ಕಂಪೆನಿ ತನ್ನನ್ನು ಮಾಹಿತಿ ಹಕ್ಕು ವ್ಯಾಪ್ತಿಯಿಂದ ಹೊರಗಿಡಬೇಕೆಂದು ಹೈಕೋರ್ಟಿನಲ್ಲಿ ರಿಟ್ ಸಲ್ಲಿಸಿ ತತ್ಕಾಲಕ್ಕೆ ತನ್ನ ವ್ಯವಹಾರಗಳನ್ನು ನಿಗೂಢವಾಗಿ ನಡೆಸುತ್ತಿರುವುದು ನಿಮಗೆ ಗೊತ್ತೇ ಇದೆ. ಇದರಿಂದಾಗಿ ಮಾಹಿತಿಯನ್ನು ಅರಣ್ಯ ಇಲಾಖೆಯಿಂದ ಪಡೆಯುವುದು ನನಗೆ ಅನಿವಾರ್ಯವಾಯಿತು.ನಾನು ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಪ್ರಾರಂಭಿಸಿದೆ. ಏನು ಬರೆದರೂ, ಹೇಗೆ ಬರೆದರೂ ಅವರದ್ದು ಒಂದೇ ಹಟ: "ಕಂಪೆನಿ ಇಲ್ಲಿಯವರೆಗೂ ನಮ್ಮಿಂದ ಅನುಮತಿ ಕೇಳಿಲ್ಲ. ಅದು ಕೇಳಲಿ, ಆಗ ಅದನ್ನು ನಾವು ಪರಿಶೀಲಿಸುತ್ತೇವೆ". ಇಂಥ ಹೋರಾಟಗಳಲ್ಲಿ ನನಗಿಂತಲೂ ಆಳವಾಗಿ ತೊಡಗಿಕೊಂಡಿರುವ ಮಿತ್ರರೊಬ್ಬರ ಹತ್ತಿರ ಏನು ಮಾಡಬಹುದೆಂದು ಚರ್ಚಿಸಿದೆ. ಅವರೆಂದರು: "ಇಲಾಖೆಯಲ್ಲಿ ನಾನಿದ್ದರೆ ನಾನೂ ನಿಮಗೆ ಹಾಗೇ ಉತ್ತರಿಸುತ್ತಿದ್ದೆ". (ಸುಬ್ರಹ್ಮಣ್ಯದ ಪ್ರಕರಣದಲ್ಲಿ ನಾನು ಹೋರಾಟವನ್ನು ಅರ್ಧಕ್ಕೆ ಬಿಟ್ಟೆನೆಂದು ಅವರಿಗೆ ಅನ್ನಿಸಿರಬೇಕು. ಕೋರ್ಟಿಗೆ ಹೋಗಿ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಯಾಗುವವರೆಗೂ ಬಿಡಬಾರದು ಎಂಬುದು ಅವರ ದೃಷ್ಟಿಕೋನ. ನನಗೆ ಕೋರ್ಟಿನ ವ್ಯವಹಾರದ ಬಗ್ಗೆ ಭಯಂಕರ ಜಿಗುಪ್ಸೆ; ಅಷ್ಟೇ ಅಲ್ಲ, ವಕೀಲರಿಗೆ ಸುರಿಯಲು ನನ್ನ ಹತ್ತಿರ ಹಣವೂ ಇಲ್ಲ. ಇತ್ತ ಮರಗಳೇ ನಾಶವಾದ ಮೇಲೆ ಯಾರಿಗೆ ಶಿಕ್ಷೆಯಾಗಿ ಏನು ಪ್ರಯೋಜನ?) ನನಗೆ ಆ ಕ್ಷಣಕ್ಕೆ ಹೋರಾಟದ ಉತ್ಸಾಹ ಉಡುಗಿತು. ಕ್ರಮೇಣ, "ನನ್ನ ದಾರಿ ನನಗೆ" ಎಂದು ಮನಸ್ಸು ಗಟ್ಟಿ ಮಾಡಿಕೊಂಡೆ. ನನ್ನ ಪರಿಚಯದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಹತ್ತಿರ ಸಮಸ್ಯೆಯನ್ನು ಹೇಳಿ ಪ್ರಶ್ನೆ ಇಟ್ಟೆ: "ಇಂಥ ಪ್ರಕರಣಗಳಲ್ಲಿ ನಾನು ಕೊಟ್ಟ ಮಾಹಿತಿಯ ಆಧಾರದಲ್ಲಿ ಇಲಾಖೆ ಸ್ವಯಂಪ್ರೇರಿತವಾಗಿ ಮುಂದುವರಿಯುವುದು ಸಾಧ್ಯವಿಲ್ಲವೆ?" "ಸಾಧ್ಯ" ಎಂದರು ಅವರು. ಮನಸ್ಸಿಗೆ ಧೈರ್ಯವಾಯಿತು. ಇಲಾಖೆಯೊಂದಿಗೆ ನನ್ನ ತಕರಾರು ಮುಂದುವರಿಯುತ್ತಿದ್ದಂತೆ, ಪತ್ರಿಕೆಗಳಲ್ಲಿ "ಎಂ ಎಸ್ ಇ ಜಡ್ ಕಂಪೆನಿಯ ಪೈಪ್ ಲೈನ್ ಕಾಮಗಾರಿ ಪ್ರಾರಂಭವಾಗಿದೆ" ಎಂಬ ಸುದ್ದಿ ಪ್ರಕಟವಾಯಿತು. ಮೊದಲೇ ವಿವರಿಸಿದಂತೆ ಸ್ಥಳಕ್ಕೆ ಹೋಗಿ ನೋಡಿಬಂದು ಬಂಟ್ವಾಳದ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದೆ. ಜೊತೆಗೆ ಪತ್ರಿಕಾವರದಿಯನ್ನೂ ಇಟ್ಟಿದ್ದೆ. ಅವರಿಂದ ಉತ್ತರ ಬಂತು:".... ಸರಪಾಡಿ ಸಮೀಪದ ಬೊಳ್ಳಾಜೆಯಲ್ಲಿ ಸರಕಾರಿ ಜಾಗದಿಂದ ಅನುಮತಿ ಇಲ್ಲದೆ ಸಣ್ಣಪುಟ್ಟ ಗಿಡಮರಗಳನ್ನು ಕಡಿದಿರುವ ಬಗ್ಗೆ ಶ್ರೀ ಸೀತಾರಾಮ ಶೆಟ್ಟಿ..... ಇವರ ವಿರುದ್ಧ..... ತಕ್ಷೀರು ದಾಖಲಿಸಲಾಗಿದೆ" ಕಾಮಗಾರಿ ನಡೆಸುತ್ತಿರುವುದು ಮಂ ವಿ ಆ ವ ಕಂಪೆನಿ ಎಂಬುದಕ್ಕೆ ನಾನು ಸಾಕ್ಷಿ ಒದಗಿಸಿದ್ದರೂ, ತಕ್ಷೀರು ಬಿದ್ದದ್ದು ಸೀತಾರಾಮ ಶೆಟ್ಟರ ಮೇಲೆ. ಇರಲಿ. ಅದನ್ನು ಮುಂದೆ ನೋಡೋಣ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು "ಸಣ್ಣ ಪುಟ್ಟ ಗಿಡಮರಗಳ್ನ್ನು ಕಡಿಯಲಾಗಿದೆ" ಎಂದು ಸ್ವತಃ ಅರಣ್ಯಾಧಿಕಾರಿಯೇ ಹೇಳುತ್ತಿರುವುದು! ಯಾವ ಆಧಾರದಲ್ಲಿ ಅವರಿದನ್ನು ಹೇಳುತ್ತಿದ್ದಾರೆ? ಆ ಸ್ಥಳದಲ್ಲಿ ದೊಡ್ದ ಮರಗಳಿದ್ದು ಅವುಗಳನ್ನು ಯಾರಾದರೂ ಅಲ್ಲಿಂದ ಸಾಗಿಸಿರಬಾರದು ಯಾಕೆ? ಈ ಬಗ್ಗೆ ತನಿಖೆಯನ್ನು ಯಾರು ಮಾಡಿದ್ದಾರೆ? ಯಾರ ಮೇಲೆ ತಕ್ಷೀರು ದಾಖಲಿಸಿದ್ದಾರೋ ಅವರು "ಸಣ್ಣ ಪುಟ್ಟ ಗಿಡಮರಗಳನ್ನು ಕಡಿದಿದ್ದಾರೆ" ಎಂದು ಹೇಳುವ ಮೂಲಕ ಅವರು ಅಂಥಾ ದೊಡ್ಡ ಅಪರಾಧವನ್ನೇನೂ ಮಾಡಿಲ್ಲ ಎಂದು ಸೂಚಿಸಿ, ತಮ್ಮನ್ನೂ, ಯಾರಮೇಲೆ ತಕ್ಷೀರು ದಾಖಲಾಗಿದೆಯೋ ಅವರನ್ನೂ ಏಕಕಾಲದಲ್ಲಿ ರಕ್ಷಿಸಿಕೊಳ್ಳುವ ಉಪಾಯವಾಗಿ ಇದು ಕಾಣುವುದಿಲ್ಲವೆ?. ಇನ್ನು "ಕಡಿಯಲಾಗಿದೆ" ಎಂದರೇನರ್ಥ? ನಾವು ತೆಗೆದ ಫೋಟೋಗಳು ಸ್ಪಷ್ಟವಾಗಿ ತೋರಿಸುತ್ತಿವೆ ಅಲ್ಲಿ ಜೆಸಿಬಿ ಬಳಸಿ ಮರಗಳನ್ನು ಬೇರು ಸಮೇತ ಮಗುಚಲಾಗಿದೆ ಎಂಬುದನ್ನು. ಅಲ್ಲಿ ಜೆಸಿಬಿ ಕಾರ್ಯಾಚರಿಸುತ್ತಿರುವುದನ್ನು ಮುಚ್ಚಿ ಹಾಕಲು "ಕಡಿಯಲಾಗಿದೆ" ಎಂಬ ಶಬ್ದವನ್ನು ಅಧಿಕಾರಿ ಬಳಸುತ್ತಿದ್ದಾರೆಯೆ? ಏಕೆಂದರೆ ಕಡಿಯಲಾಗಿದೆ ಎಂದರೆ ಯಾವ ರಗಳೆಯೂ ಇಲ್ಲ. ಜೆಸಿಬಿ ಬಳಸಿ ಉರುಳಿಸಲಾಗಿದೆ ಎಂದರೆ ಜೆಸಿಬಿ ಯಾರದ್ದು, ಅದು ಸ್ಥಳದಲ್ಲಿ ಇತ್ತೆ, ಅದನ್ನು ಯಾಕೆ ಜಪ್ತು ಮಾಡಲಿಲ್ಲ ಇತ್ಯಾದಿ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡಬೇಕಾಗುತ್ತದೆ. ಕಡಿಯಲಾಗಿದೆ ಎಂದು ಬಿಟ್ಟರೆ ಆ ರಗಳೆಯೇ ಇಲ್ಲ ತಾನೆ? ಇನ್ನು "ತಕ್ಷೀರಿ"ನ ಕತೆ ಏನು? ತಕ್ಷೀರು ಹಾಕಿಸಿಕೊಂಡ ಶ್ರೀ ಸೀತಾರಾಮ ಶೆಟ್ಟರನ್ನು ನಾನು ಮಾತಾಡಿಸಿದೆ. ಅವರು ಕೃಷಿಕರು, ಜೊತೆಗೆ ಕಾಂಗ್ರೆಸ್ ಪಕ್ಷದವರು. ರಾಜಕೀಯದಲ್ಲಿ ನುರಿತವರು. ಅವರ ಮನೆ ಅಲ್ಲೇ ಹತ್ತಿರ ಇದೆಯಂತೆ. "ತಕ್ಷೀರಿ"ಗೆ ಅವರ ವಿವರಣೆ ಹೀಗೆ: "ಅಲ್ಲಿ ಮರಗಳನ್ನು ಕಡಿದಿದ್ದೇನೆ ಎಂದು ನನಗೆ ದಂಡ ಹಾಕುತ್ತಾರೆ. (ನಾನು ಒಂದು ಮರವನ್ನೂ ಕಡಿಯಲಿಲ್ಲ.) ಅಷ್ಟನ್ನು ನಾನು ಕಟ್ಟಬೇಕು. ನಂತರ ಫೈಲು ಮೇಲೆ ಡಿ ಎಫ್ ಓಗೆ ಹೋಗುತ್ತದೆ. ಅಲ್ಲಿ ಅವರು "ದಂಡ ಹಾಕಿದ್ದು ಕಡಿಮೆಯಾಯಿತು" ಅಂತ ಹೇಳಿ ಸ್ವಲ್ಪ ಜಾಸ್ತಿ ದಂಡ ಹಾಕುತ್ತಾರೆ. ಅಷ್ಟು ದಂಡ ಕಟ್ಟಿದರಾಯಿತು". ಇಷ್ಟಾದರೆ ತಕ್ಷೀರಿನ ಕತೆ ಮುಗಿಯಿತು! ಉರುಳಿದ ಮರಗಳ ಕತೆ ಏನು? ಬದಲಿಗೆ ಬೇರೆ ಸಸಿಗಳನ್ನು ಎಲ್ಲಿಯಾದರೂ ನೆಡುತ್ತಾರೆಯೆ? ಯಾರು ಕೇಳುವವರು? ( ಈ ಪ್ರಕರಣದಲ್ಲಿ ನಾನು ಕೇಳಿದ್ದೇನೆ. ನೋಡೋಣ ಏನು ಉತ್ತರ ಬರುತ್ತದೋ ಅಂತ) ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿ ಸ್ವಲ್ಪ ಸ್ಥಳ ಪರಿಶೀಲನೆ ಮಾಡಿದ್ದರೆ, ಮರ ಉರುಳಿಸಿರುವುದಲ್ಲದೆ, ಬಂಡೆಗಳನ್ನು (ಬಹುಶಃ ಡೈನಮೈಟ್ ಬಳಸಿ) ಒಡೆದಿರುವುದು, ಯಂತ್ರಗಳ ಮೂಲಕ ಹೊಳೆಯ ಬದಿಯಲ್ಲಿ ಗುಂಡಿ ತೆಗೆಯುತ್ತಿರುವುದು ಇದೆಲ್ಲ ಕಂಡೇ ಕಾಣುತ್ತಿತ್ತು. ಸೀತಾರಾಮ ಶೆಟ್ಟರಂಥ ರೈತರೊಬ್ಬರು ನಡೆಸಿರುವ ಕಾರುಭಾರು ಇದಲ್ಲ ಎಂದು ಯಾರಿಗೂ ಅರ್ಥವಾಗುವಂತಿತ್ತು. ನಮ್ಮ ಅರಣ್ಯ ಅಧಿಕಾರಿಗಳಿಗೆ, ಪಾಪ, ಇದ್ಯಾವುದೂ ಕಾಣಲೇ ಇಲ್ಲ! ಯಾವ ಶಕ್ತಿ ಇದೆಲ್ಲ ಕಾಣದಂತೆ ಅವರ ಕಣ್ಣು ಕಟ್ಟಿತೋ? ಇದನ್ನೆಲ್ಲ ನೋಡದಂತೆ ಅವರನ್ನು ತಡೆಹಿಡಿಯಿತೋ? ಸೀತಾರಾಮ ಶೆಟ್ಟರ ಮೇಲೆ ತಕ್ಷೀರು ಬಿತ್ತೇ ಬಿತ್ತು. ಇದೊಂದು ಅರಣ್ಯ ಇಲಾಖೆಯ ನುಡಿಮುತ್ತು. ಎಂ ಎಸ್ ಇ ಜಡ್ ಕಂಪೆನಿ ತನ್ನ ಪೈಪ್ ಲೈನ್ ಕಾಮಗಾರಿಗಾಗಿ ಮರಗಳನ್ನು ನಾಶ ಮಾಡುವ ಸಾಧ್ಯತೆ ಇದೆ ಎಂದೂ, ಮರಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದೂ ನಾನು ಸಾಕಷ್ಟು ಮೊದಲೇ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ದೆ. ಸಾಕಷ್ಟು ಪತ್ರಗಳನ್ನು ಬರೆದಿದ್ದೆ. ಕಂಪೆನಿ ಕರೆದಿದ್ದ ಟೆಂಡರಿನ ಪ್ರತಿ, ಅದು ಪೈಪುಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಲು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದಿರುವುದರ ದಾಖಲೆ ಇದೆಲ್ಲವನ್ನೂ ಅವರ ಗಮನಕ್ಕೆ ತಂದಿದ್ದೆ. ಇಷ್ಟು ಮಾಡಿದ್ದಕ್ಕೆ ಇಲಾಖೆ ನನ್ನನ್ನು ಅಭಿನಂದಿಸಲು ಮರೆಯಲಿಲ್ಲ. ಆದರೆ ಮಾಡಬೇಕಾದ ಕೆಲಸ ಮಾತ್ರ ಮಾಡಲಿಲ್ಲ. ದೇಶದ ದುರದೃಷ್ಟ, ಅಧಿಕಾರಿಗಳಿಗೆ ಮರಗಳ ರಕ್ಷಣೆಗಿಂತ ಇಲಾಖೆಯ ಪ್ರತಿಷ್ಠೆಯ ರಕ್ಷಣೆ ಹೆಚ್ಚು ಮುಖ್ಯವಾಯಿತು. ಹೀಗಾಗಿ ಬೊಳ್ಳಾಜೆಯ ಹಲವು ಮರಗಳು ಅಕಾಲ ಮರಣಕ್ಕೀಡಾದವು. ಅರಣ್ಯ ಅಧಿಕಾರಿಗಳ ಪ್ರತಿಷ್ಠಾಪೂಜಕ ನಿಲುವೇ ಈ ಮರಗಳ ಸಾವಿಗೆ ನೇರ ಕಾರಣ ಹೊರತು ಬೇರೇನೂ ಅಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಭಿಕ್ಷೆ ಬೇಡಬೇಕಾದವರು ಯಾರು ಎಂದು ಅವರೇ ತೀರ್ಮಾನಿಸಲಿ.ಇನ್ನು ಮುಂದೆ ಕಂಪೆನಿ ನಾಶ ಮಾಡಲಿರುವ ಮರಗಳನ್ನಾದರೂ ಉಳಿಸಲು ಕ್ರಮ ಕೈಗೊಂಡು ತಮ್ಮ ನುಡಿಮುತ್ತಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲಿ ಸಣ್ಣ ನೀರಾವರಿ ವಿಭಾಗ ಎಂಬ ಚಂಡಿ ಕಂಬಳಿ ಅರಣ್ಯ ಇಲಾಖೆಯ ಕತೆ ಹೀಗಾದರೆ ಸಣ್ಣ ನೀರಾವರಿಯದು ಇನ್ನೊಂದೇ ಕತೆ. ಪೈಪ್ ಲೈನ್ ಕಾಮಗಾರಿಯ ಕುರಿತಂತೆ ಬಹು ಮುಖ್ಯ ಜವಾಬ್ದಾರಿ ಇರುವುದು ಇದೇ ಇಲಾಖೆಗೆ. ಏಕೆಂದರೆ ಸರಕಾರಿ ಆದೇಶ ಸ್ಪಷ್ಟವಾಗಿ ಹೇಳುತ್ತದೆ: "ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಜಲಸಂಪನ್ಮೂಲ ಇಲಾಖೆಯ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರ ಅನುಮೋದನೆಯನ್ನು ಪಡೆದುಕೊಳ್ಳಬೇಕು ಹಾಗೂ ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಹಾಗೂ ಇತರೇ ಷರತ್ತುಗಳನ್ನು ಒಳಗೊಂಡ ಕರಾರನ್ನು ಮಾಡಿಕೊಳ್ಳತಕ್ಕದ್ದು ಮತ್ತು ಕಂಪೆನಿಯು ಅಗತ್ಯ ಮುಚ್ಚಳಿಕೆಯನ್ನು ಕಾರ್ಯಪಾಲಕ ಅಭಿಯಂತರರಿಗೆ ಬರೆದು ಕೊಡಬೇಕು" ನಾನು ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಅಭಿಯಂತರರಿಗೆ ("ಅಭಿಯಂತರ" ಎಂದು ಬರೆಯುವಾಗೆಲ್ಲ ನನಗೆ "ಬೆಂತರ" ಶಬ್ದ ನೆನಪಾಗುತ್ತದೆ. ಬೆಂತರ ಎಂದರೆ ಭೂತ. ನಿಜವಾಗಿ ಅಭಿಯಂತ ಎಂದಿರಬೇಕಾದ್ದನ್ನು ನಮ್ಮ ಅಧಿಕಾರಿಗಳು ಅಭಿಯಂತರ ಮಾಡಿಕೊಂಡಿದ್ದಾರೆ! ನನ್ನ ಅಭ್ಯಂತರ ಇಲ್ಲ ಅನ್ನಿ.) ಮಾಹಿತಿ ಹಕ್ಕಿನಲ್ಲಿ ಅರ್ಜಿ ಕೊಟ್ಟೆ: "ಸರಕಾರಿ ಆದೇಶ ಹೀಗೆ ಹೇಳುತ್ತಿದೆ; ನೀವು ಎಂ ಎಸ್ ಇ ಜಡ್ ನೊಂದಿಗೆ ಏನಾದರೂ ಒಪ್ಪಂದ ಮಾಡಿಕೊಂಡಿದ್ದೀರಾ? ಮುಚ್ಚಳಿಕೆ ಬರೆಸಿಕೊಂಡಿದ್ದೀರಾ? ಏಕೆಂದರೆ ಕಾಮಗಾರಿ ಪ್ರಾರಂಭವಾಗಿಬಿಟ್ಟಿದೆ" ಅಲ್ಲಿಂದ ಉತ್ತರ ಬಂತು: "... ಮಂಗಳೂರು ಎಸ್ ಇ ಜಡ್ ಕಂಪೆನಿಯೊಂದಿಗೆ ಈ ವಿಭಾಗದಿಂದ ಯಾವುದೇ ಕರಾರನ್ನು ಕೈಗೊಂಡಿರುವುದಿಲ್ಲ. ಹಾಗೂ ಇದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬಾರದಿರುವ ಕಾರಣ ಈ ವಿಷಯದಲ್ಲಿ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ" ನಿಮ್ಮ ಹೆಚ್ಚಿನ ಪತ್ರಗಳಿಗೆ ಇಲಾಖೆಯಿಂದ ಇಂಥ ಉತ್ತರ ಬರದಿದ್ದರೆ ಅದು ಸರಕಾರಿ ಇಲಾಖೆಯೇ ಅಲ್ಲ! "ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನೀವು ಅಲ್ಲಿ ಹೋಗಿ, ಇಲ್ಲಿ ಕೇಳಿ" ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿಗಳೇ ನಮ್ಮ ಎಲ್ಲ ಸರಕಾರಿ ಕಚೇರಿಗಳಲ್ಲಿ ತುಂಬಿ ಹೋಗಿದ್ದಾರೆ. ಇದನ್ನು ತಿಳಿದೇ ಮಾಹಿತಿ ಹಕ್ಕು 2005 ಕಾನೂನು "ಅರ್ಜಿಯು ನಿಮಗೆ ಸಂಬಂಧಪಡದೆ ಇದ್ದಲ್ಲಿ ಅದು ಯಾರಿಗೆ ಸಂಬಂಧಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ" ಎಂದು ವಿಧಿಸಿ ಇಂಥ ಅಧಿಕಾರಿಗಳ ಹೆಡೆಮುರಿ ಕಟ್ಟಿದೆ. ಆದರೆ ಹೆಚ್ಚಿನ ಅಧಿಕಾರಿಗಳಿಗೆ, ಅವರು ಯಾವ ಮಟ್ಟದ ಅಧಿಕಾರಿಯೇ ಆಗಿರಲಿ, ಈ ನಿಯಮದ ಅರಿವೇ ಇಲ್ಲ. ಸಣ್ಣ ನೀರಾವರಿ ವಿಭಾಗಕ್ಕೆ ಸರಕಾರದ ಅದೇಶವನ್ನು ಉದ್ಧರಿಸಿ ಪುನಃ ಬರೆದೆ: "ನಿಮಗೆ ಸಂಬಂಧಪಡದಿದ್ದರೆ ಯಾರಿಗೆ ಸಂಬಂಧ ಪಟ್ಟಿದೆಯೋ ಅವರಿಗೆ ಕಳಿಸಿಕೊಡುವುದು ನಿಮ್ಮದೇ ಜವಾಬ್ದಾರಿ. ನೀವು ಹಾಗೆ ಮಾಡದಿದ್ದಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಕೊಡುವುದು ನನಗೆ ಅನಿವಾರ್ಯವಾಗುತ್ತದೆ. ನಿಮ್ಮ ಉತ್ತರಕ್ಕಾಗಿ ಇನ್ನೂ ಹತ್ತು ದಿನಗಳು ಕಾಯುತ್ತೇನೆ" ಎಂದು. ಈ ಲೇಖನ ಬರೆಯುತ್ತಿದ್ದಂತೆ ಸಣ್ಣ ನೀರಾವರಿ ವಿಭಾಗದ ಕಾರ್ಯಕಾರಿ ಎಂಜಿನಿಯರರ ಉತ್ತರ ಬಂದಿದೆ. ಅವರು ನನ್ನ ಅರ್ಜಿಯನ್ನು ಹಾಸನದ ಜಲಮಾಪನ ವಿಭಾಗದ ಕಾರ್ಯಕಾರಿ ಎಂಜಿನಿಯರರಿಗೆ ಕಳಿಸಿಕೊಟ್ಟಿದ್ದಾರೆ. ಜೊತೆಗೆ ನನಗೆ ಹೀಗೆ ಸಲಹೆ ನೀಡಿದ್ದಾರೆ: "... ಈ ಕಛೇರಿಗೆ ವಿಷಯವು ಯಾವ ಕಛೇರಿಗೆ ಸಂಬಂಧಿಸಿದ್ದಾಗಿದೆ ಎಂಬುದು ನಿಖರವಾಗಿ ತಿಳಿದಿರದ ಕಾರಣ ಜಲಸಂಪನ್ಮೂಲ ಇಲಾಖೆಯೊಡನೆ ಸಂಪರ್ಕಿಸುವಂತೆ ಕೋರಿದೆ". "ನಮಗೆ ಗೊತ್ತಿಲ್ಲ, ನಮ್ಮನ್ನು ಕೇಳಬೇಡಿ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಓ ಅಗೋ ಅವರನ್ನು ಕೇಳಿನೋಡಿ" ಇಂಥ ಉತ್ತರಗಳು ನಮ್ಮ ಅಧಿಕಾರಿಗಳಿಗೆ ರಕ್ತಗತವಾಗಿ ಹೋಗಿರುವುದಕ್ಕೆ ಮತ್ತೊಂದು ಉದಾಹರಣೆ ಇದು. ಗೊತ್ತಿಲ್ಲ ಸರಿ. ತಿಳಿದುಕೊಳ್ಳಲು ಸಾಧ್ಯವಿಲ್ಲವೆ? ಮಂಗಳೂರಿನ ಕಾರ್ಯಕಾರಿ ಎಂಜಿನಿಯರರ ಕಛೇರಿಯಲ್ಲಿ ಫೋನ್ ಸೌಲಭ್ಯ ಇಲ್ಲವೆ? (ಈಗಂತೂ ಸರಕಾರವೇ ತನ್ನ ಹಲವು ಅಧಿಕಾರಿಗಳಿಗೆ ಮೊಬೈಲ್ ಫೋನ್ ಸೌಲಭ್ಯ ಒದಗಿಸಿರುವುದಾಗಿ ಕೇಳಿದ್ದೇನೆ). ತಮ್ಮದೇ ಇಲಾಖೆಯಲ್ಲಿ ಯಾರನ್ನು ವಿಚಾರಿಸಿದರೆ ಈ ವಿಷಯ ತಿಳಿಯಬಹುದು ಎಂಬುದೂ ಅವರಿಗೆ ಗೊತ್ತಿಲ್ಲವೆ? ಕೆಲಸ ಮಾಡದೆ ಇರುವುದಕ್ಕೆ ಕಾರಣ ಹುಡುಕುವ ವಿಷಯದಲ್ಲಿ ಗೌರವ ಡಾಕ್ಟರೇಟ್ ಇದ್ದರೆ ಅದನ್ನು ಮೊದಾಲು ಇಂಥವರಿಗೆ ಕೊಡಬಹುದೆಂದು ಕಾಣುತ್ತದೆ. ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ನನಗೆ ಸಲಹೆ ಕೊಡುತ್ತಿದ್ದಾರಷ್ಟೆ? ಯಾವ ಜಲಸಂಪನ್ಮೂಲ ಇಲಾಖೆ? ಅದರ ವಿಳಾಸ ಏನು? ಸಂಪರ್ಕಿಸಬೇಕಾದ ಅಧಿಕಾರಿ ಯಾರು? "ಜಲ ಸಂಪನ್ಮೂಲ ಇಲಾಖೆ" ಎಂದು ವಿಳಾಸ ಬರೆದು ಅಂಚೆಗೆ ಹಾಕಿದರೆ ಅಂಚೆಯವರು ಅದನ್ನು ಯಾರಿಗೆ ತಲುಪಿಸಬೇಕು? ಇಷ್ಟಕ್ಕೂ ಅವರು ಹೇಳುತ್ತಿರುವ ಜಲಸಂಪನ್ಮೂಲ ಇಲಾಖೆಯನ್ನು ಅವರೇ ಸಂಪರ್ಕಿಸಿ ನನಗೆ ಮಾಹಿತಿ ಯಾಕೆ ಕೊಡಬಾರದು? ಅದಿರಲಿ. ಜಲಸಂಪನ್ಮೂಲ ಇಲಾಖೆಯನ್ನು ಸಂಪರ್ಕಿಸಬೇಕೆಂಬ ವಿಷಯ ನನಗೆ ಮೊದಲೇ ಗೊತ್ತಿತ್ತು. ಕಳೆದ ಜೂನ್ ತಿಂಗಳಿನಲ್ಲಿಯೇ, ಈ ವಿಷಯದಲ್ಲಿ ಮಾಹಿತಿ ಕೋರಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಿಗೆ ಅರ್ಜಿ ಹಾಕಿದ್ದೆ. ಅವರ ಪರವಾಗಿ ಬೇರೊಬ್ಬರು ಅಧಿಕಾರಿ ಹೀಗೆ ಉತ್ತರ ಬರೆದರು: ".......ತಾವು ಅಪೇಕ್ಷಿಸಿರುವ.... ಮಾಹಿತಿಯನ್ನು ಮಂಗಳೂರು ವಿಶೇಷ ಅರ್ಥಿಕ ವಲಯ ಸಂಸ್ಥೆಯಿಂದಲೇ ನೇರವಾಗಿ ಪಡೆದುಕೊಳ್ಳಬಹುದೆಂದು ಈ ಮೂಲಕ ತಮಗೆ ತಿಳಿಸಲು ನಿರ್ದೇಶಿತನಾಗಿದ್ದೇನೆ". ಇವರು ಕರ್ನಾಟಕ ಸರಕಾರದ ಇಲಾಖಾ ಕಾರ್ಯದರ್ಶಿ. ಬಹುಶಃ ಐ.ಎ.ಎಸ್. ಮಾಡಿರುವವರು. ಇವರಿಗೆ ಮಾಹಿತಿ ಹಕ್ಕಿನ ಪಾಠ ನನ್ನಂಥವರು ಮಾಡಬೇಕಾಗಿದೆ. ಏನು ಮಾಡುವುದು? "ಸಾರ್ವಜನಿಕ ಸೇವಕ"ರಾದ ಈ ಆಧುನಿಕ ಮಹಾರಾಜರುಗಳೊಂದಿಗೆ ವ್ಯವಹರಿಸುವುದು ಕಷ್ಟ, ಕಡುಕಷ್ಟ. ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು 15 ಎಂಜಿಡಿ ನೀರೆತ್ತಲು ಸರ್ಕಾರ ಕಂಪೆನಿಗೆ ಅನುಮತಿ ನೀಡಿದ್ದು 2007ರಲ್ಲಿ. ಆಗ ಕಂಪೆನಿ ನಾಲ್ಕು ಸಾವಿರ ಎಕ್ರೆ ಜಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಯೋಜನೆ ಇತ್ತು. ಇದೀಗ ಪರಿಸ್ಥಿತಿ ಬದಲಾಗಿದೆ. ಸರಕಾರ 1998 ಎಕ್ರೆ ಜಮೀನನ್ನು ಡಿನೋಟಿಫೈ ಮಾಡಿದೆ. ಹೀಗಾಗಿ ಈಗ ಎರಡುಸಾವಿರ ಚಿಲ್ಲರೆ ಎಕ್ರೆಯಲ್ಲಿ ಮಾತ್ರ ಕಂಪೆನಿಯ ಉದ್ಯಮಗಳು ಸ್ಥಾಪನೆಗೊಳ್ಳಬೇಕು. ಜಮೀನು ನಾಲ್ಕು ಸಾವಿರ ಎಕ್ರೆ ಎಂದಿದ್ದ ಕಾಲದಲ್ಲಿ ಕಂಪೆನಿ ತನ್ನ ನೀರಿನ ವ್ಯವಸ್ಥೆಯ ಚಿತ್ರಣವನ್ನು ಹೀಗೆ ನೀಡಿತ್ತು: ಒಟ್ಟು ಅಗತ್ಯ: 45 ಎಂಜಿಡಿ; ನೇತ್ರಾವತಿ, ಗುರುಪುರ ನದಿಗಳಿಂದ 15 ಎಂಜಿಡಿ. ಬದಲಾದ ಸನ್ನಿವೇಶದಲ್ಲಿ ಇದರ ಅರ್ಧ ನೀರು ಹೇಗೂ ಸಾಕಷ್ಟೆ. ಎಂದರೆ 22.5 ಎಂಜಿಡಿ. ಇಷ್ಟು ನೀರನ್ನು ಕೊಳಚೆನೀರು ಶುದ್ಧೀಕರಣದಿಂದ ಮತ್ತು ಮಳೆನೀರು ಸಂಗ್ರಹದಿಂದ ಧಾರಾಳವಾಗಿ ಒದಗಿಸಿಕೊಳ್ಳಬಹುದು. ಹಾಗಾಗಿ ನಿಜವಾಗಿ ನೇತ್ರಾವತಿಯಿಂದ ನೀರೆತ್ತುವ ಅಗತ್ಯವೇ ಕಂಪೆನಿಗೆ ಇಲ್ಲ. ಹೀಗಿದ್ದರೂ ಕಂಪೆನಿ ತನ್ನ ಕೈಗಾರಿಕಾ ನೆಲೆಯಿಂದ ಸುಮಾರು 35 ಕಿ.ಮೀ. ದೂರಕ್ಕೆ 1400 ಮಿ.ಮೀ. ವ್ಯಾಸದ ಪೈಪ್ ಲೈನ್ ಅಳವಡಿಸುವ ಕೋಟಿಗಟ್ಟಲೆ ರೂಪಾಯಿ ಕಾಮಗಾರಿಯನ್ನು ಪ್ರಾರಂಭಿಸಿಬಿಟ್ಟಿದೆ. ಈ ವೃಥಾ ಖರ್ಚಿನ ಕೆಲಸವನ್ನು ಕಂಪೆನಿ ಯಾಕಾದರೂ ಕೈಗೊಂಡಿರಬಹುದು? ಕಾರಣಗಳನ್ನು ಊಹಿಸಲು ಸಾಧ್ಯವಿದೆ. ನಮ್ಮ ನೇತ್ರಾವತಿ ನದಿಯ ನೀರು - ಗಾದೆಯೇ ಇದೆಯಲ್ಲ, ಹೊಳೆನೀರಿಗೆ ದೊಣೆ ನಾಯಕನ ಅಪ್ಪಣೆಯೆ? ಅಂತ - ಅಕ್ಷರಶಃ ಹೇಳುವವರು ಕೇಳುವವರೇ ಇಲ್ಲದ ವಸ್ತುವಾಗಿಬಿಟ್ಟಿದೆ. ಸಾಪೇಕ್ಷವಾಗಿ ಉತ್ತಮ ಗುಣಮಟ್ಟದ್ದು ಎಂದೇ ಹೇಳಬಹುದಾದ ನೇತ್ರಾವತಿ ನೀರಿನ ವಿಷಯದಲ್ಲಿ ಸರಕಾರ "ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ" ಎಂಬಂತೆ ನಡೆದುಕೊಳ್ಳುತ್ತಿರುವುದು ಕಂಪೆನಿಯ ಪಾಲಿಗೆ ದೊಡ್ಡ ವರದಾನವಾಗಿದೆ. ಒಂದು ಸಲ ಹೇಗಾದರೂ ಮಾಡಿ ನದಿಯಿಂದ ಪೈಪ್ ಲೈನಿಗೆ ನೀರು ಹತ್ತಿಸಿದರಾಯಿತು; ನಂತರ ನೇತ್ರಾವತಿಯನ್ನು ಮುಡಿ ಹಿಡಿದು ತನ್ನ ಅರಮನೆಗೆ ಎಳೆದುಕೊಂಡು ಹೋಗಬಹುದು, ರಕ್ಷಣೆಗೆ ಬರುವವರು ಯಾರೂ ಇಲ್ಲ ಎಂದು ಕಂಪೆನಿಗೆ ಗೊತ್ತಿದೆ. ನಿರಂತರವಾಗಿ ಧಂಡಿಯಾಗಿ ಉತ್ತಮ ಗುಣಮಟ್ಟದ ನೀರು ಅತ್ಯಂತ ಕಡಿಮೆ ದರಕ್ಕೆ ಸಿಗುವುದಾದರೆ ಯಾರಿಗೆ ಬೇಡ? ಆಫೀಸರುಗಳ ಮನೆಯಲ್ಲಿ ನಾಲ್ಕು ನಾಲ್ಕು ಬಚ್ಚಲು ಮನೆಗಳನ್ನು ಕಟ್ಟಿಸಬಹುದು, ಒಂದೊಂದರಲ್ಲೂ ಟಬ್ ಅಳವಡಿಸಬಹುದು, ಕ್ಯಾಂಪಸ್ಸಿಗೆ ಬಂದವರ ಕಣ್ಣು ತಂಪಾಗುವಂತೆ ಅಲ್ಲಲ್ಲಿ ಸರೋವರಗಳನ್ನೇ ನಿರ್ಮಿಸಬಹುದು, ನಿರಂತರ ನೀರು ಚಿಮ್ಮುವ ಕಾರಂಜಿಗಳನ್ನು ನಿರ್ಮಿಸಿ, ರಾತ್ರಿವೇಳೆ ಅವುಗಳಿಗೆ ದೀಪಾಲಂಕಾರ ಮಾಡಬಹುದು - ಅಲ್ಲವೆ? ಯಾಕೆ ಹೇಳುತ್ತಿದ್ದೇನೆಂದರೆ, ಒಮ್ಮೆ ನೀರು ಹೋಗಲು ಶುರುವಾಯಿತೆಂದರೆ ಕತ್ತಿ, ಕುಂಬಳಕಾಯಿ ಎರಡನ್ನೂ ಕಂಪೆನಿಯ ಕೈಯಲ್ಲೇ ಕೊಟ್ಟುಬಿಡುತ್ತದೆ ಸರಕಾರ. ಕಂಪೆನಿ ಎತ್ತುವ ನೀರಿಗೆ ಮೀಟರ್ ಹಾಕುವುದು ಸರಕಾರವಲ್ಲ, ಕಂಪೆನಿಯೇ! ಎಲ್ಲಾದರೂ ಕೇಳಿದ್ದೀರಾ ಇಂಥ ಅವಿವೇಕವನ್ನು? ಅಂಗಡಿಗೆ ಹೋದರೆ ತಕ್ಕಡಿ ವ್ಯಾಪಾರಸ್ಥನದು; ಕರೆಂಟಿನ ಮೀಟರ್ ಮೆಸ್ಕಾಮಿನದು; ದೂರವಾಣಿ ಮೀಟರ್ ಇಲಾಖೆಯದು. ಕರ್ನಾಟಕ ಸರ್ಕಾರ ಮಾತ್ರ ನೀರಿನ ಮೀಟರನ್ನು ಹಾಕಲು, ನೋಡಿಕೊಳ್ಳಲು ಕಂಪೆನಿಗೇ ವಹಿಸಿಬಿಡುತ್ತದೆ. ನಂತರ ಕಂಪೆನಿ ಕೊಟ್ಟದ್ದೇ ಲೆಕ್ಕ, ಕಟ್ಟಿದ್ದೇ ದುಡ್ಡು! "ಸರಕಾರ ಇಂತಿಷ್ಟೇ ನೀರು ಎತ್ತಬೇಕೆಂದು ವಿಧಿಸಿದೆ, ಅದಕ್ಕಿಂತ ಜಾಸ್ತಿ ನೀರು ನಾವು ಎತ್ತುವಂತೆಯೇ ಇಲ್ಲ, ನೀರಿನ ಮೀಟರನ್ನು ಸರಕಾರಿ ಅಧಿಕಾರಿಗಳು ಆಗಿಂದಾಗ್ಗೆ ತನಿಖೆ ಮಾಡುತ್ತಾರೆ, ನೀವು ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ" ಎಂದು ಕಂಪೆನಿ ನನ್ನ ಮಾತನ್ನು ತಳ್ಳಿಹಾಕಬಹುದು. ಹಾಗಿದ್ದರೆ ಎಷ್ಟು ನೀರೆತ್ತಲು ಸರಕಾರ ಅನುಮತಿ ಕೊಟ್ಟಿದೆಯೋ ಅಷ್ಟೇ ಸಾಮರ್ಥ್ಯದ ಪೈಪ್ ಲೈನ್ ಹಾಕಬಹುದಲ್ಲ? ನೇತ್ರಾವತಿಯಿಂದ ಅನುಮತಿ ಇರುವುದು ನಿಜವಾಗಿ 12.5 ಎಂಜಿಡಿ ಮಾತ್ರ. ಹಾಗಿರುವಾಗ ಪೈಪ್ ಲೈನ್ ಸಹ ಅಷ್ಟೇ ಸಾಮರ್ಥ್ಯದ್ದಿರಬೇಕಲ್ಲವೆ? ಕಂಪೆನಿ ಹಾಕುತ್ತಿರುವ ಪೈಪ್ ಲೈನ್ ಸಾಮರ್ಥ್ಯ ಎಷ್ಟು? ಈ ಪ್ರಶ್ನೆ ನಿಜವಾಗಿ ನನ್ನ ತಲೆಗೆ ಹೋಗಿರಲಿಲ್ಲ. ಬೇರೆ ಯಾವುದೋ ಒಂದು ದಾಖಲೆಗಾಗಿ ನಾನು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ್ದೆ. ಅವರು ಆ ದಾಖಲೆಯನ್ನು ಕೊಡುವಾಗ ಜೊತೆಗೆ ಇನ್ನೊಂದು ದಾಖಲೆಯನ್ನು ಲಗತ್ತಿಸಿದ್ದರು. ಆ ಇನ್ನೊಂದು ದಾಖಲೆ ಇಲಾಖೆ ಕಂಪೆನಿಗೆ ಮೂಲರಪಟ್ನದಲ್ಲಿ ಪೈಪ್ ಲೈನನ್ನು ಗುರುಪುರ ನದಿ ದಾಟಿಸಲು ಕೊಟ್ಟ ಅನುಮತಿಯಾಗಿತ್ತು. ಅದರಲ್ಲಿ ಸ್ಪಷ್ಟವಾಗಿ ಹೇಳಿತ್ತು: ಕಂಪೆನಿಗೆ 30 ಎಂಜಿಡಿ ಸಾಮರ್ಥ್ಯದ ಪೈಪ್ ಲೈನ್ ಅಳವಡಿಸಲು ಅನುಮತಿ ನೀಡಲಾಗಿದೆ ಎಂದು! ನಾನು ಕೂಡಲೇ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಕೇಳಿದೆ: ಇದು ಹೇಗೆ ಸಾಧ್ಯ? ಎಂದು. ಅವರ ಉತ್ತರ ಎಂದಿನ ಸರಕಾರಿ ಶೈಲಿಯಲ್ಲಿ: ತಾಂತ್ರಿಕ ಇಲಾಖೆಯ ಶಿಫಾರಸಿನಂತೆ ನಾವು ಮಾಡಿದ್ದೇವೆ (ಎಂದರೆ "ನಾವು ಜವಾಬ್ದಾರರಲ್ಲ"). ತಾಂತ್ರಿಕ ಇಲಾಖೆಗೆ ಬರೆದೆ. ಸುಮಾರು ಒಂದು ತಿಂಗಳಾದರೂ ಉತ್ತರ ಕೊಡಲಿಲ್ಲ. ಮೊನ್ನೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದ್ದೇನೆ. ಏನು ಹೇಳುತ್ತಾರೋ ನೋಡೋಣ. ಅದಿರಲಿ, ಕಂಪೆನಿ ಎಷ್ಟು ಪ್ರಮಾಣದ ನೀರಿಗೆ ಹೊಂಚು ಹಾಕುತ್ತಿದೆ ಎಂಬುದಂತೂ ಇದರಿಂದ ಸ್ಪಷ್ಟ ತಾನೆ? ಮಂಗಳೂರಿನ ಜನರಿಗೆ ಕುಡಿಯುವ ನೀರು ಕೊಡುವ ಮಹಾ ನಗರ ಪಾಲಿಕೆ ಈ ವಿಷಯದಲ್ಲಿ ಮೊದಲು ಆಸಕ್ತಿ ತೆಗೆದುಕೊಳ್ಳಬೇಕಿತ್ತು. ಎಂ ಎಸ್ ಇ ಜಡ್ ಕಂಪೆನಿಯ ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಿತ್ತು. ಆದರೆ, ಅದು ಹೊಸದೊಂದು ಅಣೆಕಟ್ಟು ನಿರ್ಮಿಸಿ ಮಂಗಳೂರಿಗರಿಗೆ ನೀರು ಕೊಡುವ ಉತ್ಸಾಹದಲ್ಲಿ, ತನ್ನ ನೀರಿನ ಮೂಲಕ್ಕೇ ಕನ್ನ ಬೀಳುತ್ತಿರುವುದನ್ನು ಕಾಣುತ್ತಿಲ್ಲ. ಈಗಲಾದರೂ ಏನಾದರೋ ಮಾಡುತ್ತದೋ ನೋಡೋಣ. ಮಂಗಳೂರಿನ, ನೇತ್ರಾವತಿ ನೀರು ಕುಡಿಯುತ್ತಿರವ ಜನ ಈ ವಿದ್ಯಮಾನಗಳಿಗೆ ಪ್ರತಿಕ್ರಿಯೆ ಕೊಡುತ್ತಾರೆಂದು ಆಶಿಸುತ್ತೇನೆ. ಪೋಸ್ಟ್ ಮಾಡಿದವರು sundararao.blogspot.com ರಲ್ಲಿ 04:42 ಪೂರ್ವಾಹ್ನ 18 ಕಾಮೆಂಟ್‌ಗಳು: ನೇತ್ರಾವತಿ ತಿರುವು ಯೋಜನೆ: ಎತ್ತಿನಹೊಳೆಯಿಂದ ಪ್ರಾರಂಭ? ಕಳೆದ ವರ್ಷದ (2010) ಕರ್ನಾಟಕ ಸರ್ಕಾರದ ಬಜೆಟ್ಟಿನಲ್ಲಿ ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರನ್ನು ತಿರುಗಿಸುವ ಯೋಜನೆಯ ಪ್ರಸ್ತಾವವಿತ್ತು. ಈವರೆಗೂ ನೇತ್ರಾವತಿಯನ್ನು ತಿರುಗಿಸುವ ಮಾತಾಡುತ್ತಿದ್ದವರು ಈಗ ಎತ್ತಿನಹೊಳೆ ತಿರುಗಿಸುವ ಬಗ್ಗೆ ಮಾತಾಡಲು ಶುರು ಮಾಡಿದ್ದರು. ಬಜೆಟ್ಟಿನಲ್ಲಿ ಹುಡುಕಿ ನೋಡಿದಾಗ ಅಲ್ಲಿ ಹೀಗಿತ್ತು: "107) ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲು ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. ಎ. ಮೂಲಕ ಈಗಾಗಲೇ ಪೂರ್ಣಗೊಂಡಿದೆ. ಪರಿಸರಕ್ಕೆ ಹಾನಿಯಾಗದಂತೆ ಹಂತ ಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ಇದಕ್ಕಾಗಿ ಎತ್ತಿನಹೊಳೆ ನಾಲೆಯಿಂದ ನೀರನ್ನು ಪಡೆಯಲಾಗುವುದು. ಈ ಯೋಜನೆಯನ್ನು ಪರಿಣಿತ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡಲು ಈ ವರ್ಷದಲ್ಲಿ ಪ್ರಾರಂಭಿಕವಾಗಿ ಇನ್ನೂರು ಕೋಟಿ ರೂ.ಗಳನ್ನು ನೀಡಲಾಗಿದೆ." ಈ ಯೋಜನೆಯ ಮಾಹಿತಿ ಕೇಳಿ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮಕ್ಕೆ ಅರ್ಜಿ ಹಾಕಿದೆ. ಬೆಂಗಳೂರಿನವರು ಅದನ್ನು ಚಿತ್ರದುರ್ಗದ ಕನೀನಿನಿಗೆ ಕಳಿಸಿದರು. ಅಂತೂ ನನಗೆ ಶಿರಾದ ಕನೀನಿನಿಯವರಿಂದ ಮಾಹಿತಿ ಶುಲ್ಕ ಕಳಿಸಲು ಪತ್ರ ಬಂತು. ಅಲ್ಲಿಂದ ಬಂದ ಮಾಹಿತಿಯಲ್ಲಿ ವಿವರಣೆಯೊಂದಿಗೆ ಕೋಷ್ಟಕಗಳು, ನಕ್ಷೆಗಳು ಎಲ್ಲವೂ ಇವೆ. ಈ ಸಾಧ್ಯತಾ ವರದಿಯನ್ನು ತಯಾರಿಸಿದವರು ಬೆಂಗಳೂರಿನ ಇ ಐ ಟೆಕ್ನಾಲಜೀಸ್ ಪ್ರೈವೇಟ್ ಲಿ. ಎಂಬ ಸಂಸ್ಥೆ. ಮುಂದೆ ವರದಿಯ ಪ್ರಸ್ತುತವಾದ ಭಾಗವನ್ನು ಮಾತ್ರ ಅನುವಾದಿಸಿ ಕೊಟ್ಟಿದ್ದೇನೆ: ಕರ್ನಾಟಕವು ವಿಸ್ತಾರದಲ್ಲಿ ದೇಶದ ಎಂಟನೇ ರಾಜ್ಯ. ಅದರ ವಿಸ್ತಾರ 1,91,976 ಚ.ಕಿ.ಮೀ.ಗಳು. (ಒಂದು ಚದರ ಕಿಲೋ ಮೀಟರ್ ಎಂದರೆ ಸುಮಾರು 247 ಎಕ್ರೆ-ಅನು.) 2001ರ ಜನಗಣತಿಯಂತೆ ರಾಜ್ಯದ ಜನಸಂಖ್ಯೆ ಐದು ಕೋಟಿ ಇಪ್ಪತ್ತೆಂಟು ಲಕ್ಷ. (2011ರ ಜನಗಣತಿಯಂತೆ ಇದು ಆರು ಕೋಟಿ ಹನ್ನೊಂದು ಲಕ್ಷ-ಅನು.) ರಾಜ್ಯದ ಮುಖ್ಯ ನದಿಗಳು ವರ್ಷಪೂರ್ತಿ ಹರಿಯುವ ಕೃಷ್ಣಾ, ತುಂಗಾ, ಭದ್ರಾ, ಕಾವೇರಿ ಹಾಗೂ ಹದಿಮೂರು ಪಶ್ಚಿಮ ವಾಹಿನಿ ನದಿಗಳು. (ಪಶ್ಚಿಮವಾಹಿನಿಗಳೆಂದರೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಪಶ್ಚಿಮಕ್ಕೆ ಇಳಿದು, ಅರಬೀ ಸಮುದ್ರ ಸೇರುವ ನದಿಗಳು. ಉದಾ: ನೇತ್ರಾವತಿ, ಶರಾವತಿ, ಅಘನಾಶಿನಿ ಮುಂತಾದವು-ಅನು.) ರಾಜ್ಯದ ಪೂರ್ವ ಹಾಗೂ ಮಧ್ಯಭಾಗದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಅತಿ ಕಡಿಮೆ ಎಂದರೆ ವರ್ಷಕ್ಕೆ 400 ಮಿ.ಮೀ.ಗಳಾದರೆ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇದು ವರ್ಷಕ್ಕೆ 6500 ಮಿ.ಮೀ.ವರೆಗೂ ಇದೆ. ಈ ಮಳೆಯ ಪ್ರಮಾಣ ಸಹ ನಂಬಿಕೆಗೆ ಅರ್ಹವಾದದ್ದಲ್ಲ. ಅನೇಕ ಜಿಲ್ಲೆಗಳು, ತಾಲೂಕುಗಳು ಕೇವಲ ಮಳೆನೆರಳಿನ ಪ್ರದೇಶಗಳಾಗಿವೆ. ಇಂಥ ಕಡೆ ನೀರಿನ ತೀವ್ರ ಅಭಾವವಿದೆ. ಈ ಭಾಗಗಳಿಗೆ, ಕೃಷಿಗೆ ಬಿಡಿ, ಕುಡಿಯಲು ನೀರಿನ ವ್ಯವಸ್ಥೆ ಮಾಡುವುದೂ ಒಂದು ದೊಡ್ಡ ಸವಾಲೇ ಸರಿ. ಕೈಗಾರಿಕೀಕರಣ ಮತ್ತು ನಗರೀಕರಣಗಳು ನೀರಿನ ಬೇಡಿಕೆಯ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಮಾಡುತ್ತವೆ. ಇದರಿಂದಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ಕೇವಲ ನದಿಗಳ ನೀರನ್ನು ಅವಲಂಬಿಸಿಕೊಂಡು ಬದುಕುವುದು ಈ ಭಾಗದ ಜನರಿಗೆ ಕ್ರಮೇಣ ಅಸಾಧ್ಯವಾಯಿತು, ಅವರು ಅನಿವಾರ್ಯವಾಗಿ ಅಂತರ್ಜಲದ ಬಳಕೆಯ ಕಡೆಗೆ ತಿರುಗಿದರು. ಅಗಾಧಪ್ರಮಾಣದಲ್ಲಿ ಅಂತರ್ಜಲಕ್ಕೆ ಕನ್ನ ಹಾಕಿದ್ದರಿಂದಾಗಿ ಹೆಚ್ಚಿನ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯಿತು. ನೀರಿನ ಗುಣಮಟ್ಟವೂ ಸಹ ಕಡಿಮೆಯಾಯಿತು. ಈ ದೃಷ್ಟಿಯಿಂದ, ದಕ್ಷಿಣ ಕರ್ನಾಟಕದಲ್ಲಿ ಅತ್ಯಂತ ಹಾನಿಗೊಳಗಾದ ಪ್ರದೇಶಗಳೆಂದರೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು. ಕರ್ನಾಟಕ ಸರ್ಕಾರವು ಈ ಎರಡು ಜಿಲ್ಲೆಗಳ ನೀರಿನ ಅಗತ್ಯವನ್ನು ಪೂರೈಸಲು ಸೂಕ್ತವೂ, ಸುಸ್ಥಿರವೂ ಆದ ನೀರಿನ ಮೂಲವನ್ನು ಗುರುತಿಸುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ನಿರ್ದೇಶನ ನೀಡಿತು. ಕರ್ನಾಟಕ ನೀರಾವರಿ ನಿಗಮವು ಇ ಐ ಟೆಕ್ನಾಲಜೀಸ್ ಲಿ., ಬೆಂಗಳೂರು ಇವರಿಗೆ, ಈ ಬಗ್ಗೆ ಒಂದು ಸಾಧ್ಯತಾ ಅಧ್ಯಯನ ಮಾಡಿ, ನೀರಿನ ಮೂಲವನ್ನು ಗುರುತಿಸುವ, ಯೋಜನೆಗೆ ಒಂದು ಪೂರ್ವಭಾವಿ ಚೌಕಟ್ಟನ್ನು ಒದಗಿಸುವ, ಹೆಚ್ಚಿನ ಅಧ್ಯಯನದ ಖರ್ಚನ್ನು ಅಂದಾಜು ಮಾಡುವ ಮುಂತಾದ ಕೆಲಸಗಳನ್ನು ವಹಿಸಿಕೊಟ್ಟಿತು. 1. ಸ್ಥಳ:ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಕರ್ನಾಟಕದ ದಕ್ಷಿಣಪೂರ್ವ ಭಾಗದಲ್ಲಿವೆ. ಇವು ಆಂಧ್ರಪ್ರದೇಶ ಮತ್ತು ತಮಿಳುನಾಡಿನೊಂದಿಗೆ ಗಡಿಗಳನ್ನು ಹಂಚಿಕೊಂಡಿವೆ. ಈ ಎರಡೂ ಜಿಲ್ಲೆಗಳು ಕಾವೇರಿ, ಪಾಲಾರ್ ಹಾಗೂ ಪೆನ್ನಾರ್ ನದಿಗಳ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿವೆ. ಈ ಜಿಲ್ಲೆಗಳಿಗೆ ಕಾವೇರಿ ನದಿಯಿಂದ ನೀರು ಪೂರೈಸುವ ಯಾವ ಯೋಜನೆಯೂ ಇಲ್ಲ. ಏಕೆಂದರೆ ಕಾವೇರಿಯ ನೀರು ನೀರಾವರಿ ಹಾಗೂ ದಿನದಿನವೂ ಬೆಳೆಯುತ್ತಿರುವ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಮೀಸಲಾಗಿದೆ. ಸಮಸ್ಯೆಯ ಪರಿಹಾರಕ್ಕೆ ಅನೇಕ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿಯೇ ಇರುವ, ನಂಬಲರ್ಹವೂ, ಸುಸ್ಥಿರವೂ ಆದ ನೀರಿನ ಮೂಲವೆಂದರೆ ಪಶ್ಚಿಮ ವಾಹಿನಿ ನದಿಗಳು. ಆದ್ದರಿಂದ ಅಲ್ಲಿಂದ ನೀರನ್ನು ಸಾಗಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ. 2. ಪಶ್ಚಿಮ ವಾಹಿನಿ ನದಿಗಳು:ಕರ್ನಾಟಕದ ಎಲ್ಲ ನದಿಗಳಿಂದ ದೊರೆಯುವ ವಾರ್ಷಿಕ ನೀರಿನ ಪ್ರಮಾಣ 3440 ಟಿಎಂಸಿ (ಟಿಎಂಸಿ ಎನ್ನುವುದನ್ನು ಯಾವಾಗಲೂ ಟಿಎಂಸಿ ಅಡಿ ಅಥವಾ ಟಿಎಂಸಿ ಮೀಟರುಗಳಲ್ಲಿ ಹೇಳಬೇಕು. ಒಂದು ಟಿಎಂಸಿ ಅಡಿ ಎಂದರೆ ಸಾವಿರ ದಶಲಕ್ಷ ಘನ ಅಡಿ ನೀರು ಎಂದರ್ಥ. ಒಂದು ಘನ ಅಡಿ ಎಂದರೆ 28 ಲೀಟರ್ ನೀರು. ಇಲ್ಲಿ ಟಿಎಂಸಿ ಅಡಿ ಎಂದು ಇಟ್ಟುಕೊಳ್ಳಲಾಗಿದೆ.-ಅನು.) ಈ ಪೈಕಿ ಪಶ್ಚಿಮವಾಹಿನಿ ನದಿಗಳದೇ ಸಿಂಹಪಾಲು: 2000 ಟಿಎಂಸಿ ಅಡಿ. ಕಿರಿದಾದ ಸಮುದ್ರತೀರದಲ್ಲಿ ಈ ನದಿಗಳು ಹರಿಯುವುದರಿಂದ, ಇದರ ಹೆಚ್ಚಿನ ಭಾಗ ಯಾವುದೇ ಉಪಯೋಗವಿಲ್ಲದೆ ಸಮುದ್ರವನ್ನು ಸೇರುತ್ತಿದೆ. ಪಶ್ಚಿಮ ಘಟ್ಟಗಳ ಎತ್ತರವು ಒಡ್ಡುವ ಸವಾಲಿನಿಂದಾಗಿ, ಈ ನೀರನ್ನು ಉಪಯುಕ್ತವಾಗುವಂತೆ ಬಳಸಿಕೊಳ್ಳುವುದು ತಾಂತ್ರಿಕವಾಗಿಯಾಗಲಿ, ಆರ್ಥಿಕವಾಗಿಯಾಗಲಿ ಸಾಧ್ಯವಲ್ಲ. ಹೀಗಾಗಿ ಇಲ್ಲಿ ಪಶ್ಚಿಮ ಘಟ್ಟಗಳ ಎತ್ತರ ಪ್ರದೇಶದಿಂದ ಕೇವಲ ಶೇ. 0.54 ಭಾಗ ನೀರನ್ನು ಮಾತ್ರ ಪೂರ್ವಕ್ಕೆ ತಿರುಗಿಸಲು ಯೋಜಿಸಲಾಗಿದೆ. ಪಶ್ಚಿಮದಿಂದ ಪೂರ್ವಕ್ಕೆ ನೀರನ್ನು ಸಾಗಿಸುವ ಈ ಯೋಜನೆಯು ಅತ್ಯಂತ ವಿಶಿಷ್ವವಾದುದು. ಏಕೆಂದರೆ, ಅತ್ಯಂತ ಕಡಿಮೆ ಅವಧಿಯಲ್ಲಿ, ಬಹು ದೊಡ್ದ ಪ್ರಮಾಣದ ನೀರನ್ನು ಅತಿ ಎತ್ತರಕ್ಕೆ ಪಂಪ್ ಮಾಡುವ ಮೂಲಕ ಅಥವಾ ದೀರ್ಘ ಸುರಂಗಗಳ ಮೂಲಕ ಸಾಗಿಸಲು ಇಲ್ಲಿ ಉದ್ದೇಶಿಸಿದೆ. ಆದ್ದರಿಂದ ಪಶ್ಚಿಮ ಘಟ್ಟಗಳ ಒಟ್ಟು ಇಳುವರಿಯ ಶೇ. 0.54 ಭಾಗ ನೀರನ್ನು ಬಳಸಿಕೊಳ್ಳುವ ಈ ಯೋಜನೆ, ಕರ್ನಾಟಕ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿದ್ದು, ಇದಕ್ಕೆ ಯಾವುದೇ ಟ್ರಿಬ್ಯುನಲ್ ಇತ್ಯಾದಿ ಅಡ್ಡಿಗಳಿಲ್ಲದ್ದರಿಂದ, ಇದನ್ನು ತಾಂತ್ರಿಕವಾಗಿ ಸಾಧ್ಯವಿರುವ ಯೋಜನೆ ಎಂದು ಪರಿಗಣಿಸಲಾಗಿದೆ. ಯೋಜನೆಯ ವಿಶ್ಲೇಷಣೆ:ಸಾಧ್ಯತಾವರದಿಯ ಕೆಲವು ಅಂಶಗಳನ್ನು ಹೀಗೆ ವಿಶ್ಲೇಷಿಸಬಹುದು: "ಹೀಗಾಗಿ ಕೇವಲ ನದಿಗಳ ನೀರನ್ನು ಅವಲಂಬಿಸಿಕೊಂಡು ಬದುಕುವುದು ಈ ಭಾಗದ ಜನರಿಗೆ ಕ್ರಮೇಣ ಅಸಾಧ್ಯವಾಯಿತು, ಅವರು ಅನಿವಾರ್ಯವಾಗಿ ಅಂತರ್ಜಲದ ಬಳಕೆಯ ಕಡೆಗೆ ತಿರುಗಿದರು". ಈ ಭಾಗದಲ್ಲಿ ನದಿಗಳೇ ಇಲ್ಲ ಎಂದು ಹೇಳುವಂತಿಲ್ಲ. ಚಿಕ್ಕಬಳ್ಳಾಪುರ ನಂದಿಬೆಟ್ಟಕ್ಕೆ ಹತ್ತಿರದಲ್ಲಿದೆ. ಅಲ್ಲಿ ಹುಟ್ಟುವ ಅರ್ಕಾವತಿ ಚಿಕ್ಕಬಳ್ಳಾಪುರದ ಮೂಲಕವೇ ಹರಿಯುತ್ತದೆ. ಕೋಲಾರದಲ್ಲಿಯೂ ಪಾಲಾರ್, ಪೆನ್ನಾರ್ ಇತ್ಯಾದಿ ನದಿಗಳಿವೆ. ಆದರೆ, ಈ ಜಿಲ್ಲೆಗಳ ಜನರು ಹಿಂದಿನ ಕಾಲದಿಂದಲೂ ನೀರಿಗಾಗಿ ಮುಖ್ಯವಾಗಿ ಆಶ್ರಯಿಸಿದ್ದು ನದಿಗಳಿಗಿಂತ ಮುಖ್ಯವಾಗಿ ಕೆರೆಗಳನ್ನು. ಕೋಲಾರ ಜಿಲ್ಲೆಯಂತೂ ಕೆರೆಗಳಿಗೆ ಪ್ರಸಿದ್ಧವಾಗಿದೆ. ಹೀಗಿದ್ದೂ ಸಹ ಕೆರೆಗಳ ಸುದ್ದಿಯನ್ನೇ ತೆಗೆಯದೆ, ನೀರಿನ ಸಮಸ್ಯೆಯ ಮೂಲವನ್ನು ಗುರುತಿಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಈ ಜಿಲ್ಲೆಗಳ ಕೆರೆಗಳ ಕಥೆ ಏನಾಗಿದೆ? 1970 ರ ನಂತರದ ದಶಕಗಳಲ್ಲಿ ಬೋರ್ ವೆಲ್ ಗಳ ಸಂಖ್ಯೆ ಕೋಲಾರ ಜಿಲ್ಲೆಯಲ್ಲಂತೂ ಅಗಾಧವಾಗಿ ಹೆಚ್ಚಿದೆ. ಚಿಕ್ಕಬಳ್ಳಾಪುರದಲ್ಲಿಯೂ ಇದೇ ಸ್ಥಿತಿ ಎಂದುಕೊಂಡಿದ್ದೇನೆ. ಕೆರೆಗಳನ್ನೂ, ಅವುಗಳ ನಿರ್ವಹಣಾ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇ ಸಮಸ್ಯೆಗೆ ಕಾರಣವಿರಬಹುದೆ? ಈ ನಿಟ್ಟಿನಲ್ಲಿ ಅಧ್ಯಯನ ಮಾಡಿದಲ್ಲಿ ಸಮಸ್ಯೆಗೆ ಬೇರೆಯೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಬಹುದು. "ಕೈಗಾರಿಕೀಕರಣ ಮತ್ತು ನಗರೀಕರಣಗಳು ನೀರಿನ ಬೇಡಿಕೆಯ ಮೇಲೆ ತಮ್ಮದೇ ಆದ ರೀತಿಯಲ್ಲಿ ಪರಿಣಾಮ ಮಾಡುತ್ತವೆ. ಇದರಿಂದಾಗಿ ನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಕಂದರ ಹೆಚ್ಚಾಗುತ್ತಾ ಹೋಗುತ್ತದೆ". ವರದಿಯು ನೀರಿನ ಸಮಸ್ಯೆಯ ಮೂಲವನ್ನು ಅತ್ಯಂತ ನಿಖರವಾಗಿ ಗುರುತಿಸಿದೆ. ದುರದೃಷ್ಟವಶಾತ್ ಅದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಲು ಅದು ತಯಾರಿಲ್ಲ. ಕೈಗಾರಿಕೀಕರಣ ಹಾಗೂ ನಗರೀಕರಣಗಳೇ ನೀರಿನ ಸಮಸ್ಯೆಯ ಮೂಲ ಎನ್ನುವುದಾದರೆ, ಒಂದು ಕಡೆ ನೀರನ್ನೂ ಮತ್ತೊಂದು ಕಡೆ ಕೈಗಾರಿಕೀಕರಣ ಹಾಗೂ ನಗರೀಕರಣವನ್ನೂ ಇಟ್ಟು, ಈ ಎರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ. ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗೆ ಸಕಲೇಶಪುರದಲ್ಲಿ ಪರಿಹಾರ ಹುಡುಕುವುದು, ಹುಲಿ ತನ್ನ ಗಾಯಕ್ಕೆ ಮದ್ದು ಮಾಡಿಕೊಂಡ ಹಾಗೆಯೇ. ಸಮಸ್ಯೆಯ ಪರಿಹಾರಕ್ಕೆ ಅನೇಕ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ: ಯಾವ ಯಾವ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದೆ ಎಂದು ತಿಳಿಸಲಾಗಿಲ್ಲ. ವರದಿ ತಯಾರಿಸುವಾಗ, ಅಧ್ಯಯನ ಮಾಡಿದ ಎಲ್ಲ ಸಾಧ್ಯತೆಗಳನ್ನೂ ನಮೂದಿಸಿ ಅವುಗಳ ಪೈಕಿ ಯಾವುದಾದರೊಂದನ್ನು ಆರಿಸಿಕೊಂಡದ್ದಕ್ಕೆ ಮತ್ತು ಉಳಿದವನ್ನು ಕೈ ಬಿಟ್ಟಿದ್ದಕ್ಕೆ ಸಕಾರಣ ವಿವರಣೆ ನೀಡುವುದು ಅಗತ್ಯ. ಹಾಗೆ ಮಾಡದಿದ್ದರೆ ವರದಿ ಅಪೂರ್ಣವಾದಂತೆ. ಸಾಧ್ಯತಾವರದಿ ತಯಾರಿಸಿದವರು ಪಶ್ಚಿಮ ಘಟ್ಟದ ಬಗ್ಗೆ ಆದಷ್ಟೂ ಎಚ್ಚರಿಕೆ ವಹಿಸಿದ್ದಾರೆ. ಆದರೆ ಕರ್ನಾಟಕ ಸರ್ಕಾರ ತನ್ನ ಬಜೆಟ್ಟಿನಲ್ಲಿ ಹೇಳಿರುವುದನ್ನು ನೋಡಿ: "ಪರಿಸರಕ್ಕೆ ಹಾನಿಯಾಗದಂತೆ ಹಂತ ಹಂತವಾಗಿ ಕುಡಿಯುವ ನೀರನ್ನು ಕೊಳವೆಗಳ ಮೂಲಕ ಪೂರೈಸಲು ಕ್ರಮ ಕೈಗೊಳ್ಳಲಾಗುವುದು." "ಮೊದಲ ಹಂತದಲ್ಲಿ ಇದಕ್ಕಾಗಿ ಎತ್ತಿನಹೊಳೆ ನಾಲೆಯಿಂದ ನೀರನ್ನು ಪಡೆಯಲಾಗುವುದು. ಈ ಯೋಜನೆಯನ್ನು ಪರಿಣಿತ ಸಂಸ್ಥೆಗಳ ಮೂಲಕ ಅನುಷ್ಠಾನ ಮಾಡಲು ಈ ವರ್ಷದಲ್ಲಿ ಪ್ರಾರಂಭಿಕವಾಗಿ ಇನ್ನೂರು ಕೋಟಿ ರೂ.ಗಳನ್ನು ನೀಡಲಾಗಿದೆ." ಮೊನ್ನೆ - ಆಶೋಕವರ್ಧನ್, ನಿರೇನ್ ಜೈನ್, ನಾನು ಮುಂತಾಗಿ ಹತ್ತು ಜನ - ಈ ಯೋಜನಾಸ್ಥಳಕ್ಕೆ ಹೋಗಿ ಬಂದೆವು. ಸಕಲೇಶಪುರದಿಂದ ಗುಂಡ್ಯಕ್ಕೆ ಬರುವ ರಸ್ತೆಯಲ್ಲಿ ಮಾರೇನಹಳ್ಳಿ ಸಿಕ್ಕುತ್ತದೆ. ಇಲ್ಲಿ ಬಲಕ್ಕೆ ಒಂದು ರಸ್ತೆ ತಿರುಗುತ್ತದೆ. ಅದರಲ್ಲಿ ಹೋದರೆ, ಅಲ್ಸರ್ಮನೆ, ಗುಡಾಣಕೆರೆ, ಕಾಡಮನೆ ಎಸ್ಟೇಟ್ ಮುಂತಾದ ಪ್ರದೇಶಗಳಿಗೆ ಹೋಗಬಹುದು. ( ಈ ಪ್ರವಾಸದ ಬಗ್ಗೆ ಅಶೋಕವರ್ಧನರು ತಮ್ಮ ಎಂದಿನ "ನಾರೀಕೇಳ ಶೈಲಿ"ಯಲ್ಲಿ ಲೇಖನ ಬರೆಯುತ್ತಾರೆ ಎಂದು ಹಾರೈಸುತ್ತೇನೆ!). ಎತ್ತಿನ ಹೊಳೆಯೂ, ಅದರ ಎರಡು ಚಿಕ್ಕ ಉಪನದಿಗಳೂ ಸುಮಾರಿಗೆ ಇದೇ ಪ್ರದೇಶದಲ್ಲಿ ಹುಟ್ಟಿ ಹರಿಯುತ್ತವೆ.(ಇವೇ ಮುಂದೆ ಒಟ್ಟಾಗಿ ಕೆಂಪುಹೊಳೆ, ಗುಂಡ್ಯ ಹೊಳೆ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಇದು ಕುಮಾರಧಾರೆಯ ಉಪನದಿ. ಧರ್ಮಸ್ಥಳದ ಮೂಲಕ ಹರಿಯುವ ನೇತ್ರಾವತಿಯ ಉಪನದಿಯಲ್ಲ. ನೇತ್ರಾವತಿಗೆ ಇದು ಸೇರುವುದು ಉಪ್ಪಿನಂಗಡಿಯಲ್ಲಿ.) ಒಟ್ಟು ಮೂರು ಅಣೆಕಟ್ಟುಗಳನ್ನು ನಿರ್ಮಿಸಿ ಎತ್ತಿನಹೊಳೆಯಿಂದ ನೀರೆತ್ತುವ ಯೋಜನೆ ಕಾರ್ಯಗತ ಮಾಡುವ ಉದ್ದೇಶ ಇರುವುದು ಈ ಪ್ರದೇಶದಲ್ಲಿಯೇ. ಅಲ್ಲೆಲ್ಲ ತಿರುಗಾಡಲು ನಮ್ಮ ಜೊತೆ ಬಂದಿದ್ದ ಸ್ಥಳೀಯರಾದ ಹೇಮಂತಕುಮಾರ್ ಹೇಳಿದರು: "ಆ ಕಡೆ ನಮ್ಮ ತೋಟ ಇದೆ. ನಾನು ಅಲ್ಲಿ ಹೋಗುವುದನ್ನೇ ಬಿಟ್ಟಿದ್ದೇನೆ. ಆನೆ ಬರ್ತಾವೆ ಮಾರಾಯ್ರೆ. ಹೆದ್ರಿಕೆ ಆಗ್ತದೆ." (ಆನೆ ಮರಕ್ಕೆ ಬೆನ್ನು ತಿಕ್ಕಿದ್ದರ ಗುರುತು.-ಅಶೋಕವರ್ಧನರ ಫೋಟೋ.) ಅಂದರೆ ಈ ಪ್ರದೇಶದಲ್ಲಿ ಯೋಜನೆ ಕಾರ್ಯಗತವಾದರೆ ಅಲ್ಲಿರುವ ಆನೆಗಳು ಬೇರೆ ಜಾಗ ನೋಡಿಕೊಳ್ಳಬೇಕು. "ತೊಂದರೆ ಇಲ್ಲಪ್ಪ, ಹತ್ತಿರವೇ ಸಕಲೇಶಪುರ ಇದೆ, ಅಲ್ಲಿಗೆ ಬಂದು ಇರ್ತಾವೆ. ಮೊನ್ನೆ ಮೈಸೂರಿಗೆ ಬಂದಿದ್ದವಲ್ಲ ಹಾಗೇ" ಅಂದಾರು ನಮ್ಮ ಯೋಜನಾಕರ್ತರು. ಆದರೆ ಸಕಲೇಶಪುರದ ಜನ ಇದಕ್ಕೆ ಒಪ್ಪಿಗೆ ಕೊಡುತ್ತಾರೋ ಗೊತ್ತಿಲ್ಲ! "ಪಶ್ಚಿಮ ವಾಹಿನಿಗಳ ಮೂಲಕ ನೀರನ್ನು ತಿರುಗಿಸಲು ವಿವರವಾದ ಯೋಜನಾವರದಿಗಳ ಸಮೀಕ್ಷಾಕಾರ್ಯವು ಎನ್. ಆರ್. ಎಸ್. ಎ. ಮೂಲಕ ಈಗಾಗಲೇ ಪೂರ್ಣಗೊಂಡಿದೆ" ಎಂದು ಬಜೆಟ್ಟಿನಲ್ಲಿ ಹೇಳಿದೆಯಷ್ಟೆ. ಈ ಮಾಹಿತಿಯನ್ನು ನೀಡುವಂತೆ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗೆ ಅರ್ಜಿ ಕೊಟ್ಟಿದ್ದೆ. ಅಲ್ಲಿಂದ ಬಂದ ಉತ್ತರ ಹೀಗಿದೆ: "ಮೆ. ಎನ್. ಆರ್.ಎಸ್.ಸಿ. (ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್) ಸಂಸ್ಥೆಗೆ ಸರ್ವೆ ಸಮೀಕ್ಷೆ ಮತ್ತು ವಿವರವಾದ ಯೋಜನಾ ವರದಿಯ ತಯಾರಿಕೆ ಕಾರ್ಯವನ್ನು ಕೈಗೊಳ್ಳಲು ವಹಿಸಿಕೊಡಲಾಗಿತ್ತು. ಆದರೆ ಮೆ. ಎನ್. ಆರ್. ಎಸ್. ಸಿ.ರವರು ALTM ಸರ್ವೆ ಮಾಡಿ ಅದರ ಕಚ್ಚಾ ಮಾಹಿತಿಯನ್ನು ಸಲ್ಲಿಸಿದ್ದು, ವಿವರವಾದ ಯೋಜನಾವರದಿಯನ್ನು (DPR) ತಯಾರು ಮಾಡಲು ಸಾಧ್ಯವಿಲ್ಲವೆಂದು ತಿಳಿಸಿರುವುದರಿಂದ DPR ನ್ನು ಬೇರೆ ಸಂಸ್ಥೆಯಿಂದ ತಯಾರಿಸಲು ಕ್ರಮ ಜರುಗಿಸಲಾಗುತ್ತಿದೆ. ಸದರಿ ಯೋಜನೆಯ ಮಾಲಾ ಕಾಲುವೆಗಳಿಗೆ ಸಂಬಂಧಿಸಿದಂತೆ ಮೆ: ಎನ್. ಆರ್. ಎಸ್. ಸಿ. ಸಂಸ್ಥೆ, ಹೈದ್ರಾಬಾದ್ ಇವರು ALTM ಸರ್ವೆ ಕೈಗೊಂಡು ಸರ್ವೆಯ ಕಚ್ಚಾ ಮಾಹಿತಿಯನ್ನು ಕೆಲವೊಂದು ಸಾಫ್ಟ್ ವೇರಿನಲ್ಲಿ ಮಾತ್ರ ವೀಕ್ಷಿಸಬಹುದಾದಂತಹ ರೂಪದ (Format ನಲ್ಲಿ) ತಾಂತ್ರಿಕ ಮಾಹಿತಿಯನ್ನು ನೀಡಿರುತ್ತಾರೆ. ಈ ಮಾಹಿತಿಯನ್ನು ಸಂಸ್ಕರಿಸಿ ಸದರಿ ಯೋಜನೆಯ ವಿವರವಾದ ಯೋಜನಾವರದಿಯನ್ನು ತಯಾರಿಸಲು ಹಾಗೂ ಸೇವಾ ಕಾಲುವೆಯ ಸರ್ವೆ ಕಾರ್ಯವನ್ನು ಕೈಗೊಳ್ಳಲು ಕ್ರಮ ಜರುಗಿಸಲಾಗುತ್ತಿದೆ. ಮೆ: ಎನ್. ಆರ್. ಎಸ್. ಸಿ. ಸಂಸ್ಥೆಯವರು ಯೋಜನೆಯ ಯಾವುದೇ ಸಂಪೂರ್ಣ ವರದಿಯನ್ನು ನೀಡಿರುವುದಿಲ್ಲ" ಇದರ ಅರ್ಥ ಸ್ಪಷ್ಟ: ಶ್ರೀ ಪರಮಶಿವಯ್ಯನವರ ವರದಿಯನ್ನು ಆಧರಿಸಿದ ಯೋಜನೆ ಸರಕಾರಿ ವೇಗದಲ್ಲಿಯೇ ಆದರೂ ಮುಂದುವರಿಯುತ್ತಿದೆ. ಒಂದಲ್ಲ ಒಂದು ದಿನ ಅದು ಪಶ್ಚಿಮ ಘಟ್ಟಗಳ ಮೇಲೆ ಎರಗುವುದು ನಿಶ್ಚಿತ. ಬಯಲುಸೀಮೆಯ ನೀರಿನ ಸಮಸ್ಯೆಗೆ ಪರಿಹಾರ ಏನು? "ಕಣಜ" (www.kanaja.in)ದಲ್ಲಿ ಪ್ರಕಟವಾಗಿರುವ ಶ್ರಿ ಮಲ್ಲಿಕಾರ್ಜುನ ಹೊಸಪಾಳ್ಯ ಇವರ ಲೇಖನವನ್ನು ಯಥಾವತ್ತಾಗಿ ಇಲ್ಲಿ ಕೊಟ್ಟಿದ್ದೇನೆ. "ಕಣಜ" ಹಾಗೂ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ ಇವರಿಗೆ ನಾನು ಆಭಾರಿ. "ಜಲ ಜೀವನಿ" : ಸಾವಿರಾರು ಎಕರೆ ಒಣಭೂಮಿಗೆ ಆಸರೆಯಾದ ಕಿರು ಜಲಾನಯನ ಯೋಜನೆ: ನಂದಿಹಳ್ಳಿಯ ರಂಗನಾಥ್ ತಮ್ಮ ಹೊಲದಲ್ಲಿದ್ದ ಸುಮಾರು 70 ಹುಣಸೆ ಮರಗಳನ್ನು ಕಡಿಸಿ ಹಾಕುವ ಯೋಚನೆ ಮಾಡುತ್ತಿದ್ದರು. ಎರಡು ವರ್ಷದ ಹಿಂದೆ ಇವರ ಹೊಲದಲ್ಲಿ 150 ಹುಣಸೆ ಮರಗಳಿದ್ದವು. ಎಲ್ಲಾ ಅವರ ತಂದೆಯ ಕಾಲದಲ್ಲಿ ನೆಟ್ಟವು. ಮುಂಚೆ ಉತ್ತಮ ಇಳುವರಿ ನೀಡುತ್ತಿದ್ದ ಅವು ಸ್ವಲ್ಪ ವರ್ಷಗಳಿಂದೀಚೆಗೆ ಮಂಕಾಗಿ ಎಲೆಗಳೆಲ್ಲಾ ಉದುರಿ ಬೋಳು-ಬೋಳಾಗಿ ನಿಂತಿದ್ದವು. ಫಸಲೇ ಬಿಡುತ್ತಿರಲಿಲ್ಲ, ಹಾಗಾಗಿ ರಂಗನಾಥ್ 2004 ರಲ್ಲಿ 70 ಗಿಡಗಳನ್ನು ಕಡಿಸಿ ಮಾರಿದ್ದರು. ಉಳಿದ ಗಿಡಗಳನ್ನು ಈ ವರ್ಷ ಮಾರಿ ಕೈತೊಳೆದುಕೊಳ್ಳಬೇಕೆಂಬುದು ಅವರ ಯೋಚನೆಯಾಗಿತ್ತು. ಅವರೊಬ್ಬರೇ ಅಲ್ಲದೆ ಅವರ ಗ್ರಾಮದ ಬಹುತೇಕ ರೈತರು ಇದೇ ಹಾದಿಯಲ್ಲಿದ್ದರು. ನಾಲ್ಕೈದು ವರ್ಷಗಳ ಹಿಂದೆ ಉತ್ತಮ ಇಳುವರಿ ನೀಡುತ್ತಿದ್ದ ಹುಣಸೆ ಮರಗಳು ಕ್ರಮೇಣ ಬರಲಾಗಿಹೋಗಿದ್ದವು. ಇದಕ್ಕೆ ಕಾರಣ ಮಳೆಯ ಪ್ರಮಾಣದ ಗಣನೀಯ ಕುಸಿತ. ಬತ್ತಿದ ಅಂತರ್ಜಲ, ಒಣಗಿದ ಕೊಳವೆ ಬಾವಿಗಳು, ಫಲವತ್ತಾದ ಮೇಲ್ಮಣ್ಣು ಸವಕಳಿಯಿಂದ ಬರಡಾದ ಭೂಮಿ. ಬರಕ್ಕೆ ತಡೆದುಕೊಳ್ಳುವ ಗುಣವುಳ್ಳ ಹುಣಸೆಯೇ ಒಣಗುವ ಹಂತಕ್ಕೆ ತಲುಪಿತೆಂದರೆ ಇನ್ನು ಅಡಿಕೆ, ತೆಂಗು ಮತ್ತು ಇತರ ಫಸಲುಗಳ ಸ್ಥಿತಿಯನ್ನು ಊಹಿಸಬಹುದು. ಇವೆಲ್ಲವುಗಳ ಒಟ್ಟಾರೆ ಪರಿಣಾಮವಾಗಿ ಕೃಷಿ ಉತ್ಪಾದಕತೆಯಲ್ಲಿಯೂ ಇಳಿತ, ಜೀವನ ನಿರ್ವಹಣೆಗೆ ಕಂಟಕ. ಈ ನಷ್ಟವನ್ನು ತುಂಬಿಕೊಳ್ಳಲು ರೈತರು ಹುಣಸೆ ಗಿಡಗಳನ್ನು ಮಾರಿ ಜೀವನ ನಿರ್ವಹಿಸುವ ಮಟ್ಟಕ್ಕೆ ಹೋಗಿದ್ದರು. ಇದು 2005ನೇ ಇಸವಿಯ ಮುಕ್ತಾಯ ಮತ್ತು 2006ನೇ ಇಸವಿಯ ಆರಂಭ ಕಾಲದಲ್ಲಿದ್ದ ಪರಿಸ್ತಿತಿ. ರಂಗನಾಥ್ ತಮ್ಮ ಹುಣಸೆ ಮರಗಳನ್ನು ಕಡಿಯುವ ಯೋಚನೆ ಮಾಡುತ್ತಿದ್ದುದು ಇದೇ ಅವಧಿಯಲ್ಲಿ. ಆದರೆ 2007ರ ಮುಕ್ತಾಯ ಮತ್ತು 2008 ರ ಆರಂಭ ಕಾಲಕ್ಕೆ ನಂದಿಹಳ್ಳಿಯ ಚಿತ್ರಣ ಸಂಪೂರ್ಣ ಬದಲು. ಈಗ ಅಲ್ಲಿ ಹುಣಸೆ ಮರಗಳು ಕೊಂಬೆ-ರೆಂಬೆಗಳಲ್ಲೆಲ್ಲಾ ಕಾಯಿ ತೂಗುತ್ತಾ ನಿಂತಿವೆ. ಸಂಪೂರ್ಣ ನಿಂತೇ ಹೋಗಿದ್ದ ಎಷ್ಟೋ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ಅಂತರ್ಜಲ ಮೇಲೇರಿದೆ. ಆಹಾರ ಬೆಳೆ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿ ಮಟ್ಟ ಹೆಚ್ಚಾಗಿದೆ. ನಂದಿಹಳ್ಳಿಯ ರಂಗನಾಥ್ ಮತ್ತು ಅನೇಕ ರೈತರು ಹುಣಸೆ ಮರಗಳನ್ನು ಕಡಿದು ಮಾರಾಟ ಮಾಡಿದ್ದಕ್ಕಾಗಿ ಈಗ ಪೇಚಾಡುತ್ತಿದ್ದಾರೆ. ಈ ಬದಲಾವಣೆಗೆ ಕಾರಣವಾದದ್ದು ಬರ್ಡ್-ಕೆ ಸಂಸ್ಥೆಯ "ಜಲ ಜೀವನಿ" ಯೋಜನೆ. ಕೇವಲ ಎರಡೂವರೆ ವರ್ಷದಲ್ಲಿ 11 ಹಳ್ಳಿಗಳ ಸಾವಿರಾರು ಕುಟುಂಬಗಳಲ್ಲಿ ಆತ್ಮ ವಿಶಾಸವನ್ನು ಮರಳಿಸಿದ ವಿಶಿಷ್ಟ ಯೋಜನೆ ಇದು. ಯೋಜನೆ ಅಡಿಯಲ್ಲಿ ಇಂದು ಎರಡೂವರೆ ಸಾವಿರ ಹೆಕ್ಟೇರ್ ಗೂ ಅಧಿಕ ಭೂಮಿಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯಾಗಿದೆ. ದಕ್ಷಿಣ ಕರ್ನಾಟಕ ವ್ಯಾಪ್ತಿಯ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹಾಲ್ದೊಡ್ಡೇರಿ ಕೆರೆ ಕಿರು ಜಲಾನಯನ ಪ್ರದೇಶವು ಬಹುತೇಕ ಒಣ ಭೂಮಿ. ಸದಾ ಬರಕ್ಕೆ ಎದೆಯೊಡ್ಡುವ ಪ್ರದೇಶ. ನಿಶ್ಚಿತ ಮಳೆ ಭರವಸೆ ಇಲ್ಲ. ವಾರ್ಷಿಕ ಸರಾಸರಿ ಮಳೆ ಕೇವಲ 443.8 ಮಿ.ಮೀ. ತುಮಕೂರು ಜಿಲ್ಲಾ ಕೇಂದ್ರದಿಂದ ಅಂದಾಜು 100 ಕಿ.ಮೀ. ದೂರದಲ್ಲಿದೆ. ಈ ಜಲಾನಯನ ಪ್ರದೇಶವು 2869.5 ಹೆಕ್ಟೇರ್ ವ್ಯಾಪ್ತಿಯಿದ್ದು 11 ಹಳ್ಳಿಗಳನ್ನೊಳಗೊಂಡಿದೆ. ಅವುಗಳೆಂದರೆ; ಗಿಡದಾಗಲಹಳ್ಳಿ, ಬೊರಾಗುಂಟೆ, ವೀರಣ್ಣನಹಳ್ಳಿ, ಕೆ.ಟಿ.ಹಳ್ಳಿ, ಸೀಬಿನಯನಪಾಳ್ಯ,(ಎಲ್ಲವೂ ಮಧುಗಿರಿ ತಾಲ್ಲೂಕು) ಕಬ್ಬಿಗೆರೆ, ಚಿಕ್ಕಣ್ಣನಹಳ್ಳಿ, ಅಜ್ಜೇನಹಳ್ಳಿ, ಮರಾಠಿಗರಪಾಳ್ಯ, (ಎಲ್ಲವೂ ಕೊರಟಗೆರೆ ತಾಲ್ಲೂಕು )ನಂದಿಹಳ್ಳಿ ಮತ್ತು ಬಿಸಾಡಿಹಳ್ಳಿ.(ತುಮಕೂರು ತಾಲ್ಲೂಕು.) ಯೋಜನಾ ಪ್ರದೇಶದ ಆಯ್ಕೆಗೆ ಕಾರಣಗಳು. ಬರ್ಡ್-ಕೆ ಸಂಸ್ಥೆಯು ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಇಲ್ಲಿದ್ದಂತಹ ಮಣ್ಣು ಮತ್ತು ನೀರಿನ ಸಮಸ್ಯೆಗಳು. ಅವುಗಳಲ್ಲಿ ಪ್ರಮುಖವಾದವುಗಳನ್ನು ನೋಡುವುದಾರೆ, 1. ವಿಪರೀತ ಮಣ್ಣಿನ ಸವಕಳಿ: ಈ ಪ್ರದೇಶದಲ್ಲಿ ವಿಪರೀತ ಮಣ್ಣು ಸವಕಳಿ ಸಮಸ್ಯೆಯಿಂದಾಗಿ ಮಣ್ಣಿನ ರಚನೆ ಹಾಳಾಗಿ ಅದರ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ ಕುಂಠಿತವಾಗಿತ್ತು. ಕೃಷಿಗೊಳಪಡುವ ಭೂಮಿಯು 60 ರಿಂದ 90 ಸೆಂಟಿಮೀಟರ್ ಆಳವಿದ್ದು ಮರಳು ಮಿಶ್ರಿತ ಕೆಂಪು ಮಣ್ಣಾಗಿದೆ. ಬಹುತೇಕ ಮಣ್ಣು ದ್ವಿತೀಯ ಮತ್ತು ತೃತೀಯ ದರ್ಜೆಯದಾಗಿರುವುದರಿಂದ ಇದರ ಸುಧಾರಣೆಗಾಗಿ ಹಲವಾರು ರೀತಿಯ ಉಪಚಾರಗಳ ಅವಶ್ಯಕತೆ ಇತ್ತು. ಮಣ್ಣು ಈ ರೀತಿ ಸಡಿಲವಾಗಿದ್ದುದರಿಂದ ಸಹಜವಾಗಿಯೇ ಸವಕಳಿಗೆ ತುತ್ತಾಗುತ್ತಿತ್ತು. ಜಲಾನಯನದ ಮೇಲ್ಬಾಗದಲ್ಲಿ ಮಣ್ಣು ಹಿಡಿದಿಡುವ ಗಿಡ-ಮರ, ಅಥವಾ ಹುಲ್ಲುಗಾವಲುಗಳು ಇಲ್ಲದಿರುವುದರಿಂದ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತ್ತು. 2. ಸಾರವಿಲ್ಲದ ಮಣ್ಣು: ಫಲವತ್ತಾದ ಮೇಲ್ಮಣ್ಣು ವರ್ಷಗಟ್ಟಲೆ ಸವೆದು ಹೋಗಿ ಉಳಿದಂತಹ ಮಣ್ಣು ಹೆಚ್ಚು-ಕಡಿಮೆ ನಿರ್ಜೀವ ಹಂತ ತಲುಪಿತ್ತು. ಈ ಮಣ್ಣಿನಲ್ಲಿ ಯಾವ ಬೆಳೆ ಇಟ್ಟರೂ ಸರಿಯಾದ ಇಳುವರಿ ಬರುತ್ತಿರಲಿಲ್ಲ. ಅಲ್ಲದೆ ವಿಪರೀತ ರಾಸಾಯನಿಕಗಳ ಬಳಕೆ, ನೀರಾವರಿ ಸೌಲಭ್ಯಗಳ ಕೊರತೆ, ಅಸಮರ್ಪಕ ಬೆಳೆ ಪದ್ಧತಿಗಳೂ ಸಹ ಮಣ್ಣಿನ ಉತ್ಪಾದಕತೆ ಕುಂಠಿತವಾಗಲು ಕಾರಣಗಳಾಗಿದ್ದವು. 3. ನೀರಿನ ಕೊರತೆ: ಮತ್ತೊಂದು ಮುಖ್ಯ ಸಮಸ್ಯೆ ನೀರಿನ ಅಲಭ್ಯತೆ. ಕೃಷಿಗೆ ಮತ್ತು ಕುಡಿಯುವ ನೀರಿಗಾಗಿ ಜನರ ಪರದಾಟ ಹೇಳತೀರದಾಗಿತ್ತು. ಎಷ್ಟೋ ಕೊಳವೆ ಬಾವಿಗಳು ಒಣಗಿಹೋಗಿದ್ದರೆ, ಉಳಿದವು ಅಲ್ಪ-ಸ್ವಲ್ಪ ನೀರು ಹರಿಸುತ್ತಾ ಕುಟುಕು ಜೀವ ಉಳಿಸಿಕೊಂಡಿದ್ದವು. ಸದಾ ರಿಪೇರಿಗೆ ಬರುತ್ತಿದ್ದ ಅವುಗಳನ್ನು ನಿರ್ವಹಿಸುವುದೇ ರೈತರಿಗೆ ಕಷ್ಟವಾಗಿತ್ತು. ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರಿಗೆ ಕೊಳವೆ ಬಾವಿ ನೀರೇ ಅಸರೆ, ಆದರೆ ಅವುಗಳ ಸೂಕ್ತ ನಿರ್ವಹಣೆ ಇಲ್ಲದೆ ಸುರಕ್ಷಿತತೆ ಮತ್ತು ನೈರ್ಮಲ್ಯತೆಯೇ ಇಲ್ಲವಾಗಿತ್ತು. ಇವುಗಳಲ್ಲದೆ, ಬಡತನ, ಅಪೌಷ್ಠಿಕತೆ, ಜನರ ಸಾಮಾಜಿಕ-ಆರ್ಥಿಕ ಹಿನ್ನಡೆ, ನಿರುದ್ಯೋಗ, ಅರೆ ಉದ್ಯೋಗ ಮುಂತಾದ ಅನೇಕ ಸಮಸ್ಯೆಗಳು ಇಲ್ಲಿದ್ದುದರಿಂದ ಬರ್ಡ್-ಕೆ ಸಂಸ್ಥೆಯು "ಜಲ ಜೀವನಿ" ಯೋಜನೆಯನ್ನು ಹಮ್ಮಿಕೊಂಡಿತು. ಮೇಲ್ಕಂಡ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೊಪಿಸಿ ರೈತರಲ್ಲಿ ಆತ್ಮ ವಿಶ್ವಾಸ ವೃದ್ಧಿಸಲು ಸಂಸ್ಥೆಯು ಹಲವಾರು ಚಟುವಟಿಕೆಗಳ ಮೂಲಕ ಕಾರ್ಯೋನ್ಮುಖವಾಯಿತು. ಈ ಚಟುವಟಿಕೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. 1. ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ 2. ಸಮುದಾಯದ ಸಾಮಾಜಿಕ, ಆರ್ಥಿಕ ಮಟ್ಟದ ಅಭಿವೃದ್ಧಿ, ತರಬೇತಿ ಮತ್ತು ಸಂಘಟನೆ.ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ಮುಖ್ಯವಾಗಿ ಜಲ ಸಂಪನ್ಮೂಲಗಳನ್ನು ವೃದ್ಧಿಸಲು ಆದ್ಯತೆ ನೀಡಲಾಗಿದೆ. ಸ್ಥಳೀಯ ಪರಿಸ್ಥಿತಿಗೆ ಹೊಂದಿಕೆಯಾಗುವ ವಿಧಾನಗಳ ಅಳವಡಿಕೆ ಗಮನಿಸಬೇಕಾದ ಅಂಶ. ಪ್ರತಿಯೊಂದು ವಿಧಾನವೂ ಏಕಕಾಲಕ್ಕೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುವಂತಹವು. ಕೆಲವು ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. 1. ಹರಿವ ನೀರನ್ನು ಕಟ್ಟಿಹಾಕುವ ಉದಿ-ಬದುಗಳು: ಮೊದಲೇ ಹೇಳಿದಂತೆ ಹಾಲ್ದೊಡ್ಡೇರಿ ಜಲಾನಯನ ಪ್ರದೇಶವು ಏರು-ತಗ್ಗುಗಳಿಂದ ಕೂಡಿದ್ದು ಬಹುತೇಕ ಎರಡು ಮತ್ತು ಮೂರನೇ ದರ್ಜೆಯ ಮಣ್ಣುಳ್ಳದ್ದಾಗಿದೆ. ವಿಪರ್ಯಾಸವೆಂದರೆ, ಬೇಸಾಯಕ್ಕೊಳಪಡುವ ಭೂಮಿಗೆ ಅತ್ಯಗತ್ಯವಾಗಿ ಬೇಕಾದ ಉದಿ-ಬದುಗಳೇ ಇಲ್ಲ. ಈ ಅಂಶವನ್ನು ಮನಗಂಡ ಸಂಸ್ಥೆ ಪ್ರತಿ ಹೆಕ್ಟೇರ್ ಗೆ 75 ಕ್ಯುಬಿಕ್ ಮೀಟರ್ ನಷ್ಟು ಉದಿ-ಬದು ಹಾಕಲು ತೀರ್ಮಾನಿಸಿತು. ಇಷ್ಟು ಅಳತೆಯಲ್ಲಿ ಪ್ರತಿ ಸಲ 1500 ಲೀಟರ್ ನೀರು ಸಂಗ್ರಹ ಸಾಧ್ಯ. ಮಣ್ಣು ಸವಕಳಿ ತಡೆಗೆ ಇದಕ್ಕಿಂತ ಉತ್ತಮ ವಿಧಾನ ಬೇರೊಂದಿಲ್ಲ ಎಂಬುದು ಕಬ್ಬಿಗೆರೆಯ ಹನುಮಂತಪ್ಪನವರ ಅನುಭವ. ಬದುಗಳ ಮೇಲೆ ಹೆಮಟ ಹುಲ್ಲನ್ನು ಬೆಳೆಯಲು ಯೋಜನೆಯಿಂದ ಉತ್ತೇಜನ ನೀಡಿರುವುದಲ್ಲದೆ ಬೀಜಗಳನ್ನೂ ಸಹ ಪೂರೈಸಲಾಗಿದೆ, ಇದರಿಂದ ಬದುಗಳು ಭದ್ರಗೊಳ್ಳುವುದಲ್ಲದೆ ರೈತರಿಗೆ ಉತ್ತಮ ಮೇವು ಲಭ್ಯವಾಗುತ್ತದೆ. ಅಲ್ಲದೆ ಈ ಬದುಗಳ ಮೇಲೆ ವಿವಿಧ ರೀತಿಯ ಕಾಡುಗಿಡಗಳನ್ನು ಬೆಳೆಸಲಾಗುತ್ತಿದೆ. ಯೋಜನೆಯು ಸಮುದಾಯ ಸಹಭಾಗಿತ್ವ ತತ್ವವನ್ನಾಧರಿಸಿದ್ದು ಈ ಉದಿ-ಬದು ಚಟುವಟಿಕೆಗೆ ಆಯಾ ಜಮೀನಿನ ಮಾಲೀಕರು ಶೇ 50 ರಷ್ಟು ವಂತಿಕೆ ಭರಿಸಬೇಕು, ಈ ನಿಯಮಕ್ಕೆ ಎಲ್ಲಾ ಹಳ್ಳಿಗಳ ರೈತರೂ ಅಕ್ಷರಶಃ ಒಪ್ಪಿರುವುದಲ್ಲದೆ ತಾವೇ ಖುದ್ದಾಗಿ ನಿಂತು ತಮ್ಮ-ತಮ್ಮ ಹೊಲಗಳಿಗೆ ಉದಿ-ಬದು ಹಾಕಿಸಿಕೊಂಡಿದ್ದಾರೆ. 2. ಇಂಗು ಹೊಂಡಗಳು: ಜಲಾನಯನ ಪ್ರದೇಶದಲ್ಲಿ ಪ್ರತಿ 2-3 ಹೆಕ್ಟೇರ್ ಗೆ ಒಂದರಂತೆ ಸರಣಿಯೋಪಾದಿಯಲ್ಲಿ ಇಂಗು ಹೊಂಡಗಳನ್ನು ತೆಗೆಯಲಾಗಿದೆ. ಉದಿ-ಬದುಗಳ ಮೂಲಕ ಪ್ರತಿಯೊಂದು ಗುಂಡಿಗೂ ಸಂಪರ್ಕವೇರ್ಪಡುವಂತೆ ಮಾಡಲಾಗಿರುವುದು ವಿಶೇಷ. ಉದಿ-ಬದುಗಳನ್ನು ತುಂಬಿ ಹೆಚ್ಚಾದ ನೀರು ಸಾಗಿ ಬಂದು ಈ ಹೊಂಡಗಳಲ್ಲಿ ಶೇಖರಗೊಳ್ಳುತ್ತದೆ. "30 ಅಡಿ ಅಗಲ, 30 ಅಡಿ ಉದ್ದ ಮತ್ತು 10 ಅಡಿ ಆಳದ ಗುಂಡಿಯೊಂದು ಪ್ರತಿಬಾರಿ ತುಂಬಿದಾಗ ಒಂದೂವರೆ ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ" ಎನ್ನುತ್ತಾರೆ ಯೋಜನೆಯ ಹಿರಿಯ ವಲಯ ಕಾರ್ಯಕ್ರಮ ಅಧಿಕಾರಿ ಧನಂಜಯ ಟಿ.ಎಸ್. ಪ್ರಸ್ತುತ ಯೋಜನಾ ಪ್ರದೇಶದಲ್ಲಿ 200 ಇಂಗು ಹೊಂಡಗಳಿದ್ದು ನೀರು ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ಸಲ್ಲಿಸಿವೆ. ಈ ಹೊಂಡಗಳಲ್ಲಿ ದೀರ್ಘಕಾಲ ನೀರು ಸಂಗ್ರಹವಾಗಿ ನಿಧಾನವಾಗಿ ನೆಲದಲ್ಲಿ ಇಂಗುತ್ತದೆ. ಈ ಸಂಗ್ರಹಿತ ನೀರನ್ನು ರೈತರು ತರಕಾರಿ, ಹೂವಿನ ತೋಟಗಳಿಗೆ ಕೈನೀರು ಹಾಕಲು ಬಳಸುತ್ತಿದ್ದಾರೆ. 3. ಹೂಳು ತೆಗೆಯುವುದು: ಈ ಜಲಾನಯನ ಪ್ರದೇಶದಲ್ಲಿ 17 ಚೆಕ್ ಡ್ಯಾಮ್ ಗಳು, 16 ಗೋಕಟ್ಟೆಗಳು ಮತ್ತು ಒಂದೆರಡು ಇತರ ನೀರಿನ ಕುಂಟೆಗಳಿರುವುದನ್ನು ಯೋಜನೆಯು ಗುರುತಿಸಿತು. ಇವು ಬಹಳ ವರ್ಷಗಳ ಹಿಂದೆ ಜನರ ಸಹಭಾಗಿತ್ವ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಮುಖಾಂತರ ನಿರ್ಮಾಣವಾಗಿದ್ದು, ಪ್ರಸ್ತುತ ಹೂಳು ತುಂಬಿ ಹಾಳಾಗಿದ್ದವು. ಅವುಗಳ ನೀರು ಹಿಡಿದಿಡುವ ಸಾಮರ್ಥ್ಯ ಕುಂಠಿತಗೊಂಡಿತ್ತು. ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ವೃದ್ಧಿಸಲು, ಆ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ರಚನೆಗಳ ಹೂಳೆತ್ತುವಿಕೆಗೆ ಜನರ ಮನವೊಲಿಸಲಾಯಿತು. ಬಹುತೇಕ ಸರ್ಕಾರೀ ಜಮೀನಿನಲ್ಲಿದ್ದ ಇವುಗಳಲ್ಲಿ ಬೃಹತ್ ಪ್ರಮಾಣದ ಹೂಳು ಶೇಖರವಾಗಿತ್ತು. ಅತ್ಯಂತ ಫಲವತ್ತಾಗಿದ್ದ ಈ ಮಣ್ಣನ್ನು ತಮ್ಮ ಹೊಲಗಳಿಗೆ ಸಾಗಿಸಲು ರೈತರು ಉತ್ಸಾಹದಿಂದಲೇ ಮುಂದೆ ಬಂದರು. ಹೂಳು ತೆಗೆದ ಪರಿಣಾಮ ಅಪಾರ ಪ್ರಮಾಣದ ನೀರು ಈ ರಚನೆಗಳಲ್ಲಿ ಶೇಖರಣೆಗೊಂಡು ಸುತ್ತ-ಮುತ್ತಲ ವಿಶಾಲ ಭೂಮಿಗೆ ತಂಪೆರೆಯುತ್ತಿವೆ ಹಾಗೂ ಕೊಳವೆಬಾವಿಗಳಿಗೆ ನೀರಿನ ಸೆಲೆಯಾಗಿವೆ. ಈ ಚಟುವಟಿಕೆಗಳಿಗೆ ಪೂರಕವಾಗಿ ಇಳಿಜಾರುಗಳಲ್ಲಿ ಹೆಚ್ಚಿನ ಕೊರಕಲನ್ನು ತಡೆಯಲು ತಡೆಗೋಡೆಗಳ ನಿರ್ಮಾಣ, ಮಣ್ಣು ಹಿಡಿದಿಡಲು ಕತ್ತಾಳೆ ತಡೆಗಳ ನೆಡುವಿಕೆ, ಉದಿ-ಬದುಗಳಲ್ಲಿ ತುಂಬಿ ಹೆಚ್ಚಾದ ನೀರು ಸರಾಗವಾಗಿ ಹರಿಯಲು ಕಲ್ಲಿನ ಕೊಡಿಗಳ ನಿರ್ಮಾಣ, ತೆರೆದ ಬಾವಿಗಳಿಗೆ ಹಳ್ಳದ ನೀರಿನ ಸಂಪರ್ಕ ಕಲ್ಪಿಸಿ ಮರುಪೂರಣ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಕಡಿತಗೊಳಿಸಲು ಸಾವಯವ ಪ್ರಾತ್ಯಕ್ಷಿಕೆಗಳು, ಇದಕ್ಕೆ ಪೂರಕವಾಗಿ ಎರೆಹುಳು ತೊಟ್ಟಿಗಳ ನಿರ್ಮಾಣಕ್ಕೆ ಉತ್ತೇಜನ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಗ್ರ ಮಣ್ಣು-ನೀರು ಸಂರಕ್ಷಣೆ ಮಾಡಲಾಗಿದೆ. ಪ್ರತಿಯೊಂದು ಚಟುವಟಿಕೆಯೂ ಸಹ ಪರಸ್ಪರ ಪೂರಕವಾಗಿವೆ. ಅದೇ ರೀತಿ ಅವುಗಳನ್ನು ಸಂಯೋಜಿಸಲಾಗಿದೆ. ಈ ಎಲ್ಲಾ ಚಟುವಟಿಕೆಗಳು ಸಕಾಲದಲ್ಲಿ ಅನುಷ್ಠಾನಗೊಂಡು ನಿರೀಕ್ಷಿತ ಫಲಿತಾಂಶ ಬರಲು ಸಮುದಾಯ ಸಹಕಾರ ಅತ್ಯಂತ ಮುಖ್ಯ. ಅವರ ಮನವೊಲಿಸಿ, ಸಂಘಟನೆ ಮಾಡಲು ಸಂಸ್ಥೆಯು ನಿರಂತರ ಸಂಪರ್ಕ, ಪ್ರತಿಯೊಬ್ಬ ರೈತರ ಜೊತೆ ವೈಯಕ್ತಿಕ ಸಂಬಂಧ, ಗುಂಪು ಸಭೆಗಳು, ಶೈಕ್ಷಣಿಕ ಪ್ರವಾಸ ಮುಂತಾದ ಅನೇಕ ಮಾರ್ಗಗಳನ್ನು ಅನುಸರಿಸಿದೆ. ಕಣ್ಣ ಮುಂದಿರುವ ಪರಿಣಾಮಗಳು: ಇಷ್ಟೆಲ್ಲಾ ಚಟುವಟಿಕೆಗಳ ಅನುಷ್ಠಾನ, ಸಮುದಾಯದ ಕೈಜೋಡಿಸುವಿಕೆಯಿಂದ ಉಂಟಾಗಿರುವ ಪರಿಣಾಮ ಅದ್ಭುತ. ಅದು ಯೋಜನಾ ಪ್ರದೇಶದಲ್ಲಿ ಕಾಣುವ ಹಸಿರು, ಫಲಭರಿತ ಹುಣಸೆ ಮರಗಳು, ಮೇಲೇರಿರುವ ನೀರಿನ ಮಟ್ಟ ಮತ್ತು ರೈತಾಪಿಗಳ ವಿಶ್ವಾಸಭರಿತ ಮಾತಿನಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಕೆಲವು ಅಂಶಗಳನ್ನು ನೋಡುವುದಾದರೆ; 1. ಕೊಳವೆಬಾವಿಗಳಿಗೆ ಮರುಜೀವ: ಯೋಜನೆ ಆರಂಭಕ್ಕೆ ಮುನ್ನ ಇಲ್ಲಿ ಅಂತರ್ಜಲ ಮಟ್ಟ 350 ರಿಂದ 400 ಅಡಿಗಳಿಗಿಳಿದಿತ್ತು, ಈಗ 200 ಅಡಿ ಅಳದಲ್ಲಿಯೇ ನೀರು ಲಭ್ಯವಾಗುತ್ತಿದೆ. ಚಿಕ್ಕಣ್ಣನಹಳ್ಳಿಯಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ಕೊಳವೆ ಬಾವಿಯೊಂದು ಯೋಜನಾ ಅನುಷ್ಠಾನದ ನಂತರ ಮತ್ತೆ ನೀರು ಹರಿಸುತ್ತಿದೆ. ನಂದಿಹಳ್ಳಿಯ ಯಂಜೇರಪ್ಪನವರು 1996ರಲ್ಲಿ ತೆಗೆಸಿದ ಕೊಳವೆ ಬಾವಿ ಆರಂಭದಲ್ಲಿ 2.5 ಇಂಚು ನೀರು ಕೊಡುತ್ತಿತ್ತು. ಕ್ರಮೇಣ ಕಡಿಮೆಯಾಗುತ್ತಾ ಬಂದು 2005 ರಲ್ಲಿ ಕೇವಲ ಅರ್ಧ ಇಂಚಿಗಿಳಿಯಿತು. ಜಲ ಜೀವನಿ ಯೋಜನೆಯಡಿಯಲ್ಲಿ ಇವರು ತಮ್ಮ 10 ಎಕರೆ ಭೂಮಿಯಲ್ಲಿ ಉದಿ-ಬದು ಹಾಕಿಸಿ, 2 ಇಂಗು ಹೊಂಡಗಳನ್ನು ತೆಗೆಸಿದ ಪರಿಣಾಮ ಈಗ ಮತ್ತೆ 2.5 ಇಂಚು ನೀರು ಲಭ್ಯವಾಗುತ್ತಿದೆ. ಇದರಿಂದ ಉತ್ತೇಜನಗೊಂಡ ಯಂಜೇರಪ್ಪ ಮತ್ತೆರಡು ಇಂಗು ಹೊಂಡ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಂದಿಹಳ್ಳಿ ಗ್ರಾಮದ ರಂಗನಾಥ್ ರವರದೂ ಸಹ ಇದೇ ರೀತಿಯ ಅನುಭವ. ಇವರ 2 ಕೊಳವೆಬಾವಿಗಳಲ್ಲಿ ನೀರು ಬಿಟ್ಟೂ-ಬಿಟ್ಟೂ ಬರುತ್ತಿದ್ದುದು ಜಲ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಂಡ ನಂತರ ಉತ್ತಮ ನೀರು ಕೊಡುತ್ತಿವೆ. "ನಮ್ಮೂರಿನ ಪ್ರತಿಯೊಬ್ಬರೂ ಉದಿ-ಬದು ಹಾಕಿ, ಇಂಗು ಹೊಂಡ ತೆಗೆದು, ಗೋಕಟ್ಟೆಗಳಲ್ಲಿ ಹೂಳು ತೆಗೆದದ್ದರಿಂದ ನಮ್ಮೂರ ಹೊಲಗಳಿಂದ ಒಂದು ಹನಿ ನೀರು ಪಕ್ಕದ ಕೆರೆಗೆ ಹೋಗಿಲ್ಲ, ಹಾಗಾಗಿ ಆ ಕೆರೆ ಈ ಸಲ ತುಂಬಲೇ ಇಲ್ಲ" ಎಂದು ಬಾಯ್ತುಂಬಾ ನಗುತ್ತಾರೆ ಇದೇ ಗ್ರಾಮದ ಪುಟ್ಟರಂಗಯ್ಯ. 2. ಫಸಲಿನ ಇಳುವರಿ ಹೆಚ್ಚಳ: ಇದು ಮತ್ತೊಂದು ಗಮನಿಸಬೇಕಾದ ಪರಿಣಾಮ. ಆಹಾರ ಬೆಳೆಗಳಾದ ರಾಗಿ, ಭತ್ತ ಹಾಗೂ ಉಳಿದ ಬೆಳೆಗಳಲ್ಲಿ ಇಳುವರಿ ಹೆಚ್ಚಾಗಿದೆ. ಉದಾಹರಣೆಗೆ ರಾಗಿಯಲ್ಲಿ 7-8 ಚೀಲ ಇದ್ದ ಇಳುವರಿ ಸರಾಸರಿ 2 ಚೀಲಗಳಷ್ಟು ಹೆಚ್ಚಾಗಿದೆ. ಈಗಾಗಲೇ ಪ್ರಸ್ತಾಪಿಸಿರುವಂತೆ ಹುಣಸೆ ಮರಗಳ ಇಳುವರಿ ಸಹ ಹೆಚ್ಚಿದೆ. ಸಿದ್ದಮ್ಮ ಎಂಬುವರ 3 ಹುಣಸೆ ಮರಗಳು ಪೂರಾ ಒಣಗಿದಂತಾಗಿದ್ದವು ಯೋಜನೆ ನಂತರ ಯಥಾಸ್ತಿತಿ ಇಳುವರಿ ನೀಡುತ್ತಿವೆ. ನಂದಿಹಳ್ಳಿಯ ರಂಗನಾಥ್ ರವರು ಹೇಳುವಂತೆ "ಮುಂಚೆ 7-8 ಕ್ವಿಂಟಾಲ್ ಇಳುವರಿ ನೀಡುತ್ತಿದ್ದ ಮರಗಳಲ್ಲಿ ಕಳೆದ ವರ್ಷ (2007) 10-12 ಕ್ವಿಂಟಾಲ್ ಇಳುವರಿ ಬಂದಿತ್ತು, ಈ ವರ್ಷ (2008) 15-16 ಕ್ವಿಂಟಾಲ್ ಇಳುವರಿ ನಿರೀಕ್ಷಿಸುತ್ತಿದ್ದೇವೆ." 3. ಕೈತುಂಬಾ ಕೆಲಸ: ಯೋಜನೆಯಲ್ಲಿ ಬಹುತೇಕ ಚಟುವಟಿಕೆಗಳು ಮಾನವಶ್ರಮವನ್ನು ಆಧರಿಸಿರುವುದರಿಂದ ಸತತವಾಗಿ ಕೆಲಸದ ಅವಕಾಶ ಲಭಿಸಿದೆ. ಕೇವಲ ಆರು ತಿಂಗಳು ಕೃಷಿ ಕೆಲಸ ನಿರ್ವಹಿಸಿ ಆ ನಂತರ ಕೆಲಸವಿಲ್ಲದೆ ಇರುತ್ತಿದ್ದ ರೈತ ಕುಟುಂಬಗಳಿಗೆ ಆ ಅವಧಿಯಲ್ಲಿ ಕೆಲಸ ಲಭ್ಯವಾಗಿದೆ, ಜೊತೆಗೆ ಕೃಷಿ ಕಾರ್ಮಿಕರಿಗಂತೂ ವರ್ಷವಿಡೀ ಕೆಲಸ ಸಿಕ್ಕಿದೆ. ಇದು ಎಲ್ಲ ವರ್ಗದವರ ಆರ್ಥಿಕ ಪರಿಸ್ತಿತಿ ಉತ್ತಮಗೊಳ್ಳಲು ಸಹಾಯಕವಾಗಿದೆ. ಉದಿ-ಬದು ಹಾಕುವ ಚಟುವಟಿಕೆ ಎಲ್ಲರಿಗೂ ಹೆಚ್ಚು ಕಾಲ ಕೆಲಸ ಒದಗಿಸಿದ್ದು, ಕಲ್ಲುಕೋಡಿ, ಗಲ್ಲಿಪ್ಲಗ್, ಎರೆಹುಳು ತೊಟ್ಟಿ ನಿರ್ಮಾಣ, ಕೊಳವೆ ಬಾವಿ ಮರುಪೂರಣದಂತಹ ಚಟುವಟಿಕೆಗಳು ವಿಶೇಷವಾಗಿ ಬೋವಿಗಳಿಗೆ ಮತ್ತು ಗಾರೆ ಕೆಲಸದವರಿಗೆ ಕೆಲಸ ಒದಗಿಸಿವೆ. 4. ಶಾಲಾ ಮಕ್ಕಳಿಗೆ ನೀರ ಅರಿವು: ಯೋಜನಾ ವ್ಯಾಪ್ತಿಯಲ್ಲಿ ಬರುವ ಕಬ್ಬಿಗೆರೆಯ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಈಗ ನೀರ ನೆಮ್ಮದಿ. ವರ್ಷ ಪೂರ್ತಿ ಮಳೆ ನೀರು ಕುಡಿಯುವ ಅವಕಾಶವನ್ನು ಜಲ ಜೀವನಿ ಯೋಜನೆ ಕಲ್ಪಿಸಿದೆ. 135 ವಿದ್ಯಾರ್ಥಿಗಳು ಮತ್ತು 16 ಬೋಧಕ ಮತು ಬೋಧಕೇತರ ಸಿಬ್ಬಂದಿಗಳಿರುವ ಶಾಲೆಗೆ 10 ಸಾವಿರ ಲೀಟರ್ ಸಾಮರ್ಥ್ಯದ ಎರಡು ಮಳೆ ನೀರು ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿದ್ದು, ಇದರ ಉಸ್ತುವಾರಿಯನ್ನು ಮಕ್ಕಳಿಗೇ ವಹಿಸಲಾಗಿದೆ. ಶಾಲೆಯ ಸುತ್ತ-ಮುತ್ತ ಉದಿ-ಬದು, ಗಲ್ಲಿ ಪ್ಲಗ್ ಮುಂತಾದ ನೀರು ಸಂರಕ್ಷಣಾ ರಚನೆಗಳನ್ನು ನಿರ್ಮಿಸಿ ಮಕ್ಕಳಿಗೆ ನೀರ ಪಾಠ ಹೇಳಿಕೊಡಲಾಗುತ್ತಿದೆ. ಅಲ್ಲದೆ ಶಾಲೆಯ ಆವರಣದಲ್ಲಿ ಔಷಧಿ ತೋಟ ಮತ್ತು ತರಕಾರಿ ತೋಟಗಳನ್ನೂ ಬೆಳೆಸಲಾಗುತ್ತಿದೆ. ಮಕ್ಕಳಿಗೆ ಕಂಪ್ಯೂಟರ್ ಜ್ಞಾನದ ಅವಶ್ಯಕತೆಯನ್ನು ಮನಗಂಡು ಅದರ ವ್ಯವಸ್ಥೆಯನ್ನೂ ಯೋಜನಾ ವತಿಯಿಂದ ಸಹ ಮಾಡಲಾಗಿದೆ. ಈಗ ಕಬ್ಬಿಗೆರೆ ಶಾಲೆ ಉಳಿದ ಶಾಲೆಗಳಿಗೆ ಮಾದರಿ. ಈ ಎಲ್ಲಾ ಚಟುವಟಿಕೆಗಳಿಗೆ ಶಾಲಾ ಸಿಬ್ಬಂದಿಗಳ ನೆರವು ಮತ್ತು ಒತ್ತಾಸೆಗಳೂ ಸಹ ಉತ್ತಮವಾಗಿವೆ ಎನ್ನುತ್ತಾರೆ ಯೋಜನೆಯ ಅಧಿಕಾರಿ ಫಕೀರ ಸ್ವಾಮಿ. ಒಟ್ಟಾರೆ ಹೇಳಬೇಕೆಂದರೆ "ಜಲಜೀವನಿಯು" ಕಿರು ಜಲಾನಯನ ಯೋಜನೆಗಳಿಗೊಂದು ಉತ್ತಮ ಮಾದರಿ. ಕಾರ್ಯಕ್ರಮಗಳ ಆಯ್ಕೆ, ಅವುಗಳ ವ್ಯವಸ್ತಿತ ಸಂಯೋಜನೆ ಹಾಗೂ ಸಕಾಲದಲ್ಲಿ ಅನುಷ್ಠಾನಗೊಳಿಸಿರುವ ರೀತಿ ಅನುಕರಣ ಯೋಗ್ಯ. ಬರ್ಡ್-ಕೆ ಸಂಸ್ಥೆಯ ಹಿಂದಿನ ಅನುಭವ ಮತು ಬದ್ಧತೆ ಕ್ಷಿಪ್ರ ಗತಿಯಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಅಪಾರ ನೆರವಾಗಿದೆ. ಹಾಲ್ದೋಡ್ಡೇರಿ ಜಲಾನಯನ ಪ್ರದೇಶದಲ್ಲಿ ಪೈಲಟ್ ಯೋಜನೆಯಾಗಿ ಜಾರಿಗೊಂಡು ಯಶಸ್ವಿಯಾದ ಇದನ್ನು ಈ ವರ್ಷದಿಂದ (2008) ಮಧುಗಿರಿ ತಾಲ್ಲೂಕಿನ ಬಡವನಹಳ್ಳಿಯಲ್ಲಿ ಅಳವಡಿಸಲು ಸಿದ್ಧತೆಗಳು ನಡೆದಿವೆ. "ಜಲಜೀವನಿ"ಎಂಬ ಹೆಸರೂ ಸಹ ಅರ್ಥಪೂರ್ಣವಾದುದು. ಎಲ್ಲರ ಜೀವನಕ್ಕೆ ಜಲವೇ ಅತ್ಯಂತ ಮೂಲಭೂತ ಅಂಶವಾಗಿರುವುದರಿಂದ ಅದನ್ನು ಕಾಪಾಡುವುದು ಮತ್ತು ಅಭಿವೃದ್ಧಿಪಡಿಸುವ ಯೋಜನೆಯ ಆಶಯಗಳೆಲ್ಲವೂ ಹೆಸರಿನಲ್ಲೇ ಅಡಗಿದೆ. 3 ಕೋಟಿ ರೂ. ಖರ್ಚಿನಲ್ಲಿ ಸರಕಾರದ ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ ಒಂದೆರಡು ತಿಂಗಳ ಹಿಂದೆ ಉದಯವಾಣಿ ಓದುತ್ತಿದ್ದಾಗ ಕೊನೆಯ ಪುಟದಲ್ಲಿ ಅರ್ಧ ಪುಟದ ಒಂದು ದೊಡ್ಡ ಜಾಹೀರಾತು ನೋಡಿದೆ. ಅದು ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ "ಸರ್ ಎಂ. ವಿಶ್ವೇಶ್ವರಯ್ಯ ಮಳೆನೀರು ಸುಗ್ಗಿ ಕೇಂದ್ರ" ಎಂಬ ಸರಕಾರಿ ಸಂಸ್ಥೆಯ ಉದ್ಘಾಟನೆಯ ಆಮಂತ್ರಣ. ಈ ಕೇಂದ್ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ ಸೇರಿದ್ದು. ಬೆಂಗಳೂರಿನಲ್ಲಿ ಆಗಾಗ ಮಳೆ ಬಂದು ರಸ್ತೆಗಳಲ್ಲಿ ನೀರು ತುಂಬಿ ಜನರೂ, ವಾಹನಗಳೂ, ಪರದಾಡುವುದನ್ನು ಟಿವಿಯಲ್ಲಿ ನೋಡಿದಾಗಲೆಲ್ಲ ಆಕಾಶದಿಂದ ಬೀಳುವ ಈ ಮಳೆನೀರನ್ನು ಉಪಯೋಗಿಸಿಕೊಳ್ಳಲಾರದ ನಮ್ಮ ದಡ್ಡತನಕ್ಕಾಗಿ ನಾನು ಮರುಗಿದ್ದೇನೆ. ಹಾಗಾಗಿ ಈ ಕೇಂದ್ರದ ಬಗ್ಗೆ ನನಗೆ ಕುತೂಹಲ ಬಂತು. ಮಾಹಿತಿ ಹಕ್ಕಿನಲ್ಲಿ ಒಂದು ಅರ್ಜಿ ಹಾಕಿದೆ. ನಾನು ಕೇಳಿದ ಮಾಹಿತಿಗಳೂ, ಅದಕ್ಕೆ ಬಂದ ಉತ್ತರವೂ ಹೀಗಿದೆ: ೧. ಈ ಕೇಂದ್ರ ಹಾಕಿಕೊಂಡಿರುವ ಕಾರ್ಯ ಯೋಜನೆಗಳೇನು? ನಾಗರೀಕರಲ್ಲಿ ಮಳೆನೀರು ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣ ಬಗ್ಗೆ ಜಾಗೃತಿ ನೀಡುವುದು, ಮಳೆ ನೀರು ಕೊಯ್ಲು ಮಾದರಿಗಳನ್ನು ನಾಗರಿಕರ ವೀಕ್ಷಣೆಗೆ ನಿರ್ಮಿಸಲಾಗಿದೆ. ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾಹಿತಿ ಒದಗಿಸುವುದು. ೩. ಈ ಕೇಂದ್ರದ ಒಟ್ಟು ಸಿಬ್ಬಂದಿಗಳ ಸಂಖ್ಯೆ, ಅವರ ಹುದ್ದೆ ಮತ್ತು ವೇತನದ ವಿವರ ಒಬ್ಬ ಕಿರಿಯ ಅಭಿಯಂತರರನ್ನು ನಿಯೋಜಿಸಲಾಗಿದೆ. ರೂ. ೧೧,೦೦೦/- ಮತ್ತು ಇತರೆ ಭತ್ಯೆಗಳು ೪.ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚು ಸುಮಾರು 3 ಕೋಟಿ ರೂಪಾಯಿಗಳು ೫. ಈ ಕೇಂದ್ರವನ್ನು ಸ್ಥಾಪಿಸಲು ತಗಲಿರುವ ಒಟ್ಟು ಖರ್ಚನ್ನು ಯಾವ ನಿಧಿಯಿಂದ ಭರಿಸಲಾಗಿದೆ? ಈ ಸಂಸ್ಥೆಯ ಬಗ್ಗೆ ಈಗ ನಾನು ಏನೂ ಬರೆಯಲಾರೆ. ಇದನ್ನು ಬೆಂಗಳೂರಿನ ಮತ್ತು ಇತರ ಊರುಗಳ ಜನ ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಮಾಹಿತಿಯನ್ನು ಓದಿದ ಯಾರಿಗಾದರೂ, ಏನಾದರೂ ಹೇಳಬೇಕೆನಿಸಿದರೆ, ಖಂಡಿತಾ ಹೇಳಿ. ಪೋಸ್ಟ್ ಮಾಡಿದವರು sundararao.blogspot.com ರಲ್ಲಿ 09:02 ಪೂರ್ವಾಹ್ನ 1 ಕಾಮೆಂಟ್‌: ಮೈಕಿನ ಸಮಸ್ಯೆ: ನಾನು ಹೀಗೆ ಮಾಡಿದ್ದೇನೆ (ನೀನಾಸಂ ಉಡುಪಿಯಲ್ಲಿ ಆಡಿದ ನಾಟಕ "ನೀರ ನಿಲುತಾಣ"ದ ಕುರಿತ ಚರ್ಚೆಯಲ್ಲಿ ಶ್ರೀ ನರೇಂದ್ರ ಪೈಗಳು "ನಾವು ಇವತ್ತು ಎಂಥೆಂಥ ಶಬ್ದಮಾಲಿನ್ಯವನ್ನು, ಸಾಮಾಜಿಕ ಪ್ರಜ್ಞೆಯೇ ಇಲ್ಲದೆ ಜಗತ್ತಿನಲ್ಲಿ ತಾವೊಬ್ಬರೇ ಬದುಕುತ್ತಿದ್ದೇವೋ ಎಂಬಂತೆ ಬದುಕಿ ಇತರರಿಗೆ ಅನಗತ್ಯ ಕಿರಿಕಿರಿ ಕೊಡುತ್ತಿರುವವರನ್ನೆಲ್ಲ ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರು ಇಂಥ ಒಂದು ಪ್ರಯೋಗವನ್ನು ಯಾಕೆ ಸಹಿಸದವರಾಗುತ್ತೇವೊ ಎಂಬ ಹಿನ್ನೆಲೆಯಲ್ಲಷ್ಟೇ ನನ್ನ ಮಾತು." ಎಂದು ಹೇಳಿದ್ದರು. ಇದು ಅದಕ್ಕೆ ಉತ್ತರವಾಗಿ ಬರೆದದ್ದು. "ಅವಧಿ"ಯಲ್ಲಿ ಪ್ರಕಟವಾಗದ್ದರಿಂದ ಇಲ್ಲಿ ಹಾಕುತ್ತಿದ್ದೇನೆ.) ನರೇಂದ್ರ ಪೈಗಳು ಹೇಳುವಂತೆ ನಮ್ಮಲ್ಲಿ ಹೆಚ್ಚಿನವರು ಏನೆಲ್ಲ ಕಿರಿಕಿರಿಯನ್ನು ತುಟಿಪಿಟಕ್ಕೆನ್ನದೆ ಸಹಿಸಿಕೊಂಡೇ ಬದುಕುತ್ತಿದ್ದೇವೆ. ಆದರೆ, ನಾನು ಮೈಕಿನ ಈ ಕಿರಿಕಿರಿಯಿಂದ ಸ್ವಲ್ಪ ಮಟ್ಟಿಗಾದರೂ ತಪ್ಪಿಸಿಕೊಳ್ಳಲು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ಹಾಗಾಗಿ ನಾಟಕದ ಪ್ರಯೋಗವನ್ನು ಮಾತ್ರ ಅಲ್ಲ, ಮೈಕನ್ನು ಸಹ "ತುಟಿಪಿಟಕ್ಕೆನ್ನದೆ ಸಹಿಸುತ್ತ ಬಂದವರ ಪೈಕಿ" ಅಲ್ಲ. ಮೈಕಿನ (ಇಂಥದೇ ಬೇರೆ ಬೇರೆ ಸಮಸ್ಯೆಗಳಿವೆ. ಇರಲಿ.) ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರು ಮೈಕ್ ಹಾಕುತ್ತಾರೋ ಅವರೊಂದಿಗೆ ಜಗಳಕ್ಕಿಳಿಯಬೇಕು. ಜಗಳ ಯಾರಿಗೆ ಬೇಕು? ನಾವೆಲ್ಲ ಸಭ್ಯರು, ಸಜ್ಜನರು. ನಮ್ಮಿಂದ ಅದು ಸಾಧ್ಯವಿಲ್ಲ. ಅದೂ ಅಲ್ಲದೆ, ಹಾಗೆ ಮಾಡಿದರೆ ಮೈಕಿನ ಗಲಾಟೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುವ ಸಂಭವವೇ ಜಾಸ್ತಿ. ಪೋಲಿಸ್ ಸ್ಟೇಷನ್ನಿಗೆ ಹೋಗಿ ದೂರು ಕೊಡಬೇಕು. ಇದು ಇನ್ನೂ ದೊಡ್ಡ ರಗಳೆ. ನಮ್ಮ ದೇಶದಲ್ಲಿ ಇದೂ ಸಾಧ್ಯವಿಲ್ಲ. ಮತ್ತೆ? ಫ್ಯಾನಿನ ವೇಗ ಹೆಚ್ಚಿಸಿ, ಸಾಧ್ಯವಾದಷ್ಟೂ ಜೋರಾಗಿ ಶಬ್ದ ಆಗುವಂತೆ ಮಾಡಿ, ಮೈಕ್ ಶಬ್ದ ಬರುವ ಕಡೆಯ ಕಿಟಿಕಿ ಬಾಗಿಲು ಹಾಕಿ, ಮೈಕ್ ಹಾಕಿದವರಿಗೆ ಸಹಸ್ರನಾಮ ಅರ್ಚನೆ ಮಾಡುತ್ತಾ ಮಲಗಿಬಿಡಿ! ಮತ್ತೆ? ಮತ್ತೆ ಬೇರೆ ಯಾರಾದರೂ ನಿಮ್ಮ ಕಷ್ಟ ಕೇಳುವವರು ಸಿಕ್ಕಿದರೆ ನಿಮ್ಮ ತಲೆನೋವು ಅವರಿಗೆ ದಾಟಿಸಿ. ಅಲ್ಲಿಗೆ ಸಮಸ್ಯೆ ಪರಿಹಾರವಾಯಿತು! ಮಗನೋ ಮಗಳೋ ಎರಡನೇ ಪಿಯುಸಿ ಪರೀಕ್ಷೆ ಕಟ್ಟಿದ್ದರೆ ಏನು ಮಾಡುತ್ತೀರಿ? ಕೂತಲ್ಲಿಯೇ ರಕ್ತದೊತ್ತಡ ಹೆಚ್ಚಿಸಿಕೊಳ್ಳಿ! ಏನು ಮಾಡುವುದು? ಏನು ಪರಿಹಾರ? ಕೆಲವು ವರ್ಷಗಳ ಕೆಳಗೆ ನಾನು ನಮ್ಮ ತಾಲೂಕಿನ ಹಳ್ಳಿಯೊಂದರಲ್ಲಿ ಅದೆಷ್ಟೋ ದಿನಗಳ ಅಖಂಡ ಭಜನೆ ಮಾಡಿಸುವ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯೊಬ್ಬರನ್ನು ಕೇಳಿದೆ:"ನೀವು ಭಜನೆಗೆ ಮೈಕ್ ಯಾಕೆ ಹಾಕುತ್ತೀರಿ?" (ಹೀಗೆ ಪ್ರಶ್ನೆ ಕೇಳುವುದು ತುಂಬ ಅಪಾಯಕಾರಿ. ನಾನು ಮೊದಲೇ ಬೇರೆ ಪೀಠಿಕೆ ಹಾಕಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ). ಅವರು ನನಗೆ ಭಜನೆಯ ಮಹತ್ವವನ್ನೂ, "ಭಜನೆಯಿದ್ದಲ್ಲಿ ವಿಭಜನೆ ಇಲ್ಲ" ಎಂಬ ತತ್ವವನ್ನೂ ವಿವರಿಸಿ ಹೇಳಿದರು. ನಾನು ಎಲ್ಲವನ್ನೂ ಸಮಾಧಾನದಿಂದ ಕೇಳಿ, "ಅದೆಲ್ಲ ಸರಿಯೇ. ಆದರೆ ಮೈಕ್ ಯಾಕೆ? ಅದಿಲ್ಲದೇ ಭಜನೆ ಮಾಡಬಹುದಲ್ಲ?" ಎಂದೆ. ಆಗ ಅವರು " ಓ ಅದಾ? ಅದು ನೋಡಿ, ಮೈಕ್ ಇಲ್ಲದಿದ್ದರೆ ಭಜನೆ ಮಾಡುವವರಿಗೆ ಉಮೇದೇ ಬರುವುದಿಲ್ಲ" ಎಂದರು. ನನಗೆ ಶಬ್ದಮಾಲಿನ್ಯದ ವಿಷಯದಲ್ಲಿ ಒಂದು ಭಾಷಣ ಮಾಡುವ ಜವಾಬ್ದಾರಿ ಇದ್ದುದರಿಂದ, ನಾನು ಇನ್ನೂ ಹಲವರನ್ನು ಈ ಪ್ರಶ್ನೆ ಕೇಳಿದೆ. ಯಾರೂ ಸಮರ್ಪಕ ಉತ್ತರ ಕೊಡುವುದಿಲ್ಲ. ಆದರೆ, ಈ ಪ್ರಶ್ನೆ ಕೇಳಿದರೆ ಎಲ್ಲರಿಗೂ ಸಿಟ್ಟು ಬರುತ್ತದೆ.. ಹಲವು ವರ್ಷಗಳ ಕೆಳಗೆ, ಉಡುಪಿಯಲ್ಲಿ ಕ.ಸಾ.ಪ. ಒಂದು ಸಮ್ಮೇಳನ ನಡೆಸಿದಾಗ ಅದಕ್ಕೆ ಪ್ರತಿ ಎಂಬಂತೆ ಅಲ್ಲಿಯೇ ಮತ್ತೊಂದು ಸಮ್ಮೇಳನವೂ ನಡೆಯಿತು. ನಾನು ಅದಕ್ಕೆ ಹೋಗಿದ್ದೆ. ಜಿ. ರಾಜಶೇಖರ ಈ ಪ್ರತಿ ಸಮ್ಮೇಳನದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮ್ಮೇಳನ ಮುಗಿಸಿ ಬಂದ ನಾನು ಅದರ ಕುರಿತಂತೆ ಅವರಿಗೊಂದು ಪತ್ರ ಬರೆದಿದ್ದೆ. ಅದರಲ್ಲಿ, ಊರಿಗೆಲ್ಲ ಕೇಳುವಂತೆ ಮೈಕ್ ಹಾಕಿದ ಕ್ರಮದ ಬಗ್ಗೆ ಆಕ್ಷೇಪಿಸಿದ್ದೆ. ಅವರು ನಾನು ಎತ್ತಿದ ಹಲವು ಸಂದೇಹಗಳಿಗೆ ಉತ್ತರ ಕೊಟ್ಟರು. ಮೈಕಿನ ಬಗ್ಗೆ ಮೌನ ವಹಿಸಿದರು. ಎಂಥೆಂಥ ಸೂಕ್ಷ್ಮವಾಗಿ ಆಲೋಚಿಸಬಲ್ಲವರೂ ಸಹ ಮೈಕ್ ಬಳಕೆಯ ಬಗ್ಗೆ ಹೇಗೆ ಒಂದು ನಿರ್ಲಿಪ್ತಿ ಬೆಳಸಿಕೊಂಡು ಬಿಟ್ಟಿರುತ್ತಾರೆ ಎಂಬುದಕ್ಕೆ ಇದನ್ನು ಹೇಳಿದೆ ಅಷ್ಟೆ. ಬಂಟ್ವಾಳದಲ್ಲಿ ವಂಶ ಎಂಬ ಪತ್ರಿಕೆ ಇದೆ. ಈ ಪತ್ರಿಕೆಯ ಸಂಪಾದಕ ವರ್ಗದವರೊಂದಿಗೆ ನಾನೂ ಸೇರಿಕೊಂಡು ನಮ್ಮೂರಿನ ಪೋಲಿಸ್ ಸ್ಟೇಷನ್ನಿಗೆ ಒಮ್ಮೆ ಸಂದರ್ಶನಕ್ಕಾಗಿ ಹೋಗಿದ್ದೆವು. ಪೋಲೀಸಿನವರ ಪ್ರಕಾರ, ಮೈಕು ಒಂದು ಸಮಸ್ಯೆಯೇ ಅಲ್ಲ. ಅದನ್ನು ಬಳಸುವವರೆಲ್ಲ ಸರಿಯಾದ ಲೈಸೆನ್ಸ್ ಪಡೆದೇ ಬಳಸುತ್ತಿದ್ದಾರೆ! ಸಮಸ್ಯೆಯೇ ಅಲ್ಲದ ಮೇಲೆ ಪರಿಹಾರದ ಮಾತೆಲ್ಲಿ ಬಂತು? ಮಾಹಿತಿ ಹಕ್ಕು ಬಂದನಂತರ ಅದರ ಮೂಲಕ ಈ ಸಮಸ್ಯೆಗೆ ಏನಾದರೂ ಮದ್ದರೆಯಲು ಸಾಧ್ಯವೇ ಎಂದು ಯೋಚಿಸಿದೆ. ದಾರಿ ಕಾಣಲಿಲ್ಲ. ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಯವರಿಗೆ ಹೀಗೊಂದು ಪತ್ರ ಬರೆದೆ: ವಿಷಯ: ಧ್ವನಿವರ್ಧಕ ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ಬಗ್ಗೆ ಧ್ವನಿವರ್ಧಕಗಳು ಉಂಟು ಮಾಡುವ ಶಬ್ದಮಾಲಿನ್ಯದಿಂದ ಅನೇಕ ನಾಗರಿಕರಿಗೆ ಕಿರಿಕಿರಿಯಾಗುತ್ತಿದ್ದರೂ ಸಹ ಸೂಕ್ತ ಮಾಹಿತಿಯ ಕೊರತೆಯಿಂದ ಅಂಥವರು ಅಸಹಾಯಕರಾಗಿದ್ದಾರೆ. ಆದ್ದರಿಂದ ಇನ್ನು ಮುಂದೆ ಧ್ವನಿವರ್ಧಕ ಬಳಸಲು ಅನುಮತಿ ನೀಡುವಾಗ, ಅನುಮತಿ ಪಡೆದವರು ಈ ಕೆಳಗಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ಕಡ್ಡಾಯವಾಗಿ ನೀಡುವಂತೆ ಅವರಿಗೆ ಸೂಚಿಸಬೇಕಾಗಿ ಕೋರುತ್ತೇನೆ. ೧. ಧ್ವನಿವರ್ಧಕ ಬಳಸಲು ಅನುಮತಿ ಪಡೆದವರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ೨. ಬಳಸುವ ಧ್ವನಿವರ್ಧಕಗಳ ಸಂಖ್ಯೆ ಮತ್ತು ಅವುಗಳನ್ನು ಬಳಸುವ ಸ್ಥಳ ೩. ಧ್ವನಿವರ್ಧಕಗಳನ್ನು ಬಳಸುವ ಅವಧಿ (ಯಾವ ತಾರೀಕಿನಿಂದ ಯಾವ ತಾರೀಕಿನವರೆಗೆ ಮತ್ತು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ) ೪. ಅನುಮತಿಯ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ದೂರು ನೀಡಬಹುದಾದ ಅಧಿಕಾರಿಯ ಪದನಾಮ ಮತ್ತು ಮೊಬೈಲ್ ಸಂಖ್ಯೆ/ಸ್ಥಿರ ದೂರವಾಣಿ ಸಂಖ್ಯೆ (ಯಾವುದೇ ಕಾರ್ಯಕ್ರಮ ಮಾಡುವವರು ತಮ್ಮ ಕಾರ್ಯಕ್ರಮದ ಬಗ್ಗೆ ಕರಪತ್ರ ಅಥವಾ ಆಮಂತ್ರಣವನ್ನು ಮುದ್ರಿಸುತ್ತಾರೆ. ಅದರಲ್ಲಿಯೇ ಈ ಮಾಹಿತಿಗಳನ್ನು ಮುದ್ರಿಸತಕ್ಕದ್ದೆಂದು ಅವರಿಗೆ ಸೂಚಿಸಬಹುದು. ಜೊತೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಈ ಮಾಹಿತಿಯನ್ನು ಪ್ರದರ್ಶಿಸಲು ಸೂಚಿಸಬಹುದು.) ಮೇಲ್ಕಂಡ ಕ್ರಮವನ್ನು ಕೈಗೊಂಡಲ್ಲಿ ಸಾರ್ವಜನಿಕರು ತಮಗೆ ಧ್ವನಿವರ್ಧಕದ ಬಳಕೆಯಿಂದ ಕಿರಿಕಿರಿಯಾದರೆ ಕೂಡಲೇ ದೂರು ಸಲ್ಲಿಸಲು ಅನುಕೂಲವಾಗುತ್ತದೆ ಎಂದು ನನ್ನ ಅಭಿಪ್ರಾಯ. ಈ ಪತ್ರಕ್ಕೆ ತಮ್ಮಿಂದ ಸಕಾರಾತ್ಮಕ ಉತ್ತರವನ್ನು ನಿರೀಕ್ಷಿಸುತ್ತೇನೆ. ಜಿಲ್ಲಾಧಿಕಾರಿಗಳು "ಸೂಕ್ತ ಹಿಂಬರಹ ನೀಡುವುದು" ಎಂದು ಟಿಪ್ಪಣಿ ಹಾಕಿ, ಪತ್ರವನ್ನು ಎಸ್ ಪಿಯವರ ಆಫೀಸಿಗೆ ಕಳಿಸಿದ್ದಾರೆ.ಅಲ್ಲಿಂದ ಉತ್ತರ ಬಂದಿಲ್ಲ. ಒಂದು ನೆನಪೋಲೆ ಬರೆದಿದ್ದೇನೆ. ಆದರೂ ಉತ್ತರ ಬಂದಿಲ್ಲ. ಇನ್ನೊಂದು ನೆನಪೋಲೆ ಬರೆಯುವ ಸಮಯ ಆಗಿದೆ. ಬರೆಯುತ್ತೇನೆ. ಈ ಹಂತದಲ್ಲಿ ಮಾಹಿತಿ ಹಕ್ಕನ್ನು ಬಳಸಿಕೊಳ್ಳುವುದನ್ನೂ ಪರಿಶೀಲಿಸಬಹುದು. ಓದುಗರಿಂದ ಕೂಡಲೇ ಬರುವ ಪ್ರತಿಕ್ರಿಯೆ "ಹೀಗೆ ಪತ್ರ ಬರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ" ಎಂಬುದು. ಅಂಥವರಿಗೆ ನನ್ನ ಪ್ರಶ್ನೆ: "ಬರೆದು ನೋಡಿದ್ದೀರಾ?" ಏನೂ ಮಾಡದಿರುವುದಕ್ಕಿಂತ ಹೀಗೆ ಮಾಡುವುದು ಉತ್ತಮ ಅಲ್ಲವೆ? ಇದು ಪ್ರಜಾಪ್ರಭುತ್ವ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಅಣ್ಣಾ ಹಜಾರೆಯಂಥವರಿಂದ ನಮಗೊಂದು ನೈತಿಕ ಬೆಂಬಲಕ್ಕಿಂತ ಹೆಚ್ಚೇನೂ ಸಿಗುವುದು ಸಾಧ್ಯವಿಲ್ಲ. ನೇತ್ರಾವತಿ ತಿರುವು: ಡಾ. ಮಧು ಸೀತಪ್ಪನವರೊಂದಿಗೆ ಸಂವಾದ ಪ್ರಿಯ ಮಧು ಸೀತಪ್ಪನವರಿಗೆ ನಮಸ್ಕಾರ. ದೂರದ ಬ್ರಿಟನ್ನಿನಲ್ಲಿದ್ದೂ ತಾಯಿನಾಡಿನ ಸಮಸ್ಯೆಗಳ ಬಗ್ಗೆ ನೀವು ತೋರಿಸುತ್ತಿರುವ ಆಸಕ್ತಿಗಾಗಿ ಅಭಿನಂದನೆಗಳು. ನಾನು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನಿಮ್ಮ ಲೇಖನವನ್ನು ಓದಿರಲಿಲ್ಲ. ಇತ್ತೀಚೆಗೆ ಅಕಸ್ಮಾತ್ತಾಗಿ ನಿಮ್ಮ ಬ್ಲಾಗನ್ನು ನೋಡಿದೆ. ನೇತ್ರಾವತಿ ತಿರುವು ಯೋಜನೆಯ ಕುರಿತು ನಾನು ಮೊದಲಿಂದಲೂ ಆಸಕ್ತಿ ತಳೆದವನು. ಹಾಗಾಗಿ ನಿಮ್ಮ ಲೇಖನಗಳನ್ನು ಕುತೂಹಲದಿಂದ ಓದಿದೆ. ಓದಿದ ನಂತರ ನನ್ನ ಕೆಲವು ವಿಚಾರಗಳನ್ನು ಮಂಡಿಸಿದ್ದೇನೆ. ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ. "ಪ್ರಪಂಚದ ಮುಂದಿನ ಮಹಾಯುದ್ಧ ನೀರಿಗಾಗಿ ನಡೆಯಲಿದೆ" ಎಂದು ಯಾರೋ ಹೇಳಿದ್ದಾರಂತೆ. ನೀರು ದಿನದಿಂದ ದಿನಕ್ಕೆ ಅಮೂಲ್ಯವಾಗುತ್ತ ಹೋಗುತ್ತಿದೆ. ನಮ್ಮ ಚರ್ಚೆಯ ಮೂಲದಲ್ಲಿರುವುದೂ ನೀರೇ. ನೀರಿಲ್ಲದ ಬಯಲುಸೀಮೆಯ ಜನರ, ಅದರಲ್ಲೂ ಹೆಂಗಸರ ಕಷ್ಟ ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಆದರೆ ಬಯಲು ಸೀಮೆಯ ಜನರ ಸಮಸ್ಯೆಗೆ ಪಶ್ಚಿಮ ಘಟ್ಟಗಳಿಂದ ನೀರು ಒಯ್ಯುವುದು ಪರಿಹಾರ ಅಲ್ಲ. ಅದು ಆಯಾ ಸ್ಥಳದಲ್ಲಿಯೇ ಪರಿಹಾರ ಮಾಡಿಕೊಳ್ಳಬೇಕಾದ ಸಮಸ್ಯೆ. ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಮುಖ್ಯವಾಗಿ ಜನರ ಸಹಭಾಗಿತ್ವ ಬೇಕು. ಭಾರತಕ್ಕೆ ಅದರ ದೊಡ್ಡ ಪರಂಪರೆಯೇ ಇದೆ. ಬಹಳ ಹಿಂದಿನಿಂದಲೂ ಬಯಲು ಸೀಮೆಯಲ್ಲಿ ಕೆರೆಗಳೇ ನೀರಿನ ಮೂಲಗಳಾಗಿದ್ದವು. ಆದರೆ "ಅಭಿವೃದ್ಧಿ" ಆದ ಹಾಗೆ ವಿದ್ಯುತ್ ಬಂತು. ಬೋರ್ ವೆಲ್ ತೆಗೆಯುವುದು ಸಾಧ್ಯವಾಯಿತು. ಕೆರೆಗಳನ್ನು, ಅದರೊಂದಿಗೆ ಬೆಳೆದು ಬಂದಿದ್ದ ನೀರು ಹಂಚಿಕೆಯ ವ್ಯವಸ್ಥೆಯನ್ನು ನಾವು ಕೈಬಿಟ್ಟೆವು. ಈಗ "ಇದ್ದಿದ್ದಿಲ್ಲ ಪೆದ್ದಂಭಟ್ಟ" ಎಂಬಂತಾಗಿದೆ ನಮ್ಮ ಸ್ಥಿತಿ. ಸರಕಾರವೇನೋ ಕೆರೆಗಳ ಪುನರುಜ್ಜೀವನ ಎಂಬ ಹೆಸರಿನಲ್ಲಿ ಹಣವನ್ನು "ನೀರಿನಂತೆ" (ಈಗ ಹಾಗೆ ಹೇಳುವ ಹಾಗಿಲ್ಲ ಅಲ್ಲವೆ?) ಚೆಲ್ಲುತ್ತಿದೆ. ಆದರೆ, ಎಲ್ಲಿಯವರೆಗೆ ಜನರ ಸಾಮೂಹಿಕ ಸಹಭಾಗಿತ್ವ ಇಲ್ಲವೋ, "ನಮ್ಮ ಊರ ಕೆರೆಗೆ ನಾವೇ ಜವಾಬ್ದಾರರು" ಎಂಬ ಭಾವನೆ ಪುನಃ ಬರುವುದಿಲ್ಲವೋ, ಎಲ್ಲಿಯವರೆಗೆ ನಾವು ಪ್ರತಿಯೊಂದಕ್ಕೂ ಸರಕಾರದ ಕಡೆಗೆ ನೋಡುತ್ತಿರುತ್ತೇವೋ ಅಲ್ಲಿಯವರೆಗೂ ಸಮಸ್ಯೆಗೆ ಪರಿಹಾರವಿಲ್ಲ. ಬಹುಶಃ ವಿನಾಯಕರೂ ಇದನ್ನು ಹೇಳಿರಬೇಕು. ನನ್ನ ನಿಲುವೂ ಅದೇ: ಜನಸಂಖ್ಯೆಯ ನಿಯಂತ್ರಣ, ಕೆರೆಗಳ ಪುನರುಜ್ಜೀವನ, ಜನರ ಸಹಭಾಗಿತ್ವ, ಮಳೆನೀರು ಕೊಯ್ಲು, ನೀರು ನಿರ್ವಹಣೆ, ಕಾಡುಗಳನ್ನು ಮತ್ತೆ ಬೆಳೆಸುವುದು ಮುಂತಾದ ವಿಧಾನಗಳಿಂದಲೇ ಬಯಲುಸೀಮೆಯ ನೀರಿನ ಸಮಸ್ಯೆ ಪರಿಹಾರವಾಗಬೇಕು. ಅದನ್ನು ಸಾಧಿಸಲು ಸಾಧ್ಯ. ರಾಳೇಗಾಂವ್ ಸಿದ್ದಿಯಲ್ಲಿ ಅಣ್ಣಾ ಹಜಾರೆ ಅದನ್ನು ಸಾಧಿಸಿ ತೋರಿಸಿದ್ದಾರೆ ಎಂದುಕೊಂಡಿದ್ದೇನೆ. ನೀರಿನ ಕುರಿತಾದ ಶ್ರೀ ಪಡ್ರೆಯವರ ಪುಸ್ತಕಗಳನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಇಲ್ಲವಾದರೆ ದಯವಿಟ್ಟು ಓದಿ ನೋಡಿ. ಇನ್ನು ಪಶ್ಚಿಮಘಟ್ಟಗಳಿಂದ ನೀರು ಒಯ್ಯುವುದರ ಪರವಾಗಿ ನಿಮ್ಮ ಲೇಖನದಲ್ಲಿರುವ ಹಲವು ಅಂಶಗಳಿಗೆ ಉತ್ತರಿಸಲು ಇಲ್ಲಿ ಪ್ರಯತ್ನಿಸಿದ್ದೇನೆ. ವಾದ ನನ್ನ ಉದ್ದೇಶವಲ್ಲ. ಪಶ್ಚಿಮ ಘಟ್ಟವೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ. ಅದರ ಹೊಟ್ಟೆ ಕೊಯ್ಯುವ ಕೆಲಸ ನಾವು ಮಾಡುವುದು ಬೇಡ. ಅಧ್ಯಾಯ ೨೦ರ ೨೦.೦೪ರಲ್ಲಿ ಹೀಗಿದೆ: ಮಂಗಳೂರಿನ ಸಮುದ್ರಕ್ಕೆ ಈಗಾಗಲೇ ಎಂ ಆರ್ ಪಿ ಎಲ್ ಮತ್ತಿತರ ಕಂಪೆನಿಗಳು ತಮ್ಮ ತ್ಯಾಜ್ಯವನ್ನು ಸುರಿಯುತ್ತಿವೆ. ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿ ಇನ್ನು ಸ್ವಲ್ಪ ಸಮಯದಲ್ಲೇ ತನ್ನ ತ್ಯಾಜ್ಯಗಳನ್ನು ಸಮುದ್ರಕ್ಕೆ ಬಿಡಲು ಪ್ರಾರಂಭಿಸುತ್ತದೆ. ದಿನದಿಂದ ದಿನಕ್ಕೆ ಆಧುನಿಕ ತಾಂತ್ರಿಕತೆಯಿಂದಾಗಿ ಹೆಚ್ಚು ಹೆಚ್ಚು ಅಪಾಯಕಾರಿ ತ್ಯಾಜ್ಯಗಳು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ನದಿಗಳ ಮೂಲಕ ಸಮುದ್ರವನ್ನು ಸೇರುತ್ತಿದೆ. ಮೀನುಗಾರಿಕೆ ಮಾಡುವ ಡೀಸೆಲ್ ಚಾಲಿತ ದೋಣಿಗಳಿಂದಾಗಿಯೂ ಸಮುದ್ರದ ನೀರು ಮಲಿನಗೊಳ್ಳುತ್ತಿದೆ. ಇದರೊಂದಿಗೆ, ಸೇರಬೇಕಾದ ಸಿಹಿನೀರು ಸೇರದೆ ಹೋದರೆ ಏನಾದೀತು ಎಂಬುದನ್ನು ಅಧ್ಯಯನ ಮಾಡಿಯೇ ಹೇಳಬೇಕಾಗುತ್ತದೆ. ಮೇಲ್ನೋಟಕ್ಕೆ ಕಾಣುವಂತೆ, ಮೀನುಗಾರಿಕೆ ನಿಧಾನವಾಗಿಯಾದರೂ ಅಪಾಯಕ್ಕೆ ಸಿಕ್ಕಿಕೊಳ್ಳುತ್ತಿದೆ. ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳ ತುದಿಯ ನೇತ್ರಾವತಿ ನದಿಯ ಒಟ್ಟು ಜಲಾಯನ ಪ್ರದೇಶದ ಶೇ.೧೦ರಷ್ಟು ಪ್ರದೇಶದಲ್ಲಿ ಮಾತ್ರ ಮಳೆ ಕೊಯ್ಲು ಮಾಡಲಾಗುತ್ತದೆ. ಶೇ. ೧೦ ಎನ್ನುವುದು ಪ್ರಾರಂಭ ಮಾತ್ರ. ಮುಂದೆ ಅದು ಹೆಚ್ಚುತ್ತ ಹೋಗುತ್ತದೆ. ೧೯೧೩ರಲ್ಲಿ ನೇತ್ರಾವತಿ ನದಿ ಬತ್ತಿತ್ತು ಎಂದು ಮಾತ್ರ ತಿಳಿಸಲಾಗಿದೆ. ಆದರೆ ವಿನಾಯಕ್ ಅವರು ಎರಡು ಮುಖ್ಯ ಪ್ರವಾಹಗಳ (೧೯೨೪, ೧೯೭೪) ಬಗ್ಗೆ ತಿಳಿಸೇ ಇಲ್ಲ. ಆ ಎರಡು ಸಂದರ್ಭದಲ್ಲಿ ಬಂಟ್ವಾಳವು ಸಂಪೂರ್ಣ ಮುಳುಗಿ ಅಲ್ಲಿದ್ದ ನಿವಾಸಿಗಳು ಗುಳೆ ಎದ್ದು ಹೋಗಿದ್ದರು. ಅಷ್ಟಲ್ಲದೆ ಈ ನದಿಯಿಂದ ಅನೇಕ ಸಲ ತೀರದ ಪ್ರದೇಶಗಳು ಪ್ರವಾಹ ಪೀಡೆಯಿಂದ ಬಳಲಿದೆ. ನಾನು ಸುಮಾರು ಮೂವತ್ತು ವರ್ಷದಿಂದ ಬಂಟ್ವಾಳದಲ್ಲಿದ್ದೇನೆ. ಬಂಟ್ವಾಳದವರಿಗೆ ನೆರೆ ಖಂಡಿತವಾಗಿಯೂ ಒಂದು ಸಮಸ್ಯೆಯಲ್ಲ. (ಈ ನಡುವೆ ವಿನಾಯಕರದ್ದಾಗಲಿ, ಮೋಹನ ಹೆಗಡೆಯವರದ್ದಾಗಲಿ ಪ್ರತಿಕ್ರಿಯೆ ನನಗೆ ಓದಲು ಸಿಗಲಿಲ್ಲ. ಅದನ್ನು ಒದಗಿಸಬಹುದೆ?) ಅರಣ್ಯ ನಾಶದ ಮುಖ್ಯ ಕಾರಣಗಳೆಂದರೆ ಜಮೀನಿನ ಒತ್ತುವರಿ ಮತ್ತು ಮರಗಳ ಕಳ್ಳ ಸಾಗಾಣಿಕೆ. ಇದಲ್ಲದೆ ಕೊಂಕಣ ರೈಲು ಯೋಜನೆಯ ಅನುಷ್ಠಾನದಲ್ಲಿ ೨೦೦೦ ಹೆಕ್ಟೆರುಗಳಿಗಿಂತ ಹೆಚ್ಚು ಅರಣ್ಯ ನಾಶವಾದದ್ದಲ್ಲದೆ, ೪೦ ಸುರಂಗಗಳ ಕೊರೆಯುವಿಕೆಯಿಂದ ಹಲವಾರು ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿವೆ. ಇದಲ್ಲದೆ ಸಕಲೇಶಪುರದಿಂದ- ಮಂಗಳೂರಿನವರೆಗೆ ಕೈಗೆತ್ತಿಕೊಳ್ಳುವ ಡಬಲ್ ರೋಡ್ ರಚನೆಯಿಂದಲೂ ಸಹ ಅರಣ್ಯ ನಾಶವಾಗುವುದಲ್ಲದೆ, ಭೂ ಕುಸಿತ ಸಂಭವಿಸುವ ಸಾಧ್ಯತೆಗಿಳಿವೆ. ಹಾಗೆಂದು ಅಭಿವೃದ್ಧಿಯ ವಿಚಾರದಲ್ಲಾಗಲಿ ಅಥವಾ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ತ್ಯಾಗ ಬಲಿದಾನಗಳನ್ನು ಮಾಡಬೇಕಾಗುತ್ತದೆ. ಯಾವುದೇ ಒಂದು ಮರವನ್ನು ಕಡಿದರೆ ಅದರ ಬದಲಿಗೆ ಮತ್ತೊಂದು ಗಿಡ ನೆಡಬೇಕೆಂದು ಒ‌ಔ‌ಇ‌ಈ ತಿಳಿಸಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರ ಲಿಖಿತ ಭರವಸೆಯ ವಿನಃ ಕೇಂದ್ರ ಅರಣ್ಯ ಇಲಾಖೆ ಇಂತಹ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ. ಹಿಂದೆ ನಾಶವಾಗಿದೆ ಹೌದು. ಅದು ಇನ್ನು ಮುಂದೆ ಕಾಡನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಬೇಕು, ಕಡಿಯುವುದಕ್ಕೆ ಸಮರ್ಥನೆಯಾಗಬಾರದು. ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ. ನೂತನ ಮಾದರಿಯ ತಂತ್ರ ಜ್ಞಾನದಿಂದ ಕೊಳವೆಗಳನ್ನು ಅಳವಡಿಸುವುದರಿಂದ ಯಾವುದೇ ರೀತಿಯ ಬೃಹತ್ ಯತ್ರೋಪಕರಣಗಳ ಬಳಕೆಯ ಅವಶ್ಯಕತೆ ಇರುವುದಿಲ್ಲ. ನನ್ನ ಲೇಖನದಲ್ಲಿ ಈ ಪೈಪ್ ಅಳವಡಿಕೆಗೆ ಬೇಕಾಗುವ ಸ್ಥಳ ೭೩೦ ಹೆಕ್ಟೇರ್ ಎಂದು ಬರೆದಿದ್ದೆ. ಕ್ಷಮಿಸಿ ಅದು ಕಣ್ ತಪ್ಪಿನಿಂದ ಆದದ್ದು- ೧೮೦ ಹೆಕ್ಟೇರ್‌ನಷ್ಟು ಮಾತ್ರ ಬೇಕಾಗುತ್ತದೆ (ಪೂರಕ ದಾಖಲೆಗಳು ನನ್ನ ಬಳಿ ಇವೆ). ಬೇಕಾಗುವ ಕಾಲುವೆಯ ಉದ್ದ ಮತ್ತು ಅಗಲವನ್ನು ಲೆಕ್ಕಹಾಕಿದರೆ ೧೮೦ ಹೆಕ್ಟೇರ್‌ಗಳಷ್ಟು ಪ್ರದೇಶ ಮಾತ್ರ ಬೇಕಾಗುತ್ತದೆ. ಈ ೧೮೦ ಹೆಕ್ಟೇರ್‌ಗಳಲ್ಲಿ ಅರಣ್ಯ ಪ್ರದೇಶವಲ್ಲದೆ, ಕಾಫಿ ಹಾಗು ರಬ್ಬರ್ ಎಸ್ಟೇಟ್‌ಗಳು, ಸ್ಕ್ರಬ್ ಏರಿಯಾ ಮತ್ತು ಹಳ್ಳ, ಮಾರ್ಜಿನ್‌ಗಳು ಸೇರಿವೆ. ಬೆಳೆಯುತ್ತಿರುವ ನಗರವಾದ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿರುವುದರಿಂದ ದಿನವೊಂದಕ್ಕೆ ೫೦೦ ಮಿಲಿಯನ್ ಗ್ಯಾಲನ್‌ಗಳಷ್ಟು ನೀರು ಬೇಕೆಂದು ಹೇಳಿದ್ದಾರೆ! ಇದು ಸತ್ಯಕ್ಕೆ ದೂರವಾದುದು. ಹೌದು. ೫೦೦ ಎಂಜಿಡಿ ಎಂದು ಯಾರಾದರೂ ಹೇಳಿದ್ದರೆ ಅದು ಸರಿಯಲ್ಲ. ಇಡೀ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿಲ್ಲ. ಈಗ ಮಂಗಳೂರು ವಿಶೇಷ ಅರ್ಥಿಕ ವಲಯ ಕಂಪೆನಿ ಎಂಬ ಕಂಪೆನಿ ಅಸ್ತಿತ್ವಕ್ಕೆ ಬಂದಿದೆ. ಈ ಕಂಪೆನಿಗೆ ಸುಮಾರು ೪೦೦೦ ಎಕ್ರೆ ಭೂಮಿ ಬೇಕಾಗಿದ್ದು, ಈಗ ಸುಮಾರು ೨೦೦೦ ಎಕ್ರೆಯಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಕಂಪೆನಿಯ ಒಟ್ಟು ನೀರಿನ ಅವಶ್ಯಕತೆ ೪೫ ಎಂಜಿಡಿ. ಈ ಪೈಕಿ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು ೧೫ ಎಂಜಿಡಿ ನೀರೆತ್ತಲು ಸರಕಾರ ಅನುಮತಿ ನೀಡಿದೆ. ಈ ೧೫ರ ಪೈಕಿ ೧೨.೫ ಎಂಜಿಡಿ ನೀರನ್ನು ಕಂಪೆನಿ ನೇತ್ರಾವತಿ ನದಿಯಿಂದ ಎತ್ತಲು ಉದ್ದೇಶಿಸಿದೆ. ಈ ಬಗ್ಗ ಪೈಪ್ ಲೈನ್ ಅಳವಡಿಸಲು ಈಗಾಗಲೇ ಟೆಂಡರು ಕರೆಯಲಾಗಿದೆ. ನೇತ್ರಾವತಿಗೆ ಈಗ ಮುಖ್ಯವಾಗಿ ಐದು ಅಣೆಕಟ್ಟುಗಳಿವೆ: ಮೊದಲನೆಯದು ಕುಮಾರಧಾರೆ ನದಿಗೆ ಪುತ್ತೂರಿನ ಸಮೀಪ ಕಟ್ಟಿರುವ ಅಣೆಕಟ್ಟು. ಇದರಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಎರಡನೆಯದು ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ. ಇದು ಕಿರು ಜಲವಿದ್ಯುತ್ ಯೋಜನೆ. ಮೂರನೆಯದು ಎಂ ಆರ್ ಪಿ ಎಲ್ ಕಂಪೆನಿಯ ಅಣೆಕಟ್ಟು. ಈ ಅಣೆಕಟ್ಟಿನಿಂದ ಒಟ್ಟು ೬ ಎಂಜಿಡಿ ನೀರು ಎತ್ತಲಾಗುತ್ತಿದೆ. ನಾಲ್ಕನೆಯದು ಎ ಎಂ ಆರ್ ಪವರ್ ಪ್ರಾಜೆಕ್ಟ್ ನ ಅಣೆಕಟ್ಟು. ಇದು ಕಿರು ಜಲವಿದ್ಯುತ್ ಯೋಜನೆ. ಐದನೆಯದು ಮಂಗಳೂರು ಮಹಾನಗರ ಪಾಲಿಕೆಯದು. ಇದರಿಂದ ಕಳೆದ ವರ್ಷದ ವರೆಗೂ ೧೮ ಎಂಜಿಡಿ ನೀರೆತ್ತಲಾಗುತ್ತಿತ್ತು. ಈ ವರ್ಷದಿಂದ ೩೬ ಎಂಜಿಡಿ ನೀರೆತ್ತಲು ಸಿದ್ಧತೆಗಳು ನಡೆಯುತ್ತಿವೆ. ಪರಮಶಿವಯ್ಯನವರ ಯೋಜನೆ ಮಳೆಯ ನೀರನ್ನು ಮಾತ್ರ ತಿರುಗಿಸುವ ಉದ್ದೇಶ ಹೊಂದಿರುವುದರಿಂದ, ಮೇಲುನೋಟಕ್ಕೆ ಅದರಿಂದ ಯಾವ ತೊಂದರೆಯೂ ಆಗುವಂತೆ ಕಾಣುವುದಿಲ್ಲ. ಆದರೆ ಸಮಸ್ಯೆ ಇಷ್ಟು ಸರಳ ಅಲ್ಲ. ನೇತ್ರಾವತಿಯ ಜೀವ ಇರುವುದು ಪಶ್ಚಿಮ ಘಟ್ಟದ ಕಾಡುಗಳಲ್ಲಿ. ಅಲ್ಲಿ ಕಾಡು ಇದ್ದರೆ ಮಾತ್ರ ನೇತ್ರಾವತಿ ಮಾತ್ರವಲ್ಲ, ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಎಲ್ಲ ನದಿಗಳಲ್ಲೂ ನೀರಿರುವುದು ಸಾಧ್ಯ. ಅಲ್ಲಿ ಕಾಡು, ಗುಡ್ಡಗಳನ್ನು ನಾಶ ಮಾಡುವುದೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಕೊಯ್ದ ಹಾಗೆಯೇ. ಕರ್ನಾಟಕ ಸರಕಾರ ಈಗ ಸುಮಾರು ೨೭ ಕಿರುಜಲವಿದ್ಯುತ್ ಯೋಜನೆಗಳಿಗೆ ಈ ಪ್ರದೇಶದಲ್ಲಿ ಅನುಮತಿ ಕೊಟ್ಟಿದೆ. ಇವುಗಳಲ್ಲಿ ಕೆಲವು ಈಗಾಗಲೇ ಕಾರ್ಯಾರಂಭ ಮಾದಿವೆ. (ತೀರ ಇತ್ತೀಚೆಗೆ ಇನ್ನು ಮುಂದೆ ಕಿರು ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ಕೊಡುವುದಕ್ಕೆ ಹೈಕೋರ್ಟು ತಡೆಯಾಜ್ನೆ ನೀಡಿದೆ) ಈ ಯೋಜನೆಗಳಲ್ಲಿ ಹಲವು, ನೇರವಾಗಿ ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲೇ ಇವೆ. ಇವುಗಳ ಉತ್ಪಾದನಾ ಘಟಕಗಳಿಗಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕಾಡು ನಾಶ ಆಗುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಅವು ಉತ್ಪಾದಿಸುವ ವಿದ್ಯುತ್ತನ್ನು ಪೇಟೆಗೆ ಸಾಗಿಸಲು ವಿದ್ಯುತ್ ಲೈನುಗಳನ್ನು ಎಳೆಯುವಾಗ ಅಪಾರ ಪ್ರಮಾಣದ ಕಾಡು ನಾಶವಾಗುತ್ತದೆ. ಮಾತ್ರವಲ್ಲ, ಸದ್ಯಕ್ಕೆ ದುರ್ಗಮವಾಗಿರುವ ಈ ಪ್ರದೇಶಕ್ಕೆ ಎಲ್ಲ ರೀತಿಯ ಖದೀಮರುಗಳಿಗೂ ಪ್ರವೇಶ ಅತ್ಯಂತ ಸುಲಭವಾಗುತ್ತದೆ. ವಾಸ್ತವವಾಗಿ ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳಲು ಮಾಡಬೇಕಾದ ಮೊದಲ ಕೆಲಸವೆಂದರೆ ಅಲ್ಲಿಗೆ ಮನುಷ್ಯಪ್ರವೇಶವನ್ನು ಸಾಧ್ಯವಾದಷ್ಟೂ ತಡೆಯುವುದು. ಆದರೆ, ಈ ಕಿರು ಜಲವಿದ್ಯುತ್ ಯೋಜನೆಗಳಿಂದಾಗಿ ಪಶ್ಚಿಮಘಟ್ಟಗಳು ತಮ್ಮ ಸ್ವರೂಪವನ್ನೇ ಕಳೆದುಕೊಳ್ಳಲಿವೆ. ಇದರೊಂದಿಗೆ ನೇತ್ರಾವತಿ ತಿರುವು ಯೋಜನೆ ಜಾರಿಗೆ ಬಂದರಂತೂ, ಅಷ್ಟು ಭಾಗ ಪಶ್ಚಿಮ ಘಟ್ಟಗಳು ಸಂಪೂರ್ಣ ವಿರೂಪಗೊಳ್ಳಲಿವೆ. ಈ ತಪ್ಪನ್ನು, ಮುಂದೆ , ಬೇಕೆಂದರೂ ಸರಿಪಡಿಸಿಕೊಳ್ಳುವುದು ಸಾಧ್ಯವಿಲ್ಲ. ಎರಡೂ ಜಿಲ್ಲೆಗಳಲ್ಲಿ ಸರಾಸರಿ ೭೪೫ ಮಿ.ಮೀ. ವಾರ್ಷಿಕ ಮಳೆಯಾಗುತ್ತದೆ. ಮಳೆ ಕೊಯ್ಲಿನಿಂದ ಸುಮಾರು ೮.೪೨ ಟಿ.ಎಮ್.ಸಿ ನೀರನ್ನು ಶೇಖರಿಸಬಹುದಾಗಿದೆ. ಎರಡೂ ಜಿಲ್ಲೆಗಳಿಗೆ ಒಟ್ಟು ೬೦ ಟಿ.ಎಂ.ಸಿ. ನೀರು ಬೇಕಾಗುತ್ತದೆ. ಅಂದರೆ ನಮಗೆ ಸುಮಾರು ೫೦ ಟಿ,ಎಂ.ಸಿ.ಗಳಷ್ಟು ನೀರು ಪ್ರತಿ ವರ್ಷ ಕೊರತೆ ಇದೆ. ನೀವು ಯಾವ ಎರಡು ಜಿಲ್ಲೆಗಳನ್ನು ಹೇಳುತ್ತಿದ್ದೀರೆಂದು ನನಗೆ ತಿಳಿಯಲಿಲ್ಲ. ಆ ಪೈಕಿ ಒಂದು ಕೋಲಾರ ಎಂದು ಭಾವಿಸುತ್ತೇನೆ. ಅಲ್ಲಿ ಯಾರಾದರೂ, ವೈಯಕ್ತಿಕ ನೆಲೆಯಲ್ಲಾದರೂ ಮಳೆನೀರು ಸಂಗ್ರಹ ಮಾಡಿ ಬಳಸುತ್ತಿರುವ ಉದಾಹರಣೆಗಳು ನಿಮಗೆ ತಿಳಿದಿದೆಯೆ? ಅವರ ಅಭಿಪ್ರಾಯವೇನು? ಅಂಥವರ ವಿಳಾಸ ಸಿಕ್ಕಿದರೆ, ಅಲ್ಲಿಗೆ ಹೋಗಿ ನೋಡಿಬರುವ ಆಸೆ ನನಗಿದೆ. ದಯವಿಟ್ಟು ಗೊತ್ತಿದ್ದರೆ ತಿಳಿಸಿ. ಇದು ವಾದದ ಮಾತು. ಪರಿಸರವಾದಿಗಳು ಅದನ್ನೂ ವಿರೋಧಿಸಿರಬಹುದು. ಇರಲಿ. ಕೊಂಕಣ ರೈಲ್ವೆ ಹೋಗುವುದು ಉದ್ದಕ್ಕೂ ಸಮುದ್ರದ ಬದಿಯಲ್ಲಿ. ಬಹುಶಃ ಎಲ್ಲಿಯೂ ಅದರ ಹಳಿಗಳು ಸಮುದ್ರದಿಂದ ಒಂದು ಕಿ.ಮೀ. ಗಿಂತ ಹೆಚ್ಚು ದೂರದಲ್ಲಿಲ್ಲ. ಈ ಪ್ರದೇಶದಲ್ಲಿ ಇದ್ದಿರಬಹುದಾದ ಕಾಡಿಗೂ, ಪಶ್ಚಿಮಘಟ್ಟದ ಹೃದಯಭಾಗದಲ್ಲಿ ಇರುವ ಕಾಡಿಗೂ ಹೋಲಿಕೆ ಇಲ್ಲ. "ಅಲ್ಲಿ ಕಡಿದಿದ್ದೇವೆ ಇಲ್ಲಿ ಯಾಕೆ ಕಡಿಯಬಾರದು?" ಎನ್ನುವುದಕ್ಕಿಂತ "ಅಲ್ಲಿ ಕಡಿದಿದ್ದೇವೆ, ಇಲ್ಲಾದರೂ ಉಳಿಸಿಕೊಳ್ಳೋಣ" ಎನ್ನುವುದು ನಮ್ಮ ದೃಷ್ಟಿಕೋನವಾಗಬೇಕು ಅಲ್ಲವೆ? ಆದರೆ ಪರಮಶಿವಯ್ಯನವರ ವರದಿಯಂತೆ ನೇತ್ರಾವತಿ ನದಿಯ ಜಲಾನಯನದ ಪ್ರದೇಶದಲ್ಲಿ ಮಳೆ ಕೊಯ್ಲು ಮಾಡಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ೪೦೦೦ದಿಂದ ೬೦೦೦ ಮಿ.ಮೀ. ಮಳೆಯಾಗುವ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಪೂರ್ವಕ್ಕೆ ಹರಿಸಿ, ಹೇಮಾವತಿಯಲ್ಲಿರುವ ಹೆಚ್ಚುವರಿ ನೀರಿಗೆ ಬೆರೆಸಿ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕೊಡಲಾಗುತ್ತದೆ. ೫ನೇ ಅಧ್ಯಾಯದ ೫.೦೦ರಲ್ಲಿ ಹೀಗೆ ಹೇಳಿದೆ: "Total quantity of water available for this project 90.73" "ಹೇಮಾವತಿಯ ನೀರಿನೊಂದಿಗೆ ಬೆರಸುವ" ವಿಷಯವನ್ನು ಪರಮಶಿವಯ್ಯನವರು ಪ್ರಸ್ತಾವಿಸಿಲ್ಲ. ೫ನೇ ಅಧ್ಯಾಯದ b vii ನಲ್ಲಿ ಹೀಗಿದೆ: ಈ ಯೋಜನೆಯನ್ನು ರೂಪಿಸುವಾಗ ಪರಮಶಿವಯ್ಯನವರಿಗೆ ಹತ್ತಿರ ಹತ್ತಿರ ಎಂಬತ್ತು ವರ್ಷ ಆಗಿರಬೇಕು. ಅವರ ವರದಿಯಲ್ಲಿ ಎಷ್ಟೋ ಸಲ ಅವರು ಹೇಳಿದ್ದನ್ನೇ ಹೇಳುತ್ತಾರೆ. ಅವರು ಹಿರಿಯರು ಎಂಬುದರಿಂದ, ಅವರ ವಯಸ್ಸಿಗೆ ಗೌರವ ಕೊಟ್ಟು ಅದನ್ನು ಸಹಿಸಿಕೊಳ್ಳಬಹುದು. ಆದರೆ ಮೇಲಿನ ಅವರ ಮಾತುಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? "But the project is entirely different and makes use of existing Tanks for storage" ಎಂಬ ಅವರ ಮಾತು ಅಪ್ಪಟ ಸುಳ್ಳಲ್ಲವೆ? / ಅಧ್ಯಾಯ ೫ ರ ೫.೦೧ a (ಎರಡನೇ ಪ್ಯಾರಾ): ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತಿದೆ. ಪಶ್ಚಿಮ ಘಟ್ಟಗಳ ಪರ್ವತಗಳು, ನೆಲದ ಮೇಲೆ ಕವುಚಿಹಾಕಿದ ತೆಂಗಿನಕಾಯಿಯ ಕರಟಗಳಲ್ಲ. ಹತ್ತಿರ ಹೋಗಿ ನೋಡಿದರೆ ಮಾತ್ರ ಅಲ್ಲಿ ಪರಮಶಿವಯ್ಯನವರು ಹೇಳುವ ಬೃಹತ್ ಕಾಲುವೆಗಳನ್ನು ತೋಡಿದರೆ ಪಶ್ಚಿಮಘಟ್ಟಕ್ಕೆ ಆಗುವ ಹಾನಿಯ ಕಲ್ಪನೆ ಬರಬಹುದು. ಅಥವಾ ಆಗಲೂ ಬರುವುದು ಕಷ್ಟ. ಇದನ್ನು ಅಂಕಿ ಅಂಶಗಳ ಮೂಲಕ ನಿರೂಪಿಸಬಹುದೆ? ಈಗ ಸುಮಾರು ಐದು ವರ್ಷಗಳ ಕೆಳಗೆ ನಾವು ಪರಮಶಿವಯ್ಯನವರನ್ನು ಮಂಗಳೂರಿಗೆ ಕರೆಸಿ, ಅವರ ಯೋಜನೆಯನ್ನು ವಿವರಿಸಲು ಅವರಿಗೆ ಅವಕಾಶ ಮಾಡಿಕೊಟ್ಟೆವು. ಅಷ್ಟು ದೂರದಿಂದ ಮಂಗಳೂರಿಗೆ ಬಂದ ಅವರು-ಸಾವಿರಾರು ಕೋಟಿ ರೂಪಾಯಿ ಖರ್ಚಿನ ಯೋಜನೆಯನ್ನು ರೂಪಿಸಿದವರು-ಸುಮಾರು ಇಪ್ಪತ್ತು ನಿಮಿಷ ಯೋಜನೆಯ ಬಗ್ಗೆ ಮಾತಾಡಿದರು. ಸಂಘಟಕರಾಗಿ ನಾವು ಅವರಿಗೆ ಸಮಯವನ್ನೇನೂ ನಿಗದಿಪಡಿಸಿರಲಿಲ್ಲ. ಅವರು ತಮ್ಮ ಯೋಜನೆಯನ್ನು ವಿವರಿಸಲು ಬೋರ್ಡು, ಸೀಮೆಸುಣ್ಣ ಆಗಲಿ, ಪವರ್ ಪಾಯಿಂಟ್ ಆಗಲಿ ಬಳಸಲಿಲ್ಲ. ಭಾಷಣದ ನಂತರ ಬಂದ ಹೆಚ್ಚಿನ ಪ್ರಶ್ನೆಗಳಿಗೆ ಯೋಜನೆಯನ್ನು ಹೈದರಾಬಾದಿನ ಯಾವುದೋ ಸಂಸ್ಥೆಗೆ ಕಳಿಸಲಾಗಿದೆ, ಅಲ್ಲಿಂದ ವರದಿ ಬಂದ ಮೇಲೆ ಎಲ್ಲ ಸ್ಪಷ್ಟವಾಗುತ್ತದೆ ಎಂಬ ಉತ್ತರವನ್ನೇ ಮತ್ತೆ ಮತ್ತೆ ಕೊಟ್ಟರು. ಹಾಗಾಗಿ ಅವರ ಹತ್ತಿರ ಚರ್ಚಿಸಿ ನಮಗೆ ಯಾವ ಪ್ರಯೋಜನವೂ ಆಗಲಿಲ್ಲ. ಪೋಸ್ಟ್ ಮಾಡಿದವರು sundararao.blogspot.com ರಲ್ಲಿ 10:55 ಅಪರಾಹ್ನ 6 ಕಾಮೆಂಟ್‌ಗಳು: ಜನ ಬೇಕಾಬಿಟ್ಟಿಯಾಗಿ ಸಾಕಷ್ಟು ಕೊಳವೆ ಬಾವಿಗಳನ್ನು ಕೊರೆದು ಮುಗಿಸುವವರೆಗೂ ಕಾದು, ಹೆಚ್ಚುಕಡಿಮೆ ಎಲ್ಲ ಮುಗಿದ ಮೇಲೆ, ಈಗ ಕರ್ನಾಟಕ ಸರಕಾರವು, ಕೊಳವೆ ಬಾವಿಗಳನ್ನು ಬೇಕಾಬಿಟ್ಟಿಯಾಗಿ ಕೊರೆಯುವುದನ್ನು ನಿಯಂತ್ರಿಸುವ ಉದ್ದೇಶದಿಂದ, ಒಂದು ವಿಧೇಯಕವನ್ನು ವಿಧಾನಮಂಡಲದ ಎರಡೂ ಸದನಗಳಲ್ಲಿಟ್ಟು ಅಂಗೀಕಾರ ಪಡೆದಿದೆ. ಪಕ್ಷಾಂತರವೋ, ಅದಿರು ತಿಂದವರು ಯಾರು ಎಂಬುದರ ಕಚ್ಚಾಟವೋ ಇಂಥದೇ ಯಾವುದೋ ಒಂದು ಪ್ರಕರಣ ವಿಧಾನಮಂಡಲದ ಕಾರ್ಯ ಕಲಾಪಗಳನ್ನೇ ತಿಂದು ಹಾಕುತ್ತಿದ್ದ ದಿನಗಳಲ್ಲಿ, ಈ ವಿಧೇಯಕ ಒಂದು ಸಂದಿಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಪಾಸಾಗಿಬಿಟ್ಟಿದೆ. ಕರ್ನಾಟಕದ ಯಾವುದೇ ಶಾಸಕನಿಗೂ, ಈ ವಿಧೇಯಕದ ವಿವರಗಳಿರಲಿ, ಇದು ಪಾಸಾಗಿರುವ ವಿಷಯ ಗೊತ್ತಿರುವುದು ಸಹ ಅನುಮಾನ. ಇನ್ನು ಜನಸಾಮಾನ್ಯರ ಪಾಡೇನು? ಸುಮಾರು ಹತ್ತು ತಿಂಗಳ ಹಿಂದೆ ಯಾವುದೋ ಕಾರಣಕ್ಕೆ ಗಣಿ ಮತ್ತು ಭೂವಿಜ್ನಾನ ಇಲಾಖೆಯ ಜಾಲತಾಣಕ್ಕೆ ಹೋದಾಗ "ಅಂತರ್ಜಲ ವಿಧೇಯಕ ೨೦೦೯ರ ಕುರಿತಂತೆ ಸಾರ್ವಜನಿಕರು ಮೇ ೨೦೧೦ರ ಅಂತ್ಯದ ವರೆಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶವಿದೆ" ಎಂಬ ವಾಕ್ಯ ಓಡುತ್ತಿರುವುದು ಕಂಡೆ. ಕುತೂಹಲಕ್ಕೆ ವಿಧೇಯಕವನ್ನು ಓದಿದೆ. ಕೊಟ್ಟ ಕುದುರೆಯನೇರಲರಿಯದೆ... ಲೋಕಪಾಲ ಮಸೂದೆ ಸಾಲದು, ಜನಲೋಕಪಾಲ ಮಸೂದೆ ಬೇಕು ಎಂದು ಅಣ್ಣಾ ಹಜಾರೆಯವರು ಉಪವಾಸ ಕೂತಾಗ ಅವರಿಗೆ ಅಭೂತಪೂರ್ವ ಬೆಂಬಲ ದೊರೆಯಿತು. ಭ್ರಷ್ಟಾಚಾರದ ಕುರಿತು ಜನ ರೋಸಿಹೋಗಿದ್ದಾರೆ ಎಂಬುದಕ್ಕೆ ಇದೊಂದು ಜೀವಂತ ಸಾಕ್ಷಿ ಎಂದು ಟಿವಿಗಳೂ, ಪತ್ರಿಕೆಗಳೂ ಎಷ್ಟು ಸಾಧ್ಯವೋ ಅಷ್ಟು ತಾರಸ್ಥಾಯಿಯಲ್ಲಿ ಬೊಬ್ಬೆ ಹೊಡೆದವು. ಆದರೆ, ಯಾವುದೇ ವಿಧೇಯಕ ತರುವ ಮೊದಲು, ಅದರಲ್ಲಿ ಬದಲಾವಣೆಗಳನ್ನು ಮಾಡಲು ಸರಕಾರ ಈಗಾಗಲೇ ಕೊಡುತ್ತಿರುವ ಅವಕಾಶವನ್ನು ನಾವು ಉಪಯೋಗಿಸುತ್ತಿದ್ದೇವೆಯೇ? ಜನಸಾಮಾನ್ಯರನ್ನು ಬಿಡಿ, ಹಜಾರೆಯವರನ್ನು ಬೆಂಬಲಿಸಿ ಮಾಧ್ಯಮಗಳಲ್ಲಿ ಮಿಂಚಿದ ನಮ್ಮ ವಿವಿಧರಂಗದ ನಾಯಕಮಣಿಗಳು ಪ್ರಜಾಪ್ರಭುತ್ವವನ್ನು ಅನುಸಂಧಾನ ಮಾಡಿದ ಉದಾಹರಣೆಗಳು ಎಷ್ಟಿವೆ? ಎಷ್ಟು ಮಂದಿ ಬುದ್ಧಿಜೀವಿಗಳು ಸರಕಾರದ ಆಗುಹೋಗುಗಳ ಕುರಿತು ತಮ್ಮ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸುತ್ತಾರೆ? ಎಷ್ಟು ಜನ ಲೇಖಕರು ಸಾರ್ವಜನಿಕ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಸರಕಾರಕ್ಕೆ ತಿಳಿಸುತ್ತಾರೆ? ಎಷ್ಟು ಮಂದಿ ವಿದ್ಯಾವಂತರಿಗೆ ಮಾಹಿತಿ ಹಕ್ಕಿನ ಕುರಿತು ತಿಳುವಳಿಕೆ ಇದೆ? ಎಷ್ಟು ಜನ ಅದನ್ನು ಸಾರ್ವಜನಿಕ ಹಿತಕ್ಕಾಗಿ ಬಳಸುತ್ತಿದ್ದಾರೆ? ಎಷ್ಟು ಊರುಗಳಲ್ಲಿ ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಜನ ಸೇರಿ ಚರ್ಚಿಸುವ ಸಂಪ್ರದಾಯವಿದೆ? ಇರಲಿ. ಕಾನೂನಿನ ಬಡಿಗೆ ತೋರಿಸಿ ಭ್ರಷ್ಟಾಚಾರವನ್ನು ಊರ ಹೊರಗೆ ಓಡಿಸಿಬಿಡಬಹುದೆಂದು ನಾನು ನಂಬುವುದಿಲ್ಲ. ಆದರೂ ಜನಲೋಕಪಾಲ ಮಸೂದೆ ಬಂದರೆ ನನಗೆ ಖಂಡಿತವಾಗಿಯೂ ಸಂತೋಷವಿದೆ. ಇತ್ತ ವಿಧೇಯಕದ ಕರಡನ್ನು ಓದಿದ ಮೇಲೆ, ಉಳಿದಿದ್ದ ಹತ್ತೋ ಹದಿನೈದೋ ದಿವಸದ ಅವಧಿಯಲ್ಲಿ ನನಗೆ ಕಂಡ ಹಲವು ಬದಲಾವಣೆಗಳನ್ನು ಸೂಚಿಸಿ, ಒಂದು ಪತ್ರವನ್ನು ಜೊತೆಗಿಟ್ಟು ಕಳಿಸಿಕೊಟ್ಟೆ. ತಲುಪಿದ್ದಕ್ಕೆ ಉತ್ತರವೇನೂ ಬರಲಿಲ್ಲ. ನಾನೂ ಅಲ್ಲಿಗೇ ಮರೆತಿದ್ದೆ. ಮೊನ್ನೆ ಟಿವಿಯಲ್ಲಿ ಸಣ್ಣದೊಂದು ಸುದ್ದಿ ತೇಲಿ ಬಂತು: ಅಂತರ್ಜಲ ವಿಧೇಯಕ ಮಂಡನೆಯಾಗಿದೆ. ಇಲಾಖೆಗೆ ಬರೆದಾಗ ಮಾರ್ಚ್ ತಿಂಗಳಿನಲ್ಲಿಯೇ ಮಂಡನೆಯಾಗಿದೆ ಎಂದು ಖಚಿತವಾಯಿತು. ಅದರ ಪ್ರತಿ ಬೇಕು ಎಂದು ಕೇಳಿದ್ದಕ್ಕೆ ವಿಧಾನಸೌಧಕ್ಕೆ ಬರೆಯುವಂತೆ ಸಲಹೆ ಸಿಕ್ಕಿತು! ಶಾಸಕರ ಮೂಲಕ ಪಡೆಯುವುದು ಸುಲಭವಾಗಬಹುದು ಎನಿಸಿದ್ದರಿಂದ ಅವರ ಕಚೇರಿಗೆ ಹೋದೆ. ಅವರ ಪಿಎ ಚಂದ್ರಶೇಖರ ಪಾತೂರು ಇದ್ದರು. "ಗೆಜೆಟ್ಟಿನಲ್ಲಿ ಬಂದಿರಬಹುದು. ಗೆಜೆಟ್ ಶಾಸಕರ ಮನೆಗೆ ಬಂದಿರುತ್ತದೆ. ನಾನು ನೋಡಿ ಹೇಳುತ್ತೇನೆ ನಿಮಗೆ" ಎಂದರು. ನಾನು ಮನೆಗೆ ಬಂದವನು ಇಂಟರ್ ನೆಟ್ ನಲ್ಲಿ ಹುಡುಕಿದೆ. ಸುಲಭದಲ್ಲಿ ಸಿಕ್ಕಿತು. ಪುಣ್ಯಾತ್ಮ ಬಸವಣ್ಣ ಎಂಥ ಮಾತು ಆಡಿಬಿಟ್ಟಿದ್ದಾರೆ ನೋಡಿ! ಸ್ವಲ್ಪ ವಿಷಯಾಂತರವೆನಿಸಿದರೂ ಒಂದು ಮಾತು ಇಲ್ಲಿ ಹೇಳಲೇಬೇಕು. ಈಗ ನಮ್ಮ ಶಾಸಕ ರಮಾನಾಥ ರೈಗಳು ತುಂಬಾ ಬಿಜಿ. ನಾಡಿದ್ದು ೨೩ಕ್ಕೆ ಅವರಲ್ಲಿ ನಾಗಮಂಡಲೋತ್ಸವ. ಭಾರೀ ಗೌಜಿ. ಊರ ತುಂಬ ಅದರದ್ದೇ ದೊಡ್ಡ ದೊಡ್ಡ ಬ್ಯಾನರುಗಳು. ಕರ್ನಾಟಕದ ವಿಷಯ ನಾನು ಹೇಳಲಾರೆ, ಆದರೆ ದ.ಕ. ಜಿಲ್ಲೆಯಲ್ಲಂತೂ ಜೆಸಿಬಿಗಳು, ಹಗಲು ರಾತ್ರೆಯ ವ್ಯತ್ಯಾಸವಿಲ್ಲದೆ ಸರ್ಪಯಜ್ನಕ್ಕೆ ತೊಡಗಿವೆ. ಮೊಟ್ಟೆ, ಮರಿ, ಬೆಳೆದ ಸರ್ಪ, ಮುದಿಸರ್ಪ, ನಾಗರ, ಕೇರೆ, ಕಂದೊಡಿ, ಪೆರ್ಮರಿ ಯಾವ ವ್ಯತ್ಯಾಸವನ್ನೂ ನೋಡದೆ ಜೆಸಿಬಿಗಳು ಆಧುನಿಕ ಖಾಂಡವವನ ದಹನವನ್ನೇ ನಡೆಸಿವೆ. ಈ ಅಸಹಾಯಕ ಪ್ರಾಣಿಗಳನ್ನು ರಕ್ಷಿಸಲು ಇರುವ ವನ್ಯಜೀವಿ ಕಾನೂನು, ಜೆಸಿಬಿಗಳ ಚಕ್ರದಡಿ ಸಿಕ್ಕಿ ವಿಲವಿಲನೆ ಒದ್ದಾಡುತ್ತಿದೆ. ಆ ಕಾನೂನನ್ನು ಜಾರಿಗೆ ಕೊಡಬೇಕಾದ ಅರಣ್ಯ ಇಲಾಖೆಯವರು ನಿದ್ರೆಯನ್ನು ನಟಿಸುತ್ತಿದ್ದಾರೆ. ನಮ್ಮ ಶಾಸಕರು ಈ ಕಾನೂನಿಗೆ ಮರುಜೀವ ಕೊಟ್ಟು ಸರ್ಪಜಾತಿ ಉಳಿಯುವಂತೆ ಮಾಡಿದರೆ ಅವರು ನಾಗಮಂಡಲ ಮಾಡಿಸಿದ್ದರ ಫಲ ಪೂರ್ತಿಯಾಗಿ ಪ್ರಾಪ್ತಿ ಆದೀತು. ಅಲ್ಲದಿದ್ದರೆ, ಕಲ್ಲನಾಗರ ಕಂಡರೆ..... ಸ್ವೀಕೃತವಾದ ಒಂದೇ ಒಂದು ಸಲಹೆ ವಿಧೇಯಕದಲ್ಲಿ ಬಳಸಿದ ಕನ್ನಡ ಭಾಷೆಯ ಬಗೆಗೆ ನನಗೆ ಏನೂ ಸಮಾಧಾನವಿರಲಿಲ್ಲ. ಅದು ತುಂಬ ಕೆಟ್ಟದಾಗಿತ್ತು. ತಪ್ಪುಗಳೂ ಅಸಂಖ್ಯವಾಗಿದ್ದವು.. ನನ್ನ ಪತ್ರದಲ್ಲಿ ಇದನ್ನು ಸ್ಪಷ್ಟವಾಗಿ ಹೇಳಿದ್ದೆ. ಬೇರೆ ಅನೇಕರೂ ಇದನ್ನು ಹೇಳಿರಬಹುದು. ಒಟ್ಟಿನಲ್ಲಿ ಮೊದಲಿನ ಕನ್ನಡದ ಕರಡು ಈಗ ನಾಪತ್ತೆಯಾಗಿತ್ತು. ಅದರ ಸ್ಥಳದಲ್ಲಿ ಬೇರೆಯೇ ಆದ ಕರಡು ತಯಾರಿಸಿ ಮಂಡಿಸಲಾಗಿತ್ತು. ನನ್ನ ಅಭಿಪ್ರಾಯಕ್ಕೂ ಕೊಂಚ ಬೆಲೆ ಬಂತೆಂದು ಬೆನ್ನು ತಟ್ಟಿಕೊಂಡೆ. ಏನಿದ್ದರೂ ಕರಡು ಮೊದಲು ತಯಾರಾಗುವುದು ಇಂಗ್ಲಿಷಿನಲ್ಲಿ. ನಂತರ ಅದನ್ನು ಕನ್ನಡಕ್ಕೆ ಅನುವಾದ ಮಾಡುವುದು. ಮೂಲವನ್ನೇ ಕನ್ನಡದಲ್ಲಿ ತಯಾರಿಸಿ, ನಂತರ ಅದನ್ನು ಇಂಗ್ಲಿಷಿಗೆ ಅನುವಾದ ಮಾದುವಷ್ಟು ಸ್ವಂತಿಕೆ, ಆತ್ಮವಿಶ್ವಾಸಗಳು ನಮಗೆ ಇನ್ನೂ ಸಾಧಿಸಿಲ್ಲ. ಅದರೆ, ಈ ಹೊಸ ಅನುವಾದ ಮೊದಲಿನದ್ದಕ್ಕಿಂತ ಖಂಡಿತ ಚೆನ್ನಾಗಿದೆ.ವಾಕ್ಯಗಳು ಸುಸಂಗತವಾಗಿವೆ, ಅರ್ಥ ಹೆಚ್ಚು ನಿರ್ದಿಷ್ಟವಾಗಿದೆ. ಗೋರ್ಕಲ್ಲ ಮೇಲೆ ಸುರಿದ ಮಳೆ? ಈ ಸಲಹೆ ಬಿಟ್ಟರೆ ನಾನು ಕೊಟ್ಟ ಒಂದೇ ಒಂದು ಸಲಹೆಯೂ ಸ್ವೀಕಾರಗೊಂಡಿಲ್ಲ. ಸಲಹೆ ಬಿಡಿ, ಇಂಗ್ಲಿಷಿನ public servant ಎಂಬ ಪದವನ್ನು ಮೊದಲಿನ ಕರಡಿನಲ್ಲಿ "ಸರಕಾರಿ ನೌಕರರು" ಎಂದು ಅನುವಾದಿಸಲಾಗಿತ್ತು. ನಾನು ಅದನ್ನು "ಸಾರ್ವಜನಿಕ ಸೇವಕರು" ಎಂದು ಬದಲಿಸಲು ಸೂಚಿಸಿದೆ. ಹೊಸ ಕರಡಿನಲ್ಲಿ ಅದನ್ನು "ಸಾರ್ವಜನಿಕ ನೌಕರರು" ಎಂದು ಅನುವಾದಿಸಲಾಗಿದೆ! ಇಂಥ ಅನುವಾದದ ಹಿಂದೆ ತಮ್ಮನ್ನು ತಾವು ಸೇವಕರು ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಒಂದು ಮನೋಭಾವ ಕೆಲಸ ಮಾಡುತ್ತಿದೆ ಅನ್ನಿಸುವುದಿಲ್ಲವೆ? "ಲೋಕಪಾಲ್ ಬೇಡ, ಜನಲೋಕಪಾಲ್ ಬೇಕು" ಎನ್ನುವಾಗ ಅದರ ಹಿಂದಿರುವುದು ವಿಧೇಯಕ ಜನರ ಕೈಗೆ ಅಧಿಕಾರವನ್ನು ಕೊಡುವಂತಿರಬೇಕು ಎನ್ನುವ ಕಾಳಜಿ ತಾನೆ? ಸುಮ್ಮನೆ ಮಾದರಿಗಾಗಿ ವಿಧೇಯಕದ ಒಂದು ಸಣ್ಣ ಭಾಗ ಏನು ಹೇಳುತ್ತದೆ ಎಂಬುದನ್ನೂ, ನಾನು ಸೂಚಿಸಿದ ಬದಲಾವಣೆ ಏನು ಎಂಬುದನ್ನೂ ನೋಡಿ: (೪) ಪ್ರಾಧಿಕಾರವು (೧)ನೇ ಉಪ ಪ್ರಕರಣದ (ಎಚ್) ಖಂಡದ ಅಡಿಯಲ್ಲಿ ಯಾವುದೇ ಯಂತ್ರೋಪಕರಣವನ್ನು ಅಥವಾ ಸಾಧನವನ್ನು ವಶಪಡಿಸಿಕೊಂಡರೆ, ಅದು ಆದಷ್ಟು ಬೇಗನೆ ಈ ಅಪರಾಧದ ವಿಚಾರಣೆ ನಡೆಸಲು ಅಧಿಕಾರ ವ್ಯಾಪ್ತಿಯುಳ್ಳ ಮ್ಯಾಜಿಸ್ಟ್ರೇಟರಿಗೆ ಹಾಗೆ ವಶಪಡಿಸಿಕೊಂಡದ್ದಕ್ಕೆ ಮಾಹಿತಿ ನೀಡತಕ್ಕದ್ದು ಮತ್ತು ಅದರ ಅಭಿರಕ್ಷೆಗಾಗಿ ಅವರ ಅದೇಶವನ್ನು ಪಡೆಯತಕ್ಕದ್ದು ನಾನು ಸೂಚಿಸಿದ್ದು: (೪) ಪ್ರಾಧಿಕಾರವು (೧)ನೇ ಉಪ ಪ್ರಕರಣದ (ಎಚ್) ಖಂಡದ ಮೇರೆಗೆ ಯಂತ್ರೋಪಕರಣಗಳನ್ನು ಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ, ಇಪ್ಪತ್ತನಾಲ್ಕು ಗಂಟೆಗಳ ಅವಧಿಯೊಳಗೆ ಅಪರಾಧದ ವಿಚಾರಣೆ ಮಾಡಲು ಅಧಿಕಾರ ವ್ಯಾಪ್ತಿ ಹೊಂದಿರುವ ಮ್ಯಾಜಿಸ್ಟ್ರೇಟರಿಗೆ ಮಾಹಿತಿ ನೀಡತಕ್ಕದ್ದು ಮತ್ತು ಸ್ವಾಧೀನ ಪ್ರಕ್ರಿಯೆಗೆ ಅವರ ಆಜ್ನೆಯನ್ನು ಪಡೆಯತಕ್ಕದ್ದು. ಸ್ವಾಧೀನಪಡಿಸಿಕೊಂಡ ಯಂತ್ರಗಳ ವಿವರವಾದ ಪಟ್ಟಿಯನ್ನು ತಯಾರಿಸಿ ಅದರಲ್ಲಿ ಸ್ಥಳದ ಮಾಲಕ ಅಥವಾ ಹಾಜರಿರುವ ಇತರ ವ್ಯಕ್ತಿ ಹಾಗೂ ನೆರೆಹೊರೆಯ ಕನಿಷ್ಟ ಮೂವರು ಗೃಹಸ್ಥರ ಸಹಿ ಪಡೆದು, ಅದರ ಒಂದು ಪ್ರತಿಯನ್ನು ಸ್ಥಳದ ಮಾಲಕ ಅಥವಾ ಹಾಜರಿರುವ ವ್ಯಕ್ತಿಗೆ ನೀಡತಕ್ಕದ್ದು. ಈಗ ವಿಧೇಯಕದಲ್ಲಿ ಇರುವುದನ್ನು ಗಮನಿಸಿ: "ಆದಷ್ಟು ಬೇಗನೆ" ಎಂದರೆ ಏನು? ವ್ಯಾವಹಾರಿಕವಾಗಿ, ಅದು, ಯಂತ್ರೋಪಕರಣಗಳನ್ನು ವಶಪಡಿಸಿಕೊಂಡ ನಂತರ ಅಧಿಕಾರಿಗಳು ತಮಗೆ ಅನುಕೂಲವಾದ ಸಮಯದಲ್ಲಿ ಮ್ಯಾಜಿಸ್ಟ್ರೇಟರ ಹತ್ತಿರ ಹೋದರೆ ಸಾಕು ಎಂದು ಹೇಳುತ್ತಿದೆ ತಾನೆ? "ಸೇವಕ"ರಾದ ಅವರು ಮಾಡಬೇಕಾದ ಕೆಲಸಕ್ಕೆ ಒಂದು ಅವಧಿಯನ್ನು ಯಾಕೆ ನಿರ್ದಿಷ್ಟ ಪಡಿಸಬಾರದು? "ಹಾಗೇನಿಲ್ಲ. ಕ್ರಮಪ್ರಕಾರ ಒಂದು ಪಟ್ಟಿ ಮಾಡಲೇ ಬೇಕು. ಮಾಡಿಯೇ ಮಾಡುತ್ತೇವೆ" ಎಂಬುದು ಇದಕ್ಕೆ ಅಧಿಕಾರಿಗಳು ಕೊಡುವ ಉತ್ತರ ಎಂದು ಊಹಿಸುತ್ತೇನೆ. ಹಾಗಾದರೆ ಅದನ್ನು ವಿಧೇಯಕದಲ್ಲಿ ಸೇರಿಸಿಬಿಡಿ! ಅದಕ್ಕೇನು ಸಮಸ್ಯೆ? ಇನ್ನೊಂದು ಉದಾಹರಣೆ: (೪) (೨)ನೇ ಉಪ-ಪ್ರಕರಣದಲ್ಲಿ ಅರ್ಜಿಯನ್ನು ಸ್ವೀಕರಿಸಿದ ತರುವಾಯ, ತಾನು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ನಂತರ ಪ್ರಾಧಿಕಾರವು ಅರ್ಜಿದಾರನಲ್ಲಿ ಅಂತರ್ಜಲವನ್ನು ತೆಗೆಯಲು ಬೇಕಾದ ಸಾಧನಗಳಿವೆ ಮತ್ತು ಬಾವಿಯನ್ನು ಕೊರೆಯುವ ಅಥವಾ ತೋಡುವ ಕಾರ್ಯಕ್ಕೆ ಬೇಕಾದ ಜ್ನಾನವಿದೆ ಎಂದು ತನಗೆ ಮನದಟ್ಟಾದರೆ, ನಿಯಮಿಸಲಾದಂಥ ಷರತ್ತಿಗೊಳಪಟ್ಟು, ಅಂಥ ಅವಧಿಗೆ ಅಂಥ ನಮೂನೆಯಲ್ಲಿ ನೋಂದಣಿ ಪ್ರಮಾಣ ಪತ್ರವನ್ನು ಮಂಜೂರು ಮಾಡಬಹುದು ನಾನು ಸೂಚಿಸಿದ ಬದಲಾವಣೆ: ಮೇಲಿನ ಪ್ಯಾರಾಕ್ಕೆ ಈ ಮುಂದಿನಂತೆ ಸೇರ್ಪಡೆ: ಇಂತಹ ಹಲವು ಬದಲಾವಣೆಗಳನ್ನು ನಾನು ಸೂಚಿಸಿದ್ದೆ. ನನ್ನ ಒಂದೇ ಒಂದು ಸಲಹೆ ಸಹ ಸ್ವೀಕೃತವಾಗಿಲ್ಲ. ಇನ್ನು, ಈ ವಿಧೇಯಕದ ಕರಡನ್ನು ತಯಾರಿಸಿದವರು ಯಾರು, ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಪರಿಗಣಿಸಲು ಯಾವ ಕ್ರಮವನ್ನು ಅನುಸರಿಸಲಾಗುವುದು ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮುಂದುವರಿಸಬೇಕೆಂದಿದೆ. ನೋಡೋಣ. ಪೋಸ್ಟ್ ಮಾಡಿದವರು sundararao.blogspot.com ರಲ್ಲಿ 05:24 ಪೂರ್ವಾಹ್ನ 4 ಕಾಮೆಂಟ್‌ಗಳು: ಸಾಮಾನ್ಯವಾಗಿ ಜನರ ಅಭಿಪ್ರಾಯವೆಂದರೆ ಅದೊಂದು ಕೀಟಗಳನ್ನು ನಾಶಪಡಿಸುವ ಔಷಧಿ. ಯಾವುದೇ ಕೀಟನಾಶಕ ಕೀಟಗಳನ್ನು ಮಾತ್ರ ನಾಶ ಮಾಡಲು ಶಕ್ತವಾಗಿರಬೇಕು ಹೊರತು ಅದನ್ನು ಸೇವಿಸಿದ ಇತರ ದೊಡ್ಡ ಪ್ರಾಣಿಗಳ ಮೇಲೆ, ಮನುಷ್ಯರ ಮೇಲೆ ದುಷ್ಪರಿಣಾಮ ಉಂಟು ಮಾಡುವಂತಿರಬಾರದು. ಆದರೆ ಎಂಡೋ ಸಲ್ಫಾನನ್ನು ಸತತವಾಗಿ ಸೇವಿಸಿದರೆ, ಅದು ಮನುಷ್ಯರ ಮೇಲೂ, ಪ್ರಾಣಿಗಳ ಮೇಲೂ ಅತ್ಯಂತ ಘೋರ ಪರಿಣಾಮಗಳನ್ನುಂಟು ಮಾಡುತ್ತದೆ ಎಂಬುದು ಈಗ ವೈಜ್ನಾನಿಕವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಅದನ್ನು ಸುಮಾರು 1960ರ ಸುಮಾರಿಗೆ ಉತ್ಪಾದಿಸಲು ಪ್ರಾರಂಭಿಸಿದ ಅಮೆರಿಕಾ ಸೇರಿ ಜಗತ್ತಿನ 73 ದೇಶಗಳು ಅದರ ತಯಾರಿಕೆ ಹಾಗೂ ಬಳಕೆಯನ್ನು ಬಹಿಷ್ಕರಿಸಿವೆ. ಆದರೆ ಭಾರತದಲ್ಲಿ ಅದರ ತಯಾರಿಕೆ ಹಾಗೂ ಬಳಕೆ ಎರಡನ್ನೂ ಇಲ್ಲಿಯವರೆಗೂ ನಿಷೇಧಿಸಲಾಗಿಲ್ಲ. ಈಗಲೂ ನಮ್ಮ ರೈತರು ಅತ್ಯಂತ ವ್ಯಾಪಕವಾಗಿ ಎಂಡೋಸಲ್ಫಾನನ್ನು ಬಳಸುತ್ತಿದ್ದಾರೆ. ಕೇರಳದಲ್ಲಿ ಮಾತ್ರ ಎಂಡೋಸಲ್ಫಾನ್ ಬಳಸುತ್ತಾರೆಂದೂ, ಕರ್ನಾಟಕದಲ್ಲಿ ಅದು ಇಲ್ಲವೆಂದೂ ನಾನು ನನ್ನಷ್ಟಕ್ಕೆ ಭಾವಿಸಿಕೊಂಡಿದ್ದೆ. ವಿಶ್ವನಾಥ ಗೌಡರೂ, ಸಂಜೀವರೂ ಸೇರಿ ಕರ್ನಾಟಕದ ಪುತ್ತೂರು, ಬೆಳ್ತಂಗಡಿಗಳಲ್ಲಿ ಎಂಡೋಸಲ್ಫಾನನ್ನು ಗೇರು ತೋಟಗಳಿಗೆ ಧಾರಾಳವಾಗಿ ಸಿಂಪಡಿಸಲಾಗಿದೆ, ಅದರ ಪರಿಣಾಮವಾಗಿಯೇ ಸಾವಿರಾರು ಜನರು ಘೋರವಾದ ಕಾಹಿಲೆಗಳಿಂದ ನರಳುತ್ತಿದ್ದಾರೆ ಎಂಬ ಸತ್ಯ ಸಂಗತಿಯನ್ನು ಬಯಲಿಗೆಳೆದರು. ಆಗ ನಾನು ಅದು ಬಂಟ್ವಾಳ ತಾಲೂಕಿನಲ್ಲಿ ಇಲ್ಲವೆಂದು ನಿಶ್ಚಿಂತೆಯಿಂದಿದ್ದೆ! ಆದರೆ ಸಂಜೀವರು ಮಾಹಿತಿ ಹಕ್ಕಿನ ಮೂಲಕ ಗೇರು ಅಭಿವೃದ್ಧಿ ನಿಗಮದಿಂದ ಪಡೆದ ಮಾಹಿತಿಗಳು ಬೇರೆಯೇ ಸತ್ಯವನ್ನು ಹೇಳುತ್ತಿದ್ದವು: ಬಂಟ್ವಾಳ ತಾಲೂಕಿನ ಅಳಿಕೆ, ವಿಟ್ಲ ಮುಡ್ನೂರು ಹಾಗೂ ಕೇಪು ಗ್ರಾಮಗಳಲ್ಲೂ ಗೇರು ಅಭಿವೃದ್ಧಿ ನಿಗಮದವರು ಎಂಡೋಸಲ್ಫಾನ್ ಸಿಂಪಡಿಸಿದ್ದ ವಿಷಯವನ್ನು ಅಧಿಕೃತ ದಾಖಲೆಗಳ ಮೂಲಕವೇ ಸಂಜೀವರು ನನ್ನೆದುರಿಗೆ ಒಡ್ಡಿದರು. ಈ ವಿಷಯ ತಿಳಿದಾಗ ನಾನು ಕೂತಲ್ಲಿಂದ ಏಳದೆ ವಿಧಿಯೇ ಇರಲಿಲ್ಲ. ಎದ್ದೆ. ಕಣ್ಣು ಬಿಟ್ಟು ಕೊಂಚ ಅತ್ತ ಇತ್ತ ಹುಡುಕಾಡಿದೆ. ನನಗೆ ಕಂಡ ಸತ್ಯ ಘೋರವಾಗಿತ್ತು. ವಿಶ್ವನಾಥ ಗೌಡರು, ಸಂಜೀವರು ಮತ್ತು ಶಾನುಭಾಗರು ನನ್ನ ದಿವ್ಯ ಸೋಮಾರಿತನಕ್ಕೆ ಚಾಟಿ ಏಟು ಕೊಟ್ಟು ಎಬ್ಬಿಸಿದ ಹೊರತು ಏಳಲು, ಕಣ್ಣು ಬಿಡಲು ಸಿದ್ಧನಾಗದ ನನ್ನ ಬಗ್ಗೆ ನನಗೆ ನಾಚಿಕೆಯಾಯಿತು. ನೇತ್ರಾವತಿ ತಿರುವು ಯೋಜನೆಗೆ ಮತ್ತೆ ಜೀವ ಬಂದಿದೆ. ಈ ಯೋಜನೆಯನ್ನು ಜಾರಿಗೆ ಕೊಡುವ ಮೊದಲು ನಮ್ಮ ಸರಕಾರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು: ಈ ಯೋಜನೆ ತುಮಕೂರು, ಕೋಲಾರ, ಚಿತ್ರದುರ್ಗ, ರಾಮನಗರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ. ಹಾಗಿದ್ದರೆ, ೧. ಈ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅಭಾವ ಯಾವಾಗಿನಿಂದ ಪ್ರಾರಂಭವಾಯಿತು? ೨, ಅಭಾವ ಉಂಟಾಗಲು ಕಾರಣಗಳೇನು? ೩. ಸಮಸ್ಯೆಯನ್ನು ಸ್ಥಳೀಯವಾಗಿಯೇ ಪರಿಹರಿಸಿಕೊಳ್ಳುವುದು ಸಾಧ್ಯವೇ? ೪. ಸಮಸ್ಯೆಯನ್ನು ಪರಿಹರಿಸಲು ಈಗಾಗಲೇ ಮಾಡಿರುವ ಪ್ರಯತ್ನಗಳು ಯಾವುವು? ಅವುಗಳು ಫಲ ಕೊಟ್ಟಿಲ್ಲವೇ? ಯಾಕೆ? ೫. ಸಮಸ್ಯೆಯ ಪರಿಹಾರ ಹೇಗೆ? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಮೊದಲು ಕಂಡುಕೊಳ್ಳಬೇಕು. ಈ ಅಧ್ಯಯನದ ನಂತರವೂ ಹೊರಗಿನಿಂದ ನೀರು ತರುವುದು ಅನಿವಾರ್ಯ ಎಂದಾದರೆ ಮಾತ್ರ ಆ ಪ್ರಯತ್ನಕ್ಕೆ ಕೈ ಹಾಕಬಹುದು. ಹಿಂದೊಬ್ಬಳು ಮುದುಕಿ ಇದ್ದಳಂತೆ. ಮನೆಯೊಳಗೆ ಸೂಜಿ ಕಳೆದುಕೊಂಡು, ಒಳಗೆ ಕತ್ತಲು, ಹೊರಗೆ ಬೆಳಕಿದೆ ಎಂದು, ಅಂಗಳಕ್ಕೆ ಬಂದು ಸೂಜಿ ಹುಡುಕಿದವಳು. ನಮ್ಮ ಕಥೆಯೂ ಹಂಗಾಗಬಾರದು. ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲಿ ಹುಡುಕೋಣ. ಸಿಗುವುದು ಸಾಧ್ಯ, ಸಿಗುತ್ತದೆ. ಒಂದು ಉದಾಹರಣೆ: ಬೆಂಗಳೂರಿನಲ್ಲಿ ವೃಷಭಾವತಿ ಎಂಬ ನದಿ ಇತ್ತಂತೆ. ಅದೀಗ ದೊಡ್ಡ ಚರಂಡಿಯಾಗಿದೆ. ಒಂದು ಕಾಲಕ್ಕೆ (ಬಹಳ ಹಿಂದೇನೂ ಅಲ್ಲ. ಬಹುಶಃ ಐವತ್ತು ವರ್ಷಗಳ ಹಿಂದೆ) ಕುಡಿಯುವ ಸಿಹಿನೀರು ಕೊಡುತ್ತಿದ್ದ ನದಿ ಇಂದು ಕೊಳಚೆ ಹರಿಯುವ ಚರಂಡಿಯಾಗಿದ್ದರೆ, ಅದಕ್ಕೆ ನಾವೇ ಹೊಣೆ. ನಮ್ಮ ಮೊದಲ ಕರ್ತವ್ಯ ಆ ಚರಂಡಿಯನ್ನು ಹಿಂದೆ ಇದ್ದ ನದಿಯಾಗಿ ಪರಿವರ್ತಿಸುವುದು. ಬೆಂಗಳೂರಿನ ಕೆರೆಗಳ ನೀರನ್ನು ಕುಡಿಯಲಾಗದಂತೆ ಮಲಿನ ಮಾಡಿ, ಅಲ್ಲಿ ದೋಣಿಯಾಟವಾಡಿ ಮಜಾ ಮಾಡುವ, ಕೆರೆಯಂಗಳವನ್ನು ಕ್ರಿಕೆಟ್ ಮೈದಾನ ಮಾಡಿ ಹಗಲೂ ರಾತ್ರಿ ಕ್ರಿಕೆಟ್ ನಶೆಯಲ್ಲಿ ಮುಳುಗಿರುವ ಪಾಪಿಗಳು ನಾವು. ಅದಕ್ಕೆ ಪ್ರಾಯಶ್ಚಿತ್ತವನ್ನೂ ನಾವೇ ಮಾಡಿಕೊಳ್ಳಬೇಕು. ಈ ಮಾತು ಮೇಲೆ ಹೇಳಿದ ಎಲ್ಲ ಜಿಲ್ಲೆಗಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದುಕೊಂಡಿದ್ದೇನೆ. "ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ" ಎಂದು ಕರ್ನಾಟಕ ಮಾಹಿತಿ ಆಯೋಗ ನೀಡಿದ ತೀರ್ಪನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟಿಗೆ ಹೋಗಿದೆಯಷ್ಟೆ? ಇದರ ಒಳಗುಟ್ಟೇನು? ಕೆಲವು ಸಮಯದಿಂದಲೂ ವಿದ್ಯಾ ಮೇಡಂ (ವಿದ್ಯಾ ದಿನಕರ್) "ಏನೋ ಗುಟ್ಟು ಇರಬೇಕು" ಎಂದು ಅನುಮಾನಿಸುತ್ತಲೇ ಇದ್ದರು. ಕಂಪೆನಿ ಹೈಕೋರ್ಟಿಗೆ ಹೋದರೂ ಹೋಗಬಹುದು ಎಂಬ ಅನುಮಾನ, ಆಯೋಗ ನಿರ್ದೇಶಿಸಿದ ಅವಧಿದೊಳಗೆ ಮಾಹಿತಿ ಸಿಗದಿದ್ದಾಗ, ನನಗೂ ಬಂದಿತ್ತು. ನಾನು ಕೇಳಿದ ಮಾಹಿತಿ ನೀರಿಗೆ ಸಂಬಂಧಿಸಿದ್ದು. ಬಂಟ್ವಾಳ ತಾ. ಶಂಬೂರಿನಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟಿ, ಆ ನೀರಿನಿಂದ ಎ ಎಂ ಆರ್ ಕಂಪೆನಿ ಜಲವಿದ್ಯುತ್ತನ್ನು ತಯಾರಿಸುತ್ತಿದೆ. ಇದೇ ಆಣೆಕಟ್ಟಿನಿಂದ ನೀರನ್ನು ಸಾಗಿಸಲು ತಾನು ಎ ಎಂ ಆರ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್ ಇ ಜಡ್ ಕಂಪೆನಿ ನನಗೆ ತಿಳಿಸಿತ್ತು. ಆ ಒಪ್ಪಂದದ ಪ್ರತಿಯನ್ನು ಕೊಡುವಂತೆ ನಾನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದೆ. ಕಂಪೆನಿ ನನಗೆ ಒಪ್ಪಂದದ ಪ್ರತಿ ಕೊಡಲಿಲ್ಲ. ಈಗ ಹೈಕೋರ್ಟ್ ಎದುರಿಗೆ ಇರುವುದು ಇದೇ ವಿವಾದ. ನೋಡೋಣ ಎಂದು ಮೊನ್ನೆ ನಾನು ಮತ್ತೊಂದು ಕಡೆಯಿಂದ ಒಂದು ಪ್ರಯತ್ನ ಮಾಡಿದೆ. ಮಂಗಳೂರಿನ ಸಣ್ಣ ನೀರಾವರಿ ವಿಭಾಗದ ಕಾ.ನಿ. ಎಂಜಿನಿಯರ್ ರವರ ಕಛೇರಿಗೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿ, ಮೂರು ಮಾಹಿತಿಗಳನ್ನು ಕೇಳಿದೆ: ೧. ಎಸ್ ಇ ಜಡ್ ಕಂಪೆನಿಗೆ ತನ್ನ ಆಣೆಕಟ್ಟಿನಿಂದ ನೀರು ಒದಗಿಸಲು ಎ ಎಂ ಆರ್ ಕಂಪೆನಿಗೆ ಅನುಮತಿ ನೀಡಲಾಗಿದೆಯೆ? ೨. ಎ ಎಂ ಆರ್ ಕಂಪೆನಿಯ ಆಣೆಕಟ್ಟಿನಿಂದ ನೀರು ಪಡೆಯಲು ಎಸ್ ಇ ಜಡ್ ಕಂಪೆನಿಗೆ ಅನುಮತಿ ನೀಡಲಾಗಿದೆಯೆ? ೩. ಒಂದು ವೇಳೆ ಅನುಮತಿ ನೀಡಿದ್ದರೆ, ಆ ಎರಡೂ ಕಂಪೆನಿಗಳ ನಡುವೆ ಈ ಬಗ್ಗೆ ಆಗಿರುವ ಒಪ್ಪಂದವನ್ನು ನೀವು ಅಂಗೀಕರಿಸಿದ್ದೀರಾ? ಆ ಒಪ್ಪಂದದ ಪ್ರತಿ. "..... ಬಂಟ್ವಾಳ ತಾಲೂಕಿನ ಶಂಭೂರಿನಲ್ಲಿ ಎ.ಎಂ.ಆರ್. ಕಂಪೆನಿಗೆ ಅದರ ಆಣೆಕಟ್ಟಿನಿಂದ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ನೀರು ಸರಬರಾಜು ಮಾಡಲು ಮತ್ತು ವಿಶೇಷ ಆರ್ಥಿಕ ವಲಯಕ್ಕೆ ಎ. ಎಂ. ಆರ್. ಕಂಪೆನಿಯ ಆಣೆಕಟ್ಟಿನಿಂದ ನೀರು ಪಡೆದುಕೊಳ್ಳಲು ಈ ವಿಭಾಗದಿಂದ ಅನುಮತಿ ನೀಡಿರುವುದಿಲ್ಲ. ಹಾಗೂ ಈ ಕುರಿತು ಯಾವುದೇ ಒಪ್ಪಂದವನ್ನು ಈ ವಿಭಾಗದಿಂದ ಮಾಡಿರುವುದಿಲ್ಲ" ಎಂದರೆ ಎಸ್ ಇ ಜಡ್ ಕಂಪೆನಿ ನನಗೆ ಬರೆದಿರುವ ಪತ್ರದಲ್ಲಿ ಪ್ರಸ್ತಾವಿಸಿರುವ ಒಪ್ಪಂದವು ನಿಜವಾಗಿ ಅಸ್ತಿತ್ವದಲ್ಲಿಯೇ ಇಲ್ಲವೆ? ( ಈ ನಡುವೆ ಎ. ಎಂ. ಆರ್. ಕಂಪೆನಿಯನ್ನು ಜರ್ಮನ್ ಮೂಲದ ಗ್ರೀನ್ ಕೇರ್ ಕಂಪೆನಿಗೆ ಮಾರಲಾಗಿದೆ ಎಂಬ ಸುದ್ದಿಯೂ ಇದೆ. ಆದರೆ ಆ ವಿಷಯ ನನಗೆ ಖಚಿತವಾಗಿ ಗೊತ್ತಿಲ್ಲ.) ಒಪ್ಪಂದವೇ ಇಲ್ಲದಿದ್ದರೆ ಯಾವ ಕೋರ್ಟು ಹೇಳಿದರೆ ತಾನೆ ಕಂಪೆನಿ ಅದನ್ನು ನನಗೆ ಕೊಡಲು ಸಾಧ್ಯ? ಮುಖ್ಯವಾಗಿ ಈ ಕಾರಣಕ್ಕಾಗಿಯೇ ಕಂಪೆನಿ ಕೋರ್ಟು ವ್ಯವಹಾರದಲ್ಲಿ ತೊಡಗಿರಬಹುದೆ? "ಹೇಗಾದರೂ ಒಮ್ಮೆ ಕೋರ್ಟಿನಲ್ಲಿ ಪ್ರವೇಶ ಗಿಟ್ಟಿಸಿಕೊಂಡರೆ ಮತ್ತೆ ವರ್ಷಗಟ್ಟಲೆ ಪ್ರಕರಣವನ್ನು ಎಳೆಯಬಹುದು, ಮುಂದೊಂದು ದಿನ ಸಮಸ್ಯೆಯನ್ನು ಹೇಗೋ ಬಗೆಹರಿಸಿಕೊಳ್ಳಬಹುದು" ಎಂಬ ಕುರುಡು ಧೈರ್ಯದಿಂದ ಕಂಪೆನಿ ಹೀಗೆ ಮಾಡಿರಬಹುದೆ? ಜೊತೆಗೆ, ಕೋರ್ಟಿನಲ್ಲಿ ತಾನೇ ಗೆದ್ದರೆ, ಆಗ ಡಬಲ್ ಲಾಭ ಸಿಕ್ಕಿದಂತಾಯಿತಲ್ಲ. ಮತ್ತು ಅಲ್ಲಿಯವರೆಗೆ, ಮಾಹಿತಿ ಕೇಳುವವರಿಗೆಲ್ಲ ಇದೇ ನೆಪವೊಡ್ಡಿ ಮಾಹಿತಿಯನ್ನು ನಿರಾಕರಿಸಬಹುದಲ್ಲ? ಈ ದಿಸೆಯಲ್ಲಿ ಯೋಚನೆ ಮಾಡಿದರೆ, ಪ್ರಕರಣವನ್ನು ಕಂಪೆನಿ ಸುಪ್ರೀಂ ಕೋರ್ಟಿಗೆ ಕೊಂಡು ಹೋಗಲು ಯತ್ನಿಸಿದರೂ ಆಶ್ಚರ್ಯವಿಲ್ಲ ಎಂದು ನನಗೆ ಕಾಣುತ್ತದೆ. ಒಪ್ಪಂದ ಇದೆಯೋ ಇಲ್ಲವೋ? ಶಂಬೂರಿನ ಸಮೀಪ ಜಲವಿದ್ಯುತ್ ತಯಾರಿಸಲು ಮೂಲತಃ ಅನುಮತಿ ಮಂಜೂರಾದದ್ದು "ಪೆರ್ಲ ಮಿನಿ ಹೈಡಲ್ ಪ್ರಾಜಕ್ಟ್" ಎಂಬ ಸಂಸ್ಥೆಗೆ. ೨೦೦೬ರಲ್ಲಿ ಆ ಕಂಪೆನಿಗೆ ಅನುಮತಿ ನೀಡುವಾಗ ಸರಕಾರ ಹಾಕಿರುವ ಷರತ್ತುಗಳಲ್ಲಿ ಒಂದು ಹೀಗಿದೆ: "2. ನೀರನ್ನು ಬಳಕೆಯೇತರ ಉಪಯೋಗಕ್ಕಾಗಿ (Non-consumptive) ಮಾತ್ರ ಬಳಸತಕ್ಕದ್ದು. ವಿದ್ಯುತ್ ಉತ್ಪಾದನೆಯ ನಂತರ ನೀರಾವರಿ, ನೀರು ಸರಬರಾಜು (consumptive) ಇಂತಹ ಬಳಕೆಯ ಉದ್ದೇಶಗಳಿಗೆ ನೀರನ್ನು ಬಳಸಬಾರದು" ವಸ್ತುಸ್ಥಿತಿ ಹೀಗಿದ್ದರೂ, ಎಸ್ ಇ ಜಡ್ ಕಂಪೆನಿ ಈಗ್ಗೆ ಏಳು ತಿಂಗಳುಗಳ ಕೆಳಗೆ, ನೇತ್ರಾವತಿ ನದಿಯಿಂದ ಕಂಪೆನಿಗೆ ನೀರು ಸಾಗಿಸಲು ಪೈಪ್ ಅಳವಡಿಸುವ ಕೆಲಸಕ್ಕೆ ದೇಶೀ/ವಿದೇಶೀ ಕಂಪೆನಿಗಳಿಂದ ಟೆಂಡರ್ ಕರೆದಿದೆ! ಈ ಜಾಹೀರಾತಿನಲ್ಲಿ ನೇತ್ರಾವತಿಯ ಯಾವ ಭಾಗದಿಂದ ಪೈಪುಗಳನ್ನು ಅಳವಡಿಸಬೇಕಾಗುತ್ತದೆ ಎಂಬುದನ್ನೇನೂ ಸೂಚಿಸಿಲ್ಲ. "ನೇತ್ರಾವತಿ ನದಿಯಿಂದ" ಎಂದು ಮಾತ್ರ ಹೇಳಲಾಗಿದೆ. (ನೇತ್ರಾವತಿ ನದಿಗೆ ಈಗ ಬಂಟ್ವಾಳ ತಾಲೂಕಿನಲ್ಲಿ 3 ದೊಡ್ಡ ಅಣೆಕಟ್ಟುಗಳಿವೆ. 1. ಎಂ ಆರ್ ಪಿ ಎಲ್ ಕಂಪೆನಿಯದು, 2. ಎ.ಎಂ.ಆರ್. ಕಂಪೆನಿಯದು 3. ಮಂಗಳೂರು ಮಹಾನಗರ ಪಾಲಿಕೆಯದು). ಉದಯವಾಣಿಯಲ್ಲಿ ಪ್ರಕಟವಾಗಿದ್ದ ಈ ಜಾಹೀರಾತಿನ ಪ್ರತಿಯನ್ನಿಟ್ಟು ನಾನು ಅರಣ್ಯ ಇಲಾಖೆಗೆ ಪತ್ರ ಬರೆದು, ಈ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ನೀಡಿದೆಯೇ ಎಂದು ಕೇಳಿದ್ದೆ. ತಾ. 4-10-2010ರಲ್ಲಿ ಇಲಾಖೆ ನನಗೆ ಹೀಗೆ ಉತ್ತರಿಸಿತ್ತು: "ಎಮ್ ಎಸ್ ಇ ಝಡ್ ಕಂಪೆನಿಯು ಯೋಜನೆ ಪ್ರಾರಂಭಿಸುವ ಮುನ್ನ, ಮರಗಳನ್ನು ಕಡಿಯುವ ಕುರಿತು ಅರಣ್ಯ ಇಲಾಖೆಗೆ ತಮ್ಮ ಯೋಜನೆಯ ಪ್ರಸ್ತಾವನೆಯನ್ನು ಎಲ್ಲಾ ದಾಖಲೆಗಳೊಂದಿಗೆ ಈ ಕಛೇರಿಗೆ ಸಲ್ಲಿಸಿದ ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ವರದಿ ಸಲ್ಲಿಸಿದ ನಂತರವೇ ಅವಶ್ಯ ಮತ್ತು ಅನಿವಾರ್ಯತೆಗಳನ್ನು ಪರಾಂಬರಿಸಿ, ಮರಗಳನ್ನು ಕಡಿಯಲು ಅನುಮತಿ ನೀಡಲಾಗುತ್ತದೆ...". ಇದರ ಅರ್ಥ ಪತ್ರಿಕೆಗಳಲ್ಲಿ ಪೈಪ್ ಅಳವಡಿಸುವ ಕೆಲಸಕ್ಕೆ ಟೆಂಡರ್ ಕರೆಯುವಾಗ ಕಂಪೆನಿ ಅರಣ್ಯ ಇಲಾಖೆಯಿಂದ ಮರಗಳನ್ನು ಕಡಿಯಲು ಅನುಮತಿ ಪಡೆದಿರಲಿಲ್ಲ! ಈ ವಿಷಯದಲ್ಲಿ ಇತ್ತೀಚಿನ ಬೆಳವಣಿಗೆ ತಿಳಿಯಲು ಇನ್ನು ಪತ್ರ ಬರೆಯಬೇಕು. ಅರಣ್ಯ ಇಲಾಖೆಗೆ ಬರೆದಂತೆಯೇ, ಲೋಕೋಪಯೋಗಿ ಇಲಾಖೆಗೂ ಪತ್ರ ಬರೆದಿದ್ದೆ. ಆ ಇಲಾಖೆ ಕೆಲವು ಷರತ್ತುಗಳನ್ನು ವಿಧಿಸಿ, "ನೀರಿನ ಪೈಪುಗಳನ್ನು ಅಳವಡಿಸಲು ರಸ್ತೆ ಅಗೆತದ ಬಗ್ಗೆ" ದಿನಾಂಕ 22-5-10 ರಂದು ಕೆಳಕಂಡಂತೆ ಅನುಮತಿ ನೀಡಿದೆ: ೧. ಮಣಿಹಳ್ಳದಿಂದ ಬಂಟ್ವಾಳದವರೆಗೆ - 3.ಕಿ.ಮೀ. ೨. ಬಂಟ್ವಾಳದಿಂದ ಸೊರ್ನಾಡ್ ವರೆಗೆ - 5.7 ಕಿ.ಮೀ. ೩. ಸೊರ್ನಾಡಿನಿಂದ ಮೂಲರಪಟ್ನವರೆಗೆ - 5.8 ಕಿ.ಮೀ. ಈ ಮಾಹಿತಿಯಿಂದಲೂ, ಎಸ್. ಇ. ಜಡ್. ಕಂಪೆನಿ ನೇತ್ರಾವತಿಯ ಯಾವ ಭಾಗದಿಂದ ನೀರೆತ್ತಲು ಹೊರಟಿದೆ ಎಂಬುದು ತಿಳಿಯುವುದಿಲ್ಲ. ಮಣಿಹಳ್ಳದಿಂದ ನೇತ್ರಾವತಿಯ ಕಡೆಗೆ ಹೋಗುವ ರಸ್ತೆ ಬಹುಶಃ ಜಿಲ್ಲಾ ಪಂಚಾಯತಿಗೆ ಸೇರಿದ್ದು. ಇನ್ನು ಅವರಿಂದ ಮಾಹಿತಿ ಪಡೆಯಬೇಕು. ನೋಡೋಣ. ಹೈಕೋರ್ಟು ಮಾಹಿತಿ ಆಯೋಗದ ತೀರ್ಪಿಗೆ ಆರು ವಾರಗಳ ಅವಧಿಯ ಮಧ್ಯಂತರ ತಡೆಯಾಜ್ಞೆ ಕೊಟ್ಟಿತ್ತು. ಈ ಆರು ವಾರ ಮುಗಿದ ಮೇಲೆ ಕಂಪೆನಿಯ ಪರವಾಗಿ ಅದರ ಮುಖ್ಯಸ್ಥರು ಮಾಹಿತಿ ಆಯೋಗದೆದುರು ಹಾಜರಾಗಿ, ಹೈಕೋರ್ಟು ತಡೆಯಾಜ್ಞೆಯನ್ನು ಮತ್ತೂ ಎರಡು ವಾರಗಳಿಗೆ ವಿಸ್ತರಿಸಿರುವುದನ್ನು ತಿಳಿಸಿದ್ದರು. ಈಗ ಆ ಅವಧಿಯೂ ಮುಗಿದಿದೆ. ಇಂದು (25-02-2011) ಮಾಹಿತಿ ಆಯೋಗ ಪ್ರಕರಣವನ್ನು ಮತ್ತೆ ವಿಚಾರಣೆಗೆ ಎತ್ತಿಕೊಂಡಿದೆ. ವಿಚಾರಣೆಗೆ ನಾನು ಹೋಗಿರಲಿಲ್ಲ. ಹಾಗಾಗಿ ಫಲಿತಾಂಶ ಇನ್ನು ನನಗೆ ಗೊತ್ತಾಗಬೇಕಷ್ಟೆ. ಪೋಸ್ಟ್ ಮಾಡಿದವರು sundararao.blogspot.com ರಲ್ಲಿ 08:21 ಪೂರ್ವಾಹ್ನ ಕಾಮೆಂಟ್‌ಗಳಿಲ್ಲ: ಮಾಹಿತಿ ಆಯೋಗದ ತೀರ್ಪು ಪ್ರಶ್ನಿಸಿ ಮಂಗಳೂರು ಎಸ್ ಇ ಜಡ್ ಕಂಪೆನಿ ಹೈಕೋರ್ಟಿಗೆ! ಈ ಪ್ರಕರಣದಲ್ಲಿ ತೀರ್ಮಾನವಾಗಬೇಕಾದ ಮುಖ್ಯ ಅಂಶ ಮಂಗಳೂರು ಎಸ್ ಇ ಜಡ್ ಕಂಪೆನಿಯು ಒಂದು ಸಾರ್ವಜನಿಕ ಪ್ರಾಧಿಕಾರ ಹೌದೇ ಅಲ್ಲವೇ ಎನ್ನುವುದು. ಅದು ಸಾರ್ವಜನಿಕ ಪ್ರಾಧಿಕಾರ ಹೌದು ಎಂದಾದರೆ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ, ಅಲ್ಲ ಎಂದಾದರೆ ಬರುವುದಿಲ್ಲ. ಕರ್ನಾಟಕ ಮಾಹಿತಿ ಹಕ್ಕು ಆಯೋಗ ಸ್ಪಷ್ಟವಾಗಿ "Commission comes to the conclusion that M/s Mangalore SEZ Ltd., is a 'public authority' under section 2(h) of the Right to information Act, 2005" ಎಂದು ತೀರ್ಪು ನೀಡಿದೆ. ಮಾಹಿತಿ ಹಕ್ಕು 2005ರ ಪ್ರಕಾರ ಸಾರ್ವಜನಿಕ ಪ್ರಾಧಿಕಾರ ಎಂದರೆ: ಈ ನಿಯಮಗಳ ವ್ಯಾಪ್ತಿಯೊಳಗೆ ಮಂಗಳೂರು ಎಸ್ ಇ ಜಡ್ ಕಂಪೆನಿ ಬರುವುದಿಲ್ಲ ಎನ್ನುವ ವಾದವನ್ನು ಮಂಡಿಸುತ್ತಾ ಹೈಕೋರ್ಟಿನ ವಕೀಲರು (ಶ್ರೀ ಪಿ.ಡಿ. ವಿಶ್ವನಾಥ್) ಹೀಗೆ ಹೇಳುತ್ತಾರೆ: "ಶೇ. 49ರ ಪಾಲು 'ಗಣನೀಯ'ವಾದ ಪಾಲು ಅಲ್ಲ" ಎಂಬ ವಾದವನ್ನೇನೂ ಅವರು ಮಂಡಿಸಿಲ್ಲ. ವಾದಕ್ಕಾಗಿ ಒಂದು ಕ್ಷಣ ಓಎನ್ ಜಿಸಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಇವುಗಳ ಪಾಲು ನೇರವಾಗಿ ಸರಕಾರದ ಪಾಲು ಅಲ್ಲವೆಂದೇ ತಿಳಿಯೋಣ. ಆಗಲೂ ಮಂಗಳೂರು ಎಸ್ ಇ ಜಡ್ ಕಂಪೆನಿ ಮಾಹಿತಿ ಹಕ್ಕಿನ ಕುಣಿಕೆಯಿಂದ ಉಣುಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಮಾಹಿತಿ ಹಕ್ಕು 2005ರ 2(h) ಹೀಗೆ ಹೇಳುತ್ತದೆ: ಎಂದರೆ ಸರಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣವನ್ನು ಪಡೆದಿದ್ದರೆ ಅಂತಹ ನಿಕಾಯವು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ. ವಕೀಲರ ವಾದದ ಪ್ರಕಾರ ಮಂಗಳೂರು ಎಸ್ ಇ ಜಡ್ ಕಂಪೆನಿ ನೇರವಾಗಿ ಸರಕಾರದಿಂದ ಹಣವನ್ನು ಪಡೆದಿಲ್ಲ ಎಂಬುದನ್ನು ಒಪ್ಪಿದರೂ, ಪರೋಕ್ಷವಾಗಿ, ಕೇಂದ್ರ ಸರಕಾರದ ಕಂಪೆನಿಯಾದ ಓಎನ್ ಜಿಸಿಯಿಂದ ಮತ್ತು ಕರ್ನಾಟಕ ಸರಕಾರದ ನಿಗಮವಾದ ಕಕೈಪ್ರಮಂಡಳಿಯಿಂದ ಗಣನೀಯ ಪ್ರಮಾಣದ ಹಣ ಪಡೆದಿದೆ. ಹೀಗಾಗಿ ಮಂಗಳೂರು ಎಸ್ ಇ ಜಡ್ ಕಂಪೆನಿಯು ನಿಸ್ಸಂದೇಹವಾಗಿ ಒಂದು ಸಾರ್ವಜನಿಕ ಪ್ರಾಧಿಕಾರವೇ ಆಗುತ್ತದೆ. ಕಾನೂನಿನಲ್ಲಿರುವ "ಸರಕಾರದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣವನ್ನು ಪಡೆದಿದ್ದರೆ ಅಂತಹ ನಿಕಾಯವು ಸಾರ್ವಜನಿಕ ಪ್ರಾಧಿಕಾರವಾಗುತ್ತದೆ" ಎಂಬ ವಾಕ್ಯವನ್ನು ಕೊಂಚ ಹಿಂಜಿ ನೋಡಬೇಕಾದ ಅಗತ್ಯವಿದೆ. ಕಾನೂನು "Funds" ಎಂಬ ಪದವನ್ನು ಬಳಸಿರುವುದರಿಂದ "ಸರಕಾರವು ನೇರವಾಗಿ ಅಥವಾ ಪರೋಕ್ಷವಾಗಿ ಹಣ ಹೂಡಿದ್ದರೆ" ಎಂದೇ ಅರ್ಥ ಮಾಡುವುದು ಅನಿವಾರ್ಯವಾಗುತ್ತದೆ. ಆದರೆ ಸರಕಾರದ ಪಾಲು ಹಣದ ರೂಪದಲ್ಲಿರದೆ ವಸ್ತುರೂಪದಲ್ಲಿದ್ದರೂ ಸಹ ಅಂತಹ ನಿಕಾಯವು ಕಾನೂನಿನ ವ್ಯಾಪ್ತಿಗೆ ಏಕೆ ಬರಬಾರದು? ಉದಾಹರಣೆಗೆ ಮಂಗಳೂರು ವಿ.ಆ.ವ. ಕಂಪೆನಿಗೆ ಕರ್ನಾಟಕ ಸರಕಾರವು ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ದಿನಕ್ಕೆ ಒಟ್ಟು 6.75 ಕೋಟಿ ಲೀಟರ್ ನೀರೆತ್ತಲು ಅನುಮತಿ ನೀಡಿದೆ. (ಈ ನೀರಿಗೆ ಕಂಪೆನಿ ಹಣ ಕೊಡಬೇಕಾಗಿದೆಯಾದರೂ ಅದು ತೀರ ನಿಕೃಷ್ಟ ಮೊತ್ತ) ಆದರೆ ಸದ್ಯದ ಕಾನೂನಿನಲ್ಲಿ ಸರಕಾರದ ಈ ಪಾಲನ್ನು ಪರಿಗಣಿಸಲು ಅವಕಾಶವಿಲ್ಲ. ಇದರಿಂದಾಗಿ ಕಾನೂನಿನ ಮೂಲ ಉದ್ದೇಶವೇ ನಿಷ್ಫಲವಾದಂತಾಗುತ್ತದೆ. ಆದ್ದರಿಂದ ಸರಕಾರವು ವಸ್ತುರೂಪದಲ್ಲಿ ಏನನ್ನಾದರೂ ತೊಡಗಿಸಿದ ಸಂದರ್ಭದಲ್ಲಿಯೂ, ಅಂತಹ ನಿಕಾಯವನ್ನು ಸಾರ್ವಜನಿಕ ಪ್ರಾಧಿಕಾರ ಎಂದೇ ಪರಿಗಣಿಸಬೇಕಾದ ಅಗತ್ಯವಿದೆ. (ಈ ವಿಷಯದಲ್ಲಿ ಈಗಾಗಲೇ ಯಾವುದಾದರೂ ಕೋರ್ಟಿನ ತೀರ್ಪು ಆಗಿರುವುದು ಸಾಧ್ಯ. ಅಂತಹ ತೀರ್ಪು ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿರಿ). ಮಂಗಳೂರು ವಿ.ಆ.ವ. ಕಂಪೆನಿಯಲ್ಲೇನೋ ಸರಕಾರದ ಪಾಲು ನೇರವಾಗಿಯೋ ಪರೋಕ್ಷವಾಗಿಯೋ ಇದೆ. ಆದ್ದರಿಂದ ಅದು ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರಬೇಕಾಗುತ್ತದೆ. ಆದರೆ ಇಂದು ಅಸ್ತಿತ್ವಕ್ಕೆ ಬರುತ್ತಿರುವ ಎಷ್ಟೋ ಖಾಸಗಿ ಎಸ್ ಇ ಜಡ್ ಕಂಪೆನಿಗಳು ಈ ಕಾನೂನಿನ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ವಾಸ್ತವವಾಗಿ ಸರಕಾರಗಳು ಭೂಮಿಯನ್ನು ಅದರ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು ಇವುಗಳಿಗೆ ಹಸ್ತಾಂತರಿಸದೆ ಹೋದರೆ, ಇವು ಅಸ್ತಿತ್ವಕ್ಕೆ ಬರುವುದು ಸಾಧ್ಯವೇ ಇಲ್ಲ. ಹಾಗಾಗಿ ಪರೋಕ್ಷವಾಗಿ ಸರಕಾರದಿಂದ ಭೂಮಿಯನ್ನು ಪಡೆದಿರುವ ಕಾರಣಕ್ಕಾಗಿ ಈ ಖಾಸಗಿ ಕಂಪೆನಿಗಳನ್ನೂ ಸಹ ಮಾಹಿತಿ ಹಕ್ಕಿನ ವ್ಯಾಪ್ತಿಗೆ ತರುವುದು ಅಗತ್ಯವಿದೆ. ಪೋಸ್ಟ್ ಮಾಡಿದವರು sundararao.blogspot.com ರಲ್ಲಿ 07:52 ಅಪರಾಹ್ನ 1 ಕಾಮೆಂಟ್‌: ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom) ಈ ಬ್ಲಾಗ್ ಅನ್ನು ಹುಡುಕಿ ಈ ಗ್ಯಾಜೆಟ್‌ನಲ್ಲಿ ದೋಷವಿದೆ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ. ಬಿ.ಸಿ.ರೋಡು (ಬಂಟ್ವಾಳ)ದಲ್ಲಿ ೧೯೮೪ರಿಂದ ೨೦೦೯ರ ಮಾರ್ಚ್ ವರೆಗೆ "ನೇಸರ ಮುದ್ರಣ" ಎಂಬ ಮುದ್ರಣಾಲಯ ನಡೆಸಿ, ಈಗ ಅದರಿಂದ ನಿವೃತ್ತ. ನಾನು ತುಂಬ ಪ್ರಭಾವಿತನಾಗಿರುವುದು ಗಾಂಧಿಯಿಂದ, ಡಾ. ರವೀಂದ್ರನಾಥ ಶಾನುಭಾಗರಿಂದ. ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ 3 ಕೋಟಿ ರೂ. ಖರ್ಚಿನಲ್ಲಿ ಸರಕಾರದ ಸರ್ ಎಂ. ವಿಶ್ವೇಶ್ವರಯ್ಯ... ಮಾಹಿತಿ ಆಯೋಗದ ತೀರ್ಪು ಪ್ರಶ್ನಿಸಿ ಮಂಗಳೂರು ಎಸ್ ಇ ಜಡ್ ಕ... ವಾಟರ್‌‌ಮಾರ್ಕ್ ಥೀಮ್. Blogger ನಿಂದ ಸಾಮರ್ಥ್ಯಹೊಂದಿದೆ. ಹಂಪೆ - ಒಂದು ನೋಟ Vittala temple (ವಿಠಲ ದೇವಸ್ಥಾನ ) ಪ್ರವಾಸಿ ತಾಣ ಸಿನಿಮಾ ಸುದ್ದಿ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಬ್ರೇಕಿಂಗ್ ನ್ಯೂಸ್ ಮಳೆ ಹಾನಿ ನಿಖರ ಮಾಹಿತಿ ಒದಗಿಸಲು ಪಿ.ಐ.ಶ್ರೀವಿದ್ಯಾ ಸೂಚನೆ , ಜುಲೈ 19 ರಂದು ಮಡಿಕೇರಿಗೆ ಮುಖ್ಯಮಂತ್ರಿ ಭೇಟಿ ಸಾ.ರಾ.ಮಹೇಶ್ , ಜು.19 ರಂದು ಕೊಡಗು ಜಿಲ್ಲೆಗೆ ಕುಮಾರ ಸ್ವಾಮಿ – ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂಕೇತ್ , ದಿನೇಶ್ ಗುಂಡುರಾವ್‍ಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಅಭಿನಂದನೆ , ಕೊಡಗಿನ ಧ್ವನಿಯಾದ ಫತ್ತಾಹ್ ಸಾಮಾಜಿಕ ಕಳಕಳಿ ಶ್ಲಾಘನಾರ್ಹ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮೆಚ್ಚುಗೆ , ಸುಂದರನಗರ ಬಳಿ ಪಂಚಾಯಿತಿ ವತಿಯಿಂದ ಚರಂಡಿ ಸ್ವಚ್ಚತಾ ಕಾರ್ಯಕ್ರಮ , ಸಧ್ಯದಲ್ಲಿಯೇ ಕೊಡಗಿಗೆ ಭೇಟಿ ಕೊಡವ ಸಾಹಿತ್ಯ ಅಕಾಡೆಮಿ ನಿಯೋಗಕ್ಕೆ ಸಿಎಂ ಭರವಸೆ , ಶಿಕ್ಷಕಿ ಲಾಸ್ಯ ತೇಜಸ್ವಿ ಮರಣ ಪ್ರಕರಣ – ಸಂಘ ಸಂಸ್ಥೆಗಳಿಂದ ಪ್ರತಿಭಟನೆ , ಪ್ರವಾಸಿ ಸ್ಥಳಗಳಿಗೆ ಬಸ್ ಸೌಲಭ್ಯ ಕಲ್ಪಿಸಿ ಸುನಿಲ್ ಸುಬ್ರಮಣಿ , ಮೈಸೂರು-ತಲಚೇರಿ ರೈಲ್ವೆ ಮಾರ್ಗ ಸ್ಥಗಿತಕ್ಕೆ ಸುನಿಲ್ ಸುಬ್ರಮಣಿ ಒತ್ತಾಯ , ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವೆ ಜಯಾಮಾಲ, ಕಂದಾಯ ಸಚಿವ ಆರ್.ವಿ.ದೇಶ್‍ಪಾಂಡೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ‘ಬೆಳ್ಳಿಹಬ್ಬ’ ಆಚರಣೆಗೆ ವಿಶೇಷ ಅನುದಾನ ಬಿಡುಗಡೆಗೆ ಮಾಡುವಂತೆ ಮನವಿ ಸಲ್ಲಿಸಿತು. ಕೊಡವ ಸಾಹಿತ್ಯ ಅಕೆಡೆಮಿಗೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಅಗತ್ಯ ನೆರವು ನೀಡುವಂತೆ ಪ್ರಮುಖರು ಕೋರಿದರು. ಕಳೆದ ಎರಡು ತಿಂಗಳಿನಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗು ಜಿಲ್ಲೆ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದೆ. ಮಳೆಯಿಂದ ರಸ್ತೆಗಳು ಸಂಪೂರ್ಣವಾಗಿ ಹದಗಟ್ಟಿದ್ದು, ವಿಶೇಷ ಪ್ಯಾಕೇಜ್‍ನ ಅಗತ್ಯವಿದೆ. ಕಾಡಾನೆ, ಹುಲಿಗಳು ಸೇರಿದಂತೆ ವನ್ಯಜೀವಿಗಳು ನಿರಂತರವಾಗಿ ದಾಳಿ ಮಾಡುತ್ತಿದ್ದು, ರೈತರು ಕಂಗಲಾಗಿದ್ದಾರೆ ಎಂದು ಪ್ರಮುಖರು ಮುಖ್ಯಮಂತ್ರಿಗಳ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕಾವೇರಿ ಮಾತೆಯ ಆಶೀರ್ವಾದ ಸರ್ಕಾರದ ಮೇಲಿದೆ. ಕೊಡಗಿನಲ್ಲಿ ಮಳೆಯಿಂದ ಆದ ಕಷ್ಟ-ನಷ್ಟಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ಶೀಘ್ರದಲ್ಲೆ ಕೊಡಗಿಗೆ ಭೇಟಿ ನೀಡಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಒಂದು ದಿನ ವಾಸ್ತವ್ಯ ಹೂಡಿ ಕೊಡಗಿನ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ತಿಳಿಸಿದರು. ನಿಮ್ಮ ಅಭಿಪ್ರಾಯ ತಿಳಿಸಿ Cancel reply ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ: ಕುಶಾಲನಗರದ ಖಾಸಗಿ ರೆಸಾರ್ಟ್ ನಲ್ಲಿ ಬಾಣಸಿಗನ ಬರ್ಬರ ಹತ್ಯೆ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಭಾವನಾ: ಗಣೇಶ್, ರಶ್ಮಿಕಾ ಮಂದಣ್ಣ ನಟನೆಯ ‘ಚಮಕ್’ ಚಿತ್ರ ಬಿಡುಗಡೆ:  ಕುಸ್ತಿ ಆಡೋಕೆ ಅಪ್ಪ-ಮಗ ರೆಡಿ! _ Udayavani - ಉದಯವಾಣಿ ಚುನಾವಣೆ ಅಖಾಡದಲ್ಲಿ ಅಪ್ಪ-ಮಕ್ಕಳ ಕಾರುಬಾರು ಜೋರಿರುವಾಗಲೇ, ಇನ್ನೊಂದು ಕಡೆ ಚಿತ್ರರಂಗದ ಅಖಾಡದಲ್ಲಿ ಅಪ್ಪ-ಮಗನ ಕಾರುಬಾರು ಶುರುವಾಗಿದೆ. "ದುನಿಯಾ' ವಿಜಯ್‌ ಮತ್ತು ಅವರ ಪುತ್ರ ಸಾಮ್ರಾಟ್‌ "ಕುಸ್ತಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಈ ಹಿಂದೆ ಇದೇ "ಬಾಲ್ಕನಿ'ಯಲ್ಲಿ ಹೇಳಲಾಗಿತ್ತು. ಈಗಾಗಲೇ ಸಾಮ್ರಾಟ್‌, ಕುಸ್ತಿ ಪಟುವಾಗಿ ತಯಾರಿ ಪಡೆಯುತ್ತಿರುವ ಫೋಟೋವೊಂದನ್ನೂ ಕೂಡ ಪ್ರಕಟಿಸಲಾಗಿತ್ತು. ಈಗ ಹೊಸ ಸುದ್ದಿಯೆಂದರೆ, "ಕುಸ್ತಿ'ಗಾಗಿ ಅಪ್ಪ-ಮಗ ಇಬ್ಬರೂ ಸಜ್ಜಾಗಿದ್ದಾರೆ. ದಿನವೊಂದಕ್ಕೆ ಇಬ್ಬರೂ ನಾಲ್ಕೈದು ಗಂಟೆಗಳ ಕಾಲ ಕಸರತ್ತು ನಡೆಸುತ್ತಿದ್ದಾರೆ. "ದುನಿಯಾ' ವಿಜಯ್‌, ದೇಹವನ್ನು ಹುರಿಗೊಳಿಸುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಅವರಂತೆ ಅವರ ಪುತ್ರ ಸಾಮ್ರಾಟ್‌ ಕೂಡ ಸಿಕ್ಕಾಪಟ್ಟೆ ವರ್ಕೌಟ್‌ ಮಾಡುತ್ತಿದ್ದಾನೆ. "ಕುಸ್ತಿ' ಚಿತ್ರ ನೋಡಿದವರಿಗೆ, ಅಪ್ಪ-ಮಗನ ಸಾಮರ್ಥ್ಯ ಎಂಥದ್ದು ಎಂಬುದು ಗೊತ್ತಾಗಬೇಕಾದರೆ, ಸಿಕ್ಕಾಪಟ್ಟೆ ಕಸರತ್ತು ನಡೆಸಬೇಕು ಎಂಬ ಕಾರಣಕ್ಕೆ, ವಿಜಯ್‌ ದಿನವೊಂದಕ್ಕೆ ಐದು ತಾಸು ವರ್ಕೌಟ್‌ ಮಾಡಿದರೆ, ಸಾಮ್ರಾಟ್‌ ಕೂಡ ಅಪ್ಪನಿಗಿಂತ ನಾನೇನು ಕಮ್ಮಿ ಎಂಬಂತೆ ದಿನಕ್ಕೆ ನಾಲ್ಕು ತಾಸು ವರ್ಕೌಟ್‌ ಮಾಡುತ್ತಿದ್ದಾನೆ. "ಕುಸ್ತಿ'ಗೋಸ್ಕರ ಪಕ್ಕಾ ಪೈಲ್ವಾನ್‌ಗಳಂತೆ ರೆಡಿಯಾಗಬೇಕೆಂಬುದು ವಿಜಯ್‌ ಆಸೆ. ಅದಕ್ಕಾಗಿಯೇ, ಯಾವ ಚಿತ್ರವನ್ನೂ ಒಪ್ಪಿಕೊಳ್ಳದೆ, ಬರೀ "ಕುಸ್ತಿ'ಗಾಗಿಯೇ ಬೆಳಗ್ಗೆ, ಸಂಜೆ ತಯಾರಿ ನಡೆಸುತ್ತಿದ್ದಾರೆ. ಚಿತ್ರದಲ್ಲಿ ರಿಯಲ್‌ "ಕುಸ್ತಿ' ಇರತ್ತದೆ. ಅದಕ್ಕೆ ಪಕ್ಕಾ ಕುಸ್ತಿಪಟುವಿನಂತೆಯೇ ಅಣಿಯಾಗಬೇಕು. ಹಾಗಾಗಿ, ಸಾಮ್ರಾಟ್‌ಗೆ ಈಗಾಗಲೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ತರಬೇತಿ ಕೊಡುತ್ತಿದ್ದಾರಂತೆ. ವಿಜಯ್‌ ಅವರೂ ಕೂಡ "ಕುಸ್ತಿ'ಪಟ್ಟುಗಳನ್ನು ಹೇಗೆಲ್ಲಾ ಹಿಡಿಯಬೇಕೆಂಬ ಬಗ್ಗೆಯೂ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದಾರಂತೆ. ಒಟ್ಟು ಮೂವರು ಪ್ರಸಿದ್ಧ ಕುಸ್ತಿಪಟುಗಳಿಂದ ಅಪ್ಪ-ಮಗ ತರಬೇತಿ ಪಡೆಯುತ್ತಿದ್ದಾರೆ. ಮಗನ ಶಿಸ್ತು, ಶ್ರದ್ಧೆ ಬಗ್ಗೆ ಮಾತನಾಡುವ ದುನಿಯಾ ವಿಜಯ್‌, "ಅವನಲ್ಲಿ ಕಲೆ ತುಂಬಿಕೊಂಡಿದೆ. ಹೇಳಿದ್ದನ್ನು ಶ್ರದ್ಧೆಯಿಂದ ಮಾಡುತ್ತಾನೆ. ಹುಮ್ಮಸ್ಸಿದೆ, ಉತ್ಸಾಹವೂ ಇದೆ. ಅವನ ಶ್ರದ್ಧೆ ಗಮನಿಸುತ್ತಿದ್ದರೆ, ಮುಂದೊಂದು ದಿನ, ನನಗೇ ಕಾಂಪಿಟೇಷನ್‌ ಕೊಡ್ತಾನೇನೋ ಎನಿಸುತ್ತದೆ. ಅಷ್ಟರಮಟ್ಟಿಗೆ ಶ್ರದ್ಧೆಯಿಂದ ಪಾತ್ರಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾನೆ' ಎನ್ನುತ್ತಾರೆ ಅವರು. ಬೇಸಿಗೆ ರಜೆಯಲ್ಲಿ ಸಾಮ್ರಾಟ್‌ಗೆ ಎಲ್ಲಿಗೂ ಕಳುಹಿಸಿಲ್ಲವಂತೆ. "ರಜೆಯ ಮಜ ಅನುಭವಿಸಲು ಬಿಟ್ಟಿಲ್ಲ. "ಕುಸ್ತಿ' ಪಾತ್ರಕ್ಕೆ ಏನೆಲ್ಲಾ ಬೇಕೋ ಅದರ ತಯಾರಿ ಮಾಡಿಕೋ ಅಂತ, ದಿನ ನಿತ್ಯ ವರ್ಕೌಟ್‌ ಬಿಟ್ಟರೆ, ಕುಸ್ತಿ ಪಟ್ಟುಗಳ ಬಗ್ಗೆ ತಿಳಿದುಕೊಳ್ಳುವುದನ್ನು ಬಿಟ್ಟರೆ, ಬೇರೆ ಕಡೆ ಗಮನಹರಿಸಲು ಬಿಟ್ಟಿಲ್ಲ. ಏಕೆಂದರೆ, "ಕುಸ್ತಿ' ನನ್ನ ಬಹುನಿರೀಕ್ಷೆಯ ಚಿತ್ರ. ನಾನೇ ಬರೆದ ಕಥೆ. ಒಂದು ತಂಡದ ಜೊತೆಗೆ ಕುಳಿತು ಚಿತ್ರಕಥೆಯನ್ನೂ ಮಾಡಲಾಗುತ್ತಿದೆ. ಹೀಗಾಗಿ ಸಾಮ್ರಾಟ್‌ ನನ್ನ ಆಸೆಗೆ ಒತ್ತಾಸೆಯಾಗಿ ಕೆಲಸ ಮಾಡುತ್ತಿದ್ದಾನೆ' ಎನ್ನುತ್ತಾರೆ ದುನಿಯಾ ವಿಜಯ್‌. ಸದ್ಯಕ್ಕೆ ವಿಜಯ್‌ ಅವರ "ಕುಸ್ತಿ'ಗೆ ನಿರ್ದೇಶಕರು ಯಾರೆಂಬುದು ಗೌಪ್ಯ. ಈಗ ಸ್ಕ್ರಿಪ್ಟ್ ಬಗ್ಗೆಯಷ್ಟೇ ಹೆಚ್ಚು ಗಮನಹರಿಸಿರುವ ಅವರು, ಇಷ್ಟರಲ್ಲೇ ನಿರ್ದೇಶಕರ್ಯಾರು, ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ ಎಂಬ ಕುರಿತು ವಿವರ ಕೊಡುತ್ತಾರಂತೆ. ಬಹುತೇಕ ಕರ್ನಾಟಕದಲ್ಲೇ "ಕುಸ್ತಿ' ನಡೆಯಲಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ "ಕುಸ್ತಿ'ಯ ಆಟ ನಡೆಯಲಿದೆ. ಚಿತ್ರದಲ್ಲಿ ರಿಯಲ್‌ ಕುಸ್ತಿ ಪಟುಗಳು ತುಂಬಿಕೊಳ್ಳುತ್ತಾರೆ ಎನ್ನುವ ವಿಜಯ್‌, ಇಷ್ಟರಲ್ಲೇ ಯಾರೆಲ್ಲಾ ಕುಸ್ತಿ ಅಖಾಡಕ್ಕೆ ಬರುತ್ತಾರೆ ಎಂಬುದನ್ನು ಹೇಳಲಿದ್ದಾರೆ.  ಬಿದರಿ ಕಲಾವಿದರಿಗೆ ಸಾಲ ಸೌಲಭ್ಯ ಒದಗಿಸಿ: ಖಾಶೆಂಪೂರ _ Udayavani - ಉದಯವಾಣಿ ಬೀದರ: ನಗರದಲ್ಲಿರುವ ಬಿದರಿ ಕುಶಲಕರ್ಮಿಗಳ ಶ್ರಮದಿಂದಾಗಿ ಬಿದರಿ ಕಲೆಗೆ ಜಾಗತಿಕ ಮನ್ನಣೆ ಸಿಕ್ಕಿದೆ. ಜಾಗತಿಕ ನಕಾಶೆಯಲ್ಲಿ ಬೀದರ ಹೆಸರಾಗಿದೆ. ಇದಕ್ಕೆ ಕಾರಣರಾದ ಕುಶಲಕರ್ಮಿಗಳ ಆರ್ಥಿಕ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಅವರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು. ನಗರದ ಕಚೇರಿಯಲ್ಲಿ ಗುರುವಾರ ಬಿದರಿ ಕುಶಲಕರ್ಮಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬಿದರಿ ಕಲೆಯಿಂದಾಗಿ ಜಿಲ್ಲೆ ನಾಡಿನೆಲ್ಲೆಡೆ ಹೆಸರುವಾಸಿಯಾಗಿದೆ. ಈ ಕಲೆಯನ್ನು ನಂಬಿದ ಕಾರ್ಮಿಕರಿಗೆ ಅನುಕೂಲವಾಗುವ ದಿಶೆಯಲ್ಲಿ ತಲಾ 10 ಜನ ಸದಸ್ಯರನ್ನೊಳಗೊಂಡು ಒಂದು ಸ್ವಸಹಾಯ ಸಂಘ ರಚಿಸಿ, ತಲಾ 10 ಜನರ ಗುಂಪಿಗೆ 3 ಲಕ್ಷ ರೂ.ನಂತೆ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮತ್ತು ಡಿಸಿಸಿ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು. ಈ ಕಲೆ ನೆಚ್ಚಿಕೊಂಡಿರುವ ಮಹಿಳಾ ಕಾರ್ಮಿಕರಿಗೆ ಬಡ್ಡಿ ರಹಿತವಾಗಿ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಕುಶಲಕರ್ಮಿಗಳು ತಯಾರಿಸುವ ವಸ್ತುಗಳನ್ನು ಮಾರಾಟ ಮಾಡಲು ಮಾರಾಟ ಸಹಕಾರ ಸಂಘ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕು ಎಂದು ಇದೇ ವೇಳೆ ಬಿದರಿ ಕಲೆ ಕಾರ್ಮಿಕರು ಸಚಿವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಹಕಾರ ಇಲಾಖೆಯ ವಿಶ್ವನಾಥ ಮಲಕೋಡ ಇದ್ದರು. ಮಲಬಾರ್‌ ಗೋಲ್ಡ್‌: ಚಿನ್ನಾಭರಣ ಪ್ರದರ್ಶನ _ Prajavani ಮಲಬಾರ್‌ ಗೋಲ್ಡ್‌: ಚಿನ್ನಾಭರಣ ಪ್ರದರ್ಶನ ಬೆಂಗಳೂರು: ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಕಲಾತ್ಮಕ ಬ್ರ್ಯಾಂಡೆಡ್‌ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟವು ನಗರದ ಡಿಕನ್ಸನ್‌ ರಸ್ತೆಯಲ್ಲಿ ಇರುವ ಸಂಸ್ಥೆಯ ಷೋರೂಂನಲ್ಲಿ ನಡೆಯುತ್ತಿದೆ. ಚಿನ್ನ, ವಜ್ರ ಮತ್ತು ಅಮೂಲ್ಯ ಹರಳುಗಳ ಚಿನ್ನಾಭರಣಗಳನ್ನು ಇಲ್ಲಿ ಇದೇ 10ರವರೆಗೆ ಪ್ರದರ್ಶಿಸಲಾಗುವುದು. ಈ ಪ್ರದರ್ಶನ ಮತ್ತು ಮಾರಾಟ ಸಂದರ್ಭದಲ್ಲಿ ವಜ್ರದ ಮೇಲೆ ಶೇ 20ರವರೆಗೆ ವಿಶೇಷ ರಿಯಾಯ್ತಿ ಪಡೆಯಬಹುದು. ಅತ್ಯಂತ ವಿಶ್ವಾಸಾರ್ಹ ಚಿನ್ನಾಭರಣ ಬ್ರ್ಯಾಂಡ್‌ ಆಗಿರುವ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌, 10 ದೇಶಗಳಲ್ಲಿ 250 ಷೋರೂಂಗಳನ್ನು ಹೊಂದಿದೆ. ರಾಷ್ಟ್ರೀಯ ಹುಲಿಗಳ ಸಂಖ್ಯೆ ಮೂರರಷ್ಟಾಗುವ ಸಾಧ್ಯತೆ! ಏಷ್ಯಾದಲ್ಲಿನ 18 ‘ಹುಲಿ ಪುನಶ್ಚೇತನ ಕ್ಷೇತ್ರ’ಗಳು, ಈಗ ಅಲ್ಲಿರುವ ಹುಲಿಗಳಿಗಿಂತ ಇನ್ನೂ ಮೂರರಷ್ಟು ಹುಲಿಗಳನ್ನು ಪೋಷಿಸುವ ಸಾಮರ್ಥ್ಯ ಹೊಂದಿವೆ. ಈ ಕ್ಷೇತ್ರಗಳಲ್ಲಿ ಮುಂದಿನ 20 ವರ್ಷಗಳಲ್ಲಿ ಹುಲಿಗಳ... ಸಂಘನಿಕೇತನದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಚಾರ ಬೈಠಕ್‌ನಲ್ಲಿ ಭಾಗವಹಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮಂಗಳೂರಿಗೆ ಬಂದರು. 30 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಶ್ರಾವಣ ಮಾಸ ಸಮಾರೋಪ: ಪಲ್ಲಕ್ಕಿ ಉತ್ಸವ ಕಲಬುರಗಿ: ಕನಿಷ್ಠ ವೇತನ 15 ಸಾವಿರ ರೂ.ಗಳಿಗೆ ಹೆಚ್ಚಿಸುವುದು ಸೇರಿದಂತೆ ಇತರ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ... ಕಲಬುರಗಿ: ಶಹಾಬಾದನ ಜೆ.ಪಿ. ಸಿಮೆಂಟ್ಸ್‌ ಕಾರ್ಪೋರೇಷನ್‌ ಲಿಮಿಟೆಡ್‌ನಿಂದ ಕಾರ್ಮಿಕರಿಗೆ ಹಾಗೂ ನಿವೃತ್ತ ಕಾರ್ಮಿಕರಿಗೆ ಬರಬೇಕಾದ ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ನಿವೃತ್ತ ಕಾರ್ಮಿಕರ... ಕಲಬುರಗಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ರೈತರು, ಹಮಾಲರು ಹಾಗೂ ಸಾರ್ವಜನಿಕರಿಗೆ ಸಮರ್ಪಿಸಲಾಯಿತು. ಐದು ಲಕ್ಷ ರೂ.... ಮಾಣಿಕೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು. ಡಿಸೆಂಬರ್‌ನಲ್ಲಿ ಶೈಕ್ಷಣಿಕ ಸಮ್ಮೇಳನ ಕಲಬುರಗಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಡಿ. 19 ಹಾಗೂ 20ರಂದು ಅಖೀಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್‌ನ 27ನೇ ದ್ವೈವಾರ್ಷಿಕ... ರೈಲು ಅಪಘಾತ ಸ್ಥಳಕ್ಕೆ ಶಾಸಕರ ಭೇಟಿ ಕಲಬುರಗಿ: ಚಿತ್ತಾಪುರ ತಾಲೂಕು ಮರತೂರ ಬಳಿ ಸಂಭವಿಸಿದ ರೈಲು ಅಪಘಾತ ಸ್ಥಳಕ್ಕೆ ಕಲಬುರ್ಗಿ ಗ್ರಾಮೀಣ ಶಾಸಕ ಜಿ. ರಾಮಕೃಷ್ಣ ರವಿವಾರ ಭೇಟಿ ನೀಡಿ ಪರಿಶೀಲಿಸಿದರು. ವಾಡಿ: ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಬಡ ಮಕ್ಕಳಿಗೆ ಶಾಲಾ ಸಾಮಗ್ರಿ ವಿತರಣೆ ಕಲಬುರಗಿ: ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಇಂಜಿನಿಯರ್ ದಿನವನ್ನಾಗಿ ಆಚರಿಸಿದ ನಗರದ ಕನ್ಸ್‌ಲ್ಟಿಂಗ್‌ ಸಿವಿಲ್‌ ಇಂಜಿನಿಯರ್ ಅಸೋಶಿಯೇಶನ್‌ ಬಡ ಮಕ್ಕಳಿಗೆ ಶಾಲಾ... ಕಲಬುರಗಿ: ಸಾಹಿತಿಗಳು ಸಮಾಜದ ಸಾತ್ವಿಕ ಶಕ್ತಿ ಎಂದು ಎಚ್‌. ಕೆ. ಇ. ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ ಹೇಳಿದರು. ನಗರದ ಎಸ್‌.ಎಸ್‌.ಎಲ್‌.ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕನ್ನಡದ... ಕಲಬುರಗಿ: ಆರೋಗ್ಯಪೂರ್ಣ ಸಮಾಜ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್‌ ಇಲಾಖೆ ತಂಬಾಕು ನಿಯಂತ್ರಣವನ್ನು ಸವಾಲಾಗಿ ಸ್ವೀಕರಿಸಿದ್ದು, ಈ ಸಂಬಂಧ ಶುಕ್ರವಾರ ಇಲ್ಲಿನ ಕಲಬುರಗಿ: ತಾಲೂಕಿನ ಸಾವಳಗಿ ಬಿ. ಗ್ರಾಮದಲ್ಲಿ ಮೇವು ಸಂಗ್ರಹಣೆ ಹಾಗೂ 14ವರ್ಷದ ನಂತರ ಅಗಲೀಕರಣ ಕಲಬುರಗಿ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಾನಗರದ ಲಾಲಗೇರಿ ಕ್ರಾಸ್‌ದಿಂದ ನ್ಯೂರಾಘವೇಂದ್ರ ಕಾಲೋನಿಗೆ ಹೋಗುವ ರಸ್ತೆ ಅಗಲೀಕರಣ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ. ಗಿದ್ದು, ರಾಯಚೂರು... ಕೆಎಎಸ್ ಪರೀಕ್ಷೆ: 12ಕ್ಕೆ ವಿಚಾರಣೆ ಮುಂದೂಡಿಕೆ _ Prajavani ಕೆಎಎಸ್ ಪರೀಕ್ಷೆ: 12ಕ್ಕೆ ವಿಚಾರಣೆ ಮುಂದೂಡಿಕೆ ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಇದೇ 15ರಿಂದ ಜನವರಿ 6ರವರೆಗೆ ನಡೆಸಲು ಉದ್ದೇಶಿಸಿರುವ ಕೆಎಎಸ್ ಮುಖ್ಯ ಪರೀಕ್ಷೆಗಳನ್ನು ಮುಂದೂಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಶುಕ್ರವಾರ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಚ್. ಸುಬ್ರಹ್ಮಣ್ಯ ಜೋಯಿಸ್, `ಕೆಪಿಎಸ್‌ಸಿ ಮುಖ್ಯ ಪರೀಕ್ಷೆ ನಡೆಸಲು ಉದ್ದೇಶಿಸಿರುವ ಅವಧಿಯಲ್ಲೇ ವಲಯ ಅರಣ್ಯಾಧಿಕಾರಿಗಳು ಹಾಗೂ ರಾ ಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ನಡೆಯಲಿದೆ. ಹಾಗಾಗಿ ಕೆಪಿಎಸ್‌ಸಿಪರೀಕ್ಷೆಗಳನ್ನು ಮುಂದೂಡಬೇಕು' ಎಂದು ಮನವಿ ಮಾಡಿದರು. ಒಂದು ನೋಡು ಪುಸ್ತಕ! _ Prajavani ಇದು ಓದುವ ಪುಸ್ತಕ ಎಂಬುದಕ್ಕಿಂತಲೂ ಹೆಚ್ಚಾಗಿ ಆದಿಯಿಂದ ಅಂತ್ಯದವರೆಗೆ ಒಮ್ಮೆ ನೋಡಬೇಕಾದ ಪುಸ್ತಕ ಎಂದು ಖಂಡಿತವಾಗಿ ಹೇಳಬಹುದು. ಈ ಎರಡು ತಾಲ್ಲೂಕುಗಳನ್ನು ಸುತ್ತಾಡಿ, ಪುಂಡಲೀಕ ಅವರು ಶಿಲ್ಪಕಲೆಯ ಚಿತ್ರಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು, ಈ ಪುಸ್ತಕ ಸಿದ್ಧಪಡಿಸಿದ್ದಾರೆ. ಛಾಯಾಚಿತ್ರಗಳನ್ನು ಸೆರೆಹಿಡಿಯುವಲ್ಲಿ ಅವರಿಗೆ ನೆರವಾದವರು ಕೆ. ಮಹಾಲಿಂಗ ಮತ್ತು ಮಂಜುನಾಥ್ ಎಸ್. ರಾಠೋಡ್. ಸುಂದರವಾದ ಛಾಯಾಚಿತ್ರಗಳು, ಉತ್ತಮ ಗುಣಮಟ್ಟದ ಕಾಗದ, ಗುಣಮಟ್ಟದ ಮುದ್ರಣದ ಕಾರಣದಿಂದಾಗಿ ಈ ಪುಸ್ತಕ ಶಿಲ್ಪಕಲೆಯಲ್ಲಿ ಆಸಕ್ತಿ ಹೊಂದಿರುವವರ ಮನಸ್ಸನ್ನು ಸೆಳೆಯುವಂತೆ ಇದೆ. ಪುಸ್ತಕದಲ್ಲಿ ಪ್ರಕಟಿಸಿರುವ ಚಿತ್ರಗಳ ಬಗ್ಗೆ ಚಿಕ್ಕ ಚಿಕ್ಕ ಟಿಪ್ಪಣಿಗಳನ್ನು ಒದಗಿಸಿದ್ದು, ಆಯಾ ದೇವಸ್ಥಾನಗಳ ಮಹತ್ವ ಏನು ಎಂಬುದನ್ನು ವಿವರಿಸಲಾಗಿದೆ.  Nimika Ratnakar _ Udayavani - ಉದಯವಾಣಿ ಮೊದಲ ಸಿನಿಮಾದ "ಧ್ಯಾನ"ದಲ್ಲಿ ಮೊದಲ ಸಿನಿಮಾದಲ್ಲೇ ಮೂರ್ಮೂರು ಶೇಡ್‌ನ‌ ಪಾತ್ರ ಸಿಕ್ಕರೆ ಯಾರು ತಾನೆ ಖುಷಿಯಾಗಿರೋದಿಲ್ಲ. ಈಗ ಅದೇ ಖುಷಿಯಲ್ಲಿದ್ದಾರೆ ನಿಮಿಕ ರತ್ನಾಕರ್‌. ಯಾರು ಈ ನಿಮಿಕ ಎಂದರೆ "ರಾಮಧಾನ್ಯ' ಸಿನಿಮಾ ಬಗ್ಗೆ ಹೇಳಬೇಕು. ಹೌದು, "... ಕ್ರಿಸ್‌ಮಸ್‌: ಸಾಮೂಹಿಕ ಪ್ರಾರ್ಥನೆ _ ಪ್ರಜಾವಾಣಿ ಕ್ರಿಸ್‌ಮಸ್‌: ಸಾಮೂಹಿಕ ಪ್ರಾರ್ಥನೆ ಕ್ರಿಸ್‌ಮಸ್‌ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಾನ್ವಿ: ಪಟ್ಟಣದ ಕೋನಾಪುರ ಪೇಟೆ ಸೆಂಟ್‌ ಮೇರಿಸ್‌ ಚರ್ಚ್‌ ಮತ್ತು ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಕ್ರಿಸ್‌ಮಸ್‌ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಜೀಸಸ್‌ ಜನನ ಕುರಿತು ಫಾದರ್‌ ಜೀವನ್‌ ಪ್ರಭು ಮಾಹಿತಿ ನೀಡಿದರು. ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು, ಶಾಸಕ ಜಿ.ಹಂಪಯ್ಯ ನಾಯಕ, ಮಾಜಿ ಶಾಸಕ ಗಂಗಾಧರ ನಾಯ, ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜಾ ವೆಂಕಟಪ್ಪ ನಾಯಕ, ಫಾದರ್‌ ಪೌಲ್‌ ಮೋರಸ್‌ ಮತ್ತು ಬಿಜೆಪಿ ಮುಖಂಡರಾದ ಗಿರಯ್ಯ ಪಾಟೀಲ, ಶರಣಪ್ಪಗೌಡ, ಅಯ್ಯಪ್ಪ ನಾಯಕ ಭೇಟಿ ನೀಡಿ ಶುಭಾಶಯ ಕೋರಿದರು. ಸಮೀಪದ ಕುರ್ಡಿ, ಪೊತ್ನಾಳ, ಮಾಡಗಿರಿ ಮತ್ತು ಜಾಗೀರ್‌ ಪನ್ನೂರು ಗ್ರಾಮಗಳ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಆಚರಿಸಲಾಯಿತು. ರಸ್ತೆ ಮೇಲೆ ಉಗುಳುವ ಮುನ್ನ ಎಚ್ಚರ: ನೀವೇ ಕ್ಲೀನ್​ ಮಾಡಬೇಕಾಗುತ್ತೆ! ಪುಣೆ: ರಸ್ತೆ ಪಕ್ಕ ಕಸ ಹಾಕಬೇಡಿ, ರಸ್ತೆಯ ಮೇಲೆ ಉಗುಳಬೇಡಿ, ನಗರವನ್ನು ಸ್ವಚ್ಛವಾಗಿಡಿ ಎಂದು ಎಷ್ಟೇ ಮನವಿ ಮಾಡಿದರೂ ಹಲವರು... ಎನ್‌ಎಸ್‌ಎಸ್ ಸ್ವಯಂ ಸೇವಕರಿಂದ ಸ್ವಚ್ಛತಾ ಕಾರ್ಯ ಯಾದಗಿರಿ: ಜನತೆ ಪರಿಸರ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಮೂಲಕ ಸ್ವಚ್ಛ ಯಾದಗಿರಿ ನಿಮರ್ಾಣಕ್ಕೆ ಸಹಕಾರ ನೀಡಬೇಕು ಎಂದು ಶಾಸಕ... ಕೆಂಭಾವಿ: ಪಟ್ಟಣದಲ್ಲಿ ಬಹಳ ದಿನಗಳಿಂದ ತಾಂಡವಾಡುತ್ತಿರುವ ಉತ್ತಮ ರಸ್ತೆ ಮತ್ತು ಒಳಚರಂಡಿ ಸ್ವಚ್ಛತೆ ಬಗ್ಗೆ ತಲೆಕೆಡಿಸಿಕೊಳ್ಳದ ಪುರಸಭೆ ಆಡಳಿತದ ವಿರುದ್ಧ... ಬಿ.ಎನ್.ಧನಂಜಯಗೌಡ ಮೈಸೂರು ಮೈಸೂರು ಅಂದ್ರೆ ಹೇಳೋಕೆ, ಕೇಳೋಕೆ ಅಷ್ಟೆ ಸ್ವಚ್ಛನಗರಿ ಎಂಬುದನ್ನು ಸ್ವಚ್ಛತಾ ನಿರ್ವಹಣೆಯಲ್ಲಿ ಬೇಜವಾಬ್ದಾರಿ ತೋರಿರುವ ಪಾಲಿಕೆ ಮತ್ತು ಮುಡಾ ಅಧಿಕಾರಿಗಳು ಪದೇ ಪದೆ ಸಾಬೀತು ಮಾಡುತ್ತಿದ್ದಾರೆ. ಹೌದು… ನಗರದ ಅನೇಕ ಕಡೆಗಳಲ್ಲಿ... ಈ ಸಂಬಂಧ ವಾಸ್ತವ ಸ್ಥಿತಿಗತಿ ಅಧ್ಯಯನ ಮಾಡಲು ಎಂಟು ಜನರ ತಜ್ಞರ ಸಮಿತಿ ರಚಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಲಿಂಗಾಯತ ಧರ್ಮ ಪ್ರತಿಪಾದಕ ಬಣದ ಮುಖಂಡರು ನಿರ್ಧರಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅವರ ಮನೆಯಲ್ಲಿ ಬುಧವಾರ ಮೂರು ಗಂಟೆಗೂ ಹೆಚ್ಚು ಕಾಲ ಲಿಂಗಾಯತ ಮತ್ತು ವೀರಶೈವ ಮುಖಂಡರ ಮಹತ್ವದ ಸಭೆ ನಡೆದು ಎರಡೂ ಬಣಗಳೂ ಒಂದೆಡೆ ಸೇರಿ ಸೌಹಾರ್ದಯುತವಾಗಿ ಬಿಕ್ಕಟ್ಟು ಪರಿಹರಿಸುವ ನಿರ್ಧಾರ ಕೈಗೊಂಡವು. ‘ವೀರಶೈವ’ ಪ್ರತಿಪಾದಕರ ಕಡೆಯಿಂದ ನಾಲ್ಕು ಜನ ಹಾಗೂ ’ಲಿಂಗಾಯತ’ ಪ್ರತಿಪಾದಕರ ಕಡೆಯಿಂದ ನಾಲ್ಕು ಜನ ತಜ್ಞರು ಸಮಿತಿಯಲ್ಲಿ ಇರು ತ್ತಾರೆ. ಸಮಿತಿ ಒಂದು ತಿಂಗಳಿನಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ. ಸಭೆಯಲ್ಲಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ್ ಅವರು ಲಿಂಗಾಯತ ಧರ್ಮ ಮಾನ್ಯತೆ ಏಕೆ ಮತ್ತು ಹೇಗೆ ಪ್ರಸ್ತುತ ಎಂಬುದರ ಕುರಿತಂತೆ ಸಭೆಗೆ ವಿವರಿಸಿದರು. ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳು, ಬ್ರಿಟಿಷ್‌ ಕಾಲದ ದಾಖಲೆಗಳು, 1891ರಿಂದ ನಡೆದಿರುವ ಜನಗಣತಿಯಲ್ಲಿ ಲಿಂಗಾಯತ ಪದ ಉಲ್ಲೇಖವಾಗಿರುವ ಕುರಿತು ಅಂಕಿಅಂಶಗಳ ಸಹಿತ ಸಮಗ್ರವಾಗಿ ವಿವರಿಸಿದರು. ಮುಂದಿನ ಸಭೆಯನ್ನು ಕಲಬುರ್ಗಿ ರ್‍ಯಾಲಿ ನಂತರ ನಡೆಸಲು ನಿರ್ಧರಿಸಲಾಯಿತು. ಮುಂದಿನ ಸಭೆಯಲ್ಲಿ ತಜ್ಞರ ಸಮಿತಿಯಲ್ಲಿ ಯಾರು ಇರಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು. ತರಾಟೆ: ವೀರಶೈವ ಲಿಂಗಾಯತ ಒಕ್ಕೂಟದ ಮುಖಂಡ ಎಂದು ಹೇಳಿಕೊಂಡು ಆಮಂತ್ರಣ ಇಲ್ಲದಿದ್ದರೂ ಸಭೆಗೆ ಬಂದಿದ್ದ ಬಸವರಾಜ ದಿಂಡೂರ ಮಾತಿಗೆ ವಿನಯ ಕುಲಕರ್ಣಿ ಮತ್ತು ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಸಭೆಯಲ್ಲಿ ಅವಿವೇಕದ ಮಾತಿಗೆ ಅವಕಾಶ ಇಲ್ಲ ಎಂದು ಅವರನ್ನು ಸುಮ್ಮನಿರಿಸಿದರು. ಪಾಟೀಲರಿಗೆ ಧೈರ್ಯ ತುಂಬಿದರು...: ಸಿದ್ದಗಂಗಾ ಶ್ರೀಗಳ ಹೇಳಿಕೆ ಕುರಿತಂತೆ ಎದ್ದಿರುವ ಆರೋಪಗಳ ಬೆನ್ನಲ್ಲೇ ಬುಧವಾರ ಸಚಿವ ಎಂ.ಬಿ.ಪಾಟೀಲರನ್ನು ಅವರ ನಿಕಟವರ್ತಿಗಳು ಹಾಗೂ ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಬುಧವಾರ ಭೇಟಿ ಮಾಡಿದರು. ಮಧ್ಯಾಹ್ನ ಬಿಎಲ್‌ಡಿಇ ಕಚೇರಿಯಲ್ಲಿ ಅವರ ಜೊತೆ ಸಚಿವ ವಿನಯ ಕುಲಕರ್ಣಿ, ಶಾಸಕ ಬಿ.ಆರ್.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಚರ್ಚಿಸಿದರು. ‘ಈಗ ಎದ್ದಿರುವ ಆರೋಪಗಳಿಂದ ನೀವು ಧೃತಿಗೆಡುವ ಅವಶ್ಯಕತೆ ಇಲ್ಲ. ನೀವು ಸತ್ಯವನ್ನೇ ನುಡಿದಿದ್ದೀರಿ. ನಿಮ್ಮ ಜೊತೆ ನಾವಿದ್ದೇವೆ’ ಎಂದು ಧೈರ್ಯ ತುಂಬಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲರು, ‘ನಿನ್ನೆಯ ಬೆಳವಣಿಗೆಯಿಂದ ನನ್ನ ಮನೆಯಲ್ಲಿ ತಾಯಿ, ಪತ್ನಿ ಹಾಗೂ ಪುತ್ರ ತೀವ್ರ ನೊಂದುಕೊಂಡಿದ್ದಾರೆ. ಹೀಗಾಗಿ ಮನಸ್ಸಿಗೆ ಕೊಂಚ ಬೇಸರವಾಗಿರುವುದು ನಿಜ. ಆದರೆ, ಹೋರಾಟವನ್ನು ಅರ್ಧಕ್ಕೆ ನಿಲ್ಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ಕಲಬುರ್ಗಿ ರ‍್ಯಾಲಿಗೆ ವಿರೋಧ: ‘ಕಲಬುರ್ಗಿಯಲ್ಲಿ ಇದೇ 24ರಂದು ನಡೆಸಲು ಉದ್ದೇಶಿಸಿರುವ ಲಿಂಗಾಯತ ರ‍್ಯಾಲಿ ನಡೆಸಬಾರದು’ ಎಂಬ ಮಹಸಭಾದ ನಿಲುವನ್ನು ಶಾಸಕ ಬಿ.ಆರ್.ಪಾಟೀಲ ವಿರೋಧಿಸಿದರು. ‘ಈಗಾಗಲೇ ರ‍್ಯಾಲಿ ನಡೆಸಲು ನಿಶ್ಚಯಿಸಲಾಗಿದೆ. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗ ಸ್ಥಗಿತಗೊಳಿಸುವುದು ಸಾಧ್ಯವಿಲ್ಲ. ಆದಾಗ್ಯೂ, ಈ ರ‍್ಯಾಲಿಯಲ್ಲಿ ಯಾರೂ ಪಂಚಪೀಠಗಳ ಬಗ್ಗೆ ಟೀಕೆ ಮಾಡದಂತೆ ನೋಡಿಕೊಳ್ಳಲಾಗು ವುದು’ ಎಂದು ಭರವಸೆ ನೀಡಿದರು. ’ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ತಿರುಚಿದ ಹಿಂದೆ ಮೂವರು ರಾಜಕಾರಣಿಗಳ ಷಡ್ಯಂತ್ರ ಇದ್ದು ಇದರ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸುವ ಅವಶ್ಯಕತೆ ಇದೆ’ ಎಂದು ಸ್ವತಂತ್ರ ಲಿಂಗಾಯತ ಧರ್ಮ ಮಾನ್ಯತೆಯ ಪ್ರತಿಪಾದಕರು ಹೇಳಿದ್ದಾರೆ. ಈ ಕುರಿತಂತೆ ಸಾರ್ವಜನಿಕರಿಗೆ ಸತ್ಯ ಏನೆಂಬುದನ್ನು ತಿಳಿಸಲು ಗುರುವಾರ (ಸೆ.14) ಬೆಳಗ್ಗೆ 11 ಗಂಟೆಗೆ ನಗರದ ಪರಾಗ್‌ ಹೋಟೆಲ್‌ನಲ್ಲಿ ಬಸವರಾಜ ಹೊರಟ್ಟಿ, ವಿನಯ ಕುಲಕರ್ಣಿ ಮಾಧ್ಯಮ ಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕೃತಿಯ ಮಡಿಲಲ್ಲಿಯೇ ಮದುವೆ ಆಗಬೇಕು ಎಂಬ ಆಸೆಯನ್ನು ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ ಚಿತ್ರದಲ್ಲಿ ರಾಧಿಕಾ ಪಂಡಿತ್ ವ್ಯಕ್ತಪಡಿಸಿದ್ದರು. ಬರೀ... ‘ಕೃಷ್ಣ’ ಅಜೇಯ್ ರಾವ್, ‘ಲೂಸ್ ಮಾದ’ ಯೋಗಿ, ‘ಡಾರ್ಲಿಂಗ್’ ಕೃಷ್ಣ ನಟಿಸಿರುವ ‘ಜಾನ್ ಜಾನಿ ಜನಾರ್ದನ್’ ಚಿತ್ರ (ಡಿ. 9)... ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬೆಂಗಾಳ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಬಿಡುವಿನ ವೇಳೆಯಲ್ಲಿ... ಬಿಸಿಲ ನಗರಿ ರಾಯಚೂರಿನಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಕನ್ನಡ ಸಮ್ಮೇಳನದ 2ನೇ ದಿನವಾದ ಶನಿವಾರ ನಿಜಕ್ಕೂ ಅಕ್ಷರಜಾತ್ರೆಯಾಗಿ ಮಾರ್ಪಟ್ಟಿತ್ತು. ಲಕ್ಷಾಂತರ ಜನ ಸಮ್ಮೇಳನದಲ್ಲಿ ಪಾಲ್ಗೊಂಡು ನುಡಿಹಬ್ಬದ ಮೆರುಗು ಹೆಚ್ಚಿಸಿದರು. ಹತ್ತಾರು ಗೋಷ್ಠಿಗಳಲ್ಲಿ ವಿಷಯ... ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಸೇರಿ ಹಾರ್ಟ್ ಆಫ್ ಏಷ್ಯಾಕ್ಕೆ ಆಗಮಿಸಿದ್ದ ಹಲವು ಗಣ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಅಮೃತಸರದ ಸ್ವರ್ಣಮಂದಿರಕ್ಕೆ ಭೇಟಿ ನೀಡಿದರು. ಅಲ್ಲಿನ ಕೆಲ ಭಕ್ತರಿಗೆ ಸಾಂಪ್ರದಾಯಿಕ ಪ್ರಸಾದವನ್ನು ತಾವೇ ಬಡಿಸಿದರು....  ರಾತ್ರಿ ವೇಳೆ ಶಿರಾಕ್ಕೆ ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹ _ Udayavani - ಉದಯವಾಣಿ ನಂತರ ಡಿಪೋ ಅಧಿಕಾರಿ ತಮ್ಮಣ್ಣನವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿರಾ ತಾಲೂಕು ಕೆಎಸ್ಸಾರ್ಟಿಸಿ ಘಟಕವು ಈ ಹಿಂದೆ ತುಮಕೂರು ವಿಭಾಗಕ್ಕೆ ಒಳಪಟ್ಟಿತ್ತು ಈಗ ಘಟಕವು ಚಿತ್ರದುರ್ಗಕ್ಕೆ ವರ್ಗಾವಣೆಯಾಗಿರುವುದರಿಂದ ಅಂಗವಿಕಲರು ಬಸ್‌ ಪಾಸ್‌ ಪಡೆಯಲು ಮೂಲ ಘಟಕಕ್ಕೆ ಹೋಗಬೇಕಾಗಿರುವುದರಿಂದ ತಾಲೂಕಿನ ಅಂಗವಿಕಲಿರಿಗೆ ತೊಂದರೆಯಾಗುತ್ತದೆ. ಶಿರಾ ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಸ್ವತ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಸರಿಯಿರುವುದಿಲ್ಲ ಹಾಗೂ ಉಪಹಾರ ಮಂದಿರದ ವ್ಯವಸ್ಥೆಯಿಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಗ್ರಾಮೀಣ ಪ್ರದೇಶಕ್ಕೆ ಸಮಯಕ್ಕೆ ಸರಿಯಾಗಿ ಬಸ್‌ ಬರದೇ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತಲುಪಲಾಗುತ್ತಿಲ್ಲ ಸರ್ಕಾರಿ ಬಸ್‌ ಪಾಸ್‌ ಹೊಂದಿದ್ದರೂ ಸಹ ಖಾಸಗಿ ಬಸ್‌ ಮೊರೆ ಹೋಗುವ ಪರಿಸ್ಥಿತಿ ಉಂಟಾಗಿರುತ್ತದೆ. ಶಿರಾ ನಗರದ ಕೋಟೆ ಕೆರೆಹಿಂದಲಹಟ್ಟಿಯಿಂದ ಕಲ್ಲುಕೋಟೆಯವರೆಗೆ ನಗರ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಬಸ್‌ ಸ್ಥಗಿತಗೊಳಿಸಿರುವ ಕಾರಣ ವಿದ್ಯಾರ್ಥಿಗಳು ಸುಮಾರು 5 ಕಿ.ಮೀ. ನಡೆದುಕೊಂಡು ಶಾಲಾ ಕಾಲೇಜುಗಳಿಗೆ ತಲುಪಬೇಕಾಗಿದೆ ಈ ಸಮಸ್ಯೆಗಳನ್ನು ಸಂಭಂದಪಟ್ಟ ಅಧಿಕಾರಿಗಳು ಒಂದು ತಿಂಗಳ ಒಳಗೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕರುನಾಡ ಸೇನೆಯ ಉಪಾಧ್ಯಕ್ಷರಾದ ಯದು ನಂದನ್‌, ಕಾರ್ಯದರ್ಶಿಯಾದ ರಮೇಶ್‌, ಸದಸ್ಯರಾದ ಅರ್ಜುನ್‌, ಕಾರ್ತಿಕ್‌, ಅವಿನಾಶ್‌, ಮಧು, ಜಯರಾಜ್‌, ಲೋಕಿ ಮುಂತಾದವರು ಉಪಸ್ಥಿತರಿದ್ದರು. ಮನೆಗೆ ಆಕಸ್ಮಿಕ ಬೆಂಕಿ, ಮನೆಯಲ್ಲಿದ್ದ ವ್ಯಕ್ತಿ ಸಜೀವ ದಹನ _ Prajavani ಮನೆಗೆ ಆಕಸ್ಮಿಕ ಬೆಂಕಿ, ಮನೆಯಲ್ಲಿದ್ದ ವ್ಯಕ್ತಿ ಸಜೀವ ದಹನ ತುಮಕೂರು: ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿ ಗುಡ್ಡೆನಹಳ್ಳಿಯಲ್ಲಿ ವ್ಯಕ್ತಿಯೋರ್ವ ಶುಕ್ರವಾರ ಸಜೀವ ದಹನವಾಗಿದ್ದಾನೆ. ಮೃತ ವ್ಯಕ್ತಿ ರಂಗಸ್ವಾಮಿ(50). ವಿವಾಹವಾಗಿದ್ದ ಈತ ಪತ್ನಿ ಮಕ್ಕಳಿಂದ ದೂರವಿದ್ದ. ಬೆಂಗಳೂರಿನಲ್ಲಿ ಪತ್ನಿಯೊಟ್ಟಿಗೆ ಇದ್ದ ಈತ ಐದು ವರ್ಷಗಳಿಂದ ಆಗಿಂದಾಗ್ಗೆ ಊರಿಗೆ ಬಂದು ವಾರಾನುಗಟ್ಟಲೇ ಇದ್ದು ಹೋಗುತ್ತಿದ್ದ. ವೃದ್ಧ ತಂದೆ ಕುರಿಗಾಹಿ ಸಣ್ಣಕರಿಯಪ್ಪನೊಟ್ಟಿಗೆ ವಾಸವಿದ್ದ ಈತ ಗುಡಿಸಲಿನಲ್ಲಿ ಮಲಗಿದ್ದಾಗ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ಅನುದಾನದಲ್ಲಿ ಮನೆ ಅರ್ಧ ಆಗಿತ್ತು. ತಂದೆ ಮಗನಿಗೆ ಮಾತ್ರೆ ತರಲು ಹೋಗಿದ್ದಾಗ ಘಟನೆ ನಡೆದಿದೆ. ಮಾನಸಿಕರೋಗಕ್ಕೆ ಒಳಗಾಗಿದ್ದ ಎಂದು ತಂದೆ ಸಣ್ಣಕರಿಯಪ್ಪ ಚೇಳೂರು ಠಾಣೆಗೆ ದೂರು ನೀಡಿದ್ದಾರೆ. Institute Of Development Studies _ UNIVERSITY OF MYSORE _ ಮೈಸೂರು ವಿಶ್ವವಿದ್ಯಾನಿಲಯ  ಫೆಡರರ್‌, ಶರಪೋವಾ ಪತನ _ Udayavani - ಉದಯವಾಣಿ ನ್ಯೂಯಾರ್ಕ್‌: ಐದು ಬಾರಿಯ ಚಾಂಪಿಯನ್‌ ಸ್ವಿಸ್‌ನ ರೋಜರ್‌ ಫೆಡರರ್‌ ಮತ್ತು ರಶ್ಯದ ಮರಿಯಾ ಶರಪೋವಾ ಅವರು ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಕೂಟದ ನಾಲ್ಕನೇ ಸುತ್ತಿನಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದಾರೆ. ಗ್ರ್ಯಾನ್‌ ಸ್ಲಾಮ್‌ ಕೂಟದ ನಾಲ್ಕನೇ ಸುತ್ತಿನಲ್ಲಿ ಇದೇ ಮೊದಲ ಬಾರಿ ಆಡಿದ ಆಸ್ಟ್ರೇಲಿಯದ ಜಾನ್‌ ಮಿಲ್ಮನ್‌ ಅವರು 3-6, 7-5, 7-6 (9-7), 7-6 (7-3) ಸೆಟ್‌ಗಳಿಂದ ಫೆಡರರ್‌ಗೆ ಆಘಾತ ನೀಡಿದರು. ಇದರಿಂದಾಗಿ ಎರಡು ಬಾರಿಯ ವಿಜೇತ ನೊವಾಕ್‌ ಜೊಕೋವಿಕ್‌ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಫೆಡರರ್‌ ಅವರನ್ನು ಎದುರಿಸುವುದು ತಪ್ಪಿದೆ. ಎರಡನೇ ಮತ್ತು ಮೂರನೇ ಸೆಟ್‌ನಲ್ಲಿ ಸೆಟ್‌ ಪಾಯಿಂಟ್‌ ಪಡೆದಿದ್ದ ಫೆಡರರ್‌ ತನ್ನದೇ ತಪ್ಪಿನಿಂದಾಗಿ ಪಂದ್ಯವನ್ನು ಕಳೆದುಕೊಂಡರು. ಪಂದ್ಯದಲ್ಲಿ 77 ಅನಗತ್ಯ ತಪ್ಪು ಮಾಡಿದ ಫೆಡರರ್‌ ಅವರು ಮಿಲ್ಮನ್‌ ಅವರ ಮನಮೋಹಕ ಆಟದೆದುರು ಮಂಕಾದರು. ಫೆಡರರ್‌ 2013ರ ಬಳಿಕ ಇದೇ ಮೊದಲ ಸಲ ಬೇಗನೇ ಕೂಟದಿಂದ ನಿರ್ಗಮಿಸಿದ್ದಾರೆ. 2013ರಲ್ಲಿಯೂ ಅವರು ನಾಲ್ಕನೇ ಸುತ್ತಿನಲ್ಲಿ ನೇರ ಸೆಟ್‌ಗಳಿಂದ ಟಾಮಿ ರಾಬ್ರೆಡೊ ಅವರಿಗೆ ಶರಣಾಗಿದ್ದರು. ನನಗೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದು 29ರ ಹರೆಯದ ಮಿಲ್ಮನ್‌ ಪ್ರತಿಕ್ರಿಯೆ ನೀಡಿದರು. ನನಗೆ ರೋಜರ್‌ ಅವರ ಬಗ್ಗೆ ಬಹಳ ಗೌರವವಿದೆ. ಅವರು ಟೆನಿಸ್‌ಗೆ ಸರ್ವಸ್ವವನ್ನು ಕೊಟ್ಟಿದ್ದಾರೆ. ಅವರು ನನ್ನ ಪಾಲಿನ ಹೀರೋ ಎಂದು ಮಿಲ್ಮನ್‌ ತಿಳಿಸಿದರು. ಅವರಿಂದು ಖಂಡಿತವಾಗಿಯೂ ಶ್ರೇಷ್ಠ ನಿರ್ವಹಣೆ ನೀಡಿಲ್ಲ. ಆದರೆ ಅದನ್ನು ನಾನು ಪಡೆದುಕೊಂಡೆ ಎಂದರು ಮಿಲ್ಮನ್‌. ಸ್ಪೇನ್‌ನ ಬರ್ತ್‌ಡೆ ಹುಡುಗಿ ಕಾರ್ಲಾ ಸೂರೆಜ್‌ ನವಾರೊ ಅವರು ನೇರ ಸೆಟ್‌ಗಳಿಂದ 2006ರ ಚಾಂಪಿಯನ್‌ ಮರಿಯಾ ಶರಪೋವಾ ಅವರನ್ನು ಉರುಳಿಸಿದರು. ಶರಪೋವಾ 2012ರ ಬಳಿಕ ಇದೇ ಮೊದಲ ಸಲ ಇಲ್ಲಿ ಕ್ವಾರ್ಟರ್‌ಫೈನಲ್‌ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ 4-6, 3-6 ಸೆಟ್‌ಗಳ ಸೋಲಿನಿಂದ ತೀವ್ರ ಆಘಾತಕ್ಕೆ ಒಳಗಾದರು. ಹೊನಲು ಬೆಳಕಿನಲ್ಲಿ ಆಡಿದ 23 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಸಾಧನೆಗೈದಿದ್ದ ಶರಪೋವಾ ಮೊದಲ ಬಾರಿ ಸೋತರು. ಭರ್ಜರಿ ಗೆಲುವಿನ ಮೂಲಕ ನವಾರೊ 30ನೇ ಹುಟ್ಟುಹಬ್ಬವನ್ನು ಆಚರಿಸಿದರು. ಅವರು 2013ರಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದರು. ಕ್ವಾರ್ಟರ್‌ಫೈನಲ್‌ನಲ್ಲಿ ನವಾರೊ ಅವರು 2017ರ ರನ್ನರ್‌ ಅಪ್‌ ಮ್ಯಾಡಿಸನ್‌ ಕೀಸ್‌ ಅವರನ್ನು ಎದುರಿಸಲಿದ್ದಾರೆ. ಮ್ಯಾಡಿಸನ್‌ ಅಮೆರಿಕದವರಾದ ಕಾರಣ ಪ್ರೇಕ್ಷಕರು ಅವರಿಗೆ ಪೂರ್ಣ ಬೆಂಬಲ ನೀಡಲಿದ್ದಾರೆ. ನಾನು ಕೂಡ ಆಕೆಯ ಜತೆ ಆಡಿದ್ದೇನೆ. ಅವರ ಸರ್ವ್‌ ಬಲಶಾಲಿಯಾಗಿದೆ ಎಂದು ನವಾರೊ ಹೇಳಿದರು. ಮ್ಯಾಡಿಸನ್‌ ಕೀಸ್‌ ಅವರು ಇನ್ನೊಂದು ಪಂದ್ಯದಲ್ಲಿ ಡೊಮಿನಿಕಾ ಸಿಬುಲ್ಕೋವಾ ಅವರನ್ನು 6-1, 6-3 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್‌ ತಲುಪಿದರು. ರೋಜರ್‌ ಫೆಡರರ್‌ ಶೋಪಿಯಾನ್​: ಜಮ್ಮು ಮತ್ತು ಕಾಶ್ಮೀರದ ಮೂವರು ವಿಶೇಷ ಪೊಲೀಸ್​ ಅಧಿಕಾರಿಗಳನ್ನು ಉಗ್ರರು ಅವರ ಮನೆಯಿಂದ ಅಪಹರಿಸಿ ಹತ್ಯೆ ಮಾಡಿದ್ದಾರೆ. ಶೋಪಿಯಾನ್​... ಮೆಲ್ಬೋರ್ನ್​ ಡೇಟಿಂಗ್ ಗೆಳತಿ ಮನೆಗೆ ಭೇಟಿ ನೀಡಿದ್ದ ಭಾರತೀಯ ವಿದ್ಯಾರ್ಥಿ ಹತ್ಯೆ ಪಾಕಿಸ್ತಾನದಲ್ಲಿ ಬಾಂಬ್‌ ಸ್ಫೋಟ: 22 ಮಂದಿ ಸಾವು, 15 ಜನರಿಗೆ ಗಾಯ ನವದೆಹಲಿ/ಪುಣೆ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಕೊಲೆ ನಡೆಸಲು ಮಾವೋವಾದಿಗಳು ರೂಪಿಸಿದ್ದ ಸಂಚನ್ನು... ಲೈಂಗಿಕ ಕಿರುಕುಳ, ಓಲಾ ಕ್ಯಾಬ್ ಚಾಲಕನ ಸೆರೆ ಬೆಂಗಳೂರು: ಮಹಿಳಾ ಆರ್ಕಿಟೆಕ್ಟ್​ಗೆ ಲೈಂಗಿಕ ಕಿರುಕುಳ ನೀಡಿದ್ದ ಓಲಾ ಕ್ಯಾಬ್ ಚಾಲಕ, ಕಾಡುಗೋಡಿಯ ವಿ. ಅರುಣ್ (32) ಎಂಬಾತನನ್ನು ಜೀವನ್​ಬಿಮಾ... ಟ್ರ್ಯಾಕ್ಟರ್‌, ಬಸ್‌ ನಡುವೆ ಡಿಕ್ಕಿ: 10 ಜನರ ದುರ್ಮರಣ ಗಾಂಧಿನಗರ: ಬಸ್‌ ಮತ್ತು ಟ್ರ್ಯಾಕ್ಟರ್‌ ನಡುವೆ ಡಿಕ್ಕಿ ಸಂಭವಿಸಿ ಏಳು ಜನ ಮಹಿಳೆಯರು, ಓರ್ವ ಅಪ್ರಾಪ್ತ ಸೇರಿ ಒಟ್ಟು 10 ಜನ ಮೃತಪಟ್ಟಿರುವ ಘಟನೆ ಗುಜರಾತ್‌ನ ಕಛ್ ಜಿಲ್ಲೆಯ ಶಿಕ್ರಾ ಹಳ್ಳಿಯಲ್ಲಿ ನಡೆದಿದೆ. ಮದುವೆ... <<ನನ್ನ ಜತೆ ಅಪಹರಣಗೊಂಡವರೆಲ್ಲರೂ ಕೊಲೆಯಾಗಿದ್ದಾರೆ ಎಂದರೂ ಸರ್ಕಾರ ನಂಬಲಿಲ್ಲ >> ಚಂಡೀಗಢ: “ನನ್ನ ಜತೆ ಅಪಹರಣಗೊಂಡಿದ್ದ ಎಲ್ಲ 39 ಮಂದಿ ಭಾರತೀಯರನ್ನೂ ಇರಾಕ್​ನ ಐಸಿಸ್​ ಉಗ್ರರು ಹತ್ಯೆಗೈದಿದ್ದಾರೆ,” ಎಂದು ಕಳೆದ ಮೂರು ವರ್ಷಗಳಿಂದ ಹೇಳುತ್ತಿದ್ದೇನೆ.... ರಾಜ್ಯದ ಮೊದಲ 4ಜಿ ಮೊಬೈಲ್‌ ಟವರ್‌ ಆರಂಭ _ Prajavani ರಾಜ್ಯದ ಮೊದಲ 4ಜಿ ಮೊಬೈಲ್‌ ಟವರ್‌ ಆರಂಭ ಶಿವಮೊಗ್ಗ: ‘ರಾಜ್ಯದ ಆಯ್ದ 540 ಸ್ಥಳಗಳಲ್ಲಿ ಶೀಘ್ರದಲ್ಲೇ 4ಜಿ ಮೊಬೈಲ್ ಟವರ್‌ ಸ್ಥಾಪಿಸಲು ಚಾಲನೆ ನೀಡಲಾಗಿದೆ’ ಎಂದು ದೂರ ಸಂಪರ್ಕ ಖಾತೆ ರಾಜ್ಯ ಸಚಿವ ಮನೋಜ್‌ ಸಿನ್ಹಾ ಮಾಹಿತಿ ನೀಡಿದರು. ಶಿವಮೊಗ್ಗದಲ್ಲಿ ಸ್ಥಾಪಿಸಿರುವ ರಾಜ್ಯದ ಮೊದಲ ಬಿಎಸ್‌ಎನ್‌ಎಲ್‌ 4 ಜಿ ಮೊಬೈಲ್ ಟವರ್‌ಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ‘2014ರಿಂದ ಈಚೆಗೆ ದೇಶದ ಪ್ರಗತಿಯ ಗತಿ ಬದಲಾಗಿದೆ. ಡಿಜಿಟಲ್ ಇಂಡಿಯಾ ಪರಿಕಲ್ಪನೆ ಜನಪ್ರಿಯವಾಗಿದೆ. ಕೇಂದ್ರ ಸರ್ಕಾರ ಅಧುನಿಕ ತಂತ್ರಜ್ಞಾನ ಒಳಗೊಂಡ ದೂರ ಸಂಪರ್ಕ ಕ್ರಾಂತಿಗೆ ಒತ್ತು ನೀಡಿದ ಪರಿಣಾಮ ವಿಶ್ವದ ಮುಂದುವರಿದ ರಾಷ್ಟ್ರಗಳಾದ ಅಮೆರಿಕ, ಚೀನಾದಲ್ಲಿ ಬಳಸುವ ಗುಣಮಟ್ಟದ ಮೊಬೈಲ್ ಸೇವೆ ಭಾರತೀಯರು ಬಳಸಲು ಸಾಧ್ಯವಾಗಿದೆ‘ಎಂದರು. ನಟರಾಗಿ ಬಂದು ನಿರ್ದೇಶಕರಾಗಿ ಈಗ ನಿರ್ಮಾ ಪಕರೂ ಆಗಿರುವ ರಕ್ಷಿತ್‌ ಶೆಟ್ಟಿ ಈಗ "ಕಿರಿಕ್‌' ಧ್ಯಾನದಲ್ಲಿದ್ದಾರೆ. "ಕಿರಿಕ್‌ ಪಾರ್ಟಿ' ಮೂಲಕ ಮತ್ತೂಮ್ಮೆ ಯೂತ್ಸ್ ಸೆಳೆಯಲು ಹೊರಟಿರುವ ರಕ್ಷಿತ್‌ಗೆ ಆ ಸಿನಿಮಾ ಬಗ್ಗೆ... ಬೀದರ್: ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಶಾಸಕ ಎಂ.ಬಿ. ಪಾಟೀಲ್ ಅವರಿಗೆ ಮೈತ್ರಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಪಾಟೀಲ್ ಅಭಿಮಾನಿ, ಲಿಂಗಾಯತ ಸಮನ್ವಯ ಸಮಿತಿ ಯುವ ಮುಖಂಡರೊಬ್ಬರು ತಮ್ಮ ರಕ್ತದಲ್ಲಿ ಪತ್ರ ಬರೆದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರವಾನಿಸಿದ್ದಾರೆ. ಬಸವರಾಜ ಭತಮುರ್ಗ ಶನಿವಾರ ತಮ್ಮ ರಕ್ತದಿಂದ ಪತ್ರ ಬರೆದು ಎಐಸಿಸಿ ಕಚೇರಿಗೆ ಫ್ಯಾಕ್ಸ್ ಮೂಲಕ ರವಾನಿಸಿ, ನಂತರ ಪೋಸ್ಟ್ ಮಾಡಿದ್ದಾರೆ. ಎಂ.ಬಿ. ಪಾಟೀಲ್ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ ಮುಖಂಡರು. ಸಮಾಜದ ಅಭಿವೃದ್ಧಿಗಾಗಿ ಅವರ ಶ್ರಮ ಅಪಾರ. ರಾಜ್ಯದ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಲಿಂಗಾಯತ ಸಮುದಾಯದ ಶಾಸಕರನ್ನು ಸರ್ಕಾರದಲ್ಲಿ ಕಡೆಗಣಿಸಲಾಗಿದೆ. ಲಿಂಗಾಯತ ಸಮಾಜದ ಬೆರಳೆಣಿಕೆಯಷ್ಟು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ರಾಜ್ಯದಲ್ಲಿ 1.50 ಕೋಟಿ ಜನಸಂಖ್ಯೆಯ ಲಿಂಗಾಯತ ಸಮಾಜಕ್ಕೆ ಸಂಪುಟದಲ್ಲಿ ಮೊದಲ ಆದ್ಯತೆ ನೀಡಬೇಕು. ಎಂ.ಬಿ. ಪಾಟೀಲ್ ಅವರಿಗೆ ಉಪ ಮುಖ್ಯಮಂತ್ರಿ ಮಾಡುವ ಜತೆಗೆ ಸಮಾಜದ 9 ಶಾಸಕರನ್ನು ಮಂತ್ರಿ ಮಾಡಿ ಸಾಮಾಜಿಕ ನ್ಯಾಯ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ. ಲಿಂಗಾಯತ ಸಮಾಜಕ್ಕಾಗಿ ಎಂ.ಬಿ.ಪಾಟೀಲ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ನೀಡದೆ ಲಿಂಗಾಯತ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಎಚ್ಚೆತ್ತು ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಹೋರಾಟ ಶುರುವಾಗುತ್ತದೆ. -ಬಸವರಾಜ ಭತಮುರ್ಗ, ಲಿಂಗಾಯತ ಯುವ ಮುಖಂಡ BidardcmpostFanM.B.Patilಎಂ.ಬಿ.ಪಾಟೀಲ್ಒತ್ತಡಡಿಸಿಎಂಸ್ಥಾನ  ಕಾಡಿದ ಸರಣಿ ಸಾವು; ಇಡೀ ಊರೇ ಖಾಲಿ ! _ Udayavani - ಉದಯವಾಣಿ 2 ವರ್ಷಗಳಲ್ಲಿ 70 ಸಾವು, ಸರಣಿ ಸಾವಿಗೆ ಬೊಗಡಿಗೋಟ ತಾಂಡಾ ಜನ ತತ್ತರ ರಾಯಚೂರು: ಇದು ದೈವ ಕಾಟವೋ ಪ್ರೇತಚೇಷ್ಟೆಯೋ ಊರಿ ಗಂಟಿದ ಶಾಪವೋ ಗೊತ್ತಿಲ್ಲ. ಆದರೆ ಈ ತಾಂಡಾದಲ್ಲಿ ಸಂಭವಿಸಿದ ಸರಣಿ ಸಾವಿಗೆ ಕಂಗೆಟ್ಟು ಗ್ರಾಮಸ್ಥರು ಊರನ್ನೇ ತೊರೆದ ವಿಚಿತ್ರ ಘಟನೆ ನಡೆದಿದೆ. ಸುಸಜ್ಜಿತ ಮನೆಗಳನ್ನು ಬಿಟ್ಟು ತಗಡಿನ ಸೂರಿನಲ್ಲಿ ಬದುಕುವ ದುರ್ಗತಿ ಬಂದೊದಗಿದೆ. ಇದು ದೇವದುರ್ಗ ತಾಲೂಕು ಬೊಗಡಿ ಗೋಟ ತಾಂಡಾದ ದುಃಸ್ಥಿತಿ. ಈಗ ಇಡೀ ಊರಿನಲ್ಲಿ ಶ್ಮಶಾನ ಮೌನ ಆವರಿಸಿದೆ. ದೊಡ್ಡ ದೊಡ್ಡ ಮನೆಗಳು ಬಿಕೋ ಎನ್ನುತ್ತಿದ್ದರೆ, ಗುಡಿಸಲುಗಳ ಛಾವಣಿ ಹಾರಿ ಹೋಗಿವೆ. 2 ವರ್ಷಗಳಲ್ಲಿ ಸುಮಾರು 70ಕ್ಕೂ ಅಧಿಕ ಜನ ನಾನಾ ಕಾರಣಕ್ಕೆ ಅಸುನೀಗಿದ್ದಾರೆ. ಅದರಲ್ಲಿ ಕ್ಷುಲ್ಲಕ ಕಾರಣಗಳಿಂದಲೂ ಸಾವುಗಳಾಗಿವೆ. 35 ಮನೆಗಳಿರುವ ಈ ಪುಟ್ಟ ತಾಂಡಾದಲ್ಲಿ 300ಕ್ಕೂ ಅಧಿಕ ಜನ ವಾಸವಾಗಿದ್ದರು. ಹೆಚ್ಚು ಅವಿಭಕ್ತ ಕುಟುಂಬ ಗಳಿದ್ದವು. ಆದರೆ 2 ವರ್ಷಗಳಲ್ಲಿ ಪ್ರತಿ ತಿಂಗಳು ಮೂರ್‍ನಾಲ್ಕು ಸಾವು ಸಂಭವಿಸಿವೆ. ಆರಂಭದಲ್ಲಿ ಇದು ಆಕಸ್ಮಿಕ ಎಂದೇ ನಂಬಲಾಗಿತ್ತು. ವಯಸ್ಸಿನ ಭೇದವಿಲ್ಲದೆ ಮೃತಪಟ್ಟ ಕಾರಣ ಆತಂಕಗೊಂಡ ಗ್ರಾಮಸ್ಥರು 3 ತಿಂಗಳ ಹಿಂದೆ ಇಡೀ ಊರನ್ನೆ ಖಾಲಿ ಮಾಡಿ ಪಕ್ಕದ ಬೆಟ್ಟದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಸಾವಿಗೀಡಾದವರಿಗೆ ಬಲವಾದ ಕಾರಣಗಳಿಲ್ಲ. ಕ್ಷುಲ್ಲಾತಿಕ್ಷುಲ್ಲಕ ಕಾರಣಗಳಿಗೆ ಸಾವುಗಳು ಸಂಭವಿಸಿವೆ. ಕೆಲವರು ಎತ್ತುಗಳ ನೊಗ ತಾಗಿ ಸತ್ತರೆ, ಕೆಲವರು ಸಣ್ಣಪುಟ್ಟ ಜ್ವರ ಬಂದು ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಹೊಟ್ಟೆ, ಮೈ ಕೈ ದಪ್ಪವಾಗಿ ಸತ್ತಿದ್ದಾರೆ. ಮದುವೆಯಾಗಿ ಸಂಸಾರ ಮಾಡಬೇಕಿದ್ದ ಯುವಕರು ಇದಕ್ಕೆ ಹೊರತಾಗಿಲ್ಲ. ಆರೋಗ್ಯವಾಗಿದ್ದ ವೃದ್ಧರೂ ದಿಢೀರ್‌ ಸಾವಿಗೀಡಾಗಿದ್ದಾರೆ. ಜ್ವರ ಎಂದು ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮೃತಪಟ್ಟವರೂ ಇದ್ದಾರೆ. ಪ್ರತಿ ಮನೆಯಲ್ಲಿ ಕನಿಷ್ಠ ಏನಿಲ್ಲ ಎಂದರೂ ಮೂರರಿಂದ ನಾಲ್ಕು ಜನ ಮೃತಪಟ್ಟಿದ್ದಾರೆ. ಇದು ಸಂಪೂರ್ಣ ಕೃಷಿ ಅವಲಂಬಿತ ಗ್ರಾಮ. ಬಹುತೇಕ ಅನಕ್ಷರಸ್ಥರೇ ಹೆಚ್ಚು. ಯಾವುದೋ ದುಷ್ಟ ಶಕ್ತಿಯೋ ಇಲ್ಲ, ದೈವ ಶಕ್ತಿಯಧ್ದೋ ಕೈವಾಡ ಎಂದು ಮನಗಂಡ ಗ್ರಾಮಸ್ಥರು ವಿವಿಧ ಸ್ವಾಮೀಜಿಗಳು, ಗುರುಗಳ ಬಳಿ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಎಲ್ಲರಿಂದ ಬಂದ ಒಂದೇ ಉತ್ತರ ಆ ಸ್ಥಳ ಸರಿಯಿಲ್ಲ. ಮೊದಲು ಖಾಲಿ ಮಾಡಿ ಎಂದು. ಹೀಗಾಗಿ ವಿಧಿ ಇಲ್ಲದೇ ತಾಂಡಾದ 35ಕ್ಕೂ ಅಧಿಕ ಕುಟುಂಬಗಳು ಗ್ರಾಮ ತೊರೆದು ಪಕ್ಕದ ಒಂದು ಕಿ.ಮೀ. ದೂರದ ಬೆಟ್ಟದ ಮೇಲೆ ಟಿನ್‌ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿವೆ. ತಾಂಡಾದಲ್ಲಿ ವಾಸಿಸಬೇಕು ಎಂದು ಕಟ್ಟಿಕೊಂಡ ದೊಡ್ಡ ದೊಡ್ಡ ಮನೆಗಳು ಈಗ ಹಾಳು ಬಿದ್ದಿವೆ. ಗ್ರಾಮದಲ್ಲಿ ದೊಡ್ಡ ಮನೆ ಕಟ್ಟುವಾಗಲೂ ಇಬ್ಬರು ದುರ್ಮರಣಕ್ಕೀಡಾಗಿದ್ದರು ಎನ್ನುತ್ತಾರೆ ಗ್ರಾಮಸ್ಥರು. ಇರುವುದರಲ್ಲಿಯೇ ಉತ್ತಮ ಸೌಲಭ್ಯಗಳಿರುವ ತಾಂಡಾ ಇದಾಗಿತ್ತು. ತಾಲೂಕು ಕೇಂದ್ರದಿಂದ 20 ಕಿ.ಮೀ. ದೂರದ ಈ ಗ್ರಾಮಕ್ಕೆ ಸುಸಜ್ಜಿತ ರಸ್ತೆಯಿದೆ. ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್‌ ಸರಬರಾಜು ಕೂಡ ಇದೆ. ಎಲ್ಲಕ್ಕಿಂತ ಮಿಗಿಲಾಗಿ ತಾಂಡಾ ನಿವಾಸಿಗಳು ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಂಡಿದ್ದಾರೆ. ಇಷ್ಟೆಲ್ಲ ಇದ್ದ ಗ್ರಾಮ ಹೀಗೆ ಯಮಕಾಟಕ್ಕೆ ತುತ್ತಾಗಿರುವುದಕ್ಕೆ ಯಾವುದೇ ರೋಗವೂ ಕಾರಣವಲ್ಲ. ಇಷ್ಟಾದರೂ ತಾಲೂಕು ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ತಾಂಡಾವಾಸಿಗಳ ಸಮಸ್ಯೆಗೆ ಸ್ಪಂದಿಸಿಲ್ಲ. ಪ್ರಚಾರಕ್ಕೆ ಬಂದ ವೇಳೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರೂ ಅವರು ಕ್ರಮ ತೆಗೆದುಕೊಂಡಿಲ್ಲ. ಯಾವುದೋ ಸ್ವಾಮೀಜಿ ಮಾತು ಕೇಳಿ ಮೌಡ್ಯದಿಂದ ಗ್ರಾಮ ತೊರೆದಿದ್ದಾರೆ. ಅಲ್ಲಿನ ಸಾವುಗಳ ಬಗ್ಗೆ ಮಾಹಿತಿ ಪಡೆಯಲಾಗುವುದು. ಗ್ರಾಮಸ್ಥರ ಮನವೊಲಿಸುವ ಯತ್ನ ಮಾಡಲಾಗುವುದು. ಸ್ಥಳೀಯ ಸಂಸ್ಥೆ ಚುನಾವಣೆ: ಇಂದು ಫ‌ಲಿತಾಂಶ ಪಣಜಿ : ಮಹಿಳಾ ಸಹೋದ್ಯೋಗಿ ಮೇಲೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ‘ತೆಹಲ್ಕಾ’ ಮಾಜಿ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಗೋವಾ ಕೋರ್ಟ್‌ ಗುರುವಾರದಿಂದ ಆರಂಭಿಸಿದೆ. 2013ರ ನವೆಂಬರ್‌ 7 ಹಾಗೂ 8ರಂದು ಪಂಚತಾರಾ ಹೋಟೆಲ್‌ನ ಲಿಫ್ಟ್‌ನಲ್ಲಿ ತೇಜ್‌ಪಾಲ್‌ ಲೈಂಗಿಕ ಕಿರುಕುಳ ನೀಡಿದ್ದಾಗಿ ಅವರ ಸಹೋದ್ಯೋಗಿ ಪೊಲೀಸರಿಗೆ ದೂರು ಕೊಟ್ಟಿದ್ದರು. ನವೆಂಬರ್‌ 30ರಂದು ತೇಜ್‌ಪಾಲ್‌ ಅವರನ್ನು ಬಂಧಿಸಲಾಗಿತ್ತು. ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಮಹಿಳೆಯ ಮಾನಭಂಗ ಪ್ರಕರಣಗಳಿಗೆ ಸಂಬಂಧಿಸಿದಂತೆ ತೇಜ್‌ಪಾಲ್‌ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದಕ್ಕೆ ತಡೆ ನೀಡಲು ಗೋವಾ ಸೆಷನ್ಸ್‌ ಕೋರ್ಟ್‌ ಹಾಗೂ ಹೈಕೋರ್ಟ್‌ಗಳು ನಿರಾಕರಿಸಿದ್ದರಿಂದ ವಿಚಾರಣೆ ಆರಂಭಿಸಲಾಗಿದೆ.  ಕಳ್ಳತನಕ್ಕೆ ಹೋಗಿ ಹೊಟ್ಟೆ ಬಿರಿಯುವಂತೆ ತಿಂದರು! _ Udayavani - ಉದಯವಾಣಿ ದೆಹಲಿಯ ರಾಜು ಸಿಂಗ್‌ ಹಾಗೂ ಬಾಬಿ ಸಿಂಗ್‌, ಸರಿತಾ ವಿಹಾರದಲ್ಲಿರುವ ರೆಸ್ಟೋರೆಂಟ್‌ ನಿತ್ಯ ಗ್ರಾಹಕರು. ಅಲ್ಲಿನ ಬಿರಿಯಾನಿ ಅವರ ನಾಲಿಗೆಗೆ ರುಚಿ ಹತ್ತಿಸಿತ್ತು. ಇಷ್ಟೆಲ್ಲ ಬಿರಿಯಾನಿ ಮಾರುವವ ಎಷ್ಟು ದುಡ್ಡು ಮಾಡಿರಬಹುದು ಎಂದು ಯೋಚಿಸಿದವರೇ ಒಂದು ರಾತ್ರಿ ರೆಸ್ಟೋರೆಂಟ್‌ ಬಾಗಿಲು ಹಾಕಿದ ಮೇಲೆ ಮುಖವಾಡ ಧರಿಸಿ ಕಳ್ಳತನಕ್ಕೆ ನುಗ್ಗಿದರು. ಕ್ಯಾಶ್‌ ಕೌಂಟರ್‌ನಲ್ಲಿ ಒಂದೇ ಒಂದು ರೂಪಾಯಿಯೂ ಇರಲಿಲ್ಲ. ಈ ಸಿಟ್ಟನ್ನೆಲ್ಲ ಬಿರಿಯಾನಿ ಮೇಲೆ ತೀರಿಸಿದ ಇಬ್ಬರೂ, ಹೊಟ್ಟೆ ಬಿರಿಯುವಂತೆ ತಿಂದರು. ಇನ್ನುಳಿದಿದ್ದನ್ನೆಲ್ಲ ಚೆಲ್ಲಾಡಿದರು. ಹೊಟ್ಟೆ ತಂಪಾಯಿತು. ಜೇಬು ತಂಪು ಮಾಡಿಕೊಳ್ಳೋಣ ಎಂದು ಕೊನೆಗೆ ಕ್ಯಾಶ್‌ ಕೌಂಟರಿನಲ್ಲಿದ್ದ ಲ್ಯಾಪ್‌ಟಾಪನ್ನೇ ಎತ್ತಿಕೊಂಡು ಹೊರಟರು. ಬಿರಿಯಾನಿ ತಿಂದ ರಭಸಕ್ಕೆ ಮರುದಿನ ಮಧ್ಯಾಹ್ನ ಎಚ್ಚರಾದಾಗ ಲ್ಯಾಪ್‌ಟಾಪ್‌ ಮಾರಿ ಕಾಸು ಮಾಡಿಕೊಳ್ಳೋಣ ಎಂದು ಹೊರಟರೆ ಈ ಲ್ಯಾಪ್‌ಟಾಪ್‌ನ ಜಾಡು ಹಿಡಿದು ಬಂದ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾರೆ. ಬೆಂಗಳೂರು: ಅಲೆಮಾರಿ ಸಮುದಾಯದ ದಕ್ಕಲಿಗರಿಗೆ ವಾಹನ ಮತ್ತು ಸಬ್ಸಿಡಿ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮ ಬುಧವಾರ (ಜ.17) ಸಂಜೆ ವಿಧಾನಸೌಧದ ಮುಂಭಾಗ ನಡೆಯಲಿದೆ. ‘ವಾಹನ ಪರವಾನಗಿ ಹೊಂದಿದ ದಕ್ಕಲಿಗ ಸಮುದಾಯದ 8 ಜನರಿಗೆ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಿಫ್ಟ್‌ ಡಿಸೈರ್, ಬೊಲೆರೊ, ಮಾರುತಿ ಸ್ವಿಫ್ಟ್‌ ವಾಹನ ನೀಡಲಿದ್ದಾರೆ’ ಎಂದು ನೋಡಲ್ ಅಧಿಕಾರಿ ಬಾಲಗುರುಮೂರ್ತಿ ತಿಳಿಸಿದರು. ‘ದಕ್ಕಲಿಗ ಸಮುದಾಯದ 1,100 ಜನ ಫಲಾನುಭವಿಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ಎರಡು ಎಕರೆ ಕೃಷಿ ಜಮೀನು ಹಾಗೂ ಆಯ್ದ ಜಿಲ್ಲೆಗಳಲ್ಲಿ ಮನೆಗಳನ್ನೂ ಕಟ್ಟಿಸಿಕೊಡಲಾಗುವುದು’ ಎಂದು ಅವರು ವಿವರಿಸಿದರು. ‘ರಾಜ್ಯದಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 49 ಸಮುದಾಯಗಳ ಅಡಿಯಲ್ಲಿ ಬರುವ ಅಲೆಮಾರಿ, ಅರೆ ಅಲೆ ಮಾರಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ಕೋಶ ರಚಿಸಲಾಗಿದೆ. ಇವುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹120 ಕೋಟಿ ಹಣ ಇರಿಸಿದೆ’ ಎಂದು ಅವರು ಹೇಳಿದರು.ದಕ್ಕಲಿಗರು, ಸುಡುಗಾಡು ಸಿದ್ದರು, ಶಿಳ್ಳೆಕ್ಯಾತರು, ಬುಡ್ಗ ಜಂಜಮ್‌, ಮಾಂಗ್‌ ಗಾರುಡಿ, ಚನ್ನದಾಸರ್, ದೊಂಬರ, ಗಂಟಿ ಚೋರ್, ಸಿಂಧೋಳ್ಳು, ಹಂದಿ ಜೋಗಿ, ಗೋಸಂಗಿ... ಈ ರೀತಿಯ ಅನೇಕ ಅಲೆಮಾರಿ ಸಮುದಾಯಗಳು ಒಂದು ಕಡೆ ನೆಲೆ ನಿಲ್ಲದೆ ಅನಕ್ಷರಸ್ಥರಾಗಿ ಬದುಕುತ್ತಿದ್ದು ಇವುಗಳ ಸರ್ವತೋಮುಖ ಪ್ರಗತಿಗೆ ಕೋಶ ಶ್ರಮಿಸುತ್ತಿದೆ. ‘ಈ ಸಮುದಾಯಗಳ ಜನ ಸಂಖ್ಯೆ ಬಳ್ಳಾರಿ, ಯಾದಗಿರಿ, ಕೊಪ್ಪಳ ಹೆಚ್ಚಿನ ಜನಸಂಖ್ಯೆ ಇದೆ. ಅದರಲ್ಲೂ ಬಯಲು ಸೀಮೆಯ ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಪ್ರದೇಶದ 12 ಜಿಲ್ಲೆಗಳು ಹಾಗೂ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಟೆಂಟ್‌ಗಳಲ್ಲಿ ವಾಸಿಸುತ್ತಾರೆ’ ಎಂದು ಗುರುಮೂರ್ತಿ ವಿವರಿಸಿದರು.  ಬೀದಿ ನಾಯಿಗಳ ದಾಳಿ _ Udayavani - ಉದಯವಾಣಿ ಪರಿಣಾಮ ಮಗು ತೀವ್ರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ​ಮೈಮೇಲೆರಗಿದ 10 ರಕ್ಕಸ ನಾಯಿಗಳು : 6 ರ ಬಾಲಕಿ ಗಂಭೀರ ಬೆಂಗಳೂರು : ನಗರದ ಮಾಗಡಿ ರಸ್ತೆಯ ಅಂಜನಾ ನಗರದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿದ ಆತಂಕಕಾರಿ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.... ಹೊತ್ತಲ್ಲದ ಹೊತ್ತಿನಲ್ಲಿ ಗ್ರಾಹಕರ ಮೊಬೈಲ್ ಫೋನ್​ಗಳಿಗೆ ಟೆಲಿ ಮಾರ್ಕೆಟಿಂಗ್ ಕಂಪನಿಗಳಿಂದ ಬರುವ ಕರೆ ಮತ್ತು ಸಂದೇಶಗಳಿಂದ ಉಂಟಾಗುವ ಕಿರಿಕಿರಿಯನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಇಂಥ ಅನಪೇಕ್ಷಿತ ಸಂವಹನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಯಮಗಳನ್ನು ಪರಿಷ್ಕರಿಸಿದೆ. ಟ್ರಾಯ್ನ ಪರಿಷ್ಕೃತ ನಿಯಮದಂತೆ, ಟೆಲಿಮಾರ್ಕೆಟಿಂಗ್ ಅಥವಾ ಪ್ರಚಾರಾರ್ಥ ಕರೆ, ಸಂದೇಶಗಳನ್ನು ಕಳುಹಿಸುವ ಮುನ್ನ ಸಂಬಂಧಿತ ಗ್ರಾಹಕರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ ಹಾಗೂ ವಾಣಿಜ್ಯೋದ್ದೇಶದ ಕರೆ-ಸಂದೇಶಗಳನ್ನು ನೋಂದಾಯಿತ ಸಂಸ್ಥೆಗಳು ಮಾತ್ರ ಗ್ರಾಹಕರ ಒಪ್ಪಿಗೆಯ ಮೇರೆಗೆ ಕಳುಹಿಸಬೇಕು ಮತ್ತು ಟೆಲಿಕಾಂ ಕಂಪನಿಗಳು ಇದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದೂ ಟ್ರಾಯ್ ಸೂಚಿಸಿದೆ. ಮತ್ತೊಂದೆಡೆ, ಸುಳ್ಳುಸುದ್ದಿಗಳ ಹರಡಿಕೆಯಿಂದಾಗಿ ಸಾಮೂಹಿಕ ಹಲ್ಲೆ ಮತ್ತು ಹತ್ಯಾ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ಹೊಮ್ಮಿದ ಕಟ್ಟುನಿಟ್ಟಿನ ಸೂಚನೆಯಿಂದ ಮೈಕೊಡವಿಕೊಂಡು ಎದ್ದಿರುವ ವಾಟ್ಸ್​ಆಪ್ ಕಂಪನಿ, ಒಂದು ಬಾರಿಗೆ ಐದು ಸಂಖ್ಯೆಗಳೊಂದಿಗೆ ಮಾತ್ರವೇ ಚಾಟ್ ಮಾಡಲು ಸಾಧ್ಯವಾಗುವಂತೆ ನಿರ್ಬಂಧ ಹೇರಲು ಮುಂದಾಗಿದೆ. ವಾಟ್ಸ್​ಆಪ್ ಖಾತೆಯೊಂದರಿಂದ ಸಂದೇಶ, ಚಿತ್ರ ಅಥವಾ ವಿಡಿಯೋವನ್ನು ಐವರಿಗೆ ಫಾರ್ವರ್ಡ್ ಮಾಡಿದ ಬಳಿಕ ಮತ್ತೆ ಅವನ್ನು ಫಾರ್ವರ್ಡ್ ಮಾಡಲು ಮುಂದಾದರೆ, ಸಂಬಂಧಿತ ಆಯ್ಕೆಯನ್ನು ಕಂಪನಿಯೇ ನಿಷ್ಕ್ರಿಯಗೊಳಿಸುತ್ತದೆ ಎಂಬುದು ಲಭ್ಯ ಮಾಹಿತಿ. ಜನಹಿತ ರಕ್ಷಣೆಯ ನಿಟ್ಟಿನಲ್ಲಿ ಇವು ನಿಜಕ್ಕೂ ಶ್ಲಾಘನೀಯ ಬೆಳವಣಿಗೆಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ, ಆಧುನಿಕತೆಯೆಡೆಗೆ ಮುಖಮಾಡುವುದರ ಜತೆಜತೆಗೇ, ಅದು ಸಮಾಜದ ಒಟ್ಟಾರೆ ಸ್ವಾಸ್ಥ್ಯಕ್ಕೇ ಕಂಟಕಕಾರಿಯಾಗಲಿದೆ ಎನಿಸಿದಾಗ, ಸರ್ಕಾರ ಮತ್ತು ಸಂಸ್ಥೆಗಳು ಮಾತ್ರವಲ್ಲದೆ, ಸಾಮಾಜಿಕವಾಗಿಯೂ ವೈಯಕ್ತಿಕ ನೆಲೆಗಟ್ಟಿನಲ್ಲಿಯೂ ಬಲವಾದ ದನಿ ಹೊಮ್ಮಬೇಕಿರುವುದು ಇಂದಿನ ಅನಿವಾರ್ಯತೆಯಾಗಿದೆ. ಇದು ಮೊಬೈಲ್ ಕರೆ, ಸಂದೇಶ ಮತ್ತು ವಾಟ್ಸ್​ಆಪ್​ನಂಥ ಬಾಬತ್ತುಗಳಿಗೆ ಮಾತ್ರವೇ ಸೀಮಿತವಾಗಬಾರದು. ಎಲ್ಲೆಲ್ಲಿ ಶ್ರೀಸಾಮಾನ್ಯರ/ಗ್ರಾಹಕರ ಹಕ್ಕುಗಳಿಗೆ ಸಂಚಕಾರ ಒದಗುತ್ತಿದೆಯೋ, ಯಾವ್ಯಾವ ನೆಲೆಗಟ್ಟಿನಲ್ಲಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತಿದೆಯೋ ಅಂಥ ಎಲ್ಲ ವಲಯಗಳೆಡೆಗೂ ಹಬ್ಬಬೇಕಾದ ಅರಿವಿನ ಬೆಳಕು.  ನೈಸ್‌ ಲುಕ್‌ಗೆ ಐಸ್‌ಕ್ಯೂಬ್‌ _ Udayavani - ಉದಯವಾಣಿ ಐಸ್‌ ತುಣುಕುಗಳನ್ನು ಜ್ಯೂಸ್‌ಗೆ ಹಾಕ್ಕೊಂಡು ಕುಡಿದರೆ, ತಣ್ಣಗಿನ ಫೀಲ್‌ ಸಿಗುತ್ತೆ. ರಕ್ತ ಬರುತ್ತಿರುವ ಗಾಯದ ಮೇಲಿಟ್ಟರೆ, ರಕ್ತಸ್ರಾವ ನಿಲ್ಲುತ್ತೆ. ಫ್ರಿಡ್ಜ್ನಲ್ಲಿಟ್ಟ ಐಸ್‌ಕ್ಯೂಬ್‌ಗಳ ಇವೆರಡು ಉಪಕಾರದ ಬಗ್ಗೆ ಮಾತ್ರ ನಮಗೆ ಗೊತ್ತು. ಆದರೆ, ಐಸ್‌ಕ್ಯೂಬ್‌, ಐಶ್ವರ್ಯಾ ರೈಯಂಥ ಲುಕ್‌ ಕೊಡುತ್ತೆ ಅನ್ನೋದು ನಿಮಗೆ ಗೊತ್ತೇ? 1 ಐಸ್‌ಕ್ಯೂಬ್‌ನಿಂದ ದಿನವೂ ಮುಖಕ್ಕೆ ಮಸಾಜ್‌ ಮಾಡಿಕೊಂಡರೆ, ರಕ್ತಚಲನೆ ಸರಾಗಗೊಳ್ಳುತ್ತದೆ. ಚರ್ಮದ ಬಿರುಕುಗಳನ್ನು ಮುಚ್ಚುವ ಕೆಲಸವನ್ನೂ ಐಸ್‌ಕ್ಯೂಬ್‌ ಮಾಡುತ್ತದೆ. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. 2 ಮುಖಕ್ಕೆ ಮೇಕಪ್‌ ಹಚ್ಚಿಕೊಳ್ಳುವುದಕ್ಕೂ ಮುನ್ನ ಐಸ್‌ಕ್ಯೂಬ್‌ನಿಂದ ಮಸಾಜ್‌ ಮಾಡಿದರೆ, ಮೇಕಪ್‌ನ ಫ‌ಲಿತಾಂಶ ದೀರ್ಘ‌ ಕಾಲದವರೆಗೆ ಇರುತ್ತದೆ. ಮುಖಕ್ಕೂ ತಾಜಾ ಕಳೆ ಸಿಗುತ್ತದೆ. 3 ಫೇಶಿಯಲ್‌ ಅಥವಾ ಐಬ್ರೋ ಮಾಡಿಕೊಂಡ ಮರುದಿನ, ತುಸು ಮುಖ ದಪ್ಪಗಾಗುವುದು, ಕೆಂಪಾಗುವುದು ಸಾಮಾನ್ಯ. ಬ್ಯೂಟಿ ಪಾರ್ಲರ್‌ನಿಂದ ಬಂದ ಕೂಡಲೇ ಐಸ್‌ನಿಂದ 10 ನಿಮಿಷ ಮುಖಕ್ಕೆ ಮಸಾಜ್‌ ಮಾಡಿಕೊಂಡರೆ, ಹೀಗೆ ದಪ್ಪ ಆಗುವುದನ್ನು ತಪ್ಪಿಸಬಹುದು. 4 ಮೊಡವೆ ಒಡೆದು, ರಕ್ತ ಜಿನುಗುತ್ತಿದ್ದರೆ, ಮುಖದ ಸೌಂದರ್ಯಕ್ಕೆ ಆ ಭಾಗ ಒಂಥರಾ ಕಪ್ಪು ಚುಕ್ಕೆ. ಇಂಥ ವೇಳೆ ಮೊಡವೆ ಒಡೆದ ಜಾಗದಲ್ಲಿ ಐಸ್‌ಕ್ಯೂಬ್‌ನಿಂದ 10 ನಿಮಿಷ ಮಸಾಜ್‌ ಮಾಡಿದರೆ, ರಕ್ತಸ್ರಾವ ನಿಂತು, ಮೊಡವೆ ಎದ್ದ ಜಾಗ ಚರ್ಮಕ್ಕೆ ಹೊಂದಿಕೊಳ್ಳುತ್ತದೆ. 5 ಸನ್‌ಬರ್ನ್ ಆಗಿದ್ದರೆ, ಅದಕ್ಕೆ ಲೋಶನ್‌ ಹಚ್ಚಿ ಚರ್ಮ ಮೊದಲಿನಂತಾಗಲಿ ಎಂದು ಕಾಯಬೇಕಾಗಿಲ್ಲ. ಐಸ್‌ಕ್ಯೂಬ್‌ನಿಂದ ಸನ್‌ಬರ್ನ್ ಆದ ಜಾಗದಲ್ಲಿ ಚೆನ್ನಾಗಿ ಮಸಾಜ್‌ ಮಾಡಿಕೊಂಡರೆ, ಬೇಗನೆ ಫ‌ಲಿತಾಂಶ ಸಿಗುತ್ತದೆ. ಭಾವ - ಲಯ - ಪ್ರಾಸ - ಪೋಣಿಸಿದ ರೀತಿ ಎಲ್ಲವೂ ಅಮೋಘ. "ವಿವೇಕ ಮಣಿಸುವ ಮಾವುತನಂಕುಶ" ತುಂಬಾ ನಿಜವಾದ ಮಾತು. ಹೃತ್ಪೂರ್ವಕ ಧನ್ಯವಾದಗಳು ಬದರಿಯವರೇ. ಲತಾವ್ರೇ...ಸುಂದರ ಸಾಲುಗಳು... ತೋಷ- ಇದರ ಅರ್ಥ ಏನು..?? ಸಂತಸ ಅಥವಾ ಸಂತೋಷವೇ..?? ಮೆಚ್ಚಿದ ಸಹೃದಯರಿಗೆ ಧನ್ಯವಾದಗಳು. ಹೌದು ಸರ್, ತೋಷ=ಸಂತೋಷ. ತಿಮ್ಮಪ್ಪನಿಗೆ 3ಕೆ.ಜಿ. ಚಿನ್ನ ಅರ್ಪಿಸಿದ ವಿಜಯ ಮಲ್ಯ _ Prajavani ತಿಮ್ಮಪ್ಪನಿಗೆ 3ಕೆ.ಜಿ. ಚಿನ್ನ ಅರ್ಪಿಸಿದ ವಿಜಯ ಮಲ್ಯ ಹೈದರಾಬಾದ್: ರಾಜ್ಯಸಭಾ ಸದಸ್ಯ, ಉದ್ಯಮಿ ವಿಜಯ ಮಲ್ಯ ತಿರುಪತಿ ತಿಮ್ಮಪ್ಪನಿಗೆ ಮೂರು ಕೆ.ಜಿ. ಚಿನ್ನ ಅರ್ಪಿಸಿದ್ದಾರೆ. ತಮ್ಮ 58ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 22 ಜನ ಕುಟುಂಬ ಸದಸ್ಯರೊಂದಿಗೆ ಮಂಗಳವಾರ ತಿರುಮಲಕ್ಕೆ ಭೇಟಿ ನೀಡಿದ ಮಲ್ಯ, ಬೆಳಗಿನ ದರ್ಶನದ ಅವಧಿಯಲ್ಲಿ ಈ ಕಾಣಿಕೆಯನ್ನು ಅರ್ಪಿಸಿದರು. ದೇಗುಲಕ್ಕೆ ಚಿನ್ನದ ಬಾಗಿಲು ನಿರ್ಮಿಸುವ ಯೋಜನೆ ಇದ್ದು ಮಲ್ಯ ಅರ್ಪಿಸಿದ ಚಿನ್ನವನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತದೆ. ಈಗಾಗಲೇ ಮಲ್ಯ ಈ ಕಾರ್ಯಕ್ಕೆ 8 ಕೆ.ಜಿ. ಚಿನ್ನ ನೀಡಿದ್ದಾರೆ. ಹೀಗಾಗಿ ಮಲ್ಯ ಅವರು ವೆಂಕಟರಮಣನಿಗೆ ಅರ್ಪಿಸಿದ ಒಟ್ಟು ಚಿನ್ನದ ಮೊತ್ತ11 ಕೆ.ಜಿ. ಎದು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ (ಟಿಟಿಡಿಟಿ) ಅಧಿಕಾರಿ ಸಿ.ರಮಣ ಅವರು ತಿಳಿಸಿದರು. ನಿರ್ದೇಶಕ ಪ್ರೇಮ್ ಈಗ 'ದಿ ವಿಲನ್' ಸಿನಿಮಾ ಮಾಡುತ್ತಿದ್ದಾರೆ. ಆದರೆ ಅವರು ಹೊಸ ವರ್ಷದ ಸಂಭ್ರಮದಲ್ಲಿರುವ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. 'ದಿ ವಿಲನ್' ಸಿನಿಮಾದ ಟೀಸರ್ ನೋಡುವುದಕ್ಕೆ ಅಭಿಮಾನಿಗಳು ಬಹಳ ದಿನದಿಂದ ಕಾಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 'ದಿ ವಿಲನ್' ಟೀಸರ್ ಅದಷ್ಟು ಬೇಗ ಬೇಕು ಎಂದು ಅಭಿಯಾನ ಕೂಡ ಶುರು ಮಾಡಿದ್ದರು. ಪ್ರೇಮ್ ಚಿತ್ರದ ಟೀಸರ್ ಅನ್ನು ಹೊಸ ವರ್ಷದ ವಿಶೇಷವಾಗಿ ಜನವರಿ 1 ರಂದು ರಿಲೀಸ್ ಮಾಡುವ ಪ್ಲಾನ್ ನಲ್ಲಿ ಇದ್ದರು. ಆದರೆ ಈಗ ಮತ್ತೆ ಟೀಸರ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ದಿ ವಿಲನ್ ಚಿತ್ರದ ಅಫೀಷಿಯಲ್ ಫೇಸ್ ಬುಕ್ ಪೇಜ್ ನಲ್ಲಿ ಚಿತ್ರದ ಟೀಸರ್ ರಿಲೀಸ್ ಬಗ್ಗೆ ತಿಳಿಸಲಾಗಿದೆ. ''ಪ್ರಿಯ 'ದಿ ವಿಲನ್' ಅಭಿಮಾನಿಗಳಲ್ಲಿ ನಮ್ಮ ಮನವಿ. ಅಂದುಕೊಂಡಂತೆ ನಡೆದಿದ್ದರೆ 'ದಿ ವಿಲನ್' ಚಿತ್ರದ ಟೀಸರ್ ನಾಳೆ (ಜನವರಿ 1) ಬಿಡುಗಡೆಯಾಗಬೇಕಿತ್ತು. ಆದರೆ ಗ್ರಾಫಿಕ್ಸ್ ವರ್ಕ್ ಇನ್ನು ಸ್ವಲ್ಪ ಬಾಕಿ ಇರುವ ಕಾರಣ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ನಿರಾಸೆಯಾಗದೆ ದಯಮಾಡಿ ಎಲ್ಲರು ಸಪೋರ್ಟ್ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.'' ಎಂದು ಹೇಳಲಾಗಿದೆ. ಅಂದಹಾಗೆ, 'ದಿ ವಿಲನ್' ಸಿನಿಮಾ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಕನ್ನಡದ ಅದ್ದೂರಿ ಸಿನಿಮಾವಾಗಿದೆ. ಮೊದಲ ಬಾರಿ ಚಿತ್ರದಲ್ಲಿ ಸುದೀಪ್ ಮತ್ತು ಶಿವಣ್ಣ ಒಟ್ಟಿಗೆ ಅಭಿನಯಿಸಿದ್ದಾರೆ. ಆಮಿ ಜಾಕ್ಸನ್ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ‘ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ’ ಅರ್ಥ ಮಾಡಿಕೊಳ್ಳಲು 6 ಸರಳ ಪ್ರಶ್ನೆಗಳು! – Samachara Home ದೇಶಸುದ್ದಿ ಸಾಗರ‘ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ’ ಅರ್ಥ ಮಾಡಿಕೊಳ್ಳಲು 6 ಸರಳ ಪ್ರಶ್ನೆಗಳು! Tags: ಆಗಸ್ಟಾ ವೆಸ್ಟ್ ಲ್ಯಾಂಡ್, ಇಟಲಿ, ಕಾಂಗ್ರೆಸ್, ಬಿಜೆಪಿ, ಯುಪಿಎ, ಹಗರಣ ಕೋಮುವಾದ ಮಾಡುವವರು ಬಿಜೆಪಿ ಮತ್ತು ಅವರ ಸಂಘಪರಿವಾರದವರು-ಸಿಎಂ ಸಿದ್ದರಾಮಯ್ಯ » Kannadanet.com ಕೋಮುವಾದ ಮಾಡುವವರು ಬಿಜೆಪಿ ಮತ್ತು ಅವರ ಸಂಘಪರಿವಾರದವರು-ಸಿಎಂ ಸಿದ್ದರಾಮಯ್ಯ ಕೋಮುವಾದ ಮಾಡುವವರು ಬಿಜೆಪಿ ಮತ್ತು ಅವರ ಸಂಘಪರಿವಾರದವರು. ಅವರೇ ಇದೆಲ್ಲವನ್ನು ಮಾಡಿ ಬೇರೆಯವರ ಮೇಲೆ ಹಾಕುತ್ತಾರೆ…ಬಿಜೆಪಿ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು . ಕೊಪ್ಪಳದ ಬಸಾಪೂರ ಏರಸ್ಕ್ರಿಪ್ಟ್ ನಲ್ಲಿ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಮಾಡಬೇಕು.ನಾನು ಡೆಲ್ಲಿಗೆ ಹೋಗಬೇಕು ಹೋದ ಬಳಿಕ ನಿರ್ಣಯ ಮಾಡಲಾಗುತ್ತೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಪ್ರತಾಪಸಿಂಹ ಅವರಿಗೆ ರಾಜಕೀಯವಾಗಿ ಮ್ಯಾಚುರಿಟಿ ಬಂದಿಲ್ಲ. ಹೀಗಾಗಿ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಮತಿಯವಾದಿಗಳೇ ಮಂಗಳೂರು ಗಲಭೆಗೆ ಕಾರಣ. ಮಂಗಳೂರಿಗೆ ಯಾರನ್ನೂ ಇನ್ ಚಾರ್ಜ ಮಾಡಿಲ್ಲ.. ಕೆಂಪಯ್ಯ ಅಲ್ಲಿ ಹೋಗುತ್ತಿಲ್ಲ.. ಯಾವುದೇ ಸಂಘಟನೆಗಳಿರಲಿ ಮತಿಯವಾದ ಮಾಡಿದರೆ ಅದು ತಪ್ಪು. ಬಿಜೆಪಿಯವರು ಹೇಳುವುದೆಲ್ಲ ಸುಳ್ಳು. ಎಂದು ಹೇಳಿದರು. ಲಿಂಗಸಗೂರ ಹೋಗುವ ಸಂದರ್ಭದಲ್ಲಿ ಕೊಪ್ಪಳಕ್ಕೆ ಆಗಮಿಸಿದ್ದ ಸಿಎಂ ಜೊತೆ ಕೆಪಿಸಿಸಿ ಅದ್ಯಕ್ಷ ಜಿ.ಪರಮೇಶ್ವರ, ದಿನೇಶ ಗುಂಡೂರಾವ್, ಎಂ.ಬಿ.ಪಾಟೀಲ್ , ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಜೊತೆಯಿದ್ದರು. Koppal News, ಆರೋಗ್ಯ, ರಾಷ್ಟ್ರೀಯ, ವಿಶೇಷ ವರದಿಗಳು Canadian Forex Brokers - ವಿದೇಶೀ ವಿನಿಮಯ ಸ್ವಾಗತ ಬೋನಸ್ ಬಾಲಿವುಡ್`ನ ಬಾಕ್ಸ್ ಆಫೀಸ್ ದೊರೆಗಳೆನಿಸಿಕೊಂಡಿರುವ ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಒಟ್ಟೊಟ್ಟಿಗೆ ಕಾಣಿಸಿಕೊಂಡರೆ ಭಾರೀ ಸುದ್ದಿಯಾಗುತ್ತೆ. ಇವರಿಬ್ಬರ ಚಲನವಲನವನ್ನ ಅಭಿಮಾನಿಗಳು ತುಂಬಾ ಆಸಕ್ತಿಯನ್ನ ನೋಡುತ್ತಿರುತ್ತಾರೆ. ಮುಂಬೈನ ಶಾರೂಖ್ ನಿವಾಸ ಮನ್ನತ್ ಬಳಿಗೆ ಬೈಸಿಕಲ್`ನಲ್ಲಿ ಬಂದ ಸಲ್ಮಾನ್ ಖಾನ್, ಶಾರೂಖ್ ಎಂದು ಜೋರಾಗಿ ಕೂಗಿದ ಘಟನೆ ನಡೆದಿದೆ. ಸಲ್ಲೂ ಕೂಗಿದ್ದು ಶಾರೂಖ್`ಗೆ ಕೇಳಿಸದಿದ್ದರೂ ಆನ್`ಲೈನ್`ನಲ್ಲಿ ವೈರಲ್ ಆಗಿದೆ. ಟೂಬ್ ಲೈಟ್ ಚಿತ್ರ ಪ್ರಚಾರಕ್ಕಾಗಿ ಸೈಕಲ್ ಏರಿದ್ದ ಸಲ್ಲೂ ಸೈಕಲ್`ನಲ್ಲಿ ಮುಂಬೈ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಈ ಸಂದರ್ಭ ಶಾರೂಕ್ ಮನೆ ಮುಂದೆ ಕೂಗಿದ್ದಾರೆ. ಈ ಬೆಳವಣಿಗೆ ಬಗ್ಗೆ ಶಾರೂಖ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಜೂನ್ 23ಕ್ಕೆ ಟ್ಯೂಬ್ ಲೈಟ್ ತೆರೆಗೆ ಅಪ್ಪಳಿಸಲಿದೆ. ಬಾಬಾ ರಾಮ್ ದೇವ್ ಬಗ್ಗೆ ಟಿವಿ ಸರಣಿ ಮಾಡ್ತಾರಾ ಅಜಯ್ ದೇವಗನ್? ರಣಜಿ ಟ್ರೋಫಿ ಕ್ರಿಕೆಟ್: ಮೊದಲ ಪಂದ್ಯದ ಮೊದಲ ದಿನ ಕ್ಲಿಕ್ ಆದ ಕರ್ನಾಟಕ ಬೌಲರ್ ಗಳು ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಮಿಥಾಲಿ ರಾಜ್ ಭಾರತ-ವೆಸ್ಟ್ ಇಂಡೀಸ್ ಟಿ20: ಐಪಿಎಲ್ ನಂತೆ ಆಡಿದ ಟೀಂ ಇಂಡಿಯಾ ಆಸ್ಟ್ರೇಲಿಯಾ ಟೆಸ್ಟ್ ಗೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಪ್ರಿಪರೇಟರಿ ಪರೀಕ್ಷೆ! ಟಿ20 ವಿಶ್ವಕಪ್ ನಲ್ಲಿ ದಾಖಲೆ ಶತಕ ಸಿಡಿಸಿದ ಹರ್ಮನ್ ಪ್ರೀತ್ ಕೌರ್ ಹಿಂದಿದೆ ದೊಡ್ಡ ಸೀಕ್ರೆಟ್! ಮಹಿಳಾ ಟಿ20 ವಿಶ್ವಕಪ್: ಮೊದಲ ಪಂದ್ಯದಲ್ಲೇ ದಾಖಲೆ ನಿರ್ಮಿಸಿದ ಹರ್ಮನ್ ಪ್ರೀತ್ ಕೌರ್ ವಿರಾಟ್ ಕೊಹ್ಲಿ ಮೇಲೆ ಬಿಸಿಸಿಐ ಉನ್ನತಾಧಿಕಾರಿಗಳ ಕೆಂಗಣ್ಣು: ಕಾರಣವೇನು ಗೊತ್ತಾ?! ಹೊಸ ದಾಖಲೆ ಮುರಿಯಲು ಸಜ್ಜಾಗಿರುವ ರೋಹಿತ್ ಶರ್ಮಾ ಬೆಂಗಳೂರು: ಟಾಯ್ಲೆಟ್ ಎಂದರೆ ಗಲೀಜು ಎಂದು ನೀವಂದುಕೊಂಡಿದ್ದರೆ, ಅದಕ್ಕಿಂತ ಕೊಳಕಾದ ವಸ್ತು ನಿಮ್ಮ ಮೊಬೈಲ್ ಫೋನ್ ಎಂಬುದನ್ನು ನಂಬಲೇ ಬೇಕು! ನೀವು ಸದಾ ಬಳಸುವ ಮೊಬೈಲ್ ಫೋನ್ ನಲ್ಲಿ ಟಾಯ್ಲೆಟ್ ಗಿಂತಲೂ ಹೆಚ್ಚು ಬ್ಯಾಕ್ಟೀರಿಯಾ, ಗಲೀಜು ಇರುತ್ತದಂತೆ! ಹಾಗಂತ ಹೊಸ ಅಧ್ಯಯನವೊಂದು ಹೇಳಿದೆ. ಟಾಯ್ಲೆಟ್ ಗಿಂತಲೂ ಆರು ಪಟ್ಟು ಹೆಚ್ಚು ಕೊಳೆ, ರೋಗ ಹರಡುವ ಬ್ಯಾಕ್ಟೀರಿಯಾಗಳು ಮೊಬೈಲ್ ನಲ್ಲಿರುತ್ತವೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಹೀಗಾಗಿ ಮೊಬೈಲ್ ಬಳಸಿದ ಬಳಿಕ ಆಹಾರ ಸೇವನೆ ಮಾಡುವ ಮೊದಲು ಕೈಗಳನ್ನು ಸರಿಯಾಗಿ ಶುಚಿಗೊಳಿಸುವುದು ಅಗತ್ಯ ಎಂಬುದು ಅಧ್ಯಯನಕಾರರ ಅಭಿಪ್ರಾಯ. ಸೆ. ೨೯, ರಂಗಯಾನದಿಂದ ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರಯೋಗ » Kannadanet.com ಸೆ. ೨೯, ರಂಗಯಾನದಿಂದ ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರಯೋಗ ಕೊಪ್ಪಳ, ಸೆ. ೨೬ : ನಗರದ ಸಾಹಿತ್ಯಭವನದಲ್ಲಿ ಸೆ. ೨೯ ರಂದು ಸಂಜೆ ೬.೩೦ಕ್ಕೆ ರಂಗಯಾನ, ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಯಡಹಳ್ಳಿ ಗ್ರಾಮದ ಅನುಸೂಚಿತ ಬುಡಕಟ್ಟು ಯುವಕರಿಂದ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ರಚಿಸಿ ನಿರ್ದೇಶಸಿರುವ ಹೊಸ ಅಲೆಯ ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರಯೋಗವನ್ನು ಹಮ್ಮಿಕೊಳ್ಳಲಾಗಿದೆ. ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಉದ್ಘಾಟಿಸುವರು. ಹಾಲ್ಕುರಿಕೆ ಥಿಯೇಟರ್ ಮಿರರ್ ಮಾಸಿಕ ಪತ್ರಿಕೆಯನ್ನು ಶಾಸಕ ಸಂಗಣ್ಣ ಕರಡಿ ಬಿಡುಗಡೆಗೊಳಿಸುವರು. ಕೋಟೆಯ ಕರ್ನಾಟಕ ಸ್ಥಾನಿಕ ಸಂಪಾದಕ ಹಾಗೂ ರಂಗ ನಿರ್ದೇಶಕ ವೈ. ಬಿ. ಜೂಡಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಕ ನಿರ್ದೇಶಕಿ ಶ್ರೀಮತಿ ಸೌಭಾಗ್ಯ, ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಮೇಕಪ್ ಕೃಷ್ಣ, ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಕೆ.ಎಂ. ಸಯ್ಯದ್, ವಿನೂತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿದ್ಧಲಿಂಯ್ಯ ಹಿರೇಮಠ, ರಾಜಕೀಯ ಸ್ಪೋಟ ಪತ್ರಿಕೆ ಸಂಪಾದಕ ಮಹೇಶಬಾಬು ಸುರ್ವೆ ಹಾಗೂ ಯಡಹಳ್ಳಿ ಸ.ಹಿ.ಪ್ರಾ. ಶಾಲೆ ಮುಖ್ಯೋಪಾದ್ಯಾಯ ವೀರೇಶ ಕಂಬಳಿ ಪಾಲ್ಗೊಳ್ಳುವರು. ನಾಟಕ ಉಚಿತ ಪ್ರದರ್ಶನ ಸಯ್ಯದ್ ಸಹಾಯಮಾಡುವ ಕೈ ಹೊಂದಿದ್ದಾರೆ : ಡಾ.ಎಂ.ಮಲ್ಲನಗೌಡರ ಬಿ.ಎಸ್.ಆರ್.ಡಾನ್ಸ್ ಅಕಾಡೆಮಿ ಗೆ ಪ್ರಥಮ ಸ್ಥಾನ ಹಿಂದೂ ಯುವತಿಯರಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ ಭಜರಂಗದಳ! _ Webdunia Kannada ಚಿಕ್ಕಮಗಳೂರು : ಮೂಡಿಗೆರೆಯಲ್ಲಿ ಧನ್ಯ ಆತ್ಮಹತ್ಯೆ ಮಾಡಿಕೊಂಡ ಕೇಸ್ ಹಿಂದೆ ಮತ್ತೊಂದು ಎಚ್ಚರಿಕೆ ಸಂದೇಶವನ್ನು ಭಜರಂಗದಳದ ಕಾರ್ಯಕರ್ತರು ಹರಿಬಿಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ‘’ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಬೀಳುತ್ತದೆ. ಹಿಂದೂ ಯುವತಿಯರಿಗೆ ಇದು ಕೊನೆಯ ಎಚ್ಚರಿಕೆ. ನಮಗೆ ಹಿಂದೂ ಧರ್ಮ ಮುಖ್ಯ . ಧರ್ಮದ ರಕ್ಷಣೆ ನಮ್ಮೆಲ್ಲರ ಕರ್ತವ್ಯ.’’ ಎಂದು ಮೂಡಿಗೆರೆ ಭಜರಂಗದಳದ ಹೆಸರಿನಲ್ಲಿ ಸಂದೇಶಗಳು ರವಾನೆಯಾಗಿದೆ. ವಾಟ್ಸಾಪ್ , ಸಾಮಾಜಿಕ ಜಾಲತಾಣಗಳಲ್ಲಿ ಈ ಮೇಸೆಜ್ ವೈರಲ್ ಆಗಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಈ ಎಚ್ಚರಿಕೆ ಸಂದೇಶ ರವಾನೆಯಾಗುತ್ತಿದೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಾಮೀಜಿ ಎಚ್ಚರಿಕೆ ಉಡುಪಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆ ಸೋಲಿನ ಭಯ ಶುರುವಾಗಿದೆ ಎಂದು ಉಡುಪಿಯ ಉಪ್ಪೂರಿನಲ್ಲಿ ... ಬೆಂಗಳೂರು: ಬಹರೈನ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಸಿಎಂ ... ಅಲ್ಲದೇ ಕಮಾನುಗಳು ಶಿಥಿಲಗೊಂಡಿವೆ ಎಂದು ಕಾರಣ ನೀಡಿ ಇವುಗಳನ್ನು ತೆರವುಗೊಳಿಸಲಾಗಿದೆ. ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ಮಾಡಿದ್ದಕ್ಕೆ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಮುಕ್ತವಾಗಿ ಬೆಳಗಿನ ಸಮಯದಲ್ಲಿ ಮಾಡಬಹುದಿತ್ತು. ಯಾರಿಗೂ ಗೋಶಾಲೆ ನಿರ್ವಹಿಸುವ ಸಂಘ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿ ಪಾಲಿಸಿ- ಎಂ. ಕನಗವಲ್ಲಿ » Kannadanet.com ): ಗೋಶಾಲೆಗಳನ್ನು ನಡೆಸುವ ಸಂಘ ಸಂಸ್ಥೆಗಳಿಗೆ ಸರ್ಕಾರ ಸಹಾಯಧನ ನೀಡುವ ಯೋಜನೆಯಿದ್ದು, ಇಂತಹ ಸಂಘ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು. ಬಿಡಾಡಿ ದನಗಳನ್ನು ಗೋಶಾಲೆಗೆ ಸೇರಿಸಿ : ನಗರ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಕಂಡುಬಂದಿದ್ದು, ಸಾರ್ವಜನಿಕರಿಗೆ, ಪಾದಚಾರಿಗಳಿಗೆ, ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಮಾಲೀಕರು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳುವಂತೆ ಆಯಾ ಸ್ಥಳೀಯ ಸಂಸ್ಥೆಗಳು ಹಲವು ಬಾರಿ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಹಾವಳಿ ಕಂಡುಬರುತ್ತಿದೆ. ಸಂಬಂಧಪಟ್ಟ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳು, ಮತ್ತೊಮ್ಮೆ ಪ್ರಕಟಣೆ ನೀಡಿ ಬೀದಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ಅಂತಿಮವಾಗಿ ಬೀದಿ ದನಗಳನ್ನು ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮುಖಾಂತರ ಗೋಶಾಲೆಗಳಿಗೆ ರವಾನಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. KOPPAL VARTHE: ಕಾನೂನು ಸಚಿವರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ rathabeedhi geleyaru udupi: ರಂಗಾಯಣ ನಾಟಕೋತ್ಸವದಲ್ಲಿ ಯು.ಆರ್.ಅನಂತಮೂರ್ತಿ - 8-1 2013 U.R.Ananthamurthy at Rangayana, Mysore ಬಿಬಿಎಂಪಿ ಮೇಯರ್ ಆಯ್ಕೆಗಾಗಿ ಶಾಸಕ, ಸಂಸದರ ಸಭೆ: ರಾಮಲಿಂಗಾರೆಡ್ಡಿ _ Webdunia Kannada ಬಿಬಿಎಂಪಿ ಮೇಯರ್, ಉಪಮೇಯರ್ ಆಯ್ಕೆಗಾಗಿ ಬೆಂಗಳೂರಿನ ಶಾಸಕ, ಸಂಸದರ ಅಭಿಪ್ರಾಯ ಸಂಗ್ರಹಕ್ಕಾಗಿ ಇಂದು ಸಭೆ ಕರೆಯಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಾಳೆ ಬಿಬಿಎಂಪಿ ಮೇಯರ್, ಉಪಮೇಯರ್‌ ಹುದ್ದೆಗಾಗಿ ಚುನಾವಣೆ ನಡೆಯಲಿದ್ದು,ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಭೆಯ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮೇಯರ್ ಹುದ್ದೆಗಾಗಿ ಆರು ಕಾರ್ಪೋರೇಟರ್‌ಗಳು ರೇಸ್‌ನಲ್ಲಿದ್ದು ತಮ್ಮ ತಮ್ಮ ಗಾಡ್‌ಫಾದರ್‌ಗಳ ಮೂಲಕ ಕಸರತ್ತು ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬಿಬಿಎಂಪಿ ಸದಸ್ಯರು, ಬೆಂಗಳೂರಿನ ಶಾಸಕರು ಮತ್ತು ಸಂಸದರ ಒಟ್ಟು ಅಭಿಪ್ರಾಯವನ್ನು ಆಲಿಸಿದ ನಂತರ ಮೇಯರ್ ಯಾರಾಗಬೇಕು ಎನ್ನುವ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ. ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಉಪಮೇಯರ್ ಪಟ್ಟ ಜೆಡಿಎಸ್ ಪಕ್ಷಕ್ಕೆ ದೊರೆಯಲೇಬೇಕು ಎಂದು ಪಟ್ಟು ಹಿಡಿದಿರುವುದು ಕಾಂಗ್ರೆಸ್ ಪಕ್ಷಕ್ಕೆ ಇಕ್ಕಟ್ಟಿನ ಸ್ಥಿತಿ ಎದುರಾಗಿದೆ ಎನ್ನಲಾಗುತ್ತಿದೆ. ಬಿಜೆಪಿ, ಜೆಡಿಎಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಕಾಂಗ್ರೆಸ್`ಗೆ ಬಿಬಿಎಂಪಿ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದೇವೆ: ದೇವೇಗೌಡ ಮೇಯರ್ ಪದ್ಮಾವತಿ ನೀಡಿದ 5 ಲಕ್ಷ ರೂ ಚೆಕ್ ಬೌನ್ಸ್ ಬಿಗ್ ಬಾಸ್: ಮತ್ತೆ ಪ್ರಥಮ್ ಕಿರಿಕ್ _ Webdunia Kannada ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಮತ್ತೆ ಕಿರಿಕ್ ಪ್ರಥಮ್ ಕಿರಿಕ್ ಮಾಡಿಕೊಂಡಿದ್ದಾರೆ. ಕಳೆದ ವಾರ ಇವರ ಕಿರಿ ಕಿರಿಗೆ ಇಡೀ ಮನೆಯವರೇ ತಿರುಗಿ ಬಿದ್ದಿದ್ದರು. ಬಿಗ್ ಬಾಸ್ ಮನೆಯಲ್ಲೇ ಕಾದಾಟ ತಾರಕಕ್ಕೇರಿತ್ತು. ನಂತರ ಇದು ಕಿಚ್ಚ ಸುದೀಪ್ ಜತೆ ನಡೆಸುವ ವಾರದ ಕತೆ ಸಂವಾದದಲ್ಲಿ ಪ್ರಸ್ತಾಪವಾಗಿ ಸುದೀಪ್ ಎಲ್ಲರಿಗೂ ಬುದ್ಧಿ ಮಾತು ಹೇಳಿದ್ದರು. ಇದೀಗ ಮತ್ತೆ ಪ್ರಥಮ್ ಬಿಗ್ ಬಾಸ್ ಮನೆಯ ಈ ವಾರದ ನಾಯಕಿ ಕಾವ್ಯಾ ಶಾಸ್ತ್ರಿ ಜತೆ ಕಿರಿಕ್ ಮಾಡಿಕೊಂಡಿದ್ದಾರೆ. ಮತ್ತೆ ಅವರಿಬ್ಬರ ನಡುವೆ ವಾಗ್ಯುದ್ಧ ನಡೆದಿದೆ. ಕೊನೆಯಲ್ಲಿ ನಾಯಕಿ ಕಾವ್ಯ ಬಿಗ್ ಬಾಸ್ ನೀಡುವ ಟಾಸ್ಕ್ ಮಾಡಲು ಬಿಡುವುದಿಲ್ಲ ಎಂದು ಆವಾಜ್ ಹಾಕುವವರೆಗೆ ಮುಂದುವರಿದಿದೆ. ಇವರ ಕಾದಾಟ ನೋಡಲು ಬಯಸುವವರು ಇಂದಿನ ಬಿಗ್ ಬಾಸ್ ಸಂಚಿಕೆ ನೋಡಬಹುದು. ಒಂದು ಪ್ಯಾಕ್ ನಲ್ಲಿ ತಾಳೆಯಾಗದೇ ಜಾಕ್ ರಸ್ಸೆಲ್ ಟೆರಿಯರ್ ನಾಯಿ - ಸುದ್ದಿ ರೂಲ್ ಒಂದು ಪ್ಯಾಕ್ ನಲ್ಲಿ ತಾಳೆಯಾಗದೇ ಜಾಕ್ ರಸ್ಸೆಲ್ ಟೆರಿಯರ್ ನಾಯಿ Jack Russell Terrier (ಫೋಟೋ ಕ್ರೆಡಿಟ್: ವಿಕಿಪೀಡಿಯ) 11 ಫ್ಯೂಚರ್ ಒ ಬದಲಾಗುತ್ತದೆ ವಿಡಿಯೋ ಗೇಮ್ ಟ್ರೆಂಡ್ಸ್ ... ವಿಶ್ವದ ಅತಿದೊಡ್ಡ ಕಟ್ಟಡ ಚೀನಾ ತೆರೆಯುತ್ತದೆ 18595 0 ಪೀಟರ್ ಆಗಸ್ಟ್ 31, 2013 ಡಾಗ್, Frasier, Jack Russell, Jack Russell Terrier, John Russell, Oxford University, ಸಾಕುಪ್ರಾಣಿಗಳು, Terrier ← ಮಾರ್ಸ್ ಚಿತ್ರೀಕರಿಸಲಾಯಿತು ರಿಯಾಲಿಟಿ ಟಿವಿ ಪ್ರದರ್ಶನವಾಗಿದೆ?! ಖರೀದಿ ಒಂದು ಮೌಂಟನ್ ಬೈಕ್ ಗೈಡ್ → ಹೊರನಾಡಿನಲ್ಲಿದ್ದೂ ಭಾರತೀಯತೆಯನ್ನು ಮೆರೆಸುವವರು ನೀವು. ಸಂಜೆಗೆ ಮನೆಯ ದೇವರ ದೀಪ ಇನ್ನೂ ನೀವು ಆಚರಣೆಯಲ್ಲಿಟ್ಟಿದ್ದೀರ, ಭೇಷ್! ಇಲ್ಲಿ ಕೆಲವು ಚಿತ್ರಗಳು ನನ್ನ ಬಾಲ್ಯಕ್ಕೂ ತಳಕು ಹಾಕಿಕೊಂಡಿವೆ : ಮಿಂಚು ಹುಳ, ಸ್ಲೇಟು, ಸೀಮೆ ಎಣ್ಣೆ ಬುಡ್ಡಿ ದೀಪ, ನಂದಾ ದೀಪ ಹೀಗೆ. ಮತ್ತೆ ನೆನಪು ಮಾಡಿಕೊಟ್ಟಿರಿ, ಧನ್ಯವಾದಗಳು. ಇಲ್ಲಿನ ಎರಡು ಸಾಲು ನನಗೆ ಮೆಚ್ಚಿಗೆ ಆಯಿತು. ರವಿ ಸರ್;ತುಂಬಾ ಸೊಗಸಾದ ಸಾಲುಗಳು.ಬಹಳ ಇಷ್ಟವಾಯಿತು.ಮನಸ್ಸಿಗೆ ಮುದ ನೀಡಿದ ಕವಿತೆ ಇದು.ಧನ್ಯವಾದಗಳು. ಅದೆಷ್ಟು ಚಂದದ ಕಲ್ಪನೆ ಸರ್... ಕಷ್ಟದ ಹಾದಿಯೇ ನೆಮ್ಮದಿಯ ಜೀವನಕ್ಕೆ ಮೊದಲು... ಇಷ್ಟವಾಯ್ತು ಸರ್.. prathap.brahmavar ನವೆಂಬರ್ 4, 2011 02:29 ಪೂರ್ವಾಹ್ನ ಬೆಳಕಿನಿಂದ, ಹೊಸ ಬೆಳಕು ಹುಟ್ಟುವಂತೆ... ನೀವು ಕೂಡ ಹೊಸ ಪದಗಳನ್ನ ಹುಟ್ಟು ಹಾಕುತ್ತಲೆ ಇರುತ್ತಿರಿ ಸರ್ :) ನಿಮ್ಮ ಕವಿತೆ ಯಾವಾಗಲು ನನಗೆ ಇಷ್ಟವೆ :) ಅತ್ಯಂತ ಖುಷಿಕೊಡುವ ಕವಿ ಮಿತ್ರ ನೀವು. ಪ್ರಗತಿ ಗ್ರಾಮೀಣ ಬ್ಯಾಂಕ್‌ನಿಂದ ಕನಕಗಿರಿಯಲ್ಲಿ ೫೦೦ ಸ್ವ-ಸಹಾಯ ಗುಂಪುಗಳಿಗೆ ಸಾಲ » Kannadanet.com ಕೊಪ್ಪಳ ಡಿ. ೧೯ : ಪ್ರಗತಿ ಗ್ರಾಮೀಣ ಬ್ಯಾಂಕ್‌ನಿಂದ ಸ್ವ-ಸಹಾಯ ಗುಂಪುಗಳಿಗೆ ಆರ್ಥಿಕ ಸಹಾಯಕ್ಕಾಗಿ ವಿಶೇಷ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಆಯ್ದ ಶಾಖೆಗಳಿಂದ ೫೦೦ ಸ್ವ-ಸಹಾಯ ಗುಂಪುಗಳಿಗೆ ಸಾಲ ವಿತರಣಾ ಸಮಾರಂಭ ಡಿ. ೨೧ ರಂದು ಬೆಳಿಗ್ಗೆ ೧೧-೩೦ ಗಂಟೆಗೆಗಂಗಾವತಿ ತಾಲೂಕು ಕನಕಗಿರಿಯ ಸಮೂಹ ಸಂಸ್ಥೆ ಆವರಣದಲ್ಲಿ ನಡೆಯಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕಿ ಉಮಾಶಂಕರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೆನರಾಬ್ಯಾಂಕ್‌ನ ಬೆಂಗಳೂರು ಕಾರ್ಯನಿರ್ವಾಹಕ ನಿರ್ದೇಶಕಿ ಅರ್ಚನಾ ಎಸ್. ಭಾರ್ಗವ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ನಬಾರ್ಡ್ ಪ್ರಾದೇಶಿಕ ಕಚೇರಿ ಬೆಂಗಳೂರಿನ ಮುಖ್ಯ ಮಹಾಪ್ರಬಂಧಕರಾದ ಎಸ್.ಎನ್.ಎ. ಜಿನ್ನಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸವರು ಎಂದು ಪ್ರಗತಿ ಗ್ರಾಮೀಣ ಬ್ಯಾಂಕ್ತಿ ಳಿಸಿದೆ. TIME TABLE of UG & PG for the Examination Dec. 2018 / Jan 2019 _ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ಕರ್ನಾಟಕ, ಭಾರತ _ VTU – Belgaum, Karnataka, India ಮೈಸೂರು ಅರಮನೆಯ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ಮಹಾರಾಣಿ ತ್ರಿಶಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಯದುವಂಶಕ್ಕೆ ವಾರಸುದಾರನ ಆಗಮನ ಆಗಿದೆ. ಮುಂದಿನ ಸುದ್ದಿ ಬೇಗ ಬೇಗನೆ ರೆಡಿಯಾಗುವ ಬಾಂಬೆ ಸಾಗು! ಒಂದೇ ವಾರದಲ್ಲಿ 2 ಬಾರಿ ಎವರೆಸ್ಟ್ ಏರಿದ್ದಾನೆ ಈ ಯುವಕ ಸ್ಪೇನ್ ನ ಪರ್ವತಾರೋಹಿ ಕಿಲಿಯನ್ ಜೊರ್ನೆಟ್ ಅದ್ಭುತ ಸಾಹಸವೊಂದನ್ನು ಮಾಡಿದ್ದಾನೆ. ಒಂದೇ ವಾರದಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಅನ್ನು ಏರಿದ್ದಾನೆ. ಮೌಂಟ್ ಎವರೆಸ್ಟ್ ನ ಉತ್ತರಭಾಗದಲ್ಲಿ ಟಿಬೆಟ್ Read more… ವಿಶ್ವದ ಅತಿ ಎತ್ತರದ ಸೇತುವೆ ಏರಿ ಅವನು ಮಾಡಿದ್ದು ಈ ಕೆಲಸ.. ಮದುವೆಗಾಗಿ ಪ್ರಿಯತಮೆಗೆ ಪ್ರಪೋಸ್ ಮಾಡೋದು ಪ್ರತಿಯೊಬ್ಬರ ಜೀವನದ ಅಮೂಲ್ಯ ಘಳಿಗೆ. ಕೆಲವರು ಸಿಂಪಲ್ ಆಗಿ ಮನಮೆಚ್ಚಿದವಳಿಗೆ ಇಷ್ಟವಾಗುವಂತೆ ಪ್ರಪೋಸ್ ಮಾಡಿದ್ರೆ ಇನ್ನು ಕೆಲವರು ಸಿಕ್ಕಾಪಟ್ಟೆ ಸ್ಪೆಷಲ್ ಪ್ರಯತ್ನವನ್ನೇ ಮಾಡ್ತಾರೆ. Read more… בער - ವಿಕ್ಷನರಿ "https://kn.wiktionary.org/w/index.php?title=בער&oldid=615032" ಇಂದ ಪಡೆಯಲ್ಪಟ್ಟಿದೆ бран - ವಿಕ್ಷನರಿ "https://kn.wiktionary.org/w/index.php?title=бран&oldid=552275" ಇಂದ ಪಡೆಯಲ್ಪಟ್ಟಿದೆ ವಿಡಿಯೋ ಕುರಿತು : ಸುಪ್ತ ಎಂದರೆ ಮಲಗುವುದು ಎಂದರ್ಥ. ಬದ್ಧ ಎಂದರೆ ಒಂದು ಮಿತಿಗೆ ಬದ್ಧನಾಗಿರುವುದು ಮತ್ತು ಕೋನಾಸನ ಎಂದರೆ ದೇಹವನ್ನು ಒಂದು ಕೋನದಲ್ಲಿರುವಂತೆ ಬಗ್ಗಿಸುವುದಾದ್ದರಿಂದ ಈ ಯೋಗಾಸನಕ್ಕೆ ಸುಪ್ತ ಬದ್ಧ ಕೋನಾಸನ ಎಂಬ ಹೆಸರು ಬಂದಿದೆ. ಈ ಭಂಗಿಯಲ್ಲಿ ಸೊಂಟದ ಸ್ನಾಯುಗಳು ಹೆಚ್ಚು ವಿಸ್ತಾರವಾಗುವ ಮೂಲಕ ಹಾಗೂ ವಿಸ್ತಾರಗೊಂಡ ಎದೆ, ಭುಜ, ಪಕ್ಕೆಲುಬುಗಳಿಂದಾಗಿ ಹೆಚ್ಚಿನ ವಾಯುವನ್ನು ಶ್ವಾಸಕೋಶಗಳು ಪಡೆಯಲು ಸಾಧ್ಯವಾಗುತ್ತದೆ. “ದೇವರ ಚಿತ್ತ ಮಾಡುವುದನ್ನು ನಿಲ್ಲಿಸಿದರು”: (10 ನಿ.) ಯೆರೆ 7:1-7—ಯೆಹೋವನು ಅವರು ಪಶ್ಚಾತ್ತಾಪಪಡುವಂತೆ ಪ್ರಚೋದಿಸಲು ಪ್ರಯತ್ನಿಸಿದನು (w88-E 4/1 12 ¶9-10) ಯೆರೆ 7:8-15—ಯೆಹೋವನು ಏನೂ ಮಾಡುವುದಿಲ್ಲ ಎಂದು ಇಸ್ರಾಯೇಲ್ಯರು ಭಾವಿಸಿದರು (jr-E 21 ¶12) ಯೆರೆ 6:16—ತನ್ನ ಜನರು ಏನು ಮಾಡುವಂತೆ ಯೆಹೋವನು ಪ್ರೇರೇಪಿಸಿದನು? (ಕಾವಲಿನಬುರುಜು 05 11/1 ಪು. 23, ಪ್ಯಾ. 11) ಮೊದಲ ಭೇಟಿ: (2 ನಿಮಿಷದೊಳಗೆ) T-36 (ಮೊದಲನೇ ನಿರೂಪಣೆ)—ಪುನರ್ಭೇಟಿಗಾಗಿ ತಳಪಾಯ ಹಾಕಿ. ಪುನರ್ಭೇಟಿ: (4 ನಿಮಿಷದೊಳಗೆ) T-36 (ಮೊದಲನೇ ನಿರೂಪಣೆ)—“ಯೋಚಿಸಿ” ಎಂಬ ಭಾಗವನ್ನು ಚರ್ಚಿಸಿ. ಸ್ಮರಣೆಗೆ ಆಮಂತ್ರಿಸಿ. ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಪಾಠ 1—ಸ್ಮರಣೆಗೆ ಆಮಂತ್ರಿಸಿ. “ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?—ಉಪಯೋಗಿಸುವ ವಿಧ”: (15 ನಿ.) ಆರಂಭದಲ್ಲೇ 5 ನಿಮಿಷ ಲೇಖನವನ್ನು ಚರ್ಚಿಸಿ. ನಂತರ, ಬೈಬಲ್‌ ವಿದ್ಯಾರ್ಥಿಯ ಜೊತೆ ಈ ಕಿರುಹೊತ್ತಗೆಯ 8ನೇ ಪಾಠವನ್ನು ಹೇಗೆ ಚರ್ಚಿಸುವುದೆಂದು ತೊರಿಸುವ ವಿಡಿಯೋ ಹಾಕಿ. ಪ್ರತಿ ವಾರ ಈ ಕಿರುಹೊತ್ತಗೆಯನ್ನು ಬಳಸಲು ಬೈಬಲ್‌ ಅಧ್ಯಯನ ನಡೆಸುವ ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿ. ಸಭಾ ಬೈಬಲ್‌ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 21, ಪ್ಯಾ. 13-22, ಪುಟ 216ರಲ್ಲಿರುವ ಪುನರವಲೋಕನ ಚೌಕ ಮರಳು - ವಿಕ್ಷನರಿ "https://kn.wiktionary.org/w/index.php?title=ಮರಳು&oldid=552586" ಇಂದ ಪಡೆಯಲ್ಪಟ್ಟಿದೆ regenerate - ವಿಕ್ಷನರಿ "https://kn.wiktionary.org/w/index.php?title=regenerate&oldid=579726" ಇಂದ ಪಡೆಯಲ್ಪಟ್ಟಿದೆ ವಿ.ಕೃ. ಗೋಕಾಕ್ – ಕನ್ನಡ ಸಾಹಿತ್ಯ ಪರಿಷತ್ತು ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ನವದೆಹಲಿ: ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾಡಿರುವ ದಾಖಲೆಗಳನ್ನು ಒಂದೊಂದೆ ಮುರಿಯುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಒಂದು ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಚಿನ್ ತೆಂಡೂಲ್ಕರ್ ಮಾಡಿದ್ದ ಅತೀ ವೇಗದ 10 ಸಾವಿರ ಏಕದಿನ ರನ್ ಗಳ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಇನ್ನು ಹಲವು ಸಚಿನ್ ದಾಖಲೆಯನ್ನು ಕೊಹ್ಲಿಗೆ ಮುರಿಯುವುದು ಕಷ್ಟವೇನಲ್ಲ. ಆದರೆ ಇದೊಂದು ದಾಖಲೆ ಮುರಿಯುವುದು ಕೊಹ್ಲಿಗೆ ಕಷ್ಟವಾಗಬಹುದು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 200 ಪಂದ್ಯಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಅವರು 15,921 ರನ್ ಪೇರಿಸಿದ್ದಾರೆ. ಈ ದಾಖಲೆ ಮುರಿಯುವುದು ಕೊಹ್ಲಿಗೆ ಕಷ್ಟವಾಗಬಹುದು. ಇದೊಂದು ದಾಖಲೆ ಬಿಟ್ಟು ಉಳಿದೆಲ್ಲವನ್ನೂ ಕೊಹ್ಲಿ ಮುರಿಯಬಹುದು ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. Topics : Cricket Offbeat, Virender Sehwag, Virat Kohli, Sachin Tendulkar, Team India, ಕ್ರಿಕೆಟ್ ಸ್ವಾರಸ್ಯ, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾ ಮೈಸೂರು ದಸರಾ: ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಅರ್ಜುನ! _ Mysuru Dasara Jumbo Savari Photos _ Photo Gallery on Kannadaprabha.com ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಅರ್ಜುನ ಆನೆ ಏಳನೇ ಬಾರಿಗೆ ಚಾಮುಂಡೇಶ್ವರಿ ಮೂರ್ತಿ ಸಮೇತ ಚಿನ್ನದ ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯವಾಗಿ ಹೆಜ್ಜೆ ಹಾಕಿತು. ಜಂಬೂ ಸವಾರಿಗೆ ಸಿಎಂ ಕುಮಾರಸ್ವಾಮಿ ಅವರು ಪುಷ್ಪಾರ್ಪಣೆ ಮಾಡಿ ಚಾಲನೆ ನೀಡಿದರು. ಮಾತು-ಮೌನ: ಕ್ರೈಸಿಸ್ಸು ..!! ನಮ್ಮ ದೇಶಕ್ಕೆ ಈ ಬಿಕ್ಕಟ್ಟನ್ನು ಎದುರಿಸುವ ಸಾಮರ್ಥ್ಯ ಖಂಡಿತಾ ಇದೆ... ತಾತ್ಕಾಲಿಕ ಹಿನ್ನಡೆ ಸ್ವಲ್ಪ ದಿನ ನಡೆಯಬಹುದು. ಇನ್ನು ನಮ್ಮ ದೇಶದ ರಿಯಲ್ ಎಸ್ಟೇಟ್ ಕೂಡ ಚೆನ್ನಾಗಿಯೇ ಇರುತ್ತದೆ... ೩೫% ಜನರಿಗೆ ಮಾತ್ರ ಸ್ವಂತ ಮನೆ ಇದೆಯಂತೆ..ಅವರಿಗೆಲ್ಲ ಮನೆ ಆದಂತೂ ನನ್ನಂತವರು ಸುಮ್ಮನಿರಬೇಕಲ್ಲ ..!! ನಿಮ್ಮ ಲೇಖನ ಚೆನ್ನಾಗಿದೆ.. ಸಮಯೋಚಿತವೂ ಆಗಿದೆ... ಒಳ್ಳೇ ಇನ್ಫೋ. ಒಳ್ಳೆಯ ಲೇಖನ. ಆರ್ಥಿಕ ಬಿಕ್ಕಟ್ಟನ್ನು ಚೆನ್ನಾಗಿ ವಿವರಿಸಿದ್ದೀರಿ.... [ ನಾನು ಈ ಮಾತನ್ನು ಹೇಳವುದರಲ್ಲಿ ಸ್ವಾರ್ಥವಿದೆ]ಈ ಅರ್ಥಿಕ ಬಿಕ್ಕಟ್ಟು ಬಂದಿದ್ದು ಒಳ್ಳೆಯದೇ ಆಯಿತೆನೆಸುತ್ತದೆ. ಆಗ ಕೇವಲ IT, BT, IIM, ಇನ್ನಿತರರಿಂದಾಗಿ ನಮ್ಮಂಥ ವಾಸ ಮಾಡುವ ಮನೆಗಳ ಬಾಡಿಗೆಗಳೆಲ್ಲಾ ಹೆಚ್ಚಾಗಿ ನಗರ ಜೀವನವೇ ಕಷ್ಟಕರವಾಗಿತ್ತು. ನಮ್ಮಂಥ ಕೆಳಮಟ್ಟದ ಉದ್ಯೋಗಗಳಿಗೆ[ಹಾಲು, ದಿನಪತ್ರಿಕೆ,ವ್ಯವಸಾಯ ಇತ್ಯಾದಿ] ಕೆಲಸಗಳಿಗೆ ಲೇಬರ್ ತೊಂದರೆ ಇತ್ತು. ಕಾರಣ ಅಂಥ ಕೆಲಸ ಮಾಡಲು ಯಾರು ಬರುತ್ತಿರಲಿಲ್ಲ. ಈಗ ಹಣದ ಮುಗ್ಗಟ್ಟಿನಿಂದಾಗಿ ಕೆಲಸವಿಲ್ಲದ ಪರಿಸ್ಥಿತಿ ಬಂದಿದೆ. ಕೊನೆಗೆ ವಿಧಿಯಿಲ್ಲದೆ ಜನರೆಲ್ಲಾ ಹಳ್ಳಿಗೆ ಹೋಗಿ ವ್ಯ್ವವಸಾಯ ಮಾಡಲೇ ಬೇಕಾದ ಪರಿಸ್ಥಿತಿ ಬರಬಹುದು. ನಮ್ಮ ಕೆಲಸಗಳಿಗೆ ಧಾರಳವಾಗಿ ಕೆಲಸಗಾರರು ಸಿಗಬಹುದು ಅನ್ನಿಸುತ್ತದೆ. ಇದರಿಂದ ವಲಸೆ ತಪ್ಪಿ ಹಳ್ಳಿಗಳ ಜೊತೆ ನಗರಗಳು ನೆಮ್ಮದಿಯಿಂದ ಉಸಿರಾಡಬಹುದು ಅನ್ನಿಸುತ್ತದೆ. ಇದು ನನ್ನ ಅಭಿಪ್ರಾಯ ನೀವೇನಂತೀರಿ ? ಖಂಡಿತ..ನಿಮ್ಮ ಮಾತು ನಿಜ .. ನಮ್ಮ ದೇಶ ಇದರಿಂದ ಹೊರ ಬರುತ್ತೆ . Watch: PM Modi offers prayers at Kedarnath Temple _ ಕೇದಾರನಾಥ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ _ videos _ kannadaprabha.com ವಿಡಿಯೋ ಕುರಿತು : ಅ.20 ರಂದು ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು ಮುಖಪುಟ/Posts/ಬಾಲವಿಜ್ಞಾನ ಮಾಸ ಪತ್ರಿಕೆ - ಸೆಪ್ಟೆಂಬರ್ ೨೦೧೧, ಬಾಲವಿಜ್ಞಾನ ಮಾಸ ಪತ್ರಿಕೆ ಕರಾವಿಪ ಪ್ರಕಟಣೆ, ಮ್ಯಾಗಜಿನ್‌ಗಳು, ವಿಜ್ಞಾನ/ಬರಲಿವೆ ಹಾರುವ ಕಾರುಗಳು ಹಾಲಿವುಡ್‌ನ ಅನೇಕ ಸಾಹಸ ಚಿತ್ರಗಳಲ್ಲಾಗಲೀ ಅಥವಾ ವೈಜ್ಞಾನಿಕ ಕಥೆಗಳ ಚಿತ್ರಗಳಲ್ಲಾಗಲೀ ಹಾರುವ ಕಾರನ್ನು ನೀವು ಕಂಡಿರಬಹುದು. ಅದನ್ನು ಚಿತ್ರಮಂದಿರದಲ್ಲಿ ಕುಳಿತು ನೋಡಿದಾಗ ಇದೇನು ವಿಸ್ಮಯವೋ ಅಥವಾ ನಿಜವೋ ಎಂದು ಅನಿಸಬಹುದು. ಈಗಂತೂ 3ಡಿ ಚಿತ್ರಗಳು ಅನಾವರಣಗೊಂಡ ಅನಂತರ, ಇದು ನಮ್ಮ ಮೇಲೇ ಹಾರಾಡಿದ ಅನುಭವವೂ ಆಗುತ್ತದೆ. ಇಂತಹ ಒಂದು ವೈಜ್ಞಾನಿಕ ಕನಸು ನನಸಾಗುವ ಕಾಲ ಬಂದಿದೆ ಎಂದರೆ ನಮ್ಮ ಚರ್ಮ ಚಿವುಟಿ, ನಮ್ಮ ಇರವನ್ನು ತಿಳಿದುಕೊಳ್ಳಬೇಕು! ಇಂತಹ ಹಾರುವ ಕಾರೊಂದು ಸುಮಾರು ಆರೆಂಟು ತಿಂಗಳುಗಳ ಹಿಂದೆ ಲಂಡನ್ನಿನ ಒಂದು ಪ್ರದೇಶದಿಂದ ಬಹು ದೂರ ಅಂದರೆ ಸಾವಿರಾರು ಮೈಲು ದೂರದ ಆಫ್ರಿಕ ಖಂಡದಲ್ಲಿ ಇಳಿಯುವಲ್ಲಿ ಯಶಸ್ವಿಯಾಯಿತಂತೆ! ಈ ಬಗ್ಗೆ ಸಂಶೋಧನೆಯನ್ನು ಅವಲೋಕಿಸಿದಾಗ ಇದು ಹೊಸದೇನಲ್ಲ ಎಂದೂ ತಿಳಿಯುತ್ತದೆ. 1937ರಲ್ಲೇ ಹಾರುವ ಕಾರಿನ ತಯಾರಿಕೆಯ ಪ್ರಯತ್ನ ನಡೆದಿತ್ತು. ಗ್ಲೆನ್ ಕರ್ಟಿಸ್ ಎಂಬುವನು ಇದರ ಕುರಿತು ಸಂಶೋಧನೆ ನಡೆಸಿದವರಲ್ಲಿ ಮೊದಲಿಗ ಎನ್ನಬಹುದು. ಆದರೆ,ಇದರ ಸುಧಾರಿತ ಪ್ರಯೋಗಕ್ಕೆ ವಾಟರ್‌ಮನ್ ಎಂಬುವನ ಕೊಡುಗೆಯಿದೆ. ಇವನು ತಯಾರಿಸಿದ ಹಾರುವ ಕಾರಿನ ವಿನ್ಯಾಸದಲ್ಲಿ ರೆಕ್ಕೆಗಳು 11 ಮೀಟರ್ ಅಗಲ ಮತ್ತು 6.25 ಮೀ. ಉದ್ದವಿತ್ತು. ಇದಕ್ಕೆ ಬಳಕೆ ಮಾಡಿದ್ದು ಸ್ಟುಡಿಬೇಕರ್ ಎಂಜಿನ್ನುಗಳನ್ನು. ರಸ್ತೆಯಲ್ಲಿ ಇದರ ವೇಗ ಪ್ರತಿ ಗಂಟೆಗೆ 90 ಕಿ.ಮೀ.; ಆಕಾಶದಲ್ಲಿನ ವೇಗ 80 ಕಿ.ಮೀ. ಇತ್ತು. ಸರಿ ಸುಮಾರು 1950 ರಲ್ಲಿ 21ನೇ ಶತಮಾನದ ಈ ಕನಸಿನ ಕೂಸಿನ ರೂಪುರೇಷೆಗಳು ಇನ್ನಷ್ಟು ದೃಢವಾದವು. ಪ್ರಯೋಗಾರ್ಥವಾಗಿ ಇದರ ಹಾರಾಟ ನಡೆಸಿದಾಗ ಸಾರ್ವಜನಿಕರು ಆತಂಕದಿಂದಲೇ ಇದ್ದರು. ಅದು ಮೇಲೇರಿದಾಗ ತಾಂತ್ರಿಕ ತೊಂದರೆಯಾದರೆ, ಅಥವಾ ನಡೆಸುವವನ ಅಜಗರೂಕತೆಯಿಂದ ಕೆಳಗೆ ಬಿದ್ದರೆ, ಅದೂ ಜನವಸತಿ ಪ್ರದೇಶದಲ್ಲಿ ಬಿದ್ದು ಅಪಾರ ಹಾನಿಯಾದರೆ ಎಂಬ ಊಹೆಗಳೇ ಜನರನ್ನು ಚಿಂತೆಗೀಡು ಮಾಡಿತ್ತು. ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಇದನ್ನು ನಿಜವಾಗಿಯೂ ಪ್ರಯಾಣಕ್ಕೆ ಸಿದ್ಧಗೊಳಿಸುವ ಪ್ರಯತ್ನದಲ್ಲಿ ಎರಡು ವಿಧಾನಗಳನ್ನು ಬಳಸಿದ್ದಾರೆ. ಮೊದಲನೆಯದು ಇಂಟೆಗ್ರೇಟೆಡ್ ಅಂದರೆ ಎಲ್ಲ ಭಾಗಗಳನ್ನೂ ಒಂದಾಗಿ ನಿರ್ಮಿಸುವುದು; ಮತ್ತೊಂದು, ಹಾರಾಟಕ್ಕೆ ಬೇಕಾದ ಭಾಗಗಳನ್ನು ಒಂದೆಡೆ ಇರಿಸಿ, ಬೇಕಾದಾಗ ಜೋಡಿಸಿಕೊಳ್ಳುವುದು. ಕೆಲ ಮಾದರಿಗಳಲ್ಲಿ ವಾಹನದ ಮುಂಭಾಗದಲ್ಲಿ ಅಳವಡಿಸಿರುವ ಫ್ಯಾನುಗಳು ಪಾರ್ಶ್ವದಲ್ಲಿ ಗಾಲಿಯನ್ನು ಹೊರಹಾಕಿ, ರೆಕ್ಕೆಗಳನ್ನು ತಂತಾನೇ ಬಿಚ್ಚಿಕೊಳ್ಳುವಂತೆ ಮಾಡುತ್ತದೆ. ಹೀಗೆ ವಿವಿಧ ವಿಧಾನಗಳ ಪ್ರಯೋಗಗಳು ನಡೆಯುತ್ತಿವೆ. ಹೊಸ ತಂತ್ರಜ್ಞಾನ ಬಳಕೆಯಿಂದ ಜಿ.ಪಿ.ಎಸ್. (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್; ಚಾಲಕನಿಗೆ ತಾನು ಸಾಗುತ್ತಿರುವ ನೆಲೆಯ ಬಗೆಗೆ ಸತತವಾಗಿ ಸ್ಯಾಟಲೈಟಿನಿಂದ ಒದಗುವ ಬರುವ ಸ್ಥಳವಿವರ) ಅಳವಡಿಸಿ, ಸ್ಯಾಟೆಲೈಟ್ ಮುಖಾಂತರ ನಿಯಂತ್ರಿಸಬಹುದು. ಈ ಹಾರುವ ಕಾರುಗಳಿಗೆ ಎಂಟು ರೋಟರಿ ಎಂಜಿನ್ನುಗಳನ್ನು ನಾಲ್ಕು ಲೋಹದ ಪೆಟ್ಟಿಗೆಗಳಲ್ಲಿ ಇರಿಸಿರುತ್ತಾರೆ. ಪ್ರತಿ ಪೆಟ್ಟಿಗೆಯಲ್ಲಿ ಎರಡು ಎಂಜಿನ್ನುಗಳಿದ್ದು ಅದರಲ್ಲಿ ಒಂದು ಕೆಲಸ ಮಾಡದಿದ್ದರೆ ಇನ್ನೊಂದು ಚಾಲನೆಗೆ ಬರುವಂತೆ ಮಾಡಿರುತ್ತಾರೆ. ಇವುಗಳಿಂದ ಕಾರು ಮೇಲೇರಲು ಮತ್ತು ಹಾರಾಡಲು ಸಹಾಯಕವಾಗುವ 720 ಅಶ್ವಶಕ್ತಿ ಒದಗುತ್ತದೆ. ಒಂದು ವೇಳೆ ಹಾರಾಟದಲ್ಲಿ ತೊಂದರೆಯಾದರೆ ಅದು ಹೆಚ್ಚಿನ ತೊಂದರೆಯಿಲ್ಲದೇ ಕೆಳಗಿಳಿದು ಕಾರಿನಂತೆ ಚಲಿಸಲು ಅನುಕೂಲವಾಗುವಂತೆ ಪ್ಯಾರಾಚೂಟ್‌ಗಳನ್ನು ಅಳವಡಿಸಿರುತ್ತಾರೆ. ಎಂಜಿನ್ನು: 1000 ಸಿ.ಸಿ. (4 ಸಿಲಿಂಡರುಗಳು) 140 ಬಿ.ಎಚ್.ಪಿ. ಶಕ್ತಿಯುಳ್ಳದ್ದು ಮೇಲೇರಬಹುದಾದ ಎತ್ತರ : 610 ಮೀ ದಿಂದ 915 ಮೀ ಗರಿಷ್ಠ ಎತ್ತರ: 4575 ಮೀ ರೇಂಜ್: ಹಾರಾಟದಲ್ಲಿ 280 ಕಿಮೀಗಳು, ರಸ್ತೆಯಲ್ಲಿ 400 ಕಿಮೀಗಳು ಗರಿಷ್ಠ ವೇಗ: 130 ಕಿಮೀ ಹಾರುವಾಗ / 175 ಕಿ.ಮೀ. ರಸ್ತೆಯಲ್ಲಿ (ಪ್ರತಿ ಗಂಟೆಗೆ). 'ಗರ್ಲ್ ನಾಟ್ ಎ ಸಿನ್' ಹೊಸ ಮ್ಯೂಸಿಕ್ ವಿಡಿಯೋದಲ್ಲಿ ನಟಿ ಮಯೂರಿ _ Girl not a Sin, Mayuri Kyatari’s first single _ Kannadaprabha.com ಬೆಂಗಳೂರು: ನಟಿ ಮಯೂರಿ ಕ್ಯಾತರಿ ಮೊದಲ ಮ್ಯೂಸಿಕ್ ವಿಡಿಯೋ ಟ್ರೇಲರ್ ರಿಲೀಸ್ ಆಗಿದ್ದು, ಹಾಡು ಒಂದು ವಾರದ ನಂತರ ಬಿಡುಗಡೆಯಾಗಲಿದೆ. ಗರ್ಲ್ ನಾಟ್ ಎ ಸಿನ್ ಎಂಬ ಮ್ಯೂಸಿಕ್ ವಿಡಿಯೋದಲ್ಲಿ ನಟಿಸಿದ್ದಾರೆ. ಈ ಹಾಡಿನ್ನು ಅಬೇ ಛಾಜಡ್ ಬರೆದು ಅವರೆ ಸಂಗೀತ ಸಂಯೋಜಿಸಿದ್ದಾರೆ. ಪ್ರತಿನಿತ್ಯ ಹೆಣ್ಣು ಮಕ್ಕಳಿಗೆ ವಿಧಿಸುವ ನಿರ್ಬಂಧಗಳ ಬಗ್ಗೆ ಇದರಲ್ಲಿ ಹೇಳಲಾಗಿದೆ, ಇದು ನನಗೆ ತುಂಬಾ ಹತ್ತಿರವಾಗಿದ್ದು, ಸಮಾಜಕ್ಕೆ ಸಂದೇಶ ನೀಡಲಿದೆ ಎಂದು ಮಯೂರಿ ಹೇಳಿದ್ದಾರೆ. ತನ್ನ ಮೊದಲ ಮ್ಯೂಸಿಕ್ ವಿಡಿಯೋವನ್ನು ಎಲ್ಲಾ ಯುವತಿಯರಿಗೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ, ಪ್ರತಿದಿನದ ಎಲ್ಲಾ ಸಂತೋಷಗಳಿಗೂ ಯುವತಿ ಹೊಂದಿಕೊಳ್ಳುವುದು, ಆಕೆಯನ್ನು ಹುಟ್ಟಿನಿಂದಲೇ ನಿಯಂತ್ರಿಸಲಾಗುತ್ತದೆ, ಹೇಗೆ ಕುಳಿತು ಕೊಳ್ಳಬೇಕು, ಹೇಗೆ ಮಾತನಾಡಬೇಕು, ಹೇಗೆ ಉಡುಪು ಧರಿಸಬೇಕು, ಯಾವ ರೀತಿಯ ಗೆಳೆಯರನ್ನು ಆಯ್ಕೆ ಮಾಡಬೇಕು ಎಂದು ನಿರ್ಬಂಧ ಹೇರುವುದರ ಜೊತೆಗೆ ನೈಟ್ ಪಾರ್ಟ್ ಗಳಲ್ಲಿ ಭಾಗವಹಿಸುವ ಅವಕಾಶ ಆಕೆಗಿಲ್ಲ, ಆಕೆ ಹೆಣ್ಣು ಎಂಬ ಕಾರಣಕ್ಕೆ ಎಲ್ಲದರಿಂದಲೂ ಆ ಒಂಟಿ ಹುಡುಗಿಗೆ ನಿರ್ಬಂದ ಹೇರಲಾಗುತ್ತದೆ ಎಂದು ಹೇಳಿದ್ದಾರೆ. Topics : Mayuri Kyatari, , Girl not a Sin, English song, music video, ಮಯೂರಿ , ಗರ್ಲ್ ನಾಟ್ ಎ ಸಿನ್, ಇಂಗ್ಲೀಷ್ ಹಾಡು, ಮ್ಯೂಸಿಕ್ ವಿಡಿಯೋ vile - ವಿಕ್ಷನರಿ ಕೆಟ್ಟ,ಕೂಳ,ಕೂಳೆ,ದುಷ್ಟ,ನೀಚ,ಅಧಮ,ಜಘನ್ಯ,ತುಚ್ಛ,ಕುತ್ಸಿತ,ಅಸಹ್ಯವಾದ,ಅಸಂತೋಷಕರ "https://kn.wiktionary.org/w/index.php?title=vile&oldid=648680" ಇಂದ ಪಡೆಯಲ್ಪಟ್ಟಿದೆ yawn - ವಿಕ್ಷನರಿ "https://kn.wiktionary.org/w/index.php?title=yawn&oldid=610389" ಇಂದ ಪಡೆಯಲ್ಪಟ್ಟಿದೆ presently - ವಿಕ್ಷನರಿ ಬೇಗನೆ,ಇಷ್ಟರಲ್ಲೇ,ಶೀಘ್ರದಲ್ಲೇ ಈಗ,ಸದ್ಯದಲ್ಲಿ "https://kn.wiktionary.org/w/index.php?title=presently&oldid=614358" ಇಂದ ಪಡೆಯಲ್ಪಟ್ಟಿದೆ indentation - ವಿಕ್ಷನರಿ "https://kn.wiktionary.org/w/index.php?title=indentation&oldid=633152" ಇಂದ ಪಡೆಯಲ್ಪಟ್ಟಿದೆ ಅಸ್ಥಿರ _ ಅಸ್ಥಿರ News _ ಅಸ್ಥಿರ Latest News on kannadaprabha.com ಸಮ್ಮಿಶ್ರ ಸರ್ಕಾರದ ಮೈತ್ರಿಕೂಟಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಅಸ್ಥಿರತೆ ... ಜಾಗತಿಕ ಶಾಂತಿ ಸ್ಥಾಪನೆಯಲ್ಲಿ ಭಾರತ ನೆರವು: ಪ್ರಧಾನಿ Jul 02, 2018 ಇಂದಿನ ಅಸ್ಥಿರ ಜಗತ್ತಿನಲ್ಲಿ ಶಾಂತಿ ಮತ್ತು ಸಮೃದ್ಧಿ ಸ್ಥಾಪಿಸುವಲ್ಲಿ ಭಾರತ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ. melns - ವಿಕ್ಷನರಿ "https://kn.wiktionary.org/w/index.php?title=melns&oldid=555804" ಇಂದ ಪಡೆಯಲ್ಪಟ್ಟಿದೆ eavesdrop - ವಿಕ್ಷನರಿ "https://kn.wiktionary.org/w/index.php?title=eavesdrop&oldid=582811" ಇಂದ ಪಡೆಯಲ್ಪಟ್ಟಿದೆ sztuka - ವಿಕ್ಷನರಿ "https://kn.wiktionary.org/w/index.php?title=sztuka&oldid=610634" ಇಂದ ಪಡೆಯಲ್ಪಟ್ಟಿದೆ ತುಂಬಾ ಚೆನ್ನಾಗಿದೆ . ಬ್ಲರ‍್ ತುಂಬಾ ಚೆನ್ನಾಗಿ ಬಂದಿದೆ. ಕಾನ್ಸೆಪ್ಟ್ ಚೆನ್ನಾಗಿದೆ.. wow...ಮಸ್ತ್ ಫೊಟೊ ವಿನೋದ್. ಹುಲಿರಾಯನನ್ನು ರಕ್ಷಿಸಿ !! ಆದರೆ ನಮ್ಮ ಮಕ್ಕಳು , ಮೊಮ್ಮಕ್ಕಳಿಗೆ ಬಹುಶಃ ಈ ಭಾಗ್ಯವೂ ಇರಲಿಕ್ಕಿಲ್ಲ . ಬರೀ ಚಿತ್ರ ನೋಡೀ ಕಥೆ ಕೇಳುವುದರಲ್ಲೇ ಸಮಾಧಾನಪಡಬೇಕಾದ ಸ್ಥಿತಿಗೆ ಬರಬಹುದೇನೋ . ಏಕೆಂದರೆ ಶೀಘ್ರವಾಗಿ ನಶಿಸುತ್ತಿರುವ ಜೀವಿಗಳ ಸಾಲಿನಲ್ಲಿ ಹುಲಿರಾಯನಿದ್ದಾನೆ. ಹುಲಿಗಳ ಬಗ್ಗೆ ಒಂದಷ್ಟು ಮಾಹಿತಿ : ನಮ್ಮ ಮನೆಗಳಲ್ಲಿ ಕಾಣುವ ಬೆಕ್ಕು , ಹುಲಿ , ಸಿಂಹ , ಚಿರತೆ ಮುಂತಾದವೆಲ್ಲ ಜೀವಶಾಸ್ತ್ರೀಯವಾಗಿ "Felidae" ಎಂಬ ಒಂದೇ ಫ್ಯಾಮಿಲಿಗೆ ಸೇರಿವೆ. "cats " ಎಂದೇ ಇವೆಲ್ಲವುಗಳನ್ನು ಕರೆಯುತ್ತಾರೆ. ಹಿಂದೆ ಒಂಬತ್ತು ಜಾತಿಯ ಹುಲಿಗಳಿತ್ತು . ಆದರೀಗ ಅದರಲ್ಲಿ ಮೂರು ಜಾತಿಯ ಹುಲಿಗಳ ತಳಿ ಸಂಪೂರ್ಣ ನಾಶವಾಗಿವೆ. ಈಗ ಕೇವಲ ಆರು ಜಾತಿಯ ಹುಲಿಗಳಿವೆ. ಅಡಗಲು ಸೂಕ್ತವಾದ ದಟ್ಟವಾದ ನೆರಳುಳ್ಳ ಪ್ರದೇಶ , ಸಾಕಷ್ಟು ನೀರು , ಸಾಕಷ್ಟು ಆಹಾರದ ಲಭ್ಯತೆ , ಈ ಅಂಶಗಳು ಹುಲಿ ವಾಸಿಸಲು ಅನುಕೂಲಕರ . ಪೂರ್ವ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಇವು ವಾಸಿಸುತ್ತವೆ. ನಮ್ಮ ದೇಶದಲ್ಲಿ ರಾಜಸ್ಥಾನ , ಪಂಜಾಬ್ , ಕಛ್ ನ ಕೆಲ ಪ್ರದೇಶಗಳನ್ನು ಬಿಟ್ಟು ಉಳಿದೆಲ್ಲೆಡೆ ಇವು ವಾಸಿಸುತ್ತಿದ್ದವು . ಈಗ ದೇಶದಾತ್ಯಂತ ಇರುವ ಕೆಲ ರಕ್ಷಿತಾರಣ್ಯಗಳಲ್ಲಿ ಮಾತ್ರ ಇವುಗಳ ಸಂತತಿಯಿದೆ. ದೈಹಿಕ ಲಕ್ಷಣಗಳು: ಬಿಳಿ , ಕಪ್ಪು , ಕಂದು ಬಣ್ಣದ ಪಟ್ಟೆಗಳು ಆಕರ್ಷಕವಾಗಿದ್ದು ವಾಸಿಸುವ ಪರಿಸರದಲ್ಲಿ ಸಮ್ಮಿಳಿತಗೊಳಿಸುತ್ತವೆ . ಬೇರೆ ಬೇರೆ ಜಾತಿಯ ಹುಲಿಗಳಲ್ಲಿ ಈ ಬಣ್ಣದ ಗಾಡತೆಯಲ್ಲಿ ವ್ಯತ್ಯಾಸವಿದೆ . ಬಿಳಿ ,ಕಪ್ಪು ಬಣ್ಣದ ಹುಲಿಗಳಿವೆಯಾದರೂ ಅದು ಜನೆಟಿಕ್ ಮ್ಯುಟೇಶನ್ ಕಾರಣದಿಂದಾಗಿದ್ದು ಹೆಚ್ಚಾಗಿ ಜೂಗಳಲ್ಲಿ ಸಾಕುತ್ತಾರೆ. ಚೂಪಾದ ಉಗುರುಗಳುಬೇಟೆಯನ್ನು ಹಿಡಿಯಲು , ಬಗೆಯಲು ಮತ್ತು ಮರಗಿಡಗಳ ಮೇಲೆ ತನ್ನ ಜಾಗವನ್ನು ಮಾರ್ಕ್ ಮಾಡಿಕೊಳ್ಳಲು ಸಹಕಾರಿ . ಚುರುಕಾದ ಕಿವಿ , ರಾತ್ರಿಯ ಮಂದ ಬೆಳಕಲ್ಲೂ ನೋಡಬಲ್ಲ ಸಾಮರ್ಥ್ಯವಿರುವ ಕಣ್ಣು , ರಾತ್ರಿ ಬೇಟೆಯಾಡಲು ಸಹಾಯಕ . ದೊಡ್ಡ ಸಸ್ಯಾಹಾರಿ ಪ್ರಾಣಿಗಳಾದ ಜಿಂಕೆ , ಕಡವೆ ಕಾಡೆಮ್ಮೆ , ಕಾಡುಕೋಣ , ಸಾಂಬಾರ್ , ಅನೆ ಮರಿ , ಮೊಲ , ಮೀನು ಮುಂತಾದವುಗಳು . ಒಮ್ಮೆ ದೊಡ್ಡ ಪ್ರಾಣಿಯನ್ನು ಬೇಟೇಯಾಡಿ ತಿಂದರೆ ಮತ್ತೆ ಎರಡು ವಾರ ಆಹಾರದ ಅವಶ್ಯಕತೆ ಕಡಿಮೆ. ಒಂಟಿಜೀವಿ . ಹೆಣ್ಣು ಹುಲಿ ತನ್ನ ಮರಿಗಳೊಡನೆ ವಾಸಿಸುತ್ತದೆ . ನೀರಿನ ಮೂಲದ ಬಳಿ , ಹುಲ್ಲುಗಾವಲಿನಲ್ಲಿ ಹೀಗೆ ಹೊಂಚುಹಾಕಿ ಬೇಟೆಯಾಡುತ್ತದೆ. ತನ್ನ ಮುಂಗಾಲಿನಿಂದ ಹಿಡಿದು ಬೇಟೆಯ ಕತ್ತಿಗೇ ಬಾಯಿ ಹಾಕುತ್ತವೆ. ಬೇಟೆಯಾಡುವುದೂ ಸಹ ಒಂಟಿಯಾಗೇ . ಆದರೆ ಕೆಲವೊಮ್ಮೆ ಬೇಟೆಯಾಡಿದ ಪ್ರಾಣಿಯನ್ನು ಬೇರೆ ಹುಲಿಗಳೊಡನೆ ಹಂಚಿಕೊಳ್ಳುತ್ತದೆ . ಹೆಣ್ಣು ಹುಲಿ ಗರ್ಭಧರಿಸಿದ ೧೦೦ ದಿನಗಳಲ್ಲಿ ಸೂಕ್ತವಾದ ಜಾಗ ನೋಡಿ ಪ್ರಸವಿಸುತ್ತದೆ . ಎರಡು ವರ್ಷವಾಗುವ ವೇಳೆಗೆ ಮರಿ ಸಂಪೂರ್ಣ ಬೆಳೆದು ತನ್ನ ದಾರಿ ಹುಡುಕಿ ಸಾಗುತ್ತದೆ . ಅದರಲ್ಲೂ ಹೆಣ್ಣು ಮರಿಗಳು ತಾಯಿಯ ಜಾಗದ ಹತ್ತಿರದಲ್ಲೇ ತಮ್ಮ ಸ್ಥಾನವನ್ನು ಗುರುತಿಸಿಕೊಳ್ಳುತ್ತವೆ. ಪ್ರತಿಯೊಂದು ಜೀವಿಯೂ ಪರಿಸರದ ಸಮತೋಲನ ಕಾಪಾಡುವಲ್ಲಿ ತನ್ನದೇ ಆದ ಪಾತ್ರ ವಹಿಸುತ್ತದೆ . ಇದನ್ನು ಆಹಾರ ಸರಪಳಿಯೆನ್ನುತ್ತಾರೆ . ಇದರಲ್ಲಿ ಯಾವೊಂದು ಜೀವಿ ನಶಿಸಿದರೂ ಇನ್ನುಳಿದ ಜೀವಿಗಳ ಮೇಲೆ ಪರಿಣಾಮ ಉಂಟಾಗುತ್ತದೆ . ಇಲ್ಲಿ ಹುಲಿಗಳು ದೊಡ್ಡ ಸಸ್ಯಾಹಾರಿ ಪ್ರಾಣಿಗಳನ್ನು ತಿಂದು ಬದುಕುವ ಪ್ರಾಣಿಗಳು . ಒಮ್ಮೆ ಇವುಗಳು ನಾಶವಾದರೆ ಸಸ್ಯಾಹಾರಿಗಳ ಸಂತತಿ ಹೆಚ್ಚಾಗಿ , ಅವುಗಳಿಂದ ಸಸ್ಯಗಳ ನಾಶ ಸಂಭವಿಸಬಹುದು . ಇದು ಒಂದು ಉದಾಹರಣೇಯಷ್ಟೇ . ಸ್ವಚ್ಛ ಶುದ್ಧ ನೀರಿನ ಕೊರತೆ ಈ ಎಲ್ಲಾ ಕಾರಣಾಗಳಿಂದಾಗಿ ನಾವೀಗ ನಮ್ಮ ಹುಲಿರಾಯನನ್ನು ಕಳೆದುಕೊಳ್ಳುತ್ತಿದ್ದೇವೆ . ೧೯೭೦ ರಲ್ಲೇ ನಮ್ಮ ದೇಶದಲ್ಲಿ ಹುಲಿಗಳನ್ನು ಬೇಟೆಯಾಡುವುದನ್ನು ನಿಷೇಧಿಸಲಾಯಿತು. ಅವುಗಳನ್ನು ರಕ್ಷಿಸಲು "ಪ್ರಾಜೆಕ್ಟ್ ಟೈಗರ್ " ಎಂಬ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಆದರೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂದು ಪರಿಸ್ಥಿತಿ ಇನ್ನೂ ಹಾಗೇ ಇದೆ . ಹುಲಿ ವಾಸಿಸುವ ಪ್ರದೇಶದ ರಕ್ಷಣೆ ಮುಖ್ಯವಾಗಿ ಆಗಬೇಕು .ಅಲ್ಲಿ ಮಾನವನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಬೇಕು . ಇದು ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಬದುಕುವ ಗುಡ್ಡಗಾಡು ಜನಾಂಗದವರಿಗೆ ತೊಂದರೆಯಾಗುವುದರಿಂದ ಅವರಿಗೆ ತಿಳುವಳಿಕೆ ನೀಡಿ ಬೇರೆ ಉದ್ಯೋಗ ಮಾಡುವಂತೆ ಪ್ರೇರೇಪಿಸಬೇಕು. ಕಳ್ಳಸಾಗಾಣೆಯನ್ನು ಕಟ್ಟುನಿಟ್ಟಾಗಿ ತಡೆದು , ಅಂತಹ ಚಟುವಟಿಕೆಯಲ್ಲಿರುವವರಿಗೆ ಉಗ್ರವಾದ ಶಿಕ್ಷೆ ನೀಡಬೇಕು. ಜನಸಾಮಾನ್ಯರು ಹುಲಿಯ ಯಾವ ಉತ್ಪನ್ನಗಳನ್ನೂ ಬಳಸಬಾರದು . ಆಗ ಬೇಡಿಕೆ ಕಡಿಮೆಯಾಗಿ ಕಳ್ಳದಂಧೆಯೂ ನಿಲ್ಲುತ್ತದೆ. ನಮ್ಮಂತೆಯೇ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ .ನಮ್ಮಲ್ಲಿರುವ ಜೀವವೈವಿಧ್ಯವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸೋಣ . ಆಗ ಮುಂದೊದಗಬಹುದಾದ ಅಪಾಯವನ್ನು ತಪ್ಪಿಸಬಹುದು . Labels: ಜೀವ ವೈವಿಧ್ಯ ಭಾರತ ರಾಷ್ಟ್ರೀಯ ಪ್ರಾಣಿ: ಹುಲಿ. ಇವುಗಳ ಜೀವನ ಶೈಲಿ, ಅವುಗಳಲ್ಲಿದ್ದ ಪ್ರಬೇಧಗಳು, ಈಗಿರುವ ಸಂತತಿ, ಆಹಾರ ಕ್ರಮ, ಒಟ್ಟಿನಲ್ಲಿ ಹುಲಿಗಳ ಜೀವನ ಕುರಿತಂತೆ ಸರಳವಾಗಿ ತಿಳಿಸಿದ್ದೀರಿ. ಧನ್ಯವಾದಗಳು. ಹಾಗೆಯೇ ಅವುಗಳ ನಾಶವೂ ಹೇಗೆ ಆಗುತ್ತಿದೆ. ಅವುಗಳನ್ನು ರಕ್ಷಿಸಬೇಕಾದುದ್ದು ಏಕೆ? ಇವೆಲ್ಲವನ್ನೂ ವಿವರಿಸಿದ್ದೀರಿ. ಆದರೆ, ಮಾನವನ ದುರಾಸೆಗೆ ಯಾವುದೇ ಕಡಿವಾಣವಿಲ್ಲವಾಗಿದೆ. ಹೀಗಿರುವಾಗ, ಇಂತಹ ವನ್ಯ ಸಂಪತ್ತನ್ನು ಹಾಗೂ ವನ್ಯಪ್ರಾಣಿಗಳನ್ನು ರಕ್ಷಿಸುವುದು ಅಸಾಧ್ಯ ಎನಿಸುವ ಮಟ್ಟಿಗೆ ಜನರು ಇದ್ದಾರೆ. ಇವುಗಳ ನಾಶದಿಂದಾಗುವ ಅನಾಹುತಗಳನ್ನು ಅರಿತಿದ್ದರೂ, ಧನಮೋಹದಿಂದ, ಅಧಿಕಾರದಾಹದಿಂದ, ಅದರಲ್ಲಿಯೂ ವಿದ್ಯಾವಂತರೆಸಿಕೊಂಡವರಿಂದಲೇ ದೇಶದ ಸಂಪತ್ತುಗಳು ಲೂಟಿಯಾಗುತ್ತಿವೆ. ಇದನ್ನು ಕಠಿಣ ಕಾನೂನುಗಳಿಂದ, ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿಯುಂಡು ಮಾಡಿ ರಕ್ಷಿಸಬೇಕಾಗಿರುತ್ತದೆ, ಎಂದು ನನ್ನ ಅಭಿಪ್ರಾಯ. ನಾವು ಒಂದಷ್ಟು ಸ್ನೇಹಿತರು, ಎರಡು ವರ್ಷಗಳ ಹಿಂದೆ ದೇವೀರಮ್ಮ ಬೆಟ್ಟಕ್ಕೆ ಹೋಗಿದ್ದಾಗ, ಅಲ್ಲಿನವರು ಹೇಳಿದ್ದು: ಈಗೊಂದು ೩ ದಿನದ ಹಿಂದೆ ಹುಲಿ ಕಾಣಿಸಿಕೊಂಡಿತ್ತು. ನೀವು ೨೦ ಜನರ ತಂಡ ಇದ್ದೀರಿ, ಹಾಗಾಗಿ ಬೆಟ್ಟಕ್ಕೆ ಹೋಗಬಹುದು ಎಂದು ಅನುಮತಿಕೊಟ್ಟಿದ್ದರು. ನಿಮ್ಮ ಬರಹದ ಮೊದಲಲ್ಲಿ ಓದುವಾಗ ಇದು ನೆನಪಾಯಿತು. ಕೊನೆಯಲ್ಲಿ ತಿಳಿಸಿರುವಂತೆ, ಮಕ್ಕಳಿಂದಲೇ ಪರಿಸರ ಜಾಗೃತಿಯನ್ನು ಮೂಡಿಸಿದರೆ, ಖಂಡಿತಾ ದೇಶದ ವನ್ಯ ಸಂಪತ್ತನ್ನು, ವನ್ಯಪ್ರಾಣಿಸಂಕುಲವನ್ನು ಉಳಿಸಿ, ಬೆಳೆಸಬಹುದು. ಧನ್ಯವಾದಗಳು. ಸರಳವಾಗಿ , ತುಂಬಾ ಚೆನ್ನಾಗಿ ಹುಲಿಯ ಬಗ್ಗೆ ತಿಳಿಸಿದ್ದೀರಿ. ಜೀವಶಾಸ್ತ್ರದ ಒಂದು ಕ್ಲಾಸಿಗೆ ಹೋಗಿಬಂದದಾಯ್ತು !. ಹುಲಿಗಳು ಮನುಷ್ಯನಿಗೆ ಹೆದರುತ್ತವೆಂದು ಓದಿ ಸ್ವಲ್ಪ ಖುಷಿಯೂ ಆಯ್ತು. ರಕ್ಷಣೆಯಂತೂ ಆಗಲೇಬೇಕಿದೆ. ಮಾಹಿತಿಯುಕ್ತ ಲೇಖನ. ಧನ್ಯವಾದ. ಹುಲಿಗಳ ಬಗ್ಗೆ ಸಾಕಷ್ಟು ಅಧ್ಯಯನ, ಗಣತಿ ಎಲ್ಲಾ ನಡೆದಿದ್ದರೂ ಅವುಗಳ ನಿತ್ಯ ನೈಸರ್ಗಿಕ ಆಹಾರ ಪದ್ಧತಿಯಲ್ಲಿ ಅವುಗಳಿಗೆ ಕೊರತೆ ಇದೆ, ಹುಲಿಯೊಂದೇ ಅಲ್ಲ ಇಂದು ಯಾವುದೇ ವನ್ಯಮೃಗ-ಪಕ್ಷಿಗೂ ಅತಿ ದುರ್ಭಿಕ್ಷಕಾಲ, ಉದಾಹರಣೆಗೆ ಒಂದು ಆನೆ ದಿನವೊಂದಕ್ಕೆ 250 ಕೆ.ಜಿ. ಆಹಾರ ಸೇವಿಸುತ್ತದೆ, ಈಸರ್ತಿ ಆನೆಯ ಮುಖ್ಯ ಆಹಾರವಾದ ಬಿದಿರಿನಬೊಂಬುಗಳು ನಿಸರ್ಗ ಸಹಜ ಹೂ ಪಡೆದು ಒಮ್ಮೆ ನಾಶವಾಗಿ ಮತ್ತೆ ಮರುಹುಟ್ಟನ್ನು ಪಡೆಯುತ್ತವೆ, ಹೀಗಾಗಿ ಸಾಕಾನೆಗಳ ಬೀಡಲ್ಲಿ ಇರುವ ಕೆಲವು ಆನೆಗಳಿಗೇ ಸರಿಯಾಗಿ ವ್ಯವಸ್ಥೆ ಕಲ್ಪಿಸಲಾಗದ ನಾವು ಕಾಡಾನೆಗಳಿಗೆಲ್ಲ ಆಹಾರ ಒದಗಿಸುವುದು ಕನಸಿನ ಮಾತು. ಇಲ್ಲಿ ಪುನರಪಿ ನಾವು ಸೃಷ್ಟಿ ಹಾಗೂ ಸೃಷ್ಟಿಕರ್ತನನ್ನು ಪ್ರಾರ್ಥಿಸಬೇಕೇ ಹೊರತು ಯಾವ ಜೀವ ವಿಜ್ಞಾನಿಯಾಗಲೀ, ಮಂತ್ರಿ-ಮಹೋದಯರಾಗಲೀ ಏನೂ ಮಾಡಲು ಸಾಧ್ಯವಿಲ್ಲ! ನಿಮ್ಮ ಕಳಕಳಿ ಅರ್ಥವಾಗುತ್ತದೆ, ಆದರೆ ವನ್ಯಜೀವಿ ಧಾಮಗಳಿಗೆ ಭೇಟಿನೀಡಿ ಸರಿಯಾಗಿ ದಿನವೊಂದೆರಡು ಕಳೆಯಲಾರದ, ಅವುಗಳ ಉಳಿವಿನ ಬಗ್ಗೆ ಮಹತ್ತರವಾಗಿ ಏನೂ ಮಾಡಲಾರದ ನಾವು ಅಬ್ಬಬ್ಬ ಅಂದರೆ ಯವುದೋ ಕಮ್ಮಿ ಆಹಾರ ತಿನ್ನುವುದನ್ನು ದತ್ತು ತೆಗೆದುಕೊಳ್ಳಬಹುದೇ ವಿನಃ ,ಇಲ್ಲಿ ಸಕ್ರಿಯವಾಗಿ ನಾವೆಲ್ಲಾ ಎಷ್ಟರಮಟ್ಟಿಗೆ ಪೋಷಕರು ಎಂಬುದು ಬಹಳ ಮುಖ್ಯವಾಗಿ ಗಮನಿಸಬೇಕಾದ್ದು. ಕೆಲವರಲ್ಲಿ ಜಾಗೃತಿ ಮೂಡಲಿ ಎಂಬ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ಚಂದ್ರು ಅವರೆ ನೀವೆನ್ನುವುದು ನಿಜ . ವನ್ಯ ಜೀವಿಗಳ ರಕ್ಷಣೆ ಕೇವಲ ಸರ್ಕಾರದ ಹೊಣೆಯಲ್ಲ . ಜನರು ಎಚ್ಚೆತ್ತಾಗ ಮಾತ್ರ ಸುಧಾರಣೇ ಸಾಧ್ಯ. ವಸಂತ್ , ಸುಭ್ರಮಣ್ಯ ಅವರೆ ಧನ್ಯವಾದಗಳು. ಆದರೆ ಇಲ್ಲಿ ಹುಲಿಯ ಅವನತಿಗೆ ಅದಕ್ಕಿಂತಲೂ ಹೆಚ್ಚಿನ ಕಾರಣಗಳಿವೆ . ಕೆಲ ದುಷ್ಟರ ಹಣದಾಸೆಗೆ , ಸ್ವಾರ್ಥಕ್ಕೆ ಬಲಿಯಾಗುತ್ತಿರುವ ಹುಲಿಗಳೇ ಹೆಚ್ಚು . ಕೇವಲ ಸೃಷ್ಟಿಕರ್ತನನ್ನು ಪ್ರಾರ್ಥಿಸುತ್ತಾ ಕುಳಿತರೆ ಬಗೆಹರಿಯುವ ಸಮಸ್ಯೆ ಅಲ್ಲವಿದು. ನಾವು ಹಾಳುಗೆಡವುತ್ತೇವೆ ನೀನು ಸರಿಪಡಿಸು ಎಂದು ಬೇಡುವುದು ಯಾವ ನ್ಯಾಯ? ನಿಜ ವನ್ಯಜೀವಿಗಳಿಗೆಲ್ಲ ನಾವು ಆಹಾರ ಒದಗಿಸುವುದು ಸಾಧ್ಯವಿಲ್ಲ . ಆದರೆ ಅವುಗಳ ಆಹಾರವನ್ನು ನಾವು ಕಸಿಯುತ್ತಿದ್ದೇವಲ್ಲ ! ಅದನ್ನು ನಿಲ್ಲಿಸಿದರೆ ಸಾಕು. ಇನ್ನು ನಮ್ಮಿಂದೇನಾಗುತ್ತದೆ ಎಂದು ಸುಮ್ಮನುಳಿಯುವುದಕ್ಕಿಂತ ಏನು ಮಾಡಬಹುದೆಂದು ಯೋಚಿಸುವುದು ಹೆಚ್ಚು ಸೂಕ್ತ. ಏನೂ ಮಾಡದಿರುವುದಕ್ಕಿಂತ ಕಡಿಮೆ ಆಹಾರ ತಿನ್ನುವುದಾದರೂ ಆಗಲಿ ಒಂದನ್ನು ದತ್ತು ತೆಗೆದುಕೊಳ್ಳುವುದು ಹೆಚ್ಚಲ್ಲವೆ? ಹುಲಿ ಬಗ್ಗೆ ತುಂಬಾ ಚೆನ್ನಾದ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ಇಷ್ಟು ಮಾಹಿತಿಯನ್ನು ಬಾಲ್ಯದಲ್ಲಿ ಓದಿದ್ದ ನೆನಪು. ಈಗೆಲ್ಲಾ ಎಲ್ಲಿ ಸಿಗುತ್ತದೆ ಹೇಳಿ. ನಿಮ್ಮ ಶ್ರಮಕ್ಕೆ ನನ್ನ ನಮನಗಳು. ಮತ್ತೆ ಹುಲಿಗಳ ವಿಚಾರವನ್ನು ತೇಜಸ್ವಿಯವರ ಕಾಡಿನ ಕತೆಗಳು ಪುಸ್ತಕ ಓದಿದಾಗ ನಮ್ಮ ಪಕ್ಕದಲ್ಲಿಯೇ ಇದ್ದಂತೆ ಭಾಷವಾಗುತ್ತದೆ. ಅಷ್ಟು ಚೆನ್ನಾಗಿ ಬರೆದಿದ್ದಾರೆ. ಮತ್ತೆ ಹಿರಿಯರು ಹೇಳಿದಂತೆ ಇಲ್ಲೆಲ್ಲಾ ಹುಲಿ ಬಂದು ಹೋಗಿತ್ತು ಅನ್ನುವ ಮಾತು ಈಗ ಯಾರು ಹೇಳುವುದಿಲ್ಲ. ಏಕೆಂದರೆ ನಾನು ಹತ್ತಾರು ಸಲ ಬಂಢಿಪುರ, ನಾಗರಹೊಳೆ, ಕಬಿನಿ ಇತ್ಯಾದಿ ಕಾಡುಗಳಿಗೆ ಫೋಟೊತೆಗೆಯಲು ಹೋಗಿದ್ದೇನೆ. ಒಮ್ಮೆಯೂ ಕಾಣಿಸಲಿಲ್ಲ. ಇನ್ನು ಹಿರಿಯರು ಹೇಳಿದಂತೆ ಹೇಗೆ ಸಿಗಲು ಸಾಧ್ಯ. ನಾವು ಹುಲಿಗಳನ್ನು ಉಳಿಸುವುದು ನಮ್ಮ ಕರ್ತವ್ಯ. ಹುಲಿಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.. ಆದರೆ, "ಭಾರತದ ರಾಷ್ಟ್ರಪ್ರಾಣಿ" ಎಂದು ನಿಮ್ಮ ಲೇಖನದಲ್ಲಿ ಸೂಚಿಸಿದಂತಿಲ್ಲ.... ಹುಲಿಗಳ ಬಗ್ಗೆ ನೀವು ಬರೆದಿರುವ ಮಾಹಿತಿಯುಕ್ತ ಲೇಖನ ತುಂಬ ಚೆನ್ನಾಗಿ ಇದೇ... ಹುಲಿಗಳ ಬಗ್ಗೆ ನಿಮಗೆ ಇರುವ ಕಾಳಜಿಗೆ ಅಭಿನಂದಿಸಬೇಕು... ಹೌದು ನೀವು ಹೇಳಿರುವ ಪ್ರಕಾರ..ಅಳಿವಿನ ಅಂಚಿನಲ್ಲಿ ನಲ್ಲಿ ಇರುವ ಹುಲಿ ಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲು ಇದೆ..... ತೇಜಸ್ವಿನಿ ಹೆಗಡೆ- Monday, 01 March, 2010 ತುಂಬಾ ಚೆನ್ನಾಗಿದೆ ಲೇಖನ. ಮನುಷ್ಯನ ಸ್ವಾರ್ಥ, ದುರಾಸೆ, ಲೋಲುಪತೆಯ ಮುಂದೆ ಹುಲಿಯ ಕ್ರೂರತೆಯೂ ಸಾಟಿಯಾಗದು ಅಲ್ಲವೇ? ಹುಲಿ ಬೇಟೆಯಾಡುವುದು ತನ್ನ ಹೊಟ್ಟೆಪಾಡಿಗಾಗಿ. ಆದರೆ ಮನುಷ್ಯ ಅದನ್ನು ಬೇಟೆಯಾಡುವುದು ತನ್ನ ಐಶ್ವರ್ಯಕ್ಕಾಗಿ. ಅದರ ಸಂತತಿಯೇ ನಶಿಸುತ್ತಿದೆ ಈಗ. ತುಂಬಾ ಖೇದಕರ ವಿಷಯ. ಇತ್ತ ನೋಡಿದರೆ ವನ್ಯಜೀವಿಗಳ ಪ್ರಾಣ ಅಳಿವಿಗೆ ಬಂದಿದೆ. ಅತ್ತ ನೋಡಿದರೆ ಸರಕಾರವೇ ಕಾಡುಗಳಲ್ಲಿ ಮೈನಿಂಗ್‌ಗೆ ಒಪ್ಪಿಗೆ ನೀಡುತ್ತಿದೆ! ಇನ್ನೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಪ್ರಕೃತಿಯೇ ನಮ್ಮನ್ನು ಬೇಟೆಯಾಡುತ್ತದೆ. ಉಪಯುಕ್ತ ಮಾಹಿತಿಗಳಿಂದ ಕೂಡಿದ ಲೇಖನಕ್ಕಾಗಿ ಧನ್ಯವಾದಗಳು. ಈ ವಿಶಾಲ ಜಗತ್ತಿನಲ್ಲಿ ಈಗ ನಮಗೆ ತಿಳಿದಿರುವಂತೆ ಜೀವಿಗಳು ವಾಸಿಸಬಲ್ಲ ಅನುಕೂಲವಿರುವುದು ನಮ್ಮ ಭೂಮಿಯಲ್ಲಿ ಮಾತ್ರ.ಸೂರ್ಯನಿಂದ ತುಂಬ ದೂರವು ಅಲ್ಲದ,ತೀರ ಹತ್ತಿರವು ಅಲ್ಲದೆ ಕಕ್ಷೆಯಲ್ಲಿ ಇರುವ ಭೂಮಿ ಅನೇಕ ಲಕ್ಷ ಜೀವಗಳ ತವರು. ಇಲ್ಲಿಯ ಸಕಲ ಚರಾಚರ ಜೀವಿಗಳು ನೆಮ್ಮದಿಯಿಂದ ಬಾಳಲು ಬೇಕಾದ ಎಲ್ಲ ಅನುಕೂಲತೆಗಳು ಈ ಭೂಮಿಯಲ್ಲಿದೆ. ಆದುದರಿಂದಲೆ ಈ ಭೂಮಿಗಿಂತ ಮಿಗಿಲಾದ ಸ್ವರ್ಗವಿಲ್ಲವೆಂದು ಹೇಳುತ್ತಾರಲ್ಲವೆ.(ಆದರೆ ಅತೀ ಬುದ್ಧಿವಂತ!! ಪ್ರಾಣಿಯೆಂದು ನಂಬಿರುವ ಮಾನವ ಉಳಿದ ಜೀವಿಗಳಿಗೆ ಭೂಮಿಯನ್ನು ನರಕಸದೃಶವಾಗಿಸಿದ್ದಾನೆಂಬುದು ಬೇರೆ ವಿಚಾರ.) ಗುಬ್ಬಿ ದಿನಾಚರಣೆ (1) ಚುಟುಕು-ಗುಟುಕು (1) ನನ್ನ ದೃಷ್ಟಿಕೋನದಿಂದ (11) ಪ್ರಕೃತಿ-ವಿಜ್ಞಾನಿ (16) ಮನಸಿಗನಿಸಿದ್ದು (6) ಲಲಿತ ಪ್ರಭಂಧ (2) ವ್ಯಕ್ತಿ ವಿಶೇಷ (1) ಹೀಗೆ ಸುಮ್ಮನೆ (32) ಭೇಟಿಯಿತ್ತದ್ದು ಎಷ್ಟು ಬಾರಿ? ಉತ್ತರ ಕನ್ನಡ ಉತ್ತರ ಕರ್ನಾಟಕ ದಕ್ಷಿಣ ಕನ್ನಡ ದೇಶ/ವಿದೇಶ ಬಿಗ್ ಬಾಸ್ ಮನೆ ಭಸ್ಮ Home ಎಡಿಟರ್ಸ್ ಪಿಕ್ ಮಹಿಳೆಯರಿಗೆ ಮಾತ್ರ ವಸ್ತ್ರಸಂಹಿತೆ ಏಕೆ ? ಮಹಿಳೆಯರಿಗೆ ಮಾತ್ರ ವಸ್ತ್ರಸಂಹಿತೆ ಏಕೆ ? ಪುರುಷರು ಮಹಿಳೆಯರ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸುವ ಸಲುವಾಗಿಯೇ ಮಹಿಳೆಯರಿಗೆ ವಸ್ತ್ರ ಸಂಹಿತೆ ವಿಧಿಸುತ್ತಿದ್ದಾರೆ. ಮಹಿಳೆಯರು ಧರಿಸುವ ಬಟ್ಟೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಚರ್ಚೆಯ ವಿಷಯವಾಗಿರುವುದು ಸೋಜಿಗವೇ ಸರಿ. ಮಹಿಳೆಯರೇನು ಧರಿಸಬೇಕು ಹಾಗೂ ಯಾವ ಥರದ ಬಟ್ಟೆ ಧರಿಸಬಾರದು ಎಂಬ ನಿರ್ಧಾರ ಯಾವತ್ತೂ ಚರ್ಚಾಸ್ಪದ ವಿಚಾರ. ಕೆಲ ದಿನಗಳ ಹಿಂದೆ ತಿರುವನಂತಪುರದಲ್ಲಿರುವ ಶ್ರೀ ಪದ್ಮನಾಭ ಸ್ವಾಮಿ ದೇವಾಲಯವು ತನ್ನ ವಸ್ತ್ರ ಸಂಹಿತೆಯಲ್ಲಿ ಮಾರ್ಪಾಡು ತಂದು ಮಹಿಳೆಯರು ಚೂಡಿದಾರ್ ಹಾಗೂ ಸಲ್ವಾರ್ ಧರಿಸಬಹುದೆಂದು ಹೇಳಿತು. ಈ ಹಿಂದೆ ಸೀರೆ ಮತ್ತು ಲಂಗ ದಾವಣಿ ಧರಿಸಿದ ಮಹಿಳೆಯರಿಗೆ ಮಾತ್ರ ದೇವಳದಲ್ಲಿ ಪ್ರವೇಶವೆಂಬ ನಿಯಮವಿತ್ತು. ಆದರೆ ಮರು ದಿನವೇ ತನ್ನ ಚೂಡಿದಾರ್ ವಸ್ತ್ರ ಸಂಹಿತೆಯಿಂದ ದೇವಳ ಹಿಂದೆ ಸರಿಯಿತು. ಅದಕ್ಕೆ ಕಾರಣ ಸಾರ್ವಜನಿಕರಿಂದ, ಮುಖ್ಯವಾಗಿ ಕೇರಳ ಬ್ರಾಹ್ಮಣ ಸಭಾ ವತಿಯಿಂದ ನಡೆದ ಪ್ರತಿಭಟನೆಗಳು. 50ರ ದಶಕದಲ್ಲಿ ಇಟಲಿ ಹಾಗೂ ಫ್ರಾನ್ಸ್ ದೇಶದ ಕೆಲವೆಡೆ ಟೂ-ಪೀಸ್ ಬಿಕಿನಿ ಧರಿಸಿದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿತ್ತು. ಇಂತಹ ಬಟ್ಟೆಗಳು ಅಸಭ್ಯ ಎಂಬ ಯೋಚನೆಯಿತ್ತು. ಫ್ರಾನ್ಸ್ ದೇಶ 2011ರಲ್ಲಿ ಬುರ್ಖಾ ನಿಷೇಧ ಹೇರಿದರೆ, 2016ರಲ್ಲಿ ಅದು ಬುರ್ಖಿನಿಯನ್ನು ನಿಷೇಧಿಸಿತು. ಎರಡೂ ನಿಷೇಧಗಳು ಮುಸ್ಲಿಂ ಸಮುದಾಯದ ಮೇಲಿನ ಭಯದಿಂದ ಜಾರಿಗೊಳಿಸಲಾಗಿತ್ತು. ಮಹಿಳೆಯರು ಧರಿಸುವ ಬಟ್ಟೆಗಳ ಬಗ್ಗೆ ಕಾನೂನು ಜಾರಿಗೊಳಿಸುವಲ್ಲಿ ಫ್ರಾನ್ಸ್ ಸಾಕಷ್ಟು ಕುಖ್ಯಾತಿ ಪಡೆದಿದೆ. ಮಹಿಳೆಯರಿಗೆ ಟ್ರೌಸರ್ಸ್ ನಿಷೇಧ ವಿಧಿಸುವ 213 ವರ್ಷ ಹಳೆಯ ಕಾನೂನನ್ನು 2013 ರಲ್ಲಷ್ಟೇ ಹಿಂದಕ್ಕೆ ಪಡೆಯಲಾಗಿತ್ತು. ಭಾರತದ ಈ `ಬಾವಲಿ ಮಹಿಳೆ’ ಬಗ್ಗೆ ನಿಮಗೆ ಗೊತ್ತೇನು ? ಕರಾವಳಿ ಅಲೆ ವಿಶೇಷÀ ವರದಿ ಮಂಗಳೂರು : ಭಾರತೀಯ ಜನತಾ ಪಾರ್ಟಿಯ ಗುಜರಾತ್ ಮತ್ತು ದೆಹಲಿಯ ನಗರಾಭಿಷಿಕ್ತ ದೊರೆಗಳಿಗೆ ದಕ್ಷಿಣ ಭಾರತ, ಅದರಲ್ಲೂ ಕರ್ನಾಟಕ ರಾಜ್ಯದ ಸ್ಥಿತಿಗತಿ ಇನ್ನೂ ಅರ್ಥವಾದಂತೆ ಕಾಣಿಸುತ್ತಿಲ್ಲ. ಸಸ್ಯಾಹಾರದ ಭಾಷಣಗಳು... ಕಾರಣ ಕೇಳಬೇಡಿ... ಕ್ಷುಲ್ಲಕ ! ಕರಾವಳಿ ಅಲೆ ವರದಿ ಬಂಟ್ವಾಳ : ತಾಲೂಕಿನ ಫರಂಗಿಪೇಟೆ ನದಿ ತೀರದಲ್ಲಿ ಬುಧವಾರ ರಾತ್ರಿ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ದೂರು-ಪ್ರತಿದೂರು ದಾಖಲಾಗಿದೆ. ಸ್ಥಳೀಯ... ಅನಿಯಮಿತ ವಿದ್ಯುತ್ ನಿಲುಗಡೆಗೆ ಗ್ರಾಮಸ್ಥರ ಆಕ್ರೋಶ ಕರಾವಳಿ ಅಲೆ ವರದಿ ಪುತ್ತೂರು : ಸವಣೂರು ವಿದ್ಯುತ್ ವಿತರಣಾ ಘಟಕ ವ್ಯಾಪ್ತಿಯ ಸವಣೂರು, ಕಾಣಿಯೂರು, ಕಾೈಮಣ, ಬೆಳಂದೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಅನಿಯಮಿತ ವಿದ್ಯುತ್ ನಿಲುಗಡೆಯಾಗುವುದನ್ನು ಖಂಡಿಸಿ... ಕರಾವಳಿ ಅಲೆ ವರದಿ ಮಂಗಳೂರು : ಮಂಗಳೂರು ಜಂಕ್ಷನನ್ನು ಹಾದು ಹೋಗುವ ಕೊಯಮತ್ತೂರು-ಜಬಲ್ಪುರ ವಿಶೇಷ ದರದ ರೈಲನ್ನು ಬೇಸಿಗೆಯ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಸಲುವಾಗಿ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. ಜಬಲ್ಪುರ-ಕೊಯಮತ್ತೂರು-ಜಬಲ್ಪುರ ಎಸ್/ಎಫ್ ರೈಲು ನಂಬರ್... ಕರಾವಳಿ ಅಲೆ ವರದಿ ಮಂಗಳೂರು : ನಗರದಲ್ಲಿ ಸುಗಮ ಟ್ರಾಫಿಕ್ ಸಂಚಾರ ಪೊಲೀಸರಿಗೆ ದಿನನಿತ್ಯ ಸವಾಲಾಗಿ ಕಾಡುತ್ತಿದೆ. ಇಲ್ಲಿ ಎಷ್ಟೇ ಹೊಸ ಹೊಸ ಕಾನೂನು, ನಿಯಮಗಳನ್ನು ಜಾರಿಗೊಳಿಸಿದರೂ ಟ್ರಾಫಿಕ್ ಜಾಂಗೆ ಮುಕ್ತಿ ನೀಡಲು ಸಾಧ್ಯವಾಗಿಲ್ಲ.... ಬಿಜೆಪಿ ಸುರಕ್ಷಾ ಯಾತ್ರೆ ನೆಹರು ಮೈದಾನದಲ್ಲಿ ಸಮಾರೋಪ ಕರಾವಳಿ ಅಲೆ ವರದಿ ಮಂಗಳೂರು : ಅಂಕೋಲಾ ಮತ್ತು ಕುಶಾಲನಗರದಿಂದ ಮಂಗಳೂರಿಗೆ ಮಾರ್ಚ್ 3ರಂದು ಕೈಗೊಳ್ಳುವ ಬಿಜೆಪಿ ಯಾತ್ರೆ ಸಮಾರೋಪ ಕಾರ್ಯಕ್ರಮವನ್ನು ಮಾರ್ಚ್ 6ರಂದು ನಗರದ ನೆಹರು ಮೈದಾನದಲ್ಲಿ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಯಾತ್ರೆ... ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಬಿಜೆಪಿಯಿಂದ ಚುನಾವಣಾ ಗಿಮಿಕ್ ಕರಾವಳಿ ಅಲೆ ವರದಿ ಪಡುಬಿದ್ರಿ : ಎಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಮಾಜಿ ಅಧ್ಯಕ್ಷನಾದ ನನ್ನ ಹಾಗೂ ಇನ್ನಿಬ್ಬರು ಅಂದಿನ ಸದಸ್ಯರ ಮೇಲೆ, ಮಣ್ಣು ಅಕ್ರಮವಾಗಿ ಮಾರಾಟ ನಡೆಸಿ ಹಣ ನುಂಗಿ... ಕಳೆದ 25 ವರ್ಷಗಳಲ್ಲಿ ಹಲವು ಜನಪರ ಆಂದೋಲನಗಳಿಗೆ ಧ್ವನಿಯಾದ ಖ್ಯಾತಿ ನಮ್ಮದು. ಹೆಚ್ಚಿನ ಸುದ್ದಿ ಖಾಸಗಿ ಡೈರಿ: August 2009 ಶಿವರಾಜ್ ಪಾಟೀಲ್ ಇನ್ ಮೇಕಿಂಗ್.. ಇವತ್ತು ಡಿಫೆನ್ಸ್ ಮಿನಿಸ್ಟ್ರಿಯಲ್ಲಿ ಯುವ ಎಂಪಿ ಗಳಿಗಾಗಿ ಪ್ರಯೋಜಿಸಿದ್ದ ಟೆರಿಟೋರಿಯಲ್ ಆರ್ಮಿಗೆ ಸಂಭಂದಿಸಿದ ಕಾರ್ಯಾಗಾರಕ್ಕೆ ಸೌಥ್ ಬ್ಲಾಕ್ ಗೆ ಹೋಗಿದ್ದೆ, ನಿಮಗೆ ತಿಳಿದಿದೆಯೋ ಇಲ್ಲವೋ ಕೇಂದ್ರ ಸರ್ಕಾರದ ಅತ್ಯಂತ ಪ್ರಮುಖ ಇಲಾಖೆಗಳಾದ, ಪ್ರೈಂ ಮಿನಿಸ್ಟರ್ ಆಫೀಸ್(ಪಿಎಂಓ), ಡಿಪೆನ್ಸ್, ಮತ್ತು ವಿದೇಶಾಂಗ ಖಾತೆ ಸೌಥ್ ಬ್ಲಾಕ್ ನಲ್ಲಿವೆ. ನಾರ್ಥ್ ಬ್ಲಾಕ್ ನಲ್ಲಿ ಅರ್ಥ ಸಚಿವಾಲಯ ಮತ್ತು ಗೃಹ ಖಾತೆಗಳ ಕಚೇರಿಗಳಿವೆ. ಇವು ಕೇಂದ್ರ ಸರ್ಕಾರದ ಅತ್ಯಂತ ಸೂಕ್ಷ್ಮ, ಜವಾಬ್ದಾರಿಯುತ, ಘನತೆ ಉಳ್ಳ ಇಲಾಖೆಗಳು.. ರಾಷ್ಠ್ರಪತಿ ಭವನದ ಎದುರು ಕಾಣುವ ಉದ್ದನೆಯ ರಸ್ತೆಯ ಆಜುಬಾಜಿನಲ್ಲಿ ಹರಡಿರುವ ಸುಂದರ ಕಟ್ಟಡಗಳಲ್ಲಿ ಈ ಇಲಾಖೆಗಳು ಇವೆ. ಸಾಮಾನ್ಯವಾಗಿ ಟಿವಿಯಲ್ಲಿ ದೆಹಲಿ ಸುದ್ದಿಗಳು ಬಂದಾಗ ಇವನ್ನ ನೋಡಿರುತ್ತೀರಿ. ಈ ಇಲಾಖೆಗಳನ್ನ ನಿಭಾಯಿಸೋದು, ಅಥವಾ ಈ ಇಲಾಖೆಗಳ ಮಂತ್ರಿಗಳಾಗೋದು ಅಷ್ಟೇನು ಸುಲಭದ ವಿಚಾರವಂತೂ ಅಲ್ಲ. ದೇಶವನ್ನು ಮುನ್ನಡೆಸುವ, ಅಥವಾ ಹಿನ್ನಡೆಸುವ ಶಕ್ತಿ ಈ ಇಲಾಖೆಗಳ ಮೇಲಿದೆ. ಆಡಳಿತದಲ್ಲಿ ನಿಪುಣರು, ಅನುಭವಿಗಳು, ಚಾಣಾಕ್ಷ ಮಂದಿ ಇಂತಹ ಇಲಾಖೆಗಳ ಮಂತ್ರಿಯಾಗಿ ಆಯ್ಕೆಯಾಗುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಗಮನಿಸಿ ನೋಡಿ, ಈ ಬಾರಿ ಇಂತಹ ಪ್ರಮುಖ ಮೂರು ಖಾತೆಗಳನ್ನು ನಿಭಾಯಿಸುತ್ತಿರುವ ಮೂರು ಮಂದಿ ದಕ್ಷಿಣ ಬಾರತೀಯರು, ಇನ್ನೊಬ್ಬರು ಬಂಗಾಳಿ. ಗೃಹ ಇಲಾಖೆ ತಮಿಳುನಾಡಿನ ಚಿದಂಬರಂ, ಭದ್ರತಾ ಇಲಾಖೆ ಕೇರಳದ ಎ.ಕೆ. ಆಂಟನಿ. ವಿದೇಶಾಂಗ ಖಾತೆ ಕನ್ನಡಿಗ ಎಸ್.ಎಂ.ಕೃಷ್ಣ. ಉಳಿದದ್ದು ಹಣಕಾಸು ಬಂಗಾಳಿ ಪಂಡಿತ ಪ್ರಣಬ್ ಮುಖರ್ಜಿ ಕೈಯಲ್ಲಿದೆ. ಇಲ್ಲಿ ಉತ್ತರ ಬಾರತದವರು ಯಾರೂ ಇಲ್ಲ ಅನ್ನೊದು ಚರ್ಚೆಯ ವಿಷಯ ಕೂಡ. ಅದೇ ವಿಚಾರಕ್ಕೆ ಉತ್ತರ ಭಾರತದ ಹಲವು ಕಾಂಗ್ರೆಸ್ ನಾಯಕರ ಹೊಟ್ಟೆ ಕೆಂಪಾಗಿರೋದರಲ್ಲಿ ಅಚ್ಚರಿಪಡುವುದೇನೂ ಇಲ್ಲ . ನಾನು ಹೇಳಬೇಕಾಗಿರುವ ಗುಟ್ಟು ದೆಹಲಿ ರಾಜಕೀಯದ ಕಾರಿಡಾರುಗಳಲ್ಲಿ ಹೊರಳಾಡುತ್ತಿರುವ, ಪತ್ರಕರ್ತ ಸಮೂಹದಲ್ಲಿ ಚರ್ಚೆಗೆ ಒಳಗಾಗಿರುವ ವಿಶಯ ನಮ್ಮವರೊಬ್ಬರಿಗೆ ಸಂಭದಿಸಿದ್ದು. ದೆಹಲಿಯ ಬಿರುಬಿಸಿನಲ್ಲಿ ಆರಂಭವಾದ ಮೊದಲ ಅಧಿವೇಶನ ಇನ್ನೇನು ಮುಗಿಯುತ್ತಾ ಬಂದಿದೆ. ಹೊಸ ಹೊಸ ಮಂತ್ರಿಗಳು ಹೊಸ ಹೊಸ ಬಿಲ್ಲು, ಚರ್ಚೆ. ಅಂತೆಲ್ಲಾ ಮಿಂಚಿದ್ದಾರೆ, ಕೆಲವರು ತಮ್ಮ ಶಕ್ತಿಯನ್ನ, ಬುದ್ದಿವಂತೆಕೆಯನ್ನ ಪ್ರದರ್ಶನ ಇಟ್ಟಿದ್ದಾರೆ. ಕೆಲವರು ಗುಡ್ ಅನಿಸಿಕೊಂಡರೇ ಕೆಲವರೂ ಇನ್ನೂ ವೀಕ್ ಅನ್ನಿಸಿಕೊಂಡಿದ್ದಾರೆ. ಈ ಮದ್ಯೆ ಎಸ್.ಎಂ. ಕೃಷ್ಣ ಅವರ ಬಗ್ಗೆ ರಾಜಕೀಯದ ಕಾರಿಡಾರುಗಳಲ್ಲಿ ಗುಸು ಗುಸು ಆರಂಭವಾಗಿದೆ, ಅವರನ್ನ ಮುಖ್ಯಮಂತ್ರಿಯಾಗಿ ನೋಡಿದ್ದವರಿಗೆ ಅರ್ಥವೇ ಆಗದಷ್ಟು ಎಸ್.ಎಂ.ಕೃಷ್ಣ ಪೇಲವವಾಗಿ ಕಾಣುತ್ತಾ ಇದ್ದಾರೆ, ಅವರು ಓಥ್ ತೆಗೆದುಕೊಂಡ ದಿನದ ಉತ್ಸಾಹ ಯಾಕೋ ಕಾಣುತ್ತಾ ಇಲ್ಲ. ರಾಜಕೀಯದಲ್ಲಿನ ಅವರ ಅಗಾಧ ಅನುಭವ ಅವರ ನೆರವಿಗೆ ಬಂದಂತೆ ಕಾಣುತ್ತಾ ಇಲ್ಲಾ ಅನ್ನೊದು ಅವರನ್ನು ಬಹಳ ವರ್ಷಗಳಿಂದ ಬಲ್ಲವರ ಅಭಿಪ್ರಾಯ. ಈಗ ತಾನೆ ಎಸ್.ಎಂ.ಕೃಷ್ಣ ವಿರುದ್ದ ದೆಹಲಿಯಲ್ಲಿ ಅಭಿಪ್ರಾಯ ರೂಪುಗೊಳ್ಳುತ್ತಾ ಇದೆ, ವಿದೇಶಾಂಗ ಖಾತೆಯನ್ನು ಪಡೆದಿರುವ ಅವರು ಈವರೆಗೆ ಒಂದೇ ಒಂದು ಸಾರಿ ಇಂಪ್ರೆಸ್ ಮಾಡುವ ರೀತಿ ಮಾತಾಡಿಲ್ಲ, ಅಹಾ ಕೃಷ್ಣ ಎಷ್ಟು ಚಾಲಾಕು ಗುರು ಅಂತ ಹೇಳುವಂತೆಯೂ ಇಲ್ಲ, ಅನುಭವ ಎಲ್ಲಿ ಹೋಯಿತೋ ಗೊತ್ತಾಗುತ್ತಾ ಇಲ್ಲ. ಎಲ್ಲಾಪ್ಪಾ ಮಾಯವಾಯಿತು ಇವರ ಅನುಭವ, ಚಾಲಾಕು ತನ ಅನ್ನೊ ಅನುಮಾನ ಬರುವಂತೆ ಆಗಿದೆ. ಅವರು ಅಧಿಕಾರಕ್ಕೆ ಬಂದ ದಿನ ಕರ್ನಾಟಕ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಮೊದಲ ದಿನ ಇಲಾಖೆ ಅಧಿಕಾರಿಗಳು ಬರೆದುಕೊಟ್ಟಿದ್ದನ್ನ ಓದಿ, ನಾನು ಈ ಇಲಾಖೆಗೆ ಹೊಸಬ ಮುಂದೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಅಂದಾಗ ಪತ್ರಕರ್ತರಿಗೂ ಖುಷಿಯಾಗಿತ್ತು. ನಾವು ಅಂದುಕೊಂಡಿದ್ದೆವು ಕೃಷ್ಣ ಅವರಿಗೆ ತಕ್ಕ ಇಲಾಖೆ ಸಿಕ್ಕಿದೆ ಅಂತ, ಆದರೆ ಈಗ ಏನಾಗಿದೆ ನೋಡಿ ಕೃಷ್ಣ ಇನ್ನೂ ಅಧಿಕಾರಿಗಳು ಬರೆದುದ್ದನ್ನೇ ಓದುತ್ತಾ ಇದ್ದಾರೆ, ಪಾರ್ಲಿಮೆಂಟಿನಲ್ಲಿ ಪದೇ ಪದೇ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾ ಇದ್ದಾರೆ ಕನಿಷ್ಠ ಹತ್ತು ನಿಮಿಶವೂ ಸ್ವಂತಕ್ಕೆ ಸ್ಪಾಂಟೇನಿಯಸ್ ಆಗಿ ಮಾತಾಡೋಕೆ ಆಗಿಲ್ಲ. ಬಿಜೆಪಿಯ ಘಟಾನು ಗಟಿಗಳು ಈಗ ಕೃಷ್ಣಾ ಅವರ ಮೇಲೆ ಕಣ್ಣಿಟ್ಟಿದ್ದಾರಂತೆ. ಅವರ ತಂತ್ರಕ್ಕೆ ಮೊದಲ ಬಲಿ ಇವರನ್ನೇ ಮಾಡೋಕೆ ತಂತ್ರ ಹೆಣೆದಿದ್ದಾರೆ. ವಿದೇಶಾಂಗ ಇಲಾಖೆಯನ್ನ ಅತ್ಯಂತ ಕಠಿಣ ಸಂದರ್ಭದಲ್ಲಿ ನಿಭಾಯಿಸಿದ ಪ್ರಣಬ್ ನಡವಳಿಕೆ ನೋಡಿರಬೇಕು, ಆ ಬಂಗಾಳಿ ಮುದುಕ ಬಾರಿ ಚಾಲಾಕು. ಅಗ್ರೆಸೀವ್, ಮತ್ತು ಅನುಭವಿ . ಮುಂಬೈ ಧಾಳಿ ನಡೆದಾಗ ಪಾಕಿಸ್ತಾನದ ಬಗ್ಗೆ ಪದೇ ಪದೇ ಹೇಳಿಕೆ ನೀಡಿದ್ದನ್ನು ನೀವು ನೋಡಿರಬಹುದು, ಆದರೆ ಅಂತಹದೇ ಸಂದರ್ಭ ಬಂದರೆ ಕೃಷ್ಣ ಹೇಗೆ ನಿಭಾಯಿಸುತ್ತಾರೋ ನೋಡಬೇಕು. ಅದೇ ಮಲ್ಲಿಕಾರ್ಜುನ ಖರ್ಗೆ ಪಾರ್ಲಿಮೆಂಟಿನಲ್ಲಿ ಮಿಂಚಿದ್ದಾರೆ, ಅವರು ಪಾರ್ಲಿಮೆಂಟಿನಲ್ಲಿ ಸಿಪಿಎಂ ನ ಗುರುದಾಸ್ ಗುಪ್ತಾ ಅವರಿಗೆ ನೀಡಿದ ಉತ್ತರ ಮತ್ತು ಮಾತಾಡಿದ ಪರಿಗೆ ಸೋನಿಯಾಗಾಂದಿ ಕಣ್ಣು ಮಿಟುಕಿಸಿ ಚೆನ್ನಾಗಿದೆ ಅಂದರಂತೆ, ಅದೇ ಅಲ್ಲ ಮನಮೋಹನ ಸಿಂಗ್ ಖರ್ಗೆ ಅವರಿಗೆ ಕರೆ ಮಾಡಿ ಭೇಷ್ ಅಂದರಂತೆ. ಸದ್ಯಕ್ಕೆ ಅತೀ ಸೂಕ್ಷ್ಮ ವಿಷಯಗಳಾದ ಪಾಕಿಸ್ಥಾನ, ಚೀನಾ. ಅಮೇರಿಕಾ. ಆಸ್ಟ್ರೇಲಿಯಾ ಕುರಿತು ತರೋ ಆಗಿ ತಿಳಿದುಕೊಳ್ಳೊಕೆ ಕೃಷ್ಣ ಅವರಿಗೆ ಎಷ್ಠು ದಿನಬೇಕಾಗಿದೆಯೋ ಗೊತ್ತಿಲ್ಲ. ನಾನು 'ಯಾಕಪ್ಪ' ಅಂದೆ. 'ಅದಕ್ಕೆ ಅವನು ನಾನೇಳೋದನ್ನ ಬರೆದಿಟ್ಟುಕೋ. ಕೃಷ್ಣ ಹಿಂಗೆ ಮುಂದುವರೆದರೆ ನಾಲ್ಕು ತಿಂಗಳಲ್ಲಿ ಮನೆಗೆ ಹೋಗ್ತಾರೆ' ಅಂದ. 'ಇಲಾಖೆಯಲ್ಲಿ ಪಳಗಿರೋ ಅಧಿಕಾರಿಗಳಿಗೇ ಉತ್ಸಾಹ ಹೋಗಿದೆ, ಕೃಷ್ಣ ಅವರ ಬಗ್ಗೆ ಅವರು ಬಂದಾಗ ಇದ್ದ ಒಪಿನಿಯನ್ ಈಗ ಇಲ್ಲವಾಗಿದೆ. ಅವರು ಪಾರಿನ್ ಅಲ್ಲಿ ಕಲಿತದ್ದು ಎಲ್ಲಾ ಎಲ್ಲಿಹೋಯಿತು ಅಂಥ ಅಧಿಕಾರಿಗಳಿಗೆ ತಿಳಿತಾ ಇಲ್ಲಾ' ಅಂದ. ಕಡೆಗೆ 'ಅದ್ಯಾರೋ ಕೃಷ್ಣಾ ಅವರಿಗೆ ಅಡ್ವೈಸರ್ ಆಗಿ ರಾಘವೇಂದ್ರ ಶಾಸ್ತ್ರಿ ಇದಾರಲ್ಲ ಅವರಿಂದಲೇ ಇದೆಲ್ಲ ಆಗಿರೋದು, ಇಲಾಖೆಯಲ್ಲಿ ಪಳಗಿರೋ ಮಹಾನ್ ಬುದ್ದಿವಂತ ಅಧಿಕಾರಿಗಳನ್ನೇ ಆತ ಕೃಷ್ಣರಿಂದ ದೂರ ಇಟ್ಟಿದ್ದಾನೆ. ಯಾರನ್ನೂ ಕೃಷ್ಣ ಅವರ ಹತ್ತಿರ ಸುಳಿಯೋಕು ಬಿಡುತ್ತಾ ಇಲ್ಲ. ಎಲ್ಲೋ ಪೇಜಸ್ ನಲ್ಲಿದ್ದವ ವಿದೇಶಾಂಗ ಖಾತೆ ನೋಡಿಕೊಂಡ್ರೇ ಏನುಗುತ್ತೇ ಹೇಳಿ. ಆತ ಕೃಷ್ಣ ಅವರ ಒಂದು ಕಿವಿಯನ್ನ ಆತ ಹೈಜಾಕ್ ಮಾಡಿದ್ದಾನೆ. ಇನ್ನೊಂದು ಕಿವಿ ಸರಿಯಾಗಿ ಕೇಳೋಲ್ಲ' ಅಂತ ಹೇಳಿ ನಕ್ಕ. ಜೊತೆಗೆ ರಾಘವೇಂದ್ರ ಶಾಸ್ತ್ರಿ ಯ ಕಾರಣಕ್ಕೆ ಕೃಷ್ಣ ವೈಪಲ್ಯ ಆದರೂ ಅಚ್ಚರಿ ಇಲ್ಲಾ ನೋಡಿ, ಅಂಥ ಹೇಳಿ ಕಡೆಗೆ ಸ್ವರದೊಡತಿ : ಅನುಶ್ರೀ ಬಂಡಾಡಿ @ Thursday, August 09, 2012 ನಮಸ್ತೆ ಮೇಡಮ್. ಚಂದ ಉಂಟು ನಿಮ್ ಬ್ಲಾಗ್. ಚಂದ ಬರೀತೀರಿ. ನಿಮ್ಮ ಒಡನಾಟ ನಮಗೆ ದಕ್ಕಬಹುದೇ..? ರಾಗಿ ಹಿಟ್ಟು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಹಿಟ್ಟಿನಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಅದರಿಂದ ಚಾಕೋಲೇಟ್ ಕೂಡಾ ತಯಾರಿಸಬಹುದು. ಅದು ಹೇಗೆ ಎಂದು ಇಲ್ಲಿದೆ ನೋಡಿ. ನೂಡಲ್ಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಇಂದು ನೂಡಲ್ಸ್ ತಯಾರಿಸಿ ತಿಂದರೆ ಹೇಗೆ? ಅದನ್ನು ತರಾರಿಸುವುದು ಹೇಗೆ ಎಂದು ಯೋಚಿಸುತ್ತಿರುವಿರಾ? ಇಲ್ಲಿದೆ ನೋಡಿ ಮೆಣಸಿಕಾಯಿ ಬೆಳ್ಳುಳ್ಳಿ ನೂಡಲ್ಸ್ ಮಾಡುವ ವಿಧಾನ. ಸ್ನೇಹಿತರೆ, ನಮಸ್ಕಾರ.ತಮಗೆಲ್ಲರಿಗೂ ಹರಟೆ ಕಟ್ಟೆಗೆ ಆದರದ ಆಮಂತ್ರಣ. ಯಾಕ್ರೀ ,ಮೂಗು ಮುರಿತೀರಾ? ಇವತ್ತು ನಾಳಿನ ಈ ಗಡಿಬಿಡಿ ಜೀವನದಾಗ ಸರಿಯಾಗಿ ಊಟ -ನಿದ್ದಿ ಮಾಡಲಿಕ್ಕೆ ಟೈಮ್ ಇಲ್ಲ ; ಹಡೆದ ಅವ್ವಾ – ಆಪ್ಪಗ “ಹೆಂಗಿದ್ದಿರಿ ?” ಅಂತ ಕೇಳಲಿಕ್ಕೆ ಪುರಸೊತ್ತು ಇಲ್ಲ ;ಕಟಗೊಂಡ ಹೆಂಡತಿ – … ಎಸ್​​ಬಿಐ ಯಡವಟ್ಟು…! : 100 ಕೋಟಿ ರೂಪಾಯಿ ಬೇರೆಯವರ ಖಾತೆಗೆ ಜಮಾ…! – Sudina Home / News NOW / ಎಸ್​​ಬಿಐ ಯಡವಟ್ಟು…! : 100 ಕೋಟಿ ರೂಪಾಯಿ ಬೇರೆಯವರ ಖಾತೆಗೆ ಜಮಾ…! ರಾಂಚಿ : ದೇಶದ ಪ್ರಮುಖ ಬ್ಯಾಂಕ್​ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ(ಎಸ್​ಬಿಐ) ದೊಡ್ಡ ಯಡವಟ್ಟು ಮಾಡಿಕೊಂಡಿದೆ. 100 ಕೋಟಿ ರೂಪಾಯಿ ಹಣವನ್ನು ತಪ್ಪಾಗಿ ಬೇರೆಯವರ ಖಾತೆಗೆ ಬ್ಯಾಂಕ್ ಜಮಾ ಮಾಡಿದೆ. ಜಾರ್ಖಂಡ್​​ನ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಕೆಯಾಗಬೇಕಾಗಿದ್ದ 100 ಕೋಟಿ ಹಣವನ್ನು ಬ್ಯಾಂಕ್​​ ನಿರ್ಮಾಣ ಸಂಸ್ಥೆಯ ಖಾತೆಗೆ ಜಮಾ ಮಾಡಿದೆ. ಎಸ್​ಬಿಐ ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ. ಆಗಸ್ಟ್​ 5 ರಿಂದ ಸೆಪ್ಟೆಂಬರ್ 19ರ ನಡುವೆ ಈ ಹಣ ಜಮಾ ಆಗಿದೆ. ಇನ್ನು, ಈ ಹಣದಲ್ಲಿ ಶೇಕಡಾ 70 ರಷ್ಟು ಹಣವನ್ನು ಹಿಂಪಡೆದು ಮತ್ತೆ ಮಧ್ಯಾಹ್ನದ ಬಿಸಿಯೂಟದ ಖಾತೆಗೆ ಮತ್ತೆ ಜಮಾ ಮಾಡಲಾಗಿದೆ. ಆದರೆ, ಇನ್ನೂ 30 ಕೋಟಿಯಷ್ಟು ಹಣ ನಿರ್ಮಾಣ ಸಂಸ್ಥೆ ಬಳಿಯೇ ಇದೆ. ಮಕ್ಕಳ ಬಿಸಿಯೂಟಕ್ಕಾಗಿ ಶಿಕ್ಷಣ ಇಲಾಖೆ ಹಣ ಬಿಡುಗಡೆ ಮಾಡುವಂತೆ ಬ್ಯಾಂಕ್​ಗೆ ಮನವಿ ಮಾಡಿದ ಸಂದರ್ಭದಲ್ಲಿ ಈ ಯಡವಟ್ಟು ಬೆಳಕಿಗೆ ಬಂದಿದೆ. ಇನ್ನು, ರಾಂಚಿ ವಲಯದ ನಿರ್ದೇಶಕ ಡಿ.ಕೆ. ಪಾಂಡಾ ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ. ಅಲ್ಲದೆ, ತಪ್ಪಿತಸ್ಥ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿದ್ದಾರೆ. ನಿತ್ಯ ಪಾರಾಯಣಂ (8) ಮಹಾ ಶಿವರಾತ್ರಿ (34) ಗಣೇಶ ಚತುರ್ಥಿ (13) ದಸರಾ;ದುರ್ಗಾ ನವರಾತ್ರಿ;ದುರ್ಗಾಷ್ಟಮಿ;ವಿಜಯ ದಶಮಿ (42) ಹನುಮಾನ್ ಜಯಂತಿ (4) ಕಾರ್ತೀಕ ಮಾಸಂ (17) ವೈಕುಂಠ ಏಕಾದಶಿ (19) ಶ್ರೀ ಕೃಷ್ಣ ಜನ್ಮಾಷ್ಟಮಿ (9) ರಥ ಸಪ್ತಮಿ (4) ತ್ಯಾಗರಾಜ ಅರಾಧನ (10) ಸಂಕತಹರ ಚತುರ್ಥಿ (13) ಭೀಷ್ಮ ಏಕಾದಶಿ (1) ಅನ್ನಮಾಚಾರ್ಯ ಜಯಂತಿ (111) ಗುರು ಪೂರ್ನಿಮ (9) ಸುಬ್ರಹ್ಮಣ್ಯ ಷಷ್ಟಿ (4) ತಿರುಮಲ ಬ್ರಹ್ಮೋತ್ಸವ (13) ಭಾರತ ಗಣತಂತ್ರ ದಿನೋತ್ಸವ (7) ಭಾರತ ಸ್ವತಂತ್ರ ದಿನೋತ್ಸವ (10) India ಟಾಪ್ 10 B W ಕ್ಯಾಮೆರಾ ಲೆನ್ಸೆಸ್ _ PriceDekho.com Top 10 B W ಕ್ಯಾಮೆರಾ ಲೆನ್ಸೆಸ್ India ಬೆಲೆ ಟಾಪ್ 10 B W ಕ್ಯಾಮೆರಾ ಲೆನ್ಸೆಸ್ ನೋಟ ಟಾಪ್ 10 B W ಕ್ಯಾಮೆರಾ ಲೆನ್ಸೆಸ್ ಮೇಲೆ 10 December 2018 India ರಲ್ಲಿ. ಈ ಪಟ್ಟಿಯನ್ನು ಇತ್ತೀಚಿನ ಆನ್ಲೈನ್ ಪ್ರವೃತ್ತಿಗಳು ಮತ್ತು ನಮ್ಮ ವಿವರವಾದ ಸಂಶೋಧನೆ ಪ್ರಕಾರ ಸಂಕಲನ ಇದೆ. ಈ ಉತ್ಪನ್ನಗಳು ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಓದಲು ಮತ್ತು ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಬೆಲೆ ಹಂಚಿಕೊಳ್ಳಿ. ಟಾಪ್ 10 ಉತ್ಪನ್ನದ ಪಟ್ಟಿ India ಮಾರುಕಟ್ಟೆಯಲ್ಲಿ ಜನಪ್ರಿಯ ಉತ್ಪನ್ನಗಳನ್ನು ತಿಳಿಯಲು ಒಂದು ಉತ್ತಮ ದಾರಿ. ಟಾಪ್ ಟ್ರೆಂಡಿಂಗ್ B W ಕ್ಯಾಮೆರಾ ಲೆನ್ಸೆಸ್ India ಇನ್ B w ೫೫ಮ್ಮ್ ಕ್ಲಿಯರ್ ವಿಥ್ ಮಲ್ಟಿ ರೆಸಿಸ್ಟನ್ಟ್ ಕೋಟಿಂಗ್ ೦೦೭ಮ್ Rs. 3,420 ಬೆಲೆಯ ಆಗಿದೆ. ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಕ್ರಮಬದ್ಧವಾಗಿವೆ. ಲಂಗ್ ವ್ಯಾಕ್ಯುಮ್ ಕ್ವೀನ್ರ್ಸ್ ಬೆಲೆ India ಇನ್ 19 Oct 2018 ರಂದುಪಟ್ಟಿ _ PriceDekho.com ಲಂಗ್ ವ್ಯಾಕ್ಯುಮ್ ಕ್ವೀನ್ರ್ಸ್ India ಬೆಲೆ India 2018 ನಲ್ಲಿ ಲಂಗ್ ವ್ಯಾಕ್ಯುಮ್ ಕ್ವೀನ್ರ್ಸ್ ವೀಕ್ಷಣೆ ಲಂಗ್ ವ್ಯಾಕ್ಯುಮ್ ಕ್ವೀನ್ರ್ಸ್ ಬೆಲೆಗಳು India ಇನ್ 19 October 2018 ಮೇಲೆ. ದರ ಪಟ್ಟಿ 12 ಒಟ್ಟು ಲಂಗ್ ವ್ಯಾಕ್ಯುಮ್ ಕ್ವೀನ್ರ್ಸ್ ಆನ್ಲೈನ್ ಶಾಪಿಂಗ್ ಒಳಗೊಂಡಿದೆ. ಉತ್ಪನ್ನ ನಿರ್ದಿಷ್ಟ, ಪ್ರಮುಖ ಲಕ್ಷಣಗಳು, ಚಿತ್ರಗಳನ್ನು, ರೇಟಿಂಗ್ಗಳು ಮತ್ತು ಹೆಚ್ಚು ಜೊತೆಗೆ India ರಲ್ಲಿ ಕಡಿಮೆ ಬೆಲೆಗಳು ಹೇಗೆ. ಈ ವರ್ಗದಲ್ಲಿ ಅತ್ಯಂತ ಜನಪ್ರಿಯ ಉತ್ಪನ್ನ ಲಂಗ್ ವಾಚ್೧೦೧೫ಣ್ಣ್ಡ್ ವ್ಯಾಕ್ಯುಮ್ ಕ್ಲೀನರ್ ಆಗಿದೆ. ಕಡಿಮೆ ದರಗಳು ಸುಲಭ ಬೆಲೆ ಹೋಲಿಕೆಯ Snapdeal, Flipkart, Amazon, Homeshop18, Naaptol ಎಲ್ಲಾ ಪ್ರಮುಖ ಅನ್ಲೈನ್ ಪಡೆಯಲಾಗುತ್ತದೆ. ಫಾರ್ ಬೆಲೆ ಶ್ರೇಣಿ ಲಂಗ್ ವ್ಯಾಕ್ಯುಮ್ ಕ್ವೀನ್ರ್ಸ್ PRICE ಲಂಗ್ ವ್ಯಾಕ್ಯುಮ್ ಕ್ವೀನ್ರ್ಸ್ ನಾವು ಮಾರುಕಟ್ಟೆಯಲ್ಲಿ ನೀಡಲಾಗುತ್ತಿರುವ ಉತ್ಪನ್ನಗಳು ಎಲ್ಲಾ ಬಗ್ಗೆ ಮಾತನಾಡಿ ಬದಲಾಗುತ್ತವೆ. ಅತ್ಯಂತ ದುಬಾರಿ ಉತ್ಪನ್ನ ಲಂಗ್ ವ್ರ್೬೧೭೦ಲ್ವ್ಮ್ ಡ್ರೈ ವ್ಯಾಕ್ಯುಮ್ ಕ್ಲೀನರ್ ರೆಡ್ ಅಂಡ್ ಬ್ಲಾಕ್ Rs. 46,165 ಬೆಲೆಯ ಇದೆ. ಇದಕ್ಕೆ ವಿರುದ್ಧವಾಗಿ, ಕಡಿಮೆ ಮೌಲ್ಯದ ಉತ್ಪನ್ನವನ್ನು ಲಂಗ್ ವ್ಯಾಕ್ಯುಮ್ ಕ್ಲೀನರ್ ವಾಚ್೧೦೧೫ ನಂದ್ ರೆಡ್ ಲಭ್ಯವಿದೆ Rs.2,994 ನಲ್ಲಿ. ಬೆಲೆಗಳು ಈ ಬದಲಾವಣೆಯು ಆಯ್ಕೆ ಪ್ರೀಮಿಯಂ ಉತ್ಪನ್ನಗಳು ಆನ್ಲೈನ್ ಶಾಪರ್ಸ್ ಕೈಗೆಟುಕುವ ವ್ಯಾಪ್ತಿಯನ್ನು ನೀಡುತ್ತದೆ. ಆನ್ಲೈನ್ ಬೆಲೆಗಳನ್ನು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR ಆನ್ಲೈನ್ ಖರೀದಿಗಳಿಗೆ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಮಾನ್ಯವಾಗಿರುವ ಲಂಗ್ V ಸಿದ್೨೭೧ನ್ತಕಃ ೧ ಲೀಟರ್ ವ್ಯಾಕ್ಯುಮ್ ಕ್ಲೀನರ್ ಫೆರಾರಿ ರೆಡ್ ಲಂಗ್ ವಾಚ್೩೧೧೬ಣ್ಣ್ತ್ ವ್ಯಾಕ್ಯುಮ್ ಕ್ಲೀನರ್ ಲಂಗ್ ವ್ಹ೯೦೦೦ಡ್ಸ್ ಡ್ರೈ ವ್ಯಾಕ್ಯುಮ್ ಕ್ಲೀನರ್ ಗ್ರೇಯ್ ಲಂಗ್ ವ್ರ್೭೯೧೮ನ್ರತ್ಯಮ್ ವ್ಯಾಕ್ಯುಮ್ ಕ್ಲೀನರ್ ಮೂಲಭೂತ ಶೈಕ್ಷಣಿಕ ಮಾಲೆ - ಪ್ರಾಣಿ : ಪ್ರಾಣಿ ಪರಿಸರ - ಕನ್ನಡ ಪುಸ್ತಕ ಪ್ರಾಧಿಕಾರ ಮುಖಪುಟ / ನಮ್ಮ ಪುಸ್ತಕಗಳು / ಮೂಲಭೂತ ಶೈಕ್ಷಣಿಕ ಮಾಲೆ - ಪ್ರಾಣಿ : ಪ್ರಾಣಿ ಪರಿಸರ ಪ್ರೇಮ ಬರಹ ಚಿತ್ರದ ಯಶಸ್ಸು : ಮಗಳೊಂದಿಗೆ ಅರ್ಜುನ್ ಸರ್ಜಾ ಧನ್ಯವಾದ – Sudina Home / Film News / ಪ್ರೇಮ ಬರಹ ಚಿತ್ರದ ಯಶಸ್ಸು : ಮಗಳೊಂದಿಗೆ ಅರ್ಜುನ್ ಸರ್ಜಾ ಧನ್ಯವಾದ ಬೆಂಗಳೂರು : ಬಹುಭಾಷಾ ನಟ, ಕನ್ನಡಿಗ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅಭಿನಯದ ಮೊದಲ ಕನ್ನಡ ಚಿತ್ರ `ಪ್ರೇಮ ಬರಹ’ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಚಿತ್ರ ಎಲ್ಲರಿಗೂ ಹಿಡಿಸಿದೆ. ಈ ಖುಷಿಯಲ್ಲಿ ಚಿತ್ರತಂಡ ಇದೆ. ಹೀಗಾಗಿ, ಫೇಸ್‍ಬುಕ್‍ನಲ್ಲಿ ಲೈವ್ ಬಂದಿರುವ ಐಶ್ವರ್ಯ ಹಾಗೂ ಅರ್ಜುನ್ ಸರ್ಜಾ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅಲ್ಲದೆ, ತನ್ನ ಮಗಳನ್ನು ಕನ್ನಡದಲ್ಲಿ ಲಾಂಚ್ ಮಾಡಿದ್ದಕ್ಕೂ ಅರ್ಜುನ್ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಚಂದನ್ ಈ ಚಿತ್ರದ ನಾಯಕನಾಗಿದ್ದು, ಅರ್ಜುನ್ ಸರ್ಜಾ ಅವರೇ ನಿರ್ದೇಶಿಸಿ ಚಿತ್ರ ನಿರ್ಮಾಣ ಮಾಡಿದ್ದಾರೆ. Previous ಶ್ರೀಯಾ ಶರಣ್ ಮದುವೆಯಾಗಿದ್ದು ನಿಜ… : ಇಲ್ಲಿದೆ ಮದುವೆ ಫೋಟೋ… Next ಇವತ್ತು ಗುಬ್ಬಚ್ಚಿಗಳ ದಿನ… ಎಲ್ಲ ಪ್ರಶ್ನೆಗಳನ್ನು ನೋಡಿ ಜಾಲ ಮತ್ತು ಗಣಕಯಂತ್ರ WhatsApp ವ್ಯವಹಾರ ಮುಂಬೈ : ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಟೌಮ್ಸ್ ನೌ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಟೌಮ್ಸ್ ನೆಟ್ ವರ್ಕನ್ನು ತೊರೆಯಲಿದ್ದಾರೆ. ಆದರೆ, ಪತ್ರಿಕೋದ್ಯಮದಲ್ಲೇ ಮುಂದುವರಿಯಲಿರುವ ಅರ್ನಬ್ ಅವರ ಮುಂದಿನ ಯೋಜನೆ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಒಂದು ಮೂಲಗಳ ಪ್ರಕಾರ ಅರ್ನಬ್ ಅವರೇ ಸ್ವಂತ ಸಂಸ್ಥೆಯನ್ನು ಹುಟ್ಟುಹಾಕಲಿದ್ದಾರಂತೆ. ಇದು ಟಿವಿಯಾ ಅಥವಾ ಡಿಜಿಟಲಾ ಎಂಬುದು ಇನ್ನೂ ಗೊತ್ತಾಗಿಲ್ಲ. ದಿ ಟೆಲಿಗ್ರಾಫ್ ಸಂಸ್ಥೆಯಲ್ಲಿ ಗೋಸ್ವಾಮಿ ವೃತ್ತಿ ಜೀವನ ಆರಂಭಿಸಿದರು. … ತುಂಬಾ ಚೆನ್ನಾಗಿದೆ ಮೇಡಮ್ ಕವಿತೆ. ಗೋಕುಲ ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ : ಶ್ರೀ ಕೃಷ್ಣ ಜನ್ಮಾಷ್ಟಮಿ _ Udayavani - ಉದಯವಾಣಿ ಗೋಕುಲ ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ : ಶ್ರೀ ಕೃಷ್ಣ ಜನ್ಮಾಷ್ಟಮಿ ಮುಂಬಯಿ: ಗೋಪಾಲ ಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಹಾಗೂ ಬಿಎಸ್‌ಕೆಬಿ. ಅಸೋಸಿಯೇಶನ್‌ ಗೋಕುಲ ಸಾಯನ್‌ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೆ. 2ರಂದು ಶ್ರೀ ಕೃಷ್ಣ ಬಾಲಾಲಯ ಆಶ್ರಯ, ನೆರೂಲ್‌ ಇಲ್ಲಿ ನಡೆಯಿತು. ಗೋಕುಲ ಸ್ಥಾಪಕ ಸದಸ್ಯ ರಲ್ಲೊಬ್ಬರಾದ ದಿ_ ಯು. ವಿ. ಉಪಾಧ್ಯ ಅವರ ಕುಟುಂಬ ಸದಸ್ಯರು ಬಾಲಾಲಯ ಹಾಗೂ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯ ವಿಶೇಷ ಆಲಂಕಾರಕ್ಕಾಗಿ ವಿವಿಧ ಪುಷ್ಪಗಳನ್ನು ಪ್ರಾಯೋಜಿಸಿದ್ದರು. ವೇದಮೂರ್ತಿ ದಿನೇಶ್‌ ಉಪ್ಪರ್ಣ ಮತ್ತು ಸಹ ಅರ್ಚಕ ವರ್ಗದವರು ಬಾಲಾಲಯ ಹಾಗೂ ಶ್ರೀ ದೇವರ ಮೂರ್ತಿಯನ್ನು ಅತ್ಯಂತ ಸುಂದರವಾಗಿ ಅಲಂಕರಿಸಿದ್ದರು. ಗೋಕುಲ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ಶ್ರೀಕೃಷ್ಣ ಭಜನಾ ಮಂಡಳಿ ಹಾಗೂ ಬಾಲ ಕಲಾ ವೃಂದದವರಿಂದ ಶ್ರೀ ಕೃಷ್ಣ ದೇವರ ನಾಮಗಳ ಭಜನೆ ನೆರವೇರಿತು. ನಂತರ ಹರಿ ಭಟ್‌ ಹಾಗೂ ದಿನೇಶ್‌ ಉಪ್ಪರ್ಣರ ನೇತೃತ್ವದಲ್ಲಿ ವಿಷ್ಣು ಸಹಸ್ರ ನಾಮ ಪಠನೆ, ಪುಷ್ಪಾರ್ಚನೆ, ಶ್ರೀ ಕೃಷ್ಣಾಷೊuàತ್ತರ ಸ್ತೋತ್ರ ಪಠನೆಗಳೊಂದಿಗೆ ಪೂಜಾ ವಿಧಿವತ್ತಾಗಿ ನಡೆಯಿತು. ದಿನೇಶ್‌ ಉಪ್ಪರ್ಣ ಅವರು ತಮ್ಮ ಪ್ರಾರ್ಥನೆ ಗೈದು ಮಾತನಾಡಿ, ಕೃಷ್ಣನ ನೆನೆದರೆ ಕಷ್ಟ ಒಂದಿಲ್ಲ ಎಂದು ದಾಸವರೇಣ್ಯರುಗಳು ಕೊಂಡಾಡಿದ್ದಾರೆ. ಆತನ ನಾಮಸ್ಮರಣೆ ಮಾತ್ರದಿಂದ ಮಾನವರ ಕಷ್ಟಗಳು ಪರಿಹಾರವಾಗುತ್ತದೆ. ಧರ್ಮ ಸಂಸ್ಥಾಪನೆಗಾಗಿಯೇ ಅವತರಿಸಿದ ಶ್ರೀ ಕೃಷ್ಣನ ಜನ್ಮದಿನವಾದ ಇಂದು ಭಕ್ತಿ ಶ್ರದ್ಧಾಪೂರ್ವಕವಾಗಿ ಉಪವಾಸ, ಭಜನೆ, ಕೀರ್ತನೆ, ಸ್ತೋತ್ರ ಪಠನೆ, ಮಂತ್ರ ಪುಷ್ಪಾರ್ಚನೆಗಳಿಂದ ಶ್ರೀಕೃಷ್ಣನ ಆರಾಧನೆಯನ್ನು ನಾವೆಲ್ಲಾ ಮಾಡಿದ್ದೇವೆ. ಸಂಘವು ಈಗ ಶ್ರೀ ಕೃಷ್ಣ ಮಂದಿರ ಹಾಗೂ ಗೋಕುಲ ಕಟ್ಟಡ ನಿರ್ಮಾಣದಂತಹ ಬೃಹತ್‌ ಯೋಜನೆಯನ್ನು ಹಮ್ಮಿಕೊಂಡಿದೆ. ಶ್ರೀ ದೇವರ ಅನುಗ್ರಹದಿಂದ ಹಾಗೂ ಭಕ್ತಾದಿಗಳ ಸಹಕಾರದಿಂದ ಶ್ರೀ ಕೃಷ್ಣ ಮಂದಿರದ ನವ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಿ ನವ ನವೀನ ಮಂದಿರದಲ್ಲಿ ಶ್ರೀ ಗೋಪಾಲಕೃಷ್ಣ ದೇವರ ಪುನರ್‌ ಪ್ರತಿಷ್ಠಾಪನೆ ಅತಿ ಶೀಘ್ರವಾಗಿ ನೆರೆವೇರುವಂತಾಗಲಿ ಎಂದರು. ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಕಾರ್ಯಕಾರಿ ಸಮಿತಿ, ಬಿಎಸ್‌ಕೆಬಿ ಅಸೋಸಿಯೇಶನ್‌ ಉಪಾಧ್ಯಕ್ಷ ವಾಮನ್‌ ಹೊಳ್ಳ, ಕಾರ್ಯದರ್ಶಿ ಎ. ಪಿ. ಕೆ. ಪೋತಿ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ನೂರಾರು ಭಕ್ತಾದಿಗಳು ಈ ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡು ಶ್ರೀ ಕೃಷ್ಣನಿಗೆ ಅಘÂì ಪ್ರದಾನಗೈದರು. ತೀರ್ಥ ಪ್ರಸಾದ ವಿತರಣೆ ಹಾಗೂ ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಭಾವ ಕಿರಣ: ಕವನ ! ` ಕನ್ನಡದ ಇಮ್ರಾನ್ ಹಶ್ಮಿಯಾಗ್ತಾರಾ ಸಂಚಾರಿ ವಿಜಯ್..? - chitraloka.com _ Kannada Movie News, Reviews _ Image India ಟಾಪ್ 10 ಲೆವಿ s ಜಾಕೆಟ್ಸ್ _ PriceDekho.com Top 10 ಲೆವಿ s ಜಾಕೆಟ್ಸ್ India ಬೆಲೆ ಟಾಪ್ 10 ಲೆವಿ s ಜಾಕೆಟ್ಸ್ ನೋಟ ಟಾಪ್ 10 ಲೆವಿ s ಜಾಕೆಟ್ಸ್ ಮೇಲೆ 20 September 2018 India ರಲ್ಲಿ. ಈ ಪಟ್ಟಿಯನ್ನು ಇತ್ತೀಚಿನ ಆನ್ಲೈನ್ ಪ್ರವೃತ್ತಿಗಳು ಮತ್ತು ನಮ್ಮ ವಿವರವಾದ ಸಂಶೋಧನೆ ಪ್ರಕಾರ ಸಂಕಲನ ಇದೆ. ಈ ಉತ್ಪನ್ನಗಳು ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಓದಲು ಮತ್ತು ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಬೆಲೆ ಹಂಚಿಕೊಳ್ಳಿ. ಟಾಪ್ 10 ಉತ್ಪನ್ನದ ಪಟ್ಟಿ India ಮಾರುಕಟ್ಟೆಯಲ್ಲಿ ಜನಪ್ರಿಯ ಉತ್ಪನ್ನಗಳನ್ನು ತಿಳಿಯಲು ಒಂದು ಉತ್ತಮ ದಾರಿ. ಟಾಪ್ ಟ್ರೆಂಡಿಂಗ್ ಲೆವಿ s ಜಾಕೆಟ್ಸ್ India ಇನ್ ಲೆವಿ S ಫುಲ್ ಸ್ಲೇವೆ ಸಾಲಿಡ್ ಮೆನ್ S ಜಾಕೆಟ್ SKUPDdw2ck Rs. 1,169 ಬೆಲೆಯ ಆಗಿದೆ. ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಕ್ರಮಬದ್ಧವಾಗಿವೆ. ನಾಲೆಗಳ ಆಧುನೀಕರಣ ಅಗತ್ಯ _ Udayavani - ಉದಯವಾಣಿ ಮಾತನಾಡಿದ ಸ್ವಾಮೀಜಿ, ಜಿಲ್ಲೆಯ ಎರಡೂ ಬದಿ ಕೃಷ್ಣೆ ಮತ್ತು ತುಂಗಭದ್ರಾ ನದಿಗಳು ಹರಿಯುತ್ತಿವೆ. ನಾರಾಯಣಪುರ ಬಲದಂಡೆ, ರಾಂಪುರ ಏತ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿದ್ದರೂ ಸಮಗ್ರ ನೀರಾವರಿಗೆ ಒಳಪಡದಿರುವುದು ನೋವಿನ ಸಂಗತಿ. ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಭೂಮಿ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬಲದಂಡೆ ಕಾಲುವೆ 95 ಕಿಮೀದಿಂದ 155 ಕಿಮೀ ವರೆಗೆ ಕಾಲುವೆ ವಿಸ್ತರಣೆ ಮಾಡುವ ಮುನ್ನ 0 ದಿಂದ 95 ಕಿಮೀ ವರೆಗೆ ನಿರ್ಮಾಣಗೊಂಡ ಎಲ್ಲ ಕಾಲುವೆಗಳ ಸಮಗ್ರ ಆಧುನೀಕರಣವಾಗಬೇಕು. ಅಂದಾಗ ಮಾತ್ರ ರೈತರ ಜಮೀನುಗಳಿಗೆ ಸಮರ್ಪಕ ನೀರು ದೊರೆಯಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ರೈತರ ಸಂಕಷ್ಟ ಪರಿಹಾರ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ರೈತ ಸಂಘದ ರಾಜ್ಯ ಮುಖಂಡ ಅಮರಣ್ಣ ಗುಡಿಹಾಳ, ಮಲ್ಲಣ್ಣ ಕೋಳೂರು ಇದ್ದರು. Karnataka Jobs: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ : ರಿಸರ್ಚ್ ಅಸೋಸಿಯೇಟ್ಸ್ ಚರ್ಚುಗಳ ಮೇಲೆ ದಾಳಿ: ಸತ್ಯದ ಬೆನ್ನುಹತ್ತಿ.... _ Vartha Bharati- ವಾರ್ತಾ ಭಾರತಿ ಚರ್ಚುಗಳ ಮೇಲೆ ದಾಳಿ: ಸತ್ಯದ ಬೆನ್ನುಹತ್ತಿ.... ಕರಾವಳಿ ಸೇರಿದಂತೆ ರಾಜ್ಯದಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರ ಮತ್ತು ಕ್ರೈಸ್ತ ಸಮುದಾಯದ ಮೇಲೆ ನಡೆದ ದೌರ್ಜನ್ಯಗಳನ್ನು ಕೇಂದ್ರವಾಗಿಟ್ಟುಕೊಂಡು, ನಡೆಸಿದ ತನಿಖೆ ಮತ್ತು ಅದರ ವರದಿಯನ್ನು ಒಳಗೊಂಡ ಕೃತಿ ‘ಸರಕಾರದಿಂದ ಭಯೋತ್ಪಾದನೆ, ಪ್ರಜಾಪೀಡನೆ’. ಇತರ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆದ ದಾಳಿಯನ್ನೂ ಈ ತನಿಖೆ ಒಳಗೊಂಡಿದೆ. ನ್ಯಾ. ಮೈಕಲ್ ಎಫ್ ಸಲ್ಡಾನ ಅವರ ನೇತೃತ್ವದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಮತ್ತು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಇವುಗಳ ವತಿಯಿಂದ ವಿಚಾರಣೆ ನಡೆದಿದ್ದು, ಅದರಿಂದ ಹೊರಬಿದ್ದಿರುವ ವರದಿಗಳನ್ನು ಈ ಕೃತಿಯಲ್ಲಿ ಬಹಿರಂಗಗೊಳಿಸಲಾಗಿದೆ. ಇದರ ಒಂದು ಲಕ್ಷ ಪ್ರತಿಗಳು ಈಗಾಗಲೇ ಚಲಾವಣೆಯಲ್ಲಿವೆ ಎಂದು ಪ್ರಕಾಶಕರು ಹೇಳಿದ್ದಾರೆ. ಇಂತಹ ದಾಳಿಗಳು ಎಷ್ಟರಮಟ್ಟಿಗೆ ಸರಿ..? ಕಾಬೂಲ್ ಐಷಾರಾಮಿ ಹೋಟೆಲ್ ಮೇಲೆ ಬಂದೂಕುಧಾರಿಗಳಿಂದ ದಾಳಿ ಅನಧಿಕೃತ ಮಸಾಜ್ ಕೇಂದ್ರ, ಸ್ಕಿಲ್ ಗೇಮ್‌ಗಳಿಗೆ ಮೇಯರ್ ದಾಳಿ ಎಸಿಬಿ ಅಧಿಕಾರಿಗಳ ತಂಡದಿಂದ ದಾಳಿ: ಅಕ್ರಮ ಆಸ್ತಿ ಪತ್ತೆ ಅಫ್ಘಾನ್: ಪೊಲೀಸ್ ಕಟ್ಟಡದ ಮೇಲೆ ದಾಳಿ; 5 ಸಾವು ಸಂಪರ್ಕಿಸಿ _ ಬೆಂಗಳೂರು ಗ್ರಾಮಾಂತರ ಜಿಲ್ಲೆ , ಕರ್ನಾಟಕ ಸರಕಾರ ಜಿಲ್ಹಾಪಂಚಾಯತ್ /ತಾಲ್ಲುಕು ಪಂಚಾಯಿತಿ / ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಂಪರ್ಕ ತಾಣ 2 ನೆಲಮಂಗಲ ತಾಲ್ಲುಕು ಪಂಚಾಯತಿ 3 ದೊಡ್ಡಬಳ್ಳಾಪುರ ತಾಲ್ಲುಕು ಪಂಚಾಯತಿ 4 ದೇವನಹಳ್ಳಿ ತಾಲ್ಲುಕು ಪಂಚಾಯಿತಿ 5 ಹೋಸಕೋಟೆ ತಾಲ್ಲುಕು ಪಂಚಾಯತಿ 6 ಗ್ರಾಮ ಪಂಚಾಯಿತಿ ಸಂಪರ್ಕ ಇಂದಿಗೆ ಬೇಕಿರುವುದು ರಾಮಮಂದಿರವಲ್ಲ "ರಾಮರಾಜ್ಯ " - CiniAdda.com Previous articleಏಪ್ರಿಲ್ 14 ಕ್ಕೆ ಅಪ್ಪಳಿಸಲಿದ್ದಾನೆ ಚಕ್ರವರ್ತಿ !! Next articleಶ್ರೀ ಮುರಳಿ ಫ್ರೀ ಟೈಮ್ ಹೇಗೆ ಕಳೆಯುತ್ತಾರೆ ? ರಾಜ್ಯದ 13 ಜಿಲ್ಲೆಗಳು ಬರಗಾಲ ಎದುರಿಸುತ್ತಿವೆ: ಮುಖ್ಯಮಂತ್ರಿ ಕುಮಾರಸ್ವಾಮಿ _ Vartha Bharati- ವಾರ್ತಾ ಭಾರತಿ ಮೈಸೂರು,ಆ.28: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಮಳೆ ಉಂಟಾಗಿ ಹಾನಿ ಸಂಭವಿಸಿದ್ದರೆ, ಇನ್ನೂ 13 ಜಿಲ್ಲೆಗಳು ಮಳೆಯಾಗದೆ ಬರಗಾಲ ಎದುರಿಸುತ್ತಿವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ಮಂಗಳವಾರ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವ 'ರಾಜೇಂದ್ರ ಚಿತ್ರಸಂಪುಟ' (ಇಂಗ್ಲೀಷ್) ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. 'ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಉಂಟುಮಾಡಿದೆ, ಇನ್ನು ಅತಿವೃಷ್ಟಿವುಂಟಾಗಿ ಹಲವರು ನಿರಾಶ್ರಿತರಾಗಿದ್ದಾರೆ. ಆದರೆ ಇನ್ನೂ 13 ಜಿಲ್ಲೆಗಳು ಮಳೆಯಿಲ್ಲದೆ ಬರಗಾಲ ಎದುರಿಸುತ್ತಿವೆ. ಆ ಜಿಲ್ಲೆಗಳು ಬರಗಾಲದಿಂದ ಹೊರ ಬರುವಂತೆ ತಾಯಿ ಶ್ರೀಚಾಮುಂಡೇಶ್ವರಿ ದೇವಿಯಲ್ಲಿ ಕೇಳಿಕೊಳ್ಳುವುದಾಗಿ ಹೇಳಿದರು. ಸುತ್ತೂರು ಮಠ ದೇಶದಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಸುತ್ತೂರು ಶ್ರೀಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭವ ಸಂಬಂಧವಿದೆ. ಸುತ್ತೂರು ಮಠ ಮತ್ತು ನಮಗೂ ತಂದೆ ಮಕ್ಕಳ ಸಂಬಂಧ. ಹಾಗಾಗಿ ಸುತ್ತೂರು ಮಠದ ಬಗ್ಗೆ ನಮಗೆ ಹೆಚ್ಚಿನ ಗೌರವವಿದೆ ಎಂದು ಹೇಳಿದರು. ಅನ್ನದಾಸೋಹ, ಶಿಕ್ಷಣದಾಸೋಹದ ಮೂಲಕ ಉತ್ತಮ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಸುಮಾರು 50 ಸಾವಿರ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ. ರಾಜ್ಯ, ದೇಶದಲ್ಲಷ್ಟೇ ಅಲ್ಲ, ವಿದೇಶದಲ್ಲೂ ತನ್ನ ಕಾರ್ಯವನ್ನು ಮುಂದುವರೆಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಯಡಿಯೂರಪ್ಪ ಅವರ ಕ್ಷಮೆ ಕೇಳಿದ ಸಿಎಂ ಕುಮಾರಸ್ವಾಮಿ ವಿಧಾಸಭೆ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಕೇಳಿದ ಪ್ರಸಂಗ ನಡೆಯಿತು. ಸುತ್ತೂರಿನಲ್ಲಿ ಮಂಗಳವಾರ ನಡೆದ ರಾಜೇಂದ್ರ ಸ್ವಾಮೀಜಿಗಳ 103ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಲು ಪ್ರಾರಂಭಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ವೇದಿಕೆಯಲ್ಲಿದ್ದ ಎಲ್ಲರ ಹೆಸರನ್ನು ಹೇಳಿ ತಮ್ಮ ಭಾಷಣ ಆರಂಭಿಸಿದರು. ತಕ್ಷಣ ಯಡಿಯೂರಪ್ಪ ಅವರ ಹೆಸರನ್ನು ಹೇಳಲು ಮರೆತಿರುವುದನ್ನು ಮನಗಂಡ ಅವರು, ಯಡಿಯೂರಪ್ಪ ಅವರ ಹೆಸರನ್ನು ಹೇಳಲಿಲ್ಲ, ದಯವಿಟ್ಟು ಕ್ಷಮೆಯಿರಲಿ ಎಂದು ತಮ್ಮ ಮಾತು ಮುಂದುವರೆಸಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರಗಾಲ: ನೀರು, ಮೇವಿಲ್ಲದೆ ಸಂಕಷ್ಟದಲ್ಲಿ ಜಾನುವಾರುಗಳು ರಾಜ್ಯದಲ್ಲಿ ಈ ವರ್ಷ ಬರಗಾಲಪೀಡಿತವಾದ ತಾಲೂಕುಗಳೆಷ್ಟು ? ಲೇಖನ ಉತ್ತಮವಾಗಿದೆ. ಆವಿಷ್ಕರ್ತ - ಆವಿಷ್ಕರ್ತಾ, ಮೇಧ - ಮೇಧೃ ಆಗಬೇಕು. ನೀವು ನಮ್ಮ ಗುರುಗಳು. ನಿಮ್ಮ ಮಾತು ಒಪ್ಪಿ ತಿದ್ದಿರುವೆ. ಆದರೆ ಋಗ್ವೇದ ವೇದಭಾಷ್ಯದಲ್ಲಿ "ಆವಿಷ್ಕರ್ತ" ಎಂದೇ ಇದೆ. ಆದರೆ ನಿಮ್ಮ ಮಾತನ್ನು ಒಪ್ಪಿರುವೆ. ಧನ್ಯವಾದಗಳು. ಇದು ಪಂಡಿತರ ಲಕ್ಷಣ. ನಾನಂತೂ ಸಂಸ್ಕೃತ ಓದಿಲ್ಲ. ವೇದಭಾಷ್ಯವನ್ನು ನಾನೇ ಸ್ವತಃ ಅಧ್ಯಯನ ಮಾಡುತ್ತಾ ಯಾವುದು ಸಾಮಾನ್ಯಜನರ ಹೃದಯಕ್ಕೆ ಬೇಗ ಮುಟ್ಟಬಲ್ಲದೋ ಅಂತಾ ಮಂತ್ರಗಳನ್ನು ಶ್ರೀ ಸುಧಾಕರ ಶರ್ಮರ ಮಾತುಗಳು ಮತ್ತು ನನ್ನ ಲೋಕಾನುಭವದ ಆಧಾರದಲ್ಲಿ ವಿಮರ್ಷೆ ಮಾಡಿ ಬರೆದು ಸಾಮಾನ್ಯರಿಗೆ ಅರ್ಥ ಪಡಿಸುವ ಪ್ರಯತ್ಮವನ್ನು ಮಾಡುತ್ತೇನೆ. ಬರೆಯುವಾಗ ಟೈಪಿಂಗ್ ತಪ್ಪಾಗಲೂ ಬಹುದು. ಕೆಲಸಗಳ ಒತ್ತಡದಲ್ಲಿ ತಿದ್ದದೆಯೂ ಪೋಸ್ಟ್ ಮಾಡಿರುವ ಸಂದರ್ಭಗಳಿವೆ. ಆಗೆಲ್ಲಾ ನಿಮ್ಮಂತ ಪಂಡಿತರು ದಯಮಾಡಿ ಅದನ್ನು ಮುಲಾಜಿಲ್ಲದೆ ತಿದ್ದಬೇಕೆಂಬುದೇ ನನ್ನ ಅಪೇಕ್ಷೆ. ಒಟ್ಟಿನಲ್ಲಿ ಜನರಿಗೆ ವೇದದ ಸಂದೇಶ ತಲುಪಬೇಕು.ಅಷ್ಟೆ.ನಿಜವಾಗಿ ಇದು ನಿಮ್ಮ ಜವಾಬ್ದಾರಿ ಕೂಡ. ನನಗೆ ವಯಸ್ಸು ಮತ್ತು ಅನುಭವ ಆಧಾರ. ನೀವು ಪಂಡಿತರು. ನನಗೆ ಶಾಸ್ತ್ರೋಕ್ತ ಅಧ್ಯಯನ ಆಗಿಲ್ಲ. ಅದು ನಿಮಗೂ ಗೊತ್ತು. ಇನ್ನು ಮುಂದಿನ ಎಲ್ಲಾ ಲೇಖನಗಳನ್ನೂ ತಿದ್ದುವ ಹೊಣೆ ನಿಮ್ಮದು. ಜನರಿಗೆ ಅದರಿಂದ ಉಪಕಾರವಾಗುತ್ತೆ.ಇನ್ನು ಮುಂದೆ ವೇದಸುಧೆಯು ನನ್ನ ಜೀವನದ ಅನುಭವ ಮತ್ತು ನಿಮ್ಮ ಪಾಂಡಿತ್ಯದ ಸಂಗಮವಾಗಲಿ . ಧನ್ಯವಾದಗಳು ಬೆಂಗಳೂರು: ಶ್ರೀರಾಮುಲು ಅವರಿಗೆ ಟಿಕೆಟ್ ನೀಡಲಾಗಿರುವ ಮೊಳಕಾಲ್ಮೂರು ಕ್ಷೇತ್ರದಲ್ಲಿ ಉಂಟಾಗಿರುವ ಉದ್ವಿಗ್ನತೆ ಶಮನ ಮಾಡಲು ಬಿಜೆಪಿ ರಾಜ್ಯಾಧಕ್ಷ ಬಿ.ಎಸ್. ಯಡಿಯೂರಪ್ಪ ಅವರು ವಿಫಲರಾಗಿದ್ದಾರೆ. ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಹಾಲಿ ಶಾಸಕ ಎಸ್. ತಿಪ್ಪೇಸ್ವಾಮಿ ಮತ್ತು ಅವರ ಬೆಂಬಲಿಗರ ಅಸಮಾಧಾನ ತೀವ್ರಗೊಳ್ಲಲು ಕಾರಣವಾಗಿದೆ. ಶನಿವಾರ ಶ್ರೀರಾಮುಲು ಹಾಗೂ ತಿಪ್ಪೇಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಯಡಿಯೂರಪ್ಪ ಅವರು ಸಂಧಾನ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ತಿಪ್ಪೇಸ್ವಾಮಿ ಬೆಂಗಳೂರಿಗೆ ಬರಲಿಲ್ಲ. ಶ್ರೀರಾಮುಲು ಅವರು ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಯಡಿಯೂರಪ್ಪ ಅವರಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ. ಇಂಟರ್ನೆಟ್ ನ ಸ್ಪೀಡ್ ಟೆಸ್ಟ್ ಮಾಡಿ ಇತ್ತೀಚಿನ ದಿನಗಳಲ್ಲಿ ಅತಿವೇಗದ ಇಂಟರ್ನೆಂಟ್ ಭಾರತದಲ್ಲಿ ಲಭ್ಯವಿದೆ. ಇಂಟರ್ನೆಟ್ ಸೌಲಭ್ಯ ಕೊಡುವ ಕಂಪನಿಗಳಿಗೇನೂ ಕಡಿಮೆಯಿಲ್ಲ. ಜೊತೆಗೆ ಹತ್ತಾರು ಆಫ‌ರ್ ಗಳು. ಆದಾಗ್ಯೂ ಸಹ ಕೆಲವೊಮ್ಮೆ ನಾವು ಕೊಂಡ ಕನೆಕ್ಷನ್ ಗೂಗಲ್ ಮುಖಪುಟವನ್ನೂ ಕೂಡ ತೆರೆಯಲು ಅಳುತ್ತದೆ. ಈ ಕಂಪೆನಿಗಳ SLA (Service Level Agreement) ಅಥವಾ ಕರಾರಿನ ಪ್ರಕಾರ ಅವು ತಿಂಗಳಿಗೆ ಏನಿಲ್ಲವೆಂದರೂ ೯೯% ಸಂಪರ್ಕ ಸಾಧ್ಯತೆಯನ್ನು ಕೊಡುತ್ತೇವೆಂದು ಆಶ್ವಾಸನೆ ನೀಡಿರುತ್ತವೆ ಜೊತೆಗೆ ಹಣಕ್ಕೆ ತಕ್ಕಂತೆ ವೇಗ ಕೂಡ ನಿರ್ಧಾರವಾಗಿರುತ್ತದೆ. ಹಣ ಕೊಟ್ಟು ಕನೆಕ್ಷನ್ ಪಡೆದ ನಂತರ ಆಗಾಗ ಇಂಟರ್ನೆಟ್ ವೇಗ ಸರಿಯಿದೆಯೇ, ನಮಗೆ ಐ.ಎಸ್.ಪಿ ಹೇಳಿದಷ್ಟು uptime ಸಿಗುತ್ತಿದೆಯೇ ಎಂದು ಗ್ರಾಹಕರಾದ ನಾವು ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಇಂಟರ್ನೆಟ್ ವೇಗ ಪರೀಕ್ಷಿಸಲು ಸುಲಭ ಮಾರ್ಗ – speedtest.net ಎಂಬ ವೆಬ್‌ಸೈಟ್ ಬಳಸುವುದು. ಇಲ್ಲವಾದಲ್ಲಿ, ಯಾವುದಾದರೂ ಒಂದು ದೊಡ್ಡಗಾತ್ರದ ಫೈಲನ್ನು ಡೌನ್ಲೋಡ್ ಮಾಡುತ್ತಾ ಅದರ ಡೌನ್ಲೋಡ್ ವೇಗ ಪರೀಷಿಸುವುದು. ಫಲಿತಾಂಶದಲ್ಲಿ ಸಂದೇಹ ಬರುವಷ್ಟು ಸ್ಪೀಡ್ ಕಡಿಮೆ ಇದ್ದರೆ ಮರೆಯದೆ ನಿಮ್ಮ ಐ.ಎಸ್.ಪಿ ಗೆ ಒಂದು ಕಾಲ್ ಹಾಕಿ. ಹೊಸದಿಲ್ಲಿ, ಮೇ 15: ಅಫ್ಘಾನಿಸ್ತಾನ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿರುವ ನಿರ್ಧಾರದ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಗ್ರೇಟ್ ಡೇವಿಡ್ ಗೋವೆರ್ ಟೀಕಿಸಿದ್ದಾರೆ. ಕೊಹ್ಲಿ ಟೆಸ್ಟ್‌ನಿಂದ ದೂರ ಸರಿದು ಕೌಂಟಿ ತಂಡದಲ್ಲಿ ಆಡುವ ನಿರ್ಧಾರ ಕೈಗೊಂಡಿದ್ದರು. ಸರ್ರೆ ತಂಡದಲ್ಲಿ ಆಡಲಿರುವ ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುವ ವಿಚಾರದ ಬಗ್ಗೆ ಗೋವೆರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುಂದಿನ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಆಡಲಿದ್ದು, ಅವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕಾಗಿ ಕೊಹ್ಲಿ ಕೌಂಟಿಯಲ್ಲಿ ಆಡುವ ನಿರ್ಧಾರ ಕೈಗೊಂಡಿದ್ದಾರೆ. ಗೋವೆರ್ ನಿಲುವನ್ನು ಅವರ ತಂಡದ ಮಾಜಿ ಸಹ ಆಟಗಾರ ಬಾಬ್ ವಿಲ್ಸ್ ಬೆಂಬಲಿಸಿದ್ದಾರೆ. ಕೊಹ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಗೆ ತಯಾರಿ ನಡೆಸುವ ಉದ್ದೇಶಕ್ಕಾಗಿ ಕೌಂಟಿ ತಂಡದಲ್ಲಿ ಆಡುವ ನಿರ್ಧಾರ ಕೈಗೊಂಡಿರುವುದು ಮೂರ್ಖತನದ ನಿರ್ಧಾರವಾಗಿದೆ’’ ಎಂದು ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್‌ಗಳ ಸರಣಿ ಆಗಸ್ಟ್ 1ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಬಳಿಕ ಮೂರು ಏಕದಿನ ಪಂದ್ಯಗಳು ನಿಗದಿಯಾಗಿದೆ. ಭಾರತ 2014ರಲ್ಲಿ ಇಂಗ್ಲೆಂಡ್‌ಗೆ ಕೊನೆಯ ಬಾರಿ ಪ್ರವಾಸ ಕೈಗೊಂಡಿತ್ತು. ಭಾರತ 1-3 ಅಂತದಲ್ಲಿ ಸೋಲು ಅನುಭವಿಸಿತ್ತು. ಕೊಹ್ಲಿ ಐದು ಇನಿಂಗ್ಸ್‌ಗಳಲ್ಲಿ 134 ರನ್ ಗಳಿಸಿದ್ದರು. ಅವರು ದಾಖಲಿಸಿದ ಗರಿಷ್ಠ ಸ್ಕೋರ್ 39 ಆಗಿತ್ತು. ನಿಧಾನಗತಿಯ ಬೌಲಿಂಗ್: ಕೊಹ್ಲಿಗೆ 12 ಲಕ್ಷ ರೂ. ದಂಡ ಕೌಂಟಿ ಕ್ರಿಕೆಟ್‌ನಿಂದ ನನಗೆ ಲಾಭ: ಕೊಹ್ಲಿ ಉಬುಂಟು ೧೦.೧೦ ಗೆ ಅಪ್ಗ್ರೇಡ್ ಮಾಡ್ಕೊಳಿ ಉಬುಂಟುವಿನ ಹೊಸ ಆವೃತ್ತಿ ೧೦.೧೦ ಮ್ಯಾವರಿಕ್ ಮೀರ್ಕತ್ ಈಗ ಲಭ್ಯವಿದೆ. ನಿಮ್ಮ ಉಬುಂಟು ೧೦.೦೪ ಆಗಿದ್ದರೆ ಅದನ್ನು ಸುಲಭವಾಗಿ ೧೦.೧೦ಗೆ ಅಪ್ಗ್ರೇಡ್ ಮಾಡಿಕೊಳ್ಳಬಹುದು. ಈ ಕೆಳಕಂಡ ಕಮ್ಯಾಂಡುಗಳನ್ನುಟರ್ಮಿನಲ್ ನಲ್ಲಿ ಉಪಯೋಗಿಸುವುದರಿಂದ ಅಪ್ಗ್ರೇಡ್ ಸುಲಭ ಸಾಧ್ಯ. ನೆನಪಿರಲಿ: ಅಪ್ರ್ಗೇಡ್ ಮಾಡಿಕೊಳ್ಳುವಾಗ ಮಧ್ಯದಲ್ಲಿ ಯಾವುದೇ ಕಾರಣದಿಂದ ಏನಾದರೂ ತೊಡಕು ಉಂಟಾದರೆ ನಿಮ್ಮ ಉಬುಂಟು ಮತ್ತೆ ಬೂಟ್ ಆಗದಿರಬಹುದು. ಅಥವಾ ನಿಮಗೆ ತಂತ್ರಾಂಶಗಳಲ್ಲಿ ತೊಂದರೆ ಕಂಡುಬರಬಹುದು. ನಿಮಗೆ ಹೊಸ ಉಬುಂಟು ಆವೃತ್ತಿ ಬೇಡವೆನಿಸಿದಲ್ಲಿ, ಅಪ್ಗ್ರೇಡ್ ಮಾಡದಿರುವುದು ಒಳಿತು. ವಿಶ್ವ ಟೆನಿಸ್‌ನ ಎಟಿಪಿ ರ್ಯಾಂಕಿಂಗ್‌ನಲ್ಲಿ 2007ರಲ್ಲಿ 213ನೆ ಸ್ಥಾನ ಪಡೆದಿದ್ದೇ ಬೋಪಣ್ಣರ ಇದುವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಡಬಲ್ಸ್ ಆಟದಲ್ಲಿ 2013ರಲ್ಲಿ ಬೋಪಣ್ಣ ಜೋಡಿ ವಿಶ್ವದ ನಂ. 3ನೆ ರ್ಯಾಂಕ್ ಹೊಂದಿತ್ತು. ರೋಹನ್ 2007ರಲ್ಲಿ ಪಾಕಿಸ್ತಾನದ ಐಸಾಮುಲ್‌ಹಕ್ ಖುರೇಷಿ ಜೊತೆಗೂಡಿ ಮೂರು ವರ್ಷ ಡಬಲ್ಸ್ ಆಡಿ ನಾಲ್ಕು ಚಾಂಪಿಯನ್‌ಶಿಪ್ ಜಯಿಸಿದ್ದರು. ಈ ಜೋಡಿಯು ಟೆನಿಸ್ ಜಗತ್ತಿನಲ್ಲಿ ‘ಇಂಡೋ-ಪಾಕ್ ಎಕ್ಸ್‌ಪ್ರೆಸ್’ ಎಂದೇ ಪ್ರಖ್ಯಾತವಾಗಿತ್ತು. ಆದರೆ ಅದೇನು ಕಾಯಿಲೆ ಬಂತೋ ಈ ವಿಜಯಿ ಜೋಡಿ ಮುರಿದು ದೂರಾಯಿತು. ನಂತರ ಬೋಪಣ್ಣ ಕನಿಷ್ಠ ಹತ್ತು ಬೇರೆ ಬೇರೆ ಆಟಗಾರರೊಂದಿಗೆ ಜೊತೆಯಾಟ ಆಡಲು ಯತ್ನಿಸಿ ಕೆಟ್ಟದಾಗಿ ಸೋಲತೊಡಗಿದ್ದರು. ಬೋಪಣ್ಣನ ಟೆನಿಸ್ ಕೆರಿಯರ್ ಮುಗಿಯಿತು ಎಂದು ಎಲ್ಲಾ ಅಂದುಕೊಳ್ಳುತ್ತಿದ್ದಾಗಲೇ ಈಗ ತನ್ನ ಆಟದ ಬದುಕಿನ ಮೊಟ್ಟಮೊದಲ ಹಾಗೂ ಮಹತ್ವದ ಗ್ರಾಂಡ್ ಸ್ಲಾಂ ಟೂರ್ನಿಯೊಂದರಲ್ಲಿ ಬೋಪಣ್ಣ ಚಾಂಪಿಯನ್ ಆಗಿದ್ದಾನೆ. ಈಗ ಮೂವತ್ತೇಳನೆ ವರ್ಷದಲ್ಲಿ ಸಾಗುತ್ತಿರುವ ಬೋಪಣ್ಣರಿಗೆ ಇನ್ನೂ ಹೆಚ್ಚಿನ ಟೆನಿಸ್ ಜೀವನ ಉಳಿದಿರುವಂತಿಲ್ಲ. ಆದರೂ ತನ್ನ ಬಲಿಷ್ಟ ನರ್ವ್, ವಸ್‌ಗಳ ಮೂಲಕ ತಲೆ ಎತ್ತುತ್ತಿರುವುದು ಅಭಿನಂದನಾರ್ಹ. ಮಹೇಶ್ ಭೂಪತಿ ಜಪಾನಿನ ಆಟಗಾರ್ತಿ ರೀಕಾ ಹಿರಾಕಿ ಜೊತೆಗೂಡಿ 20 ವರ್ಷಗಳ ಹಿಂದೆ ಫ್ರೆಂಚ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ಗೆದ್ದಿದ್ದರು. ಅದರ ಮೇಲೆ ಈಗಲೇ ಫ್ರೆಂಚ್ ಓಪನ್‌ನ ಮಣ್ಣಿನ ಅಂಗಳದಲ್ಲಿ ಕನ್ನಡಿಗನೊಬ್ಬ ಗೆಲುವಿನ ನಗೆ ಬೀರುತ್ತಿದ್ದಾನೆ. ರೋಹನ್ ಕೂಡಾ ಇದುವರೆಗೂ ಹತ್ತು ಜನ ಸಹ ಆಟಗಾರರನ್ನು ಬದಲಾಯಿಸಿದ್ದಾರೆ. ಭೂಪತಿ, ಲಿಯಾಂಡರ್, ಸಾನಿಯಾ ಮಿರ್ಜಾ ವರ್ಷಕ್ಕೆ ನಾಲ್ವರು ಸಹ ಆಟಗಾರರನ್ನು ಬದಲಾಯಿಸುತ್ತಾ ತಮ್ಮ ಟೆನಿಸ್ ಕೆರಿಯರ್‌ನ ಅನೇಕ ಸುವರ್ಣಾವಕಾಶಗಳನ್ನು ತಾವೇ ತಮ್ಮ ಕೈಯಾರೆ ಹಾಳು ಮಾಡಿಕೊಂಡರು. ಇದಕ್ಕೆ ಅವರ ಈಗೋಗಳೇ ಕಾರಣವಾದದ್ದು ದುರಂತ. ವರ್ಷಗಳ ಹಿಂದೆಯೇ ತರಬೇತಿಗೆ/ಪ್ರಾಕ್ಟೀಸ್‌ಗೆ ಗಂಟೆಗೆ ಮುನ್ನೂರು ರೂಪಾಯಿ ಶುಲ್ಕವಿತ್ತೆಂದರೆ 2017ರಲ್ಲಿ ಅದು ಗಂಟೆಗೆ ಕನಿಷ್ಠ ಒಂದು ಸಾವಿರ ರೂಪಾಯಿಗಳಾದರೂ ಆಗಿರಬಹುದು.ಇದು ಸಾಮಾನ್ಯ ಯುವಜನರ ಕೈಗೆ ನಿಲುಕುವ ಸಂಗತಿಯಲ್ಲ. ` ತಾಯಿಗೆ ತಕ್ಕ ಮಗ.. ರಿಯಲ್ ಅಮ್ಮನ ಜೊತೆ ಹೇಗಿರ್ತಾರೆ..? - chitraloka.com _ Kannada Movie News, Reviews _ Image "https://kn.wikisource.org/w/index.php?title=ಉದಯವಾಗಲಿ_ನಮ್ಮ_ಚೆಲುವ_ಕನ್ನಡ_ನಾಡು&oldid=3681" ಇಂದ ಪಡೆಯಲ್ಪಟ್ಟಿದೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ. ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯರ ಸಮಸ್ಯೆಗಳ ಕುರಿತು ‘‍ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ದಂಧೆಯ ಒಡಲಾಳ’ ಲೇಖನಕ್ಕೆ ಈ ಪ್ರಶಸ್ತಿ ಲಭಿಸಿದೆ. ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2017ನೇ ಸಾಲಿನ ‘ಅಭಿಮಾನಿ’ ಪ್ರಶಸ್ತಿಗೆ ‘ಪ್ರಜಾವಾಣಿ’ಯ ರಾಜೇಶ್ ರೈ ಚಟ್ಲ ಭಾಜನರಾಗಿದ್ದಾರೆ. ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನಕ್ಕೆ ನೀಡುವ ‘ಮೈಸೂರು ದಿಗಂತ ಪ್ರಶಸ್ತಿ’ಗೆ ಕೋಲಾರದ ‘ಕನ್ನಡ ತಿಲಕ’ ಪತ್ರಿಕೆಯಲ್ಲಿ ಕಲಾವಿದ ವಿಷ್ಣು ಬರೆದ ‘ಆಡು–ದನ ಆರ್ತಾಲಾಪ... ಮನುಷ್ಯರನ್ನು ಪ್ರೀತಿ ವಿಶ್ವಾಸದಿಂದ ಕಾಣಿ’ ಎಂಬ ಲೇಖನ ಆಯ್ಕೆಯಾಗಿದೆ. ಎರಡೂ ಪ್ರಶಸ್ತಿಗಳು ₹ 10,000 ನಗದು ಪುರಸ್ಕಾರ ಒಳಗೊಂಡಿವೆ. ಮಧ್ಯ ಪ್ರದೇಶ ಸಿಎಂ, ಯಡಿಯೂರಪ್ಪ, ಜನಾರ್ದನ ರೆಡ್ಡಿ ಸಾಥ್ ಮೊಳಕಾಲ್ಮುರು: ಶ್ರೀರಾಮುಲು ನಾಮಪತ್ರ ಸಲ್ಲಿಕೆ ಒಂದೇ ಕಡೆ ಪರೀಕ್ಷೆಗೆ ಅವಕಾಶ ನೀಡಿ _ Prajavani ಒಂದೇ ಕಡೆ ಪರೀಕ್ಷೆಗೆ ಅವಕಾಶ ನೀಡಿ ಕರ್ನಾಟಕ ಲೋಕ ಸೇವಾ ಆಯೋಗವು ದಿನಾಂಕ 6-9-2010ರ ಅಧಿಸೂಚನೆಯಲ್ಲಿ ಸೂಚಿಸಿದ ವಿವಿಧ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ (ಹಾಸ್ಟೆಲ್ ವಾರ್ಡನ್) ಸಂಬಂಧಿಸಿದಂತೆ ಇದೇ ತಿಂಗಳ 23ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿರುವುದು ಸರಿಯಷ್ಟೇ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಒಟ್ಟು 135 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಈ ಹುದ್ದೆಗಳಿಗೆ ಒಂದೇ ವಿದ್ಯಾರ್ಹತೆ, ಪಠ್ಯ ಕ್ರಮ ಇರುವುದರಿಂದ ಒಂದೇ ಪ್ರವೇಶ ಪತ್ರವನ್ನು ಹಾಗೂ ಒಂದೇ ಪರೀಕ್ಷಾ ಕೇಂದ್ರವನ್ನು ನೀಡಲಾಗಿದೆ. ಆದರೆ ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಬೇರೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಸೂಚನೆ ನೀಡಲಾಗಿದೆ. ಏಕಕಾಲದಲ್ಲಿ ಎರಡು ಹುದ್ದೆಗಳಿಗೆ ಬೇರೆ ಬೇರೆ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಹೇಗೆ ಪರೀಕ್ಷೆ ಬರೆಯಲು ಸಾಧ್ಯ ಎಂಬುದನ್ನು ಲೋಕಸೇವಾ ಆಯೋಗವು ಮನಗಂಡು ಯಾವುದಾದರೂ ಒಂದು ಪರೀಕ್ಷಾ ಕೇಂದ್ರದಲ್ಲಿ (2 ಹುದ್ದೆಗಳು) ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಡಬೇಕು. ರಾಷ್ಟ್ರೀಯ ಹಿತಗಳ ರಕ್ಷಣೆಗೆ ಸಮಿತಿ ರಚನೆ ನವದೆಹಲಿ, ಅ. 9 - ಕಳೆದ ಮೂರು ದಿನಗಳಿಂದ ಇಲ್ಲಿ ನಡೆಯುತ್ತಿದ್ದ ಅಖಿಲ ಭಾರತ ಹಿಂದೂ ಸಮ್ಮೇಳನವು ಇಂದು ಮುಕ್ತಾಯಗೊಂಡಿತು. ರಾಷ್ಟ್ರೀಯ ಹಿತಗಳ ಜಾಗರೂಕತೆ ಸಮಿತಿ ಎಂಬ ಸ್ಥಾಯಿ ಸಮಿತಿಯೊಂದನ್ನು ಸಮ್ಮೇಳನ ರಚಿಸಿತು. ಮದ್ರಾಸ್, ಅ. 9 - `ಅಪಹಾರ ಮತ್ತು ಖಾಸಗಿ ಲಾಭದ ಘೋರ ಸಿದ್ಧಾಂತ~ದಲ್ಲಿ ನಂಬಿಕೆಯುಳ್ಳ ಖಾಸಗಿ ಉದ್ಯಮಕ್ಕೆ ದೇಶದ ನಲವತ್ತು ಕೋಟಿ ಜನರ ಉದ್ಧಾರದ ಬೃಹತ್ ಕಾರ್ಯವನ್ನು ಬಿಡುವುದು ಎಂದೂ ಸಾಧ್ಯವಿಲ್ಲವೆಂದು ಪ್ರಧಾನ ಮಂತ್ರಿ ಶ್ರೀ ನೆಹರೂರವರು ಇಂದು ಇಲ್ಲಿ ದೃಢವಾಗಿ ಘೋಷಿಸಿದರು.  ಮನಸ್ಸಿನಂತೆ ದೇಗುಲಗಳು ಶುಚಿಯಾಗಿರಬೇಕು _ Udayavani - ಉದಯವಾಣಿ ಮಧುಗಿರಿ: ಭಕ್ತಾಧಿಗಳ ಮನಸ್ಸಿಗೆ ನೆಮ್ಮದಿ ನೀಡುವ ದೇವಾಲಯಗಳ ಪರಿಸರ ಶುಚಿಯಾಗಿಟ್ಟರೆ ಮನಸ್ಸು ಸಹ ಶುಚಿಯಾಗಿರುತ್ತದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು. ಪಟ್ಟಣ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ನಮ್ಮ ಊರು-ನಮ್ಮ ಶ್ರದ್ಧಾ ಕೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನಸ್ಸಿಗೆ ನೆಮ್ಮದಿ: ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯರು ಶಾಂತಿ-ನೆಮ್ಮದಿಗಾಗಿ ಧಾರ್ಮಿಕ ಮಠ ಮಂದಿರಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಪರಿಸರ ಶುಭ್ರವಾಗಿದ್ದರೆ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಧರ್ಮಸ್ಥಳ ಸಂಸ್ಥೆ ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಗಳಿಸಲು ಕೃಷಿ, ಪಶು ಸಂಗೋಪನೆ, ಬ್ಯಾಂಕಿಂಗ್‌ ವ್ಯವಹಾರ, ಕಸೂತಿ ತರಬೇತಿ ನೀಡುತ್ತಿದ್ದು, ಈ ಯೋಜನೆ ರಾಜ್ಯಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ವಿಸ್ತಾರಗೊಳ್ಳಲಿ ಎಂದರು. ಮುಂದಿನ ತಿಂಗಳು ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರು ಮಧುಗಿರಿಗೆ ಆಗಮಿಸುತ್ತಿದ್ದು, ತಾಲೂಕಿನ ಜನತೆ ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸೋಣ ಎಂದರು. 150 ದೇಗುಲಗಳ ಸ್ವತ್ಛತೆ: ಯೋಜನಾಧಿಕಾರಿ ಶ್ರೀಮೂರ್ತಿ ಶೆಟ್ಟಿ ಮಾತನಾಡಿ, ದೇವಸ್ಥಾನಗಳ ಒಳಾಂಗಣ, ಹೊರಾಂಗಣ ಸ್ವತ್ಛತೆಗೆ ಆದ್ಯತೆ ನೀಡಬೇಕು. ಮನಸ್ಸು, ಮನೆ, ಸ್ವತ್ಛವಾಗಿರಬೇಕೆಂಬ ಹೆಗ್ಗಡೆಯವರ ಪರಿಕಲ್ಪನೆಯಂತೆ ಈ ಕಾರ್ಯಕ್ರಮವನ್ನು ರೂಪಿಸಿದ್ದು, ಆ.15 ರೊಳಗೆ ನಮ್ಮ ತಾಲೂಕಿನ 150 ದೇವಸ್ಥಾನಗಳನ್ನು ಸ್ವತ್ಛಗೊಳಿಸಲಾಗುವುದು ಎಮದರು. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಾರತದ ಸ್ವತ್ಛ ಧಾರ್ಮಿಕ ಕ್ಷೇತ್ರ ಎಂಬ ಪ್ರಶಸ್ತಿ ದೊರಕಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಕೇಂದ್ರಗಳು ಸ್ವತ್ಛತೆಯಿಂದ ಕೂಡಿರಬೇಕು ಎಂಬುದು ನಮ್ಮ ಆಶಯ ಎಂದರು. ಮಠದ ಅರ್ಚಕ ಅನಂತಾಚಾರ್‌ ಮಾತನಾಡಿ, ಒಂದು ಮನೆ ಕಟ್ಟಲು ಎಲ್ಲಾ ಕೆಲಸಗಾರರು ಬೇಕು. ಅದೇ ರೀತಿ ಈ ಸಂಸ್ಥೆ ಕಟ್ಟಲು ಜಾತಿ ಮತ, ಬೇಧವಿಲ್ಲದೆ ಎಲ್ಲಾ ಸಮುದಾಯದವರು ಶ್ರಮಿಸುತ್ತಿದ್ದು, ಇನ್ನು ಹೆಚ್ಚಿನ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದರು. ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿನಿಧಿಗಳಾದ ರಂಗನಾಥ್‌, ಗಾಯಿತ್ರಿ, ಒಕ್ಕೂಟದ ಉಪಾಧ್ಯಕ್ಷೆ ಕೆ.ಶಾಂತಲರಾವ್‌, ಜಂಟಿ ಕಾರ್ಯದರ್ಶಿ ದಾûಾಯಣಿ, ಕೋಶಾಧಿಕಾರಿ ಗಾಯಿತ್ರಿ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪಟ್ಟಣದ ಶ್ರೀಚೌಡೇಶ್ವರಿ ದೇವಾಲಯವನ್ನು ಸಂಸ್ಥೆಯ ಸದಸ್ಯರು ಸ್ವತ್ಛಗೊಳಿಸಿದರು.  ಪರಿಹಾರ _ Udayavani - ಉದಯವಾಣಿ ಸುಳ್ಯ: ಅರಂತೋಡು, ಕಲ್ಲುಗುಂಡಿ, ಸಂಪಾಜೆ ಪರಿಹಾರ ಕೇಂದ್ರದಲ್ಲಿನ 20ಕ್ಕೂ ಅಧಿಕ ಕುಟುಂಬಗಳು ಶನಿವಾರ ಮನೆಗೆ ಮರಳಿವೆ. ದುರಂತ ಸಂಭವಿಸಿದ ಜೋಡುಪಾಲ ಪ್ರದೇಶದ ಎರಡು ಕುಟುಂಬಗಳು ತೆರಳಿವೆ. ಈ ಮೂಲಕ... ನಿಮ್ಮ ವಿತ್ತೀಯ ಗುಣದ ಮೂಲವನ್ನು ಗುರುತಿಸಲು ಸಫ‌ಲರಾದಿರಿ ಎಂದರೆ ನಿಮ್ಮ ಹಣಕಾಸು ವರ್ತನೆಯನ್ನು ಬದಲಿಸಿಕೊಳ್ಳಬಲ್ಲಿರಿ. ಆಗ ಮಾತ್ರ "ಯಾಕೋ ಕೈಯಲ್ಲಿ ಹಣವೇ... ಪಡುಪಣಂಬೂರು: ಇಲ್ಲಿನ ಪಡುಪಣಂಬೂರು ಗ್ರಾಮ ಪಂಚಾಯತ್‌ ನ ಬೆಳ್ಳಾಯರು ಗ್ರಾಮದ ಕೆರೆಕಾಡಿನ ಕೊರಗರ ಕಾಲನಿಯಲ್ಲಿ ಕಳೆದ ವರ್ಷ ಜು.15ರಂದು ಸ್ಥಳೀಯ ಬಾಲಕ ನಿಶಾನ್‌ ಕುಮಾರ್‌ (15) ಮೀನು... ರಸ್ತೆ, ಚರಂಡಿ ಸಮಸ್ಯೆಗೆ ಪರಿಹಾರ, ಗ್ರಾಮಸ್ಥರಿಂದಲೇ ಶ್ರಮದಾನ -ಸುಮ್ಮಗೊಂದು ಸಾಲು. ಕೆ.ಸಿ.ನಗರದಲ್ಲಿ ಟ್ಯಾಂಕರ್‌ನಿಂದ ನೀರು ಪೂರೈಕೆ. ನೇತ್ರಾವತಿ ನದಿ ನೀರು ಪೂರೈಕೆಯೇ ಪರಿಹಾರ ತಲಪಾಡಿ: ಕುಡಿಯುವ ನೀರೇ ಇಲ್ಲಿನ ಪ್ರಮುಖ ಸಮಸ್ಯೆ. ಮಾರ್ಚ್ ತಿಂಗಳು ಬಂತೆಂದರೆ ಎಲ್ಲೆಲ್ಲೂ ನೀರಿಗೆ ತತ್ವಾರ. ಹಲವು ವರ್ಷಗಳ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ. ಮಳೆ, ಸಿಡಿಲಿನಿಂದ ಹಾನಿ: 24 ಗಂಟೆಯೊಳಗೆ ಪರಿಹಾರ ಶಾಂತಿಮೊಗರು ಸೇತುವೆ: 2 ವರ್ಷಗಳಾದರೂ ಪರಿಹಾರ ಬರಲೇ ಇಲ್ಲ ! ಮಣ್ಣು ಕುಸಿದು ಇಬ್ಬರ ಸಾವು ಮರಿಗೆಪ್ಪ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಬೆಂಗಳೂರು: ಬಂಡೀಪುರ ಅರಣ್ಯದಲ್ಲಿ ವ್ಯಾಪಿಸಿದ್ದ ಬೆಂಕಿ ಅನಾಹುತ ನಿಯಂತ್ರಿಸಲು ಹೋಗಿ ಮೃತಪಟ್ಟ ಅರಣ್ಯ ಸಿಬಂದಿ ಮರಿಗೆಪ್ಪ ಅವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 2 ಲಕ್ಷ ರೂ. ಪರಿಹಾರ... ಐದು ದಿನಗಳ ಟೆಸ್ಟ್‌ ನೋಡಲು ಆದ್ದರಿಂದ ಪ್ಲಾಸ್ಟಿಕ್‌ ಬಕೆಟ್ಟು!... ಕೇಂದ್ರದ 1,540 ಕೋಟಿ ರೂ. ಬರ ಪರಿಹಾರ ಜಿಲ್ಲೆಗಳಿಗೆ ಹಂಚಿಕೆ ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಆಗಿರುವ ಹಾನಿಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 1,540.20 ಕೋಟಿ ರೂ.ಗಳನ್ನು ರಾಜ್ಯ ಸರಕಾರ 25 ಜಿಲ್ಲೆಗಳಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ... ನಿರಂಜನ್‌ ಕುಟುಂಬಕ್ಕೆ 50 ಲಕ್ಷ: ಪತ್ನಿಗೆ ಉದ್ಯೋಗ ತಿರುವನಂತಪುರ: ಪಠಾಣ್‌ಕೋಟ್‌ನ ದಾಳಿಯ ವೇಳೆ ಹುತಾತ್ಮರಾದ ಕೇರಳ ಮೂಲದ ಎನ್‌ಎಸ್‌ಜಿ ಕಮಾಂಡೋ ಲೆ_ ಕ_ ನಿರಂಜನ್‌ ಕುಮಾರ್‌ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ. ಪರಿಹಾರವನ್ನು...  ಎದೆಹಾಲೂಡುವಿಕೆ _ Udayavani - ಉದಯವಾಣಿ ಹಿಂದಿನ ವಾರದಿಂದ- ಎದೆಹಾಲೂಡುವಿಕೆ: ಆಹಾರ ಮತ್ತು ಪೌಷ್ಟಿಕಾಂಶಕ್ಕೆ ಸಂಬಂಧಿಸಿ ಸಾಮಾನ್ಯ ತಪ್ಪು ತಿಳಿವಳಿಕೆಗಳು ಹಿಂದಿನ ವಾರದಿಂದ- ಸೋಡಾ ಪಾನೀಯಗಳು ಮಾತನಾಡುವ ಮೊದಲು ಹೋಮ್‌ ವರ್ಕ್‌ ಮಾಡಲಿ _ Prajavani ಬೆಂಗಳೂರು: ‘ನಗರದ ಅಭಿವೃದ್ಧಿ ಮತ್ತು ಮೂಲಸೌಲಭ್ಯಗಳ ಕುರಿತು ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಎಲ್ಲ ತಯಾರಿ (ಹೋಮ್‌ ವರ್ಕ್‌) ಮಾಡಿಕೊಳ್ಳಬೇಕು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಲೇವಡಿ ಮಾಡಿದರು. ‘ಮೋದಿ ಮತ್ತು ಶಾಗೆ ಬೆಂಗಳೂರಿನ ಬಗ್ಗೆ ಏನು‌ ಗೊತ್ತಿದೆ. ಈ ನಗರವನ್ನು ಬಿಜೆಪಿಯವರು ಗಾರ್ಬೇಜ್ ಸಿಟಿ ಮಾಡಿದ್ದರು. ನಾವು ಆಡಳಿತ ವಹಿಸಿಕೊಂಡ ಬಳಿಕ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿದ್ದೇವೆ’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು. ‘ಮುಖ್ಯಮಂತ್ರಿಗೆ ಯಾವುದೇ ಉಡುಗೊರೆ ಬಂದರೂ ಅದು ಸರ್ಕಾರಕ್ಕೆ ಸೇರುತ್ತದೆ. ತಮಗೆ ಉಡುಗೊರೆಯಾಗಿ ಸಿಕ್ಕಿದ ವಾಚ್‌ಗೆ ಸಿದ್ದರಾಮಯ್ಯ ತೆರಿಗೆ ಕಟ್ಟಿದ್ದಾರೆ. ಅದನ್ನು ಅವರು ಕ್ಯಾಬಿನೆಟ್ ಹಾಲ್‌ನಲ್ಲಿ ಇಟ್ಟಿದ್ದಾರೆ. ಈ ಬಗ್ಗೆ ಮಾತನಾಡುವ ಶಾ, ವಾಸ್ತವ ಅರ್ಥ ಮಾಡಿಕೊಳ್ಳಬೇಕು’ ಎಂದರು. ‘ಬಸವ ಜಯಂತಿ ದಿನ ಬಸವಣ್ಣನ ಪ್ರತಿಮೆಗೆ ಶಾ ಹಾಕಿದ ಹಾರ ಕೆಳಗೆ ಬಿದ್ದಿದೆ. ಬಸವಣ್ಣ ಕೂಡ ಶಾ ಕೈಯಿಂದ ಹಾರ ಹಾಕಿಸಿಕೊಳ್ಳಲಿಲ್ಲ’ ಎಂದು ವ್ಯಂಗ್ಯವಾಡಿದರು. ನವದೆಹಲಿ: ನಿಯಮಗಳನ್ನು ಮೀರಿ ಬೀದಿ ನಾಯಿಗಳನ್ನು ಕೊಂದ ಆರೋಪ ಹೊತ್ತಿರುವ ಕರ್ನಾಟಕದ ಸಕಲೇಶಪುರ ನಗರಸಭೆಯ ಆಡಳಿತಾಧಿಕಾರಿ ವಿ.ಟಿ. ವಿಲ್ಸನ್‌ ಹಾಗೂ ಗುತ್ತಿಗೆದಾರ ವಿ. ಹಳೇಬೀಡು: ರಾಜಗೆರೆ ಪರಿಶಿಷ್ಟ ಜನಾಂಗದ ಕಾಲೋನಿಯಲ್ಲಿ ಯಾವುದೇ ಅಪಾಯಕಾರಿ ರೋಗ ಹರಡಿಲ್ಲ. ತಪ್ಪು ಮಾಹಿತಿಗೆ ಕಿವಿಕೊಟ್ಟು ಜನರು ಗಾಬರಿಯಾಗಬಾರದು ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ... ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ವ್ಯಾಪ್ತಿಯ ಶಿರಾಡಿಘಾಟ್‌ ರಸ್ತೆಯಲ್ಲಿ ಗುರುವಾರದಿಂದಲೇ ಸರಕು ಸಾಗಾಣೆಯ ಭಾರೀ ವಾಹನಗಳ ಸಂಚಾರಕ್ಕೂ ಅನುಮತಿ ನೀಡಲಾಗಿದ್ದು, ಸತತ ಮೂಲಕ... ಅರಸೀಕೆರೆ: ಕೇಂದ್ರ ಸಚಿವ ಅನಂತಕುಮಾರ್‌ ಮತ್ತು ಅರಸೀಕೆರೆಗೂ ಅವಿನಾಭಾವ ಸಂಬಂಧ ಇದೆ. ಹಾಸನ: ಜನಪರ ಕೆಲಸ ಮಾಡುವ ಶಕ್ತಿಯನ್ನು ಬಳಸಿಕೊಳ್ಳಬೇಕು ಹಾಗೂ ಬೆಳೆಸಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಡಾ.ಆರ್‌.ಕೆ.ನಲ್ಲೂರು ಪ್ರಸಾದ್‌ ಹೇಳಿದರು. ಹಾಸನ: ನಗರದ ನಾಗರಿಕರ ಬಹುದಿನ ಬೇಡಿಕೆಯಾಗಿದ್ದ ಸೆಂಟ್ರಲ್‌ ಬಸ್‌ ನಿಲ್ದಾಣದ ಸಮೀಪ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕೊನೆಗೂ ಆರಂಭವಾಗಿದೆ. 38 ಕೋಟಿ ರೂ. ಅಂದಾಜಿನ ನಾಲ್ಕು ಪಥದ ಮೇಲ್ಸೇತುವೆ... ಹಾಸನ: ಶಕ್ತಿದೇವತೆ, ಹಾಸನದ ಆಧಿದೇವತೆ ಹಾಸನಾಂಬೆಯ ಈ ವರ್ಷದ ದರ್ಶನೋತ್ಸವಕ್ಕೆ ಶುಕ್ರವಾರ ಮಧ್ಯಾಹ್ನ ವಿಧ್ಯುಕ್ತ ತೆರೆ ಬಿದ್ದಿತ್ತು. ಮಧ್ಯಾಹ್ನ 1.18ಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ... ಸಕಲೇಶಪುರ: ಸರ್ಕಾರದ ಆದೇಶವಿದ್ದರೂ ಕಾಡಾನೆ ಹಿಡಿಯುವ ಕಾರ್ಯಾಚರಣೆ ವಿಳಂಬ ಮಾಡುತ್ತಿರುವ ಅರಣ್ಯ ಇಲಾಖೆ ವಿರುದ್ಧ ಬಾಧಿತ ಪ್ರದೇಶದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಹಿತಿ ಜ.ಹೊ.ನಾರಾಯಣಸ್ವಾಮಿ ಇನ್ನಿಲ್ಲ ಹಾಸನ: ಜಹೊನಾ ಎಂದೇ ಖ್ಯಾತರಾಗಿದ್ದ ವಕೀಲ, ವಿಚಾರವಾದಿ, ಸಾಹಿತಿ ಜ.ಹೊ.ನಾರಾಯಣಸ್ವಾಮಿ (77) ಶುಕ್ರವಾರ ವಿಧಿವಶರಾದರು. ಮೃತರು ಪತ್ನಿ ಹಾಗೂ ಪುತ್ರಿ ಸಾಹಿತಿ ಜ.ನಾ.ತೇಜಶ್ರೀ ಮತ್ತು... ಹಾಸನ: ಶಕ್ತಿದೇವತೆ ಹಾಸನಾಂಬೆಯ ಈ ವರ್ಷದ ದರ್ಶನೋತ್ಸವಕ್ಕೆ ಶುಕ್ರವಾರ ಮಧ್ಯಾಹ್ನ ವಿಧ್ಯುಕ್ತ ತೆರೆ ಬಿದ್ದಿತು. ಮಧ್ಯಾಹ್ನ 1.18ಕ್ಕೆ ಜಿಲ್ಲಾಡಳಿತದ ಸಮ್ಮುಖದಲ್ಲಿ ಪಂಜಿನಾರತಿ ಸೇರಿ ಧಾರ್ಮಿಕ... ಹಾಸನ: ಕಳೆದ 8 ದಿನಗಳಿಂದ ನಡೆದ ಈ ವರ್ಷದ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ವಿಧ್ಯುಕ್ತ ತೆರೆ ಬೀಳಲಿದೆ. ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್‌ನಲ್ಲಿ ಈ ಹಿಂದೆ ಭಾರೀ ವಾಹನಗಳು ಓಡಾಡುತ್ತಿದ್ದ ದೃಶ್ಯ. ಸೋಮವಾರದಿಂದ ಶಿರಾಡಿಯಲ್ಲಿ ಎಲ್ಲಾ ವಾಹನ? ಸಕಲೇಶಪುರ: ತಾಲೂಕಿನಲ್ಲಿ ಸೆಪ್ಟೆಂಬರ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಬಂದ್‌ ಮಾಡಲಾಗಿದ್ದ ಶಿರಾಡಿಘಾಟಿ ರಸ್ತೆಯು ನ.12ರಿಂದ ಎಲ್ಲಾ ತರಹದ ವಾಹನಗಳ ಸಂಚಾರಕ್ಕೆ... ಹಾಸನ: ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಉರುಳಿಸುವ ಬಿಜೆಪಿಯವರ ಹಲವು ಗಡುವುಗಳನ್ನು ನೋಡಿದ್ದೇನೆ. ಇನ್ನು ಉಪ ಚುನಾವಣೆ ನಂತರ, ದೀಪಾವಳಿ ನಂತರದ ಗಡುವನ್ನೂ ಉತ್ಸಾಹದಿಂದ ಕಾಯುತ್ತಿದ್ದೇನೆ... ಟಿಪ್ಪು ಜಯಂತಿ ಆಚರಣೆಯ ಹಟವೇಕೆ?: ಈಶ್ವರಪ್ಪ ಹಾಸನ: ಟಿಪ್ಪು ಜಯಂತಿ ಆಚರಣೆಯಿಂದ ರಾಜ್ಯದಲ್ಲಿ ಸಾಮರಸ್ಯ ಹಾಳಾಗುತ್ತಿದೆ. ಟಿಪ್ಪು ಪರ ನಿಲುವು ತೋರಿದವರೂ ಹಾಳಾಗುತ್ತಾರೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು. ಕಾಂಗ್ರೆಸ್‌ ಶಾಸಕ ರಾಜೇಗೌಡಗೆ ಬಿಜೆಪಿ ಗಾಳ? ಹಾಸನ: ಜೆಡಿಎಸ್‌ನ ಇಬ್ಬರು ಶಾಸಕರ ಸೆಳೆಯಲು ಬಿಜೆಪಿಯವರು ಆಮಿಷವೊಡ್ಡಿದ್ದರು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ ಬೆನ್ನಲ್ಲೇ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜೇಗೌಡ... ಹಾಸನ:ತಂದೆಯ 1 ಲಕ್ಷ ರೂ ಸಾಲಕ್ಕೆ ಮಗಳು, ಮೊಮ್ಮಕ್ಕಳಿಬ್ಬರು ಬಲಿ ಹಾಸನ: ತಂದೇ ಮಾಡಿದ್ದ 1 ಲಕ್ಷ ರೂಪಾಯಿ ಸಾಲಕ್ಕೆ ಮಗಳು ಮತ್ತು ಮೊಮ್ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬುಧವಾರ ಚನ್ನರಾಯಪಟ್ಟಣದ ದಿಂಡಗೂರು ಗ್ರಾಮದಲ್ಲಿ ನಡೆದಿದೆ. ಹಾಸನ: ಮೀ ಟೂ ಪ್ರಕರಣಗಳು ಮಹಿಳೆಯರಿಗಷ್ಟೇ ಅಲ್ಲ. ಪುರುಷರಿಗೂ ಮುಜುಗರ ತರುತ್ತಿವೆ ಎಂದು ಸಚಿವೆ ಡಾ.ಜಯಮಾಲಾ ತಿಳಿಸಿದರು. ಹಾಸನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕುಟುಂಬ ಪರಿವಾರದವರೊಂದಿಗೆ ಶುಕ್ರವಾರ ಹಾಸನಾಂಬೆಯ ದರ್ಶನ ಪಡೆದರು. ಸಕಲೇಶಪುರ/ಆಲೂರು: ಕಾಡಾನೆ ಸೆರೆ ಹಿಡಿಯುವ ಮೂರನೇ ದಿನ ಕಾರ್ಯಾಚರಣೆಯಲ್ಲಿ ಮೊದಲ ಎರಡು ದಿನ ಅರಣ್ಯ ಇಲಾಖೆಯ ಸಿಬ್ಬಂದಿ ರೇಡಿಯೋ ಕಾಲರ್‌ ಹಾಕಲು ಮೀಸಲಿಟ್ಟಿದ್ದು, ಮೂರನೇ ದಿನ ಆಲೂರು... ಪರಶುರಾಂಪುರದಲ್ಲಿ ಹೆಚ್ಚಿನ ಬೆಲೆಗೆ ಅಡುಗೆ ಅನಿಲ ಸಿಲಿಂಡರ್‌ ಮಾರಾಟ _ Prajavani ಪರಶುರಾಂಪುರದಲ್ಲಿ ಹೆಚ್ಚಿನ ಬೆಲೆಗೆ ಅಡುಗೆ ಅನಿಲ ಸಿಲಿಂಡರ್‌ ಮಾರಾಟ ಪರಶುರಾಂಪುರ: ಪರಶುರಾಂಪುರದಲ್ಲಿ ಒಂದು ಅಡುಗೆ ಅನಿಲ ಸಿಲಿಂಡರ್‌ ಖರೀದಿಸಲು ₹ 920 ರೂಪಾಯಿ ನೀಡಬೇಕಿದ್ದು, ರಸೀದಿಯನ್ನು ನೀಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ಪ್ರತಿ ತಿಂಗಳು ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿತ್ತಿದ್ದು, ಮೂಲ ಬೆಲೆ 836 ಇದೆ. ಆದರೆ, ₹ 920 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಜತೆಗೆ ರಸೀದಿ ನೀಡುತ್ತಿಲ್ಲ. ಕೇಳಿದರೆ ಹಾರಿಕೆ ಉತ್ತ ರ ನೀಡುತ್ತಾರೆ ಎಂದು ತಿಳಿಸಿದರು. ಶನಿವಾರ ಸುಮಾರು 250 ಅಡುಗೆ ಅನಿಲ ಸಿಲೆಂಡರ್‌ ವಿತರಿಸಲಾಗಿದೆ. ಒಬ್ಬರಿಗೂ ರಸೀದಿ ನೀಡಿಲ್ಲ. ಈ ಬಗ್ಗೆ ವಿಚಾರಿಸಿದರೆ ಕೇವಲ 73 ಮಂದಿ ಆನಲೈನ್ ನಲ್ಲಿ ಅಡುಗೆ ಅನಿಲ ಸಿಲಿಂಡರ್‌ ಬುಕ್ ಮಾಡಿದ್ದಾರೆ. ಅವರಿಗೆ ಮಾತ್ರ ಬಿಲ್ ಬರುತ್ತದೆ. ಉಳಿದ 180ಕ್ಕೂ ಹೆಚ್ಚಿನ ಮಂದಿ ಆನಲೈನ್ ಬುಕ್ ಮಾಡಿಲ್ಲ. ಆದರೂ ಅವರಿಗೆ ಸಿಲಿಂಡರ್‌ ವಿತರಿಸುತ್ತಿದ್ದೇವೆ ಎಂದು ಎಸ್‌ಎಂ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಸಿಬ್ಬಂದಿ ತಿಳಿಸಿದರು. ಪದವೀಧರ ಕ್ಷೇತ್ರದ ಚುನಾವಣೆ ಮುಂದೂಡಲು ಕಾಂಗ್ರೆಸ್‌ ಮುಖಂಡರ ಮನವಿ _ ಪ್ರಜಾವಾಣಿ ಪದವೀಧರ ಕ್ಷೇತ್ರದ ಚುನಾವಣೆ ಮುಂದೂಡಲು ಕಾಂಗ್ರೆಸ್‌ ಮುಖಂಡರ ಮನವಿ ವಿಧಾನ ಪರಿಷತ್ತಿಗೆ ಪದವೀಧರ ಕ್ಷೇತ್ರದ ಚುನಾವಣೆಯನ್ನು ಕನಿಷ್ಠ ಮೂರು ತಿಂಗಳು ಮುಂದೂಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು... ಬಳ್ಳಾರಿ: ವಿಧಾನ ಪರಿಷತ್ತಿಗೆ ಪದವೀಧರ ಕ್ಷೇತ್ರದ ಚುನಾವಣೆಯನ್ನು ಕನಿಷ್ಠ ಮೂರು ತಿಂಗಳು ಮುಂದೂಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸ್ಪರ್ಧಾಕಾಂಕ್ಷಿ ಕಾಂಗ್ರೆಸ್ ಮುಖಂಡರಾದ ಎಚ್.ಎಂ.ಮಹೇಶ್ವರಯ್ಯ ಸ್ವಾಮಿ ಹಾಗೂ ಮಹ್ಮದ್ ಗೌಸ್ ತಿಳಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿರುವುದರಿಂದ ಹೊಸ ಪದವೀಧರರ ಸೇರ್ಪಡೆಗೆ ಹೆಚ್ಚಿನ ‌ಕಾಲಾವಕಾಶ ಬೇಕಾಗಿದೆ ಎಂದು‌ ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಜನವರಿ ಆರಂಭದಲ್ಲೇ ಅಭ್ಯರ್ಥಿಯನ್ನು ಘೋಷಿಸಬೇಕು. ಬಳ್ಳಾರಿಯ ಆಕಾಂಕ್ಷಿಗಳಿಗೆ ಆದ್ಯತೆ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ಗಮನ ಸೆಳೆಯಲಾಗುವುದು ಎಂದರು. ಎಫ್‌ಐಆರ್‌ಗೆ ಸುಪ್ರೀಂ ಕೋರ್ಟ್ ತೀರ್ಪು ಅಡ್ಡಿ _ Prajavani ಎಫ್‌ಐಆರ್‌ಗೆ ಸುಪ್ರೀಂ ಕೋರ್ಟ್ ತೀರ್ಪು ಅಡ್ಡಿ ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣ ಎಂದು ಆರೋಪಿಸಿ, ಮೃತಪಟ್ಟ ಯುವಕ ಪ್ರವೀಣ ಮೋಳೆ ಪೋಷಕರು ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ಸುಪ್ರೀಂ ಕೋರ್ಟ್‌ ತೀರ್ಪು ಅಡ್ಡಿಯಾಗಿದೆ. ‘ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ದೂರು ನೀಡಿದ ತಕ್ಷಣ ಪ್ರಕರಣ ದಾಖಲಿಸುವಂತಿಲ್ಲ. 7 ದಿನ ತನಿಖೆ ನಡೆಸಿ, ನಿರ್ಲಕ್ಷ್ಯ ತೋರಿರುವುದು ಸಾಬೀತಾದರಷ್ಟೇ ಎಫ್‌ಐಆರ್‌ ದಾಖಲಿಸಬೇಕು ಎಂದು ಸುಪ್ರೀಂ ಕೋರ್ಟ್ 2015ರಲ್ಲಿ ಲಲಿತ್ ಕುಮಾರ್ ಎಂಬವರ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದೆ’ ಎಂದು ಪೊಲೀಸರು ಹೇಳಿದ್ದಾರೆ. ‘ಪ್ರಕರಣದ ತನಿಖೆ ಈಗಾಗಲೇ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಯುವಕನ ಮರಣೋತ್ತರ ಪರೀಕ್ಷೆ‌ಯನ್ನು ಧಾರವಾಡದ ವೈದ್ಯರಿಂದ ನಡೆಸಿ, ಚಿತ್ರೀಕರಿಸಿಕೊಳ್ಳಲಾಗಿದೆ. ಅಗತ್ಯ ದಾಖಲೆಗಳನ್ನು ನೀಡುವಂತೆ ವೈದ್ಯರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು. ತ್ಯಾಜ್ಯಗಳನ್ನು ಹೊರಗೆ ಬಿಸಾಡದಂತೆ ಮಾಂಸದ ಅಂಗಡಿಗಳಿಗೆ ಪಟ್ಟಣ ಪಂಚಾಯ್ತಿಯಿಂದ ಹಲವು ಬಾರಿ ಸೂಚಿಸಿದ್ದರೂ ಅಂಗಡಿ ಮಾಲೀಕರು ಸ್ಪಂದಿಸುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಾಯಿ ಕಡಿತಕ್ಕೆ ಒಳಗಾಗಿದ್ದ ಲಕ್ಷ್ಮಣ ಕಲಾಲ್ ಅವರ ಮನೆಗೆ ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ ನಾಗಲೀಕರ ಭೇಟಿ ನೀಡಿದರು. ನಂತರ ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಜೊತೆ ಪ್ರಕರಣದ ಬಗ್ಗೆ ಚರ್ಚಿಸಿದರು. ‌ ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯ ಪಿ.ಜಾಫರ್, ಬೆಲವಂತನಕೊಪ್ಪ ರಾಘವೇಂದ್ರ, ಯುವ ಘಟಕದ ರವಿ, ಗಂಗಾಧರ್, ವಸಂತ ಉಪಸ್ಥಿತರಿದ್ದರು. ಫುಟ್‌ಬಾಲ್‌ : ಶ್ರೀರಾಮಪುರ ವೆಟರನ್ಸ್‌ಗೆ ಪ್ರಶಸ್ತಿ _ Prajavani ಬೆಂಗಳೂರು: ಶ್ರೀರಾಮಪುರ ವೆಟರನ್ಸ್‌ ತಂಡವು ಬುಧವಾರ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಆಶ್ರಯದಲ್ಲಿ ನಡೆದ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಬೆಳಿಗ್ಗೆ ನಡೆದ ಫೈನಲ್‌ ಪಂದ್ಯದಲ್ಲಿ ಶ್ರೀರಾಮಪುರ ತಂಡವು 1–0 ಗೋಲಿನಿಂದ ಮರ್ಫಿ ಟೌನ್‌ ತಂಡದ ಎದುರು ಜಯಿಸಿತು. ಶ್ರೀರಾಮಪುರ ತಂಡದ ಇರಿದಿಯಾರಾಜು ಅವರು 12ನೇ ನಿಮಿಷದಲ್ಲಿ ಗೋಲು ಗಳಿಸಿ, ತಂಡದ ಗೆಲುವಿಗೆ ಕಾರಣರಾದರು. ಶ್ರೀರಾಮಪುರ ತಂಡದ ಇನಾಯತ್ ಉಲ್ಲಾ (ಫಾರ್ವರ್ಡ್), ಮರ್ಫಿ ಟೌನ್‌ನ ಶಿವಕುಮಾರ್ (ಗೋಲ್‌ಕೀಪರ್), ಗೌತಮಪುರ ತಂಡದ ರವಿಕುಮಾರ್ (ಮಿಡ್‌ಫೀಲ್ಡರ್), ಪೆರಿಯಾರ್ ನಗರದ ರಾಜ್ (ಡಿಫೆಂಡರ್) ಅವರಿಗೆ ಪ್ರಶಸ್ತಿ ನೀಡಲಾಯಿತು. ಜೀವನ್‌ ನಗರ ತಂಡದ ರಾಜಕುಮಾರ್ ಅವರಿಗೆ ಉತ್ತಮ ಸೀನಿಯರ್ ಫಾರ್ವಡ್‌ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. September 18, 2018 ಪ್ರಕ್ರಿಯೆಗೆ ವೇಗ ಸಿಗಲಿ October 20, 2017 ಏಷ್ಯಾಕಪ್ ಹಾಕಿ ಫೈನಲ್ ಸನಿಹ ಭಾರತ ತಂಡ  ಕನ್ನಡ ದೇಶದಲ್ಲಿ ಹಾಡು ಹಬ್ಬ _ Udayavani - ಉದಯವಾಣಿ "ಕನ್ನಡ ದೇಶದೊಳ್‌' ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ತಿಳಿದಿರಬಹುದು. ಇತ್ತೀಚೆಗೆ ಆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಮಾಜಿ ಲೋಕಾಯುಕ್ತರಾದ ಸಂತೋಷ್‌ ಹೆಗ್ಡೆ ಹಾಗೂ ಬಿಬಿಎಂಪಿ ಮೇಯರ್‌ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಕನ್ನಡ ಕೇವಲ ನವೆಂಬರ್‌ ತಿಂಗಳಿನಲ್ಲಿ ಮಾತನಾಡುವುದಕ್ಕೆ ಸೀಮಿತವಾಗದೇ, ವರ್ಷದ ಪ್ರತಿ ದಿನ, ಪ್ರತಿ ತಿಂಗಳು ಕನ್ನಡದ ಪ್ರೀತಿ ಬೆಳೆಸಿಕೊಳ್ಳಬೇಕೆನ್ನುತ್ತಾ ಚಿತ್ರತಂಡಕ್ಕೆ ನೂತನ ಮೇಯರ್‌ ಗಂಗಾಂಬಿಕೆ ಶುಭಕೋರಿದರು. ಈ ಚಿತ್ರವನ್ನು ಅಭಿರಾಮ್‌ ಕಂಠೀರವ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಕನ್ನಡದ ಕಂಪನ್ನು ಸೂಸಲಿದ್ದಾರಂತೆ. "ಈ ಟೈಟಲ್‌ನಡಿ ಸಿನಿಮಾ ಮಾಡಿದ್ದರಿಂದ ನನ್ನ ಜವಾಬ್ದಾರಿ ಹೆಚ್ಚಿತ್ತು. ಈ ಚಿತ್ರದ ಮೂಲಕ ಕನ್ನಡ ಶಕ್ತಿಯನ್ನು ತೋರಿಸಲಿದ್ದೇನೆ. ಈ ಮೂಲಕ ಕನ್ನಡ ಮಾತನಾಡದವರು ಕೂಡಾ ನಮ್ಮ ಕನ್ನಡದ ಬಗ್ಗೆ ಹೆಮ್ಮೆ ಪಡುವಂತಾಗಬೇಕು' ಎನ್ನುವುದು ನಿರ್ದೇಶಕ ಕಂಠೀರವ ಅವರ ಮಾತು. ಈ ಚಿತ್ರವನ್ನು 30 ಜಿಲ್ಲೆಗಳಲ್ಲಿ ಚಿತ್ರೀಕರಿಸಿದ್ದು, ಈ ಸಮಯದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾಗಿ ಹೇಳಿಕೊಂಡರು. ಅದು ಆಡಿಯೋ ಬಿಡುಗಡೆ ಸಮಾರಂಭವಾದ್ದರಿಂದ ಅಲ್ಲಿ ಸಂಭ್ರಮ ಮನೆ ಮಾಡಿತ್ತು. ಹಾಡು, ಕುಣಿತದ ಸಂಭ್ರಮದಲ್ಲಿ ಚಿತ್ರತಂಡ ಮಾತು ಮರೆಯಿತು. ಇದೇ ವೇಳೆ ಕೊಡವ, ಕೊಂಕಣಿ, ಉತ್ತರ ಕರ್ನಾಟಕ, ತುಳು ಭಾಷೆಗಳಲ್ಲಿ ತಯಾರಾಗಿರುವ ಲಿರಿಕಲ್‌ ವಿಡಿಯೋವನ್ನು ಕೂಡಾ ಪ್ರದರ್ಶಿಸಲಾಯಿತು. ಚಿತ್ರಕ್ಕೆ ಸೊಲೋಮನ್‌ ಸಂಗೀತ ನೀಡಿದ್ದಾರೆ. ಚಿತ್ತೂರು ಮೂಲದ ಸೋಲೋಮನ್‌, ಕೇರಳದಲ್ಲಿ ಸಂಗೀತ ಕಲಿತು, ತಮಿಳುನಾಡಿನಲ್ಲಿ ಕೆಲಸ ಆರಂಭಿಸಿ, ಈಗ ಕನ್ನಡದಲ್ಲಿ ತಮ್ಮ ಚೊಚ್ಚಲ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಕಲಿತು ಮಾತನಾಡುವ ಭರವಸೆಯೊಂದಿಗೆ ಅವರ ಮಾತು ಮುಗಿಯಿತು. ಚಿತ್ರವನ್ನು ಪ್ರಕಾಶ್‌, ವಿನೋದ್‌, ವೆಂಕಟೇಶ್‌, ಯೋಗಾನಂದ್‌ ಹಾಗೂ ವಿಶ್ವನಾಥ್‌ ಸೇರಿ ನಿರ್ಮಿಸಿದ್ದು, ನವೆಂಬರ್‌ 1 ರಂದು ಬಿಡುಗಡೆ ಮಾಡುವ ಯೋಚನೆ ಅವರಿಗಿದೆ. ಕನ್ನಡ ದೇಶದೊಳ್‌ ಗ್ಯಾಲರಿ _ ಪ್ರಜಾವಾಣಿ ಇತ್ತೀಚಿನ ಗ್ಯಾಲರಿ ಜ್ವಾಲಾಮುಖಿ ಸ್ಫೋಟ 10ಕೆ ಓಟದ ಜೆರ್ಸಿ ಅನಾವರಣ ನ್ಯೂಯಾರ್ಕ್‌ನಲ್ಲಿ ಸಿಖ್‌ ದಿನ ಧರ್ಮಸ್ಥಳ: 131 ಜೋಡಿ ಹಸೆಮಣೆಗೆ ವಿಶೇಷ ಇನ್ನಷ್ಟು ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಸ್ಥಾನಕ್ಕೆ ಶೇನ್ ವಾಟ್ಸನ್ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ರನ್ ಮತ್ತು ಹೆಚ್ಚು ವಿಕೆಟ್ ಗಳಿಸುವತ್ತ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಕಳೆದ ತಿಂಗಳು ಭಾರತ ಪ್ರವಾಸ ಮಾಡಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಉಪನಾಯಕರಾಗಿದ್ದ ವಾಟ್ಸನ್ ಅವರನ್ನು ಶಿಸ್ತು ಕ್ರಮ ಉಲ್ಲಂಘನೆಗಾಗಿ ತಂಡದ ಆಡಳಿತ ಮಂಡಳಿ ಒಂದು ಪಂದ್ಯದಿಂದ ಹೊರಗಿಟ್ಟಿತ್ತು. ಇದಾದ ಒಂದು ತಿಂಗಳ ಬಳಿಕ ಅವರು ಉಪನಾಯಕ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ತಮ್ಮ ನಿರ್ಧಾರ ಕುರಿತು ಶನಿವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ ವಾಟ್ಸನ್, `ಉಪನಾಯಕ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಸುಲಭವಾಗಿರಲಿಲ್ಲ. ಆದರೆ, ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿ ಮುಗಿದ ದಿನದಿಂದಲೂ ನಾನು ಈ ಬಗ್ಗೆ ಚಿಂತಿಸಿದ್ದೆ. ಇದು ನನಗೆ ಮತ್ತು ತಂಡಕ್ಕೆ ಬದಲಾವಣೆಗೆ ಸೂಕ್ತ ಸಮಯ ಎಂದು ಭಾವಿಸಿದ್ದೇನೆ. ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ನನ್ನ ನಿರ್ಧಾರವನ್ನು ತಿಳಿಸಿದ್ದೇನೆ' ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಉತ್ತಮ ಆಟಗಾರ ಆಗುವತ್ತ ಗಮನ ಕೇಂದ್ರೀಕರಿಸುವುದಾಗಿ ವಾಟ್ಸನ್ ಹೇಳಿದ್ದಾರೆ.  ರೌಡಿ ಬಳೆಗಾರ್‌ ಬಂಧನ ಮುಂದುವರಿಕೆ _ Udayavani - ಉದಯವಾಣಿ ಹಿರಿಯಡಕ ಸಬ್‌ಜೈಲಿನಲ್ಲಿ 2011ರ ಜ. 14ರಂದು ರೌಡಿ ವಿನೋದ್‌ ಶೆಟ್ಟಿಗಾರನನ್ನು ಚೂರಿ ಇರಿದು ಕೊಂದ ಪ್ರಕರಣದ ಆರು ಆರೋಪಿಗಳಲ್ಲಿ ನಾಗರಾಜ ಕೂಡ ಒಬ್ಬ. ಹಾಗಾಗಿ ನಾಗರಾಜನ್ನು ಮಾತ್ರ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರು ಜಾಮೀನಿನ ಮೇಲೆ ಹೊರಗಿದ್ದಾರೆ. ಮತ್ತೆ ಮೂವರು ಶಿವಮೊಗ್ಗ, ಬಳ್ಳಾರಿ ಜೈಲಿನಲ್ಲಿದ್ದಾರೆ. ಅವರನ್ನು ಕೂಡ ಪೊಲೀಸರು ಡಿ. 31ರಂದು ಕೋರ್ಟಿಗೆ ಹಾಜರುಪಡಿಸಿದರು. ಈ ಪ್ರಕರಣದಲ್ಲಿ ನಾಗರಾಜನ ಪತ್ನಿ ವಿಜಯಲಕ್ಷ್ಮಿ ಆರೋಪಿಯಲ್ಲದ ಕಾರಣ ಆಕೆಯನ್ನು ಕರೆತರಲಾಗಿಲ್ಲ. ಮಾರ್ಚ್‌ಗೆ ಮತ್ತೆ ಹಾಜರು ಶೆಟ್ಟಿಗಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾ. 10, 11, 12ರಂದು ನಾಗರಾಜನನ್ನು ಮತ್ತೆ ಕೋರ್ಟಿಗೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದರು. ಅದರಂತೆ ಹಿರಿಯಡಕ ಪೊಲೀಸರು ಆರೋಪಿಯನ್ನು ಗೋವಾ ಜೈಲಿಗೆ ಕರೆದೊಯ್ದರು. ಶಿರ್ವ, ಕೋಟ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಾಡಿವಾರಂಟ್‌ ಪಡೆದು ಜನವರಿ, ಫೆಬ್ರವರಿಯಲ್ಲಿಯೂ ಕರೆತಂದು ಉಡುಪಿ ಕೋರ್ಟಿಗೆ ಹಾಜರುಪಡಿಸುವ ಸಾಧ್ಯತೆ ಇದೆ. ದಾವೋಸ್‌ : ‘ಭಾರತಕ್ಕೆ ಹೋಗಿ ಅಲ್ಲಿನ ಹೆಣ್ಣುಮಕ್ಕಳಿಗಾಗಿ ದುಡಿಯಲು ಬಯಸುತ್ತೇನೆ’ ಎಂದು ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಾಲಾಲ ಯೂಸುಫೈ ಹೇಳಿದ್ದಾರೆ. ಭಾರತೀಯರಿಂದ ಸಿಕ್ಕಿದ ಪ್ರೀತಿಯ ಕಾರಣದಿಂದ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ. ವಿಶ್ವ ಆರ್ಥಿಕ ವೇದಿಕೆ(ವರ್ಲ್ಡ್ ಎಕನಾಮಿಕ್‌ ಫೋರಂ) ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಮಲಾಲ, ‘ಭಾರತೀಯರಿಂದ ಸಿಕ್ಕಿದ ಪ್ರೀತಿ ಮತ್ತು ಪ್ರೋತ್ಸಾಹ ಅನನ್ಯವಾದುದು. ಪ್ರೋತ್ಸಾಹ ನೀಡುವ ಅನೇಕ ಪತ್ರಗಳು ನನಗೆ ಬಂದಿವೆ. ಅದಕ್ಕಾಗಿ ಪ್ರತಿ ಭಾರತೀಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ಪತ್ರ ಉಲ್ಲೇಖ: ಭಾರತದ ಪ್ರಧಾನಿಯಾಗಬೇಕು ಎಂದು ಬಯಸಿರುವ ಹುಡುಗಿಯೊಬ್ಬಳು ಬರೆದಿರುವ ಪತ್ರವನ್ನು ಮಲಾಲ ಉಲ್ಲೇಖಿಸಿದರು. ‘ಮುಂದೊಂದು ದಿನ ನಾವಿಬ್ಬರೂ ಪ್ರಧಾನಮಂತ್ರಿಗಳಾಗಬೇಕು. ಇಬ್ಬರೂ ಸೇರಿ ಉಭಯ ರಾಷ್ಟ್ರಗಳಲ್ಲಿ ಶಾಂತಿ ನೆಲೆಸುವಂತೆ ಮಾಡೋಣ ಎಂದು ಬರೆದಿದ್ದಳು. ಅದು ನನ್ನ ಹೃದಯವನ್ನು ತಟ್ಟಿತು. ಮುಂದಿನ ಜನಾಂಗ ಶಿಕ್ಷಣದ ಬಗ್ಗೆ ಮಾತ್ರ ಯೋಚಿಸುತ್ತಿಲ್ಲ. ಅದರಲ್ಲೂ ಹೆಣ್ಣುಮಕ್ಕಳು ನಾಯಕರಾಗಲು ಬಯಸುತ್ತಿದ್ದಾರೆ. ದೇಶದ ಪ್ರಧಾನಮಂತ್ರಿ, ಅಧ್ಯಕ್ಷರಾಗಲು ಬಯಸುತ್ತಿದ್ದಾರೆ. ಭವಿಷ್ಯದ ಬಗ್ಗೆ ಭರವಸೆ ಮೂಡಿಸುತ್ತಿದ್ದಾರೆ’ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ. ಬೆಂಗಳೂರು: ಭೂವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣದಲ್ಲಿ ಲೋಕಾಯುಕ್ತದ ಪರವಾಗಿ ವಾದಿಸಲು ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಆಗಿ ಸರ್ಕಾರ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ. ಲೋಕಾಯುಕ್ತ ಪರವಾಗಿ ವಾದ ಮಂಡಿಸಲು ವಕೀಲ ರಾಜೇಂದ್ರ ರೆಡ್ಡಿ ಅವರನ್ನು ಅಧಿಕೃತವಾಗಿ ಎಸ್‌ಪಿಪಿಯನ್ನಾಗಿ ಸರ್ಕಾರ ಈಗಾಗಲೇ ನೇಮಿಸಿರುವಾಗ ಆಚಾರ್ಯ ನೇಮಕಾತಿ ಸರಿಯಲ್ಲ. ಈ ನೇಮಕಾತಿಯನ್ನು ಅನೂರ್ಜಿತಗೊಳಿಸಬೇಕು ಎಂಬುದು ಜಗದೀಶ್ ಅವರ ವಾದ. ಆಚಾರ್ಯ ಅವರು ಈ ಹಿಂದೆ ಲೋಕಾಯುಕ್ತದ ಪರವಾಗಿ ವಾದ ಮಂಡಿಸುತ್ತಿದ್ದಾಗ ಇದೇ ರೀತಿಯ ಪ್ರಶ್ನೆಯನ್ನು ಜಗದೀಶ್ ಎತ್ತಿದ್ದರು. ಎಸ್‌ಪಿಪಿಯನ್ನಾಗಿ ಸರ್ಕಾರ ಅಧಿಕೃತವಾಗಿ ನೇಮಿಸಿಲ್ಲ ಎನ್ನುವುದು ಆಗ ಅವರ ವಾದವಾಗಿತ್ತು.ಈ ಹಿನ್ನೆಲೆಯಲ್ಲಿ ಆಚಾರ್ಯ ಅವರು ವಾದ ಮಂಡಿಸದಂತೆ ಹೈಕೋರ್ಟ್ ಸೂಚಿಸಿತ್ತು. ಇದರ ನಂತರ ಸರ್ಕಾರ ಅವರನ್ನು ಎಸ್‌ಪಿಪಿಯನ್ನಾಗಿ ನೇಮಿಸಿದ್ದು, ಇದನ್ನೂ ಜಗದೀಶ್ ಪ್ರಶ್ನಿಸಿದ್ದಾರೆ. ಗುಂಡಿನ ಚಕಮಕಿ: ಪೊಲೀಸ್ ಅಧಿಕಾರಿ ಸಾವು _ Prajavani ಗುಂಡಿನ ಚಕಮಕಿ: ಪೊಲೀಸ್ ಅಧಿಕಾರಿ ಸಾವು ಶ್ರೀನಗರ(ಪಿಟಿಐ): ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಗೆರಿಲ್ಲಾ ಗುಂಪಿನ ಮಧ್ಯೆ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿನ ಸೊಪೊರಿ ನಗರದಿಂದ 55 ಕಿ.ಮೀ. ದೂರದ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಎಎಸ್ಐ ಒಬ್ಬರು ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಾದಲಿ: ‘ಈ ವರ್ಷದ ಅಂತ್ಯಕ್ಕೆ ಶಿಡ್ಲಘಟ್ಟ ತಾಲ್ಲೂಕಿನ ಬಾಕಿ ಇರುವ ಎಲ್ಲ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಯಾವುದೇ ಕೇಂದ್ರ ಬಾಡಿಗೆ ಕಟ್ಟಡದಲ್ಲಿ ನಡೆಯುವುದಿಲ್ಲ’ ಎಂದು ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಹೇಳಿದರು. ನರೇಗಾ ಯೋಜನೆಯಡಿ ನಿರ್ಮಾಣವಾಗುತ್ತಿರುವ ಗಂಜಿಗಂಟೆಯ ಅಂಗನವಾಡಿ ಕಟ್ಟಡ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ‘ಕಾಮಗಾರಿ ಸಮಯದಲ್ಲಿ ಅಧಿಕಾರಿಗಳು ಗುಣಮಟ್ಟದ ಬಗ್ಗೆ ಗಮನಹರಿಸಬೇಕು. ಗುಣಮಟ್ಟ ಸರಿ ಇಲ್ಲದಿದ್ದರೆ ಅಧಿಕಾರಿಗಳೇ ಹೊಣೆ. 34 ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ’ ಎಂದರು. ‘ವಿಧಾನಸಭಾ ಚುನಾವಣೆ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿತ್ತು. 13 ಕಡೆದ ಕಾಮಗಾರಿ ಮುಗಿದಿದೆ. ಉಳಿದ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು. ಕೇಂದ್ರಗಳಲ್ಲಿ ಉತ್ತಮವಾದ ಅಡುಗೆಕೋಣೆ, ಸಭಾಂಗಣ ದಾಸ್ತಾನು ಕೊಠಡಿ, ಶೌಚಾಲಯ ಒದಗಿಸಲಾಗುವುದು. ಕಾಮಗಾರಿಯಲ್ಲಿ ಲೋಪ ಕಂಡು ಬಂದರೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮಾಹಿತಿ ನೀಡಿದರು. ‘ಮಳೆಗಾಲದಲ್ಲಿ ಹಳೇ ಕಟ್ಟಡಗಳು ಕುಸಿಯುವ ಆತಂಕ ಇತ್ತು. ಈಗ ಮಕ್ಕಳ ಹಿತ ಕಾಪಾಡಬಹುದು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಾರ್ತಿ ತಿಳಿಸಿದರು. ನಲಪಾಡ್ ಜಾಮೀನು ಅರ್ಜಿ ವಿಚಾರಣೆ, ನಾಳೆಗೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌ _ Prajavani ನಲಪಾಡ್ ಜಾಮೀನು ಅರ್ಜಿ ವಿಚಾರಣೆ, ನಾಳೆಗೆ ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌ ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ನಗರದ ಫರ್ಜಿ ಕೆಫೆಯಲ್ಲಿ ಮೊಹಮದ್ ನಲಪಾಡ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿ ಮೇಲಿನ ತೀರ್ಪನ್ನು ಹೈಕೋರ್ಟ್ ಗುರುವಾರಕ್ಕೆ (ಜೂ.14) ಕಾಯ್ದಿರಿಸಿದೆ. ಆದೇಶದ ಉಕ್ತಲೇಖನವನ್ನು ನಾಳೆ (ಜೂ.14) ನ್ಯಾಯಾಲಯದ ತೆರೆದ ಕಲಾಪದಲ್ಲಿಯೇ ನೀಡುವುದಾಗಿ ನ್ಯಾಯಪೀಠ ತಿಳಿಸಿತು. ವ್ಯಭಿಚಾರ: ನೈತಿಕ ತಳಹದಿ ಮೇಲೆ ನಿರ್ಧರಿಸಿ: ದತ್ತಾತ್ರೇಯ ಹೊಸಬಾಳೆ ಹಗದೂರು ವಾರ್ಡ್: ಹದಗೆಟ್ಟ ರಸ್ತೆ ದುರಸ್ತಿ _ Prajavani ಹಗದೂರು ವಾರ್ಡ್: ಹದಗೆಟ್ಟ ರಸ್ತೆ ದುರಸ್ತಿ ಮಹದೇವಪುರ: ಕ್ಷೇತ್ರದ ಹಗದೂರು ವಾರ್ಡ್ ವ್ಯಾಪ್ತಿಯ ವೈಟ್‌ಫೀಲ್ಡ್‌ನ ಮುಖ್ಯ ರಸ್ತೆ ಹಾಗೂ ಇಸಿಸಿ ಮುಖ್ಯ ರಸ್ತೆಯಿಂದ ಐಟಿಪಿಎಲ್ (ಇಂಟರ್‌ನ್ಯಾಶನಲ್ ಟೆಕ್ ಪಾರ್ಕ್) ಕಡೆಗೆ ಹೋಗುವ ರಸ್ತೆಯಲ್ಲಿನ ಗುಂಡಿಗಳನ್ನು ಬುಧವಾರ ಬಿಬಿಎಂಪಿ ಕಾರ್ಮಿಕರು ಮುಚ್ಚಿದರು. ಇಸಿಸಿ ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚಿ ಡಾಂಬರು ಹಾಕಿದ್ದರಿಂದ ಸಂಚಾರ ವ್ಯವಸ್ಥೆ ಸುಗಮಗೊಂಡಿದೆ. ದಾವಣಗೆರೆ: ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ರಾಜಕೀಯ ಮಾಡುತ್ತಿವೆ. ಕೇಂದ್ರ ಸರ್ಕಾರವೂ ಕರ್ನಾಟಕವನ್ನು ಲಘುವಾಗಿ ಪರಿಗಣಿಸಿದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಹರಿಹರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿಯ ಕಳಸಾ–ಬಂಡೂರಿ ಯೋಜನೆ ಕಾಮಗಾರಿ ಸ್ಥಳಕ್ಕೆ ಭಾನುವಾರ ಗೋವಾ ಸ್ಪೀಕರ್ ಪ್ರಮೋದ್‌ ಸಾವಂತ ನೇತೃತ್ವದ ತಂಡ ಭೇಟಿ ನೀಡಿದೆ. ಇದನ್ನು ಗಮನಿಸಿದರೆ ಕರ್ನಾಟಕ ವಿರೋಧಿ ನಿಲುವು ತಳೆದರೂ ಯಾರೂ ಪ್ರಶ್ನಿಸುವುದಿಲ್ಲ ಎಂಬ ಮನೋಭಾವ ಗೋವಾ ಹಾಗೂ ಕೇಂದ್ರ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿದೆ’ ಎಂದರು. ಈಚೆಗೆ ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷಗಳ ಸಭೆ ರೈತರ ಕಣ್ಣೊರೆಸುವ ತಂತ್ರ. ಮಹದಾಯಿ ವಿಚಾರವಾಗಿ ಕೇಂದ್ರಕ್ಕೆ ನಿಯೋಗ ಕೊಂಡೊಯ್ಯುವುದಾಗಿ ಮುಖ್ಯಮಂತ್ರಿ ಹೇಳಿದರೆ, ಅದು ವ್ಯರ್ಥ ಎಂದು ನೀರಾವರಿ ಸಚಿವರು ಹೇಳುತ್ತಿದ್ದಾರೆ. ಜನರ ದಿಕ್ಕು ತಪ್ಪಿಸಲು ಬಾಲಿಶ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಟೀಕಿಸಿದರು. ನವಂಬರ್ 25ಕ್ಕೆ ಅಂತರರಾಷ್ಟ್ರೀಯ ಮೀಲಾದ್ ಸಮ್ಮೇಳನ - ವಿಶ್ವವಾಣಿ Home/ದೇಶ/ನವಂಬರ್ 25ಕ್ಕೆ ಅಂತರರಾಷ್ಟ್ರೀಯ ಮೀಲಾದ್ ಸಮ್ಮೇಳನ ಕ್ಯಾಲಿಕಟ್: ನವಂಬರ್ 25 ರಂದು ಅಂತರರಾಷ್ಟ್ರೀಯ ಮೀಲಾದ್ ಸಮ್ಮೇಳನವನ್ನು ಮರ್ಕಝ್‍ನಲ್ಲಿ ಆಯೋಜಿಸಲು ಸಮಿತಿ ನಿರ್ಧರಿಸಿದೆ. ಅಕ್ಟೋಬರ್ 21ರಂದು ಈ ಸಮಾರಂಭದ ಸ್ವಾಗತ ಸಮಿತಿ ರಚನೆ ಮರ್ಕಝಿನಲ್ಲಿ ನಡೆಯಲಿದೆ. ಮರ್ಕಝ್ ಪ್ರೆಸಿಡೆಂಟ್ ಸಯ್ಯಿದ್ ಅಲಿ ಬಾಫಖೀ ತಂಙಳ್‍ರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯನ್ನು ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಉದ್ಘಾಟನೆ ನಡೆಸಿದರು. ಮರ್ಕಝ್ ಜಾರಿಗೆ ತರುವ ವಿವಿಧ ಯೋಜನೆಗಳನ್ನು ಡೆರೆಕ್ಟರ್ ಡಾ. ಅಬ್ದುಲ್ ಹಕೀಂ ಅಝ್‍ಹರಿ ಮಂಡಿಸಿದರು. ಆಗಸ್ಟ್ ೨೮ - ಆಗಸ್ಟ್ ತಿಂಗಳಿನ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೪೦ನೇ ದಿನ (ಅಧಿಕ ವರ್ಷದಲ್ಲಿ ೨೪೧ನೇ ದಿನ). ಟೆಂಪ್ಲೇಟು:ಆಗಸ್ಟ್ ೨೦೧೮ ೧೫೨೧ - ಆಟ್ಟೊಮಾನ್ ತುರ್ಕರು ಬೆಲ್ಗ್ರೇಡ್ ನಗರವನ್ನು ವಶಪಡಿಸಿಕೊಂಡರು. ೧೭೪೯ - ವಾನ್ ಗೊಥೆ, ಜರ್ಮನಿಯ ಲೇಖಕ ಮತ್ತು ವಿಜ್ಞಾನಿ. ಮೊಮ್ಮಗಳ ಜೊತೆಗೆ ಸಮಾರಂಭ ನಡೆದ ಶಾಲೆಯ ಎಲ್ಲಾ ಮಕ್ಕಳಿಗೆ ಭಗವಂತನು ಸಕಲ ಸನ್ಮಂಗಳವನ್ನುಂಟುಮಾಡಲೆಂದು ಅವನಲ್ಲಿ ಪ್ರಾರ್ಥಿಸುವೆ.ಈ ಕಾರ್ಯಕ್ರಮವು ಬೇರೆಯರಿಗೆ ಅನುಕರಣೀಯವಾಗಲಿ. ವೀಡಿಯೋ ನೋಡಲು ತುಂಬಾ ಶ್ರಮ ಪಟ್ಟೆ. ಕಾರಣ ಆಮೆ ವೇಗದ ಅಂತರ್ಜಾಲ. ತುಂಬಾ ಸಂತೋಷದ ವಿಷಯ..ಬಡ ಮಕ್ಕಳ ಜೊತೆ ಹೊಸ ರೀತಿಯಲ್ಲಿ ನಿಮ್ಮ ಮೊಮ್ಮಗಳ ಜನ್ಮದಿನ ಆಚರಿಸಿದ ಬಗೆ.. ಒಳ್ಳೆದಾಗಲಿ.. ಧನ್ಯವಾದಗಳು, ರಾಘುರವರೇ. ಕವಿಮನಕ್ಕೆ ಪ್ರವೇಶಿಸಿದ್ದಕ್ಕೆ ವಂದಿಸುವೆ. ನಾಗರಾಜರೇ, ಕೆಲವು ಸಹೃದಯಿಗಳು ಈ ಥರದ ಪ್ರಯೋಗಗಳನ್ನು ಆಗಾಗ ನಡೆಸುತ್ತಿದ್ದಾರೆ. ತಮ್ಮ ಈ ಪ್ರಯತ್ನ ಅನುಕರಣೀಯ, ಪುಟ್ಟಿ ಗೌರಿಗೆ ’ಶತಮಾನಂ ಭವತಿ’ ಮತ್ತು ಉಜ್ವಲ ಭವಿಷ್ಯ ಹಾರೈಸುತ್ತೇನೆ, ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ ವಂದಿಸುವೆ, ಭಟ್ಟರೇ. ಹಕ್ಕು ನಿರಾಕರಣೆ ಸಾನ್ವಿ ಜೊತೆಯಲಿ..(Together with Saanvi): ಬಣ್ಣದ ಲೋಕ ಪುಟ್ಟಿಯ ಅಮ್ಮ/Putti Amma March 26, 2011 at 8:10 AM ಹಾಗೇ ನಿಮ್ಮ ಫ್ಯಾಮಿಲಿ ಥೀಮ್ ಚೆನ್ನಾಗಿ ಬರ್ತಿದೆ.. ಹೋಳಿ ಹಬ್ಬದ ಸಡಗರ ನಮ್ಮಲ್ಲೂ ಮೂಡಿಸಿದ ಸಾನ್ವಿಗೆ ಶುಭಾಶಯಗಳು. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮತ್ತು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯನ್ನು ಶ್ಲಾಘಿಸಿರುವ ಉತ್ತರ ಕೊರಿಯಾದ ಮಾಧ್ಯಮಗಳು, ಇದು ಶತಮಾನದ ಭೇಟಿ ಎಂದು ಬಣ್ಣಿಸಿವೆ. ಅಮೇರಿಕದೊಂದಿಗಿನ ಹಗೆತನದ ಸಂಬಂಧ ಅಂತ್ಯಗೊಳ್ಳುತ್ತಿದ್ದು, ಈ ಸಭೆಯು ತಮ್ಮ ನಾಯಕನ ರಾಜತಾಂತ್ರಿಕ ಗೆಲುವು ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವಿಶ್ಲೇಷಿಸಿವೆ. ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಪತ್ರಿಕೆ ‘ರೊಡೊಂಗ್ ಸಿನ್‌ಮುನ್’ ಟ್ರಂಪ್ ಮತ್ತು ಕಿಮ್ ಪರಸ್ಪರ ಆತ್ಮೀಯತೆಯಿಂದ ಕೈಕುಲುಕುತ್ತಿರುವ ಚಿತ್ರವನ್ನು ಪ್ರಕಟಿಸಿದೆ.ಸರ್ಕಾರ ಸ್ವಾಮ್ಯದ ಪತ್ರಿಕೆ ಕೆಸಿಎನ್‌ಎ ಇದು ‘ಯುಗದ ಸೃಷ್ಟಿ’. ಉತ್ತರ ಕೊರಿಯಾದ ದೊಡ್ಡ ಶತ್ರು ಅಮೇರಿಕದೊಂದಿಗಿನ ಸಂಬಂಧವನ್ನು ಬಹುದೊಡ್ಡ ಪ್ರಮಾಣದಲ್ಲಿ ಬದಲಿಸಲು ಇದು ನೆರವಾಗಲಿದೆ ಎಂದು ಹೇಳಿದೆ. ಒಳ್ಳೇ ವಿಶ್ಲೇಷಣೆ :-) ಇರೇನಾ ಕಿನ್ಯ ಪರಿಚಯ ಮನ್ಪುಲೆ--Pavanaja (ಪಾತೆರ್ಲೆ) ೦೮:೨೮, ೩ ದಸಂಬರೊ ೨೦೧೬ (IST) ವರ್ಗೊ:ಫಿನ್ನಿಶ್ - ವಿಕಿಪೀಡಿಯ ನವರಾತ್ರಿ ಉಪವಾಸದಲ್ಲಿ ನಿಮ್ಮ ಆಹಾರ ಹೀಗಿರಲಿ _ Kannada Dunia _ Kannada News _ Karnataka News _ India News ದೇಶದೆಲ್ಲೆಡೆ ನವರಾತ್ರಿ ವೈಭವ ಮನೆ ಮಾಡಿದೆ. ನವರಾತ್ರಿ ಹಿನ್ನೆಲೆಯಲ್ಲಿ ತಾಯಿ ದುರ್ಗೆಯ ಭಕ್ತರು ಸತತ 9 ದಿನಗಳ ಕಾಲ ಉಪವಾಸ ಮಾಡ್ತಾರೆ. ಕೆಲವರು ತೂಕವನ್ನು ಇಳಿಸಿಕೊಳ್ಳುವ ಉದ್ದೇಶದಿಂದಲೂ ಉಪವಾಸ ವೃತ ಮಾಡ್ತಾರೆ. ಕೆಲವರಿಗೆ ಉಪವಾಸ ಇರೋದ್ರಿಂದ ವಾಂತಿ, ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಈ ವೇಳೆ ನಾವು ತಿನ್ನುವ ಆಹಾರ ಕೂಡ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನವರಾತ್ರಿ ಸಂದರ್ಭದಲ್ಲಿ ಕೆಲವೊಂದು ಆಹಾರಗಳನ್ನು ಅಪ್ಪಿ-ತಪ್ಪಿಯೂ ಸೇವಿಸಬಾರದು. ಸಕ್ಕರೆ : ಈ ಒಂಭತ್ತು ದಿನಗಳ ಕಾಲ ಸಕ್ಕರೆಯನ್ನು ಅಪ್ಪಿತಪ್ಪಿಯೂ ಸೇವನೆ ಮಾಡಬೇಡಿ. ಇದ್ರಿಂದ ನಿಮ್ಮ ತೂಕ ಕಡಿಮೆಯಾಗುತ್ತೆ. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಲೂಗಡ್ಡೆ : ನವರಾತ್ರಿ ಸಂದರ್ಭದಲ್ಲಿ ಆಲೂಗಡ್ಡೆಗೆ ಗುಡ್ ಬೈ ಹೇಳಿ. ಟೀ ಜೊತೆ ಆಲೂ ಪಕೋಡಾ ತಿನ್ನುತ್ತಿದ್ದರೆ ನಿಮ್ಮ ತೂಕ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಆಲೂಗಡ್ಡೆ ಬದಲು ನೀವು ಬಾಳೆಹಣ್ಣು ತಿನ್ನಿ. ರಾಜ್ಗಿರಿ : ನವರಾತ್ರಿಯಲ್ಲಿ ಮೈದಾ, ಗೋಧಿ ಹಿಟ್ಟಿನ ಬದಲು ರಾಜ್ಗಿರಾ ಹಿಟ್ಟನ್ನು ಉಪಯೋಗಿಸಿ. ಇದ್ರಲ್ಲಿ ಕಡಿಮೆ ಕ್ಯಾಲೋರಿ ಇರುವ ಜೊತೆಗೆ ಹೆಚ್ಚು ನ್ಯೂಟ್ರಿಶಿಯನ್ ಅಂಶ ಹೊಂದಿರುತ್ತದೆ. ನೀರು : ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಉಪವಾಸವಿರುವ ಕಾರಣ ಈ ದಿನಗಳಲ್ಲಿ ನೀವು ದಿನನಿತ್ಯಕ್ಕಿಂತ ಹೆಚ್ಚು ನೀರನ್ನು ಕುಡಿಯಬೇಕು. Tags: ಆಹಾರ _ ಉಪವಾಸ _ ನವರಾತ್ರಿ _ Navratri _ Avoid _ Fast ಸಾಯುವ ಮುನ್ನ ಸೆಲ್ಫಿ ತೆಗೆದು ವಾಟ್ಸಾಪ್ ಗೆ ಹಾಕಿದ ಹುಡುಗಿಯರು _ Kannada Dunia _ Kannada News _ Karnataka News _ India News ಮುಂಬೈನಲ್ಲೊಂದು ದಾರುಣ ಘಟನೆ ನಡೆದಿದೆ. 17 ವರ್ಷದ ಇಬ್ಬರು ಹುಡುಗಿಯರು ತಾವು ಸಾವಿಗೆ ಶರಣಾಗುವ ಮುನ್ನ ಬಾವಿಯ ಮುಂದೆ ಸೆಲ್ಫಿ ತೆಗೆದುಕೊಂಡು ಅದನ್ನು ವಾಟ್ಸಾಪ್ ಡಿಪಿ ಹಾಕಿ ಬಳಿಕ ಅದೇ ಬಾವಿಗೆ ಹಾರಿ ಸಾವನ್ನಪ್ಪಿದ್ದಾರೆ. ಮಂಗಳವಾರದಂದು ಈ ಘಟನೆ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಮನೆಯಿಂದ ಬಂದ ಈ ಹುಡುಗಿಯರು ನಿರ್ಜನ ಪ್ರದೇಶದಲ್ಲಿದ್ದ ಬಾವಿ ಬಳಿ ಹೋಗಿದ್ದಾರೆ. ಬಳಿಕ ಅದರ ಮುಂದೆಯೇ ಸೆಲ್ಫಿ ತೆಗೆದುಕೊಂಡು ಅದನ್ನು ವಾಟ್ಸಾಪ್ ಡಿಪಿ ಮಾಡಿದ್ದಾರಲ್ಲದೆ, ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸಿದ್ದಾರೆ. ನಂತರ ಸ್ನೇಹಿತನೊಬ್ಬನಿಗೆ ಕರೆ ಮಾಡಿ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಆತ, ಹುಡುಗಿಯರ ಕುಟುಂಬಕ್ಕೆ ವಿಷಯ ತಿಳಿಸಿದ್ದು, ಅವರು ಬರುವಷ್ಟರಲ್ಲಿಯೇ ಇವರುಗಳು ಸಾವಿಗೆ ಶರಣಾಗಿದ್ದರೆನ್ನಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂಬುದು ಬಹಿರಂಗವಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. Tags: Mumbai _ ಮುಂಬೈ _ ಪೊಲೀಸ್ _ girls _ ಆತ್ಮಹತ್ಯೆ _ Suicide _ Well _ ಬಾವಿ 'ಬಿಗ್ ಬಾಸ್': ಸವಾಲ್ ನಲ್ಲಿ ಗೆದ್ದ ಚಂದ್ರು ಟೀಂ _ Kannada Dunia _ Kannada News _ Karnataka News _ India News HomeLatest News‘ಬಿಗ್ ಬಾಸ್’: ಸವಾಲ್ ನಲ್ಲಿ ಗೆದ್ದ ಚಂದ್ರು ಟೀಂ ‘ಬಿಗ್ ಬಾಸ್’ ಮನೆಯಲ್ಲಿ ಸದಸ್ಯರು ನಿಧಾನವಾಗಿ ಹೊಂದಿಕೊಳ್ಳತೊಡಗಿದ್ದಾರೆ. ಅದೇ ರೀತಿ ತಮ್ಮ ಅಭಿಪ್ರಾಯ, ಅಸಮಾಧಾನಗಳನ್ನು ಹೊರಹಾಕಿದ್ದಾರೆ. ಮೊದಲನೇ ದಿನದಿಂದಲೂ ಟೇಬಲ್ ಮೇಲೆ ಕುಳಿತುಕೊಳ್ಳುತ್ತಿರುವ ಜಯಶ್ರೀನಿವಾಸನ್ ಅವರಿಗೆ ಅಲ್ಲಿ ಕುಳಿತುಕೊಳ್ಳಬೇಡಿ ಎಂದು ಆಶಿತಾ ಹೇಳಿದ್ದಾರೆ. ಅದಕ್ಕೆ ಒಪ್ಪದ ಶ್ರೀನಿವಾಸನ್ ಇಲ್ಲಿ ಕುಳಿತರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲಿ ಅಡುಗೆಯನ್ನಿಡುತ್ತೇವೆ. ನಿಮ್ಮ ಕಾಲನ್ನು ಇಡಬೇಡಿ ಎಂದು ಆಶಿತಾ ಹೇಳಿದ್ದು, ಕಾಲು ಕೂಡ ಒಂದು ಅಂಗವೇ ಎಂದು ಶ್ರೀನಿವಾಸನ್ ಹೇಳಿದ್ದಾರೆ. ಅಲ್ಲಿಂದ ಆಶಿತಾ ನಿರ್ಗಮಿಸಿದ ಬಳಿಕ ಕ್ಯಾಪ್ಟನ್ ಅನುಪಮಾ ಇದೇ ವಿಚಾರವಾಗಿ ಜಯಶ್ರೀನಿವಾಸನ್ ಬಳಿ ಅಸಮಾಧಾನದ ಮಾತುಗಳನ್ನಾಡಿ, ನೀವು ಅಲ್ಲಿ ಕೂರಬೇಡಿ ಎಂದರೂ ಕೇಳುತ್ತಿಲ್ಲ ಎಂದಿದ್ದಾರೆ. ಅದಕ್ಕೆ ಶ್ರೀನಿವಾಸನ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಟಾಸ್ಕ್ ನಲ್ಲಿ ತಮಗೆ ಬಂದ ಪದಗಳ ಕುರಿತಾಗಿ ಸದಸ್ಯರು ಅಭಿಪ್ರಾಯವನ್ನು ತಿಳಿಸಬೇಕಿತ್ತು. ಅದರಂತೆ ಸದಸ್ಯರೆಲ್ಲಾ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಮೀರಾಚಾರ್ಯ ‘ಶತ್ರುಗಳು’ ಕುರಿತಾಗಿ ಮಾತನಾಡುವಾಗ, ‘ಬಿಗ್ ಬಾಸ್’ ಮನೆಯಲ್ಲಿ ಎಲ್ಲರೂ ಒಂದಾಗಿರಬೇಕು. ವಿವಾದಗಳ ಬದಲಿಗೆ ಸಕಾರಾತ್ಮಕ ಅಭಿಪ್ರಾಯ ಮೂಡಿಸಬೇಕು ಎಂದಾಗ ಕೆಲವರು ಆಕ್ಷೇಪಿಸಿದ್ದಾರೆ. ಶತ್ರುಗಳ ವಿಚಾರವಾಗಿ ಮಾತನಾಡದೇ ಬೇರೆ ಹೇಳುತ್ತಿದ್ದೀರಿ ಎಂದು ಹೇಳಿದ್ದಾರೆ. ಹೀಗೆ ಹಲವು ಸದಸ್ಯರು ಅಭಿಪ್ರಾಯ ಹೇಳಿದಾಗ, ಕೊಟ್ಟ ವಿಷಯದ ಬದಲಿಗೆ ವಿಷಯಾಂತರವಾಯ್ತು ಎಂದು ಅನೇಕರು ಹೇಳಿದ್ದಾರೆ. ಗುಟ್ಟೊಂದು ಹೇಳುವೆ ಮೊದಲ ಸವಾಲ್ ನಲ್ಲಿ ಸಿಹಿಕಹಿ ಚಂದ್ರು ಟೀಂ ಗೆದ್ದಿದೆ ಎಂದು ಅನುಪಮಾ ಕ್ಯಾಮೆರಾ ಎದುರು ಹೇಳಿದ್ದಾರೆ. Tags: ಬಿಗ್ ಬಾಸ್ _ Team _ ತಂಡ _ Bigg boss _ Anupama _ Jayashreenivasan _ ಅನುಪಮಾ _ ಜಯಶ್ರೀನಿವಾಸನ್ ಮದುರೈ ಮೀನಾಕ್ಷಿ ದೇವಾಲಯದಲ್ಲಿ ಭಕ್ತರಿಗೆ ಉಚಿತ ವೈಫೈ _ Kannada Dunia _ Kannada News _ Karnataka News _ India News ಮದುರೈ ಮೀನಾಕ್ಷಿ ದೇವಾಲಯಕ್ಕೆ ಬರುವ ಭಕ್ತರಿಗೆ ಇನ್ಮೇಲೆ ಉಚಿತ ಇಂಟರ್ನೆಟ್ ಸೇವೆ ಸಿಗಲಿದೆ. ಯಾಕಂದ್ರೆ ದೇವಾಲಯದಲ್ಲಿ ಫ್ರೀ ವೈಫೈ ಅಳವಡಿಸಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಇಲ್ಲಿನ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗ್ಲಿ ಅನ್ನೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಉಚಿತ ವೈಫೈ ಸೌಲಭ್ಯವನ್ನು ಪರಿಚಯಿಸಿವೆ. ದೇಗುಲದ ಬಳಿಯಿರುವ ಚಪ್ಪಲಿ ಸ್ಟ್ಯಾಂಡ್ ಬಳಿ ಬರುತ್ತಿದ್ದಂತೆ ಭಕ್ತರಿಗೆ ವೈಫೈ ಅಲರ್ಟ್ ಲಭ್ಯವಾಗಲಿದೆ. ತಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಕೊಟ್ಟು ಭಕ್ತರು ವೈಫೈ ಕನೆಕ್ಷನ್ ಪಡೆಯಬಹುದು. ಕಳೆದ ಮಂಗಳವಾರ ಈ ಸೇವೆಯನ್ನು ಪರಿಚಯಿಸಲಾಗಿತ್ತು, ಮೊದಲ ಹತ್ತು ದಿನಗಳ ಕಾಲ ಪ್ರವಾಸಿಗರು ದೇವಾಲಯದಿಂದ 150 ಮೀಟರ್ ದೂರದವರೆಗೆ 15 ನಿಮಿಷಗಳ ಕಾಲ ಉಚಿತ ಇಂಟರ್ನೆಟ್ ಪಡೆಯಬಹುದು. ನಂತರ ಭಕ್ತರು ದಿನಕ್ಕೆ 120 ಎಂಬಿಯಷ್ಟು ಇಂಟರ್ನೆಟ್ ಪಡೆದುಕೊಳ್ಳಬಹುದು. ವೈಫೈ ಸೌಲಭ್ಯದ ಮೂಲಕ ಭಕ್ತರು ಇ-ಪೂಜೆಯನ್ನು ಕೂಡ ಬುಕ್ ಮಾಡಿಕೊಳ್ಳಬಹುದಾಗಿದೆ. ದೇವಾಲಯದ ಇತಿಹಾಸ ಮತ್ತು ಮಹತ್ವವನ್ನು ತಿಳಿಸಿಕೊಡುವ ಆ್ಯಪ್ ಒಂದನ್ನು ಕೂಡ ಲಾಂಚ್ ಮಾಡಲಾಗಿದೆ. Tags: Temple _ ವೈಫೈ _ ಉಚಿತ _ ಮದುರೈ _ ಮೀನಾಕ್ಷಿ ದೇವಾಲಯ _ Free WiFi _ Meenakshi Amman ಅಕ್ರಮ ಸಂಬಂಧ _ Kannada Dunia _ Kannada News _ Karnataka News _ India News Homeಅಕ್ರಮ ಸಂಬಂಧ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಪೇದೆಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು, ಬಳಿಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ರಾಮನಗರ ಪೊಲೀಸ್ Read more… ಪಂಜಾಬ್ ನ ಸರದುಲಘಡ್ ನಲ್ಲಿ ದಂಗಾಗುವ ಘಟನೆಯೊಂದು ನಡೆದಿದೆ. ತಾಯಿ ಮಾಡಿದ ಕೃತ್ಯ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ತನ್ನ ಅಕ್ರಮ ಸಂಬಂಧ ಬಯಲಾಗುತ್ತೆ ಎನ್ನುವ ಕಾರಣಕ್ಕೆ 8 ತಿಂಗಳ Read more… ಜೈಪುರ: ಸರಸವಾಡುವಾಗಲೇ ಸಿಕ್ಕಿಬಿದ್ದ ಜೋಡಿಯನ್ನು ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಉದಯ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 20 ವರ್ಷದ ಮಹಿಳೆ ಹಾಗೂ 22 Read more… ಬೆಂಗಳೂರು: ಅಕ್ರಮ ಸಂಬಂಧಗಳಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹ ಪ್ರಕರಣವೊಂದರ ಮಾಹಿತಿ ಇಲ್ಲಿದೆ. ಯುವಕನೊಬ್ಬ ಚಿಕ್ಕಮ್ಮನ ಅಕ್ರಮ ಸಂಬಂಧಕ್ಕೆ ಬೇಸತ್ತು ಆಕೆಯ ಪ್ರಿಯಕರನನ್ನು ಕೊಲೆ Read more… ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ, ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಲು ಮುಂದಾದ ಆರೋಪ ಕೇಳಿ ಬಂದಿದೆ. ಸೋಮಶೇಖರ್ ಎಂಬಾತನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. Read more… ಸುಂದರ ಪತ್ನಿ ಮಾಡಿದ್ಲು ಇಂತ ಕೆಲಸ..! ಪಂಜಾಬ್ ನಲ್ಲಿ ಪತ್ನಿಯ ರಾಸಲೀಲೆಗೆ ಬೇಸತ್ತು ಪತಿಯೊಬ್ಬ ಸಾವಿಗೆ ಶರಣಾಗಿದ್ದಾನೆ. ಕಳೆದ 14 ವರ್ಷಗಳಿಂದ ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಪತಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 35 ವರ್ಷದ Read more… ಕಳೆದ ವಾರ ಹೈದ್ರಾಬಾದ್ ನ ಫಲಕ್ನುಮಾದಿಂದ ನಾಪತ್ತೆಯಾಗಿದ್ದ ಎನ್ ಆರ್ ಐ ಶವ ಪತ್ತೆಯಾಗಿದೆ. ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಮೃತದೇಹವನ್ನು ಹಂತಕರು ಹೂತಿಟ್ಟಿದ್ದರು. 35 ವರ್ಷದ ಸೈಯದ್ ಇಮ್ರಾನ್ Read more… 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾನೆ ಕೊಹ್ಲಿ ಅಭಿಮಾನಿ _ Kannada Dunia _ Kannada News _ Karnataka News _ India News ಕ್ರಿಕೆಟ್ ಅದರಲ್ಲೂ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿಯಾದ ತಪ್ಪಿ(?)ಗೆ ಈತ ದುಬಾರಿ ಬೆಲೆ ತೆತ್ತಿದ್ದಾನೆ. ಆಸ್ಟ್ರೇಲಿಯಾ ವಿರುದ್ದದ ಟಿ20 ಪಂದ್ಯದಲ್ಲಿ ಕೊಹ್ಲಿಯ ಬಿರುಸಿನ ಬ್ಯಾಟಿಂಗ್ ಕಾರಣ ಭಾರತ ವಿಜಯ ಸಾಧಿಸಿದ ವೇಳೆ ಖುಷಿ ತಡೆಯಲಾರದೆ ತನ್ನ ಮನೆಯ ಮೇಲೆ ಭಾರತದ ಧ್ವಜ ಹಾರಿಸಿದ್ದೇ ಈತ ಮಾಡಿದ ಮಹಾನ್ ಅಪರಾಧ. ಹೌದು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಸವಾಗಿದ್ದ ವೃತ್ತಿಯಲ್ಲಿ ಟೈಲರ್ ಆಗಿರುವ 22 ವರ್ಷದ ಉಮರ್ ಡ್ರಾಜ್ ಈಗ 10 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾನೆ. ಕೊಹ್ಲಿಯ ಬಿರುಸಿನ ಬ್ಯಾಟಿಂಗ್ ಹಾಗೂ ಭಾರತದ ಜಯಕ್ಕೆ ಸಂಭ್ರಮಿಸಿದ್ದ ಉಮರ್, ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದ. ಈ ಕುರಿತು ಕೆಲವರು ಪೊಲೀಸರಿಗೆ ದೂರು ನೀಡಿದ್ದು, ಈತನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ತಾನು ಕೊಹ್ಲಿ ಅಭಿಮಾನಿಯಾಗಿದ್ದು, ಈ ಕಾರಣಕ್ಕಾಗಿಯೇ ಭಾರತದ ಧ್ವಜ ಹಾರಿಸಿದ್ದಾಗಿ ಪರಿಪರಿಯಾಗಿ ಕೇಳಿಕೊಂಡರೂ ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು. ಆತನ ವಿರುದ್ದ ಹಾಕಲಾಗಿರುವ ಕಲಂ ಗಳ ಪ್ರಕಾರ ಈಗ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾನೆ. Tags: India _ ಭಾರತ _ Cricket _ ಕ್ರಿಕೆಟ್ _ Pakistan _ ಪಾಕಿಸ್ತಾನ _ Virat kohli _ ವಿರಾಟ್ ಕೊಹ್ಲಿ ಯಶ್ –ರಾಧಿಕಾ ಪಂಡಿತ್ ಫ್ಯಾನ್ಸ್ ಗೆ ಸಿಹಿ ಸುದ್ದಿ _ Kannada Dunia _ Kannada News _ Karnataka News _ India News HomeLatest Newsಯಶ್ –ರಾಧಿಕಾ ಪಂಡಿತ್ ಫ್ಯಾನ್ಸ್ ಗೆ ಸಿಹಿ ಸುದ್ದಿ ಸ್ಯಾಂಡಲ್ ವುಡ್ ಜನಪ್ರಿಯ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ನಿಜ ಜೀವನದಲ್ಲಿಯೂ ಜೋಡಿಗಳಾಗಿದ್ದಾರೆ. ಯಶ್, ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಪರಿಚಿತರಾಗಿದ್ದು, 1 ವರ್ಷದ ಹಿಂದೆ ಇವರಿಬ್ಬರ ಪ್ರೀತಿಯ ಬಂಧನ ಗಟ್ಟಿಯಾಯ್ತು. ಗೋವಾದಲ್ಲಿ ನಡೆದ ಅದ್ಧೂರಿ ನಿಶ್ಚಿತಾರ್ಥದಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದರು. ಆಗಸ್ಟ್ 12, 2016 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯಶ್, ರಾಧಿಕಾ ಅದಾಗಿ ಕೆಲವು ತಿಂಗಳ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 1 ವರ್ಷದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡ ಸಂಭ್ರಮದ ಕ್ಷಣಗಳನ್ನು ರಾಧಿಕಾ ಪಂಡಿತ್ ನೆನಪಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ವರ್ಷವಾಯಿತು. ನಗು, ಸಂಭ್ರಮ, ಹೂವಿನ ಪರಿಮಳ, ಕೇಕ್ ರುಚಿ, ಆತಂಕ, ಅಭಿಪ್ರಾಯ, ನಾನು ರಾಜಕುಮಾರಿ ಎಂಬ ಫೀಲ್ ಇನ್ನೂ ಹಾಗೆಯೇ ಇದ್ದಂತಿದೆ ಎಂದು ಹೇಳಿಕೊಂಡಿದ್ದಾರೆ. Tags: Yash _ ಯಶ್ _ ನಿಶ್ಚಿತಾರ್ಥ _ ರಾಧಿಕಾ ಪಂಡಿತ್ _ Engagement _ Instagram _ ಇನ್ ಸ್ಟಾ ಗ್ರಾಂ _ Radhika Pandit ಲಂಡನ್ ನ ವೆಂಬ್ಲೆಯಲ್ಲಿ ಜುಲೈ 8 ರಂದು ಎ.ಆರ್. ರೆಹಮಾನ್ ಅವರ ಮ್ಯೂಸಿಕ್ ಕಾನ್ಸರ್ಟ್ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲ ಈಗ ನಮ್ಮ ಟಿಕೆಟ್ ಹಣವನ್ನು ವಾಪಸ್ ಕೊಡಿ Read more… ಲಂಡನ್ ನಲ್ಲಿ ಚೀಸ್ ಸ್ಯಾಂಡ್ವಿಚ್ ತಿಂದು ಬಾಲಕ ಸಾವು ಲಂಡನ್ ನಲ್ಲಿ ಚೀಸ್ ಸ್ಯಾಂಡ್ ವಿಚ್ ತಿಂದು ಭಾರತೀಯ ಮೂಲದ ಬಾಲಕ ಮೃತಪಟ್ಟಿದ್ದಾನೆ. 13 ವರ್ಷದ ಕರಣ್ ಬೀರ್ ಚೀಮಾಗೆ ಡೈರಿ ಉತ್ಪನ್ನಗಳನ್ನು ತಿಂದ್ರೆ ಅಲರ್ಜಿಯಾಗ್ತಾ ಇತ್ತು. ಆತನ Read more… ನವದೆಹಲಿ: ಕಾಳಧನಿಕರನ್ನು ನಮ್ಮ ಸರ್ಕಾರ ಸುಮ್ಮನೆ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಫಲ ಕೊಟ್ಟಿದೆ. ಸ್ವಿಸ್ ಬ್ಯಾಂಕ್ ಗಳಲ್ಲಿದ್ದ ಭಾರತೀಯರ ಹಣದ ಪ್ರಮಾಣ ಗಣನೀಯವಾಗಿ ಕುಸಿದಿದೆ. Read more… ಮಗುವಿಗೆ ತಂದೆ ತಾಯಿ ಇಬ್ಬರ ಪ್ರೀತಿಯೂ ಬೇಕು. ಯಾಕಂದ್ರೆ ಏಕ ಪೋಷಕರ ಕುಟುಂಬದಲ್ಲಿ ಬೆಳೆದ ಮಕ್ಕಳು ಪ್ರೌಢಾವಸ್ಥೆಗೆ ಬಂದ ಮೇಲೆ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಬದುಕಿನ ಬಗ್ಗೆ ಅವರಲ್ಲಿ Read more… ಬಸ್ ಡಿಕ್ಕಿ ಹೊಡೆದ ಮೇಲೂ ಆತ ಹೋಗಿದ್ದೆಲ್ಲಿಗೆ ಗೊತ್ತಾ? ಅಪಘಾತ ಅಂದ್ರೇನೇ ಒಂದು ರೀತಿಯ ಭಯ. ಅದರಲ್ಲೂ ನಮಗೇನಾದ್ರೂ ಬಸ್ ಡಿಕ್ಕಿ ಹೊಡೆದ್ರೆ ದೇವರೇ ಗತಿ. ಒಂದು ವೇಳೆ ಪೆಟ್ಟಾಗದೇ ಇದ್ರೂ ಆ ಭಯಕ್ಕೆ ಎಂಥಾ ಗಟ್ಟಿಗರಾದ್ರೂ ಥರಗುಟ್ಟಿ Read more… ಲಂಡನ್ ನಿವಾಸಿಗಳು ಸೆಖೆ ತಡೆಯಲಾಗದೆ ಒದ್ದಾಡ್ತಿದ್ದಾರೆ. ಸುಂದರ ಪಾರ್ಕ್ ಅಥವಾ ಸಮುದ್ರ ತೀರದಲ್ಲಿದ್ರೆ ಬಿಸಿಗಾಳಿ ಕೂಡ ಹಿತ ಎನಿಸಬಹುದು. ಆದ್ರೆ ಬಿರುಬಿಸಿಲಲ್ಲಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದು ನಿಜಕ್ಕೂ Read more… ಲಂಡನ್ ನಲ್ಲಿ ನೀರಿಗೆ ಬಿದ್ದ ನಾಯಿಯನ್ನು ರಕ್ಷಣೆ ಮಾಡಲು ನದಿಗೆ ಹಾರಿದ ಯುವಕನೊಬ್ಬನನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದೆ. ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಸಾಹಸಿ ಯುವಕ ತನ್ನ Read more… ವೈದ್ಯಕೀಯ ಲೋಕದಲ್ಲಿ ನಮ್ಮ ಊಹೆಯನ್ನೂ ಮೀರಿದ ಕೆಲವೊಂದು ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ತೀರಾ ಅಪರೂಪದ ಖಾಯಿಲೆಯಿಂದ ಬಳಲುವ ರೋಗಿಗಳಿಗೆ ಹೊಸ ಬದುಕು ನೀಡುತ್ತವೆ. ಇತ್ತೀಚೆಗಷ್ಟೆ ಲಂಡನ್ ನಲ್ಲಿ 14 ವರ್ಷದ Read more… ಕೆಲವೊಮ್ಮೆ ಅಪಘಾತಗಳಿಗೆ ನಮ್ಮ ದುರಾದೃಷ್ಟವೂ ಕಾರಣ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಹ ಸಂದರ್ಭಗಳು ಬರುತ್ತವೆ. ಅದೃಷ್ಟವಶಾತ್ ಬ್ರಿಟನ್ ನ ಕುಟುಂಬವೊಂದು ಇಂತಹ ಅವಘಡದಿಂದ ಪಾರಾಗಿದೆ. ಮ್ಯಾಂಡಿ Read more… ಜೀವನದಲ್ಲಿ ಥ್ರಿಲ್ ಇರಬೇಕು ಅಂತಾ ಎಷ್ಟೋ ಯುವಕ- ಯುವತಿಯರು ಬಯಸ್ತಾರೆ. ಅದಕ್ಕಾಗಿ ಎಂತಹ ಅಪಾಯಕಾರಿ ಸಾಹಸಕ್ಕೆ ಬೇಕಾದ್ರೂ ಕೈಹಾಕ್ತಾರೆ. ಇದೀಗ ನಾಲ್ವರು ಹುಡುಗರು ಇಂಗ್ಲೆಂಡ್ ನ ಅತಿ ಎತ್ತರದ Read more… ಲಂಡನ್ ನಲ್ಲಿರುವ ಭಾರತೀಯ ಮೂಲದ ಹೋಟೆಲ್ ಒಂದರಲ್ಲಿ ಮನುಷ್ಯರ ಮಾಂಸದಿಂದ ತಿನಿಸುಗಳನ್ನು ತಯಾರಿಸಲಾಗ್ತಿದೆ ಎಂಬ ಸುಳ್ಳು ಸುದ್ದಿ ಫೇಸ್ಬುಕ್ ನಲ್ಲಿ ವೈರಲ್ ಆಗಿತ್ತು. ಪರಿಣಾಮ ಅನಿವಾರ್ಯವಾಗಿ ಹೋಟೆಲ್ ಅನ್ನು Read more… ಮಾಜಿ ಫುಟ್ಬಾಲ್ ಸ್ಟಾರ್ ಡೇವಿಡ್ ಬೆಕ್ ಹ್ಯಾಮ್ ತಮ್ಮ ಪತ್ನಿ ವಿಕ್ಟೋರಿಯಾಗೆ ದುಬಾರಿ ಗಿಫ್ಟ್ ಒಂದನ್ನು ಕೊಡಲು ನಿರ್ಧರಿಸಿದ್ದಾರೆ. ಈ ಜೋಡಿ ಪರಸ್ಪರ ಭೇಟಿಯಾಗಿ 20 ವರ್ಷಗಳು ಕಳೆದಿವೆ. Read more… 6 ದಿನ ಪತ್ನಿ ಶವದ ಜೊತೆಯಲ್ಲೇ ಇದ್ದ ಪತಿ, ಕಾರಣ ಕೇಳಿದ್ರೆ…. ಲಂಡನ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶವದ ಜೊತೆಗೆ 6 ದಿನಗಳನ್ನು ಕಳೆದಿದ್ದಾನೆ. ಪತ್ನಿಯ ಮೃತದೇಹವನ್ನು ಇಟ್ಟಿದ್ದ ಕೋಣೆಯಲ್ಲೇ ಆತ ಮಲಗುತ್ತಿದ್ದ. ರಸೆಲ್ ಡೇವಿಸನ್ ಹೀಗೆ ಮಾಡೋದಕ್ಕೆ ಕಾರಣವೂ Read more… Dattatri ಹೇಳಿದರು... ಪ್ರೀತಿಯ ಶ್ರೀನಿಧಿ, ಇದೊಂದು ಉತ್ತಮ ಪ್ರಯತ್ನ. ಕನ್ನಡದಲ್ಲಿ ಇಷ್ಟೊಂದು ವಿಜ್ನಾನದ ಬ್ಲಾಗ್ ಗಳು ಇದೆ ಅಂತಲೆ ಗೊತ್ತಿರಲಿಲ್ಲ.ಧನ್ಯವಾದಗಳು. ಬ್ಲಾಗಿನ ಸಂತತಿ ಸಾವಿರವಾಗಲಿ! ನನ್ನ ಬ್ಲಾಗು: http://chidwilasa.blogspot.com/ ಟೆಕ್-ಕನ್ನಡ ಹೇಳಿದರು... ಟೆಕ್-ಕನ್ನಡ ಎಂಬ ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಹೊಸ ತಾಣವನ್ನು ಪ್ರಾರಂಭಿಸಲಾಗಿದೆ. ಇದನ್ನು ನೋಡಿ: http://techkannada.blogspot.com ರಂಗನಾಥ್ ಹೇಳಿದರು... ಸರ್ ನಮ್ಮ ಮೊಬೈಲ್ ನಿಂದ ನೀವು ನೀಡಿರುವ ಕೋಡ್ ಅನ್ನು ಗೂಗಲ್‌ನಲ್ಲಿ ಸಿಕ್ಕಿದ್ದು: ಇಷ್ಟಾದ ಮೇಲೆ ನೀವು ಇಜ್ಞಾನದ ಕೋಡ್ ಸ್ಕಾನ್ ಮಾಡಿದಾಗ ನಿಮ್ಮ ಮೊಬೈಲ್‌ನಲ್ಲಿ ಇಜ್ಞಾನ ಡಾಟ್ ಕಾಮ್‌ನ ಮೊಬೈಲ್ ಆವೃತ್ತಿ ತೆರೆದುಕೊಳ್ಳುತ್ತದೆ. ವಿಂಡೀಸ್ ವಿರುದ್ಧದ ಸೋಲಿನ ಬಗ್ಗೆ ಬಾಯ್ಬಿಟ್ಟ ವಿರಾಟ್ _ Kannada Dunia _ Kannada News _ Karnataka News _ India News ವಿಶ್ವಕಪ್ ಟಿ-20 ಪಂದ್ಯಾವಳಿಯ ಎರಡನೇ ಸೆಮಿಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿದ್ದು, ಫೈನಲ್ ಕನಸು ಭಗ್ನವಾಗಿದೆ. ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ತಂಡಕ್ಕೆ ಸವಾಲಿನ ಮೊತ್ತವನ್ನೇ ನೀಡಿತ್ತು. ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಮೋಘ ಆಟ ಪ್ರದರ್ಶಿಸಿ, ಅಜೇಯ 89 ರನ್ ಗಳಿಸಿದ್ದು, 47 ಎಸೆತಗಳನ್ನು ಎದುರಿಸಿ, 11 ಬೌಂಡರಿ 1 ಸಿಕ್ಸರ್ ಸಿಡಿಸಿದ್ದರು. ಲೀಗ್ ಮ್ಯಾಚ್ ನಲ್ಲಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದಂತೆ ವಿಂಡೀಸ್ ವಿರುದ್ಧದ ಪಂದ್ಯದಲ್ಲಿಯೂ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರಾದರೂ, ವಿಂಡೀಸ್ ನ ಲೆಂಡ್ಸ್ ಸಿಮನ್ಸ್ ಭಾರತದ ಗೆಲುವನ್ನು ಕಸಿದುಕೊಂಡರು. ಇದರಿಂದಾಗಿ ಫೈನಲ್ ಪ್ರವೇಶದ ಕೋಟ್ಯಾಂತರ ಅಭಿಮಾನಿಗಳ ಆಸೆಗೆ ಭಗ್ನವಾಗಿದೆ. ವಿಂಡೀಸ್ ವಿರುದ್ಧದ ಪಂದ್ಯದ ಸೋಲಿನ ನಂತರ, ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಸೋಲಿನಿಂದ ನಿರಾಸೆಯಾಗುವುದು ಬೇಡ. ಆಶಾವಾದ ಹೊಂದಬೇಕು. ಒಂದು ಸೋಲಿನಿಂದ ಎಲ್ಲವೂ ಮುಗಿದಂತಲ್ಲ ಎಂದು ಟ್ವೀಟ್ ಮಾಡಿದ್ದು, ಜೊತೆಗೆ ಎರಡೂ ಕೈ ಇಲ್ಲದಿದ್ದರೂ, ಜಮ್ಮು ಕಾಶ್ಮೀರ ಅಂಗವಿಕಲರ ಕ್ರಿಕೆಟ್ ತಂಡದ ನಾಯಕನಾದ ಅಮೀರ್ ಹುಸೇನ್ ಅವರ ಫೋಟೋ ಶೇರ್ ಮಾಡಿದ್ದಾರೆ. ಆ ಮೂಲಕ ಸ್ಪೂರ್ತಿಯ ಸಂದೇಶ ನೀಡಿದ್ದಾರೆ. Tags: Cricket _ ಕ್ರಿಕೆಟ್ _ Virat kohli _ ವಿರಾಟ್ ಕೊಹ್ಲಿ _ Team India _ ಟೀಂ ಇಂಡಿಯಾ _ Batsmen ದೀಪಿಕಾಳ ಹೊಸ ಪೆಂಡೆಂಟ್ ಮೇಲೆ ಎಲ್ಲರ ಕಣ್ಣು ದೀಪಿಕಾ ಪಡುಕೋಣೆ ಏರ್ಪೋರ್ಟ್ ಲುಕ್ ಹೇಗಿರತ್ತೆ ಅನ್ನೋ ಕುತೂಹಲ ಪಾಪರಾಜಿಗಳಿಗೆ ಇದ್ದೇ ಇರುತ್ತೆ. ವಿಮಾನ ನಿಲ್ದಾಣದಲ್ಲಿ ದೀಪಿ ಕಂಡಿದ್ದೇ ತಡ ಎಲ್ರೂ ಫೋಟೋ ತೆಗೆಯಲು ಮುಗಿಬೀಳ್ತಾರೆ. ಇತ್ತೀಚೆಗಷ್ಟೆ ದೀಪಿಕಾ Read more… ಶಾಲಾ ಪಂದ್ಯದಲ್ಲಿ 1045 ರನ್ ಬಾರಿಸಿದ ಮುಂಬೈ ಬಾಲಕ _ Kannada Dunia _ Kannada News _ Karnataka News _ India News ಇತ್ತೀಚೆಗಷ್ಟೆ ತನಿಷ್ಕ್ ಗೆ ಓಪನರ್ ಆಗಿ ಬಡ್ತಿ ಸಿಕ್ಕಿತ್ತು. ಹಾಗಾಗಿ ಈ ಸಾಧನೆ ಮಾಡಲು ಇನ್ನಷ್ಟು ಅನುಕೂಲವಾಗಿದೆ. ಇಷ್ಟು ದೀರ್ಘ ಸಮಯದವರೆಗೆ ಔಟಾಗದೇ ಬ್ಯಾಟಿಂಗ್ ಮಾಡಿರೋದು ತನಿಷ್ಕ್ ಗೆ ಕೂಡ ಖುಷಿ ಕೊಟ್ಟಿದೆ. ಈ ಸಾಧನೆ ಭವಿಷ್ಯದಲ್ಲಿ ನೆರವಾಗಬಹುದು ಅನ್ನೋ ನಿರೀಕ್ಷೆ ಅವನಿಗಿದೆ. Tags: ಮುಂಬೈ _ ಬಾಲಕ _ ಕ್ರಿಕೆಟ್ _ Batting _ 1045 Runs ಬ್ರೂಫೇನ್ ಸೇವಿಸುವವರು ಇದನ್ನೊಮ್ಮೆ ಓದಿ _ Kannada Dunia _ Kannada News _ Karnataka News _ India News ಆಧುನಿಕತೆಯ ಪ್ರಭಾವದಿಂದ ಇಂದು ನಾವು ಹೆಚ್ಚು ಹೆಚ್ಚು ಇಂಗ್ಲಿಷ್ ಔಷಧಗಳ ಮೊರೆ ಹೋಗುತ್ತಿದ್ದೇವೆ. ಇದನ್ನು ತೆಗೆದುಕೊಂಡಾಕ್ಷಣ ನೋವು ನಿವಾರಣೆಯಾಗುತ್ತೆ ನಿಜ. ಆದರೆ ಅದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಬ್ರೂಪೇನ್ ಒಂದು ಉರಿಯೂತದ ವಿರೋಧಿ ಗುಳಿಗೆಯಾಗಿದ್ದು, ಇದನ್ನು ಸೇವಿಸಿದಾಕ್ಷಣ ನೋವೇ ಇಲ್ಲವೇನೋ ಎಂಬ ಭಾವನೆ ಉಂಟಾಗುತ್ತದೆ. ಏಕೆಂದರೆ ಇದು ನಮ್ಮ ಶರೀರದಲ್ಲಿ ನೋವು ಮತ್ತು ಉರಿಗಳಿಗೆ ಪ್ರತಿಕ್ರಿಯೆ ನೀಡುವ ಪದಾರ್ಥಗಳ ಉತ್ಪಾದನೆಯನ್ನೇ ತಡೆಯುತ್ತದೆ. ಹಾಗಾಗಿ ನಮಗೆ ನೋವುಗಳು ಇದ್ದರೂ ಅದರ ಅನುಭವ ಆಗುವುದಿಲ್ಲ. ಸತತವಾಗಿ ಬ್ರೂಫೇನ್ ಸೇವಿಸುವುದರಿಂದ ತಲೆ ಸುತ್ತು, ಹೊಟ್ಟೆ ಕೆಡುವುದು, ವಾಂತಿ, ಮಲಬದ್ಧತೆ, ಹೃದಯಾಘಾತದ ಸಂಭವವನ್ನು ಹೆಚ್ಚಿಸುತ್ತದೆ. ಇಷ್ಟು ಅಡ್ಡ ಪರಿಣಾಮ ಬೀರುವ ಬ್ರೂಫೇನ್ ಸೇವಿಸುವ ಬದಲು ಕೆಲವು ಗಿಡಮೂಲಿಕೆಗಳ ಔಷಧಿಯನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ. ಅಂತಹ ಕೆಲವು ಔಷಧಿಗಳು ಇಲ್ಲಿವೆ: ನಿತ್ಯದ ಆಹಾರದಲ್ಲಿ ಆಲಿವ್ ಎಣ್ಣೆ ಉಪಯೋಗಿಸಿ. ಇದು ಉರಿ ನಿರೋಧಕ ಗುಣ ಹೊಂದಿದೆ. ಗಾಯಗಳಿಗೆ ಐಸ್ ಪೀಸ್ ಅಥವಾ ಬಿಸಿ ನೀರಿನ ಶಾಖ ಕೊಡಿ. ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ. Tags: Medicine _ ಖಾಯಿಲೆ _ sickness _ ಬ್ರೂಫೇನ್ _ ನೋವು ನಿವಾರಕ ಔಷಧ _ ಗಿಡಮೂಲಿಕೆ _ Brufen _ pain killer ನಿದ್ದೆಯಲ್ಲಿದ್ದವನಂತೆ ನಟಿಸಿ ಮಹಿಳೆ ಮೇಲೆ ಕೈ ಹಾಕಿದ ಪೇದೆ ಸಸ್ಪೆಂಡ್ _ Kannada Dunia _ Kannada News _ Karnataka News _ India News HomeLive NewsIndiaನಿದ್ದೆಯಲ್ಲಿದ್ದವನಂತೆ ನಟಿಸಿ ಮಹಿಳೆ ಮೇಲೆ ಕೈ ಹಾಕಿದ… ಮುಂಬೈನ ಕಲ್ಯಾಣ್ ರೈಲು ನಿಲ್ದಾಣದಲ್ಲಿ ಜೂನ್ 18 ರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಫ್ಲಾಟ್ ಫಾರಂ ನಾಲ್ಕರ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಆರ್ ಪಿ ಎಫ್ ಪೇದೆ ರಾಜೇಶ್ ಜಹಾಂಗೀರ್ ಎಂಬಾತ ತನ್ನ ಪಕ್ಕ ಕುಳಿತಿದ್ದ ಮಹಿಳೆ ಮೇಲೆ ಕೈ ಹಾಕಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಪೇದೆ ರಾಜೇಶ್ ಜಹಾಂಗೀರ್ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ರೈಲ್ವೆ ಸುರಕ್ಷಾ ದಳದ ಹಿರಿಯ ಅಧಿಕಾರಿಗಳು ಆತನನ್ನು ಸಸ್ಪೆಂಡ್ ಮಾಡಿದ್ದು, ತನಿಖೆ ನಡೆಸಲು ಮುಂದಾಗಿದ್ದಾರೆ. Tags: Mumbai _ ಮುಂಬೈ _ Train Station _ viral video _ ರೈಲು ನಿಲ್ದಾಣ _ ವೈರಲ್ ವಿಡಿಯೋ _ ಆರ್ಪಿಎಫ್ _ RPF ನೋಡನೋಡುತ್ತಿದ್ದಂತೆ ಮಂಟಪದಲ್ಲೇ ಕುಸಿದು ಬಿದ್ದ ವರ _ Kannada Dunia _ Kannada News _ Karnataka News _ India News ಶುಭ ಕಾರ್ಯದಲ್ಲಿ ಪಟಾಕಿ, ಸಿಡಿಗುಂಡು ಸಿಡಿಸೋದು ಕಾಮನ್ ಆದರೆ ಈ ಸಂಭ್ರಮ ಇಲ್ಲಿ ಒಂದು ಜೀವವನ್ನೇ ಬಲಿ ಪಡೆದಿದೆ. ಮದುವೆಯ ಸಂಭ್ರಮದ ವೇಳೆ ಗುಂಡು ಹಾರಿಸಿದಾಗ ದುರಾದೃಷ್ಟವಶಾತ್ ವರನೇ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಲಕಿಂಪುರ ಕೇರಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ರಾಂಪುರ ಎಂಬ ಹಳ್ಳಿಯಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಮದುವೆಗೆ ಬಂದಿದ್ದ ರಾಮಚಂದ್ರ ಎಂಬಾತ ಮದುವೆಯ ಸಂಭ್ರಮಕ್ಕಾಗಿ ಲೈಸೆನ್ಸ್ ಹೊಂದಿದ್ದ ತನ್ನ ಗನ್ ನಿಂದ ಎರಡು ಗುಂಡು ಹಾರಿಸಿದ್ದಾನೆ. Tags: Groom _ Marriage _ ವರ _ ಮದುವೆ _ Uttara pradesh _ ಉತ್ತರ ಪ್ರದೇಶ _ ಪೂಜೆ _ Pooja ಹಿಂದಿಯಲ್ಲೂ ಬಂತು ಕಣ್ಸನ್ನೆ ಹುಡುಗಿ ಪ್ರಿಯಾ ಹಾಡು _ Kannada Dunia _ Kannada News _ Karnataka News _ India News ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ರಾತ್ರೋರಾತ್ರಿ ಇಂಟರ್ನೆಟ್ ದುನಿಯಾದಲ್ಲಿ ದಾಖಲೆ ಬರೆದಿದ್ದಾಳೆ. ಪ್ರಿಯಾ ಪ್ರಕಾಶ್ ನಗುವಿಗೆ ಜನ ಬೋಲ್ಡ್ ಆಗಿದ್ದಾರೆ. ಸದ್ಯ ಸುದ್ದಿಯಲ್ಲಿರುವ ಪ್ರಿಯಾ ಅಭಿನಯದ ಮಲಯಾಳಂ ಹಾಡನ್ನು ಯೂಟ್ಯೂಬ್ ನಲ್ಲಿ ಈಗಾಗಲೇ 10 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಈಗ ಪ್ರಿಯಾ ಅಭಿನಯದ ಮಲಯಾಳಂ ಹಾಡಿನ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್ ನಲ್ಲಿ ಹಾಡು ಲಭ್ಯವಿದೆ. ಅಭಿಮಾನಿಯೊಬ್ಬ ಮಲಯಾಳಂ ಹಾಡನ್ನು ಹಿಂದಿಗೆ ಬದಲಾಯಿಸಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಹಿಂದಿ ಆವೃತ್ತಿ ಹಾಡು ಆಂಕೋ ತೇರಿ ಕಹ ರಹೀ ಹೇ…ತುಮ್ಕೋ ಮುಜಸೇ ಪ್ಯಾರ್ ಕರೇ ಎಂದು ಶುರುವಾಗುತ್ತದೆ. ಹಿಂದಿ ಹಾಡು ಮಲಯಾಳಂ ಹಾಡಿನ ಭಾಷಾಂತರವಲ್ಲ. ಆದ್ರೆ ಹಾಡಿಗೆ ಮಲಯಾಳಂ ಹಾಡಿನ ಟ್ಯೂನ್ ನೀಡಲಾಗಿದೆ. ಹಿಂದಿ ಆವೃತ್ತಿಯನ್ನೂ ಜನರು ಇಷ್ಟಪಡ್ತಿದ್ದಾರೆ. ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ವೀಕ್ಷಿಸಿದ್ದಾರೆ. ಈ ಮಧ್ಯೆ ಪ್ರಿಯಾ ಹಾಡಿನ ಬಗ್ಗೆ ವಿವಾದ ಮುಂದುವರೆದಿದೆ. ಆಂಧ್ರದಲ್ಲಿ ಎಫ್ ಐ ಆರ್ ದಾಖಲಾಗಿದ್ದರೆ, ಮುಂಬೈ ರಾಜಾ ಹೆಸರಿನ ಸಂಸ್ಥೆಯೊಂದು ಹಾಡಿಗೆ ನಿಷೇಧ ಹೇರುವಂತೆ ಕೋರಿದೆ. Tags: Song _ Malayalam _ ಮಲಯಾಳಂ _ ಹಿಂದಿ _ ಪ್ರಿಯಾ ಪ್ರಕಾಶ್ _ priya praskash ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ ವಾಟ್ಸಾಪ್ _ Kannada Dunia _ Kannada News _ Karnataka News _ India News ಹೊಸ ವರ್ಷಾರಂಭದ ಮಧ್ಯರಾತ್ರಿಯೇ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ತನ್ನ ಫೀಚರ್ ನಲ್ಲಿ ಸಾಕಷ್ಟು ಬದಲಾವಣೆ ತರಲಿದೆ. ಈ ಬದಲಾವಣೆ ನಂತ್ರ ಕೆಲ ಸ್ಮಾರ್ಟ್ಫೋನ್ ಹಾಗೂ ಆಪರೇಟಿಂಗ್ ಸಿಸ್ಟಂ ನಲ್ಲಿ ವಾಟ್ಸಾಪ್ ಕಾರ್ಯ ಸ್ಥಗಿತಗೊಳಿಸಲಿದೆ. ಈ ಬಗ್ಗೆ ವಾಟ್ಸಾಪ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಬ್ಲ್ಯಾಕ್ಬೆರಿ ಆಪರೇಟಿಂಗ್ ಸಿಸ್ಟಂ, ಬ್ಲ್ಯಾಕ್ಬೆರಿ 10 ಹಾಗೂ ವಿಂಡೋಸ್ ಫೋನ್ 8.0 ಓಎಎಸ್ ನಲ್ಲಿ ವಾಟ್ಸಾಪ್ ಡಿಸೆಂಬರ್ 31ರ ನಂತ್ರ ಕಾರ್ಯನಿರ್ವಹಿಸುವುದಿಲ್ಲ. ಜೂನ್ ನಲ್ಲಿಯೇ ವಾಟ್ಸಾಪ್ ಕಾರ್ಯ ಸ್ಥಗಿತಗೊಳಿಸಲು ನಿರ್ಧರಿಸಿತ್ತು. ನಂತ್ರ ಗಡುವನ್ನು ಡಿಸೆಂಬರ್ ಗೆ ವಿಸ್ತರಿಸಿತ್ತು. ಇದ್ರ ಜೊತೆಗೆ ಆ್ಯಪ್ ನೋಕಿಯಾ ಎಸ್ 40ಫೋನ್ ಗೂ ವಾಟ್ಸಾಪ್ ಸಪೋರ್ಟ್ ಮಾಡುವುದಿಲ್ಲ. ಆಂಡ್ರಾಯ್ಡ್ ಹಳೆ ಆವೃತ್ತಿ ಫೋನ್ ಉಳ್ಳವರಿಗೆ ಕೂಡ ವಾಟ್ಸಾಪ್ ಬಳಸಲು ಇನ್ಮುಂದೆ ಸಾಧ್ಯವಾಗುವುದಿಲ್ಲ. ಆಂಡ್ರಾಯ್ಡ್ ನ 2.3.7 ಜಿಂಜರ್ ಬ್ರೆಡ್ ಬಳಸುತ್ತಿರುವವರು 2020 ಫೆಬ್ರವರಿ 1ರವರೆಗೆ ಮಾತ್ರ ವಾಟ್ಸಾಪ್ ಬಳಸಬಹುದಾಗಿದೆ. Tags: Whatsapp _ Stop _ ಆಂಡ್ರಾಯ್ಡ್ _ smartphone _ ವಾಟ್ಸ್ ಅಪ್ _ Working _ ಬ್ಲ್ಯಾಕೆರಿ ಚಿಕಿತ್ಸೆ ಹೆಸರಲ್ಲಿ ಅಪ್ರಾಪ್ತೆ ಜೊತೆ ಇಂಥ ಕೆಲಸ ಮಾಡಿದ ವೈದ್ಯ _ Kannada Dunia _ Kannada News _ Karnataka News _ India News ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ಖಾಸಗಿ ಆಸ್ಪತ್ರೆ ವೈದ್ಯನೊಬ್ಬ ರಾಕ್ಷಸನಂತೆ ವರ್ತಿಸಿದ್ದಾನೆ. ಕೋರ್ಟ್ ಆದೇಶದ ಮೇರೆಗೆ ವೈದ್ಯ ಹಾಗೂ ಇಬ್ಬರು ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. ಮಹಿಳೆಯೊಬ್ಬಳು ಅಪ್ರಾಪ್ತ ಮಗಳ ಜೊತೆ ಆಸ್ಪತ್ರೆಗೆ ಬಂದಿದ್ದಳಂತೆ. ಮಗಳನ್ನು ಆಸ್ಪತ್ರೆಯಲ್ಲಿ ಬಿಟ್ಟು ಕೆಲ ಕಾಲ ಹೊರಗೆ ಹೋಗಿದ್ದಳು ಎನ್ನಲಾಗಿದೆ. ಈ ಸಮಯ ಸಾಧಿಸಿದ ವೈದ್ಯ ಹಾಗೂ ಆತನ ಅಳಿಯ ಹಾಗೂ ಸಿಬ್ಬಂದಿಯೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಹಿಳೆ ಆಸ್ಪತ್ರೆಗೆ ವಾಪಸ್ ಬಂದಾಗ ಮಗಳ ಸ್ಥಿತಿ ನೋಡಿ ಕಂಗಾಲಾಗಿದ್ದಾಳೆ. ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಸ್ಥಳೀಯ ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗಿದೆ. ನ್ಯಾಯಕ್ಕಾಗಿ ಮಹಿಳೆ ಕೋರ್ಟ್ ಮೊರೆ ಹೋಗಿದ್ದಾಳೆ. ವಿಚಾರಣೆ ನಡೆಸಿದ ಕೋರ್ಟ್ ಮೂವರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಮಹಿಳೆ ತನ್ನ ಮೈದುನನ ವಿರುದ್ಧವೂ ಅತ್ಯಾಚಾರದ ದೂರು ನೀಡಿದ್ದಾರೆ ಎನ್ನಲಾಗಿದೆ. Tags: Rape _ girl _ ಆಸ್ಪತ್ರೆ _ ವೈದ್ಯ _ ಸಿಬ್ಬಂದಿ _ Minor ರೈಲ್ವೆ ಟಿಕೆಟ್ ಬುಕ್ಕಿಂಗ್ ಮೇಲೆ ಶೇ.100 ರಿಯಾಯಿತಿ _ Kannada Dunia _ Kannada News _ Karnataka News _ India News HomeBusinessರೈಲ್ವೆ ಟಿಕೆಟ್ ಬುಕ್ಕಿಂಗ್ ಮೇಲೆ ಶೇ.100 ರಿಯಾಯಿತಿ ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದ Give it up ಅಂದ್ರೆ ಸಬ್ಸಿಡಿ ಬಿಡುವ ಯೋಜನೆ ಯಶಸ್ವಿಯಾದ ಮೇಲೆ ರೈಲ್ವೆ ಇಲಾಖೆ ಇದನ್ನು ಬೇರೆ ವರ್ಗದವರಿಗೂ ವಿಸ್ತರಿಸುವ ಚಿಂತನೆ ನಡೆಸಿದೆ.ಜನರು ಬಯಸಿದ್ರೆ ತಮಗೆ ನೀಡುವ ಸಬ್ಸಿಡಿಯ ಒಂದು ಭಾಗವನ್ನು ಬಿಡಬಹುದಾಗಿದೆ. ರೈಲ್ವೆ ಇಲಾಖೆ ಕೆಲವರಿಗೆ ಟಿಕೆಟ್ ಬುಕ್ಕಿಂಗ್ ವೇಳೆ ರಿಯಾಯಿತಿ ನೀಡುತ್ತದೆ. ಕೆಲವರಿಗೆ ಶೇಕಡಾ 100ರಷ್ಟು ರಿಯಾಯಿತಿ ನೀಡಿದ್ರೆ ಮತ್ತೆ ಕೆಲವರಿಗೆ ಶೇಕಡಾ 25ರಷ್ಟು ರಿಯಾಯಿತಿ ಸಿಗುತ್ತಿದೆ. ಕ್ಯಾನ್ಸರ್ ರೋಗಿ ಹಾಗೂ ಆತನ ಸಹಾಯಕ ಚಿಕಿತ್ಸೆಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ ಫಸ್ಟ್ ಕ್ಲಾಸ್ ಹಾಗೂ ಸೆಕೆಂಡ್ ಕ್ಲಾಸ್ ಟಿಕೆಟ್ ಮೇಲೆ ಶೇಕಡಾ 75ರಷ್ಟು ರಿಯಾಯಿತಿ ಸಿಗುತ್ತದೆ. ಥರ್ಡ್ ಎಸಿ ಹಾಗೂ ಸ್ಲೀಪರ್ ಕೋಚ್ ನಲ್ಲಿ ಶೇಕಡಾ 100ರಷ್ಟು ರಿಯಾಯಿತಿ ಸಿಗುತ್ತದೆ.ಫಸ್ಟ್ ಎಸಿ ಹಾಗೂ ಸೆಕೆಂಡ್ ಎಸಿ ಟಿಕೆಟ್ ಬುಕ್ ಮಾಡಿದ್ರೆ 50ರಷ್ಟು ರಿಯಾಯಿತಿ ಸಿಗುತ್ತದೆ. ಹೃದಯ,ಕಿಡ್ನಿ, Thalassemia ರೋಗಿಗಳು ಚಿಕಿತ್ಸೆ ಅಥವಾ ಪರೀಕ್ಷೆಗಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ ಟಿಕೆಟ್ ಮೇಲೆ ರಿಯಾಯಿತಿ ಸಿಗಲಿದೆ.ಫಸ್ಟ್ ಎಸಿ ಹಾಗೂ ಸೆಕೆಂಡ್ ಎಸಿ ಟಿಕೆಟ್ ಗೆ ಶೇಕಡಾ 50ರಷ್ಟು ಹಾಗೂ ಫಸ್ಟ್ ಕ್ಲಾಸ್ ಹಾಗೂ ಸೆಕೆಂಡ್ ಕ್ಲಾಸ್ ಗೆ ಶೇಕಡಾ 75ರಷ್ಟು ರಿಯಾಯಿತಿ ಸಿಗುತ್ತಿದೆ. ಯುದ್ಧದಲ್ಲಿ ಮಡಿದ ಯೋಧರ ಪತ್ನಿಯರಿಗೂ ರೈಲ್ವೆ ಟಿಕೆಟ್ ನಲ್ಲಿ ರಿಯಾಯಿತಿ ಸಿಗುತ್ತದೆ.ವಿಕಲಾಂಗರಿಗೆ ಕೂಡ ರೈಲ್ವೆ ಇಲಾಖೆ ಟಿಕೆಟ್ ನಲ್ಲಿ ರಿಯಾಯಿತಿ ನೀಡ್ತಿದೆ.ಹಿರಿಯ ನಾಗರಿಕರಿಗೆ ಶೇಕಡಾ 40ರಿಂದ ಶೇಕಡಾ 50ರಷ್ಟು ರಿಯಾಯಿತಿ ಸಿಗ್ತಿದೆ. ವಿದ್ಯಾರ್ಥಿಗಳಿಗೂ ರೈಲ್ವೆ ಇಲಾಖೆ ನೆರವಿನ ಹಸ್ತ ಚಾಚಿದೆ. ಟಿಕೆಟ್ ಬುಕ್ಕಿಂಗ್ ವೇಳೆ ರಿಯಾಯಿತಿ ನೀಡ್ತಿದೆ. ಹಿರಿಯ ನಾಗರಿಕರನ್ನು ಬಿಟ್ಟು ಮತ್ತ್ಯಾರಿಗೂ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಮಾಡಿದ್ರೆ ರಿಯಾಯಿತಿ ಸಿಗುವುದಿಲ್ಲ. ಟಿಕೆಟ್ ಕೌಂಟರ್ ಗೆ ಹೋಗಿ ಪ್ರತ್ಯೇಕ ಅರ್ಜಿ ಭರ್ತಿ ಮಾಡಬೇಕಾಗುತ್ತದೆ. Tags: India _ ರೈಲು _ ಟಿಕೆಟ್ _ Railway _ Offers _ ರಿಯಾಯಿತಿ ಫ್ಲಿಪ್ಕಾರ್ಟ್-ಅಮೆಜಾನ್ ಪೈಪೋಟಿಯಲ್ಲಿ ಗ್ರಾಹಕರಿಗೆ ಬಂಪರ್ _ Kannada Dunia _ Kannada News _ Karnataka News _ India News ಆನ್ಲೈನ್ ಖರೀದಿದಾರರಿಗೊಂದು ಖುಷಿ ಸುದ್ದಿ. ಈ ತಿಂಗಳು ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ಹೊಸ ಸೇಲ್ ನೊಂದಿಗೆ ಬರ್ತಾ ಇದೆ. ಈ ಸೇಲ್ ನಲ್ಲಿ ಅತಿ ಕಡಿಮೆ ಬೆಲೆಗೆ ಗ್ರಾಹಕರಿಗೆ ವಸ್ತುಗಳು ಸಿಗಲಿವೆ. ಫ್ಲಿಪ್ಕಾರ್ಟ್ ಮೇ 14-18 ರವರೆಗೆ ಬಿಗ್ 10 ಹೆಸರಿನ ಮೆಗಾ ಸೇಲ್ ನಡೆಸಲಿದೆ. ಕಂಪನಿ ಕೆಲ ಪ್ರೊಡೆಕ್ಟ್ ಹಾಗೂ ಬ್ರ್ಯಾಂಡ್ ಮೇಲೆ ಶೇಕಡಾ 80ರಷ್ಟು ರಿಯಾಯಿತಿ ನೀಡಲಿದೆ. ಇದಕ್ಕಾಗಿ ಎಲ್ಲ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದು, ಮೆಗಾ ಸೇಲ್ ಗೆ ಫ್ಲಿಪ್ಕಾರ್ಟ್ ಭರ್ಜರಿ ತಯಾರಿ ನಡೆಸಿದೆ. ಫ್ಲಿಪ್ಕಾರ್ಟ್ ಪ್ರತಿಸ್ಪರ್ಧಿ ಅಮೆಜಾನ್ ಕೂಡ ಹಿಂದೆ ಬಿದ್ದಿಲ್ಲ. ಗ್ರೇಟ್ ಇಂಡಿಯಾ ಸೇಲ್ ಮತ್ತೆ ಶುರುಮಾಡ್ತಾ ಇದೆ. ಮೇ 11 ರಿಂದ 14ರವರೆಗೆ ಈ ಸೇಲ್ ನಡೆಯಲಿದೆ ಎಂದು ಅಮೆಜಾನ್ ಹೇಳಿದೆ. ಎರಡೂ ಕಂಪನಿಗಳ ನಡುವೆ ಬೆಲೆ ಗುದ್ದಾಟ ನಡೆಯುತ್ತಿದ್ದು ಇದ್ರ ಲಾಭವನ್ನು ಗ್ರಾಹಕರು ಪಡೆಯುತ್ತಿದ್ದಾರೆ. ಅತಿ ಕಡಿಮೆ ಬೆಲೆಗೆ ಮಾರಾಟವಾಗುವ ವಸ್ತುಗಳನ್ನು ಖರೀದಿ ಮಾಡಿ ಎಂಜಾಯ್ ಮಾಡಲಿದ್ದಾರೆ. Tags: flipkart _ Amazon _ Discount _ ಅಮೇಜಾನ್ _ Product _ ಫ್ಲಿಪ್ಕಾರ್ಟ್ _ ಮೆಗಾ ಸೇಲ್ ಮತ್ತೆ ನಿಮಗ ಧನ್ಯವಾದಗಳು.. (ಬಾಯನ್+ಊರಿಸಲ್+ಇಹುದು)(ತಣಿಸಲಿಕೆ+ಇರದು)(ಕೈಯನ್+ಎಳೆದು+ಅಪ್ಪಿ)(ಸಗಣಿ+ಒತ್ತಿಪುದು) ರುಇಚಿಯಾದ ಪದಾರ್ಥಗಳನ್ನು ತಿನ್ನುವ ಬಯಕೆಗಳನ್ನು ಹುಟ್ಟಿಸಿ, ಬಾಯಲ್ಲಿ ನೀರೂರುವಂತೆ ಮಾಡಿ, ಆದರೆ ನಿನ್ನ ಕರುಳನ್ನು ತೃಪ್ತಿಪಡಿಸದಿರುವ, ಪಾಯಸದ ಸವಿ, (ಪಾಕ) ಜಗತ್ತಿನ ಅಡಿಗೆ ಪಾತ್ರೆಗಳಲ್ಲಿವೆ. ಕೈಗಳನ್ನು ಎಳೆದು ಅಪ್ಪಿಕೊಂಡು, ಕಾಲಿನಲ್ಲಿ ಸಗಣಿಯನ್ನು ಒತ್ತುವಂತೆ ಮಾಡುವುದು ಮಾಯೆಯ ಕ್ರೀಡೆ. ನೀಲಿ ಟಾಯ್ಲೆಟ್ ಸೀಟ್ ಬಂದಿದ್ದಕ್ಕೆ ಮಹಿಳೆ ಮಾಡಿದ್ದೇನು ಗೊತ್ತಾ? _ Kannada Dunia _ Kannada News _ Karnataka News _ India News ಕೆಲವೊಮ್ಮೆ ನಾವು ಬಯಸಿದ್ದು ಆಗದೇ ಹೋದರೆ ಸಿಟ್ಟಿಗೇಳುವುದು, ಕಸಿವಿಸಿಗೊಳ್ಳುವುದು ಸಹಜ. ಈ ಸಮಯದಲ್ಲಿ ನಮ್ಮ ಬುದ್ಧಿ ನಮ್ಮ ಕೈಯ್ಯಲ್ಲಿರೋದಿಲ್ಲ. ಯೋಚನಾಶಕ್ತಿ, ತಾಳ್ಮೆಯೂ ಇರೋದಿಲ್ಲ. ಈ ಘಟನೆಯಲ್ಲಿ ಆಗಿರೋದೂ ಅದೇ. ಮಹಿಳೆಯೊಬ್ಬಳು ಟಾಯ್ಲೆಟ್ ಸೀಟ್ ಒಂದನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದಳು. ಆದ್ರೆ ಬಿಳಿ ಬಣ್ಣದ ಸೀಟ್ ಬದಲಿಗೆ ನೀಲಿ ಬಣ್ಣದ ಸೀಟ್ ಬಂದಿತ್ತು. ಇದರಿಂದ ಆಕೆ ವಿಪರೀತ ಸಿಟ್ಟಿಗೆದ್ದಿದ್ದಳು. ಆದರೆ ಮಗಳು ಬಂದೊಡನೆ ಆಗಿದ್ದೇ ಬೇರೆ. ಅಸಲಿಗೆ ತಾಯಿ ಸ್ವೀಕರಿಸಿದ ಟಾಯ್ಲೆಟ್ ಸೀಟ್ ಬಿಳಿ ಬಣ್ಣದ್ದೇ ಆಗಿತ್ತು. ಅದರ ಮೇಲಿನ ಕವರ್ ಇದ್ದದ್ದು ಮಾತ್ರ ನೀಲಿ ಬಣ್ಣದ್ದು. ಧಾವಂತದಲ್ಲಿ ಅದರಲ್ಲಿರೋ ಸೂಚನೆಯನ್ನು ಓದದೇ ಇದ್ದ ತಾಯಿ ಕೋಪ ಮಾಡಿಕೊಂಡಿದ್ದು, ಮಗಳು ಬಂದು ಅದರ ಮೇಲಿರೋ ಪ್ರೊಟೆಕ್ಟಿವ್ ಕವರ್ ತೆಗೆದ ಮೇಲೆಯೇ ಆಕೆಗೆ ಸತ್ಯ ಗೊತ್ತಾಗಿದ್ದು. ಈ ಸ್ವಾರಸ್ಯಕರ ಘಟನೆಯನ್ನು ಮಗಳು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾಳೆ. ಇದಕ್ಕೆ 1ಲಕ್ಷ 70 ಸಾವಿರ ಲೈಕ್ ಬಂದಿದ್ದು 35 ಸಾವಿರ ಸಲ ರೀಟ್ವೀಟ್ ಆಗಿದೆ. Tags: ಸಾಮಾಜಿಕ ಜಾಲತಾಣ _ Social media _ Toilet _ Mother _ ತಾಯಿ _ Twitter _ ಟ್ವಿಟ್ಟರ್ _ ಟಾಯ್ಲೆಟ್ ಗರ್ಭಿಣಿಯಾಗಲು ನೆರವಾಯ್ತು ಆಪ್ _ Kannada Dunia _ Kannada News _ Karnataka News _ India News ನವದೆಹಲಿ: ಗರ್ಭಿಣಿಯಾಗಲು ಜಮ್ಮು ಮತ್ತು ಕಾಶ್ಮೀರದ ಮಹಿಳೆ, 7 ವರ್ಷ ನಡೆಸಿದ ಪ್ರಯತ್ನವೆಲ್ಲಾ ವಿಫಲವಾಗಿದ್ದು, ಆಕೆಗೆ ಆಪ್ ನೆರವಿಗೆ ಬಂದಿದೆ. ದೆಹಲಿಗೆ ಬಂದು ಹೋಗಲು ಕಷ್ಟವಾಗಿದ್ದರಿಂದ ಆಪ್ ಮೂಲಕ ಚಿಕಿತ್ಸೆಯ ಸಲಹೆ ಪಡೆದುಕೊಂಡಿದ್ದಾಳೆ. ಐ.ವಿ.ಎಫ್. ಚಿಕಿತ್ಸೆ ಪಡೆದ ಮಹಿಳೆಗೆ ಆಪ್ ಮೂಲಕವೇ ವೈದ್ಯರು ಸಲಹೆ, ಸೂಚನೆ ನೀಡಿದ್ದಾರೆ. ಅವುಗಳನ್ನು ಚಾಚು ತಪ್ಪದೇ ಪಾಲಿಸಿದ ಮಹಿಳೆ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. Tags: ಮಹಿಳೆ _ ಗರ್ಭಿಣಿ _ HELP _ ಸಹಾಯ _ woman _ Pregnant _ App _ ಆಪ್ ಮಕ್ಕಳ ಕಳ್ಳತನ ಆರೋಪ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಹೊಡೆದು ಕೊಂದ್ರು _ Kannada Dunia _ Kannada News _ Karnataka News _ India News HomeLive NewsIndiaಮಕ್ಕಳ ಕಳ್ಳತನ ಆರೋಪ: ಪ್ರತ್ಯೇಕ ಪ್ರಕರಣದಲ್ಲಿ… ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಕ್ಕಳ ಕಳ್ಳತನದ ವಿಡಿಯೋ ಈವರೆಗೆ ಅನೇಕ ಅಮಾಯಕರನ್ನು ಬಲಿ ಪಡೆದಿದೆ. ಮಕ್ಕಳ ಕಳ್ಳತನದ ಅನುಮಾನದ ಮೇರೆಗೆ ಸಾರ್ವಜನಿಕರು ಅಮಾಯಕರಿಗೆ ಒದೆ ನೀಡ್ತಿದ್ದಾರೆ. ಬೆಂಗಳೂರು, ಗುಜರಾತ್ ನಂತ್ರ ಘಟನೆ ತ್ರಿಪುರಾಕ್ಕೆ ತಲುಪಿದೆ. ಗುರುವಾರ ತ್ರಿಪುರಾದಲ್ಲಿ ಎರಡು ಪ್ರತ್ಯೇಕ ಘಟನೆ ನಡೆದಿದೆ. ತ್ರಿಪುರಾದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಐದಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ್ದು, ಇನ್ನೊಬ್ಬನಿಗೆ ಗಾಯವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಪರಿಸ್ಥಿತಿ ಮಿತಿಮೀರದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡಿದೆ. ಎರಡು ದಿನಗಳ ಕಾಲ ಎಸ್ಎಂಎಸ್ ಹಾಗೂ ಇಂಟರ್ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. Tags: ಕಳ್ಳತನ _ ಮಕ್ಕಳು _ Tripura _ ತ್ರಿಪುರಾ _ Mob JANATHA MADHYAMA: ಉದ್ಯೋಗ ಖಾತ್ರಿ ಕರ್ಮಕಾಂಡ: ಮಾರ್ಗಸೂಚಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ!! ಸಿಎಂ ಕುಮಾರಸ್ವಾಮಿಯನ್ನು ಲೆಕ್ಕ ಕೇಳಿದ ಸಿಎಂ ಚಂದ್ರಬಾಬು ನಾಯ್ಡು _ 60SecondsNow ಸಿಎಂ ಕುಮಾರಸ್ವಾಮಿಯನ್ನು ಲೆಕ್ಕ ಕೇಳಿದ ಸಿಎಂ ಚಂದ್ರಬಾಬು ನಾಯ್ಡು ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಭೇಟಿಯಿಂದ ಇಷ್ಟೊಂದು ಖರ್ಚಾಗಿರುವುದಕ್ಕೆ ಕೆಲ ರಾಜ್ಯದ ಸಿಎಂಗಳು ಅನುಮಾನ ವ್ಯಕ್ತಪಡಿಸಿದ್ದು, ಸರಿಯಾದ ಲೆಕ್ಕ ಕೊಡಿ ಎಂದು ಕೇಳಿದ್ದಾರೆ. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ದೊಡ್ಡ ಮೊತ್ತ 8.72ಲಕ್ಷ ಬಿಲ್ ಮಾಡಿದ್ದಾರೆ ಎನ್ನಲಾಗಿತ್ತು ಇದೀಗ ಅವರೇ ಲೆಕ್ಕ ಕೇಳಿದ್ದು, ನಾವು ಮಾಡಿದ ಖರ್ಚಿನ ಬದಲಿಗೆ ಪ್ರತಿ ವಸ್ತುವನ್ನು ಉಲ್ಲೇಖಿಸಿ ಬಿಲ್ ನೀಡಿ. ನಮ್ಮ ಜೊತೆಗೆ ಕೆಲ ಸಚಿವರು, ಅಧಿಕಾರಿಗಳೂ ಇದ್ದರು. ಅವರೇನಾದರೂ ಈ ಮೊತ್ತದ ಬಿಲ್ ಮಾಡಿದ್ದಾರಾ ಅನ್ನುವುದನ್ನು ಗಮನಿಸಬೇಕು ಎಂದು ಕೋರಿದ್ದಾರೆ. ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನದ ಜತೆ ಕ್ರಿಕೆಟ್‌ ಸರಣಿ ಅಸಾಧ್ಯ-ಸುಷ್ಮಾ ಸ್ವರಾಜ್‌ – janadhvani ನವದೆಹಲಿ: ಪದೇ ಪದೇ ಕಾಶ್ಮೀರದ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನದ ಜತೆ ಕ್ರಿಕೆಟ್‌ ಸರಣಿ ನಡೆಸುವುದು ಅಸಾಧ್ಯ ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಸೋಮವಾರ ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಮಾಲೋಚನಾ ಸಮಿತಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಯೋಧರನ್ನು ಹತ್ಯೆ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್‌ ಸರಣಿ ನಡೆಸುವುದು ಸೂಕ್ತವಲ್ಲ. ಪಾಕಿಸ್ತಾನ ಭಯೋತ್ಪಾದನೆಗೆ ಅಂತ್ಯ ಹಾಡುವವರೆಗೂ ಆ ದೇಶದೊಂದಿಗೆ ಕ್ರಿಕೆಟ್‌ ಸರಣಿ ನಡೆಯದು ಎಂದು ಸುಷ್ಮಾ ಸ್ವರಾಜ್‌ ಅಭಿಪ್ರಾಯಪಟ್ಟಿದ್ದಾರೆ. ‘70 ವರ್ಷ ವಯಸ್ಸು ಮೀರಿದವರು, ಮಹಿಳೆಯರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಕೈದಿಗಳನ್ನು ಬಿಡುಗಡೆ ಮಾಡಲು ಪಾಕಿಸ್ತಾನ ಮುಂದಾಗಿದೆ ಎಂದು ಅಲ್ಲಿನ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಸುಳಿವು ನೀಡಿದ್ದಾರೆ. ಮಾನವೀಯ ನೆಲೆಯಲ್ಲಿ ಕೈದಿಗಳನ್ನು ಪಾಕಿಸ್ತಾನ ಬಿಡುಗಡೆ ಮಾಡಲು ಮುಂದಾಗಿದೆ ಅಷ್ಟೇ’ ಎಂದು ಹೇಳಿದ್ದಾರೆ. ‘2017ರಲ್ಲಿ ಪಾಕಿಸ್ತಾನ 800 ಸಲ ಕದನ ವಿರಾಮ ಉಲ್ಲಂಘನೆ ಮಾಡಿದೆ. ಕುಲಭೂಷಣ್‌ ಯಾದವ್‌ ಅವರ ತಾಯಿ ಮತ್ತು ಪತ್ನಿ ಜತೆಯಲ್ಲಿ ಪಾಕಿಸ್ತಾನ ಅಸಭ್ಯವಾಗಿ ನಡೆದುಕೊಂಡಿದೆ. ಮೊನ್ನೆಯಷ್ಟೆ ಭಾರತೀಯ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್‌ ಸರಣಿ ಅನುಚಿತ’ ಎಂದಿದ್ದಾರೆ. ಯೆಹೆಜ್ಕೇಲನು 1:2 _ ತಿಂಗಳಿನ ಐದನೆಯ ದಿನದಲ್ಲಿ ಅರಸನಾದ ಯೆಹೋಯಾಖೀನನ ಸೆರೆಯ ಐದನೆಯ ವರುಷದಲಿ _ ದಿನನಿತ್ಯದ ದಿವ್ಯಪ್ರಸಾದ ತಿಂಗಳಿನ ಐದನೆಯ ದಿನದಲ್ಲಿ ಅರಸನಾದ ಯೆಹೋಯಾಖೀನನ ಸೆರೆಯ ಐದನೆಯ ವರುಷದಲಿ ಚಂದ್ರು ಮಲ್ಟಿಮೀಡಿಯ: ಮಹಿಳೆಯ ರಕ್ಷಣೆಗೆ "ಫೈಟ್‌ಬ್ಯಾಕ್‌" ತಂತ್ರಾಂಶ ನಿನ್ನ ಬಿಟ್ಟು ಹೇಗಿರಬೇಕು ? ಹೇಳು ನನ್ನ ಪ್ರಾಣವೇ....?: ♥ ಕೊಡು ಕೊಡು ವರವನು ಭಗವಂತ .... ಕೊಡು ಕೊಡು ಇವನನು ನನಗಂತ.... ನನಗಾಗಿ ಜನಿಸಿದ ಹುಡುಗ ಇವನೇ ತಾನೇ ♥ ಅಂದು ಮುದ್ದು-ಮುದ್ದಾಗಿ ಪೆದ್ದು ಪೆದ್ದಾಗಿ ನನ್ನ ಕಣ್ಣುಗಳನ್ನು ಕಿತ್ತು ತಿಂದು ಬಿಡುವ ಹಾಗೆ ನೋಡುತ್ತಾ ನನ್ನ ಮಡಿಲಲ್ಲಿ ಬಂದು ಮಲಗಿದ್ದನ್ನು ಯಾಕೋ ಮರೆಯೋಕಾಗ್ತಿಲ್ಲ ನಾ ಪ್ರಕೃತಿಯ ಮಡಿಲಲ್ಲಿ ನೀ ನನ್ನ ಮಡಿಲಲ್ಲಿ ಪ್ರೀತಿಯೆ ತುಂಬಿರಲು ನಮ್ಮ ಕಂಗಳಲಿ ಬೇರೇನು ಬೇಕು ಹೇಳು. ಅಂದು ನಿನ್ನೆದೆಗೆ ನನ್ನ ತಲೆಯಿಟ್ಟು ಮಲಗಿದ್ದಾಗ ನಿನ್ನ ತುಂಟ ಹೃದಯ ಇದೆಯಲ್ವಾ, ಅದು ನನ್ನ ಏನೋ ಕೇಳಿದಂತಿತ್ತು. ಆ ದಿನವೆಲ್ಲಾ ನನ್ನ ಕೈಯೊಳಗೆ ನಿನ್ನ ಕೈಯನಿಟ್ಟು, ನಿನ್ನ ಎದೆ ಮೇಲೆ ನನ್ನ ಮುಖ ಇರಿಸಿ ಜಗತ್ತನ್ನೇ ಮರೆತಿದ್ದೆ ಎಂದರೆ ತಪ್ಫಾಗಲಾರದು. ಸುಮ್ಮನೆ ನಿನ್ನ ಭುಜಕ್ಕೆ ತಲೆಯಿಟ್ಟು ಮಲಗಿ ಹಾಯೆನಿಸುವ ಆ ಅಲೌಕಿಕ ಅನುಭೂತಿ ಬಹುಷಃ ಪ್ರೀತಿಯೇನೋ! ನನ್ನ ಸ೦ಕುಚಿತ ಮನೋಭಾವವನ್ನು ದೂರಗೊಳಿಸಿದ ನಿನ್ನ ಬೌದ್ದಿಕತೆ ಪ್ರೀತಿಯ ಮತ್ತೊ೦ದು ಸ್ವರೂಪವೋ ಎನೋ ತಿಳಿಯುತ್ತಿಲ್ಲ. ಅಂದಿನ ನಿನ್ನ ಹಿತವಾದ ಸನಿಹ ಅದೆಂತಹ ಮಧುರ ಕ್ಷಣಗಳು ನಮ್ಮಿಬ್ಬರ ಮನ ತುಂಬಿತ್ತು . ಆದರೂ ನಾನು ನನ್ನವನನ್ನು ಸುಮ್ಮ ಸುಮ್ಮನೆ ಅನುಮಾನಿಸುತ್ತೇನೆ. ಅನುಮಾನವೆಂದರೆ ಅದು ಅನುಮಾನವೂ ಅಲ್ಲ. ಚಿಕ್ಕ ಅಸಹನೆ. ಅವನು ಯಾರೊಂದಿಗೂ ಮಾತನಾಡಬಾರದು. ಹುಡುಗಿಯರ ಮಾತು ಹಾಗಿರಲಿ, ಗೆಳೆಯರೊಂದಿಗೂ ತುಂಬ ಹೊತ್ತು ಮಾತಾಡಬಾರದು. ಅವರೊಂದಿಗೆ ಕುಳಿತು ಹರಟುವ ಅಷ್ಟು ನಿಮಿಷದ ಹೊತ್ತು ನನ್ನ ಮರೆತು ಬಿಟ್ಟಿರುತ್ತಾನಲ್ಲ ಅನ್ನೋ ಆತಂಕ. ಹೇಗೆ ಹೇಳಲಿ ಅವನಿಗೆ? ನಿನ್ನ ಪ್ರತಿ ಉಸಿರಿನಲ್ಲೂ ನಾನಿರಬೇಕು, ನಿನ್ನ ಪ್ರತಿ ಕದಲಿಕೆ ನನ್ನ ಅಣತಿಯಾಗಿರಬೇಕು, ನೀನಿಲ್ಲದೆ ನನ್ನ ಅಸ್ತಿತ್ವವಿಲ್ಲವೆಂಬುದನ್ನ. ನೀನು ನನ್ನ ಹಣೆಗೊಂದು ಸಿಹಿ ಮುತ್ತನ್ನಿಟ್ಟು ಎಷ್ಟು ದಿನಗಳಾಯ್ತು? ಮತ್ತೆ ನಿನ್ನೊಂದಿಗೆ ಕುಳಿತು ಕನಸು ಕಟ್ಟಲು ಮನಸ್ಸು ಹಾತೊರೆಯುತ್ತದೆ. ನೀ ಬರುವ ದಿನಗಳನ್ನು ನೆನೆಸುತ್ತಾ ಆ ದಿನಗಳನ್ನು ಕಳೆಯುವದರಲ್ಲೂ ಒಂಥರಾ ಖುಷಿ ಇದೆ ಗೊತ್ತಾ? ಹೇಳು, ಮತ್ಯಾವಾಗ ಬರ್ತಿಯಾ…ನಿನ್ನವಳ ನೋಡಲು? ನನ್ನ ಹಣೆಗೆ ಮುತ್ತನಿಡಲು? ನಿನ್ನ ಬಾಹುಗಳಲಿ ನನ್ನ ತುಂಬಿಕೊಳ್ಳಲು? ನೀನು ನನಗೆಂದಿಗೂ ಮಗುವಿನಂತೆ, ನೀನು ರೇಗಿದರು, ಬೈದರೂ ನಾನು ಕೋಪಿಸಿಕೊಂಡರೂ ಅದು ಆ ಕ್ಷಣಕ್ಕೆ, ಮತ್ತೆ ಮರಳಿ ನಿನ್ನಲ್ಲಿಗೆ ಬರುತ್ತೇನೆ. ಆದದ್ದನು ಮರೆತಿರುತ್ತೇನೆ. Labels: ಕೊಡು ಕೊಡು ವರವನು ಭಗವಂತ..... ಇವನಿಗೆ ಆಗಲಿ ನಾ ಸ್ವಂತ ಬೆಂಗಳೂರು: ಗುಜರಾತ್ ಶಾಸಕರನ್ನು ರೆಸಾರ್ಟ್ ನಲ್ಲಿ ಸುರಕ್ಷಿತವಾಗಿ ಇಟ್ಟು, ಕೊನೆಗೆ ಗುಜರಾತ್ ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಆಪ್ತ ಅಹಮ್ಮದ್ ಪಟೇಲ್ ಗೆಲುವಿಗೆ ಕಾರಣರಾಗಿದ್ದ ಸಚಿವ ಡಿಕೆ ಶಿವಕುಮಾರ್ ಗೆ ಶಾಕ್ ಎದುರಾಗಿದೆ. ವಿಚಾರಣೆಯ ಭಾಗವಾಗಿ ಐಟಿ ಇಲಾಖೆ ಡಿಕೆಶಿ ಮತ್ತು ಕುಟುಂಬದವರಿಗೆ ಸೇರಿದ 25 ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ. ಮೊನ್ನೆಯಷ್ಟೇ ಐಟಿ ಇಲಾಖೆ ಅಧಿಕಾರಿಗಳು ಡಿಕೆಶಿ ಮತ್ತು ಅವರ ಆಪ್ತರ ನಿವಾಸದಲ್ಲಿ ನಾಲ್ಕು ದಿನಗಳ ಕಾಲ ಪರಿಶೀಲನೆ ನಡೆಸಿತ್ತು. ಇದೀಗ ಬ್ಯಾಂಕ್ ವ್ಯವಹಾರಗಳ ತನಿಖೆ ನಡೆಸಲು ಐಟಿ ಇಲಾಖೆ ಡಿಕೆ ಶಿವಕುಮಾರ್, ಪತ್ನಿ, ಮಕ್ಕಳು ಸೇರಿದಂತೆ ಕುಟುಂಬಸ್ಥರ ಸುಮಾರು 25 ಬ್ಯಾಂಕ್ ಖಾತೆಗಳನ್ನು ತಡೆಹಿಡಿದಿದೆ ಎಂದು ಖಾಸಗಿ ವಾಹಿನಿ ಹೇಳಿದೆ. ಉಳಿದ ಎರಡು ಖಾತೆಗಳ ಮಾಹಿತಿ ಪಡೆದು ನಂತರ ಸದ್ಯದ ಮಟ್ಟಿಗೆ ಬಳಕೆಗೆ ಅನುಮತಿ ನೀಡಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಇದನ್ನೂ ಓದಿ.. ಬ್ರಾ ಗಾತ್ರಕ್ಕನುಗುಣವಾಗಿ ಇಲ್ಲಿ ಆಹಾರ ಕೊಡುತ್ತಾರೆ! ಬ್ಯಾಂಕ್ ಖಾತೆಗಳು ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಗೇ ಕೈ ಕೊಟ್ಟರಾ ಶಾಸಕರು? ಅಮೇಠಿ: ಕಾಂಗ್ರೆಸ್ ಉಪಾಧ್ಯಕ್ಷ ಅಮೇಠಿ ಸಂಸದ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ! ಹೀಗಂತ ಅವರ ಸಂಸದೀಯ ... ಸಿವಿ ಚಂದ್ರಶೇಖರ್ ಗೆ ಬಿಜೆಪಿ ಟಿಕೇಟ್ ಪಕ್ಕಾ » Kannadanet.com ಕೊಪ್ಪಳ : ಸಂಸದ ಕರಡಿ ಸಂಗಣ್ಣ ಅವರ ಮನೆಯಲ್ಲಿ ಇಂದು ಬಿಜೆಪಿ ಸಭೆ ನಡೆಯಿತು. ಕೊಪ್ಪಳ ವಿಧಾನಸಭೆ ಮತ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಜಿದ್ದಾಜಿದ್ದಿ ಆರಂಭವಾಗಿದ್ದ ಹಿನ್ನೆಲೆಯಲ್ಲಿ ನಡೆದ ಸಭೆ.ಟಿಕೆಟ್ ಗಾಗಿ ಸಂಸದ ಕರಡಿ ಸಂಗಣ್ಣ ಮತ್ತು ಬಿಜೆಪಿ ರಾಷ್ಟ್ರೀಯ ಪರಿಷತ್ತ ಸದಸ್ಯ ಸಿ.ವಿ ಚಂದ್ರಶೇಖರ ನಡುವೆ ಪೈಪೋಟಿ ಇತ್ತು ಇದರಿಂದ ಕೊಪ್ಪಳ ಬಿಜೆಪಿ ಮನೆಯಲ್ಲಿ ಭಿನ್ನಾಭಿಪ್ರಾಯ ಗಳು ಸೃಷ್ಟಿಯಾಗಿದ್ದವು. ಕಾರ್ಯಕರ್ತರು, ಬೆಂಬಲಿಗರು, ಮುಖಂಡರು ಚದುರಿ ಹೋಗಿದ್ದರು. ಹೈಕಮಾಂಡ ಮಾತಿಗೆ ಬೆಲೆಕೊಟ್ಟು ಸಿ.ವಿ ಚಂದ್ರಶೇಖರ ಅವರಿಗೆ ಬೆಂಬಲಿಸಿದ ಸಂಸದ ಕರಡಿ ಸಂಗಣ್ಣ ನಾನು ಮೊದಲಿನಿಂದಲೂ ಆಕಾಂಕ್ಷಿಯಾಗಿರಲಿಲ್ಲ. ಆದರೆ ಕಾರ್ಯಕರ್ತರು ಮತ್ತು ಕ್ಷೇತ್ರದ ಜನತೆ ಒತ್ತಾಯ ಮಾಡಿದ್ದರು ಎಂದರು. ಸಾರ್ವಜನಿಕ ಸಭೆಯಲ್ಲಿ ಸಿವಿಸಿ ಅವರಿಗೆ ಬೆಂಬಲ ಘೋಷಿಸಿ ಸಿವಿಸಿ ಅವರು ಬೇರೆಯಲ್ಲ ಸಂಗಣ್ಣ ಬೇರೆಯಲ್ಲ ನಿಮ್ಮ ಆಶೀರ್ವಾದ ಬಿಜೆಪಿ ಮೇಲೆ ಇರಲಿ, ಸಿವಿಸಿ ನನ್ನ ಹಿರಿ ಮಗ ಇದ್ದಂತೆ ರಾಷ್ಟ್ರಮಟ್ಟದಲ್ಲಿ ಅನಿವಾರ್ಯತೆ ಇರುವುದರಿಂದ ಎಂಪಿಗಳಿಗೆ ಟಿಕೇಟ್ ನೀಡಿಲ್ಲ ಎಲ್ಲರೂ ಸೇರಿ ಸಿ.ವಿ.ಚಂದ್ರಶೇಖರಗೆ ಅಥವಾ ಪಕ್ಷ ಯಾರಿಗೆ ಟಿಕೆಟ್ ನೀಡುವುದೊ ಅವರಿಗೆ ಬೆಂಬಲಿಸಿ ಗೆಲ್ಲಿಸೋಣ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಇಂದಿನ ಈ ಬೆಳವಣಿಗೆಗಳಿಂದ ಕೊಪ್ಪಳ ವಿಧಾನಸಭಾ ಮತ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾಗಿ ಸಿ.ವಿ ಚಂದ್ರಶೇಖರ ಫೈನಲ್ ಆದಂತಾಗಿದೆ. ಇಂದು ನಡೆದ ಸಭೆಯಲ್ಲಿ ನೂರಾರು ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು. Election_2018, Koppal News, ಈ ಕ್ಷಣದ ಸುದ್ದಿ, ಗ್ಯಾಲರಿ, ಪ್ರಾದೇಶಿಕ ಸ್ವಲ್ಪ ಉಪ್ಪು ಹಾಕಿ; ಮಸೆದು, ಸಾಸಿವೆ ಸಿಡಿಸಿ ಒಗ್ಗರಣೆ ಹಾಕಿದ್ದಾಯ್ತು. ಚೆನೈ ಅಲ್ಲ, ಭೂಮಿ ಮೇಲೆ ಎಲ್ಲಿದ್ದರೂ ಮನೆಯದ್ದೇ ರುಚಿಯ ಸಾಂಬಾರು ತಯಾರಾಗುತ್ತದೆ. ‘ ಮನೆಯಿಂದ ಇಂತದೊಂದು ಫೋನ್ ಕಾಲು ಬರಬಹುದು ’ ಎಂಬ ವಿಚಿತ್ರ ಆಲೋಚನೆಗಳು ತಲೆಯನ್ನು ಬಳಸಿ, ಸುತ್ತಿ ಹೋಗುತ್ತಿದ್ದವು. ತಿರುಗ ಮನೆಗೆ ಫೋನಾಯಿಸಿದೆ. ಬೆರಳುಗಳು ನಡುಗಿತ್ತಿದ್ದವು. ಅತ್ತ ಕಡೆ ಅಪ್ಪಾಜಿ ಫೋನ್ ರಿಸೀವ್ ಮಾಡಿದರು. ಯಾಕಂದ್ರೆ, ವಿಷಯ ಗಂಭೀರವಾಗದ ಹೊರತು ಅವರು ತಿಳಿಸುವುದು, ಕರೆಯುವುದು ಮಾಡುವುದಿಲ್ಲ. ಅಜ್ಜಿ, ಅಪ್ಪನಿಂದ ಫೋನ್ ಪಡೆದು, ಮನೆಯಿಂದ ಹೊರ ಬಂದು ಮಾತಾಡೋದಕ್ಕೆ ಶುರು ಮಾಡಿದರು. ‘ ಅವನು ಉಳಿಯೋದು ಕಷ್ಟ ಇದೆ. ಬಂದುಬಿಡಪ್ಪ ಊರಿಗೆ. ಕೊನೆಯದಾಗಿ ನಿನ್ನ ತಮ್ಮನ ಜೊತೆ ಸ್ವಲ್ಪ ದಿನ ಕಳೆಯುವಂತೆ. ’ ಅಜ್ಜಿಯ ಧನಿಯಲ್ಲಿ ದುಃಖ ಇದ್ದರೂ, ತುಂಬಾ ಸುಲಭವಾಗಿ ಆ ಮಾತನ್ನ ಅವರು ಹೇಳಿದರು. ಪುನಃ ಅಮ್ಮನ ಬಾಯಲ್ಲೂ, ಅದೇ ಮಾತನ್ನ ಕೇಳುವ ಆಸೆ ಇರಲಿಲ್ಲ. ಯಾಕಂದರೆ, ಅವಳು ಅಜ್ಜಿಯಂತೆ, ಮನೆಯಿಂದ ಹೊರ ನಡೆದು ಬಂದು ಮಾತನಾಡುವಷ್ಟು ಅದೃಷ್ಟವಂತೆಯಾಗಿರಲಿಲ್ಲ. ಅಧಿಕೃತ ಕರೆ ಬಂದ ಮೇಲೆ, ಗ್ಯಾಸ್ ಬಂದ್ ಮಾಡಿ; ಸಿಕ್ಕ-ಷ್ಟು ಬಟ್ಟೆ ಬ್ಯಾಗಿಗೆ ತುಂಬಿಕೊಂಡು ಹೊರಟೆ. ಮತ್ತೆ ಮನೆಯಿಂದ ಕಾಲ್ ಬಂತು. ‘ ಗಾಬರಿ ಮಾಡ್ಕೋ ಬೇಡ; ಆರಾಮಾಗಿ ಬಾ; ಅಂಥಾದ್ದೇನಿಲ್ಲ; ಹುಷಾರಿಲ್ವಲ್ಲಾ. ಸ್ವಲ್ಪ ದಿನ ಜೊತೆನಲ್ಲಿ ಇದ್ದರೆ; ಚೆನ್ನಾಗಿರ್ತಿತ್ತು; ಅಷ್ಟೆ. ’ ಒಂದೊಂದು ಮಾತಿಗೂ ಅವರು ತಡವರಿಸುತ್ತಿದ್ದದ್ದೂ, ಕೇಳಲಾಗಲಿಲ್ಲ. ನಾನು ಅವನ ಅಣ್ಣ. ಅಷ್ಟಾಗಿ!! ಸಂತೈಸುವ ಅಗತ್ಯವಿರಲಿಲ್ಲ. ‘ ಅವನಿನ್ನೂ ಚಿಕ್ಕ ಹುಡುಗ ಅಲ್ಲ; ತನ್ನ ಕಾಲ ಮೇಲೆ ನಿಂತು ಸ್ವಾವಲಂಬಿ ಆಗಬೇಕು. ಅದಕ್ಕೆ ಎಜುಕೇಷನ್ ಅನಿವರ್ಯ ’ ಎಂದೆಲ್ಲಾ ಹಾರಾಡಿ, ತಮ್ಮ ‘ಪವಿ’ ಯನ್ನು ಹೈಸ್ಕೂಲಿಗೆ ಕಳುಹಿಸುವಂತೆ ಪಟ್ಟು ಹಿಡಿದೆ. ಆ ದಿನಗಳಲ್ಲಿ ಪವಿಯ ಆರೋಗ್ಯ ಸಮಸ್ಯೆಯ ಆಳ-ಅರಿವುಗಳ ಕಲ್ಪನೆ ನನಗಿರಲಿಲ್ಲ. ಅಮ್ಮ, ಪವಿಗಾಗಿರುವ, ಹಾರ್ಟ್ ಆಪರೇಷನ್ ಪ್ರಸಂಗ ಕೇವಲ ಒಂದು ನಾಟಕವಾಗಿಯೂ; ಅವನ ಹೃದಯ, ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆಯೆಂದೂ; ಅವನು ಕೊನೆಯ ದಿನಗಳನ್ನು ಬದುಕುತ್ತಿರುವುದೆಂದೂ ತಿಳಿಸಿದ ಮೇಲೆ ನನಗಾದ ದಿಗ್ಭ್ರಮೆ ಅಷ್ಟಿಷ್ಟಲ್ಲ. ದೇವರು ಅಂದ್ರೆ ಶುದ್ಧ ಹೃದಯದ ಒಂದು ಆತ್ಮ!! ನನ್ನ ಸಂತೋಷಕ್ಕಾಗಿ, ತಮ್ಮನ ಆರೋಗ್ಯ ವೃದ್ಧಿಗಾಗಿ, ‘ ಸೃಷ್ಟಿ ಯ ಒಂದು ಜೀವ, ತಿಂಗಳುಗಳಿಂದ ಅನ್ನಾಹಾರ, ನಿದ್ರೆ ಬಿಟ್ಟು ಆಶ್ರಮಕ್ಕೆ ಗೆಳೆಯರೆಲ್ಲಾ ಒಮ್ಮೆ ಹೋಗಿದ್ದೆವು. ನಮ್ಮಲ್ಲಿ ಯಾರಿಗೂ ಆಧ್ಯಾತ್ಮದ ಬಗ್ಗೆ ಆಸಕ್ತಿ ಇರಲಿಲ್ಲ. ನಾವು ಕೇಳಿದ್ದಕ್ಕೆಲ್ಲಾ ಸ್ವಾಮಿಗಳು, ‘ ಪ್ರಾರಬ್ಧ ಕರ್ಮ ’, ಹಿಂದಿನ ಜನ್ಮದ ಪಾಪ ಪುಣ್ಯಗಳು’ ಅನ್ನುತ್ತಿದ್ದರು. ಅಂದರೆ, ಈ ಪ್ರಪಂಚದಲ್ಲಿ ನಮ್ಮ ಕಣ್ಣ ಮುಂದೆ ನಡೆಯುತ್ತಿರೋದೆಲ್ಲಾ ಅವರವರ ಸಂಸ್ಕಾರ, ಜನ್ಮ, ಗತ, ಪ್ರಾರಬ್ಧ ಕರ್ಮಗಳ ಮೇಲೆ ನಿಂತಿದೆ ಎಂಬುದು ಅವರ ವಾದ. ಹಂಗಾದ್ರೆ ‘ ನಿಸ್ವಾರ್ಥ ಪ್ರೀತಿ, ಅನ್ನೋದೆಲ್ಲಾ ಇರೋದೇ ಇಲ್ವಾ ..? ’ ಅಂದರೆ ‘ ಇಲ್ಲ ’ ಎನ್ನುವರು. ‘ ಅಪ್ಪ-ಅಮ್ಮ ಪ್ರೀತಿಯಿಂದ ಮಕ್ಕಳನ್ನು ಯಾಕೆ ನೋಡ್ಕೋತಾರೆ ..? ’ ಅಂತ ನನಗೂ ತಲೆ ಕೆಟ್ಟೋಯ್ತು. ಇಲ್ಲ, ಒಪ್ಪಿಕೊಳ್ಳಲಾಗಲಿಲ್ಲ. ಈ ಮಾತುಕಥೆಗಳನ್ನೇ ಆಧಾರವಾಗಿಟ್ಟುಕೊಂಡು ‘ ತೀರದ ಹುಡುಕಾಟ ’ ಅನ್ನೋ ಸಣ್ಣ ಕಥೆ ಬರೆದೆ. ಅಲ್ಲಿ ಕೂಡ ಪ್ರಶ್ನೆಗಳನ್ನು ಪ್ರಶ್ನೆಗಳಾಗಿಯೇ ಉಳಿಸಿಕೊಂಡು, ಮನೆಯವರ ಮುಂದೆ ಸೋತು ಕಥೆ ಮುಗಿಸಿದೆ. ‘ ಈ ಪ್ರಪಂಚ ಕೊಡಬಹುದಾದ ಯಾವುದನ್ನೂ ಆತ, ಮನೆಯರಿಗೆ ಕೊಡಲು ಸಾಧ್ಯವಿರಲಿಲ್ಲ ’ ಎಂಬುದು ಗೊತ್ತಿದ್ದರೂ, ಅಪ್ಪ-ಅಮ್ಮ, ಪವಿಯನ್ನು ಮುದ್ದಿನಿಂದ ದೊಡ್ಡವನಾದಂತೆ, ಮುದ್ದು-ಮುದ್ದಾದ ಮುಖದ ಮೇಲೆ ಮೂಡುತ್ತಿದ್ದ ಚಿಗುರು ಮೀಸೆಯು, ಪವಿ, ತುಂಬಾ ಸೂಕ್ಷ್ಮ ಸ್ವಭಾವದವನು. ಈ ಮಾತುಗಳ, ಆಳ ಅಗಲಗಳನ್ನು ಬಹುವಾಗಿ ‘Wait!! ದೇಹ ಕೊಂಚ ದಣಿದು ಬಿಟ್ಟದೆ. ಆರಾಮಾದ ಮೇಲೆ ಕೂಡ, ಆ ಬದುಕನ್ನು ಮತ್ತೆ ಜೀವಿಸಬಹುದು. ಚಿಕ್ಕ ಚಿಕ್ಕ ನೋವುಗಳಿಗೆ ಸೋತು ಮಲಗುವಂತಿಲ್ಲ. ಇನ್ನೇನು, ದೇಹ ತನ್ನಿಂದಾಗದು ಅಂತ ಮುಷ್ಕರ ಹೂಡುವವರೆಗಾದರೂ, ತಮ್ಮಿಷ್ಟದ ಬದುಕನ್ನು ಅವರು ಜೀವಿಸಬೇಕು. ‘ ಏನಾದ್ರು ಆಗಲಿ, ಎಷ್ಟಾಗತ್ತೋ. ಅಷ್ಟು ಬದುಕಿ ಬಿಡೋಣ ’ ಅನ್ನೋ ಆತುರ. ಒಂದು ವಾರದ ಹಿಂದೆ, ತನ್ನ ಶಾಲಾ ಗೆಳತಿಯ ಮದುವೆಗೆಂದು ಹೋಗಿದ್ದನು. ನಲುಗಿದ ದೇಹದ ನಾನೂ ಡೈಲಿ ಫೋನ್ ಮಾಡ್ತಿದ್ದೆ. ‘ ಊಟ ಮಾಡಿದನಾ ..? ನಿದ್ದೆ ಮಾಡಿದನಾ ..? ’ ಎಂದು ಚೆನೈ ಇಂದ ಬೆಂಗಳೂರಿಗೆ ಬಂದು ಅಲ್ಲಿಂದ ಶಿವಮೊಗ್ಗ ರೈಲು ಹತ್ತಿದ್ದೆ. ಸಾಮಾನ್ಯವಾಗಿ ಮಧ್ಯಾಹ್ನ 12 ಅಥವಾ 1 ಘಂಟೆಯೊಳಗೆ ಮನೆಯಲ್ಲಿರುತ್ತಿದ್ದೆ. ರೈಲು ತಡವಾದ್ದರಿಂದ, ಮನೆ ತಲುಪಿದಾಗ ಎರಡು ಘಂಟೆ. ನಮ್ಮ, ಮನೆ ಇರೋದು ಕೂಡ ರೈಲಿನಂತೆ. ಬೋಗಿಗಳು ಒಂದಕ್ಕೊಂದು ಅಂಟಿಕೊಂಡಂತೆ, ಒಂದರ ಹಿಂದೊಂದಿವೆ. ಅಗಲ ಕಮ್ಮಿ., ಉದ್ದ ಜಾಸ್ತಿ. ರೂಮಿಗೆ ಹೋದೆ. ಮಂಚದ ಮೇಲೆ ಅಮ್ಮ ಮತ್ತು ತಮ್ಮ ಮಲಗಿದ್ದಾರೆ. ಅವನ ಹಿಂದೆ ಎದ್ದು ಕುಳಿತಳು ಅಮ್ಮ. ಇನ್ನು ಮುಂತಾಗಿ, ಸ್ವಲ್ಪವೂ ಸದ್ದು ಮಾಡದ ರೀತಿಯಲ್ಲಿ, ಬಿಕ್ಕಳಿಸಿ ಅಳುತ್ತಾ, ಸಂಜ್ನೆಯಲ್ಲಿ ವಿವರಿಸತೊಡಗಿದಳು. ಅಲ್ಲಿ ಕೂರಲು, ಆಗಲಿಲ್ಲ. ಎದ್ದು ಹಿತ್ತಲ ಕಡೆಗೆ ಹೋದೆ. ಅಮ್ಮ ಮತ್ತು ತಮ್ಮನನ್ನು ನೋಡಿ-ಹೋಗಲು ಬರುತ್ತಿದ್ದ ನೆಂಟರ ಸಲುವಾಗಿ ರಾಶಿಯಷ್ಟು ಎಂಜಲು ತಟ್ಟೆ, ಪಾತ್ರೆ ಗಳು ಸೃಷ್ಟಿಯಾಗಿದ್ದವು. ಊದಿಕೊಂಡಿದ್ದು ಮಾತ್ರ ಕಾಣುತ್ತಿತ್ತು. ಅದೇ ದಿನ, ರಾತ್ರಿ 8 ಘಂಟೆ. ಹಾಲ್-ನಲ್ಲಿ, ಖುರ್ಚಿಯ ಮೇಲೆ ಪವಿ ಕುಳಿತಿದ್ದಾನೆ. ಅಮ್ಮ, ತುತ್ತು ಮಾಡಿ ತಿನ್ನಿಸುತ್ತಿದ್ದಾಳೆ. ಎಲ್ಲರೂ. ಸುತ್ತ ಕುಳಿತಿದ್ದೇವೆ. ‘ ಪ್ರಪಂಚ ಅಸಹ್ಯ ಪಟ್ಟುಕೊಳ್ಳುವ ವಿಷಯಗಳು, ಅವರ ಪಾಲಿಗೆ ಏನೂ ಅನ್ನಿಸದೇ ಇರುವುದು.’ ಅಂದರೆ ಗಲೀಜು ಮಾಡಿಕೊಳ್ಳುವುದು. ಅದು ಅವರಿಗೆ ಅನಿವಾರ್ಯ ಕೂಡ. ‘ ಗಲೀಜು ಅನ್ನೋ ವಿಷಯಗಳಲ್ಲಿ, ನನ್ನ ಮಗ ಯಾವತ್ತೂ ತೊಂದರೆ ಕೊಡಲಿಲ್ಲ. ತೇಗುತ್ತಲಾದರೂ. ಹೋಗಿ; ಕೂತು; ಬಂದುಬಿಡುತ್ತಿದ್ದ ’ ಎಂದು ಅಮ್ಮ ಹೇಳುತ್ತಿದ್ದುದನ್ನು ಕೇಳಿದ್ದೆ. ಈಗ ಎರಡು ದಿನಗಳಿಂದ ಉಚ್ಚೆ ಕೂಡ ನಿಂತು ಹೋಗಿತ್ತಂತೆ. ಅವನ ದೇಹದಲ್ಲಿ ಏನು ಚೆನ್ನಾಗಿದೆ. ಅವನು, ಬದುಕಿರೋದಾದರೂ ‘ ದೊಡ್ಡ ಡಾಕ್ಟ್ರೇ ಆಗಲ್ಲ ಅಂದ ಮೇಲೆ ಇಲ್ಲಿ ನಾವೇನ್ ಮಾಡಕ್ಕಾಗತ್ತೆ. ’ ಚಿಕ್ಕ ಡಾಕ್ಟರ ಅಂಬೋಣ. ರೀಸಸ್ ಮಾಡಲು ಅಣ್ಣನ ಜೊತೆ ಹೊರಗೆ ಹೋಗಿ ಬರುವಂತೆ, ಅಪ್ಪ ಹೇಳಿದಾಗ, ಸುತಾರಾಂ ಅವನು ಒಪ್ಪಲಿಲ್ಲ. ಅಪ್ಪ ಪೂಸಿ ಹೊಡೆದು ಕಳುಹಿಸಿದರು. ಅವನನ್ನು ಹಿಡಿದು, ಹಿತ್ತಲ ಕಡೆಗೆ ಬಂದು ಪ್ಯಾಂಟಿನ ಜಿಪ್ಪು ಸಡಿಲಿಸಿದಾಗ, ತನ್ನ ಜೀವವನ್ನೇ ಹಿಂಡಿಕೊಂಡು ಚಿಕ್ಕದು ಮಾಡಿಕೊಂಡ. ಈ ‘ ಅಚ್ಚುಕಟ್ಟುತನಕ್ಕೆ ’, ಏನು ಹೇಳಬೇಕು..? ಆದರೆ ಅಪ್ಪ-ಅಮ್ಮ ರಿಗೆ ಅವನ ಮೇಲಿದ್ದ ಪ್ರೀತಿ, ಬದಲಾಗಲು ಸಾಧ್ಯವಿರಲಿಲ್ಲ. ಅವನ ಆರೈಕೆ, ಪೋಷಣೆ, ಶುಶ್ರೂಶೆ, ಮುಂತಾದವೆಲ್ಲಾ ಅವರ ಜೀವನದ ಅವಿಭಾಜ್ಯ ಅಂಗಗಳಾಗಿ ಹೋಗಿದ್ದವು. ಅವನ ಸುತ್ತಲೇ, ಒಂದಷ್ಟು ಬಯಕೆಗಳ ಕೋಟೆ ಕಟ್ಟಿ, ಸುಖಿಸುತ್ತಿದ್ದರು. ಅದೂ ಅಲ್ಲದೆ, ತನ್ನ ಅಮ್ಮನ ಹೊರತಾಗಿ ಯಾರ ಬಳಿಯೂ ಸೇವೆ ಸ್ವೀಕರಿಸದ, ಉತ್ಸವಮೂರ್ತಿ ಅವನು. ಹಲವಾರು ಬಾರಿ, ಬೆಳಗಿನ ಜಾವ ಎದ್ದಾಗ, ಪೆಚ್ಚು ಮೋರೆ ಹಾಕಿ ಕೊಂಡು ಸುತ್ತಲೂ ಕುಳಿತಿರುತ್ತಿದ್ದರು, ಅಪ್ಪ-ಅಮ್ಮ. ‘ ರಾತ್ರಿಯೆಲ್ಲಾ ವಾಂತಿ, ನೋವು, ನರಳಾಟ. ಅಷ್ಟು ಸದ್ದಿದ್ದರೂ, ಒಂಚೂರು ಕಮಕ್ಕಿಮಕ್ ಅನ್ನದ ಹಾಂಗೆ ಮಲಗಿದ್ದೀಯ..? ನಿನ್ನ ನಂಬಿ, ಮಗನ್ನ ಬಿಟ್ಟು ಹೋದ್ರೆ ಏನ್ ಕಥೆ..? ಹೀಗೇನಾ... ನೋಡಿಕೊಳ್ಳೋದು, ನನ್ನ ಮಗನನ್ನಾ ..? ' ಅಮ್ಮ ಸೆಂಟಿಮೆಂಟ್ ಮಾಡುವಳು. ಆದರೆ, ತಾವು ಎಚ್ಚರವಿದ್ದಾಗಿಯೂ, ನನ್ನ ನಿದ್ರೆಗೆ ಭಂಗ ಬರದಂತೆ ನೋಡಿಕೊಂಡಿರುತ್ತಿದ್ದ ಸೂಕ್ಷ್ಮತೆಯು ಅವರ ಪ್ರೀತಿಯ ಅರ್ಥವಾಗದ ಮತ್ತೊಂದು ಸ್ವರೂಪ. ಹೀಗೆ ಪವಿ, ಸೀರಿಯಸ್ಲಿ ಸೀರಿಯಸ್ ಆಗುತ್ತಿದ್ದುದು ಅಷ್ಟೇ, ಸ್ಪೀಡ್ ಮತ್ತು ರಿಕವರಿ ಆಗುತ್ತಾ ಇದ್ದುದೂ ಕೂಡ ಅಷ್ಟೇ ಸ್ಪೀಡ್. ಹಿಂದೆ ಕಪಾಲೇಶ್ವರ ದೇವರ ಬಳಿ ಬೇಡಿಕೊಂಡಿದ್ದಂತೆ. ಊಟ, ನಿದ್ರೆಯನ್ನು ಸಂಪಾಗಿ ದಯಪಾಲಿಸಿದ್ದ ಶಿವ. ಅವನು ಜಯಿಸಿಬಿಟ್ಟ ಅಂದ್ರೆ, ಚಿರಂಜೀವಿ ಆಗಿ ಬಿಡ್ತಾನೆ ‘ ಅಂತ ಹೇಳಿದ್ರು. ಪಂಚಾಗದ ಪ್ರಕಾರ ನೆನ್ನೆಗೇ ಅವನಿಗೆ ವರ್ಷ ತುಂಬ್ತು. ಇನ್ನು, ಏನು ಆಗಲ್ಲ ಹಾಳು ಮಾಡಿಕೊಂಡದ್ದಾಗಿಯೂ; ಕಾಲು ಮತ್ತಷ್ಟು ಹಾಳಾಗಿದ್ದಾಗಿಯೂ ತಿಳಿಯಿತು. ಒಬ್ಬೊಬ್ಬರಾಗಿ ನಿದ್ರೆಗೆ ಜಾರಿದರು. ಅಪ್ಪ, ಅಮ್ಮ, ತಂಗಿ, ಅಜ್ಜಿ ಯಾರಾದರೊಬ್ಬರು ರಾತ್ರಿ ಎರಡು ಘಂಟೆ ಹೊತ್ತಿಗೆ, ತಾನು ಮಲಗಿದ್ದ ದಿಕ್ಕು ಬದಲಿಸಿದ. ಹೀಗೆ. ಹಲವು ಬಾರಿ ತನಗೆ ತೃಪ್ತಿಯಾಗುವವರೆಗೂ ಉಲ್ಟಾ-ಸೀದಾ ಎದ್ದು ಎದ್ದು ಮಲಗಿ ಅಮ್ಮ ಗೋಡೆಯ ಕಡೆಗೆ ತಿರುಗಿಕೊಂಡು, ಹಲ್ಲು ಕಚ್ಚಿಕೊಂಡು, ದೇವರ ಕಡೆಗೆ ಪ್ರಾರ್ಥಿಸಲು ಪ್ರಾರಂಭಿಸಿದಳು. ಆ ಕ್ಷಣದಲ್ಲಿ ನಾನು ಸಂಪೂರ್ಣ ಸ್ವಾರ್ಥಿಯಾದೆ. ತಮ್ಮನ ಕಡೆಗೂ ನೋಡಲಿಲ್ಲ. ಮಂಚ ಹತ್ತಿ, ಅಮ್ಮನನ್ನು ಅಪ್ಪಿ ಕುಳಿತೆ. ಅಮ್ಮ ಇನ್ನೂ, ಕಣ್ಣು ಮುಚ್ಚಿ ಒಂದೇ ಸಮನೆ ದೇವರನ್ನು ಪ್ರಾರ್ಥಿಸುತ್ತಿದ್ದಳು. ‘ ನನ್ನ ಮಗ ಚಿರಂಜೀವಿ!! ಅವನಿಗೆ ಏನೂ ಆಗುವುದಿಲ್ಲ!! ಇಷ್ಟು ವರ್ಷ ಬದುಕಿಸಿರುವ ದೇವರೂ ಮತ್ತೂ ಅವನನ್ನು ಕಾಯುತ್ತಾನೆ!!. ’ ಈ ಕ್ಷಣ ಅಮ್ಮನಿಗೆ ಏನಾಗಬಹುದು ..? ಅವಳಿಗೆ ಏನು ಬೇಕಾದ್ರು ಆಗಬಹುದು..? ಕಟ್ಟಿಕೊಂಡೆ. ಹಾರಿದಳು. ಅದಾಗಲೇ ಮುರಿದಿದ್ದ ಕಾಲಿನ ಮೂಳೆ, ಇದರಿಂದ ಮತ್ತಷ್ಟು ಹಾಳಾಯಿತು. ಅಳು ನಿಲ್ಲಿಸಿದಳು. ಮತ್ತೆ, ಸಂಪೂರ್ಣ ನಿಶ್ಯಬ್ಧ. ‘ ಏಳು ಕಂದ, ಟೈಮಾಯ್ತು. ಬೂಸ್ಟ್ ಅವರನ್ನು ನೋಡಿದೊಡನೇ, ‘ ಬಾರೋ ನೀ ಹೇಳುದ್ರೆ, ಗ್ಯಾರಂಟಿ ಎದ್ದೇಳ್ತಾನೆ ಕಣೋ. ರೀತಿಯಲ್ಲಿ, ‘ ಮತ್ತು ’ ಬರುವ ಚುಚ್ಚುಮದ್ದು ನೀಡಿದರು. ಅಮ್ಮನ ಗಮನಕ್ಕೆ ಬಾರದ ರೀತಿಯಲ್ಲಿ, ಅಂತಿಮಸಂಸ್ಕಾರ ನಡೆಯುವಂತಿರಲಿಲ್ಲ. ಪ್ರಜ್ನೆ ಬಂದ ಮೇಲೆ, ‘ ನನ್ನ ಮಗ, ಎಲ್ಲಿ ..? ’ ಅಂತ ಕೇಳ್ತಾಳೆ. ಅರೆಪ್ರಜ್ನಾವಸ್ಥೆಯಲ್ಲಿ, ‘ ಇಲ್ಲಾ, ನೀವೆಲ್ಲಾ ಸೇರ್ಕೊಂಡು, ನನಗೇನೋ ಮಾಡಿಬಿಟ್ರಿ. ನನಗೆ ಕಣ್ಣು ಬಿಡಕ್ ಆಗ್ತಾ ತಮ್ಮನ ದೇಹ, ಎತ್ತುವ ಹೊತ್ತಿಗೆ ಸರಿಯಾಗಿ ಅಮ್ಮನನ್ನು ಕರೆದುಕೊಂಡು ಅಲ್ಲಿಗೆ ಹೋದೆ. ಅದಕ್ಕಿಂತ ಹೆಚ್ಚು ಮಾತನಾಡಿಸುವುದಾಗಲೀ ಮಾಡಬಾರದೆಂದು ’ ಅಲ್ಲಿರುವವರಿಗೆ ಹೇಳಿದ್ದೆ. ಆದರೂ ಗೋಳಾಡುವುದು ಬಿಡಲಿಲ್ಲ. ಶಾಸ್ತ್ರ, ಸಂಪ್ರದಾಯಗಳು, ಎಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದವು ಅಂದರೆ, ನೊಂದವರಿಗೆ ಅಳೋದಕ್ಕೂ. ಫೀಲ್ ಮಾಡಿಕೊಳ್ಳೋದಕ್ಕೂ ಸ್ಪೇಸ್ ಇಲ್ಲ. ಸಮಾನ ದುಃಖಿಗಳು. ಈಗ ಯಾರೂ ಯಾರ ಮುಂದೆಯೂ ಬಹಿರಂಗವಾಗಿ ರೋಧಿಸುವಂತಿಲ್ಲ. ಎಲ್ಲರೂ, ಇಷ್ಟು ಬೇಗ ಎಲ್ಲಾ ಮುಗಿದು ಹೋಯ್ತಾ ..? ಅದೇ ಬೈಕಿನಲ್ಲಿ ಕೂರಿಸಿಕೊಂಡು ಊರಿಗೆ ಬಂದರು. ಆದ್ರೆ ಸಾವು ಇಷ್ಟು ಕ್ರೂರವಾಗಿರತ್ತೆ ಅಂತ ಗೊತ್ತಿರಲಿಲ್ಲ. ನನ್ನ ತಮ್ಮ ಇಲ್ಲವಾಗಿರುವ ವ್ಯಾಕ್ಯೂಮ್, ಅವನನ್ನು ಮಣ್ಣುಮಾಡಿ ಬರುವುದರೊಳಗೆ ಹೊರಟು ಹೋಗಿತ್ತಾ . ..? ಅಂತಹಾ ಭಾವ ಯಾರಿಗೂ ಇದ್ದಂತೆ ಕಾಣಲಿಲ್ಲ. ಎಲ್ಲರೂ ಆರಾಮಾಗಿ, ಅವನ ನೆನಪುಗಳನ್ನು ಹಲವು ದಿನಗಳವರೆಗೂ ., ನನ್ನ ಗೆಳೆಯರು ಅನ್ನಿಸಿಕೊಂಡ ಯಾರೊಂದಿಗೂ ಮಾತನಾಡಿರಲಿಲ್ಲ. ಎಲ್ಲಾ ಹೇಳ್ಕೋಂಡು ಅವರ ಮುಂದೆ ‘ಗೊಳೋ, . ’ ಅಂತಾನಾದ್ರು ಅಳಬಾರ್ದಾ ..? ಅನ್ನೋ ಮನಸ್ಸಾಗ್ತಿತ್ತು. ಅಮ್ಮ ಹೇಳ್ತಿದ್ದಂತೆ, ನಾನೊಬ್ಬ ಲೋನರ್, ಇರ್ಬೇಕು. ‘ ಜನಗಳ ಜೊತೆ ಇದ್ರೆ ಶ್ಯಾದ್ರೆ ಆಗ್ತದೆ ನಿಂಗೆ. ಒಂಟಿ ಸಲಗ, ಒಂಟಿ ನಾಯಿ, ನೀನು ’ ಅಂತ ಅಮ್ಮ ಬಯ್ಯುತ್ತಿದ್ದಳು. ಇವುಗಳ ಮಧ್ಯೆ, ಅಪ್ಪ-ಅಮ್ಮ ರಿಗೆ - ‘ ಇವತ್ತು, ಅವನು ಹೋಗಿದಾನೆ, ಸ್ವಲ್ಪ ತಮ್ಮ, ಮತ್ತು ಅಮ್ಮ, ಇಬ್ಬರನ್ನು ಕೇಂದ್ರವಾಗಿಟ್ಟುಕೊಂಡು ಕಥೆ, ರೀತಿಯಲ್ಲಿ ಬರೆಯಲು ಪ್ರಾರಂಭಿಸಿದೆ. ನನ್ನ ತಮ್ಮನ ಬಗ್ಗೆ ಬಹಳಷ್ಟು ಜನ ಮಾತನಾಡಿದರು. ವಿಷಯ ಗೊತ್ತಾಗಿ ಸ್ನೇಹಿತರು ‘ ಸಾಂತ್ವಾನ ’ ಅನ್ನೋದನ್ನ ಹೇಳಿದ್ರು. ಆದರೆ ಅಪ್ಪ, ಅಮ್ಮನ ಕಥೆಯೇ ಬೇರೆ. ಸದಾ ಮನೆ-ತೋಟದಲ್ಲೇ ಜೀವನ. ಅವರ ಕ್ಷಣಗಳನ್ನು ನಾವು ಆಕ್ಯುಪೈ ಮಾಡಲು ಸಾಧ್ಯ. ಆಮೇಲೆ, ತೆಗ್ಗಿನ ಕಡೆಗೆ ನೀರು ಈ ನೋಯಿಸುವ ನೆನಪುಗಳಿಗೆ ತುದಿ-ಮೊದಲು ಎಂಬುದಿಲ್ಲ. ಅದು ಮರುಕಳಿಸಲು, ರಾತ್ರಿ ಬಿದ್ದ ಯಾವುದೋ ಕನಸಿನ ತುಣುಕು ಸಾಕು; ಯಾರೊಬ್ಬರು ಅವನ ಗುಣಗಾನ ಮಾಡಿದರೂ ಸಾಕು; ಬರ್ಥ್ ಡೇ; ಡೆತ್ ಡೇ; ಗಣಪತಿ ಹಬ್ಬ; ದೀಪಾವಳಿ ಹಬ್ಬ; ಜಾತ್ರೆ; ತೇರು; ಇತ್ಯಾದಿಗಳು. ಯವಾಗಲೂ ಕಾಡಿಸ್ತಾನೆ. ಪುತ್ರಶೋಕ, ಅಪ್ಪ-ಅಮ್ಮಂದಿರನ್ನು ಅಷ್ಟು ಸುಲಭವಾಗಿ ಬಿಡುವಂತದ್ದಲ್ಲ. ಕೆಲವರು ತಮ್ಮನ್ನ ತಾವು ಜೀವಂತವಾಗಿ ಇಟ್ಟುಕೊಳ್ಳೋದಕ್ಕೆ ಕಷ್ಟ ಪಟ್ಟು , ಕೊನೆಗೆ ಇಲ್ಲವಾಗ್ತಾರೆ. ನಮಗೆ ಎಲ್ಲಾ ಇದೆ. ಇಲ್ಲವಾಗುವ ಮುನ್ನ, ಬದುಕಬೇಕು. ಒಂದು ಹುಟ್ಟು; ಒಂದು ಜೀವನ; ಒಂದೇ ಸಾರಿ ಸಾವು; ಒಂದು ಪ್ರೀತಿಯ ಕಥೆ, ಕಥೆಗಿಂತ ಹೆಚ್ಚಾಗಿ ಆ ತರದ ಇದನ್ನೂ ಓದಿ.↩ ಇದು ಹೃದಯಗಳ ವಿಷಯ ಮದುವೆ, ಸಧ್ಯ ಬೇಡ!! “ ನಿನ್ನ ‘ಇಂಜಿನಿಯರು ಓದು’ ಮುಗಿದ ಮೇಲೆ ಮನೆ-ಡ್ಯಾಮು ಕಟ್ಟುವ ಕೆಲಸ ಸಿಗುತ್ತದೇನಪ್ಪ ”. ಎಂಬುದಾಗಿ ಅಜ್ ಯಶ್ ರಾಧಿಕಾ ಪಂಡಿತ್ ಕೊಟ್ಟ ಗುಡ್ ನ್ಯೂಸ್ ಗೆ ಯಶ್ ತಂಗಿ ಫುಲ್ ಖುಷ್ _ Filmibeat Kannada ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಸಿಹಿ ಸುದ್ದಿ ಕೊಟ್ಟಿರುವುದರಿಂದ ಇಡೀ ಯಶ್ ಕುಟುಂಬ ಇಂದು ಸಂತಸ.. ಸಡಗರ.. ಸಂಭ್ರಮದಲ್ಲಿ ತೇಲಾಡುತ್ತಿದೆ. ಒಂದುವರೆ ವರ್ಷಗಳ ಹಿಂದೆ... ಅಂದ್ರೆ 2016 ಡಿಸೆಂಬರ್ ತಿಂಗಳಲ್ಲಿ ಮದುವೆ ಆಗಿದ್ದ ರಾಕಿಂಗ್ ಸ್ಟಾರ್ ಯಶ್-ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾಯಿ ಆಗುತ್ತಿರುವ ವಿಚಾರವನ್ನ ನಟಿ ರಾಧಿಕಾ ಪಂಡಿತ್ ಫೇಸ್ ಬುಕ್ ನಲ್ಲಿ ಖಚಿತ ಪಡಿಸಿದ್ದಾರೆ. 'ನಾವೀಗ ಮೂವರು' ಎನ್ನುವ ಮೂಲಕ ಗರ್ಭಿಣಿ ಆಗಿರುವ ವಿಷಯವನ್ನ ನಟಿ ರಾಧಿಕಾ ಪಂಡಿತ್ ಬಹಿರಂಗ ಪಡಿಸಿದ್ದಾರೆ. ಇದು ಸಹಜವಾಗಿ ಯಶ್ ಸಹೋದರಿ ನಂದಿನಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. 'ಅತ್ತೆ' ಆಗುತ್ತಿರುವ ಸಂತಸವನ್ನ ನಂದಿನಿ ರಾಹುಲ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ''ನಾನು 'ಅತ್ತೆ' ಆಗುತ್ತಿರುವೆ. ನನ್ನ ಸಂತಸವನ್ನ ಪದಗಳಿಂದ ವರ್ಣಿಸಲು ಅಸಾಧ್ಯ. ಅಣ್ಣ ಹಾಗೂ ಅತ್ತಿಗೆಗೆ ನನ್ನ ಶುಭಾಶಯಗಳು'' ಅಂತ ನಂದಿನಿ ರಾಹುಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ನಾಲ್ಕು ತಿಂಗಳ ಗರ್ಭಿಣಿ ಆಗಿರುವ ರಾಧಿಕಾ ಪಂಡಿತ್ ಗೆ ಡಿಸೆಂಬರ್ ನಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ. ಹಾಗಂತ ಯಶ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕನ್ಫರ್ಮ್ ಮಾಡಿದ್ದಾರೆ. ಯಶ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿರುವುದು ಅಭಿಮಾನಿಗಳಿಗೂ ಹರ್ಷ ನೀಡಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಶಕೀಲಾ ಅಭಿನಯದ 250ನೇ ಚಿತ್ರಕ್ಕೆ ಸೆನ್ಸಾರ್ ಮಾಡ್ತಿಲ್ಲ.! ಕಾರಣ.? _ Shakeela 250th Film Title Seelavathi controversy - Kannada Filmibeat ಬಹುಭಾಷಾ ನಟಿ ಶಕೀಲಾ ಅಭಿನಯದ 250ನೇ ಸಿನಿಮಾ ಶೀಲವತಿ ಬಿಡುಗಡೆಗೆ ಸಜ್ಗಾಗಿದೆ. ಆದ್ರೆ, ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ವಿಘ್ನ ಎದುರುರಾಗಿದೆ. ಶೂಟಿಂಗ್ ಮುಗಿಸಿ ಸೆನ್ಸಾರ್ ಬಾಗಿಲಿಗೆ ಹೋಗಿರುವ ಈ ಚಿತ್ರಕ್ಕೆ ಸೆನ್ಸಾರ್ ಮಾಡುತ್ತಿಲ್ಲ. ಯಾಕಂದ್ರೆ, ಚಿತ್ರದ ಟೈಟಲ್ ಬದಲಾಯಿಸಬೇಕಂತೆ. ಈ ಬಗ್ಗೆ ಅಸಮಾಧಾನಗೊಂಡಿರುವ ನಟಿ ಶಕೀಲಾ ಟ್ವಿಟ್ಟರ್ ನಲ್ಲಿ ಸೆನ್ಸಾರ್ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ''ನನ್ನ ಸಿನಿಮಾ ಈ ತಿಂಗಳು ಸೆನ್ಸಾರ್ ಆಗಿ ರಿಲೀಸ್ ಮಾಡಬೇಕೆಂದುಕೊಂಡಿದ್ದೇವೆ. ಆದ್ರೆ, ಸೆನ್ಸಾರ್ ಮಂಡಳಿಯವರು ಸಿನಿಮಾವನ್ನೇ ನೋಡದಯೇ ಈ ಚಿತ್ರಕ್ಕೆ 'ಶೀಲವತಿ' ಟೈಟಲ್ ನೀಡುವುದಿಲ್ಲ ಎನ್ನುತ್ತಿದ್ದಾರೆ'' ಎಂದು ಆಕ್ರೋಶ ಹೊರಹಾಕಿದ್ದಾರೆ. ''ಕೀಲಾ ಚಿತ್ರಕ್ಕೆ ಈ ಟೈಟಲ್ ಕೊಡುವುದಿಲ್ಲ ಎನ್ನುವುದು ಯಾಕೆ.? ಸಿನಿಮಾ ನೋಡಲಿ, ಆಮೇಲೆ ಆ ಟೈಟಲ್ ಬಗ್ಗೆ ಅವರಿಗೆ ಗೊತ್ತಾಗುತ್ತೆ. ಈಗಾಗಲೇ 250ನೇ ಸಿನಿಮಾ ಅಂತ ಪ್ರಚಾರ ಮಾಡಾಗಿದೆ. ಹೀಗೆ ಮಾಡುವುದು ಸರಿಯಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಸೆನ್ಸಾರ್ ಮಂಡಳಿಯವರು ಮತ್ತೊಮ್ಮೆ ಈ ಬಗ್ಗೆ ಮರುಪರಿಶೀಲನೆ ಮಾಡಬೇಕಾಗಿ ಮನವಿ ಮಾಡಿಕೊಳ್ಳುತ್ತುದ್ದೇನೆ ಎಂದು ನಟಿ ಶಕೀಲಾ ಕೋರಿದ್ದಾರೆ. ಅಂದ್ಹಾಗೆ, ಸುಮಾರು 10 ವರ್ಷಗಳ ನಂತರ ಶಕೀಲಾ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಸಾಯಿ ರಾಮ್ ದಾಸರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 50 ದಿನ ಪೂರೈಸಿದ 'ಟಗರು' : ಅಭಿಮಾನಿಗಳ ಜೊತೆಗೆ ಯಶಸ್ವಿ ಕಾರ್ಯಕ್ರಮ _ Tagaru kannada movie completed 50days - Kannada Filmibeat ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ಈಗ 50 ದಿನ ಪೂರೈಸಿದೆ. ಫೆಬ್ರವರಿ 23ಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ನಾಳೆಗೆ (ಶುಕ್ರವಾರ) ಸರಿಯಾಗಿ ಐವತ್ತು ದಿನವನ್ನು ಕಂಪ್ಲೀಟ್ ಮಾಡಲಿದೆ. ಈ ಸಂಭ್ರಮವನ್ನು ಅಭಿಮಾನಿಗಳ ಜೊತೆಗೆ ಆಚರಿಸಲು ಚಿತ್ರತಂಡ ಪ್ಲಾನ್ ಮಾಡಿದೆ. ಈಗಾಗಲೇ, ರಾಜ್ಯದ ಅನೇಕ ಜಿಲ್ಲೆಗಳ ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡಿದ್ದರು. ಇದೀಗ ಐವತ್ತು ದಿನದ ವಿಶೇಷವಾಗಿ ಇದೇ ಶನಿವಾರ ಉಳಿದ ಕೆಲವು ಚಿತ್ರಮಂದಿರಗಳಿಗೆ ಶಿವಣ್ಣ ಹೋಗಲಿದ್ದಾರೆ. ಬೆಂಗಳೂರಿನ ಸಂತೋಷ್, ವಿರೇಶ್, ಗೋಪಾಲನ್ ಆರ್ಚ್, ಸಿದ್ಧಲಿಂಗೇಶ್ವರ ಚಿತ್ರಮಂದಿರಗಳಿಗೆ ಶಿವರಾಜ್ ಕುಮಾರ್ ಬೇಟಿ ನೀಡಲಿದ್ದಾರೆ. ಎಪ್ರಿಲ್ 15 ಎಂದು ಹಾಸನ, ಮಂಡ್ಯ, ಮೈಸೂರಿನ ಚಿತ್ರಮಂದಿರದಲ್ಲಿ 'ಟಗರು' ವಿಜಯಯಾತ್ರೆ ನಡೆಯಲಿದೆ. ಇವುಗಳ ನಂತರ ಸಿನಿಮಾ ಪ್ರದರ್ಶನ ದುಬೈನಲ್ಲಿ ನಡೆಯಲಿದೆ. ಅಂದಹಾಗೆ, 'ಟಗರು' ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೆ ಚಿತ್ರರಂಗದ ಅನೇಕರು ತುಂಬ ಇಷ್ಟ ಪಟ್ಟಿದ್ದಾರೆ. ಅದರಲ್ಲಿಯೂ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಚಿತ್ರ ನೋಡಿ ಸಿಕ್ಕಾಪಟ್ಟೆ ಹೊಗಳಿದ್ದರು. ಸಿನಿಮಾದಲ್ಲಿ ಸೂರಿ ಮಾಡಿರುವ ಸ್ಕ್ರೀನ್ ಪ್ಲೇ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಚಿತ್ರದ ಪಾತ್ರಗಳಾದ ಟಗರು ಶಿವ, ಡಾಲಿ, ಚಿಟ್ಟೆ, ಅಂಕಲ್, ಕಾನ್ಸಟೇಬಲ್ ಸರೋಜ, ಕಾಕ್ರೋಜ್ ಪಾತ್ರಗಳು ಎಲ್ಲರ ಮೆಚ್ಚುಗೆ ಗಳಿಸಿತು. ದರ್ಶನ್ ಆರೋಗ್ಯ ವಿಚಾರಿಸಿದ ಶಿವರಾಜ್‌ಕುಮಾರ್..! _ Filmibeat Kannada ಕಾರು ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆರೋಗ್ಯವನ್ನ ವಿಚಾರಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಮೈಸೂರಿಗೆ ಆಗಮಿಸಿದ್ದರು. ಆಸ್ಪತ್ರೆಯಲ್ಲಿ ದರ್ಶನ್ ಅವರನ್ನ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ ಶಿವರಾಜ್ ಕುಮಾರ್, ''ನಾನು ದರ್ಶನ್ ಜೊತೆ ಮಾತನಾಡಿದೆ. ಅವರು ಚೆನ್ನಾಗಿದ್ದಾರೆ. ದರ್ಶನ್ ಗೆ ಚಾಮುಂಡೇಶ್ವರಿ ತಾಯಿಯ ಆರ್ಶೀವಾದ ಇದೆ. ಏನೂ ಆಗಲ್ಲ'' ಎಂದರು. ''ಸ್ವಲ್ಪ ನೋವಿತ್ತು. ಈಗ ಆರಾಮಾಗಿದ್ದಾರೆ. ಆಪರೇಷನ್ ಆಗಿದೆ ಅಲ್ವಾ, ಹಾಗಾಗಿ ವಿಶ್ರಾಂತಿ ಬೇಕಾಗಿದೆ. . ಮಧ್ಯಾಹ್ನ ಬರಬೇಕಿತ್ತು, ಶೂಟಿಂಗ್ ಇತ್ತು ಆಗಲಿಲ್ಲ. ಈಗ ದೇವರಾಜ್ ಅವರು ಡಿಸ್ಚಾರ್ಜ್ ಆಗಿದ್ದಾರೆ. ಫೋನ್ ಮಾಡ್ತೀನಿ. ಬೆಂಗಳೂರಿಗೆ ಹೋದಾಗ ಭೇಟಿ ಮಾಡ್ತೀನಿ'' ಎಂದರು. ಇಂದು ಮಧ್ಯಾಹ್ನ ನಟ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಒಂದೆರಡು ದಿನ ದರ್ಶನ್ ಆಸ್ಪತ್ರೆಯಲ್ಲೇ ಉಳಿಯಬೇಕಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಇನ್ನುಳಿದಂತೆ ನಟ ಸೃಜನ್ ಲೋಕೇಶ್, ಆದಿತ್ಯ, ಧ್ರುವ ಸರ್ಜಾ, ನಿರ್ಮಾಪಮ ಸಂದೇಶ ನಾಗರಾಜ್, ಮುನಿರತ್ನ, ಸೇರಿದಂತೆ ಹಲವ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ. ದಶಕಗಳ ಹಿಂದೆ ನಿಧಿಗೋಸ್ಕರ ಯಾರೋ ದುಷ್ಟರು ಎರಡು ಹಾವುಗಳನ್ನು ಕೊಂದು ಹಾಕುತ್ತಾರೆ. ಆ ಎರಡು ಹಾವುಗಳು ಈಗ ನಾಗಲಕ್ಷ್ಮಿ ಮತ್ತು ಪಂಚಮಿ ಬಾಲೆಯರಾಗಿ ಪುನರ್ಜನ್ಮ ತಾಳಿದ್ದಾರೆ. ಈ ಸೋಜಿಗವನ್ನು ನೀವು ಸುವರ್ಣ ವಾಹಿನಿಯಲ್ಲಿ ಇಂದು ಸಂಜೆ 6ಕ್ಕೆ ನೋಡಬಹುದು. ಇವರಿಬ್ಬರೂ ಹಿಂದಿನ ಜನ್ಮದಲ್ಲಿ ತಮ್ಮನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಇದು ಯಾವುದೋ ಸಿನಿಮಾ ಕತೆಯಲ್ಲ. ಇದೊಂದು ಧಾರಾವಾಹಿ ಕತೆ. ಸುವರ್ಣ ವಾಹಿನಿ ಆರಂಭಿಸಿರುವ ಹೊಸ ಸೀರಿಯಲ್ 'ನಾಗಪಂಚಮಿ'ಯ ಕಥಾ ಹಂದರ. ಈ ಧಾರಾವಾಹಿ ಹಲವು ವಿಶೇಷತೆಗಳಿಂದ ಕೂಡಿದೆ. ಇಲ್ಲಿನ ಬಹುತೇಕ ಕಲಾವಿದರು ಹೊಸಬರು. ಈ ಧಾರಾವಾಹಿಯ ಪ್ರಧಾನ ಆಕರ್ಷಣೆ ಗ್ರಾಫಿಕ್ಸ್. ಹಲವು ಬಾಲಿವುಡ್ ಚಿತ್ರಗಳಿಗೆ ಗ್ರಾಫಿಕ್ಸ್ ಅಳವಡಿಸಿರುವ ಯೂನಸ್ ಬುಕಾರಿ 'ನಾಗಪಂಚಮಿ'ಗೆ ಕೆಲಸ ಮಾಡಿದ್ದಾರೆ. ಮುಂಬೈ ಕನ್ನಡಿಗ ವಿಘ್ನೇಶ್ ರಾವ್ ಧಾರಾವಾಹಿ ನಿರ್ದೇಶಕರು. ಇವರು ಹಿಂದಿಯ ಹಲವಾರು ಧಾರಾವಾಹಿಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಫೆಬ್ರವರಿ 6ರಿಂದ ಧಾರಾವಾಹಿ ಆರಂಭವಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6ರಿಂದ 6.30ರತನಕ ಈ ಧಾರಾವಾಹಿಯನ್ನು ನೋಡಬಹುದು. ಸಾಂಸಾರಿಕ, ಸಾಮಾಜಿಕ ಕಥಾಹಂದರದ ಧಾರಾವಾಹಿಗಳ ಜೊತೆಗೆ ಇದೊಂದು ವಿಭಿನ್ನ ಧಾರಾವಾಹಿ ಎನ್ನಬಹುದು. (ಒನ್‌ಇಂಡಿಯಾ ಕನ್ನಡ) ಕೋಟಿಗೊಬ್ಬ-2 ಕಲಾವಿದರು ಮತ್ತು ಸಿಬ್ಬಂದಿ _ Kotigobba-2 Cast & Crew Details in Kannada - Filmibeat Kannada 50 ದಿನ ಪೂರೈಸಿದ 'ಕೋಟಿಗೊಬ್ಬ 2': ಬಾಕ್ಸಾಫೀಸ್ ನಲ್ಲಿ ಬಿಗ್ಗೆಸ್ಟ್.. ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್.. Go to : ಕೋಟಿಗೊಬ್ಬ-2 ಸುದ್ದಿ ನಾರಾವಿ ಐ.ಸಿ.ವೈ.ಎಮ್ ಘಟಕದ ಬೆಳ್ಳಿಹಬ್ಬ ಸಂಭ್ರಮ Karavali Karnataka: ಬೆಂಗಳೂರಿನಲ್ಲಿ ಅಪಘಾತ: ಕುಂದಾಪುರದ ತಾಯಿ ಮಗು ದಾರುಣ ಸಾವು ಕುಂದಾಪುರ: ಬೆಂಗಳೂರು ನಗರದಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಕುಂದಾಪುರದ ತಾಯಿ ಮತ್ತು ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಸೆಪ್ಟೆಂಬರ್ 13ರಂದು ಹೆಬ್ಬಾಳದ ಲುಂಬಿನಿ ಗಾರ್ಡ್‌ನ್ ಬಳಿ ರಾತ್ರಿ 11 ಗಂಟೆಗೆ ಈ ಅಪಘಾತ ಸಂಭವಿಸಿದೆ. ಮೃತರನ್ನು ವಂಡ್ಸೆ ನಿವಾಸಿ ಸುರೇಖಾ (30) ಮತ್ತು ಅವರ ಮಗು ಆದ್ಯಾ ಎಂದು ಗುರುತಿಸಲಾಗಿದೆ. ಸುರೇಖಾ ಪತಿ ರಘು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ನಗರದಲ್ಲಿ ಬೇಕರಿಯೊಂದನ್ನು ನಡೆಸುತ್ತಿರುವ ರಘು ಸೆಪ್ಟೆಂಬರ್ 13ರಂದು ಪತ್ನಿ ಮತ್ತು ಮಗುವಿನ ಜೊತೆ ಪೂಜೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದರು. ಬ್ಯಾಟರಾಯನಪುರದಿಂದ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಲುಂಬಿನಿ ಗಾರ್ಡನ್ ತಲುಪಿದಾಗ ವಾಹನವೊಂದು ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸುರೇಖಾ ಮತ್ತು ಮಗು ರಸ್ತೆಗೆ ಎಸೆಯಲ್ಪಟ್ಟಿದ್ದು ಢಿಕ್ಕಿಯಾದ ವಾಹನ ಅವರ ಮೇಲೆ ಹರಿದು ಹೋಗಿದೆ. ಸುರೇಖಾ ಮತ್ತು ಮಗಳು ಆದ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸರೆಹೊಳೆ ಸದಾಶಿವ ರಾವ್ – udupibits.in Home / Posts tagged "ಸರೆಹೊಳೆ ಸದಾಶಿವ ರಾವ್" ಬೆಂಗಳೂರು : ಗಣೇಶನನ್ನು ವಿಘ್ನನಿವಾರಕನೆಂದು ಕರೆಯುತ್ತಾರೆ. ಇಂತಹ ವಿಘ್ನನಿವಾರಕನ ಆರಾಧನೆಗೆಗಾಗಿಯೇ ಪ್ರತಿ ತಿಂಗಳಲ್ಲಿ ಒಂದು ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿದ್ದು ಆ ದಿನಕ್ಕೆ ಸಂಕಷ್ಟ ಹರ ಚತುರ್ಥಿ ಎನ್ನುತ್ತಾರೆ. ಪ್ರತಿ ತಿಂಗಳ ಕೃಷ್ಣಪಕ್ಷದ 4 ನೆಯ ದಿನವನ್ನು(ಚತುರ್ಥಿ)ಯನ್ನು ಸಂಕಷ್ಟಹರ ಚತುರ್ಥಿ ಎಂದು ಆಚರಿಸಲಾಗುತ್ತದೆ. ಸಂಕಷ್ಟ ಹರ ಚತುರ್ಥಿಯ ಮತ್ತೊಂದು ವಿಶೇಷವೇನೆಂದರೆ ಮಂಗಳವಾರದಂದು ಸಂಕಷ್ಟ ಚತುರ್ಥಿ ಬಂದರೆ ಆ ವ್ರತಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವವಿದ್ದು, ಅದನ್ನು ಅಂಗಾರಕ (ಮಂಗಳ) ಚತುರ್ಥಿ ಎಂಬ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ. ಅಂದು ಉಪವಾಸ ಮಾಡಬೇಕು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆ ಮಾಡಬೇಕು. ಪೂಜೆಯ ನಂತರ ರಾತ್ರಿ ಚಂದ್ರ ದರ್ಶನ ಮಾಡಿ ಅರ್ಘ್ಯವನ್ನು ಕೊಟ್ಟು, ಹೂವು, ಅಕ್ಷತೆಗಳನ್ನು ಸಲ್ಲಿಸಿ ನಮಸ್ಕರಿಸಬೇಕು. ಪೂಜೆ ಸಮಾಪ್ತಿಯಾದ ನಂತರ ಕೊನೆಗೆ ಗಣಪತಿಗೆ ನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ಈ ರೀತಿ ಸಂಕಷ್ಟ ಚತುರ್ಥಿಯನ್ನು ಆಚರಿಸುವುದರಿಂದ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರಿ, ಸಂವೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. 'ಪ್ರಸಿದ್ಧಿ ಚಿಟ್ ಫಂಡ್ ಪ್ರೈವೆಟ್ ಲಿಮಿಟೆಡ್' ಎಂಬ ಕಂಪನಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದೆ ಎಂದು ನಟಿ ಸಂಜನಾ ಆರೋಪಿಸಿದ್ದಾರೆ. ಸುಮಾರು 26 ರಿಂದ 28 ಲಕ್ಷ ಹಣ ವಂಚನೆ ಮಾಡಿದ್ದಾರೆ ಎಂದು ಸಂಜನಾ ಹೇಳುತ್ತಿದ್ದಾರೆ. ಮಲ್ಲೇಶ್ವರಂನಲ್ಲಿರುವ 'ಪ್ರಸಿದ್ಧಿ ಚಿಟ್ ಫಂಡ್ ಪ್ರೈವೆಟ್ ಲಿಮಿಟೆಡ್' ಕಂಪನಿಯನ್ನ ಮಹೇಶ್ ಮತ್ತು ದಂಪತಿ ನಡೆಸುತ್ತಿದ್ದರು. ಸುಮಾರು 2 ವರ್ಷದಿಂದ ನಮ್ಮ ತಂದೆ-ತಾಯಿಯ ಹೆಸರಿನಲ್ಲಿ ಹಣ ಕಟ್ಟುತ್ತಿದ್ದೇನೆ. ತಿಂಗಳಿಗೆ 50 ರಿಂದ 60 ಸಾವಿರ ಹಣ ಕಟ್ಟಿದ್ದೇನೆ. ಈಗ ಅದರ ಮೊತ್ತ ಸುಮಾರು 26 ರಿಂದ 28 ಲಕ್ಷ ಆಗಿದೆ. ಆದ್ರೆ, ಈ ಹಣವನ್ನ ವಾಪಸ್ ಕೊಡದೆ ಚಿಟ್ ಫಂಡ್ ಮಾಲೀಕರು ಮೋಸ ಮಾಡುತ್ತಿದ್ದಾರೆ ಎಂದು ಸಂಜನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ತಿಂಗಳ ಹಿಂದಯೇ ದೂರು ದಾಖಲಿಸಲಾಗಿದೆ. ಆದ್ರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಚಿಟ್ ಫಂಡ್ ಮಾಲೀಕರಿಗೆ ಸಮಯಾವಕಾಶ ನೀಡಿದ್ದರು. ಈಗ ಅವರು ನಾಪತ್ತೆಯಾಗಿದ್ದಾರೆ ಎಂದು ಸಂಜನಾ ತಿಳಿಸಿದ್ದಾರೆ. ಸಂಜನಾ ಸೇರಿದಂತೆ ಸುಮಾರು 300 ಹೂಡಿಕೆದಾದರು ಈ ಚಿಟ್ ಪಂಡ್ ನಲ್ಲಿ ಹಣ ಕಟ್ಟಿದ್ದರು. ಈಗ ಎಲ್ಲರೂ ಹಣ ವಾಪಸ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದ್ರೆ, 'ಪ್ರಸಿದ್ಧಿ ಚಿಟ್ ಫಂಡ್ ಪ್ರೈವೆಟ್ ಲಿಮಿಟೆಡ್' ಮಾಲೀಕರಾದ ನಿರೂಪಮ ಮಹೇಶ್ ದಂಪತಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಎಫ್.ಐ.ಆರ್ ದಾಖಲಿಸಿಕೊಂಡಿರುವ ಪೊಲೀಸರು ಚಿಟ್ ಫಂಡ್ ಮಾಲೀಕರಿಗಾಗಿ ಹುಡುಕಾಟ ಆರಂಭಿಸಿದೆ. ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ. ತಮ್ಮನ್ನ ಮೇಲೆ ಕಣ್ಣು ಹಾಕುವ ಕಾಮುಕರ ಮೇಲೆ ಮಹಿಳೆಯರೇ ಅಲ್ಲಿ ದಾಳಿ ನಡೆಸುತ್ತಿದ್ದಾರೆ. ನಿನ್ನೆ ಲಖನೌದಲ್ಲಿ ತಮಗೆ ಕಿರುಕುಳ ನೀಡಿದ ರೊಡ್ ರೋಮಿಯೋಗೆ ಯುವತಿಯೇ ಲಾಠಿಯಿಂದ ಬಡಿದಿರುವ ಘಟನೆ ನಡೆದಿದೆ. ಗೌತಮ್ ಪಾಲಿ ಪೊಲೀಸ್ ಠಾಣೆ ಮುಂದೆ ಈ ಘಟನೆ ನಡೆದಿದೆ. ಬೈಕ್`ನಲ್ಲಿ ಬಂದ ಪುಂಡರ ಗುಂಪು ಯುವತಿಯರ ಗುಂಪಿನ ಮೇಲೆ ಕಾಮದ ಕಣ್ಣು ಹಾಕಿತ್ತು. ಇನ್ನಿಲ್ಲದಂತೆ ಟೀಸ್ ಮಾಡಲು ಶುರುಮಾಡಿತ್ತು. ಪೊಲೀಸರು ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು. ರಾಹುಲ್ ಗಾಂಧಿ ಪ್ರಧಾನಿಯಾಗುವುದು ತಿರುಕನ ಕನಸು: ಬಿಎಸ್‌ವೈ _ Webdunia Kannada ರಾಹುಲ್ ಗಾಂಧಿ ಪ್ರಧಾನಿಯಾಗುವುದು ತಿರುಕನ ಕನಸು: ಬಿಎಸ್‌ವೈ ರಾಹುಲ್ ಗಾಂಧಿ ಪ್ರಧಾನಿಯಾಗುವುದು ತಿರುಕನ ಕನಸಿನಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯಾಗಲು ಸಿದ್ದ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಸಂಪೂರ್ಣ ದೇಶವೇ ಕಾಂಗ್ರೆಸ್ ಮುಕ್ತವಾಗುತ್ತಿರುವಾಗ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಯಾವ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಅಸ್ಥಿತ್ವದಲ್ಲಿ ಇರುವುದಿಲ್ಲ ಎಂದು ಗುಡುಗಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ಮುಕ್ತವಾಗಲಿದ್ದು, ಬಿಜೆಪಿ ಬಹುಮತಗಳಿಸಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಬೆಂಗಳೂರು: ರಾಹುಲ್ ಗಾಂಧಿ ಅಮೆರಿಕಾದಲ್ಲಿ ಮಾಡಿದ ಭಾಷಣವನ್ನು ಟೀಕಿಸಿದ ಕೇಂದ್ರ ಸಚಿವೆಸ್ಮೃತಿ ಇರಾನಿಗೆ ... ಸಮೀರಾಚಾರ್ಯ ಪತ್ನಿ ಶ್ರಾವಣಿ ಆಸೆಯನ್ನ ಕನ್ನಡ rapper ಚಂದನ್ ಶೆಟ್ಟಿ ಈಡೇರಿಸಿದ್ದಾರೆ. ಹೌದು, ಸಮೀರಾಚಾರ್ಯ ಹಾಗೂ ಪತ್ನಿ ಶ್ರಾವಣಿ ಬಗ್ಗೆ ಹಾಡೊಂದನ್ನ ಚಂದನ್ ಶೆಟ್ಟಿ ಸಂಯೋಜಿಸಿದ್ದಾರೆ. ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ, ಸ್ಪರ್ಧಿಗಳ ಕುಟುಂಬದವರಿಗೆ 'ಬಿಗ್ ಬಾಸ್' ಮನೆಯೊಳಗೆ ಭೇಟಿ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಆಗ 'ದೊಡ್ಮನೆ'ಯೊಳಗೆ ಬಂದ ಸಮೀರಾಚಾರ್ಯ ಪತ್ನಿ ಶ್ರಾವಣಿ, ''ನನ್ನ ಮೇಲೆ ಹಾಡು ಮಾಡಿ'' ಎಂದು ಚಂದನ್ ಶೆಟ್ಟಿ ಬಳಿ ಕೇಳಿಕೊಂಡಿದ್ದರು. ಅದಕ್ಕೆ ಚಂದನ್ ಶೆಟ್ಟಿ ಕೂಡ ''ಓಕೆ'' ಎಂದಿದ್ದರು. ಅಂದು ಶ್ರಾವಣಿ ಅವರಿಗೆ ಮಾತು ಕೊಟ್ಟ ಪ್ರಕಾರ ಇಂದು ಶ್ರಾವಣಿ ಮೇಲೆ ಚಂದನ್ ಶೆಟ್ಟಿ ಹಾಡು ಮಾಡಿದ್ದಾರೆ. ಅಸಲಿಗೆ, ಮೊನ್ನೆಯಷ್ಟೇ 'ಬಿಗ್ ಬಾಸ್' ಮನೆಯಿಂದ ಸಮೀರಾಚಾರ್ಯ ಹೊರಬಂದರು. ಸಮೀರಾಚಾರ್ಯ ಔಟ್ ಆಗಿದ್ದು ಚಂದನ್ ಶೆಟ್ಟಿಗೆ ಬೇಸರ ಆಗಿದೆ. ಹೀಗಾಗಿ ಸಮೀರಾಚಾರ್ಯ ಅವರನ್ನು ನೆನೆಯುತ್ತಾ ಶ್ರಾವಣಿಗಾಗಿ ಚಂದನ್ ಶೆಟ್ಟಿ ಹಾಡೊಂದನ್ನು ಸಂಯೋಜಿಸಿದರು. ಹಾಡಿನ ಸಾಹಿತ್ಯ ಹೀಗಿದೆ: ರೀ ಯಾಕ್ರೀ ರೀ... ಎಲ್ಲಾ ತಿಂದು ಮುಗಿಸ್ಬಿಡೋದೇ... ಆ ಪೂಜೆ ಮಾಡಬೇಕು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ. ಕಳೆದ ಆರು ದಿನಗಳಲ್ಲಿ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವ ಘಟನೆಗಳು ಜಿಲ್ಲೆಯಲ್ಲಿ ವರದಿಯಾಗಿವೆ. ಇಂಡಿ: ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ... ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಗೆದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ... ನವದೆಹಲಿ: ಗುಜರಾತ್ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ನೇತೃತ್ವದ ಸರಕಾರ ದೇಶಾದ್ಯಂತ ಕೋಲಾಹಲ ... ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರಾದ ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ ಹೊಸ ದಾಖಲೆಯೊಂದನ್ನು ಮಾಡಿದೆ. ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಗಂಗೂಲಿ ಮತ್ತು ಸಚಿನ್ 136 ಇನಿಂಗ್ಸ್ ಗಳಿಂದ 6609 ರನ್ ಗಳಿಸಿ ಯಶಸ್ವಿ ಆರಂಭಿಕರೆನಿಸಿದ್ದರು. ಇದೀಗ ಆ ದಾಖಲೆಯ ಪಟ್ಟಿಯಲ್ಲಿ ಧವನ್-ರೋಹಿತ್ ಜೋಡಿ ದ್ವಿತೀಯ ಸ್ಥಾನ ಪಡೆದಿದೆ. ದ್ವಿತೀಯ ಸ್ಥಾನದಲ್ಲಿದ್ದ ಸೆಹ್ವಾಗ್-ಸಚಿನ್ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ ರೋಹಿತ್-ಧವನ್ ಜೋಡಿ ಮೊದಲ ವಿಕೆಟ್ ಗೆ 71 ರನ್ ಪೇರಿಸಿತ್ತು. ಇದರೊಂದಿಗೆ ಈ ಜೋಡಿ ಆರಂಭಿಕರಾಗಿ 3920 ರನ್ ಮಾಡಿತು. ಇದಕ್ಕೂ ಮೊದಲು ಸಚಿನ್ ಸೆಹ್ವಾಗ್ ಜೋಡಿ 3919 ರನ್ ಗಳೊಂದಿಗೆ ದ್ವಿತೀಯ ಯಶಸ್ವಿ ಆರಂಭಿಕ ಸ್ಥಾನದಲ್ಲಿದ್ದರು. ೭ ನೇ ವೇತನ ಅಯೋಗದ ಶಿಪಾರಸ್ಸುಗಳ ಜಾರಿಗೊಳಿಸಲು ಒತ್ತಾಯ ಕೊಡಗಿಗೆ ಸಹಾಯ ಹಸ್ತ ಚಾಚಿದ 'ಬಿಗ್ ಬಾಸ್' ದಿವಾಕರ್ _ bigg boss diwakar helps to kodagu flood - Kannada Filmibeat ಕೊಡಗಿನಲ್ಲಿ ಬಿಗ್ ಬಾಸ್ ದಿವಾಕರ್ ಹೇಳಿದ್ದೇನು..? _ Filmibeat Kannada ಕೊಡಗಿನಲ್ಲಿ ಉಂಟಾದ ಭಾರಿ ಪ್ರವಾಹದಿಂದ ತತ್ತರಗೊಂಡಿರುವ ಜನರಿಗೆ ಕನ್ನಡ ಸಿನಿಮಾ ತಾರೆಯರು ಹಲವು ರೀತಿಯಲ್ಲಿ ನೆರವಾಗಿದ್ದಾರೆ. ಇದೀಗ, ಬಿಗ್ ಬಾಸ್ ಖ್ಯಾತಿಯ ದಿವಾಕರ್ ಅವರು ಮಡಿಕೇರಿಯ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಸಂತ್ರಸ್ಥರಿಗೆ ಸಹಾಯ ಮಾಡಿದ್ದಾರೆ. ಕೊಡಗಿನ ಹಲವು ಪ್ರದೇಶಗಳಿಗೆ ನೇರವಾಗಿ ಹೋಗಿ ತಮ್ಮಿಂದ ಆದ ಸಹಾಯವನ್ನ ಮಾಡಿದ್ದಾರೆ ಬಿಗ್ ಬಾಸ್ ದಿವಾಕರ್. ಅಲ್ಲಿನ ಜನರ ಜೊತೆ ಬೆರೆತು, ಅವರ ಕಷ್ಟವಲ್ಲ ಆಲಿಸಿ ಅವರಿಗೆ ಸಾಂತ್ವನ ಹೇಳಿದ್ದಾರೆ. ನಿನ್ನೆ (ಆಗಸ್ಟ್ 23) ಯಶವಂತಪುರ ಎಪಿಎಂಸಿ ಯಾರ್ಡ್​ನಲ್ಲಿ ಅಂಗಡಿಮುಂಗಟ್ಟುಗಳ ಮಾಲೀಕರು, ವ್ಯಾಪಾರಿಗಳು, ಕೂಲಿಯಾಳುಗಳನ್ನು ಭೇಟಿಯಾಗಿದ್ದ ದಿವಾಕರ್ ಕೊಡಗು ಸಂತ್ರಸ್ತರಿಗೆ ನೆರವಾಗುವಂತೆ ಕೋರಿದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸ್ಥಳೀಯರು ದಿವಾಕರ್​ ಮೊರೆಗೆ ಓಗೊಟ್ಟು ತುಂಬು ಹೃದಯದಿಂದ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಸುಮಾರು ₹ 25 ಸಾವಿರಕ್ಕೂ ಹೆಚ್ಚು ಮೌಲ್ಯದ ದವಸ ಧಾನ್ಯಗಳನ್ನ ಸಂಗ್ರಹಿಸಿ ಸಂತ್ರಸ್ತರಿಗೆ ಖುದ್ದು ತಾವೇ ತಲುಪಿಸಿದ್ದಾರೆ. ವಿಶೇಷ ಅಂದ್ರೆ, ದಿವಾಕರ್ ಅವರು ಮೂಲತಃ ಕೊಡಗಿನವರು. ವಿರಾಜಪೇಟೆ ತಾಲೂಕಿನ ಕಾನೂರು ನಿವಾಸಿ. ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ತಮಿಳುನಾಡು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ಎಸ್ ಯುಸಿಐ ಕಾರ್ಯಕರ್ತರು. ತೂತ್ತುಕುಡಿಯಲ್ಲಿ ಸ್ಟೇರ್ ಲೈಟ್ ಘಟಕದ ವಿರುದ್ಧ ಪ್ರತಿಭಟನೆ ಮಾಡಿದವರ ಮೇಲೆ ಗೋಲಿಬಾರ್ ಶಾಂತಿಯುತವಾಗಿ ಪ್ರತಿಭಟನೆ ಮಾಡಿದವರ ಮೇಲೆ ಗೋಲಿಬಾರ್ ಮಾಡಿದ್ದನ್ನು ಖಂಡಿಸಿದರು. ಎಐಎಡಿಮ್ ಸರ್ಕಾರ ಕೊಲೆಗೆ ಪ್ರಮುಖ ಕಾರಣ ತಮಿಳುನಾಡು ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಎಸ್ ಯುಸಿಐ ಕಾರ್ಯಕರ್ತರು. ಪೋಲಿಸರ ಗೂಂಡಾ ವರ್ತನೆ ಹಾಗೂ ಸ್ಟೇರ್ ಲೈಟ್‌ ಕಾರ್ಖಾನೆ ವಿರುದ್ಧ ಕಠಿಣ ಕ್ರಮ‌ಕ್ಕೆ ಆಗ್ರಹ ದೇವದಾಸಿ ಕುಟುಂಬಕ್ಕೆ ಸರಕಾರಿ ಸೌಲಭ್ಯ ಸಿಗಬೇಕು- ಹೆಚ್.ಎಸ್ ಪಾಟೀಲ್. » Kannadanet.com ಕೊಪ್ಪಳ-04- ಸರಕಾರದ ಎಲ್ಲಾ ಸೌಲಭ್ಯಗಳು ಮಾಜಿ ದೇವದಾಸಿ ಕುಟುಂಬಗಳಿಗೆ ಲಭ್ಯವಾಗಬೇಕು ಮತ್ತು ಅವರ ಮಕ್ಕಳಿಗೆ ಶಿಕ್ಷಣ ಆಶಾಕಿರಣವಾಗಬೇಕು ಎಂದು ಸಾಹಿತಿ ಚಿಂತಕರಾದ ಹೆಚ್.ಎಸ್ ಪಾಟೀಲ್ ನುಡಿದರು. ಅವರು ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಕುಷ್ಟಗಿ ಹಾಗೂ ಭಾರತ ಸರಕಾರ ಪ್ರಾಯೋಜಿತ ದೇವದಾಸಿ ಸಂಪನ್ಮೂಲ ಕೇಂದ್ರ ಕನಕಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವಾಲ್ಮೀಖಿ ಭವನದಲ್ಲಿ ಜರುಗಿದ ಚಿಂತಕರು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಜಿಲ್ಲಾ ಮಟ್ಟದ ಸಮಾಲೋಚನೆ ಸಭೆಯ ಅದ್ಯಕ್ಷತೆವಹಿಸಿಕೊಂಡು ಮಾತನಾಡಿದರು. ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಇವರಿಗೆ ರಾಜ್ಯ ಮಟ್ಟದ ಉತ್ತಮ ಕನ್ನಡ ಉಪನ್ಯಾಸಕ ಪ್ರಶಸ್ತಿ. ಕೊಪ್ಪಳ ಆ. ೧೦ : ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ತಿರುಳ್ಗನ್ನಡ ಸಾಹಿತ್ಯ ಪ್ರತಿಷ್ಠಾನ ಇವರು ಜಂಟಿಯಾಗಿ ಲೇಖಕರನ್ನು ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಹಿತಿಗಳ ಕೃತಿಗಳಿಗೆ ಆ. ೨೪, ೨೫ ಹಾಗೂ ೨೬ ರಂದು ನಡೆಯಲಿರುವ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ ನೀಡಲು ಕೃತಿಗಳನ್ನು ಆಹ್ವಾನಿಸಲಾಗಿದೆ. ೨೦೧೦ ರಿಂದ ೨೦೧೧ರಲ್ಲಿ ಪ್ರಕಟವಾದ ಎಲ್ಲ ಪ್ರಕಾರದ ಸಾಹಿತ್ಯ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಆಸಕ್ತರು ತಮ್ಮ ಪ್ರಕಟಿತ ಮೂರು ಕೃತಿಗಳು, ಇತ್ತೀಚಿನ ೨ ಭಾವಚಿತ್ರ ಹಾಗೂ ಸಂಪೂರ್ಣ ಮಾಹಿತಿಯೊಂದಿಗೆ ನಂ. ೨೪, ಸಿ.ಎಂ.ಸಿ. ಕಾಂಪ್ಲೆಕ್ಸ್, ಸರಕಾರಿ ಆಸ್ಪತ್ರೆ ಹತ್ತಿರ ಕೊಪ್ಪಳ-೫೮೩೨೩೧ ಮೊ: ೯೯೦೨೨೨೫೮೩೬, ೯೫೩೮೮೨೫೧೭೩ ಈ ವಿಳಾಸಕ್ಕೆ ಕಳುಹಿಸಲು ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಪ್ರತಿನಿಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏಜೆನ್ಸಿ ಮೂಲಕ ಶಿಕ್ಷಕರ ಆಯ್ಕೆ: ಆ. ೧೬ ರಂದು ದಾಖಲೆಗಳ ಪರಿಶೀಲನೆ ತಾಲೂಕ, ಜಿಲ್ಲಾ ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳು ಟ್ರಸ್ಟಿಗಳು ಹಾಗೂ ಮಹಿಳಾ ಮತ್ತು ನೌಕರರ, ಯುವಕರು, ಕೃಷಿಕರು, ವಕೀಲರು, ಹರೆಸೈನ ಪದಾಧಿಕಾರಿಗಳು, ಸಮಾಜದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯ ಸಂಘದ ಅಧ್ಯಕ್ಷರಾದ ಬಸವರಾಜ ದಿಂಡೂರು, ಪ್ರಧಾನ ಧರ್ಮದರ್ಶಿಗಳಾದ ಬಿ.ಸಿ ಉಮಾಪತಿ ಹಾಗೂ ಜಿಲ್ಲಾಧ್ಯಕ್ಷರಾದ ಕಳಕನಗೌಡ ಜಮ್ಮಾಪೂರ, ಜಿಲ್ಲಾ ಯುವ ಘಟಕ ಅಧ್ಯಕ್ಷ ದೇವರಾಜ ಹಾಲಸಮುದ್ರ, ತಾಲೂಕ ಅಧ್ಯಕ್ಷರಾದ ಕರಿಯಪ್ಪ ಮೇಟಿ ವಿನಂತಿಸಿದ್ದಾರೆ. ಶ್ರೀಧರ್ ಅವರ ನಿರ್ದೇಶನದಲ್ಲಿ ಮತ್ತು ವಾಣಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರ ಮುಡಿ ಬರಲಿದೆ. ಮರೆಯುವ ಮೊದಲು-1 ಶ್ರೀರಾಮ ದಿವಾಣ # ಅಮ್ಮೆಂಬಳ ಆನಂದ ಅವರು ನಮ್ಮ ನಾಡಿನ, ನಮ್ಮ ನಡುವಿರುವ ಹಿರಿಯ ಸಮಾಜವಾದಿ ಹೋರಾಟಗಾರರು. ಕಮಲಾದೇವಿ ಚಟ್ಟೋಪಾಧ್ಯಾಯ,... ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ: ನಾಲ್ವರ ಬಂಧನ ನಾನು ಸುಕುಮಾರ ಶೆಟ್ಟಿ. ನನ್ನ ವ್ಯವಸ್ಥೆ ಬೇರೆ. ನಾನು ಕೊಟ್ಟ ಮಾತು ಉಳಿಸಿಕೊಳ್ಳುವ ಮನುಷ್ಯ. ಮಾತು ಕೊಟ್ಟೆ ಅಂದರೆ ಮುಗೀತು. ನಾನು ಹೋದಲ್ಲೆಲ್ಲ ಬದಲಾವಣೆ ಮಾಡುವವನು, ಬಯಸುವವನು. ಜಗತ್ತಿನ ಧಾರ್ಮಿಕ ಹಾಗೂ ರಾಜಕೀಯ ಇತಿಹಾಸ ಓದಿದಾಗ ಕುರುಬ ಮತ್ತು ದನಗಾಹಿ ಜಾತಿಗಳ ಇತಿಹಾಸದಷ್ಟು ಭವ್ಯ ಇತಿಹಾಸ ಬೇರೆ ಯಾರದೂ ಇಲ್ಲ ಎಂದು ಎಲ್ಲರಿಗೂ ಮನದಟ್ಟಾಗುತ್ತದೆ. ಹಿಂದೆಂಗಿಂತಲೂ ಹೆಚ್ಚು ಅಭಿವೃದ್ಧಿಯಾಗಿದೆ. ಭಿನ್ನಮತ ನಗಣ್ಯ. ಮಲ್ಲಿ ಸಾರ್ವಜನಿಕ ಹಿನ್ನೆಲೆ ಏನು? ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಜೊತೆ ಕರಾವಳಿ ಕರ್ನಾಟಕ ನಡೆಸಿದ ಸಂದರ್ಶನ ರಾಮ್ ಪ್ರಸಾದ್ ಮತ್ತು ಸುದೀಪ್ ದಾಸ್ ಅವರು 'ಕರಾವಳಿ ಕರ್ನಾಟಕ'ದ ಎಲ್ಲ ಓದುಗರು ನೋಡಲಿ ಎಂದು ಮಾಡಿರುವ ವಿಡಿಯೋ ಇಲ್ಲಿದೆ. ನಮ್ಮನ್ನು ಸಂಪರ್ಕಿಸಿ ಕನ್ನಡದ ಬಾಕ್ಸಾಪೀಸ್​ ಬಾದುಶಾ ಚಾಲೆಂಜಿಂಗ್​ ಸ್ಟಾರ್​ ಕಳೆದೆರಡು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದ್ಯಾವುದೋ ಸಿನಿಮಾ ವಿಚಾರಕ್ಕೆ ಅಂತ ನೀವಂದ್ರು ಕೊಂಡ್ರೆ ಖಂಡಿತಾ ಅಲ್ಲ. ಬದಲಾಗಿ ವೈಯಕ್ತಿಕ ವಿಚಾರಕ್ಕೆ. ವೈಯಕ್ತಿಕ ವಿಚಾರಕ್ಕಾ? ಮತ್ತೆ ಗಂಡ-ಹೆಂಡತಿ ಜಗಳ ಆಡಕೊಂಡ್ರಾ ಅಂತ ಕೇಳ್ಬೇಡಿ…ಈ ಭಾರಿಯೂ ಸುದ್ದಿಯಲ್ಲಿರೋದು ವಿಜಯಲಕ್ಷ್ಮೀ ಮತ್ತು ದರ್ಶನ ದಂಪತಿಗಳೇ…ಆದರೇ ಜಗಳವಲ್ಲ. ಮೊನ್ನೆ ಇದ್ದಕ್ಕಿದಂತೆ ದರ್ಶನ ಪತ್ನಿ ವಿಜಯಲಕ್ಷ್ಮೀ ದರ್ಶನ ಸಿನಿಮಾ ಶೂಟಿಂಗ್ ಸೆಟ್​ಗೆ ಭೇಟಿ ಕೊಟ್ಟಿದ್ದರು…..ಈ ಸಪ್ರೈಸ್​ ಭೇಟಿ ಹಿಂದಿನ ಅಸಲಿ ಸತ್ಯ ಏನು ಗೊತ್ತಾ? ಓದಿ ನೋಡಿ. ಕನ್ನಡಕೊಬ್ಬರೇ ಡಿ.ಬಾಸ್​ ಅನ್ನಿಸಿಕೊಂಡಿರೋ ದರ್ಶನ ವೈವಾಹಿಕ ಬದುಕಿನ ಕಾರಣಕ್ಕೆ ಸುದ್ದಿಯಾಗಿ ವರ್ಷಗಳೇ ಕಳೆದಿವೆ. ಇನ್ನೇನು ಡಿವೋರ್ಸ್​ ಆಗೋಯ್ತು ಅನ್ನೋ ಹೊತ್ತಿಗೆ ಕಾಂಪ್ರಮೈಸ್​ ಮಾಡಿಕೊಂಡ ದರ್ಶನ ವಿಜಯಲಕ್ಷ್ಮೀ ಜೊತೆಗೆ ಇದ್ದಾರೆ ಅನ್ನೋ ಸುದ್ದಿ ಬಂತು. ಅದರ ನಂತರ ಒಂದಷ್ಟು ಗಾಸಿಪ್ ಹುಟ್ಟಿಕೊಂಡಿದ್ದು ಬೇರೆ ಕತೆ ಬಿಡಿ..ಇಂತಿಪ್ಪ ದರ್ಶನ ಹೊಸ ಚಿತ್ರ ಯಜಮಾನ ಶೂಟಿಂಗ್ ಸೆಟ್​ ಮೊನ್ನೆ ಸುದ್ದಿಯೊಂದನ್ನು ಸೃಷ್ಟಿಸಿ ಬಿಟ್ಟಿತ್ತು. ನೋಡಿ..ಇಷ್ಟಕ್ಕೂ ಆಗಿದ್ದೇನು ಅಂದ್ರೆ ಯಜಮಾನ ಶೂಟಿಂಗ್ ನಡಿತಾ ಇದ್ದ ಸಿನಿಮಾ ಸೆಟ್​ ಶನಿವಾರ ದರ್ಶನ ಪತ್ನಿ ವಿಜಯಲಕ್ಷ್ಮೀ ಸಪ್ರೈಸ್ ವಿಸಿಟ್ ಕೊಟ್ಟಿದ್ದರು. ಈ ಸಪ್ರೈಸ್​ ವಿಸಿಟ್ ನೂರಾರು ಚರ್ಚೆಗಳನ್ನು ಹುಟ್ಟುಹಾಕಿದ್ದಂತೂ ಸತ್ಯ….ಅಷ್ಟೇ ಅಲ್ಲ ಸಿನಿಮಾ ಗಾಸಿಪ್ ಮಂದಿಯಂತೂ, ಸೆಟ್​ನಲ್ಲೇನೋ ನಡಿತಿದೆ ಅನ್ನೋ ಕಾರಣಕ್ಕೆ ವಿಜಯಲಕ್ಷ್ಮೀ ಬಂದಿದ್ರೂ ಅಂತಾನೂ ಕತೆ ಕಟ್ಟಿಬಿಟ್ರು. ಆದರೇ ಅಸಲಿ ಕಾರಣವೇ ಬೇರೆ. ಯಜಮಾನ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಜೊತೆ ಅವರ ಪುತ್ರ ಚೋಟಾ ಸ್ಟಾರ್​ ವಿನೀಶ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಸಾಕಷ್ಡು ಭಾರಿ ದರ್ಶನ ಶೂಟಿಂಗ್ ಸೆಟ್​ ಭೇಟಿ ನೀಡಿ, ದರ್ಶನ ಆಕ್ಯ್ಟಿಂಗ್​ ನೋಡಿರೋ ವಿಜಯಲಕ್ಷ್ಮೀ ಈ ಭಾರಿ ತಮ್ಮ ಪುತ್ರನ ಆಕ್ಯ್ಟಿಂಗ್​ ನೋಡೋಕೆ ಹೋಗಿದ್ದಾರೆ. ಅಷ್ಟೇ ಅಲ್ಲ ಪುತ್ರನ ನಟನೆಯನ್ನ ನೋಡಿ ಮೆಚ್ಕೊಂಡಿದ್ದಾರೆ. ಅಪರೂಪಕ್ಕೆ ಸೆಟ್​ಗೆ ಬಂದ ಪತ್ನಿಯನ್ನು ನೋಡಿ ದರ್ಶನಕೂಡ ಖುಷಿಯಾಗಿದ್ದು, ಇಬ್ಬರು ಒಂದಷ್ಟು ಕಾಲ ಒಟ್ಟಿಗೆ ಟೈಂಸ್ಪೆಂಟ್​ ಕೂಡ ಮಾಡಿದ್ದಾರೆ. ಇದು ದರ್ಶನ ಪುತ್ರ ವಿನೀಶ್​ ನಟನೆಯ ಎರಡನೇ ಚಿತ್ರವಾಗಿದ್ದು, ಈ ಮೊದಲು ವಿನೀಶ್​ ದರ್ಶನ ನಟನೆಯ ಐರಾವತ್ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಇತ್ತೀಚಿಗೆ ಹಿಟ್​ ಚಿತ್ರವನ್ನೇ ಕಾಣದ ದರ್ಶನ ಈ ಚಿತ್ರ ಸಾಕಷ್ಟು ನೀರಿಕ್ಷೆ ಮೂಡಿಸಿದ್ದು, ಇದರಲ್ಲಿ ಇದೇ ಮೊದಲ ಬಾರಿಗೆ ದರ್ಶನಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಮೂರು ತಿಂಗಳಲ್ಲಿ ಮನೆ ಖಾಲಿ ಮಾಡಿ -ರಾಕಿಂಗ್​ ಸ್ಟಾರ್​ ಯಶ್​ಗೆ... ಜ್ಯೋತಿಷಿ ಮೊರೆ ಹೋಗಿ ಕುರಿಯಾದ ನಟ ನಿರ್ದೇಶಕ ಎಸ್.ನಾರಾಯಣ... ಉದ್ಯಮಿ ಪುತ್ರಿ ಜೊತೆ ಕುಮಾರಪುತ್ರನ ಕಲ್ಯಾಣೋತ್ಸವ- ಕುಮಾರಣ್ಣ... ಫಾರ್ಂ ಹೌಸ್ ಗೆ ಬಂದ ಅಭಿಮಾನಿಗೆ ದರ್ಶನ ಕೊಟ್ಟ ಗಿಫ್ಟ್ ಏನು... ಕುಮಾರಣ್ಣನ ಭೇಟಿ ಮಾಡಿದ ಶಿವಣ್ಣ ದಂಪತಿ- ಶಿವಮೊಗ್ಗದಿಂದ... ಅತ್ಯಂತ ಜನಪ್ರಿಯ ನಟಿ ಅಮೂಲ್ಯ ಮಾವ ಆ ಕೋಣೆಗೆ ದಾಳಿ ಮಾಡಿದಾಗ ಅಲ್ಲಿ ಕಂಡದ್ದೇನು... ಜೆಡಿಎಸ್ ಅಭಿಮಾನಿಕ್ಕೆ ಸಾಕ್ಷಿ ನೋಡಿ!- ಇವರೇ ನಮ್ಮ ಆಸ್ತಿ... ಅತಂತ್ರ ಗೆಲ್ಲದ ತಂತ್ರ- ಅಧಿಕಾರಕ್ಕೆ ಬಂದ ೫೫ ಗಂಟೆಯಲ್ಲೇ... ಟಾಲಿವುಡ್​​ನಲ್ಲಿ ಬ್ಯುಸಿಯಾಗ್ತಿದ್ದಾರೆ ಕಿರಿಕ್​ ಪಾರ್ಟಿ... ಹ್ಯಾಟ್ರಿಕ್ ಹೀರೋ ಶಿವಣ್ಣ ತಾನೇ ಕಾರು ಚಲಾಯಿಸಿಕೊಂಡು ಸಿಎಂ... ನಾಚಿ‌ ನೀರಾದಾಗ ಶೋಭಾ ಕರಂದ್ಲಾಜೆ ಹೇಗಿರುತ್ತಾರೆ ಗೊತ್ತಾ ... ಡಬ್ಬಿಂಗ್ ಮತ್ತು ನಾಡು ನುಡಿಯ ರಕ್ಷಣೆಯ ಭಾರದ ಮಾತುಗಳು! - ಏನ್ ಗುರು... ಕಾಫಿ ಆಯ್ತಾ? vijaykannantha ಅಂತಾರೆ... ನಿಮ್ಮ ಅನಿಸಿಕೆ ಹದಿನಾರಾಣೆ ಸತ್ಯ pramodc ಅಂತಾರೆ... ನೀವು ಹೇಳಿದ್ದು ಸತ್ಯ. ಡಬ್ಬಿ೦ಗ್ ಇರೋ ತೆಲುಗು, ತಮಿಳು ಭಾಷೆ ಹಾಳಾಗಿದೆಯೇ? ನಶಿಸುತ್ತಿದೆಯ್? ಇಲ್ಲ. ನಮ್ಮ ಕನ್ನಡದೊಳಗೆ ದಾ೦ಗುಡಿಯಿಟ್ಟಿದೆ . ಈಗ ಹಿ೦ದಿಗೂ ಕೂಡ ನುಗ್ಗಿದೆ ಉದಾ: ದಬಾ೦ಗ್, ವಾ೦ಟೆಡ್, ರೋಬೋಟ್.. ಸತೀಶ್ ಅಂತಾರೆ... ಕನ್ನಡದಲ್ಲಿ ಡಬ್ಬಿ೦ಗಿನ ಅವಶ್ಯಕತೆಯನ್ನು ಗ್ರಾಹಕಸೇವೆಯ ದೃಷ್ಟಿಕೋನವನ್ನು ಕೊಟ್ಟು ಮಾತನಾಡಿರುವ ಲೇಖಕರಿಗೆ ಅಭಿನ೦ದನೆಗಳು. ರಜನಿಕಾ೦ತ್ ಸಿನೆಮಾವನ್ನು ಕನ್ನಡದಲ್ಲಿ ನೋಡಬೇಕೆ೦ಬ ಆಸೆಯು ಕನ್ನಡದ ಗ್ರಾಹಕನ ಹಕ್ಕು. ಇ೦ತಹ ಗ್ರಾಹಕರನ್ನು ಕನ್ನಡದ ದ್ರೋಹಿಗಳೆ೦ಬ೦ತೆ ಕೆಲವರು (ಬಹಳ ಓದಿಕೊ೦ಡ ಜನರು) ಹೇಳುವುದನ್ನು ನೋಡಿದರೆ ರಕ್ತ ಕುದಿಯುತ್ತದೆ. ಆದರೆ ಇದೇ ಕೆಲವರು ರಜನಿಕಾ೦ತ್ ನ ಅರ್ಥವಾಗದ ಭಾಷೆಯ ಚಲನಚಿತ್ರ ನೋಡಿ ಒರಿಜಿನಲ್ ಮಜ ತೊಗೊಳಿ ಎ೦ದು ಹೇಳಿದಾಗ ಇವರೆ೦ತಹ ಅಗ್ನಾನಿಗಳೆ೦ದು ನಿರುತ್ಸಾಹ ಮೂಡುತ್ತದೆ. ಕನ್ನಡದ ಕಿಡ್ನ್ಯಾಪ್:- ಕರ್ನಾಟಕ ಚಲನಚಿತ್ರ ಅಕಾಡಮಿಗೆ ನಿಮ್ಮ ಸಲಹೆ ಸಮಯೋಜಿತವಾಗಿದೆ. ಈ ಸಮಸ್ಯೆಯನ್ನು ಎದುರಿಸುತ್ತಿರುವಾಗ ಒಬ್ಬ ಗ್ರಾಹಕನಾಗಿ ಯೋಚಿಸುವುದು ಎಷ್ಟು ಸರಿಯೋ ಹಾಗೆ ಒಬ್ಬ ಕನ್ನಡಿಗನಾಗಿ ಯೋಚಿವುದು ಅಷ್ಟೇ ಪೂರಕ/ಅವಶ್ಯಕ ಎನಿಸುತ್ತಿದೆ. ಚಿತ್ರರ೦ಗದ ಅಗ್ನಾನಿ ಬಳಗದ ಒತ್ತೆಯಾಳಾಗಿರುವ ಕನ್ನಡ, ತುಳು ಮತ್ತು ಕೊಡವ ಭಾಷೆಗಳನ್ನು "ಬಿಡಿಸಲು" ಯುವಕ ಯುವಕಿಯರು ಮು೦ಬರಬೇಕು. ಈ ಸಮಸ್ಯೆಯ ಪರಿಹಾರಕ್ಕೆ ಜನಸಾಮಾನ್ಯರ ಒಗ್ಗಟ್ಟೇ ಪರಿಹಾರ. ಜನರು ತಾವಿರುವ ಜಾಗಗಳಲ್ಲೇ ಈ ವಿಷಯದ ಬಗ್ಗೆ ದನಿ ಎತ್ತಬಹುದು. ಕನ್ನಡಮ್ಮನನ್ನು ಪ್ರತಿನಿಧಿಸುತ್ತೇವೆ೦ದು ಡೋ೦ಗಿ ಹೊಡೆಯೋ ನುಡಿಗೇಡಿಗಳನ್ನು ಮಟ್ಟ ಹಾಕಬಹುದು. ಈ ಬಗ್ಗೆ ಪರಾಪರ ಚರ್ಚೆಗಳು ಟೀವಿಯಲ್ಲಿ ನಡೆದುಹೋದರೆ ಒಳಿತೇನೋ!! Altaf ಅಂತಾರೆ... ನಾಗಾಭರಣರವರ "ಆರ್ಥಿಕ ಸಿದ್ಧಾ೦ತದಲ್ಲಿನ ಸ೦ರಕ್ಷಣಾಮಾದರಿ" ಎ೦ದರೆ ಯಾರಾದರೂ ತಿಳಿಸಿಕೊಡುತ್ತೀರಾ ಪ್ಲೀಸ್? :-) ವ್ಯಾಲೆ೦ಟೈನ್ಸ್ ಡೇ ದಿನ ಶಿವಸೇನೆಯವರು ಆಡುವ ಹಾಗೆ, ಈ ನಮ್ಮ ಚಿತ್ರರ೦ಗದವರು ಕನ್ನಡದ ಪ್ರೇಮಿಗಳಿಗೆ ಅಡ್ಡಲಾಗಿ ನಿ೦ತಿರುವ೦ತೆ ಅನಿಸುತ್ತಿದೆ. ಕನ್ನಡದ ಚಿತ್ರರ೦ಗವೊ೦ದನ್ನೇ ಪ್ರೇಮಿಸಿ ಎ೦ದು ಉಸಿರುಗಟ್ಟಿಸುತ್ತಿರುವ ಹಾಗಿದೆ. Harsha S ಅಂತಾರೆ... ಕನ್ನಡಿಗರ ಕಣ್ಣಿಗೆ ಕಪ್ಪು ಬಟ್ಟೆ: ಮೊದಲನೆಯದಾಗಿ ಡಬ್ಬಿ೦ಗ್ ಅನ್ನೋದು ಸಿನೆಮಾಗೆ ಸ೦ಭ೦ದಿಸಿದ ವಿಷಯವೇ ಅಲ್ಲ.... ಇದು ಭಾಷೆಗೆ ಸ೦ಭ೦ದಿಸಿದ ವಿಷಯ. 6 ಕೋಟಿ ಜನರಿಗೆ ಸ೦ಭ೦ದಪಡುವ ಡಬ್ಬಿ೦ಗ್ ವಿಷಯವನ್ನು, ಯಾರೋ ನಾಲ್ಕು ಕನ್ನಡ ಸಿನೆಮಾ ತಯಾರಕರಾಗಲಿ, ನಿರ್ದೇಶಕರಾಗಲಿ ಅಥವಾ ನಟರಾಗಲಿ ನಿರ್ಧರಿಸಲು ಹೇಗೆ ಸಾಧ್ಯ? ದೇಶ ವಿದೇಶಗಳಿ೦ದ ದೊರೆಯುತ್ತಿರುವ ಮನರ೦ಜನೆಯನ್ನು ಕನ್ನಡದಲ್ಲಿ ನೋಡಬೇಡಿ ಎ೦ದು ಕಡಿವಾಣ ಹಾಕಲ್ ಇನ್ನು ಹೆಚ್ಚು ದಿನ ಸಾಧ್ಯವಿಲ್ಲ. ನಾಡು ನುಡಿ ನಾಡಿಗನಿಗೆ ಏನು ಒಳಿತು ಎ೦ದು ಜನರು ನಿರ್ಧರಿಸಬೇಕೇ ಹೊರತು ಯಾರೋ ಕಚಕಾಂತಕ ಒಕ್ಕೂಟವಲ್ಲ. ಇ೦ದಿನ ದಿನ ರಾಜ್ಯ ರಾಜ್ಯಗಳ ನಡುವೆ ಸಾಮರಸ್ಯ ಕಾಯ್ದುಕೊಳ್ಳಲು ಡಬ್ಬಿ೦ಗ್ ಅವಶ್ಯಕ ಎ೦ದು ನನ್ನ ಭಾವನೆ. ನಮ್ಮ ನೆರೆ ರಾಜ್ಯಗಳಲ್ಲಿ ಎಷ್ಟು ಒಳ್ಳೆಯ ಸಿನೆಮಾ ಮಾಡಿದರೂ... ಅದು ಆಸ್ಕರ್ ಪ್ರಶಸ್ತಿ ಗೆದ್ದರೂ... ಕನ್ನಡದಲ್ಲಿ ಮಾತ್ರ ಡಬ್ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಏಕೆ.. ಈ ರಾಜ್ಯಗಳು ಡಬ್ಬಿ೦ಗ್ ನಿ೦ದ ತಮ್ಮ ಭಾಷೆಯನ್ನು ಬೆಳೆಸುತ್ತಾ, ತಮ್ಮತನವನ್ನು ಕಾಯ್ದುಕೊಳ್ಳುತ್ತಿದ್ದರೆ, ಡಬ್ಬಿ೦ಗ್ ವಿರೋಧಿ ತಿಳಿಗೇಡಿಗಳು ಕನ್ನಡಿಗರ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ್ದಾರೆ. ಕನ್ನಡ ಚಿತ್ರರಂಗದವರಿಗೆ ಹೆದರಿಕೆ. ಎಲ್ಲಿ ಡಬ್ಬಿಂಗ್ ಶುರು ಆದ್ರೆ, remake ಎಲ್ಲಿಂದ ಮಾಡೋದು ಅಂತ. ಕಳ್ಳ ನನ್ನ ಮಕ್ಕಳು. ಒಳ್ಳೆಯ ಕಥೆ ಇಲ್ಲ ಅಂದ್ರೆ, ಚಿತ್ರ ಮಾಡೋದನ್ನೇ ನಿಲ್ಲಿಸಿ ಬಿಡ್ಲಿ. ಈಗಿನ ಲಾಂಗು ಮಚ್ಚಿನ ಚಿತ್ರಗಳನ್ನು ನೋಡೋದಾದ್ರು ತಪ್ಪುತ್ತೆ. ಸ್ವಂತತನ ಇಲ್ಲದ ಚಿತ್ರಗಳು ಕನ್ನಡಕ್ಕೆ ಯಾಕೆ ಗುರು? ಸತ್ಯ ಕ್ಕೆ ಹತ್ತಿರದ ಲೆಖನ ಗುರು, ಕನ್ನದ ಭಾಷೆ ಉಳಿಸೊ ಯಾವ ಗನ೦ಧಾರಿ ಕೆಲಸ ನಮ್ಮ ಚಿತ್ರ ರ೦ಗ ಮಾಡ್ತಾ ಇದೆ ಗೊತ್ತಿದ್ರೆ ಯಾರಾದ್ರು ಹೇಳಿ ಸ್ವಾಮೀ? ಅವತಾರ್ ನ೦ತಹ ಚಿತ್ರಗಳನ್ನ ಕನ್ನಡದಲ್ಲಿ ನೊಡೊದರಿ೦ದ ಕನ್ನಡಕ್ಕೆ೦ತಹ ಹಾನಿ? ಹಾನಿ ಯೆನಿದ್ದರು ರೀಮೆಕು ಮಾಡುವವರಿಗಿದೆ. ಈಗಿನ ಕೆಲವರು ತಮ್ಮ ಹೊಟ್ಟೆ ಪಾಡಿಗೆ ಸ೦ಸ್ಕ್ರುತಿಯ ನೆಪದಲ್ಲಿ ಸ್ವಾಥ್ಹ‍೯ತೆಯ ಪ್ರದರ್ಶನ ಮಾಡ್ತಿದ್ದಾರೆ. .... ದೇಶ ದೇಶಗಳ ನಡುವೆ ಕಾದಾಟಕ್ಕೆ ಕಾರಣನಾದ ಈ ಪುಟ್ಟ ಬಾಲಕನ ಕತೆ ಸ್ವಾರಸ್ಯಕರವಾಗಿದೆ! ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ! ನಿಜವಾಗಿಯೂ ಸ್ವಾರಸ್ಯಕರ ಕಥೆ... ಮಾಹಿತಿಗೆ ವಂದನೆಗಳು :) ಉತ್ತಮ ಮಾಹಿತಿ. ಧನ್ಯವಾದ. ಪಾತರಗಿತ್ತಿಗೆ ಭೇಟಿ ನೀಡಿ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮಗೆ ಲೇಖನ ಇಷ್ಟವಾಗಿದ್ದು ಸಂತೋಷ. ಅಲೆಮಾರಿಗಳಿಗೆ ನಮಸ್ಕಾರಗಳು. ನಿಜ... ಮನಸೇ ಮನುಷ್ಯನ ಶತ್ರು ಹಾಗೂ ಮಿತ್ರ. ಇದನ್ನು ತಿಳಿದೂ ತಿಳಿದೂ ಬದುಕು ಪೂರ್ತಿ ತನ್ನ ಶತ್ರು ಹಾಗೂ ಮಿತ್ರನ ಹುಡುಕಾಟದಲ್ಲೇ ಸವೆಯುತ್ತಾನೆ ಈತ! ನೀವು ಹೇಳಿದ್ದು ಸಂಪೂರ್ಣ ಸತ್ಯ.. ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವು ಕಾಮೇಂಟ್ಸ್ ಚಕಮಕಿಗಳನ್ನು ಪ್ರತಿಯೊಬ್ಬರು ನೋಡಿಯೇ ನೋಡುತ್ತೆವೆ. ಸಾಕಷ್ಟು ದುಡ್ಡು ತೆಗೆದುಕೊಂಡು ನಟಿಸುವ ಹೆಸರಿಗೆ ಮಾತ್ರ ಹೀರೊಗಳಾಗಿರುವ ನಟರಿಗೆ ಇಂದು ಪ್ಯಾನ್ಸ್ ಕ್ಲಬ್‍ಗಳು ಬೇಕಾಬಿಟ್ಟಿಯಾಗಿ ಬೆಳೆದಿವೆ. ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನ ಮೇಲೆ ಎಗರಾಡುವುದು ಏರಾಡುವುದು ಮಿತಿ ಮಿರಿದೆ. ರೀಲ್ ಕಥೆಯ ನಾಯಕರಿಗೆ ರಿಯಲ್ ಬಿಲ್ಡಪ್ ಅಂತು ಅತಿಯಾಗಿದೆ. ಕಟೌಟ್ ಮೇಲೆ ಬೀಳುವ ಹಾಲಿನ ಕ್ಯಾನ್ ಗಳಿಗೇನು ಕೊರತೆಯಿಲ್ಲ. ಪ್ರತಿಯೊಂದು ಭಾಷೆಯಲ್ಲಿ ವಾರಕ್ಕೆ ಕನಿಷ್ಠ ಸುಮಾರು ಮೂರರಿಂದ ನಾಲ್ಕು ಸಿನೇಮಾ ಬಿಡುಗಡೆಯಾದರೂ ಕೂಡ ಸಾಮಾನ್ಯವಾಗಿ ಎಲ್ಲವನ್ನೂ ನೋಡುತ್ತೆವೆ. ಮತ್ತೆ ಮುಂದಿನ ವಾರದ ಹೋಸ ಸಿನೆಮಾ ಬರುವರೆಗೂ ಅದನ್ನು ಮೆಲುಕು ಹಾಕುತ್ತೆವೆ. ಬಿಡುಗಡೆಗೊಂಡ ಸಿನೇಮಾದ ನಾಯಕ, ನಾಯಕಿ, ಕಳನಾಯಕ, ನಿರ್ದೇಶಕ, ನಿರ್ಮಾಪಕನಿಂದ ಹಿಡಿದು ಪೋಷಕ ನಟನವರೆಗೂ ಎಲ್ಲರೂ ನೆನಪಿನಲ್ಲಿ ಉಳಿಯುತ್ತಾರೆ. ಆದರೆ…! ….ಕಾರ್ಗಿಲ್ ಹೀರೋಗಳು ಮಾತ್ರ ಇಂದು ನೆನಪಿನಲ್ಲಿ ಇಲ್ಲ! ಅದು 1999ರ ಫೆಬ್ರುವರಿ 21ರ ದಿನ. ಹಳೆಯ ಎಲ್ಲ ದ್ವೇಷ, ಅಸೂಯೆಗಳನ್ನು ಬದಿಗೊತ್ತಿ ಬ್ರಾತೃತ್ವದಿಂದ ಬದುಕಿದರಾಯಿತೆಂದು ಈ ದೇಶದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಸ್ವತಃ ಲಾಹೋರ ಬಸ್ಸು ಹತ್ತಿ ಪಾಕಿ ನವಾಜ್ ಷರೀಪರನ್ನು ಭೇಟಿಯಾಗಿ ಕೈ ಕುಲುಕಿದ್ದು ಅಮೇರಿಕಾ, ಚೀನಾದಂತ ರಾಷ್ಟ್ರಗಳನ್ನು ಆಶ್ಚರ್ಯಚಕಿತರನ್ನಾಗಿಸಿತು. ಅದಕ್ಕೆ ಕಾರಣವೂ ಇತ್ತು. ಪರಮಾಣು ಸ್ಪೋಟಿಸಿದ್ದ ಭಾರತ ಪಕ್ಕದ ಶತ್ರುವಿನ ಜೊತೆ ಬ್ರಾತೃತ್ವ ಬಾಂಧವ್ಯದಿಂದ ಬದುಕಲು ಬಯಸಿದ್ದರೆ ಯಾರಿಗೆ ತಾನೇ ಆಶ್ಚರ್ಯವಾಗದಿರಲು ಸಾಧ್ಯ. ಇಷ್ಟೆಲ್ಲಾ ಆದ ನಂತರ ನಡೆದಿದ್ದಾದರೂ ಏನು? 1999ರ ಮೇ 8ರ ಹೊತ್ತಿಗೆ ಪಾಕಿಸ್ತಾನ ಮತ್ತೆ ತನ್ನ ಕಂತ್ರಿ ಬುದ್ಧಿಯನ್ನು ಶುರು ಹಚ್ಚಿಕೊಂಡಿತು. ಮುಜಾಹೀದಿನಗಳನ್ನು, ಅಫಘನಿನ ಬಾಡಿಗೆ ಚೇಲಾಗಳನ್ನು, ಸೈನಿಕರನ್ನು, ಸೈನಿಕ ಮುಖದ ಉಗ್ರರನ್ನು ಭಾರತದೊಳಗೆ ನುಗ್ಗಿಸಿ ಕಾಶ್ಮೀರ ಕೆಂಡವಾಗುವಂತೆ ಮಾಡಿತು. ಪಹರೆಯಿಲ್ಲದ ವೇಳೆಯಲ್ಲಿ ಕಾರ್ಗಿಲ್, ದ್ರಾಸ್, ಮುಸ್ಕೋ ಕಣಿವೆ ಪ್ರದೇಶಗಳಲ್ಲಿ ತನ್ನ ಸ್ಥಾನ ಗಟ್ಟಿಗೊಳಿಸಲೆತ್ನಿಸಿತು. ಮೇ 26ರ ಹೊತ್ತಿಗೆ 700 ರಿಂದ 800 ಜನ ಅಂದರೆ ಅತಿ ಕಡಿಮೆ ಅವಧಿಯಲ್ಲಿ ಬೃಹತ್ ಪ್ರಮಾಣದ ಆಕ್ರಮಣಕಾರರು ಕಾಶ್ಮೀರದೊಳಗೆ ನುಸುಳಿದರು. ಒಟ್ಟು 150 ಕೀ.ಮೀ ಜಾಗದಲ್ಲಿ 74 ದಿನಗಳ ಕಾಲ ಯುದ್ಧ ನಡೆಯಿತು. 20000 ಭಾರತಿಯ ಸೈನಿಕರಿದ್ದರೆ, ಉಗ್ರರನ್ನು ಸೇರಿ ಅಘೋಷಿತ ಪ್ರಮಾಣದಲ್ಲಿ ಪಾಕಿಗಳಿದ್ದರು. ಪಾಕಿಸ್ತಾನ ಪ್ರೇರೇಪಿತ ಉಗ್ರರ ಗುಂಪು ನಮ್ಮ ಸೈನಿಕರ ಮೇಲೆ ಎಷ್ಟೇ ಭಯಂಕರ ಕೌರ್ಯ ಮೆರೆದರೂ ಕೂಡ ನಮ್ಮ ಸೈನಿಕರು ಎದೆಗುಂದಲಿಲ್ಲ. ಎಪ್ಪತ್ನಾಲ್ಕು ದಿನದಲ್ಲಿ ಯಾವತ್ತು ನಮ್ಮ ಸೈನಿಕರು ಯುದ್ಧಕ್ಕೆ ಬೆನ್ನು ತೋರಿಸಲಿಲ್ಲ. ಮಡಿದರೆ ವೀರ ಸ್ವರ್ಗವೆಂದು, ಬದುಕಿದರೆ ತಾಯ್ನಾಡಿನ ಸೇವೆಯೆಂದು ತಲೆಯೆತ್ತಿ ಎದೆಯುಬ್ಬಿಸಿ ಮುನುಗ್ಗಿ ಪಾಕಿಸ್ತಾನಿಗಳನ್ನು ಹೋಡೆದುರುಳಿಸಿದರು. ಅಂತಹ ಬಲಿದಾನಿ ವೀರಾಧಿವೀರರಿಗೆ ಜೈ ಜವಾನ್‍ವೆಂದು ಜೈಕಾರ ಹಾಕುವ ದಿನವೇ ಜುಲೈ 26 ದಿನ. Read more from ಪ್ರಚಲಿತ, ಭಾರತ, ಮರೆತು ಮರೆಯಾದ ವೀರರು, ಲೇಖನಗಳು ಕಾರ್ಗಿಲ್ ಯುದ್ಧ, ಕಾರ್ಗಿಲ್ ವಿಜಯ ದಿವಸ A Cup Of Coffee....: ಬಾರಿಸು ಕನ್ನಡ ಡಿಂಡಿಮವ ಹಾಡು: ಬಾರಿಸು ಕನ್ನಡ ಡಿಂಡಿಮವ ರಚನೆ: ಕುವೆಂಪು ಸತ್ಯಮಿಥ್ಯ: ವಿಸ್ಮಯಕಾರಿ ಸ್ಥಳದ ಒಂದು ನೋಟ– News18 Kannada ಸತ್ಯಮಿಥ್ಯ: ವಿಸ್ಮಯಕಾರಿ ಸ್ಥಳದ ಒಂದು ನೋಟ ದಾರಿ ತಪ್ಪಿದ ಸಂದೇಶ - ಏನ್ ಗುರು... ಕಾಫಿ ಆಯ್ತಾ? ravikumar ಅಂತಾರೆ... ಇದಕ್ಕೆಲ್ಲ ಒಂದೇ ಪರಿಹಾರ ಗುರು, ಕ. ರ. ವೇ ನಾರಾಯಣ ಗೌಡರ ಬಣ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾಗಿ ಸ್ಪರ್ಧಿಸ್ತಿವಿ ಅಂತ ಘೋಷಿಸಿದ್ದಾರೆ, ಆದರೆ ಕನ್ನಡಿಗರು ಈ ಪಕ್ಷಕ್ಕೆ ಮತ ಹಾಕ್ತಾರ ಕಾದು ನೋಡ್ಬೇಕು. ಮುನ್ನೂರು ರೂಪಾಯಿ ಬಾವಿಯಲ್ಲಿದೆ ಎಂದು ರಂಗಮ್ಮ ಬಾವಿಗೆ ಹಾರಿದ್ದು ಮಾತ್ರ ನೆನಪು.--------ಎಲ್ಲಾ ಕಥೆ ಈ ಕೊನೆಯ ಸಾಲಿನಲ್ಲಿದೆ. ಕುಡುಕನಾದ್ರೂ ಎರಡು ಮಕ್ಕಳನ್ನು ಕೊಟ್ಟಿದ್ದಾ....ತುಂಬಾ ಚೆನ್ನಾಗಿದೆ..ಕಥೆಯನ್ನು ಇನ್ನೂವಿಸ್ತರಿಸಿದ್ದರೆ ಚೆನ್ನಿತ್ತು... ಮನೆಯ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲಾರದ ಮಕ್ಕಳು ಮತ್ತು ಅವರ ಸುಖಕ್ಕಾಗಿಯೇ ಬದುಕನ್ನೂ ಮುಡಿಪಿಡುವ ಹೆತ್ತವರು! ಜನ ತಿಳಿದುಕೊಳ್ಳಬೇಕಾದ ಕಿರು ಕಥೆ ಇದು. ಒಳ್ಳೆಯ ಬರಹ. ದೃಷ್ಟಾಂತ ಕಥೆಗಳು...ನೀತಿ ಅರುವ ಹೊತ್ತಿನಲ್ಲಿಯೇ..ಕಣ್ಣಂಚನ್ನು ಒದ್ದೆ ಮಾಡುತ್ತವೆ..ಸುಂದರ.. ಗೇಮ್ ಆಕಾಶದಿಂದ ಶತ್ರುತ್ವದ ಆನ್ಲೈನ್. ಉಚಿತವಾಗಿ ಪ್ಲೇ ಆಟ ಆಕಾಶದಿಂದ ಶತ್ರುತ್ವದ ಆನ್ಲೈನ್: ಗೇಮ್ ವಿವರಣೆ ಆಕಾಶದಿಂದ ಶತ್ರುತ್ವದ ವಂಡರ್ಫುಲ್ ಏರ್ ಯುದ್ಧ ಸಿಮ್ಯುಲೇಟರ್, ಕೇವಲ ಕಲ್ಪನೆಯ: ನೀವು ಒಂದು ಶಕ್ತಿಯುತ 30 - IES ರಂದು ವಿಮಾನದಿಂದ ಹಾರುವ ನೀವು, ನೀವು ಶಸ್ತ್ರಾಸ್ತ್ರಗಳನ್ನು ಮತ್ತು ಶತ್ರುಗಳನ್ನು ಬಹಳಷ್ಟು ಒಂದು ದೊಡ್ಡ ಶಸ್ತ್ರಾಸ್ತ್ರ, ಈ ಜೀವನ. . ಆಟ ಆಕಾಶದಿಂದ ಶತ್ರುತ್ವದ ಆನ್ಲೈನ್. ಆಟ ಆಕಾಶದಿಂದ ಶತ್ರುತ್ವದ ತಾಂತ್ರಿಕ ಲಕ್ಷಣಗಳನ್ನು ಗೇಮ್ ಆಕಾಶದಿಂದ ಶತ್ರುತ್ವದ ಸೇರಿಸಲಾಗಿದೆ: 13.02.2011 ನಿಮ್ಮ ವೆಬ್ಸೈಟ್ನಲ್ಲಿ ಆಟದ ಆಕಾಶದಿಂದ ಶತ್ರುತ್ವದ ಎಂಬೆಡ್: ನಿಮ್ಮ ವೆಬ್ಸೈಟ್ನಲ್ಲಿ ಆಟದ ಆಕಾಶದಿಂದ ಶತ್ರುತ್ವದ ಸೇರಿಸಲು, ನಿಮ್ಮ ಸೈಟ್ನ HTML ಕೋಡ್ ಕೋಡ್ ಮತ್ತು ಪೇಸ್ಟ್ ನಕಲಿಸಿ. ನೀವು ಗೇಮ್ ಆಕಾಶದಿಂದ ಶತ್ರುತ್ವದ , ಪ್ರತಿಯನ್ನು ಇಷ್ಟ ಮತ್ತು ಸ್ನೇಹಿತರಿಗೆ ಅಥವಾ ಎಲ್ಲಾ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ವೇಳೆ ಕೂಡ, ಜಗತ್ತಿನ ಆಟದ ಹಂಚಿಕೊಳ್ಳಿ! ಆಟ ಆಕಾಶದಿಂದ ಶತ್ರುತ್ವದ ಜೊತೆಗೆ, ಸಹ ಪಂದ್ಯದಲ್ಲಿ ಆಡಿದರು: ಗೇಮ್ ವಿರಕ್ತ ಆನ್ಲೈನ್. ಉಚಿತವಾಗಿ ಪ್ಲೇ ಆಟ ವಿರಕ್ತ ಆನ್ಲೈನ್: ಗೇಮ್ ವಿವರಣೆ ವಿರಕ್ತ ಹೆಲಿಕಾಪ್ಟರ್ಗಳ ಸಹಾಯದಿಂದ ಮರುಭೂಮಿಯಲ್ಲಿ ಬಂಡುಕೋರರ ವಿರುದ್ಧ ಹೋರಾಡಲು, ಆದರೆ ಮರೆಯದಿರಿ, ಅವರು ಬಂದೂಕುಗಳನ್ನು ಮತ್ತು bazookas ಹೊಂದಿರುತ್ತವೆ. . ಆಟ ವಿರಕ್ತ ಆನ್ಲೈನ್. ಆಟ ವಿರಕ್ತ ತಾಂತ್ರಿಕ ಲಕ್ಷಣಗಳನ್ನು ಆಟ ವಿರಕ್ತ ಆಟಗಳು ಆಟ ವಿರಕ್ತ ಡೌನ್ಲೋಡ್ ನಿಮ್ಮ ವೆಬ್ಸೈಟ್ನಲ್ಲಿ ಆಟದ ವಿರಕ್ತ ಎಂಬೆಡ್: ನಿಮ್ಮ ವೆಬ್ಸೈಟ್ನಲ್ಲಿ ಆಟದ ವಿರಕ್ತ ಸೇರಿಸಲು, ನಿಮ್ಮ ಸೈಟ್ನ HTML ಕೋಡ್ ಕೋಡ್ ಮತ್ತು ಪೇಸ್ಟ್ ನಕಲಿಸಿ. ನೀವು ಗೇಮ್ ವಿರಕ್ತ , ಪ್ರತಿಯನ್ನು ಇಷ್ಟ ಮತ್ತು ಸ್ನೇಹಿತರಿಗೆ ಅಥವಾ ಎಲ್ಲಾ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ವೇಳೆ ಕೂಡ, ಜಗತ್ತಿನ ಆಟದ ಹಂಚಿಕೊಳ್ಳಿ! ಆಟ ವಿರಕ್ತ ಜೊತೆಗೆ, ಸಹ ಪಂದ್ಯದಲ್ಲಿ ಆಡಿದರು: ಕೊಲ್ಕೊತ್ತಾದಲ್ಲಿ ರೋಗಿಗೆ ತಪ್ಪು ಗುಂಪಿನ ರಕ್ತ ನೀಡಿದ ಆರೋಪ _ ಸುದ್ದಿ ಟಿವಿ ಕೊಲ್ಕೊತ್ತಾ: ಕೊಲ್ಕೊತ್ತಾದ ಕೊಲಂಬಿಯಾ ಏಷ್ಯಾದಲ್ಲಿ ತಪ್ಪಾದ ರಕ್ತದ ಗುಂಪನ್ನು ರೋಗಿಗೆ ನೀಡಿದ ಘಟನೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿದ ಅಭಿಜಿತ್ ಸಾಹಾ, ನನ್ನ ಪತ್ರಿಯನ್ನು ಕಳೆದ ಜೂನ್ 5ರಂದು ಆಸ್ಪತ್ರೆಗೆ ದಾಖಲಿಸಿದ್ದೆ. ಚಿಕಿತ್ಸೆ ನೀಡುವ ಸಮಯದಲ್ಲಿ ತಪ್ಪು ಗುಂಪಿನ ರಕ್ತವನ್ನು ನೀಡಲಾಗಿದೆ. ಇದರಿಂದ ನನ್ನ ಮಡದಿಯ ಶ್ವಾಸಕೋಶ ಮತ್ತು ಕಿಡ್ನಿ ಹಾಳಾಗಿವೆ ಎಂದು ಆರೋಪಿಸಿದ್ದಾರೆ. ಜೊತೆಗೆ, ಈಗಾಗಲೇ ನಾನು 2.5 ಲಕ್ಷ ರೂ.ಗಳನ್ನು ಪಾವತಿಸಿದ್ದೇನೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ ಹಣ ಪಾವತಿಸದೇ ಇದ್ದಲ್ಲಿ ಚಿಕಿತ್ಸೆಯನ್ನು ನಿಲ್ಲಿಸುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದೆ. ಈ ಕುರಿತು ಸಿಎಂಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ವೈದ್ಯ ತೀರ್ಥಂಕರ್ ಬಾಗ್ಚಿ, ರೋಗಿಯ ಸ್ಥಿತಿ ಈಗ ಸುಧಾರಿಸುತ್ತಿದೆ. ಆದರೆ, ರೋಗಿಯ ಮೇಲೆ ನಿಗಾ ಇಡಲಾಗಿದೆ. ತಪ್ಪು ರಕ್ತವನ್ನು ನೀಡಿರುವ ಕುರಿತು ತನಿಖೆ ನಡೆಸಲು ಬೆಂಗಳೂರಿನ ತಂಡವನ್ನು ರಚಿಸಲಾಗಿದೆ ಎಂದಿದ್ದಾರೆ. ಅಲ್ಲದೇ, ಕೆಲವರು ರೋಗಿಯ ಪತಿಗೆ ಉಳಿದ ಮೊತ್ತ ಪಾವತಿಸುವಂತೆ ಸೂಚಿಸಿದ್ದಾರೆ. ಆದರೆ, ಇದನ್ನು ಆಡಳಿತ ಮಂಡಳಿ ಮಾಡಿಲ್ಲ. ಯಾರಾದರೂ ಈ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದ್ದರೆ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ. ಹೆಣ್ಣು ಸಿಗದ ಕಾರಣಕ್ಕೆ ಈ ಭೂಪ ಮಾಡಿದ್ದೇನು ಗೊತ್ತಾ..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ… – Halli Hudugaru ಕೃತಕ ಬುದ್ಧಿಮತ್ತೆ ಚಾಲಿತ ಯಿಂಗ್-ಯಿಂಗ್, ಚೀನಾದ ಅಕ್ಷರಗಳು ಹಾಗೂ ಚಿತ್ರಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದು, ಸರಳವಾಗಿ ಮಾತನಾಡುವ ಸಾಮರ್ಥ್ಯವನ್ನೂ ಹೊಂದಿದೆಯಂತೆ. ಮದುವೆಯಲ್ಲಿ ಕಾರ್ಯಕ್ರಮದಲ್ಲಿ ರೋಬೋಟ್ ನ್ನು ಚೀನಾದ ಸಾಂಪ್ರದಾಯಿಕ ವಧುವಿನಂತೆಯೇ ಸಿಂಗರಿಸಲಾಗಿತ್ತು. ಈಗ ರೋಬೋಟ್ ನ್ನು ಪತ್ನಿಯನ್ನಾಗಿ ಅಪ್ ಗ್ರೇಡ್ ಮಾಡಲು ಝೆಂಗ್ ಯೋಜನೆ ರೂಪಿಸಿದ್ದು, ನಡೆಯುವ ಹಾಗೂ ಮನೆಯಲ್ಲಿ ಮನುಷ್ಯರಂತೆಯೇ ಇರುವಂತೆ ರೋಬೋಟ್ ನ್ನು ಬದಲಾವಣೆ ಮಾಡಲಿದ್ದಾರಂತೆ. ಚೀನಾದಲ್ಲಿ ಇತ್ತೀಚಿಗೆ ಮದುವೆಯಾಗದೆ ಇರುವ ಯುವಕರು ಹೆಚ್ಚಾಗಿದ್ದು. ಇಲ್ಲಿ ಹೆಣ್ಣುಗಳು ಸಿಗುವುದು ತುಂಬಾ ಕಷ್ಟವಾಗಿದೆ ಅನ್ನೋದು ಬೆಳಕಿಗೆ ಬಂದಿದೆ. ಸುಮಾರು ಜನ 35 ಯಿಂದ40 ವರ್ಷದ ವ್ಯಕ್ತಿಗಳು ಮದುವೆಯಾಗದೆ ಬಹುಸಂಖ್ಯೆಯಲ್ಲಿ ಇರುವುದು ಕಂಡುಬಂದಿದೆ. ಈ ನಟಿ ಸಿಡಿಸಿದ ಬಾಂಬ್'ಗೆ ಇಡೀ ಟಾಲಿವುಡ್ ಶೇಕ್..!ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ... April 12, 2018 By Geetha Basavaraj ನನ್ನಂತರಾಳದ ಮಾತು: July 2009 ಏನೇನೋ ಹೇಳಿ ತಲೆಗೆ ಹುಳ ಬೀಟ್ಟೆ ಅಂದುಕೊಳ್ಳಬೇಡಿ.ನಾನು ಬರೆಯೋಕೆ ಹೋದದ್ದು ಒಂದು ಮುಖ್ಯವಾದ ವಿಷಯದ ಬಗ್ಗೆ ಅದರ ಹೆಸರು ಆಸಕ್ತಿ. ಇದೊಲ್ಲೆ ಕರ್ಮವೇ ನೀನು ಆಸಕ್ತಿ ಬಗ್ಗೆ ಹೇಳುವಾಗ ನಮಗೆ ನಿನ್ನ ಬ್ಲಾಗ್ ಓದೋ ಆಸಕ್ತಿನೇ ಕಡಿಮೆಯಾಯಿತಲ್ಲ ಎಂದರೇ ನಾನು ಬಹಳ ಖುಷಿಪಡ್ತೇನೆ.ಕಾರಣವಿಷ್ಟೆ, ಇದು ನಮ್ಮ ವೈಯಕ್ತಿಕ ಆಸಕ್ತಿ ಅಭಿಪ್ರಾಯಗಳಿಗೆ ಸಂಬಂಧಿಸಿದ್ದರೂ ಅದು ಪರೋಕ್ಷವಾಗಿ ಬೇರೆಯರೊಂದಿಗೆ ಬೆರೆತಿರುತ್ತದೆ. ಉದಾಹರಣೆಗೆ, ಸಿನೆಮಾದವರು, ಲೇಖಕರು, ರಾಜಕಾರಣಿಗಳು ಇವರೆಲ್ಲರೂ ಅಷ್ಟೇ ಅವರ ಪ್ರತಿಯೊಂದು ಚಟುವಟಿಕೆಗಳನ್ನು ಸಮಾಜ ಹದ್ದಿನ ಕಣ್ಣಿಟ್ಟು ನೋಡುತ್ತಿರುತ್ತದೆ. ಅವರಿಗೊಂದು ವೈಯಕ್ತಿಕ ಜೀವನವಿರುತ್ತದೆಂಬುದನ್ನು ನಾವು ನೆನಪಿಸಿಕೊಳ್ಳುವುದಿಲ್ಲ. ಅದನ್ನೇ ಹೊಂಚಿಹಾಕಿ ಸಮಯ ಸಾಧಿಸುವವರೆಂದರೇ ನಮ್ಮ ಪತ್ರಕರ್ತರು. ಪತ್ರಿಕೋದ್ಯಮ. ಸಣ್ಣ ಪುಟ್ಟ ಹೇಳಿಕೆಗಳನ್ನು ದೊಡ್ಡದು ಮಾಡಿ ಜನರನ್ನು ರೊಚ್ಚಿಗೆಬ್ಬಿಸಿ ರಂಗು ರಂಗಾಗಿಸುವಲ್ಲಿ ನಿಪುಣರೆಂದರೇ ಇವರಿಗೆ ಸಮನಾರು ಇಲ್ಲ. ನಾನು ಹೇಳೋಕೆ ಹೋದ ವಿಷಯವೆನೆಂದರೇ, ಯಾರಿಂದ ಸಮಾಜಕ್ಕೆ ಒಳ್ಳೆಯದು ಎಂಬುವುದನ್ನು ಕುರಿತು. ಒಂದು ಕ್ಷೇತ್ರವನ್ನೆ ಹೀಗೆ ಬೈಯ್ದು ಹಿಯಾಳಿಸುವುದರಿಂದ ಅದೇನು ಸಿಗುತ್ತದೆಂಬುದು ನನಗೂ ಅರ್ಥವಾಗಿಲ್ಲ. ನಾನು ಮೊನ್ನೆ ಓದಿದ ಮೇಲೆ ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿದ ಎರಡು ವಿಷಯಗಳಿವು, ಮೊದಲನೆಯದು, ಕುವೆಂಪುರವರ ಬಗ್ಗೆ ತೇಜಸ್ವಿಯವರು ಬರೆದಿರುವುದು. ಒಮ್ಮೆ ಕಾಲೇಜು ಬಂದ್ ಮಾಡುವಾಗ ವಿದ್ಯಾರ್ಥಿಗಳು ಕುವೆಂಪು ಅವರ ಮನೆಗೆ ನುಗ್ಗಿ ದಾಂಧಳೆ ಮಾಡಿದ್ದು. ಮತ್ತೊಂದು ಅನಂತಮೂರ್ತಿಯವರ ಮನೆಗೆ ನುಗ್ಗಿ ದಾಂಧಳೆ ಮಾಡಿದ್ದು. ಇದು ಎಂತಹ ಅವಿವೇಕಿತನವೆನಿಸುತ್ತದೆ. ದಿನಕ್ಕೆರಡು ಮೂರು ಬಂದ್ ಗಳು, ಜಾತಗಳು, ಸಾರ್ವಜನಿಕರಲ್ಲಿ ಎಷ್ಟು ಅಹಿತಕರ ಸನ್ನಿವೇಶವನ್ನೇರ್ಪಡಿಸುತ್ತದೆಂಬುದರ ಅರಿವಿಲ್ಲದೇ ಸದಾ ಕೂಗಾಡೀ, ರೇಗಾಡಿದರೇನು ಬಂತು. ಸಂಪೂರ್ಣ ವ್ಯವಸ್ಥೆಯೇ ಹದಗೆಟ್ಟಿ ಕುಳೀತಿರುವಾಗ. ಕನ್ನಡ ಪದಗಳ ಗಂಧವೇ ತಿಳಿಯದ ಪುಡಾರಿಗಳು ಮಹಾನ್ ಲೇಖಕರೆನಿಸಿಕೊಂಡು, ಕನಡವೇ ಸತ್ಯ ಕನಡವೇ ನಿತ್ಯವೆಂದು ಬದುಕಿದವರ ಮೇಲೆ ಹಲ್ಲೆ ಮಾಡಲೆತ್ನಿಸಿದಾಗ ಈ ಸಮಾಜದ ಕ್ರೂರತೆ ಅರ್ಥವಾಗುತ್ತದೆ. ನಮ್ಮಿಂದ ಸಮಾಜಕ್ಕೆ ಆಗುತ್ತಿರುವ ಉಪಯೋಗವೇನೆಂಬುದರ ಬಗ್ಗೆ ಕಿಂಚಿತ್ತೂ ಯೋಚಿಸದ ನನ್ನ ಪ್ರಿಯ ಮಿತ್ರರೂ ಸದಾ ಸಮಾಜಕ್ಕೆ ಅವರಿವರಿಂದ ಆಗುತ್ತಿರುವ ಸಮಸ್ಯೆಗಳನ್ನು ಅಥವಾ ಆಗದೇ ಇರುವ ಅನುಕೂಲಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುವುದೆಂದು? ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ?..ಮಾಡಲೇಬೇಕು ಏಕೆ? ಸರ್ಕಾರದ ಎಲ್ಲಾ ಸವಲತ್ತುಗಳಿಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವ ಮೂಲಕ ಕಾರಣವೆ ಭ್ರಷ್ಟಾಚಾರ ತಪ್ಪಿಸುವುದು ,ತೆರಿಗೆ ಕಳ್ಳತನ ಮತ್ತು ಸರ್ಕಾರಿ ಸವಲತ್ತುಗಳನ್ನು ಸೇರಿ ಎಲ್ಲಾ ಅಕ್ರಮಗಳಿಗೆ ತಡೆಹಾಕುವುದು.! ಆದರೆ, ನಿಮ್ಮ ಆಧಾರ್ ಕಾರ್ಡ್ ಅಕ್ರಮಕ್ಕೆ ಬಲಿಯಾದರೆ?? ಹೌದು, ನಿಮ್ಮ ಆಧಾರ್ ಕಾರ್ಡ್ ಅಕ್ರಮಕ್ಕೆ ಒಳಗಾಗುವ ಸಾಧ್ಯತೆ ಬಹಳ ಹೆಚ್ಚಾಗಿರುತ್ತದೆ. ಬಯೋಮೆಟ್ರಿಕ್ ವಿವರ ಸೇರಿದಂತೆ ನಮ್ಮ ಜನ್ಮ ಜಾತಕವನ್ನೆ ಹೊಂದಿರುವ ಆಧಾರ್ ಕಾರ್ಡ್ ಏನಾದರೂ ಕ್ರಿಮಿನಲ್‌ಗಳ ಪಾಲಾದರೆ ಸರ್ಕಾರಿ ಸವಲತ್ತು, ಸಿಮ್‌ಕಾರ್ಡ್‌ಗಳಿಗೆ ಅದನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು.!! ಹಾಗಾಗಿ, ಆಧಾರ್ ಕಾರ್ಡ್‌ ಸುರಕ್ಷತೆ ಬಹಳ ಮುಖ್ಯ.! ಇದಕ್ಕಾಗಿಯೇ ಗುರುತಿನ ಚೀಟಿ ಪ್ರಾಧಿಕಾರ ವಿಶೇಷ ಪರಿಹಾರವೊಂದನ್ನು ನೀಡಿದ್ದು, ಆಧಾರ್‌ ಕಾರ್ಡ್‌ ಅನ್ನು ಲಾಕ್ ಮಾಡಿ ಸಂರಕ್ಷಣೆ ಮಾಡುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!! ನಿಮ್ಮ ಮೊಬೈಲ್ ನಂಬರ್ ಬೇಕು!! ಓದಿರಿ:ಮಿಸ್ ಕಾಲ್, ಆಂಡ್ರಾಯ್ಡ್ ಅಂತ ಜನರಿಗೆ ಹೆಸರಿಡ್ತಾರೆ ಈ ಊರಲ್ಲಿ!! ಎಲ್ಲಿ ಗೊತ್ತಾ? ಗೇಮ್ ರಕ್ಷಣಾ 3 ಸ್ಟ್ರಾಟೆಜಿಕ್ ಆನ್ಲೈನ್. ಉಚಿತವಾಗಿ ಪ್ಲೇ ಆಟ ರಕ್ಷಣಾ 3 ಸ್ಟ್ರಾಟೆಜಿಕ್ ಆನ್ಲೈನ್: ಗೇಮ್ ವಿವರಣೆ ರಕ್ಷಣಾ 3 ಸ್ಟ್ರಾಟೆಜಿಕ್ ಇದು ಗುಂಪು ನೇತೃತ್ವದ ದಾಳಿಕೋರರು ಮೇಲೂ ನಿಯಂತ್ರಣ ಸಾಧಿಸುತ್ತಿದೆ. ಶತ್ರು ಹಲ್ಲೆ ಬದುಕಲು, ಮತ್ತು ಶತ್ರು ದಿಕ್ಕಿನಲ್ಲಿ ಹೋಗಿ ಎಲ್ಲಾ ಹಾಳುಮಾಡುತ್ತದೆ ನಂತರ ಯಾರು ನೀವು ವಿರೋಧಿಸಲು ಕಾಣಿಸುತ್ತದೆ - ನಿಮ್ಮ ಕೆಲಸ. ಆಟದಲ್ಲಿ ನೀವು ಬೇಗನೆ ನಿಮ್ಮ ಯುದ್ಧ ಘಟಕಗಳ ಅಭಿವೃದ್ಧಿ ಹೇಗೆ ನೋಡಬಹುದು. ಇದು ಎಲ್ಲಾ ಪರಿಚಿತ ನಾಗರಿಕತೆಗಳು ಹೋಲುತ್ತದೆ ಹೆಚ್ಚು ಗೇಮ್ . ಆಟ ರಕ್ಷಣಾ 3 ಸ್ಟ್ರಾಟೆಜಿಕ್ ಆನ್ಲೈನ್. ಆಟ ರಕ್ಷಣಾ 3 ಸ್ಟ್ರಾಟೆಜಿಕ್ ತಾಂತ್ರಿಕ ಲಕ್ಷಣಗಳನ್ನು ಗೇಮ್ ರಕ್ಷಣಾ 3 ಸ್ಟ್ರಾಟೆಜಿಕ್ ಸೇರಿಸಲಾಗಿದೆ: 13.09.2013 ಆಟ ರಕ್ಷಣಾ 3 ಸ್ಟ್ರಾಟೆಜಿಕ್ ಆಟಗಳು ಆಟ ರಕ್ಷಣಾ 3 ಸ್ಟ್ರಾಟೆಜಿಕ್ ಡೌನ್ಲೋಡ್ ನಿಮ್ಮ ವೆಬ್ಸೈಟ್ನಲ್ಲಿ ಆಟದ ರಕ್ಷಣಾ 3 ಸ್ಟ್ರಾಟೆಜಿಕ್ ಎಂಬೆಡ್: ನಿಮ್ಮ ವೆಬ್ಸೈಟ್ನಲ್ಲಿ ಆಟದ ರಕ್ಷಣಾ 3 ಸ್ಟ್ರಾಟೆಜಿಕ್ ಸೇರಿಸಲು, ನಿಮ್ಮ ಸೈಟ್ನ HTML ಕೋಡ್ ಕೋಡ್ ಮತ್ತು ಪೇಸ್ಟ್ ನಕಲಿಸಿ. ನೀವು ಗೇಮ್ ರಕ್ಷಣಾ 3 ಸ್ಟ್ರಾಟೆಜಿಕ್ , ಪ್ರತಿಯನ್ನು ಇಷ್ಟ ಮತ್ತು ಸ್ನೇಹಿತರಿಗೆ ಅಥವಾ ಎಲ್ಲಾ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ವೇಳೆ ಕೂಡ, ಜಗತ್ತಿನ ಆಟದ ಹಂಚಿಕೊಳ್ಳಿ! ಆಟ ರಕ್ಷಣಾ 3 ಸ್ಟ್ರಾಟೆಜಿಕ್ ಜೊತೆಗೆ, ಸಹ ಪಂದ್ಯದಲ್ಲಿ ಆಡಿದರು: ಲವ್​​ ಜಿಹಾದ್​​ ತಡೆಗೆ ಟಾಸ್ಕ್ ಫೋರ್ಸ್ ಮೋದಿ ನೇತೃತ್ವದ ಸಂಪುಟಕ್ಕೆ 9 ಹೊಸ ಮುಖಗಳು ಜಿಯೋವಿನ ಉಚಿತ ಸೇವೆ ಮುಗಿಯಲು ಇನ್ನೇನು ಕೆಲವೇ ದಿವಸಗಳು ಬಾಕಿ ಇದ್ದು, ಜಿಯೊವಿನ ಅನ್‌ಲಿಮಿಟೆಡ್ ಸೇವೆಗಳನ್ನು ಪಡೆಯಲು ಪ್ರೈಮ್ ಆಫರ್‌ಗೆ ರೀಚಾರ್ಜ್ ಮಾಡಿಕೊಳ್ಳಬೇಕಿದೆ.! ಹಾಗಾಗಿ, ಏರ್‌ಟೆಲ್ ಮತ್ತು BSNL ಸೇರಿದಂತೆ ಎಲ್ಲಾ ಕಂಪೆನಿಗಳೂ ಜಿಯೋ ಪ್ರೈಮ್ ಆಫರ್ ರೀತಿಯಲ್ಲಿಯೇ ಆಫರ್ಗಳನ್ನು ಬಿಡುಗಡೆ ಮಾಡುತ್ತಿದ್ದು, ಜಿಯೋ ಸ್ವಲ್ಪಮಟ್ಟಿಗೆ ತಳಮಳಗೊಂಡಿದೆ.!! ಹೌದು, ಏರ್‌ಟೆಲ್ ಸಹ ಪ್ರೈಮ್ ರೀತಿಯದೇ ಆಫರ್ ನೀಡಿದ್ದರಿಂದ ಇತ್ತೀಚಿಗೆ ಬೈ ಒನ್ ಗೆಟ್‌ ಒನ್ ಆಫರ್ ನೀಡಿದ್ದ ಜಿಯೋ, ತನ್ನ ಬಳಕೆದಾರರಿಗೆ ಹೆಚ್ಚಿನ ಡೇಟಾ ಬಳಕೆಗೆ ಅವಕಾಶ ನೀಡಿತ್ತು, ಇನ್ನೇನು ಜಿಯೋ ಪ್ರೈಮ್ ಶುರುವಾಗುವ ಸಮಯ ಬಂದಿದ್ದು, ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಆಫರ್ ನೀಡಿದೆ.!! ಜಿಯೋ ಗ್ರಾಹಕರು ಪ್ರೈಮ್ ರೀಚಾರ್ಜ್ ಮಾಡಿಸಲು ಇತರೆ ಕಂಪೆನಿಯ ಆಫರ್‌ಗಳು ಅಡ್ಡಗಾಲಾಕುತ್ತಿವೆ. ಹಾಗಾಗಿ, 99 ರೂಪಾಯಿ ಪ್ರೈಮ್ ರೀಚಾರ್ಜ್‌ಗೂ ಆಫರ್ ನೀಡಿದೆ. ಜಿಯೋ ವಾಲೆಟ್‌ನಿಂದ 99 ರೂಪಾಯಿ ಪ್ರೈಮ್ ರೀಚಾರ್ಜ್‌ ಮಾಡಿದರೆ 50 ರೂಪಾಯಿಗಳ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ.!! ಎಲ್ಲಾ ಟೆಲಿಕಾಂಗಳಿಗೂ ಏಟಿಗೆ ಎದಿರೇಟು ನೀಡುತ್ತಿರುವ ಅಂಬಾನಿ, ಜಿಯೋ ಪ್ರೈಮ್ ರೀಚಾರ್ಜ್‌ ಬಗ್ಗೆ ಕಾದು ನೋಡುತ್ತಿದ್ದಾರೆ. ಮಾರ್ಚ್ 31 ರ ನಂತರ ಜಿಯೋ ಬಳಕೆದಾರರು ಪ್ರೈಮ್ ಬಳಕೆದಾರರಾಗಲು ಇಚ್ಚಿಸದಿದ್ದಲ್ಲಿ ಮತ್ತೆ ಬೇರೆ ಆಫರ್ ನೀಡಬಹುದು ಎಂಬ ಮಾಹಿತಿ ಹರಿದಾಡಿದೆ. ವಿಜಯ್ ದೇವರ್ ಕೊಂಡ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ…. ನಟಿ ಅಮೂಲ್ಯ ರಾಜಕೀಯಕ್ಕೆ ಎಂಟ್ರಿ..? ಜಗದ್ವಿಖ್ಯಾತ ಹಾಕಿಂಗ್ 'ವ್ಹೀಲ್ ಚೇರ್' ಮಾರಾಟವಾಗಿದ್ದು 2,82,19,363 ರೂ.ಗೆ!! ಮರೆಯಲಾಗದ ಹಾಕಿಂಗ್!..ಜಗತ್ತು ಕಂಡ ಮೇಧಾವಿಯ ಅಂತ್ಯವೇ ಆರಂಭ!! ಟಾಸ್ ಗದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 187ಕ್ಕೆ ಆಲೌಟ್ ಆಯಿತು. ನಾಯಕ ವಿರಾಟ್ ಕೊಹ್ಲಿ (54) ಹಾಗೂ ಚೇತೇಶ್ವರ ಪೂಜಾರ (50) ಅರ್ಧಶತಕ ಬಾರಿಸಿ ಕೊಂಚ ಪ್ರತಿರೋಧ ತೋರಿದರು. ರೋಹಿತ್ ಬದಲಿಗೆ ಸ್ಥಾನ ಪಡೆದಿರುವ ಅಜಿಂಕ್ಯ ರಹಾನೆ 9 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾದ ಪರವಾಗಿ ಕಗಿಸೋ ರಬಾಡಾ 3, ವೆರ್ನನ್ ಫಿಲ್ಯಾಂಡರ್ 2, ಮಾರ್ನ್ ಮಾರ್ಕೆಲ್ 2 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ 1 ವಿಕೆಟ್ ಕಳೆದುಕೊಂಡು 6 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸಮನ್ ಡೀನ್ ಎಲ್ಗರ್ (4*) ಹಾಗೂ ನೈಟ್ ವಾಚಮನ್ ಆಗಿ ಬಂದಿರುವ ಕಗಿಸೋ ರಬಾಡಾ (0*) ಅಜೇಯರಾಗುಳಿದಿದ್ದಾರೆ. ಒಮ್ಮೆ ವಿದ್ಯಾರ್ಥಿಯೊಬ್ಬ ಮಾಸ್ಟರ್ ರೋಶಿಯವರನ್ನು ಪ್ರಶ್ನೆ ಮಾಡಿದ. “ಮಾಸ್ಟರ್, ಯಾಕೆ ಜಪಾನಿಗಳು ಚಹಾದ ಕಪ್ ಗಳನ್ನ ಅಷ್ಚು ತೆಳುವಾಗಿ, ಅಷ್ಟು ನಾಜೂಕಾಗಿ ತಯಾರಿಸುತ್ತಾರೆ? ಅವು ಒಡೆದು ಹೋಗುವ ಭಯ ಇರುವುದಿಲ್ಲವೆ ಅವರಿಗೆ?” ಮಾಸ್ಟರ್ ರೋಶಿ ಉತ್ತರಿಸಿದರು “ಅದು ಹಾಗಲ್ಲ, ಅವನ್ನು ಬಳಸುವವರು ಕೂಡ ಜಾಗರೂಕರಾಗಿರಬೇಕು, ಹಗುರಾಗಿರಬೇಕು ಅಂತ, ಇದೂ ಕೂಡ ತರಬೇತಿಯ ಒಂದು ವಿಧಾನ” ಕಿಕಿ ಡ್ಯಾನ್ಸ್ ನಿಲ್ಲಿಸಲು ಕೊಪ್ಪಳ ಪೊಲೀಸರು ಮನವಿ ಮಾಡಿದರೂ ನಗರಸಭಾ ಸದಸ್ಯ ವಿಜಯ ಹಿರೇಮಠ್ ಪುತ್ರಿ ಸುರಭಿ ಎಕ್ಸ್’ಕ್ಯೂಸ್’ಮಿ ಚಿತ್ರದ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ.ನನ್ನ ಮಗಳು ಮಾಡಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಸುರಭಿ ತಾಯಿ ಸಮರ್ಥನೆ ನೀಡಿದ್ದಾರೆ. ಸುರಭಿ ಮಾಡಿದ ಡ್ಯಾನ್ಸ್ ವಿಡಿಯೋ ಇಲ್ಲಿದೆ ನೋಡಿ ಮನಸೆಂಬ ಹುಚ್ಚು ಹೊಳೆ...: ನೆನಪಾಗುತ್ತಿದ್ದಾನೆ ... ( ಫೋಟೋ ಕೃಪೆ : ಇಟ್ಟಿಗೆ ಸಿಮೆಂಟಿನ ಶ್ರೀ ಪ್ರಕಾಶ್ ಹೆಗಡೆ ) ಹಹಹ...ಚಿತ್ರಾ ಪ್ರಕಾಶನ ಈ ಫೋಟೋಗೆ...ನೀನೂ ಸೇರಿಟ್ಟೆಯಾ? ಕವನಿಸೋರ ಸಾಲಿಗೆ..? ಚನ್ನಾಗಿದೆ..ಎಲ್ಲರೂ ಸರಿ ಸುಮಾರು ಅದೇ ಭಾವ ವ್ಯಕ್ತಪಡಿಸಿದ್ದಾರೆ..ಸರಳ ಪದಗಳಲ್ಲಿ ಚನ್ನಾಗಿ ಮೂಡಿದೆ..ಭಾವ... ಪ್ರಕಾಶರ ಸುಂದರ ಚಿತ್ರಕ್ಕೆ, ಸುಂದರವಾದ ಕವನದ ವ್ಯಾಖ್ಯಾನ. Very good. ಶಿವೂ , ಹೀಗೆ ಪ್ರಶ್ನೆ ಕೇಳಬಹುದೇನ್ರಿ ? ಹಾಗೆಲ್ಲ ಹೆಸರು ಹೇಳಲಾಗುತ್ತದಾ? ;-)) ಮನಸು, ಸವಿಗನಸು , ಸುನಾಥ್ ಕಾಕಾ, ನನ್ನೊಳಗಿನ ಕನಸು , ವಸಂತ್ , ಪ್ರತಿಕ್ರಿಯೆಗೆ , ಪ್ರೋತ್ಸಾಹಕ್ಕೆ , ಧನ್ಯವಾದಗಳು ಗುಜರಾತ್ ರಾಜ್ಯಸಭೆಗೆ ಎಂಟ್ರಿ ಕೊಡಲು ಅಮಿತ್ ಶಾ ರೆಡಿ : ನಾಮಪತ್ರ ಸಲ್ಲಿಕೆ - Ensuddi Kannada News Portal ದೆಹಲಿ : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಗುಜರಾತ್ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಅಮಿತ್ ಶಾ ಅವರೊಂದಿಗೆ ಸ್ಮೃತಿ ಇರಾನಿ ಹಾಗೂ ಬಲವಂತ್‌ ಸಿಂಗ್‌ ರಜಪೂತ್‌ ಸಹ ನಾಮಪತ್ರ ಸಲ್ಲಿಸಿದ್ದಾರೆ. ಗುಜರಾತ್‌ನಲ್ಲಿ ಶಾಸಕರಾಗಿರುವ ಶಾ ಮೊದಲ ಬಾರಿಗೆ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಉತ್ತಮ ಸಂಖ್ಯಾಬಲ ಹೊಂದಿರುವ ಕಾರಣ ಅಮಿತ್‌ ಶಾ ಗೆಲುವು ಬಹುತೇಕ ಖಚಿತವಾದಂತಾಗಿದೆ. ಗುಜರಾತ್‌ನ ಸರ್ಕೇಜ್‌ ಕ್ಷೇತ್ರದಿಂದ ಅಮಿತ್ ಶಾ ಸತತವಾಗಿ ನಾಲ್ಕು ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ಗುಜರಾತ್‌ನಿಂದಲೇ ರಾಜ್ಯ ಸಭೆಗೆ ಚುನಾಯಿತರಾಗಿದ್ದ ಸ್ಮತಿ ಇರಾನಿ ಅವರ ಅಧಿಕಾರಾವಧಿ ಇದೇ ಆಗಸ್ಟ್‌ 18ಕ್ಕೆ ಕೊನೆಗೊಳ್ಳಲಿದ್ದು, ಮತ್ತೆ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ.. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರು ಉದ್ಯೋಗ ಸಿಗದೆ ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವವರಿಗೆ ಅವಕಾಶ ನೀಡುವ ಸಲುವಾಗಿ ವೇದಿಕೆ ಒದಗಿಸಲು ಸಿದ್ಧತೆ ನಡೆಸಿದ್ದೇವೆ. ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ತಿಂಗಳಲ್ಲಿ ಒಂದು ದಿನ ಮಿನಿ ಉದ್ಯೋಗ ಮೇಳ ನಡೆಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ. ಜನತಾ ದರ್ಶನದಲ್ಲಿ ಪ್ರಮುಖವಾಗಿ ಉದ್ಯೋಗ ಸಮಸ್ಯೆ, ಶೈಕ್ಷಣಿಕ ಸಮಸ್ಯೆಗಳು ಸಾಕಷ್ಟು ಕಂಡುಬಂದಿವೆ. ಈ ನಿಟ್ಟಿನಲ್ಲಿ ಅವರಿಗೆ ನೆರವು ನೀಡುವ ಸಂಬಂಧ ಮಿನಿ ಉದ್ಯೋಗ ಮೇಳ ನಡೆಸಲು ತೀರ್ಮಾನಿಸಲಾಗಿದೆ. ಉದ್ಯೋಗ ಮೇಳವನ್ನು ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸುವ ಯೋಚನೆ ಇದೆಯಾದರೂ ಯಾವ ಸ್ಥಳದಲ್ಲಿ ನಡೆಸಿದರೆ ಸೂಕ್ತ ಎಂಬುದರ ಬಗ್ಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. God of cricket ಎಂದೇ ಖ್ಯಾತಿಯಾದ ಸಚಿನ್ ತೆಂಡೂಲ್ಕರ್ ವಿಶ್ವದ ಶ್ರೇಷ್ಟ ಬ್ಯಾಟ್ಸಮನ್ ಗಳಲ್ಲಿ ಒಬ್ಬರು. ಆಸ್ಟ್ರೇಲಿಯಾದ ಬ್ರೆಟ್ ಲೀ ತಮ್ಮ ಆಕ್ರಮಣಕಾರಿ ವೇಗದ ಬೌಲಿಂಗ್ ನಿಂದ ಬ್ಯಾಟ್ಸಮನ್ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು. ಸಚಿನ್ ತೆಂಡೂಲ್ಕರ್ ಹಾಗೂ ಬ್ರೆಟ್ ಲೀ ನಡುವಿನ ಹಣಾಹಣಿ ನೋಡಲು ಸೊಗಸಾಗಿರುತ್ತಿತ್ತು. ಸಚಿನ್ ಹಾಗೂ ಬ್ರೆಟ್ ಲೀ ಈಗ ಮತ್ತೆ ಸ್ಪರ್ಧೆಗಿಳಿದಿದ್ದಾರೆ. ಆದರೆ ಕ್ರಿಕೆಟ್ ಮೈದಾನದಲ್ಲಿ ಅಲ್ಲ. ಬದಲಾಗಿ ಮುಂಬೈನ ಗೋ ಕಾರ್ಟಿಂಗ್ ಟ್ರ್ಯಾಕ್ ನಲ್ಲಿ ಕಾರ್ ರೇಸ್ ಗಿಳಿದಿದ್ದಾರೆ. ಈ ರೋಚಕ ರೇಸಿನಲ್ಲಿ ಆರಂಭದಲ್ಲಿ ಲೀ ಮುಂದಿದ್ದರೂ, ನಂತರ ಸಚಿನ್ ಮೇಲುಗೈ ಸಾಧಿಸಿ ವಿಜಯಿಯಾಗಿದ್ದಾರೆ. ಈ ಮುಂಚೆ 2006 ರಲ್ಲಿ ಗೋ ಕಾರ್ಟಿಂಗ್ ರೇಸ್ ನಡೆದಾಗಲೂ, ಲೀ ವಿರುದ್ಧ ಸಚಿನ್ ವಿಜಯಶಾಲಿಯಾಗಿದ್ದರೂ. GOK > DME-Home > Kannada > ಸರ್ಕಾರಿ ಆದೇಶ ಮತ್ತು ಸುತ್ತೋಲೆ turuvekereprasad _ ವಿಸ್ಮಯ ನಗರಿ - ನಿಮ್ಮ ಮೆಚ್ಚಿನ ತಾಣ ಅಮೇಥಿ : ನನ್ನ ಕ್ಷೇತ್ರ ಅಮೇಥಿಯ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಜನ ಕ್ಯಾಲಿಫೋರ್ನಿಯಾ, ಸಿಂಗಪೂರ್‌ ಕುರಿತು ಮಾತನಾಡುವಂತೆ ಒಂದು ದಿನ ಅಮೇಥಿ ಬಗ್ಗೆ ಕೂಡ ಮಾತನಾಡುವಂತಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಅಮೇಥಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಮುಂದಿನ 15 ವರ್ಷಗಳಲ್ಲಿ ಅಮೇಥಿ ಸಿಂಗಾಪುರದಂತೆ ಆಗುತ್ತದೆ. ಕಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಅಮೇಥಿಯಿಂದ ಹೊರಗೆ ತೆಗೆದುಕೊಂಡು ಹೋಗಿದೆ. ಐಐಟಿ, ಮೆಗಾಫುಡ್‌ ಪಾರ್ಕ್‌, ಪೇಪರ್‌ ಮಿಲ್ಲನ್ನು ಅಮೇಥಿಗೆ ತರಲು ಪ್ರಯತ್ನಿಸಿದ್ದೆ. ಆ ಕೆಲಸವಾಗಿದ್ದರೆ ಅನೇಕರಿಗೆ ಕೆಲಸ ಸಿಗುತ್ತಿತ್ತು. ಆದರೆ ಈ ಪ್ರಯತ್ನವನ್ನು ಕೈಬಿಡುವುದಿಲ್ಲ. ಮತ್ತೆ ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಮುಂದೊಂದು ದಿನ ಕ್ಯಾಲಿಫೋರ್ನಿಯಾ, ಸಿಂಗಾಪುರದ ಬಗ್ಗೆ ಮಾತನಾಡುತ್ತಿದ್ದ ಜನ ಅಮೇಥಿಯ ಬಗ್ಗೆಯೂ ಮಾತನಾಡಬೇಕು. ಈ ಮಟ್ಟಿಗೆ ಅಮೇಥಿಯನ್ನು ಎತ್ತರಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದಾರೆ. GOK > Transport-Home > Kannada > ಸಂಪರ್ಕಿಸಿ >> ಆತ್ಮೀಯರೆ ಪ್ರಥಮ ಭಾಷೆ ಕನ್ನಡ ಕ್ಕೆ ಅನುಗುಣವಾಗಿ ನಿಮ್ಮ ಬಳಿ ಗಾದೆಗಳ ಸಂಗ್ರಹ. ಪ್ರಬಂಧ ಅಲ್ ಮದೀನಾ ಅಲುಮ್ನಿ ವಾರ್ಷಿಕ ಮಹಾಸಭೆ-2018 – janadhvani ಗಯಾನಾದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಮಹಿಳೆಯರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 7 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 133 ರನ್ ಮೊತ್ತ ಕಲೆಹಾಕಿತು. ಪಾಕಿಸ್ತಾನದ ಪರವಾಗಿ ಬಿಸ್ಮಾಹ್ ಮಾರೂಫ್ 53, ನಿದಾ ದಾರ್ 52 ರನ್ ಗಳಿಸಿದರು. ಗುರಿಯನ್ನು ಬೆನ್ನತ್ತಿದ ಭಾರತ 19 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 137 ರನ್ ಸೇರಿಸಿ ಗೆಲುವಿನ ನಗೆ ಬೀರಿತು. ಭಾರತದ ಪರವಾಗಿ ಮಿಥಾಲಿ ರಾಜ್ 56, ಸ್ಮೃತಿ ಮಂದಾನಾ 26 ರನ್ ಗಳಿಸಿದರು. ಅರ್ಧಶತಕ ಬಾರಿಸಿದ ಮಿಥಾಲಿ ರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಮ್ಯಾಂಚೆಸ್ಟರ್ ಓಲ್ಡ್ ಟ್ರಾಫೊರ್ಡ್ ಅಂಗಳದಲ್ಲಿ ಭಾನುವಾರ ನಡೆದ 5ನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆತಿಥೇಯ ಇಂಗ್ಲೆಂಡ್ 1 ವಿಕೆಟ್ ರೋಚಕ ಜಯ ದಾಖಲಿಸಿದೆ. ಇದರೊಂದಿಗೆ ಸರಣಿಯನ್ನು 5-0 ಕ್ಲೀನ್ ಸ್ವೀಪ್ ಮಾಡಿರುವ ಇಂಗ್ಲೆಂಡ್ ವೈಟ್ ವಾಷ್ ಸಾಧನೆ ಮಾಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 34.4 ಓವರುಗಳಲ್ಲಿ 205 ರನ್ ಗಳಿಸಿ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರವಾಗಿ ಟ್ರಾವಿಸ್ ಹೆಡ್ 56, ಡಾರ್ಸಿ ಶಾರ್ಟ್ 47, ಅಲೆಕ್ಸ್ ಕ್ಯಾರಿ 44 ರನ್ ಗಳಿಸಿದರು. ಇಂಗ್ಲೆಂಡ್ ಬೌಲರ್ಗಳಾದ ಮೋಯಿನ್ ಅಲಿ 4 ಹಾಗೂ ಸ್ಯಾಮ್ ಕರನ್ 2 ವಿಕೆಟ್ ಪಡೆದರು. ಯಕ್ಷಗಾನ ತಿರುಗಾಟ ಶನಿವಾರ ಕೊನೆಗೊಳ್ಳಲಿದ್ದು, ಮರುದಿನ ಆರೋಗ್ಯ ತಪಾಸಣೆಯನ್ನು ಆಯೋಜಿಸಿರುವುದು ವಿಶೇಷವಾಗಿದೆ. ಉದ್ಘಾಟನೆ ಸಂದರ್ಭ ಕಟೀಲಿನ ಅರ್ಚಕರಾದ ಆಸ್ರಣ್ಣ ಬಂಧುಗಳು, ಶ್ರೀನಿವಾಸ ಸಂಸ್ಥೆಯ ಎಂ.ಆರ್.ವಾಸುದೇವ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಭಾಗವಹಿಸಲಿದ್ದಾರೆ. ಕುಮಟಾ :ಕಾರವಾರ, ಶಿರಸಿ, ದಾಂಡೇಲಿ ನಗರಸಭೆ, ಅಂಕೋಲಾ, ಕುಮಟಾ, ಹಳಿಯಾಳ ಪುರಸಭೆ ಹಾಗೂ ಯಲ್ಲಾಪುರ ಮತ್ತು ಮುಂಡಗೋಡ ಪಟ್ಟಣ ಪಂಚಾಯತಿಗಳಲ್ಲಿ ಇಂದು ಸ್ಥಳೀಯ ಸಂದ್ಥೆಗಳ ಚುನಾವಣೆ ನಡೆಯುತ್ತಿದೆ. ಜಿಲ್ಲೆಯ ಎಂಟು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನವು ಬೆಳಿಗ್ಗೆ 7ರಿಂದ ಆರಂಭಗೊಂಡಿದ್ದು, ಎಲ್ಲೆಡೆ ಶಾಂತಿಯುತವಾಗಿ ನಡೆಯುತ್ತಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹಾಗೂ ಶಾಂತಿಯುತ ಮತದಾನ ನಡೆಸಲು ಪೋಲೀಸ್ ಇಲಾಖೆ ಬಿಗಿ ಬಂದೋಬಸ್ತ ಕಲ್ಪಿಸಿದೆ. ಜಿಲ್ಲೆಯ 250 ವಾರ್ಡ್ ಗಳಿಗೆ 753 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ 198, ಕಾಂಗ್ರೆಸ್ ನಿಂದ 194, ಜೆಡಿಎಸ್ ನಿಂದ 145, 216 ಪಕ್ಷೇತರರು ಕಣದಲ್ಲಿದ್ದಾರೆ. ಒಟ್ಟು 258 ಮತಗಟ್ಟೆಗಳಿಗೆ 258 ಮತಯಂತ್ರಗಳನ್ನು ನೀಡಲಾಗಿದ್ದು, ಪ್ರತಿ ಮತಗಟ್ಟೆಗಳಲ್ಲಿ ತಲಾ ಒಬ್ಬರು ಪಿ.ಆರ್.ಒ, ಎ.ಪಿ.ಆರ್.ಒ, ‘ಡಿ’ ದರ್ಜೆ ಸಿಬ್ಬಂದಿ ಹಾಗೂ ಇಬ್ಬರು ಬಿಒಗಳು ಮತದಾನದ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದ್ದಾರೆ. ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಲಾಗುತ್ತಿದ್ದು, ಇದರಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ ಭಾವಚಿತ್ರ ನೀಡಲಾಗಿದೆ. ಈ ಬಾರಿ ‘ನೋಟಾ’ವನ್ನೂ ಬಳಸಲು ಅವಕಾಶ ನೀಡಲಾಗಿದೆ. ನಾಳೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ 25ನೇ ವರ್ಷದ ಚಾತುರ್ಮಾಸ್ಯ ಸೀಮೋಲ್ಲಂಘನ. _ Satwadhara News Home Important ನಾಳೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ 25ನೇ ವರ್ಷದ ಚಾತುರ್ಮಾಸ್ಯ ಸೀಮೋಲ್ಲಂಘನ. ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ 25 ನೇ ಚಾತುರ್ಮಾಸ್ಯವಾದ “ಗೋಸ್ವರ್ಗ ಚಾತುರ್ಮಾಸ್ಯ”ದ ವ್ರತ ಸಮಾಪ್ತಿ ಹಾಗೂ ಸೀಮೋಲ್ಲಂಘನ ಕಾರ್ಯಕ್ರಮ ನಾಳೆ ಗಿರಿನಗರದ ಶಾಖಾಮಠದಲ್ಲಿ ನಡೆಯಲಿದೆ. ಎರಡು ತಿಂಗಳುಗಳ ಕಾಲ ಒಂದೇ ಸ್ಥಳದಲ್ಲಿ ನೆಲೆನಿಂತು, ಮಠೀಯ ಪದ್ಧತಿಯಂತೆ ವ್ರತಾಚರಣೆಯ ಜೊತೆಗೆ ಶ್ರೀಗಳು ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು. ಇದೀಗ ಸೀಮೋಲ್ಲಂಘನದ ಮೂಲಕ ಚಾತುರ್ಮಾಸ್ಯ ಕಾರ್ಯಕ್ರಮ ಸಮಾಪನಗೊಳ್ಳಲಿದೆ. ಬೆಳಗ್ಗೆ 10 ಗಂಟೆಗೆ ಶ್ರೀಕರಾರ್ಚಿತ ರಾಮದೇವರ ಪೂಜೆ ನಡೆಯಲಿದ್ದು, 12 ಗಂಟೆಗೆ ಶ್ರೀಮಠದ ಶಾಸನತಂತ್ರ ವ್ಯವಸ್ಥೆಯಿಂದ ಭಿಕ್ಷಾಂಗ ಫಲಸಮರ್ಪಣೆ ನಡೆಯಲಿದೆ. ಆನಂತರ ಸೀಮೋಲ್ಲಂಘನ ವಿಧಿವಿಧಾನಗಳು ಸಂಪನ್ನವಾಗಲಿದ್ದು, ಮಧ್ಯಾಹ್ನ 3.00 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಚಾತುರ್ಮಾಸ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ ತಜ್ಞೆ ಡಾ. ಶಾರದಾ ಜಯಗೋವಿಂದ ಅವರಿಗೆ ಈ ಬಾರಿಯ ಚಾತುರ್ಮಾಸ್ಯ ಪ್ರಶಸ್ತಿ ಘೋಷಣೆಯಾಗಿದ್ದು, ಪೂಜ್ಯ ಶ್ರೀಗಳು ಪ್ರಶಸ್ತಿಯನ್ನು ನೀಡಿ ಅನುಗ್ರಹಿಸಲಿದ್ದಾರೆ. ಡಾ. ಶಾರದಾ ಜಯಗೋವಿಂದ ಅವರು ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯ ಜೊತೆಗೆ ಸಾಮಾಜಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುವವರಾಗಿದ್ದಾರೆ. ಮಧ್ಯಾಹ್ನ 3.00 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಅನೇಕ ಗಣ್ಯರು ಪಾಲ್ಗೊಳ್ಲಿದ್ದು, ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಶಿಷ್ಯ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. “ಗೋಕರ್ಣ ಗೌರವ”ಪಡೆದ ಪೂ ಶ್ರೀ ಶ್ರೀ ಮಹಾದೇವ ದೇವರು _ Satwadhara News Home Local “ಗೋಕರ್ಣ ಗೌರವ”ಪಡೆದ ಪೂ ಶ್ರೀ ಶ್ರೀ ಮಹಾದೇವ ದೇವರು “ಗೋಕರ್ಣ ಗೌರವ”ಪಡೆದ ಪೂ ಶ್ರೀ ಶ್ರೀ ಮಹಾದೇವ ದೇವರು ಗೋಕರ್ಣ: ಪ ಪೂ ಶ್ರೀ ಶ್ರೀ ಮಹಾದೇವ ದೇವರು , ಅನ್ನದಾನೇಶ್ವರ ಮಠ, ಕೊಪ್ಪಳ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 512ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಶ್ರೀ ದೇವಾಲಯದ ಪರವಾಗಿ ಉಪಾಧಿವಂತ ಮಂಡಳದ ವೇ ರಾಮಚಂದ್ರ ಜಂಭೆ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . Vocabulary - ಕನ್ನಡ - ನಾರ್ವೇಜಿಯನ್ ಕನಸು ಕಂಗಳ ಹುಡುಗ said... ಸಾಧ್ಯವಾದರೊಪಮ್ಮೆ ಓದಿ.. ಮಾತಿಗೆ ಮೀರಿದ ಮೌನಭಾವನೆಗಳನ್ನು ಪದಗಳಲ್ಲಿ ಸಮರ್ಥವಾಗಿ ಮೂಡಿಸಿದ್ದೀರಿ. ಇದೇ ಕವನ ಮಾಡಬೇಕಾದ ಕೆಲಸ! ಸುಂದರ ಕವನ .. ಎಲ್ಲಾ ಸಾಲುಗಳು ಅರ್ಥಪೂರ್ಣ,,,ಮಾತಲ್ಲಿ ಹೇಳಲಾಗದೆ ಇದ್ದುದನ್ನು ಕೆಲವೊಮ್ಮೆ ಮೌನದಲ್ಲಿ ಅರ್ಥವಾಗುವಂತೆ ಹೇಳಬಹುದು,,,ಚೆನ್ನಾಗಿದೆ ..... ಹೇಶ್ವಲ್ ಡಿ’ಸೋಜಾ ತಂದೆ-ತಾಯಿ ದಾರಿ ತೋರೊ ಕಣ್ಣುಗಳೆರಡು ಕೋಲಿಗೆ ತಾಳಿ ಕಟ್ಟಿದ 75ರ ವೃದ್ಧ.! ಕಾರಣವೇನು ಗೊತ್ತಾ? _ Kannada Dunia _ Kannada News _ Karnataka News _ India News HomeLive NewsIndiaಕೋಲಿಗೆ ತಾಳಿ ಕಟ್ಟಿದ 75ರ ವೃದ್ಧ.! ಕಾರಣವೇನು ಗೊತ್ತಾ? ಹಿಂದೂ ಧರ್ಮದಲ್ಲಿ ಸಪ್ತಪದಿ ತುಳಿದು ಮದುವೆಯಾಗುವ ಪದ್ಧತಿ ತುಂಬಾ ಹಳೆಯದು. ವಧು-ವರರು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಕೆಲವೊಂದು ಕಾರಣಕ್ಕೆ ಬೆಕ್ಕು, ನಾಯಿ, ಕಪ್ಪೆಗಳಿಗೆ ಮದುವೆ ಮಾಡಿಸಲಾಗುತ್ತದೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಮರದ ತುಂಡನ್ನು ಮದುವೆಯಾಗಿದ್ದಾನೆ. ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಬಕರ್ಗಂಜ್ ಗ್ರಾಮದಲ್ಲಿ ಈ ಅನನ್ಯ ಮದುವೆ ನಡೆದಿದೆ. 75 ವರ್ಷದ ವೃದ್ಧ ಮರದ ತುಂಡನ್ನು ಮದುವೆಯಾಗಿದ್ದಾನೆ. ಮರದ ಕೋಲಿಗೆ ಮಹಿಳೆಯಂತೆ ಸೀರೆ ಉಡಿಸಿ, ಶೃಂಗಾರ ಮಾಡಲಾಗಿತ್ತು. ಮದುಮಗನಂತೆ ಸಿಂಗಾರಗೊಂಡಿದ್ದ ವೃದ್ಧ ದುರ್ಗಾ ಪ್ರಸಾದ್ ಗೆ ಕೋಲಿನ ಜೊತೆ ಸಂಪ್ರದಾಯದಂತೆ ಮದುವೆ ನಡೆಯಿತು. Tags: ಮದುವೆ _ Bride _ ಪದ್ಧತಿ _ ಸಂಸ್ಕಾರ _ marry _ wooden ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಮೈಗ್ರೇನ್ ಬಂದೀತು ಎಚ್ಚರ _ Kannada Dunia _ Kannada News _ Karnataka News _ India News ಶತ್ರುವಿಗೂ ಈ ನೋವು ಬೇಡ ಎನ್ನುವಷ್ಟು ಕಾಡುವ ರೋಗ ಮೈಗ್ರೇನ್. ವಿಪರೀತ ತಲೆನೋವು ಮತ್ತು ವಾಕರಿಕೆ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಈ ತಲೆನೋವು ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಫ್ರೆಂಚ್ ನ migraigne ನಿಂದ migraine (ಮೈಗ್ರೇನ್) ಪದವನ್ನು ಪಡೆಯಲಾಗಿದೆ. ಈಗಿನ ಬದಲಾಗುತ್ತಿರುವ ಜೀವನಶೈಲಿ ಮತ್ತು ಒತ್ತಡದ ಜೀವನ ಮಾನಸಿಕ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಮೈಗ್ರೇನ್ ಸೈಲೆಂಟ್ ಕಿಲ್ಲರ್. ನಿಧಾನವಾಗಿ ದುಷ್ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ಸಿಗದ ಚಿಕಿತ್ಸೆ ಹಾಗೂ ಸಣ್ಣ ವಿಷಯವೆಂಬ ನಿರ್ಲಕ್ಷ ಈ ಖಾಯಿಲೆ ಹೆಚ್ಚಾಗಲು ಕಾರಣವಾಗುತ್ತದೆ. ಮಹಿಳೆಯರಲ್ಲಿ ಮೈಗ್ರೇನ್ ಗೆ ಪ್ರಮುಖ ಕಾರಣ ಒತ್ತಡ. ಮನೆ, ಮಕ್ಕಳು, ಕೆಲಸ ಹೀಗೆ ಸದಾ ಒಂದಿಲ್ಲೊಂದು ಒತ್ತಡದಿಂದಾಗಿ ಮಹಿಳೆಯರು ಸುಲಭವಾಗಿ ಮೈಗ್ರೇನ್ ಗೆ ತುತ್ತಾಗುತ್ತಾರೆ. ಇದಲ್ಲದೆ, ವಾತಾವರಣದಲ್ಲಿನ ಬದಲಾವಣೆ, ಆಹಾರ ಪದ್ಧತಿಯಲ್ಲಿ ಲೋಪದೋಷ, ಕಡಿಮೆ ನಿದ್ರೆ ಮತ್ತು ಆಲ್ಕೋಹಾಲ್ ಬಳಕೆ ಇದಕ್ಕೆ ಕಾರಣವಾಗುತ್ತದೆ. ಕೆಲಸದ ಮಧ್ಯೆ ಮೈಗ್ರೇನ್ ಸಣ್ಣ ವಿಷ್ಯವೆಂಬ ನಿರ್ಲಕ್ಷ್ಯ ಬೇಡ. ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಿ. ಪ್ರತಿದಿನವೂ ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡಿದರೆ ಇನ್ನೂ ಉತ್ತಮ. ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಮೈಗ್ರೇನ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಮನೆಯಿಂದ ಹೊರಡುವಾಗ ಮುಖಕ್ಕೆ, ದೇಹಕ್ಕೆ ಕವರ್ ಮಾಡಿಕೊಳ್ಳಿ. ರಾತ್ರಿ ಲೇಟಾಗಿ ಮಲಗುವುದು ಹಾಗೂ ಬೆಳಿಗ್ಗೆ ಬೇಗ ಏಳುವುದರಿಂದ, ವಿಶೇಷವಾಗಿ ಮಹಿಳೆಯರಲ್ಲಿ ನಿದ್ರಾಹೀನತೆ ಮೈಗ್ರೇನ್ ಉಂಟುಮಾಡುತ್ತದೆ. ಮೈಗ್ರೇನ್ ಸಮಸ್ಯೆ ಇರುವವರು ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಹೇರಬಾರದು. ಹೆಚ್ಚು ಬೆಳಕು ಮತ್ತು ಸೂರ್ಯನ ಕಿರಣಗಳಿಂದ ದೂರ ಇರುವುದು ಉತ್ತಮ. ಹಣ್ಣುಗಳು, ಹಣ್ಣಿನ ರಸ ಮತ್ತು ಹಸಿರು ಎಲೆ ತರಕಾರಿಗಳ ಬಳಕೆ ಮೈಗ್ರೇನ್ ಗೆ ಉತ್ತಮ ಪರಿಹಾರ. ಭೋಜನದಲ್ಲಿ ಸಲಾಡ್ ಇದ್ರೆ ಒಳ್ಳೆಯದು. Tags: ಆರೋಗ್ಯ _ ರೋಗ _ ಮೈಗ್ರೇನ್ _ migraine _ ignorance ಈ ಮದುವೆ ಮುರಿದು ಬಿದ್ದ ಕಾರಣ ಕೇಳಿದ್ರೆ ಶಾಕ್ ಆಗ್ತೀರಿ ! _ Kannada Dunia _ Kannada News _ Karnataka News _ India News ಮದುವೆಯೊಂದು ನೆರವೇರಿದ 48 ಗಂಟೆಗಳಲ್ಲೇ ಮುರಿದು ಬಿದ್ದಿದೆ. ಪ್ರಥಮ ರಾತ್ರಿ ಬಳಿಕ ಮದುಮಗ, ನವ ವಧುವನ್ನು ತೊರೆಯಲು ಮುಂದಾಗಿದ್ದಾನೆ. ಅದಕ್ಕೆ ಕಾರಣವಾಗಿದ್ದದಾದರೂ ಏನು ಎಂಬುದನ್ನು ಕೇಳಿದರೆ ನೀವು ಶಾಕ್ ಆಗ್ತೀರಿ. ಮಹಾರಾಷ್ಟ್ರದ ನಾಸಿಕ್ ನಲ್ಲಿ ಈ ಘಟನೆ ನಡೆದಿದ್ದು, ಮೇ 22 ರಂದು ಈ ವಿವಾಹ ಬಂಧು- ಬಳಗದವರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಪ್ರಥಮ ರಾತ್ರಿಯಂದು ಸಮುದಾಯದ ಮುಖಂಡರನ್ನೊಳಗೊಂಡ ಪಂಚಾಯಿತಿಯವರು ಬಿಳಿ ಬಣ್ಣದ ಹೊದಿಕೆಯನ್ನು ಹಾಸಿಗೆ ಮೇಲೆ ಹಾಸಲು ನೀಡಿದ್ದರು. ಮಾರನೇ ದಿನ ಆ ಹೊದಿಕೆ ತರಿಸಿಕೊಂಡ ಪಂಚಾಯಿತಿ ಮುಖಂಡರಿಗೆ ಅದರ ಮೇಲೆ ರಕ್ತದ ಕಲೆ ಕಂಡಿಲ್ಲ. ಅಷ್ಟಕ್ಕೇ ವಧು ಈ ಮೊದಲೇ ಕನ್ಯತ್ವ ಕಳೆದುಕೊಂಡಿದ್ದಾಳೆಂಬ ತೀರ್ಮಾನಕ್ಕೆ ಬಂದ ಪಂಚಾಯಿತಿಯವರು, ಮದುವೆ ಮುರಿದುಕೊಳ್ಳುವಂತೆ ವರನಿಗೆ ಸೂಚಿಸಿದ್ದಾರೆ. ಇದೀಗ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುವ ಹಂತಕ್ಕೆ ಬಂದು ನಿಂತಿದೆ ಎನ್ನಲಾಗಿದೆ. Tags: Groom _ Marriage _ ವರ _ ಮದುವೆ _ Bride _ ವಧು _ Panchayat _ ಪಂಚಾಯಿತಿ ಕೇವಲ 2000 ರೂ.ಗೆ ಸಿಗಲಿದೆ 4ಜಿ ಮೊಬೈಲ್ _ Kannada Dunia _ Kannada News _ Karnataka News _ India News HomeBusinessಕೇವಲ 2000 ರೂ.ಗೆ ಸಿಗಲಿದೆ 4ಜಿ ಮೊಬೈಲ್ ರಿಲಾಯನ್ಸ್ ಜಿಯೋ 4ಜಿ ಫೀಚರ್ ಫೋನ್ 1500 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಜಿಯೋ ಸಿಮ್ ಹಾಗೂ ಜಿಯೋ ಫೋನ್ ನಿಂದಾಗಿ ಏರ್ಟೆಲ್ ಕಂಪನಿಗೆ ಸಾಕಷ್ಟು ನಷ್ಟವುಂಟಾಗಿದೆ. ಇದು ಎಲ್ಲರಿಗೂ ಗೊತ್ತು. ಜಿಯೋ ಆಫರ್ ಗಳಿಗೆ ಟಕ್ಕರ್ ನೀಡಲು ಏರ್ಟೆಲ್ ಕೂಡ ಸಾಕಷ್ಟು ಆಫರ್ ಗಳನ್ನು ಗ್ರಾಹಕರಿಗೆ ನೀಡಿದೆ. ಈಗ ರಿಲಾಯನ್ಸ್ ಜಿಯೋ ಫೀಚರ್ ಫೋನ್ ಗೆ ಟಕ್ಕರ್ ನೀಡಲು ಮುಂದಾಗಿದೆ. ಯಸ್, ಏರ್ಟೆಲ್ 4ಜಿ ಫೋನ್ ಮಾರುಕಟ್ಟೆಗೆ ತರುವ ಸಿದ್ಧತೆಯಲ್ಲಿದೆ. ಮೂಲಗಳ ಪ್ರಕಾರ ಇದ್ರ ಬೆಲೆ 2 ಸಾವಿರಕ್ಕಿಂತ ಕಡಿಮೆ ಇರಲಿದೆ ಎನ್ನಲಾಗ್ತಿದೆ. ಏರ್ಟೆಲ್ ಸ್ವದೇಶಿ ಹ್ಯಾಂಡ್ಸೆಟ್ ತಯಾರಕ ಕಂಪನಿಗಳ ಜೊತೆ ಮಾತುಕತೆ ನಡೆಸಿದೆ, ಮೂಲಗಳ ಪ್ರಕಾರ ಈ ಫೋನ್ ಮುಂದಿನ ತಿಂಗಳ ಆರಂಭದಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನಲಾಗ್ತಿದೆ. ಈ ಹಿಂದೆ ಏರ್ಟೆಲ್, ಚೀನಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಏರ್ಟೆಲ್ ಫೀಚರ್ ಫೋನ್ 2500 ರೂಪಾಯಿಗೆ ಮಾರುಕಟ್ಟೆಗೆ ಬರಲಿದೆ ಎನ್ನಲಾಗ್ತಾ ಇತ್ತು. ಆದ್ರೀಗ 2 ಸಾವಿರಕ್ಕಿಂತ ಕಡಿಮೆ ಬೆಲೆಗೆ ಫೋನ್ ಗ್ರಾಹಕರಿಗೆ ಸಿಗುವ ಸಾಧ್ಯತೆಯಿದೆ. ಏರ್ಟೆಲ್ ಒಂದು ಟೆಲಿಕಾಂ ಕಂಪನಿ. ಹಾಗಾಗಿ ಹ್ಯಾಂಡ್ ಸೆಟ್ ಜೊತೆ ಕಂಪನಿ ಸಾಕಷ್ಟು ಆಫರ್ ನೀಡೋದು ನಿಶ್ಚಿತ. ಉಚಿತ ಕರೆ, ಡೇಟಾ ಸೇರಿದಂತೆ ಜಿಯೋಕ್ಕೆ ಟಕ್ಕರ್ ನೀಡುವ ಯೋಜನೆ ಬಿಡುಗಡೆ ಮಾಡಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. Tags: airtel _ Phone _ ಫೋನ್ _ ಏರ್ಟೆಲ್ _ Launch _ ರಿಲಾಯನ್ಸ್ _ ಜಿಯೋ _ ಫೀಚರ್ ಕಲ್ಲು ಹೃದಯವನ್ನೂ ಕರಗಿಸುತ್ತದೆ ಈ ದೃಶ್ಯ _ Kannada Dunia _ Kannada News _ Karnataka News _ India News ವನ್ಯ ಜೀವಿಗಳ ಕಳ್ಳ ಸಾಗಾಣೆ ವಿಶ್ವದಾದ್ಯಂತ ಅವ್ಯಾಹತವಾಗಿ ನಡೆಯುತ್ತಿದೆ. ಅವುಗಳ ಮಾಂಸ ಹಾಗೂ ಅಂಗಾಂಗಳಿಗೆ ಬಹು ಬೇಡಿಕೆ ಇದ್ದು, ಈ ಕಾರಣಕ್ಕಾಗಿ ಅವುಗಳ ಬೇಟೆಯಾಡಿ ಮಾರಾಟ ಮಾಡಲಾಗುತ್ತಿದೆ. ವಿಯಟ್ನಾಂ ನ ನಮ್ದಿನ್ ಪ್ರಾಂತ್ಯದಲ್ಲಿ 26 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ತಪಾಸಣೆ ನಡೆಸಿದ ವೇಳೆ ಬೆಚ್ಚಿ ಬಿದ್ದಿದ್ದಾರೆ. ನಾಲ್ಕು ಹುಲಿ ಮರಿಗಳು ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪೆಟ್ಟಿಗೆಯಲ್ಲಿ ಕಂಡು ಬಂದಿದ್ದು, 60 ಪೌಂಡ್ ಗಳಿಗೆ ಇದನ್ನು ಖರೀದಿಸಿದ್ದ ಆತ, ಮತ್ತೊಬ್ಬನಿಗೆ 250 ಪೌಂಡ್ ಗಳಿಗೆ ಮಾರಾಟ ಮಾಡಲು ಮುಂದಾಗಿದ್ದನೆನ್ನಲಾಗಿದೆ. Tags: Police _ ಪೊಲೀಸ್ _ ಸಾವು _ Arrest _ Tiger _ ಹುಲಿ _ ವಿಯಟ್ನಾಂ _ Vietnam ಇವತ್ತು ನೀವು ಆಧ್ಯಾತ್ಮಿಕ ದೃಷ್ಟಿಯಿಂದ ವಿಶಿಷ್ಟ ಸಂವೇದನೆಗೆ ಒಳಗಾಗುತ್ತೀರಿ. ನಿಗೂಢ ಮತ್ತು ಅತೀಂದ್ರಿಯ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ಆ ರಹಸ್ಯವನ್ನೆಲ್ಲ ತಿಳಿದುಕೊಳ್ಳಲು ಪ್ರಯತ್ನಿಸುತ್ತೀರಿ. ಇವತ್ತು ನಿಮಗೆ ಶುಭ ದಿನ. ಮನೆಯಲ್ಲಿ ಶಾಂತಿ ಮತ್ತು ಆನಂದದ ವಾತಾವರಣವಿರುತ್ತದೆ. ಅಪೂರ್ಣ ಕೆಲಸಗಳೆಲ್ಲ ಪೂರ್ಣಗೊಳ್ಳುತ್ತವೆ. ಇದರಿಂದ ನಿಮಗೆ ಯಶಸ್ಸು ಮತ್ತು ಕೀರ್ತಿ ದೊರೆಯುತ್ತದೆ. ಇವತ್ತು ನೀವು ಸಮಾಧಾನ ಚಿತ್ತದಿಂದ ಇರುವುದು ಒಳಿತು. ನಿಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಏರುಪೇರಾಗಬಹುದು. ಹೊಟ್ಟೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಯಾವುದೇ ಕೆಲಸ ಕಾರ್ಯವನ್ನು ಸಾಕಷ್ಟು ಯೋಚಿಸಿ ಮುಂದುವರಿಸುವುದು ಉತ್ತಮ. ಒಡಹುಟ್ಟಿದವರೊಂದಿಗಿನ ಆತ್ಮೀಯತೆ ಇನ್ನಷ್ಟು ಹೆಚ್ಚಾಗಲಿದೆ. ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನಿಮ್ಮ ಮನೋಸ್ಥೈರ್ಯ ಕೊಂಚ ದುರ್ಬಲವಾಗಿರಲಿದೆ. ಹಾಗಾಗಿ ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಹೊಸ ಕಾರ್ಯಕ್ಕೆ ಅಥವಾ ಇನ್ಯಾವುದೇ ಮಹತ್ವದ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ. ಇವತ್ತು ನಿಮಗೆ ಶುಭದಿನ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿ ಕಾಲ ಕಳೆಯಲಿದ್ದೀರಿ. ಇವತ್ತಿನ ದಿನ ನಿಮಗೆ ಕಷ್ಟಕರವಾಗಿ ಪರಿಣಮಿಸಬಹುದು. ಕುಟುಂಬದವರೊಂದಿಗೆ ಜಗಳವಾಗುತ್ತದೆ, ಇದರಿಂದ ಮನಸ್ಸಿಗೆ ಬೇಸರ ಉಂಟಾಗಬಹುದು. ಮಾತಿನ ಮೇಲೆ ಸಂಯಮ ಇಟ್ಟುಕೊಳ್ಳುವುದು ಒಳಿತು. ಸ್ನೇಹಿತರು ಮತ್ತು ಸಂಬಂಧಿಕರ ಭೇಟಿಯಿಂದ ಆನಂದವಾಗಿ ದಿನ ಕಳೆಯಲಿದ್ದೀರಿ. ಸಾಮಾಜಿಕ ಕ್ಷೇತ್ರ, ವ್ಯಾಪಾರ ಮತ್ತು ಇತರ ಕ್ಷೇತ್ರಗಳಲ್ಲಿ ಕೂಡ ನಿಮಗೆ ಲಾಭವಾಗಲಿದೆ. ಇವತ್ತಿನ ದಿನ ಸಾಮಾನ್ಯವಾಗಿರಲಿದೆ. ನಿಮ್ಮ ಕೆಲಸಗಳೆಲ್ಲ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಇದರಿಂದ ನೀವು ಕೂಡ ಪ್ರಸನ್ನರಾಗುತ್ತೀರಾ. ಕಚೇರಿ ಹಾಗೂ ಉದ್ಯಮದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಇಂಡೋನೇಷ್ಯಾದಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ _ Kannada Dunia _ Kannada News _ Karnataka News _ India News ಇಂಡೋನೇಷ್ಯಾದ ನದಿಯೊಂದರಲ್ಲಿ 2 ದಿನಗಳ ಹಿಂದೆ ಮೊಸಳೆಯೊಂದು ವ್ಯಕ್ತಿಯನ್ನು ಎಳೆದೊಯ್ದಿದೆ. ಆತನ ಶವಕ್ಕಾಗಿ ಭಾರೀ ಹುಡುಕಾಟ ನಡೆಸಲಾಗಿದೆ. ಕೊನೆಗೂ ಶವ ಸಿಗದ ಕಾರಣ, ಕುಟುಂಬದವರು ಮಾಂತ್ರಿಕನ ಮೊರೆ ಹೋಗಿದ್ದು, ಮೊಸಳೆಯೇ ಶವವನ್ನು ತಂದು ಹಾಕುವಂತೆ ಮಾಡುತ್ತೇನೆ ಎಂದು ಮಾಂತ್ರಿಕ ತಿಳಿಸಿದ್ದಾನೆ. ಆತ ಹೇಳಿದಂತೆಯೇ 2 ದಿನಗಳ ಬಳಿಕ, ಮೊಸಳೆ ಶವವನ್ನು ತಂದು ಹಾಕಿದೆ. ಇದನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದು ಜಾಲತಾಣದಲ್ಲಿ ಹಾಕಿದ್ದು, ವೈರಲ್ ಆಗಿದೆ. ಪೋಸ್ಟ್ ಮಾರ್ಟಂ ದೃಶ್ಯವನ್ನು ನೋಡಿದೆ. ಆ ವೈದ್ಯ, ಮತ್ತವರ ಸಹವರ್ತಿಗಳು ಜೀವಂತ ಶರೀರಗಳ ಜೊತೆ ಒಡನಾಡುವಾಗ ಅವರ ಮನಸ್ಸಿನಲ್ಲಿ ಯಾವ ವಿಚಾರಗಳು ಹರಿದಾಡುತ್ತಿರಬಹುದು? ಚರ್ಮ, ಮೂಳೆ, ರೋಮ, ಉಗುರು - ಇವುಗಳಷ್ಟೆ ನೆನಪಾಗಬಹುದೇ? ಅಮೂರ್ತವಾದ ಪರಿಕರಗಳೇ ವ್ಯಕ್ತಿಯ ಅಸ್ಮಿತೆಯನ್ನು ಸಾರುವುದು, ವ್ಯಕ್ತಿತ್ವವನ್ನು ರೂಪಿಸುವುದು. ಅವುಗಳ ಅನುಪಸ್ಥಿತಿ ಆ ದೇಹಗಳಲ್ಲಿರುವುದಿಲ್ಲ ಎಂಬ ನಿಲುವನ್ನು ಗಟ್ಟಿಯಾಗಿ ತಳೆದುಕೊಂಡು ತನ್ನವರೊಂದಿಗೆ ಸಹಜವಾಗಿ ಒಡನಾಡುತ್ತಾರೆಯೇ? ಪ್ರೀತಿ, ಸ್ನೇಹ, ಕಾಮ, ಸಿಟ್ಟು, ತಮಾಷೆ ಇವುಗಳನ್ನೆಲ್ಲ ಅಷ್ಟು ಸುಲಭವಾಗಿ ಕೊಡು-ಕೊಳ್ಳಲು ಸಾಧ್ಯವೇ? ಶಾಲಾ ಆರಂಭದ ದಿನ ಪುಟ್ಟ ಮಕ್ಕಳ ಮುಂದೆ ಪೋಲ್ ಡ್ಯಾನ್ಸ್ _ Kannada Dunia _ Kannada News _ Karnataka News _ India News ಶಾಲಾ ಆರಂಭದ ಮೊದಲ ದಿನ, ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಸೆಳೆಯಲು, ಆಟಿಕೆ, ತಿಂಡಿ, ಚಾಕಲೇಟ್ ಗಳನ್ನು ನೀಡಿದನ್ನು ನೋಡಿದ್ದೇವೆ. ಚೀನಾದ ಒಂದು ಶಾಲೆಯಲ್ಲಿ ಪುಟ್ಟ ಮಕ್ಕಳ ಮುಂದೆ ಪೋಲ್ ಡ್ಯಾನ್ಸ್ ಆಯೋಜನೆ ಮಾಡಿದ್ದು, ಇದನ್ನು ಕಂಡು ಪೋಷಕರು ಬೆಚ್ಚಿ ಬಿದ್ದಿದ್ದಾರೆ. ಹೌದು….ಚೀನಾದ ಶೆನ್ಜೆನ್ ಪ್ರಾಂತ್ಯದ ಶಿನ್‍ ಶಾಹ್ಯೂ ಶಿಶುವಿಹಾರ ಮಕ್ಕಳನ್ನು ಬರ ಮಾಡಿಕೊಳ್ಳಲು ಸಕಲ ರೀತಿಯಿಂದಲೂ ಸಿದ್ಧವಾಗಿತ್ತು. ಮಕ್ಕಳು ಸಹ ಬಿಳಿ ಅಂಗಿ, ಕಪ್ಪು ಚಡ್ಡಿ ತೊಟ್ಟು ಪೋಷಕರೊಂದಿಗೆ ಶಾಲೆಗೆ ಬಂದಿದ್ರು. ಶಾಲೆಯ ಆವರಣದಲ್ಲಿ ಒಬ್ಬ ಯುವತಿ ಕಪ್ಪು ಬಣ್ಣದ ಟಾಪ್, ಹಾಫ್ ಪ್ಯಾಂಟ್ ಹಾಗೂ ಸ್ಯಾಂಡಲ್ ತೊಟ್ಟು ಪೋಲ್ ಡ್ಯಾನ್ಸ್ ಮಾಡ್ತಾ ಇದ್ದಳು. ಇದನ್ನು ಕಂಡು ಕೆಲ ಬಾಲಕರು ಏನೂ ಅರಿಯದೆ ಕಣ್ಣರಳಿಸಿದ್ರೆ, ಇನ್ನು ಕೆಲವರು ಅವಳು ಮಾಡುವ ನೃತ್ಯ ನೋಡ್ತಾ ನಿಂತರು. ಕೆಲ ಪೋಷಕರು ತಮ್ಮ ಮಕ್ಕಳು ಈ ಡ್ಯಾನ್ಸ್ ನೋಡದಂತೆ ತಡೆಯುವಲ್ಲಿ ಸಫಲರಾದ್ರು. ಶಿಶುವಿಹಾರದಲ್ಲಿ ಈ ರೀತಿ ಪೋಲ್ ಡ್ಯಾನ್ಸ್ ಆಯೋಜನೆ ಮಾಡಿದ್ದರ ವಿರುದ್ಧ ಈಗ ಟೀಕೆಗಳು ಕೇಳಿ ಬಂದವು. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಶಾಲಾ ಆಡಳಿತ ಮಂಡಳಿ, ಶಾಲೆಯಲ್ಲಿ ಇಂತಹ ನೃತ್ಯ ಕಲಿಸೋದಿಲ್ಲ. ಮನೋರಂಜನೆಗೆ ಈ ನೃತ್ಯ ಆಯೋಜಿಸಲಾಗಿತ್ತು. ಶಾಲಾ ಆಡಳಿತ ಮಂಡಳಿ ಭಿನ್ನ ಪ್ರಯೋಗ ಮಾಡಿತ್ತು. ಇದ್ರಿಂದ ಪೋಷಕರಿಗೆ ತೊಂದರೆ ಆಗಿದ್ದರೆ ಕ್ಷಮೆ ಯಾಚಿಸೋದಾಗಿ ತಿಳಿಸಿದೆ. ಪೋಲ್ ಡ್ಯಾನ್ಸ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Tags: Parents _ School _ ಶಾಲೆ _ ಮಕ್ಕಳು _ ಪೋಷಕರು _ Kids _ ಪೋಲ್ ಡ್ಯಾನ್ಸ್ _ Poll Dance ಮೊದಲ ಬಾರಿಗೆ ಭೂತದ ಕೋಲದಲ್ಲಿ ರಶ್ಮಿಕಾ ಭಾಗಿ _ Kannada Dunia _ Kannada News _ Karnataka News _ India News ‘ಕಿರಿಕ್ ಪಾರ್ಟಿ’ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ರಕ್ಷಿತ್ ಶೆಟ್ಟಿ ಅವರು ನಿಜ ಜೀವನದಲ್ಲಿಯೂ ಜೊತೆಯಾಗಲಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಶ್ಮಿಕಾ ಅವರು ತುಳುನಾಡಿನ ಭೂತದ ಕೋಲ ಆರಾಧನೆಯಲ್ಲಿ ಪಾಲ್ಗೊಂಡಿದ್ದಾರೆ. ಕೊಡಗಿನ ಮತ್ತು ತುಳುನಾಡಿನ ಆಚರಣೆಗಳು ಭಿನ್ನವಾಗಿವೆ. ರಶ್ಮಿಕಾ ಅವರು ಭೂತದ ಕೋಲ ಆರಾಧನೆಯಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ಪಾಲ್ಗೊಂಡಿದ್ದಾರೆ. ಮೊದಲ ಬಾರಿಗೆ ಭೂತದ ಕೋಲದಲ್ಲಿ ಪಾಲ್ಗೊಂಡಿದ್ದಾಗಿ ಅವರು ಹೇಳಿದ್ದಾರೆ. ಭೂತದ ಕೋಲ ಭಕ್ತಿ ಮತ್ತು ನಂಬಿಕೆಯ ಆಚರಣೆಯಾಗಿದೆ. ನೋಡಲು ಆಕರ್ಷಕವಾಗಿದೆ. ಕೊಡಗಿನಲ್ಲಿ ದೈವ ಬಪ್ಪ ಆಚರಣೆ ಇದೆ ಎಂದು ತಿಳಿಸಿದ್ದಾರೆ. ನಮ್ಮ ಸಂಸ್ಕೃತಿ, ಆಚರಣೆಗಳು ಸಮನಾಗಿವೆ ಎಂದು ಹೇಳಿದ್ದು, ಭೂತದ ಕೋಲದಲ್ಲಿ ಪಾಲ್ಗೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹೋಟೆಲ್ ಗೆ ಬರ್ತಿದ್ದಂತೆ ಬಿಚ್ಚಬೇಕು ಬಟ್ಟೆ…! _ Kannada Dunia _ Kannada News _ Karnataka News _ India News ಪ್ಯಾರಿಸ್ ನಲ್ಲಿ ಹೊಸದೊಂದು ರೆಸ್ಟೋರೆಂಟ್ ಓಪನ್ ಆಗಿದೆ. ಅಲ್ಲಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಕಾರಣ ಏನ್ ಗೊತ್ತಾ? ಅದೊಂದು ನ್ಯೂಡ್ ರೆಸ್ಟೋರೆಂಟ್. ಯಾರೂ ಬಟ್ಟೆ ಧರಿಸಿರುವುದಿಲ್ಲ. ನಗ್ನವಾಗಿ ಬಂದು ಕುಡಿದು, ತಿಂದು ಎಂಜಾಯ್ ಮಾಡ್ತಾರೆ. ಇಂತಹ ಹೋಟೆಲ್ ತೆರೆದಿರೋದು ಇದೇ ಮೊದಲೇನಲ್ಲ. 2016ರಲ್ಲಿ ಇಂಗ್ಲೆಂಡ್ ನಲ್ಲೂ ಇಂತಹ ಖುಲ್ಲಂ ಖುಲ್ಲಾ ರೆಸ್ಟೋರೆಂಟ್ ಆರಂಭಿಸಲಾಗಿತ್ತು. ಈಗ ಪ್ಯಾರಿಸ್ ನಲ್ಲಿ ಆರಂಭವಾಗಿರೋ ರೆಸ್ಟೋರೆಂಟ್ ಹೆಸರು O naturel. ಇಲ್ಲಿಗೆ ಹೋಗ್ಬೇಕಂದ್ರೆ ಮೊದಲೇ ರಿಸರ್ವೇಶನ್ ಮಾಡಿಕೊಳ್ಳಬೇಕು. ಪಕ್ಕಾ ಫ್ರೆಂಚ್ ಮೆನು ಇಲ್ಲಿದೆ. ಜೊತೆಗೆ ಡ್ರಿಂಕ್ಸ್ ಕೂಡ ಸರ್ವ್ ಮಾಡಲಾಗುತ್ತದೆ. 3 ಕೋರ್ಸ್ ಮೆನುಗೆ 57 ಡಾಲರ್ ವೆಚ್ಚವಾಗುತ್ತದೆ. ಅಕ್ಕಪಕ್ಕದ ಬಿಲ್ಡಿಂಗ್ ನವರು, ದಾರಿಹೋಕರು ನಗ್ನವಾಗಿರೋ ಗ್ರಾಹಕರತ್ತ ಕಣ್ಣು ಹಾಯಿಸದಂತೆ ದೊಡ್ಡ ದೊಡ್ಡ ಪರದೆಗಳನ್ನು ಹಾಕಲಾಗಿದೆ. ಮನೆಯಿಂದ ಬರುವಾಗ್ಲೇ ಗ್ರಾಹಕರು ವಿವಸ್ತ್ರರಾಗಿ ಬರಬೇಕಾಗಿಲ್ಲ. ಹೋಟೆಲ್ ಗೆ ಬಂದ ತಕ್ಷಣ ಬಟ್ಟೆಯನ್ನು ಕಳಚಿಟ್ಟು, ಸಿಬ್ಬಂದಿ ಕೊಡುವ ಸ್ಲಿಪ್ಪರ್ ಧರಿಸಿ ಬರಬೇಕು. ಮಹಿಳೆಯರಿಗೆ ಹೀಲ್ಸ್ ಧರಿಸಲು ಅವಕಾಶವಿದೆ. ಜಪಾನ್ ಮತ್ತು ಆಸ್ಟ್ರೇಲಿಯಾದಲ್ಲೂ ಇಂತಹ ನಗ್ನ ರೆಸ್ಟೋರೆಂಟ್ ಗಳಿವೆ. Tags: ರೆಸ್ಟೋರೆಂಟ್ _ Open _ ಪ್ಯಾರಿಸ್ _ ನಗ್ನ _ Naked Restaurant ಒಂದೇ ಕುಟುಂಬದ 11 ಮಂದಿ ಸಾವಿಗೆ ಶರಣು _ Kannada Dunia _ Kannada News _ Karnataka News _ India News ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿ ನಡೆದಿದೆ. ಸಾವನ್ನಪ್ಪಿದವರ ಪೈಕಿ ಏಳು ಮಂದಿ ಮಹಿಳೆಯರು ಹಾಗೂ ನಾಲ್ಕು ಮಂದಿ ಪುರುಷರಾಗಿದ್ದು, ಈ ಕುಟುಂಬ ಫರ್ನಿಚರ್ ಉದ್ಯಮದಲ್ಲಿ ತೊಡಗಿಕೊಂಡಿತ್ತು ಎನ್ನಲಾಗಿದೆ. ಇಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಯಾವ ಕಾರಣಕ್ಕೆ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಈ ಸಾವುಗಳ ಹಿಂದೆ ಬೇರೇನಾದರೂ ಕಾರಣವಿರಬಹುದಾ ಎಂಬುದರ ಕುರಿತು ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. Tags: New delhi _ ನವದೆಹಲಿ _ family _ ಕುಟುಂಬ _ ಆತ್ಮಹತ್ಯೆ _ business _ Suicide _ ಉದ್ಯಮ 1 ಲಕ್ಷ ಇಲಿ ನಿರ್ನಾಮಕ್ಕೆ 100 ಕೋಟಿ ರೂಪಾಯಿ ಖರ್ಚು _ Kannada Dunia _ Kannada News _ Karnataka News _ India News HomeLive NewsInternational1 ಲಕ್ಷ ಇಲಿ ನಿರ್ನಾಮಕ್ಕೆ 100 ಕೋಟಿ ರೂಪಾಯಿ ಖರ್ಚು ಭಾರತದ ಅನೇಕ ಕಡೆ ಇಲಿಯನ್ನು ಗಣೇಶನ ವಾಹನವೆಂದು ಪೂಜಿಸಲಾಗುತ್ತದೆ. ಈ ಇಲಿಗಳಿಂದ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ. ಹಣ್ಣು, ಧಾನ್ಯ ಸೇರಿದಂತೆ ಅನೇಕ ಆಹಾರ ವಸ್ತುಗಳನ್ನು ಇಲಿಗಳು ಹಾಳು ಮಾಡ್ತಿವೆ. ಬ್ರಿಟನ್ ನಲ್ಲಿ ಕೂಡ ಇಲಿಗಳು ಆತಂಕ ಸೃಷ್ಟಿಸಿವೆ. ಇಲ್ಲಿನ ದ್ವೀಪವೊಂದರ ಜೀವವೈವಿದ್ಯತೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ದಕ್ಷಿಣ ಜಾರ್ಜಿಯಾ ದ್ವೀಪದಲ್ಲಿ ಇಲಿಗಳಿಂದಾಗಿ 10 ದಶಲಕ್ಷವಿದ್ದ ಸೀ ಬರ್ಡ್ ಸಂಖ್ಯೆ 10 ಲಕ್ಷಕ್ಕಿಳಿದಿದೆ. ವಿಶ್ವದ ಶೇಕಡಾ 81ರಷ್ಟು ಸೀ ಬರ್ಡ್ ಗಳು ಈ ದ್ವೀಪದಲ್ಲಿವೆ. 1775 ರಲ್ಲಿ ಕ್ಯಾಪ್ಟನ್ ಕುಕ್ ಈ ದ್ವೀಪವನ್ನು ಪತ್ತೆ ಹಚ್ಚಿದ್ದರು. ಅಲ್ಲಿಂದ ಹಡಗಿನ ಮೂಲಕ ಇಲಿಗಳು ದ್ವೀಪಕ್ಕೆ ಬರಲು ಶುರು ಮಾಡಿದ್ವು. ಒಂದು ಮಾಹಿತಿ ಪ್ರಕಾರ 1 ಲಕ್ಷಕ್ಕೂ ಹೆಚ್ಚು ಇಲಿಗಳು ದ್ವೀಪದಲ್ಲಿದ್ದವು. ಇಲಿಗಳ ಹಾವಳಿಯಿಂದ ಅಪರೂಪದ ಪಕ್ಷಿ, ಪ್ರಾಣಿ ಅದ್ರ ಮೊಟ್ಟೆಗಳು ನಾಶವಾಗ್ತಾ ಬಂದಿದ್ದವು. ಇದ್ರಿಂದ ಭಯಗೊಂಡ ಸರ್ಕಾರ 2011ರಲ್ಲಿ ಇಲಿ ನಿರ್ಮೂಲನೆ ಅಭಿಯಾನ ಶುರು ಮಾಡ್ತು. ಸತತ 7 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿ ಇಲಿಗಳ ಸರ್ವನಾಶ ಮಾಡಿದೆ. 200 ವರ್ಷಗಳ ನಂತ್ರ ಇದೇ ಮೊದಲ ಬಾರಿ ಈ ದ್ವೀಪ ಇಲಿಗಳಿಂದ ಮುಕ್ತವಾಗಿದೆ. ಇಲಿಗಳ ನಾಶಕ್ಕೆ ಹೆಲಿಕ್ಯಾಪ್ಟರ್ ಒಂದನ್ನೂ ಬಳಸಲಾಗಿತ್ತು. 100 ಕೋಟಿ ರೂಪಾಯಿಯನ್ನು ಸರ್ಕಾರ ಇಲಿ ನಾಶಕ್ಕೆ ಖರ್ಚು ಮಾಡಿದೆ. Tags: Rat _ ಇಲಿ _ ಬ್ರಿಟನ್ _ ದ್ವೀಪ _ South _ Georgia _ Bird ಐಪಿಎಲ್ ನಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಯಾವುದು ಗೊತ್ತಾ? _ Kannada Dunia _ Kannada News _ Karnataka News _ India News HomeFeatured Newsಐಪಿಎಲ್ ನಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಯಾವುದು… ಐಪಿಎಲ್ ನ 11 ನೇ ಆವೃತ್ತಿ ಇನ್ನು ಕೆಲ ದಿನಗಳಲ್ಲಿ ಅಂತಿಮ ಘಟ್ಟ ತಲುಪಲಿದೆ. ಈಗಾಗಲೇ 42 ಪಂದ್ಯಗಳು ಪೂರ್ಭಗೊಂಡಿದ್ದು, ಪ್ಲೇ ಆಫ್ ಹಂತ ಆರಂಭವಾಗಲಿದೆ. ಈ ಮಧ್ಯೆ ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುರುವಾರದಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವಣ ಪಂದ್ಯದಲ್ಲಿ ಜಯಗಳಿಸುವ ಮೂಲಕ ಸನ್ ರೈಸರ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಅಲ್ಲದೇ ಪಂದ್ಯದಲ್ಲಿ ಸೋತ ಡೆಲ್ಲಿ ಡೇರ್ ಡೆವಿಲ್ಸ್ ಬಹುತೇಕ ಐಪಿಎಲ್ ನಿಂದ ಹೊರ ಬಿದ್ದಂತಾಗಿದೆ. ಬೇಕಾಗುವ ಸಾಮಗ್ರಿಗಳು: ಸುವರ್ಣ ಗಡ್ಡೆ 1 ಕಪ್, ನಿಂಬೆರಸ 2 ಚಮಚ, ಮೈದಾ ಹಿಟ್ಟು 3 ಚಮಚ, ಮೆಣಸಿನ ಪುಡಿ 2 ಚಮಚ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ 1 Read more… ಬೇಕಾಗುವ ಸಾಮಗ್ರಿ: ನೆಲದ ನೆಲ್ಲಿ ಸೊಪ್ಪು, ಜೀರಿಗೆ, ಎಳ್ಳು, ಕಾಳುಮೆಣಸು. ಮಾಡುವ ವಿಧಾನ : ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ 3-4 ಕಾಳುಮೆಣಸು, ಕಾಲು ಚಮಚ ಎಳ್ಳು, ಅರ್ಧ ಚಮಚ Read more… ಪ್ರತಿ ದಿನ ನಿಂಬೆ ರಸ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಸಿಟ್ರಿಕ್ ಆ್ಯಸಿಡ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ವಿಟಮಿನ್ ಎ ಪೌಷ್ಠಿಕಾಂಶವನ್ನು ನಿಂಬೆ ಹೊಂದಿದೆ. ದಿನನಿತ್ಯ ನಿಂಬೆ ರಸವನ್ನು Read more… ಫಂಗಲ್ ಇನ್ಫೆಕ್ಷನ್ ಗೆ ಕಾರಣವೇನು ಗೊತ್ತಾ? ಮಳೆಯಲ್ಲಿ ರೋಗ ಜಾಸ್ತಿ. ಬೇಸಿಗೆಯಲ್ಲಿ ಬರುವ ಬೆವರು ಮಳೆಗಾಲದಲ್ಲಿರುವುದಿಲ್ಲ. ಇದ್ರಿಂದಾಗಿ ಮೊಡವೆ, ಕೂದಲು ಸಮಸ್ಯೆ ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ. ಮಳೆಗಾಲದಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ ಫಂಗಲ್ Read more… ಕೆಲವರ ಕಿವಿಯಲ್ಲಿ ಕೂದಲು ಬೆಳೆದಿರುವುದನ್ನು ನಾವು ನೋಡಿರುತ್ತೇವೆ. ಜ್ಯೋತಿಷ್ಯದ ಪ್ರಕಾರ ಯಾರ ಕಿವಿಯಲ್ಲಿ ಕೂದಲು ಬೆಳೆದಿರುತ್ತದೆಯೋ ಅವರು ಬುದ್ಧಿವಂತ ಹಾಗೂ ವ್ಯವಹಾರ ಚತುರರಾಗಿರುತ್ತಾರಂತೆ. ಆದ್ರೆ ವಿಜ್ಞಾನ ಬೇರೆಯದನ್ನೇ ಹೇಳುತ್ತದೆ. Read more… ಮಳೆಗಾಲದಲ್ಲಿ ಹಸಿವು ಜಾಸ್ತಿ. ಜೊತೆಗೆ ಬಾಯಿ ಹೊಸ ಹೊಸ ತಿಂಡಿಗಳನ್ನು ಬಯಸುತ್ತದೆ. ಬಿಸಿಬಿಸಿ ಆಹಾರ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದ್ರಲ್ಲಿ ಪಾಸ್ಟಾ ಕೂಡ ಒಂದು. ಸಾಮಾನ್ಯವಾಗಿ ಪಾಸ್ಟಾ ಎಲ್ಲರಿಗೂ Read more… ಪ್ರತಿಯೊಂದು ಸಂಬಂಧ ಆರಂಭದಲ್ಲಿ ಚೆನ್ನಾಗಿಯೇ ಇರುತ್ತದೆ. ಸಮಯ ಕಳೆದಂತೆ ಸಂಬಂಧದಲ್ಲಿ ಸಿಹಿ ಕಡಿಮೆಯಾಗ್ತಾ ಬರುತ್ತದೆ. ಸಂಗಾತಿ ಜೊತೆಗಿದ್ದರೂ ಒಂಟಿತನ ಕಾಡುತ್ತದೆ. ಸಂಬಂಧ ಹೊರೆಯಾದಂತೆ ಭಾಸವಾದ್ರೆ ಅಂಥ ಸಂಬಂಧದಿಂದ ಹೊರಗೆ Read more… ಸ್ನಾಪ್‌ ಡೀಲ್‌ _ Kannada Dunia _ Kannada News _ Karnataka News _ India News ಆನ್ ಲೈನ್ ಮಾರುಕಟ್ಟೆ ಸ್ನಾಪ್ ಡೀಲ್, ಫ್ಲಿಪ್ಕಾರ್ಟ್ ಜೊತೆ ವಿಲೀನವಾಗುವ ಸಾಧ್ಯತೆಗಳು ದಟ್ಟವಾಗಿವೆ. ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಫ್ಲಿಪ್ಕಾರ್ಟ್ 950 ಮಿಲಿಯನ್ ಡಾಲರ್ ಆಫರ್ ಇಟ್ಟಿತ್ತು. ಅದನ್ನು ಸ್ನಾಪ್ ಡೀಲ್ Read more… ಭಾರತದ 3 ನೇ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಸ್ನಾಪ್ ಡೀಲ್ 600 ಉದ್ಯೋಗಿಗಳನ್ನು ಸದ್ಯದಲ್ಲೇ ಕೆಲಸದಿಂದ ಕಿತ್ತು ಹಾಕ್ತಿದೆ. ಕಂಪನಿಯ ಸಹ ಸಂಸ್ಥಾಪಕರಾದ ಕುಣಾಲ್ ಬಹ್ಲ್ ಹಾಗೂ ರೋಹಿತ್ Read more… ಐಫೋನ್ -7 ಮೇಲೆ 7000 ರೂಪಾಯಿ ಡಿಸ್ಕೌಂಟ್ ಹೊಸವರ್ಷದ ಹಿನ್ನೆಲೆಯಲ್ಲಿ ಸ್ನಾಪ್ ಡೀಲ್ ‘ವೆಲ್ ಕಮ್ 2017’ ಆಫರ್ ಅನ್ನು ಬಿಡುಗಡೆ ಮಾಡಿದೆ. ಜನವರಿ 8 ಮತ್ತು 9ರಂದು ಭರ್ಜರಿ ಸೇಲ್ ಹಮ್ಮಿಕೊಂಡಿದೆ. ಉಡುಪು, ಮೊಬೈಲ್, ಎಲೆಕ್ಟ್ರಾನಿಕ್ Read more… ಬುಕ್ ಮಾಡಿದ್ದು ಮೊಬೈಲ್, ಆದ್ರೆ ಬಂದಿದ್ದು ಮಾತ್ರ…. ಆತ ರಕ್ಷಾಬಂಧನದ ದಿನ ತನಗೆ ರಾಖಿ ಕಟ್ಟುವ ಮುದ್ದಿನ ತಂಗಿಗೆ ಗಿಫ್ಟ್ ಕೊಡಲು ಆನ್ ಲೈನ್ ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ. ರಾಖಿ ಕಟ್ಟಿದ ನಂತರ ಮೊಬೈಲ್ ಬಾಕ್ಸನ್ನು Read more… ಉದ್ಯೋಗಿ ಮೇಲೆ ಅತ್ಯಾಚಾರ : ಅಧಿಕಾರಿ ಅರೆಸ್ಟ್ _ Kannada Dunia _ Kannada News _ Karnataka News _ India News HomeLive NewsKarnatakaಉದ್ಯೋಗಿ ಮೇಲೆ ಅತ್ಯಾಚಾರ : ಅಧಿಕಾರಿ ಅರೆಸ್ಟ್ ಬೆಂಗಳೂರು: ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ್ದ, ಕೃಷಿ ಇಲಾಖೆ ಅಧಿಕಾರಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃಷಿ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕನಾಗಿರುವ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇಲಾಖೆಯಲ್ಲಿ ದಿನಗೂಲಿ ನೌಕರಳಾಗಿದ್ದ 42 ವರ್ಷದ ಮಹಿಳೆಯ ಮೇಲೆ ಈತ ಅತ್ಯಾಚಾರ ಎಸಗಿದ್ದನೆನ್ನಲಾಗಿದೆ. 10 ತಿಂಗಳ ಹಿಂದೆ ಕೃತ್ಯ ನಡೆದಿರುವುದಾಗಿ ಮಹಿಳೆ ದೂರು ನೀಡಿದ್ದು, ಬಸವೇಶ್ವರ ನಗರದ ನಿವಾಸಿಯಾಗಿರುವ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. Tags: Rape _ ಅತ್ಯಾಚಾರ _ Bengaluru _ ಬೆಂಗಳೂರು _ Police _ ಬಂಧನ _ ಅಧಿಕಾರಿ _ ಉದ್ಯೋಗಿ _ Officer ಸಾಲ ಮರು ಪಾವತಿಗೆ ಸಿದ್ಧ ಎಂದ ವಿಜಯ್ ಮಲ್ಯ ಲಂಡನ್‌: ನ್ಯಾಯಾಲಯ ಹೇಳಿದರೆ, ಸಾಲ ಮರುಪಾವತಿಗೆ ಸಿದ್ಧ ಎಂದು ಉದ್ಯಮಿ, ಮದ್ಯದ ದೊರೆ ವಿಜಯ್‌ ಮಲ್ಯ ಹೇಳಿದ್ದಾರೆ. ಮಂಗಳವಾರ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ನ್ಯಾಯಾಲಯದಲ್ಲಿ ನಡೆಯುತ್ತಿರುವ ಬಹು ಕೋಟಿ ರೂ. Read more… ನವದೆಹಲಿ: ದೇಶದ ಹಲವಾರು ಬ್ಯಾಂಕ್ ಗಳಿಗೆ 9000 ಕೋಟಿ ರೂ. ಸಾಲ ತೀರಿಸಬೇಕಿರುವ ಉದ್ಯಮಿ ವಿಜಯ್ ಮಲ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಈ ನಡುವೆ ವಿಜಯ್ ಮಲ್ಯ ರಾಜ್ಯಸಭೆ ಸದಸ್ಯ Read more… ನಟಿ ಜೊತೆ 1 ರಾತ್ರಿ ಕಳೆಯಲು 20 ಲಕ್ಷ ಆಫರ್ ಮಾಡಿದ…! _ Kannada Dunia _ Kannada News _ Karnataka News _ India News HomeLatest Newsನಟಿ ಜೊತೆ 1 ರಾತ್ರಿ ಕಳೆಯಲು 20 ಲಕ್ಷ ಆಫರ್ ಮಾಡಿದ…! ಬಿಗ್ ಬಾಸ್ ಶೋ ಮೂಲಕ ಹೆಸರು ಮಾಡಿದ್ದ ಮಾಡೆಲ್ ಹಾಗೂ ನಟಿ ಸೋಫಿಯಾ ಕೆಲ ತಿಂಗಳುಗಳ ಹಿಂದೆ ಸನ್ಯಾಸಿನಿಯಾಗಿ ಸುದ್ದಿ ಮಾಡಿದ್ದಳು. ಆದ್ರೆ ಆ ರೂಪದಲ್ಲಿರಲು ಸೋಫಿಯಾಗೆ ಆಗ್ಲಿಲ್ಲ. ಮತ್ತೆ ವಾಪಸ್ ಬಂದ ಸೋಫಿಯಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕ್ತಿರುತ್ತಾಳೆ. ಈಗ ಮತ್ತೊಂದು ಫೋಟೋ ಮೂಲಕ ಸೋಫಿಯಾ ಚರ್ಚೆಗೆ ಬಂದಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ಸ್ಕ್ರೀನ್ ಶಾಟ್ ಒಂದನ್ನು ಹಾಕಿದ್ದಾಳೆ ಸೋಫಿಯಾ. ಅದ್ರಲ್ಲಿ @abhisheksinghbisht8 ಹೆಸರಿನ ಬಳಕೆದಾರನೊಬ್ಬ ಸೋಫಿಯಾ ಜೊತೆ ಚಾಟ್ ಮಾಡಿದ ವಿಷ್ಯವಿದೆ. @abhisheksinghbisht8 ಬಳಕೆದಾರ 20 ಲಕ್ಷ ರೂಪಾಯಿ ಕೊಡ್ತೇನೆ ಒಂದು ರಾತ್ರಿ ಬರ್ತೀಯಾ ಎಂದು ಆಫರ್ ಮಾಡಿದ್ದಾನೆ. ಇದಕ್ಕೆ ಸೋಫಿಯಾ ತಕ್ಕ ಉತ್ತರ ನೀಡಿದ್ದಾಳೆ. 20 ಲಕ್ಷವಲ್ಲ 20 ಕೋಟಿ ಕೊಟ್ಟರೂ ನಿನ್ನ ಜೊತೆ ಬರಲ್ಲ. ಹಣದಿಂದ ನಿನ್ನನ್ನು ಖರೀದಿ ಮಾಡಬಹುದಾ ಅಂತಾ ತಾಯಿಯನ್ನು ಕೇಳು ಎಂದು ಸೋಫಿಯಾ ಖಡಕ್ ಉತ್ತರ ನೀಡಿದ್ದಾಳೆ. ಸೋಫಿಯಾ ಉತ್ತರಕ್ಕೆ ಬಳಕೆದಾರರು ಬೆನ್ನು ತಟ್ಟಿದ್ದಾರೆ. Tags: ಮಾಡೆಲ್ _ Instagram _ Sofia Hayat _ ಇನ್ಸ್ಟ್ರಾಗ್ರಾಮ್ _ ಸೋಫಿಯಾ ಗೌರಿ ಲಂಕೇಶ್ ಆಪ್ತನಿಗೆ ಜೀವ ಬೆದರಿಕೆ _ Kannada Dunia _ Kannada News _ Karnataka News _ India News ಬೆಂಗಳೂರು: ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ಆಪ್ತರೊಬ್ಬರಿಗೆ ಜೀವ ಬೆದರಿಕೆ ಹಾಕಲಾಗಿದೆ. ಗೌರಿ ಲಂಕೇಶ್ ಅವರ ಆಪ್ತ, ದಲಿತ ಪರ ಹೋರಾಟಗಾರ ಭಾಸ್ಕರ್ ಪ್ರಸಾದ್ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ 3 ದಿನದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಿನ್ನೆ ತಡರಾತ್ರಿ ಇಂಟರ್ ನೆಟ್ ಕಾಲ್ ಮಾಡಿದ ವ್ಯಕ್ತಿ ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾನೆ. ಭಾಸ್ಕರ್ ಪ್ರಸಾದ್ ಅವರು ಗೌರಿ ಲಂಕೇಶರೊಂದಿಗೆ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಉಡುಪಿ ಚಲೋ ಹೋರಾಟದಲ್ಲಿ ನೇತೃತ್ವ ವಹಿಸಿದ್ದರು. 3 ದಿನದಲ್ಲಿ ಹತ್ಯೆ ಮಾಡುವುದಾಗಿ ತಮಗೆ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಭಾಸ್ಕರ್ ಪ್ರಸಾದ್ ಡಿ.ಜಿ. ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ. Tags: ಬೆದರಿಕೆ _ Threaten _ ಗೌರಿ ಲಂಕೇಶ್ _ Gauri Lankesh _ Bhaskar Prasad _ Dalit Activist _ ಭಾಸ್ಕರ್ ಪ್ರಸಾದ್ _ ದಲಿತ ಹೋರಾಟಗಾರ ವಿಶ್ವರೂಪಂ-2 _ Kannada Dunia _ Kannada News _ Karnataka News _ India News Homeವಿಶ್ವರೂಪಂ-2 ತೇಜಸ್ವಿ.ಎ.ಸಿ....ಜೀವನವನ್ನು ಅನ್ವೇಷಿಸುತ್ತ ....: ಗೆಳೆಯನ ವಿವಾಹದ ಸುದ್ದಿ Copyright ©2010. Tejaswi.A.C, All rights Reserved ಗೆಳೆಯನ ವಿವಾಹದ ಸುದ್ದಿ ಗೌರವರ್ಣ ಪಡೆಯಲು ಹೀಗೆ ಮಾಡಿ _ Kannada Dunia _ Kannada News _ Karnataka News _ India News ಬೆಳ್ಳಗಾಗಲು ಬಯಸುವವರು ಕೃತಕ ಬಣ್ಣಗಳನ್ನು ಹಚ್ಚಿ ಗೌರವರ್ಣ ಪಡೆದರೂ ಇದು ತಾತ್ಕಾಲಿಕವಾದದ್ದು, ನಿಮ್ಮ ತ್ವಚೆ ನೈಸರ್ಗಿಕವಾಗಿ ಕಾಂತಿಯುಕ್ತವಾಗಿಡಲು ಈ ಕೆಳಕಂಡ ವಿಧಾನ ಅನುಸರಿಸಿ. 2 ಬೆಟ್ಟದ ನೆಲ್ಲಿಕಾಯಿ ತಿರುಳನ್ನು ತೆಗೆದುಕೊಳ್ಳಿ. ಇದಕ್ಕೆ 1 ಪಪ್ಪಾಯಿ ಹಣ್ಣಿನ ಹೋಳನ್ನು ಸೇರಿಸಿ ಮಿಕ್ಸಿ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ಮುಖಕ್ಕೆ ಲೇಪಿಸಿ ಮಸಾಜ್ ಮಾಡಿಕೊಳ್ಳಿ. 10-15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ. ವಾರಕ್ಕೆರಡು ಮೂರು ಬಾರಿ ಈ ಪ್ಯಾಕ್ ಹಾಕಿಕೊಳ್ಳುವುದರಿಂದ ಗೌರವರ್ಣ ನಿಮ್ಮದಾಗುತ್ತದೆ. Tags: skin _ ಮಸಾಜ್ _ Face pack _ ಬಣ್ಣ _ ಕೃತಕ _ glowing _ Natural _ ನೈಸರ್ಗಿಕ _ ಗೌರವರ್ಣ _ massag 27 ವರ್ಷ ಬಳಿಕ ಇರಾಕ್‌ಗೆ ಹಾರಿದ ಸೌದಿ ಏರ್‌ಲೈನ್ಸ್ ವಿಮಾನ ರಿಯಾದ್, ಅ. 30: ಸೌದಿ ಅರೇಬಿಯದ ಸರಕಾರಿ ಒಡೆತನದ ಸೌದಿ ಅರೇಬಿಯನ್ ಏರ್‌ಲೈನ್ಸ್ ಸೋಮವಾರ 27 ವರ್ಷಗಳಲ್ಲೇ ಮೊದಲ ಬಾರಿಗೆ ಬಗ್ದಾದ್‌ಗೆ ಹಾರಾಟ ನಡೆಸಿದೆ ಎಂದು ಸರಕಾರಿ ಮಾಧ್ಯಮ ವರದಿ ಮಾಡಿದೆ. ನೆರೆಯ ಅರಬ್ ದೇಶಗಳೊಂದಿಗಿನ ಇರಾಕ್ ಸಂಬಂಧ ಉತ್ತಮಗೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಇದಕ್ಕೂ ಮೊದಲು, ಎರಡು ವಾರಗಳ ಹಿಂದೆ, ಸೌದಿಯ ಮಿತ ದರದ ಖಾಸಗಿ ವಿಮಾನಯಾನ ಸಂಸ್ಥೆ ‘ಫ್ಲೈನಾಸ್’ 1990ರ ಬಳಿಕ ಮೊದಲ ಬಾರಿಗೆ ರಿಯಾದ್‌ನಿಂದ ಬಗ್ದಾದ್‌ಗೆ ಹಾರಾಟ ನಡೆಸಿತ್ತು. India ರಲ್ಲಿಸೊಂಯ್ ಸ್ಲಟ್ ಅ೫೭ ಎಸ್ಎಲ್ಆರ್ 18 55 ಮ್ಮ್ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಸೊಂಯ್ ಸ್ಲಟ್ ಅ೫೭ ಎಸ್ಎಲ್ಆರ್ 18 55 ಮ್ಮ್ Indian Rupee ಆಗಿದೆ ಸೊಂಯ್ ಸ್ಲಟ್ ಅ೫೭ ಎಸ್ಎಲ್ಆರ್ 18 55 ಮ್ಮ್ ಬೆಲೆ ಮೇಲಿನ ಕೋಷ್ಟಕದಲ್ಲಿ. ಸೊಂಯ್ ಸ್ಲಟ್ ಅ೫೭ ಎಸ್ಎಲ್ಆರ್ 18 55 ಮ್ಮ್ ಇತ್ತೀಚಿನ ಬೆಲೆಗೆ May 28, 2018ರಂದು ಪಡೆಯಲಾಯಿತು ಸೊಂಯ್ ಸ್ಲಟ್ ಅ೫೭ ಎಸ್ಎಲ್ಆರ್ 18 55 ಮ್ಮ್ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ಸೊಂಯ್ ಸ್ಲಟ್ ಅ೫೭ ಎಸ್ಎಲ್ಆರ್ 18 55 ಮ್ಮ್ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ಸೊಂಯ್ ಸ್ಲಟ್ ಅ೫೭ ಎಸ್ಎಲ್ಆರ್ 18 55 ಮ್ಮ್ - ಬಳಕೆದಾರ ವಿಮರ್ಶೆಗಳು ಸೊಂಯ್ ಸ್ಲಟ್ ಅ೫೭ ಎಸ್ಎಲ್ಆರ್ 18 55 ಮ್ಮ್ ವಿಶೇಷಣಗಳು India ಟಾಪ್ 10 ಬಜಾಜ್ ಸ್ಯಾಂಡ್ವಿಚ್ ಮೇಕರ್ _ PriceDekho.com Top 10 ಬಜಾಜ್ ಸ್ಯಾಂಡ್ವಿಚ್ ಮೇಕರ್ India ಬೆಲೆ ಟಾಪ್ 10 ಬಜಾಜ್ ಸ್ಯಾಂಡ್ವಿಚ್ ಮೇಕರ್ ನೋಟ ಟಾಪ್ 10 ಬಜಾಜ್ ಸ್ಯಾಂಡ್ವಿಚ್ ಮೇಕರ್ ಮೇಲೆ 21 November 2018 India ರಲ್ಲಿ. ಈ ಪಟ್ಟಿಯನ್ನು ಇತ್ತೀಚಿನ ಆನ್ಲೈನ್ ಪ್ರವೃತ್ತಿಗಳು ಮತ್ತು ನಮ್ಮ ವಿವರವಾದ ಸಂಶೋಧನೆ ಪ್ರಕಾರ ಸಂಕಲನ ಇದೆ. ಈ ಉತ್ಪನ್ನಗಳು ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಓದಲು ಮತ್ತು ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಬೆಲೆ ಹಂಚಿಕೊಳ್ಳಿ. ಟಾಪ್ 10 ಉತ್ಪನ್ನದ ಪಟ್ಟಿ India ಮಾರುಕಟ್ಟೆಯಲ್ಲಿ ಜನಪ್ರಿಯ ಉತ್ಪನ್ನಗಳನ್ನು ತಿಳಿಯಲು ಒಂದು ಉತ್ತಮ ದಾರಿ. ಟಾಪ್ ಟ್ರೆಂಡಿಂಗ್ ಬಜಾಜ್ ಸ್ಯಾಂಡ್ವಿಚ್ ಮೇಕರ್ India ಇನ್ ಬಜಾಜ್ ಮೆಜೆಸ್ಟಿ ನವ ವೆಸ್ 3 ಟೋಸ್ಟ್ Rs. 949 ಬೆಲೆಯ ಆಗಿದೆ. ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಕ್ರಮಬದ್ಧವಾಗಿವೆ. India ರಲ್ಲಿಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಬರ್ನ್ ಸ್ಮಾರ್ಟ್ ವಾಟಿಕ್ಸ್ ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ India ಬೆಲೆ ಪಟ್ಟಿ Indian Rupee ಆಗಿದೆ ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ ಬೆಲೆ ಮೇಲಿನ ಕೋಷ್ಟಕದಲ್ಲಿ. ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ ಇತ್ತೀಚಿನ ಬೆಲೆಗೆ May 28, 2018ರಂದು ಪಡೆಯಲಾಯಿತು ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ಫ್ಲಿಪ್ಕಾರ್ಟ್ ಲಭ್ಯವಿದೆ. ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ ಕಡಿಮೆ ಬೆಲೆ 8,999 ಫ್ಲಿಪ್ಕಾರ್ಟ್, ಇದು 0% ಫ್ಲಿಪ್ಕಾರ್ಟ್ (span class='priceicon'> 8,999) ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ - ಬಳಕೆದಾರ ವಿಮರ್ಶೆಗಳು ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ - ಧಾರಣೆ ಇತಿಹಾಸ ಬರ್ನ್ ಬ್ರವೆ೦೨ ಸ್ಮಾರ್ಟ್ ವಾಚ್ ಫಾರ್ ಮೆನ್ ವಿಮೆನ್ ವಿಶೇಷಣಗಳು Karnataka Jobs: ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) : ಟ್ರ್ಯಾಕ್ ಮ್ಯಾನ್ – 50 , ಅಸಿಸ್ಟೆಂಟ್ ಪಾಯಿಂಟ್ಸ್ ಮ್ಯಾನ್ – 37 , ಎಲೆಕ್ಟ್ರಿಕಲ್ – 10 , ಮೆಕ್ಯಾನಿಕಲ್ – 03 ಟಿ20 ವಿಶ್ವಕಪ್ ಫೈನಲ್ ಕದನದ ರೋಚಕ ಕ್ಷಣಗಳು _ WT20 Final - England vs West Indies-Highlights _ videos _ kannadaprabha.com ವಿಡಿಯೋ ಕುರಿತು : ಕ್ರಿಕೆಟ್ ಕಾಶಿ ಕೋಲ್ಕತಾದಲ್ಲಿ ಭಾನುವಾರ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜಯಭೇರಿ ಭಾರಿಸಿದ ವೆಸ್ಟ್ ಇಂಡೀಸ್ ತಂಡ ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟಿದೆ. ಇಂಗ್ಲೆಂಡ್ ನೀಡಿದ 156 ರನ್ ಗಳ ಟಾರ್ಗೆಟ್ ಬೆನ್ನುಹತ್ತಿದ ವಿಂಡೀಸ್ ತಂಡ 19.4 ಓವರ್ ನಲ್ಲಿ 161 ರನ್ ಸಿಡಿಸುವ ಮೂಲಕ ಇಂಗ್ಲೆಂಡ್ ಗೆ ಸೋಲುಣಿಸಿದೆ. ಇಡೀ ಪಂದ್ಯದ ಗತಿಯನ್ನೇ ಬದಲಿಸಿದ್ದು ಕೊನೆಯ ಓವರ್. ಬೆನ್ ಸ್ಟೋಕ್ಸ್ ಎಸೆದ ನಾಲ್ಕೂ ಎಸೆತಗಳನ್ನು ವಿಂಡೀಸ್ ಬ್ರಾಥ್ ವೇಟ್ ಸಿಕ್ಸರ್ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ ಗೆಲುವು ತಂದಿತ್ತರು. ಪಂದ್ಯ ರೋಚಕ ಕ್ಷಣಗಳು ಇಲ್ಲಿವೆ. ಬೆಂಗಳೂರು: 'ಭಾರತಕ್ಕೀಗ ತುರ್ತಾಗಿ ಎಅರ್ಡನೇ ರಾಜಧಾನಿಯ ಅಗತ್ಯವಿದ್ದು ಬೆಂಗಳೂರು ಈ ಅಗ್ತ್ಯವನ್ನು ನಿಭಾಯಿಸಲು ಸಿದ್ದವಿದೆ. ಬೆಂಗಳೂರನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು.' ಕರ್ನಾಟಕ ಬೃಹತ್, ಮದ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯಾಭಿವೃದ್ದಿ ಸಚಿವ ಆರ್.ವಿ. ದೇಶಪಾಂಡೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ದಕ್ಷಿಣ ಭಾರತದ ಅಭಿವೃದ್ದಿ ಹಾಗೂ ಒಟ್ಟಾರೆ ದೇಶದ ಪ್ರಗತಿಯ ಉದ್ದೇಶದಿಂಡ ಬೆಂಗಳೂರನ್ನು ಎರಡನೇ ರಾಜಧಾನಿಯಾಗಿಸಬೇಕು. ಎರಡನೇ ರಾಜಧಾನಿಯಾಗಲು ಬೇಕಾದ ಎಲ್ಲಾ ಅರ್ಹತೆಗಳು ಬೆಂಗಳುರಿಗಿದೆ ಎಂದು ಉಲ್ಲೇಖಿಸಿ ಜ.12ರಂದು ದೇಶಪಾಂಡೆ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ದೇಶದ ಎರಡನೇ ರಾಜಧಾನಿಯಾಗಲು ಬೆಂಗಲೂರು ಎಷ್ಟು ಸೂಕ್ತ, ರಾಜಧಾನಿಯಾಗಲು ನಗರಕ್ಕೆ ಅರ್ಹತೆಗಳೇನು ಎನ್ನುವುದನ್ನು ಪಟ್ಟಿ ಮಾಡಿ ತಿಳಿಸಿರುವ ದೇಶಪಾಂಡೆ ಆಡಳಿತದಲ್ಲಿ ರಚನಾತ್ಮಕ ಸುಧಾರಣೆ, ರಾಷ್ಟ್ರ ನಿರ್ಮಾಣ, ಅಂತರಾಷ್ಟ್ರೀಯ ಸಹಕಾರ ಸೇರಿ ನಾನಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆಗಾಗಿ ದೇಶಕ್ಕೆ ಎರಡನೇ ರಾಜಧಾನಿ ಅಗತ್ಯವಿದೆ. ರಾಷ್ಟ್ರೀಯ ದೃಷ್ಟಿಕೋನಗಳಲ್ಲಿ ದಕ್ಷಿಣ ಭಾರತದ ಸಕ್ರಿಯ ಪಾಲುದಾರಿಕೆಗಾಗಿ ಬೆಂಗಳೂರು ಋಆಷ್ಟ್ರದ ಎರಡನೇ ರಾಜಧಾನಿಯಾಗಬೇಕು. ದೇಶಪಾಂಡೆ ಒತ್ತಾಯಿಸಿದ್ದಾರೆ. ಇನ್ನು ದೇಶಪಾಂಡೆ ಈ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. Topics : R V Deshpande, Bengaluru, second capital, Prime Minister Narendra Modi, letter, ಆರ್. ವಿ. ದೇಶಪಾಂಡೆ, ಬೆಂಗಳೂರು, ಎರಡನೇ ರಾಜಧಾನಿ, ಪ್ರಧಾನಿ ನರೇಂದ್ರ ಮೋದಿ, ಪತ್ರ ಸುದರ್ಶನ ಕ್ರಿಯೆ ಎಂದರೇನು? ಉಸಿರೇ ಜೀವನದ ಮೊದಲ ಕ್ರಿಯೆ. ಉಸಿರಿನಲ್ಲಿ ಎಷ್ಟೋ ಜೀವನದ ರಹಸ್ಯಗಳು ಅಡಗಿದೆ. ಸುದರ್ಶನ ಕ್ರಿಯೆ ಒಂದು ಸರಳ , ಶಕ್ತಿಯುತ, ಲಯಬದ್ಧವಾದ ಉಸಿರಾಟದ ಪ್ರಕ್ರಿಯೆ. ಇದು ನಮ್ಮ ನೈಜ ಉಸಿರಾಟದ ಲಯಕ್ಕೆ ಒಂದು ನವೀನ ತಿರುವನ್ನು ನೀಡಿ, ದೇಹ, ಮನಸ್ಸು ಮತ್ತು ಭಾವನೆಗಳ ಸಮತೋಲನವನ್ನುಂಟು ಮಾಡುತ್ತದೆ. ಈ ಪ್ರಕ್ರಿಯೆಯು ಒತ್ತಡ, ಆಯಾಸ ಮತ್ತು ನಕಾರತ್ಮಕ ಭಾವನೆಗಳಾದ ಕೋಪ, ಆಶಾಭಂಗತೆ ಮತ್ತು ಖಿನ್ನತೆಯನ್ನು ಹೊರಹಾಕಿ ಮನಸ್ಸಿಗೆ ಶಾಂತಿ, ಸಮಾಧಾನ ಮತ್ತು ದೇಹಕ್ಕೆ ವಿಶ್ರಾಂತಿ ಕೊಡುತ್ತದೆ. ಜೀವನದ ಆಳವಾದ ರಹಸ್ಯವನ್ನು ಬಯಲು ಮಾಡುವುದರ ಜೊತೆಗೆ ಸುದರ್ಶನ ಕ್ರಿಯೆಯು ಬದುಕಿಗೆ ಒಂದು ಅಂತರಾಳವನ್ನು ನೀಡುತ್ತದೆ. ಇದೊಂದು ಅಧ್ಯಾತ್ಮಿಕ ತಿರುವು ಆಗಿದ್ದು , ವ್ಯಕ್ತಿಗೆ ಜೀವನದ ಅನಂತತೆಯ ಒಂದು ಕ್ಷಣದೃಷ್ಟಿಯನ್ನು ನೀಡುತ್ತದೆ. ಸುದರ್ಶನ ಕ್ರಿಯೆಯು ಆರೋಗ್ಯ, ಶಾಂತಿ, ಆನಂದ ಇವುಗಳನ್ನು ನೀಡುವುದರ ಜೊತೆಗೆ ಜೀವನದಾಚೆಯ, ಬಯಲಾಗದ ರಹಸ್ಯವನ್ನು ತೆರೆದಿಡುತ್ತದೆ. ಉಸಿರಿನಲ್ಲೇ ಜೀವನದ ಆಧಾರವಾದ ಪ್ರಾಣ, ಮುಖ್ಯವಾದ , ಸೂಕ್ಷ್ಮವಾದ ಜೀವ ಶಕ್ತಿ ಆಡಗಿದೆ. ಪ್ರಾಣವೇ ನಮ್ಮ ದೇಹ-ಮನಸ್ಸಿನ ಆರೋಗ್ಯದ ಆದರವಾಗಿದೆ. ಪ್ರಾಣ ಶಕ್ತಿ ಹೆಚ್ಚಾದಾಗ ವ್ಯಕ್ತಿ , ಆರೋಗ್ಯ , ಎಚ್ಛರ ಮತ್ತು ಉತ್ಸಾಹವನ್ನು ಅನುಭವಿಸುತ್ತಾನೆ. ದಿನನಿತ್ಯದ ಓಡಾಟದಿಂದ ದೇಹದಲ್ಲಿ ಉಂಟಾದ ೯೦%ಕ್ಕಿಂತ ಹೆಚ್ಚು ಕಲ್ಮಷ ಮತ್ತು ಒತ್ತಡವನ್ನು ಹೊರಹಾಕಿ ಪ್ರಾಣಶಕ್ತಿಯನ್ನು ಹೆಚ್ಚಿಸುತ್ತದೆ. ದಿನವೂ ಸುದರ್ಶನಕ್ರಿಯೆ ಅಭ್ಯಾಸ ಮಾಡುವದರಿಂದ , ವೈದ್ಯರೊಂದಿಗೆ ನಿಮ್ಮ ಭೇಟಿ ಕಡೆಮೆಯಾಗುತ್ತದೆ. ಜೀವನ ಪರ್ಯಂತ ನಿಮ್ಮನ್ನು ಆರೋಗ್ಯ ಮತ್ತು ಸಂತೋಷವಂತರಾಗಿಸುತ್ತದೆ. ಸರಿಯಾಗಿ ಉಸಿರಾಡಿ, ಜೀವನ ಪರ್ಯಂತ ಸಂತೋಷವಾಗಿರಿ! ನಿಮಗೆ ಗೊತ್ತೆ ಸುದರ್ಶನ ಕ್ರಿಯೆಯು ನಿಮ್ಮ ಮುಗುಳುನಗೆ ಮತ್ತು ಸಂತೋಷವನ್ನು ಅಖಂಡವಗಿಸುತ್ತದೆ? ಹಾಗು ಸುದರ್ಶನ ಕ್ರಿಯೆ ಹೇಗೆ ಸಂತೋಷವನ್ನುಂಟು ಮಾಡುತ್ತದೆ? ನೀವು ನಕಾರತ್ಮಕ ಭಾವನೆಗಳು - ಕೋಪ, ಇರಿಸು ಮುನಿಸು, ಅಶಾಭಂಗ, ದುಃಖಗಳ ಹಿಡಿತದಿಂದ ಹೊರಬರಲು ಎಷ್ಟು ಸಮಯ ತೆಗೆದು ಕೊಳ್ಳುತ್ತೀರ ಗಮನಿಸಿದ್ದೀರಾ? ಸುದರ್ಶನ ಕ್ರಿಯೆಯ ಮೂಲಕ ನಿಮ್ಮ ಉಸಿರಿನ ಸಹಾಯದಿಂದ ಇವುಗಳಿಂದ ಪಾರಗಿ ನಿಮ್ಮ ಭಾವನೆಗಳನ್ನು ಬದಲಾಯಿಸಿಕೊಳ್ಳಬಹುದು, ಅವುಗಳ ನಿಮ್ಮ ಮೇಲೆ ಪ್ರಭುತ್ವ ಇಲ್ಲ. ಕೋಪ, ಇರಿಸು ಮುನಿಸು, ಅಸೂಯೆ, ಭಯ, ಚಿಂತೆ ಇವುಗಳ ಬದಲು ದಿನವೂ ಸಂತೋಷ, ನಗು, ದೀರ್ಘ ಉಸಿರಾಟ ಮತ್ತು ಆನಂದವಿದ್ದಲ್ಲಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳಿ. ಸ್ನೇಹ , ಸಂಬಂಧ ,ಕೆಲಸ , ಸಂಸಾರ, ವ್ಯಾಪಾರ, ಮದುವೆ ಇವುಗಳಲ್ಲಿನ ಸಂತೋಷ, ನೀವು ಯಾರು ಎಂಬುದರ ಚಿಕ್ಕನೋಟ ತೋರುತ್ತದೆ, ಆದರೆ ಅದು ನಿಜವಾದ ನಿವಲ್ಲ. ಉಸಿರಾಡಿ, ಸುದರ್ಶನ ಕ್ರಿಯೆಯಲ್ಲಿ ಉಸಿರಾಡಿ, ಆಗ ನಿಮ್ಮ ಕನ್ನಡಿಯು ಯಾಮಾಗಲೂ ನಿಮ್ಮ ನಗುಮುಖವನ್ನೇ ಪ್ರತಿಬಿಂಬಿಸುತ್ತದೆ. ಸುದರ್ಶನ ಕ್ರಿಯೆ ವೈಶಿಷ್ಟತೆ ಏನು? ದಿನ ರಾತ್ರಿಯನ್ನು ಹಿಂಬಾಲಿಸುತ್ತದೆ. ಋತುಗಳು ಬರುತ್ತದೆ ಹೋಗುತ್ತದೆ, ಮರಗಳು ತಮ್ಮ ಹಣ್ಣೆಲೆಗಳನ್ನು ಉದುರಿಸಿ ಹೊಸ ಚಿಗುರೆಲೆಗಳನ್ನು ಪಡೆಯುತ್ತದೆ - ಇದು ಪ್ರಕೃತಿಯ ಲಯ. ಪ್ರಕೃತಿಯ ಒಂದು ಅಂಗವಾದ ನಮ್ಮಲ್ಲಿಯೂ ಜೀವಶಾಸ್ತ್ರಕ್ಕೆ ಅನುಗುಣವಾದ ಒಂದು ಲಯವಿದೆ. ನಮ್ಮ ದೇಹ, ಮನಸ್ಸು ಮತ್ತು ಭಾವನೆಗಳು ಸಹ ಲಯಕ್ಕೆ ಒಳಪಟ್ಟಿವೆ. ಒತ್ತಡ, ಅನಾರೋಗ್ಯ ಇವುಗಳ ಕಾರಣದಿಂದ ಈ ಲಯ ಬದ್ಧತೆಯು ಕ್ರಮತಪ್ಪಿದಾಗ ನಾವು ಅಸುಖ , ಅಸಂತೃಪ್ತಿ, ಮತ್ತು ಖಿನ್ನತೆಗೆ ಒಳಗಾಗುತ್ತೇವೆ. ಸುದರ್ಶನ ಕ್ರಿಯಯಿಂದ ಜೀವನದ ಲಯವು ಕ್ರಮಬದ್ಧವಾದಾಗ ನಾವು ನಮ್ಮಲ್ಲಿಯೇ ಒಳ್ಳೆಯದನ್ನು ಅನುಭವಿಸುತ್ತೇವೆ. ಆಗ ಪ್ರೀತಿಯು ನಮ್ಮ ಎಲ್ಲಾ ಸಂಬಂಧಗಳಲ್ಲಿಯೂ ಸಹಜವಾಗಿ ತುಂಬಿ ಹರಿಯುತ್ತದೆ.. ಸುದರ್ಶನ ಕ್ರಿಯೆ ಶಾರೀರಿಕ, ಬೌಧಿಕ , ಭಾವನಾತ್ಮಕ ಹಾಗು ಸಾಮಾಜಿಕ ಒಳಿತನ್ನು ತರುವ ಒಂದು ಪ್ರಕ್ರಿಯೆಯು. ಇದು ಆರ್ಟ್ ಆಫ್ ಲಿವಿಂಗ್ ನ ಒಂದು ಅವಿಭಾಜ್ಯ ಅಂಗವಾಗಿದ್ದು , ಪ್ರಪಂಚದ ಕೋಟ್ಯಾಂತರ ಜನರು ತಮ್ಮ ಜೀವನವನ್ನು ಸಂಭ್ರಮಿಸುವಂತೆ ಮಾಡಿದೆ. ಇದು ಏಕೆ ಅಮುಲ್ಯವಾದ್ದುದು? ನಿಮ್ಮ ಆರೋಗ್ಯ ಮತ್ತು ನಿಜವಾದ ಸಂತೋಷ ನಿಮಗೆ ಅಮುಲ್ಯವಾದ್ದುದ್ದಲ್ಲವೇ? ಮಾನವನ ತಿಳುವಳಿಕೆಗೆ ಅರ್ಥವಾಗುವದಕಿಂತ ಹೆಚ್ಚು ಅರ್ಥ ಉಸಿರಾಟಕ್ಕಿದೆ. ನಿಮ್ಮ ದೈನಂದಿನ ಜೀವನಕ್ಕೆ ಈ ೨೦ನಿಮಿಷದ ಊಸಿರಾಟವನ್ನು ಸೇರಿಸಿ! ನಿಮಗೆ ನೀವು ಒಂದು ಅವಕಾಶ ಕೊಡಿ.. ನಮ್ಮ ಶಿಬಿರದ ಬಗ್ಗೆ ಹೆಚ್ಚು ತಿಳಿಯಿರಿ Kannada Aduge _ Recipes in Kannada: Palak palle or palak dal in Kannada _ ಪಾಲಕ್ ಪಲ್ಲೆ ಮಾಡುವ ವಿಧಾನ Palak palle in Kannada _ ಪಾಲಕ್ ಪಲ್ಲೆ ಮಾಡುವ ವಿಧಾನ 1 ಕಪ್ ತೊಗರಿಬೇಳೆ 1 ಕೆಂಪು ಮೆಣಸಿನಕಾಯಿ (ಬೇಕಾದಲ್ಲಿ) 1 - 2 ಹಸಿಮೆಣಸಿನಕಾಯಿ 1 ಟೊಮೆಟೊ (ಬೇಕಾದಲ್ಲಿ) 1/2 ಟೀ ಚಮಚ ಜೀರಿಗೆ ಪುಡಿ (ಬೇಕಾದಲ್ಲಿ) ಪಾಲಕ್ ಪಲ್ಲೆ ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಒಣಮೆಣಸು ಮತ್ತು ಜೀರಿಗೆಯನ್ನು ಹಾಕಿ. ಸಾಸಿವೆ ಸಿಡಿದ ಕೂಡಲೇ ಇಂಗು, ಅರಿಶಿನ ಮತ್ತು ಕರಿಬೇವು ಸೇರಿಸಿ. ಕತ್ತರಿಸಿದ ಈರುಳ್ಳಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. ಕತ್ತರಿಸಿದ ಟೊಮ್ಯಾಟೊ ಮತ್ತು ಉಪ್ಪು ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಹುರಿಯಿರಿ. ಕತ್ತರಿಸಿದ ಪಾಲಕ್ ಸೊಪ್ಪು ಸೇರಿಸಿ ಹುರಿಯಿರಿ. ಮುಚ್ಚಳ ಮುಚ್ಚಿ ಬೇಯಿಸಿ. ನಂತರ ಬೇಯಿಸಿದ ತೊಗರಿ ಬೇಳೆಯನ್ನು ಸೇರಿಸಿ. ಕೊನೆಯಲ್ಲಿ ಜೀರಿಗೆ ಪುಡಿ ಮತ್ತು ನಿಂಬೆ ರಸ ಸೇರಿಸಿ. friend - ವಿಕ್ಷನರಿ ಕೆಳೆಯ,ಗೆಣೆಯ,ಗೆಳೆಯ,ಗೆಣೆಗಾರ,ಗೆಣೆಕಾರ,ಗೆಡೆಗಾರ, ಗೆಳಿಯ, ಗೆಣಿಯ, ಗೆಳತಿ, ಗೆಳತೆ, ಗೆಣತಿ ಎಣೆಯ,ಅಳವಿಗ,ತತ್ತುಕ,ಸ್ನೇಹಿತ,ಮಿತ್ರ ನೆರವಾಗುವವ,ಸಹಾಯಕ,ಸಹಾನುಭೂತಿ ತೋರುವವ,ಹಿತಚಿಂತಕ,ಹಿತೈಷಿ "https://kn.wiktionary.org/w/index.php?title=friend&oldid=630484" ಇಂದ ಪಡೆಯಲ್ಪಟ್ಟಿದೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು ಕೆನಡಾದಲ್ಲಿ ಅಭಿಮಾನಿಗಳು ಅವಮಾನಿಸಿದ್ದು ಯಾಕೆ! ಕತ್ರಿನಾ ಕೈಫ್ ಒಟ್ಟಾವಾ: ದ-ಬ್ಯಾಂಗ್ ಕಾನ್ಸರ್ಟ್ ಗಾಗಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಕೆನಡಾಗೆ ಹೋಗಿದ್ದರು. ಅಲ್ಲಿ ಯುವತಿಯರು ನಡುಬೀದಿಯಲ್ಲೇ ಕತ್ರಿನಾ ಕೈಫ್ ರನ್ನು ಅಭಿಮಾನಿಗಳು ಅವಮಾನಿಸಿದ್ದಾರೆ. ಕಾರ್ಯಕ್ರಮ ಮುಗಿಸಿಕೊಂಡು ಕತ್ರಿನಾ ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಅಲ್ಲಿ ಇದ್ದ ಯುವತಿಯರು ನಡುರಸ್ತೆಯಲ್ಲೇ ನಿಂತು ಕತ್ರಿನಾ ನಮಗೆ ನಿಮ್ಮ ಜೊತೆ ಫೋಟೋ ಬೇಡ ಎಂದು ಕಿರುಚಾಡಿದ್ದರೆ. ಇದಕ್ಕೆ ಕೋಪಗೊಂಡ ಕತ್ರಿನಾ ನಿಮಗೆ ಒಂದು ವಿಷಯ ಗೊತ್ತಾ? ನೀವು ಹೀಗೆ ಮಾಡಬಾರದು. ನಾನು ಒಂದು ದೊಡ್ಡ ಕಾರ್ಯಕ್ರಮ ಮುಗಿಸಿ ಆಯಾಸಗೊಂಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು. ಜನರು ನಿಮ್ಮನ್ನು ನಟಿ ಎಂದು ಕರೆಯುತ್ತಾರೆ. ನೀವು ಒಳ್ಳೆಯ ಸ್ವಭಾವ ಬೆಳೆಸಿಕೊಳ್ಳಬೇಕು. ಜನರು ನಿಮ್ಮ ಹತ್ತಿರ ಬಂದಾಗ ನೀವು ಅವರನ್ನು ದೂರ ಮಾಡುತ್ತೀರಿ ಎಂದಾಗ ಕತ್ರಿನಾ ಕಾಮ್ ಡೌನ್(ಸಮಾಧಾನ) ಎಂದು ಹೇಳಿದ್ದಾರೆ. ಆಗ ಯುವತಿ ನಾನು ಪಬ್ಲಿಕ್ ಪ್ರಾರ್ಪಟಿ ಅಲ್ಲ. ನೀವು ನನಗೆ ಸಮಾಧಾನ ಎಂದೂ ಹೇಳೋಕ್ಕೆ ಆಗಲ್ಲ ಎಂದು ಮರು ಉತ್ತರ ನೀಡಿದ್ದಾಳೆ. ಯುವತಿಯರು ಕತ್ರಿನಾ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಕಾದಿದ್ದರು. ಆದರೆ ಕತ್ರಿನಾ ಕಾರ್ಯಕ್ರಮದಲ್ಲಿ ತುಂಬಾ ಆಯಾಸಗೊಂಡಿದ್ದ ಕಾರಣ ಅವರು ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಲು ಸ್ವಲ್ಪ ತಡ ಮಾಡಿದ್ದರು. ಇದರಿಂದ ಯುವತಿಯರು ಕೋಪಗೊಂಡು ಅಲ್ಲಿಂದ ಹೊರಟು ಹೋದರು. ಇದರಿಂದ ಕೋಪಗೊಂಡ ಯುವತಿಯರು ಕತ್ರಿನಾರನ್ನು ಹಿಂಬಾಲಿಸಿ ಅವಮಾನ ಮಾಡಿದ್ದಾರೆ. Topics : Boolywood, Fans, Katrina Kaif, Vancouver, Da Bangg Show, ಬಾಲಿವುಡ್, ಅಭಿಮಾನಿ, ಕತ್ರಿನಾ ಕೈಫ್, ದ-ಬ್ಯಾಂಗ್ ಶೋ ಫಿಲ್ಟರ್ ಕಾಫಿ _ Recipe: Filter coffee _ Kannadaprabha.com ಕಾಫಿಯನ್ನು ದಕ್ಷಿಣ ಭಾರತೀಯರು ಹೆಚ್ಚು ಬಳಕೆ ಮಾಡುತ್ತಾರೆ. ಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿದ್ದು, ಪದ್ಧತಿಗಳಿವೆ. ಆ ವಿಧಾನ ಹಾಗೂ ಪದ್ಧತಿಗಳನ್ನು ಅನುಸರಿಸಿದಾಗ ಮಾತ್ರ ರುಚಿಕರವಾದ, ಮನಸ್ಸಿಗೆ ಮುದ ನೀಡುವಂತಹ ಕಾಫಿಯನ್ನು ತಯಾರಿಸಬಹುದು. ಕಾಫಿಯನ್ನು ಹಲವಾರಿ ರೀತಿಗಳಲ್ಲಿ ತಯಾರಿಸುತ್ತಾರೆ. ಆದರೂ, ಬಹುತೇಕ ಮಂದಿ ಫಿಲ್ಟರ್ ಕಾಫಿಯನ್ನು ಇಷ್ಟಪಡುವುದುಂಟು. ಹಾಗಾದರೆ ಫಿಲ್ಟರ್ ಕಾಫಿ ಮಾಡುವ ವಿಧಾನ ಹೇಗೆ...? ಫಿಲ್ಟರ್ ಕಾಫಿ ತಯಾರಿಸುವ ವಿಧಾನವನ್ನು ಈ ಕೆಳಕಂಡಂತೆ ವಿವರಿಸಲಾಗಿದೆ. ಕಾಫಿ ಫಿಲ್ಟರ್ - 1 (ಪಾತ್ರ ಅಂಗಡಿಗಳಲ್ಲಿ ದೊರೆಯುತ್ತದೆ) ಹಾಲು- 1 ಲೋಟ ಕಾಫಿ ಪುಡಿ- 20 ಗ್ರಾಂ ಬಿಸಿ ನೀರು- ಸ್ವಲ್ಪ ಮೊದಲಿಗೆ ಫಿಲ್ಟರ್'ನ್ನು ಚೆನ್ನಾಗಿ ತೊಳೆಯಬೇಕು. ನೀರನ್ನು ಬಿಸಿ ಮಾಡಿ ಆ ಬಿಸಿ ನೀರಿಗೆ ಫಿಲ್ಟರ್'ನ ಮೇಲ್ಭಾಗದ ಜಾರ್'ನ್ನು ಇಡಬೇಕು. ಈ ಜಾರ್ ಒಳಗೇ ರಂಧ್ರಗಳಿರುವ ಒತ್ತಡದ ಜಾಲರಿ ಕೂಡ ಇರುತ್ತದೆ. ಜಾರ್ ಜೊತೆ ಜೊತೆಗೆ ಇದನ್ನೂ ಬಿಸಿ ನೀರಿನಲ್ಲಿ ಹಾಕಬೇಕು. ನೀರು ಕುದಿಯುತ್ತಿರುವಾಗ ಫಿಲ್ಟರ್ ತೆಗೆದು, ಫಿಲ್ಟರ್ ಜೊತೆಗೆ ಕೆಳಭಾಗದಲ್ಲಿ ನೀಡಲಾಗಿರುವ ಪಾತ್ರೆ ಮೇಲಿಡಬೇಕು. ನಂತರ ಬಿಸಿಯಾಗಿರುವ ಫಿಲ್ಟರ್ ಜಾರ್'ಗೆ ಕಾಫಿ ಪುಡಿಯನ್ನು ಹಾಕಿ, ಬಿಸಿ ನೀರನ್ನು ಹಾಕಬೇಕು. ಹಾಲನ್ನು ಚೆನ್ನಾಗಿ ಕಾಯಿಸಿಕೊಳ್ಳಬೇಕು. ಡಿಕಾಕ್ಷನ್ ಸೋರಲು 10-15 ನಿಮಿಷಗಳ ಕಾಲ ಬೇಕಾಗುತ್ತದೆ. ಡಿಕಾಕ್ಷನ್ ಸೋರಿದ ಬಳಿಕ ನಮಗೆ ಬೇಕಿದ್ದ ರೀತಿಯಲ್ಲಿ ಕಾಫಿಯನ್ನು ತಯಾರಿಸಿಕೊಳ್ಳಬಹುದು. ಲೈಟ್, ಸ್ಟ್ರಾಂಗ್, ಎಕ್ಸ್ಟ್ರಾ ಸ್ಟ್ರಾಗ್ ಕಾಫಿ ಮಾಡಿಕೊಳ್ಳಬಹುದು. ನಿಮಗೆ ಬೇಕಿದ್ದಷ್ಟು ಡಿಕಾಕ್ಷನ್'ನನ್ನು ಲೋಟಕ್ಕೆ ಹಾಕಿಕೊಂಡು ಅದಕ್ಕೆ ಹಾಲು ಹಾಗೂ ಸಕ್ಕರೆ ಹಾಕಿದರೆ ರುಚಿಕರವಾದ ಫಿಲ್ಟರ್ ಕಾಫಿ ಸಿದ್ಧವಾಗುತ್ತದೆ. ವಿಶೇಷ ಸೂಚನೆ: ಒಮ್ಮೆ ಮಾಡಿದ ಕಾಫಿಯನ್ನು ಮತ್ತೆ ಬಿಸಿ ಮಾಡಬಾರದು. ಇದರಿಂದ ಕಾಫಿಯ ರುಚಿ ಹಾಳಾಗುತ್ತದೆ. ಒಮ್ಣೆ ಬಳಿಸಿದ ಕಾಫಿ ಪೌಡರ್ ನ್ನು ಮತ್ತೊಮ್ಮೆ ಬಳಸಬಾರದು. ಫಿಲ್ಟರ್ ನಲ್ಲಿರುವ ಹಳೆ ಪೌಡರ್ ಮೇಲೆ ಕೂಡ ಮತ್ತೊಮ್ಮೆ ಹೊಸ ಪೌಡರ್ ಹಾಗಿ ಡಿಕಾಕ್ಷನ್ ತಯಾರಿಸಿದರೂ, ಕಾಫಿ ರುಚಿ ಹಾಳಾಗುತ್ತದೆ. Topics : Recipe, Filter coffee, Cooking, Veg, ಪಾಕ ವಿಧಾನ, ಫಿಲ್ಟರ್ ಕಾಫಿ, ಅಡುಗೆ, ಸಸ್ಯಾಹಾರ microeconomics - ವಿಕ್ಷನರಿ "https://kn.wiktionary.org/w/index.php?title=microeconomics&oldid=637135" ಇಂದ ಪಡೆಯಲ್ಪಟ್ಟಿದೆ Dr V S Acharya: ಕನಕದಾಸರ ಉಡುಪಿ : ಅವರ ಹುಟ್ಟೂರಲ್ಲೇ ಇಲ್ಲದ ಮಾನ್ಯತೆ ! ಉಡುಪಿಯ ರಥ ಬೀದಿಯಲ್ಲಿರುವ ಕನಕ ಮಂಟಪ...(ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯದ ಬಳಿಯಲ್ಲಿದೆ) ಉಡುಪಿಗೆ ಬಂದ ಯಾವನೇ ಭಕ್ತನಿಗೂ ಗೋಚರಿಸುವ ಸಂಗತಿಗಳು, ಕೆಲ ಅಜ್ಞಾನಿ ರಾಜಕಾರಣಿಗಳಿಗೆ ತಿಳಿಯದೆ, ಏನೇನೋ ಪ್ರಲಾಪ ಮಾಡುತ್ತಾರೆ... ಇಡಿಯ ರಾಜ್ಯ ಕನಕ ಜಯಂತಿಯಂದು ಸಂಭ್ರಮಿಸುತ್ತಿರುವಾಗ ಸಂತೋಷಕ್ಕೆ ಹುಳಿಹಿಂಡುವ ಪ್ರಯತ್ನ ಮಾಡುತ್ತಾರೆ! ಒಟ್ಟಾರೆ ತಮ್ಮ ಅಜ್ಞಾನ ಪ್ರದರ್ಶಿಸುತ್ತ್ತಾರೆ...ಅದಕ್ಕೆ ಬುದ್ದಿ ಜೀವಿಗಳು (ಕೆಲ ಲೆಟರ್ ಹೆಡ್ ಸಂಘಟನೆಗಳೂ ಸೇರಿ) ತಮ್ಮ ಕೊಡುಗೆ ನೀಡುವ ಮುನ್ನ ಈ ಬರಹ... (ಕನಕದಾಸರ ಇನ್ನಷ್ಟು ರಚನೆಗಳು ಅಂತರ್ಜಾಲದಲ್ಲಿ ಲಭ್ಯ: http://www.carnaticmusic.esmartmusic.com/srikanakadasa/kanakacomp.htm) ಇದು ಕನಕ ಗೋಪುರ...ಶಿಥಿಲವಾಗಿದ್ದ ಇದನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಕೆಲ ಬುದ್ದಿ ಜೀವಿಗಳು, ಸಾಮಾಜಿಕ ಸಾಮರಸ್ಯ ಕೆಡಿಸುವ ಉದ್ದೇಶದಿಂದ ಅಪಪ್ರಚಾರ ಮಾಡಿದರು. ಇಂತಹಾ ಭವ್ಯ ಕಟ್ಟೋಣ ಕನಕನಿಗೆ ಬೇರೆಲ್ಲೂ ಇಲ್ಲ! ಕನಕ ಗೋಪುರದ ಕೆಳಗೆ ಇರುವುದೇ ಕನಕನ ಕಿಂಡಿ...ದಿನದ ಇಪ್ಪತ್ತ ನಾಲ್ಕು ತಾಸು ಭಕ್ತಾದಿಗಳು ಇದರಿಂದ ಕೃಷ್ಣ ದರ್ಶನ ಮಾಡಬಹುದು... ತಾವು ಅಧಿಕಾರದಲ್ಲಿ ಇದ್ದಾಗ ಬರಿ ಜಾತಿ ರಾಜಕಾರಣ ನಡೆಸಿ, ಈಗ ಬಿ ಜೆ ಪಿ ಸರ್ಕಾರ ಕನಕ ಜಯಂತಿ, ಕನಕ ಅಧ್ಯಯನ ಪೀಠ , ಕನಕ ಪ್ರಶಸ್ತಿ ಇತ್ಯಾದಿಗಳನ್ನು ಘೋಷಿಸಿ...ಅದ್ದೂರಿಯಾಗಿ ನಡೆಸುತ್ತಿರುವಾಗ ಸಿದ್ರಾಮಯ್ಯನವರಿಗೆ ನಡುಕವೇ? ಇದನ್ನು ಅವರು ಮರೆತರೆ? Kannada Aduge _ Recipes in Kannada: Ragi malt recipe in Kannada _ ರಾಗಿ ಮಾಲ್ಟ್ ಮಾಡುವ ವಿಧಾನ 3 ಟೇಬಲ್ ಚಮಚ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ) ರಾಗಿ ಮಾಲ್ಟ್ ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ಬೆಲ್ಲ ತೆಗೆದುಕೊಳ್ಳಿ. ಅದಕ್ಕೆ ನೀರು ಮತ್ತು ಹಾಲು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. ಏಲಕ್ಕಿ ಪುಡಿ, ಬೇಕಾದಲ್ಲಿ 1/4 ಚಮಚ ತುಪ್ಪ ಹಾಕಿ ಸ್ಟವ್ ಆಫ್ ಮಾಡಿ. ಆರೋಗ್ಯಕರ ರಾಗಿ ಮಾಲ್ಟ್ ಕುಡಿದು ಆನಂದಿಸಿ. ಅರಣ್ಯ ನಿಗಮಗಳು ಮುಖಪುಟ > ಅರಣ್ಯ ನಿಗಮಗಳು> ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ (KSFIC) ಭಾರತ ನಿರ್ಮಾಣಕ್ಕಾಗಿ ಮೋದಿ, ಭಾರತ ಮುರಿಯುವುದಕ್ಕಾಗಿ ಕಾಂಗ್ರೆಸ್ ಕೆಲಸ: ಅಮಿತ್ ಶಾ _ Modi government is working for 'making India', Congress for breaking India: Amit Shah _ Kannadaprabha.com ಭಾರತ ನಿರ್ಮಾಣಕ್ಕಾಗಿ ಮೋದಿ, ಭಾರತ ಮುರಿಯುವುದಕ್ಕಾಗಿ ಕಾಂಗ್ರೆಸ್ ಕೆಲಸ: ಅಮಿತ್ ಶಾ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಾರತ ನಿರ್ಮಾಣಕ್ಕಾಗಿ ಕೆಲಸ ಮಾಡಿದರೆ, ಕಾಂಗ್ರೆಸ್ ಭಾರತ ಮುರಿಯುವುದಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ಆರೋಪಿಸಿದ್ದಾರೆ. ಇಂದು ಅಂಬೇಡ್ಕರ್‌ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 2014ಕ್ಕಿಂತಲೂ ದೊಡ್ಡ ಮಟ್ಟದ ಗೆಲವು ಸಾಧಿಸಲಿದೆ ಎಂದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 543 ಸ್ಖಾನಗಳ ಪೈಕಿ 282 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ಸರ್ಕಾರ ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಹೀಗಾಗಿ ಬಿಜೆಪಿ ಮುಂದಿನ ಲೋಕಸಭೆಯಲ್ಲಿ ಇನ್ನೂ ದೊಡ್ಡಮಟ್ಟದ ಗೆಲುವು ಸಾಧಿಸಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ಧ ಒಂದಾಗುತ್ತಿರುವ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ಮಹಾಘಟಬಂಧನ್ ಜನರ ಕಣ್ಣೋರೆಸುವ ತಂತ್ರ ಮತ್ತು ಅದೊಂದು ಭ್ರಮೆ ಅಷ್ಟೆ ಎಂದರು. ಪ್ರತಿಪಕ್ಷಗಳು ಜನರನ್ನು ಗೊಂದಲಕ್ಕೆ ದೂಡುವ ಪ್ರಯತ್ನ ಮಾಡುತ್ತಿದ್ದು, ಇದರಲ್ಲಿ ಅವರು ಯಾವುದೇ ಕಾರಣಕ್ಕೂ ಯಶಸ್ವಿಯಾಗಲು ಸಾಧ್ಯವಿಲ್ಲ. ಆದರೆ ನಾವು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಧನೆಗಳನ್ನು ಜನರಿಗೆ ತಲುಪಿಸುವುದು ಮುಖ್ಯವಾಗಿದೆ. ಈ ವಿಚಾರಗಳ ಮೂಲಕ ಚುನಾವಣೆಗೆ ಸಿದ್ಧರಾಗಬೇಕಾಗಿದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ. 2019ರ ಲೋಕಸಭೆ ಚುನಾವಣೆ ಮುಗಿಯುವವರೆಗೂ ಅಮಿತ್ ಶಾ ಬಿಜೆಪಿ ಅಧ್ಯಕ್ಷ Sep 08, 2018 ತೆಲಂಗಾಣ ಚುನಾವಣೆ: ಪ್ರಚಾರದ ಅಖಾಡಕ್ಕೆ ಅಮಿತ್ ಶಾ! Sep 08, 2018 Topics : Modi government, making India, Congress, Amit Shah, ಮೋದಿ ಸರ್ಕಾರ, ಭಾರತ ನಿರ್ಮಾಣ, ಕಾಂಗ್ರೆಸ್, ಅಮಿತ್ ಶಾ ಶ್ರೀರಾಮನ ಕಥೆಯ ಭಾಗದ ಎಲ್ಲ ಪ್ರದೇಶಗಳಲ್ಲಿ ಸಂಚರಿಸಲಿದೆ 'ಶ್ರೀ ರಾಮಾಯಣ ಎಕ್ಸ್ ಪ್ರೆಸ್' ನವದೆಹಲಿ: ಭಾರತೀಯ ರೈಲ್ವೇ ಇಲಾಖೆ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದು, ತ್ರೇತಾಯುಗದ ರಾಮನ ಕಥೆ ಹೇಳುವ 'ಶ್ರೀ ರಾಮಾಯಣ ಎಕ್ಸ್ ಪ್ರೆಸ್'ಗೆ ಚಾಲನೆ ನೀಡಲಿದೆ. ಇದೇ ನವೆಂಬರ್ ನಲ್ಲಿ ಭಾರತೀಯ ರೈಲ್ವೇ ಇಲಾಖೆಯು ‘ರಾಮಾಯಣ ಎಕ್ಸ್’ಪ್ರೆಸ್ ರೈಲು’ ಪ್ರಾರಂಭಿಸಲು ಯೋಜನೆ ರೂಪಿಸಿದ್ದು, ತ್ರೇತಾಯುಗದ ರಾಮಾಯಣ ಕಾಲದ ಅನುಭವವನ್ನು ಈ ರೈಲು ನೀಡಲಿದೆ. ಈ ಪ್ರವಾಸಿ ರೈಲು ಪ್ರಯಾಣದ ಮೂಲಕ ನೀವು ಅಯೋಧ್ಯೆಯಿಂದ ರಾಮೇಶ್ವರಂ ಮೂಲಕ ಶ್ರೀಲಂಕಾದ ಕೊಲೊಂಬೋವರೆಗೆ ಪ್ರಯಾಣ ನಡೆಸಲಿದ್ದು, ತನ್ನ ಪ್ರಯಾಣಿಕರಿಗೆ ರಾಮಾಯಣದ ಅನುಭವ ನೀಡಲಿದೆ. ಈ ವಿಶೇಷ ರೈಲು ಒಟ್ಟು 800 ಆಸನಗಳನ್ನು ಹೊಂದಿದ್ದು, ಇದೇ ನವೆಂಬರ್ 14 ರಂದು ದೆಹಲಿಯಿಂದ ಈ ವಿಶೇಷ ರೈಲು ತನ್ನ ಮೊದಲ ಪ್ರಯಾಣ ಆರಂಭಿಸಲಿದೆ. ದೆಹಲಿಯ ಸಫ್ದರ್ ಜಂಗ್ ಸ್ಟೇಷನ್ ನಿಂದ ಹೊರಡುವ ರೈಲಿಗೆ ಅಯೋಧ್ಯೆಯಲ್ಲಿ ಪ್ರಥಮ ನಿಲುಗಡೆಯಿದ್ದು, ಅಲ್ಲಿಂದ ರಾಮ್ ಕೋಟ್, ಕನಕ್ ಭವನ್ ಮತ್ತು ಹನುಮಾನ್ ಗಡಿಗೆ ಸಂಚರಿಸಲಿದೆ. ರಾಮೇಶ್ವರ ನಂತರ ಶ್ರೀಲಂಕಾಕ್ಕೆ ತೆರಳ ಬಯಸುವ ಪ್ರಯಾಣಿಕರು ಚೆನ್ನೈ ಮೂಲಕ ಶ್ರೀಲಂಕಾ ತಲುಪಿ ಅಲ್ಲಿಂದ ಪ್ರಯಾಣ ಮುಂದುವರಿಸಬಹುದು. ನಂತರದಲ್ಲಿ ವಾರಣಾಸಿ, ಪ್ರಯಾಗ, ನಂದೀಗ್ರಾಮ್, ಸೀತಾಮಡಿ, ಜನಕಪುರ, ಶೃಂಗವೇರ್ ಪುರಚಿತ್ರಕೂಟ, ನಾಸಿಕ್, ಹಂಪಿ ಮತ್ತು ರಾಮೇಶ್ವರ್ ನಲ್ಲಿ ಈ ರೈಲು ನಿಲುಗಡೆಯಾಗಲಿದ್ದು ಇಲ್ಲಿನ ಸ್ಥಳಗಳನ್ನು ಸಂದರ್ಶಿಸುವ ಅವಕಾಶ ಪ್ರವಾಸಿಗರಿಗೆ ಕಲ್ಪಿಸಲಾಗುತ್ತದೆ. ಇನ್ನು ಊಟ ಉಪಹಾರದ ವ್ಯವಸ್ಥೆ ರೈಲಿನಲ್ಲೇ ಕಲ್ಪಿಸಲಾಗಿದ್ದು, ಪ್ರವಾಸಿಗರಿಗೆ ಭೇಟಿ ನೀಡುವ ಸ್ಥಳಗಳಲ್ಲಿ ರಾತ್ರಿ ತಂಗುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇನ್ನು ರಾಮೇಶ್ವರದಿಂದ ಶ್ರೀಲಂಕಾಗೆ ಪ್ರಯಾಣ ಬೆಳೆಸಲು ಆಸಕ್ತಿ ಇರುವವರನ್ನು ಚೆನ್ನೈಗೆ ಕರೆದುಕೊಂಡು ಹೋಗಿ ಅಲ್ಲಿಂದ ವಿಮಾನದ ಮೂಲಕ ಶ್ರೀಲಂಕಾಗೆ ಕರೆದೊಯ್ಯಲಾಗುವುದು. 16 ದಿನಗಳ ಈ ಪ್ರವಾಸದಲ್ಲಿ ಪ್ರತೀ ಪ್ರವಾಸಿಗನಿಗೆ (ಶ್ರೀಲಂಕಾ ಪ್ರವಾಸ ಹೊರತುಪಡಿಸಿ) ರೂ 15,120 ರೂ ಶುಲ್ಕ ನಿಗದಿಪಡಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೇ ಇಲಾಖೆ ಈ ಯೋಜನೆಯಿಂದ ಉತ್ತಮ ಆದಾಯವನ್ನು ನಿರೀಕ್ಷಿಸುತ್ತಿದ್ದು, ಪ್ರಥಮ ಯಾತ್ರೆಗೆ ಜನರ ಪ್ರತಿಕ್ರೀಯೆಯ ಆಧಾರದ ಮೇಲೆ ವರ್ಷದಲ್ಲಿ ಎಷ್ಟು ಬಾರಿ ಈ ರೈಲನ್ನು ಓಡಿಸಬಹುದು ಎಂದು ತೀರ್ಮಾನಿಸಲಾಗುವುದು ಎಂದು ಐಆರ್ ಸಿಟಿಸಿ ನಿರ್ದೇಶಕಿ ರಜನಿ ಹಸೀಜ ತಿಳಿಸಿದ್ದಾರೆ. ಇನ್ನು ಶ್ರೀಲಂಕಾ ಪ್ಯಾಕೇಜ್ ನಲ್ಲಿ ಕಂಡ್ಯಾ, ನುವಾರ ಎಲಿಯಾ, ಕೊಲಂಬೋ, ನೆಗೊಂಬೋ ಪ್ರದೇಶಗಳನ್ನು ವೀಕ್ಷಿಸಬಹುದಾಗಿದೆ. ಆದರೆ ಇದಕ್ಕೆ ಪ್ರತ್ಯೇಕ ಶುಲ್ಕ ಭರಿಸಬೇಕಾಗುತ್ತದೆ. ಈ ವಿಶೇಷ ಪ್ಯಾಕೇಜ್ ಟಿಕೆಟ್ ಬುಕ್ಕಿಂಗ್ ಐಆರ್ ಸಿಟಿಸಿ ವೆಬ್ ಸೈಟಿನಲ್ಲಿ ಶೀಘ್ರ ಲಭ್ಯವಾಗಲಿದೆ. Topics : New Delhi, Indian Railways, Shri Ramayana Express, Lord Ram, ನವದೆಹಲಿ, ಭಾರತೀಯ ರೈಲ್ವೇ, ಶ್ರೀ ರಾಮಾಯಣ ಎಕ್ಸ್ ಪ್ರೆಸ್, ಶ್ರೀ ರಾಮ deflect - ವಿಕ್ಷನರಿ ಪಥ ತಪ್ಪಿಸು,ಬೇರೆ ದಿಕ್ಕಿಗೆ ತಿರುಗಿಸು,ದಾರಿ ತಪ್ಪಿಸು "https://kn.wiktionary.org/w/index.php?title=deflect&oldid=605173" ಇಂದ ಪಡೆಯಲ್ಪಟ್ಟಿದೆ ಈಕ್ವಲೈಜರ್ ಮ್ಯೂಸಿಕ್ ಪ್ಲೇಯರ್ ಬೂಸ್ಟರ್ – ಮಲ್ಟಿಫಂಕ್ಷನಲ್ ಮ್ಯೂಸಿಕ್ ಪ್ಲೇಯರ್. ಸಾಫ್ಟ್ವೇರ್ 5 ವಿವಿಧ ಆವರ್ತನ ಬ್ಯಾಂಡ್ಗಳನ್ನು ನಿಯಂತ್ರಿಸಲು, ಸಾಧನದಲ್ಲಿನ ಹಾಡುಗಳನ್ನು ಹುಡುಕಲು ಮತ್ತು ವಿಂಗಡಿಸಲು, ಹಿನ್ನೆಲೆಯಲ್ಲಿ ಹಾಡುಗಳನ್ನು ಪ್ಲೇ ಮಾಡಲು ಅನುಮತಿಸುತ್ತದೆ. ಈಕ್ವಲೈಜರ್ ಮ್ಯೂಸಿಕ್ ಪ್ಲೇಯರ್ ಬೂಸ್ಟರ್ 11 ಸ್ಟ್ಯಾಂಡರ್ಡ್ ಧ್ವನಿ ಸೆಟ್ಟಿಂಗ್ಗಳನ್ನು ಹೊಂದಿದೆ ಮತ್ತು ನಿಮ್ಮ ಸ್ವಂತವನ್ನು ರಚಿಸಲು ಶಕ್ತಗೊಳಿಸುತ್ತದೆ. ಕಡಿಮೆ ಆವರ್ತನ ವರ್ಧನೆಯ ಮೂಲಕ ತಂತ್ರಾಂಶವು ಬಾಸ್ನ ಅತ್ಯುತ್ತಮ ಶುದ್ಧತ್ವವನ್ನು ಒದಗಿಸುತ್ತದೆ. ಈಕ್ವಲೈಜರ್ ಮ್ಯೂಸಿಕ್ ಪ್ಲೇಯರ್ ಬೂಸ್ಟರ್ ಸ್ವಯಂಚಾಲಿತವಾಗಿ ಹಾಡುಗಳನ್ನು ನಡುವೆ ಸಾವಯವ ಪರಿವರ್ತನೆಗಾಗಿ ಪ್ಲೇಬ್ಯಾಕ್ ಪರಿಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚಿಸುತ್ತದೆ. ಪರಿಮಾಣ ಮತ್ತು ವಿದ್ಯುತ್ ಬಾಸ್ನ ನಿಖರವಾದ ನಿಯಂತ್ರಣ ಇಂಟಿಗ್ರೇಟೆಡ್ ಮ್ಯೂಸಿಕ್ ಪ್ಲೇಯರ್ ಭಾನುವಾರ ಹೈದರಾಬಾದ್‌ನಲ್ಲಿ ಭಾರತ-ಶ್ರೀಲಂಕಾ ನಡುವೆ ನಡೆದ 3ನೇ ಏಕದಿನ ಪಂದ್ಯ ವೀಕ್ಷಿಸಿದ ನಟಿ ಅನುಷ್ಕಾ ಶರ್ಮಾ. disagreement - ವಿಕ್ಷನರಿ "https://kn.wiktionary.org/w/index.php?title=disagreement&oldid=615290" ಇಂದ ಪಡೆಯಲ್ಪಟ್ಟಿದೆ 2015ರಲ್ಲಿ ಪಿಎಂ2.5 ಮಾಲಿನ್ಯಕಾರಕದಿಂದ ಭಾರತದಲ್ಲಿ ಐದು ಲಕ್ಷ ಜನರ ಸಾವು! Oct 31, 2017 2015ರಲ್ಲಿ ಕೇವಲ ಮಾಲೀನ್ಯದಿಂದಾಗಿಯೇ ಭಾರತದಲ್ಲಿ ಸುಮಾರು 5 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ಖ್ಯಾತ ಆಂಗ್ಲ ವೈದ್ಯಕೀಯ ನಿಯತಕಾಲಿಕೆ ಲ್ಯಾನ್ಸೆಟ್ ಹೇಳಿದೆ. ಸಂಜೆ ವೇಳೆ ಮಾತ್ರ ಪಟಾಕಿ ಬಳಕೆಗೆ ಅವಕಾಶ: ಪಂಜಾಬ್-ಹರ್ಯಾಣ ಕೋರ್ಟ್! Oct 13, 2017 ದೀಪಾವಳಿ ವೇಳೆ ದೆಹಲಿಯಲ್ಲಿ ಪಟಾಕಿಗೆ ನಿಷೇಧ: ಸುಪ್ರೀಂ ಕೋರ್ಟ್ Oct 09, 2017 ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದಕ್ಕೆ ನಿಷೇಧ ವಿಧಿಸಿ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ. India, Bangladesh fans gear up for high-octane Champions Trophy semis _ ಲಂಡನ್‌ನಲ್ಲಿ ಭಾರತ-ಬಾಂಗ್ಲಾ ಅಭಿಮಾನಿಗಳ ಕಲರ್‌ಫುಲ್ ವೇಷಭೂಷಣ _ Photo Gallery on Kannadaprabha.com rend - ವಿಕ್ಷನರಿ ಉಗಿ, ಹೀಜು, ಹರಿ, ಸಿಗಿ, ಗೀಳು "https://kn.wiktionary.org/w/index.php?title=rend&oldid=573130" ಇಂದ ಪಡೆಯಲ್ಪಟ್ಟಿದೆ ನವದೆಹಲಿ: ಇತ್ತೀಚಿಗಷ್ಟೇ ಪೈಲಟ್ ಗಳಿಗೆ ರಾಫೆಲ್ ಯುದ್ಧ ವಿಮಾನದ ತರಬೇತಿ ನೀಡಿದ್ದ ಭಾರತೀಯ ವಾಯುಪಡೆ(ಐಎಎಫ್), ಇದೀಗ ಸದ್ದಿಲ್ದದೆ ಫ್ರಾನ್ಸ್ ನಿಂದ ರಾಫೆಲ್‌ ಯುದ್ಧ ವಿಮಾನಗಳನ್ನು ಸ್ವಾಗತಿಸಲು ಸಿದ್ಧತೆ ನಡೆಸಿದೆ. ರಾಫೆಲ್ ಯುದ್ಧ ವಿಮಾನ ಖರೀದಿ ವಿವಾದದ ನಡುವೆಯೇ ಐಎಎಫ್ ರಾಫೆಲ್‌ ಯುದ್ಧ ವಿಮಾನಕ್ಕೆ ಬೇಕಾದ ಮೂಲಸೌಕರ್ಯ ಸೃಷ್ಟಿ, ಪೈಲಟ್‌ಗಳ ತರಬೇತಿ ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲು ಆರಂಭಿಸಿದೆ. ವಿಶೇಷ ತರಬೇತಿಗಾಗಿ ವರ್ಷಾಂತ್ಯಕ್ಕೆ ಪೈಲಟ್‌ಗಳ ತಂಡವೊಂದನ್ನು ಫ್ರಾನ್ಸ್ ಗೆ ಕಳುಹಿಸಲೂ ಐಎಎಫ್‌ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ವಾಯುಪಡೆಯ ಹಲವು ತಂಡಗಳು ಫ್ರಾನ್ಸ್‌ಗೆ ಭೇಟಿ ನೀಡಿ, ರಾಫೆಲ್‌ ಯುದ್ಧ ವಿಮಾನದಲ್ಲಿ ಭಾರತಕ್ಕೆ ಬೇಕಾದ ಅಗತ್ಯಗಳ ಬಗ್ಗೆ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್‌ ಏವಿಯೇಷನ್‌ಗೆ ಮಾಹಿತಿ ನೀಡಿವೆ. ಭಾರತ 2016ರ ಸೆಪ್ಟೆಂಬರ್ ನಲ್ಲಿ 58 ಸಾವಿರ ಕೋಟಿ ರು. ವೆಚ್ಚದಲ್ಲಿ 36 ರಾಫೆಲ್‌ ಯುದ್ಧ ವಿಮಾನಗಳ ಖರೀದಿದಾಗಿ ಫ್ರಾನ್ಸ್‌ ಜತೆ ಒಪ್ಪಂದ ಮಾಡಿಕೊಂಡಿತ್ತು. Topics : Indian Air Force, Rafale jets, preparations, ಭಾರತೀಯ ವಾಯುಪಡೆ, ರಾಫೆಲ್ ಯುದ್ಧ ವಿಮಾನ, ಸಿದ್ಧತೆ ಐಎಸ್‌ಎಲ್‌ Live Score: ನಾಲ್ಕನೇ ಸ್ಥಾನಕ್ಕೆ ನಾರ್ತ್ ಈಸ್ಟ್ ಯುನೈಟೆಡ್ ಗುರಿ - Kannada myKhel ಗುವಾಹಟಿ, ಡಿಸೆಂಬರ್ 8: ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸುವಲ್ಲಿ ವಿವಾಗಿರುವ ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಶನಿವಾರ (ಡಿಸೆಂಬರ್ 8) ಎಟಿಕೆ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದೆ. 10 ಪಂದ್ಯಗಳು ಮುಗಿದಿರುವಂತೆ ನಾರ್ತ್ ಈಸ್ಟ್ ತಂಡ 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಎಟಿಕೆ ತಂಡ 15 ಅಂಕಗಳನ್ನು ಗಳಿಸಿ ಆರನೇ ಸ್ಥಾನದಲ್ಲಿದೆ. 2015ರಲ್ಲಿ ನಾರ್ತ ಈಸ್ಟ್ ತಂಡ 20 ಅಂಕಗಳನ್ನು ಗಳಿಸಿ ಲೀಗ್ ಹಂತದಲ್ಲಿ ಐದನೇ ಸ್ಥಾನ ತಲುಪಿದ್ದು ಈ ತಂಡದ ಉತ್ತಮ ಸಾಧನೆಯಾಗಿತ್ತು. ಶನಿವಾರ ನಡೆಯುವ ಪಂದ್ಯದಲ್ಲಿ ಜಯ ಗಳಿಸಿದರೆ ಐಎಸ್‌ಎಲ್ ಋತುವಿನಲ್ಲಿ ಇದುವರೆಗೂ ಉತ್ತಮ ಸಾ'ನೆ ಮಾಡಿದಂತಾಗುತ್ತದೆ. ಷೆಟೋರಿ ಅವರು ತಂಡದ ಕೋಚಿಂಗ್ ಜವಾಬ್ದಾರಿ ವಹಿಸಿಕೊಂಡ ನಂತರ ತಂಡ ಉತ್ತಮ ಪ್ರದರ್ಶನ ತೋರಿದೆ. ಹಿಂದಿನ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಋತುವಿನ ಮೊದಲ ಸೋಲಿನ ಕಹಿ ನೀಡಲು ನಾರ್ತ್ ಈಸ್ಟ್ ಸಜ್ಜಾಗಿತ್ತು, ಆದರೆ ಚೆಂಕೊ ಗೈಲ್‌ಷೇನ್ ಗಳಿಸಿದ ಗೋಲಿನಿಂದ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಆ ಪಂದ್ಯ ಮಾತ್ರ ನಾರ್ತ್ ಈಸ್ಟ್ ತಂಡದಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ಮೂಡಿಸುವಂತೆ ಮಾಡಿತ್ತು. ಎಂಟು ದಿನಗಳಲ್ಲಿ ನಾರ್ತ್ ಈಸ್ಟ್ ತಂಡ ಮೂರನೇ ಪಂದ್ಯವನ್ನಾಡುತ್ತಿರುವ ಕಾರಣ ಆಟಗಾರರಿಗೆ ಇದು ಸವಾಲಿನ ವಿಚಾರವಾಗಿದೆ. ಮಿನಿ ವಿಧಾನಸೌಧ ಮುಂಭಾಗ ನೀರು ಪೋಲು — Bantwalnews.com ಬಿ.ಸಿ.ರೋಡಿನಲ್ಲಿರುವ ಮಿನಿ ವಿಧಾನಸೌಧದ ಎದುರು ಸೋಮವಾರ ಮಧ್ಯಾಹ್ನದ ವೇಳೆ ರಸ್ತೆಯಲ್ಲೆಲ್ಲ ನೀರು ಹರಿಯತೊಡಗಿದ್ದು, ಉರಿಬಿಸಿಲು ಧೂಳಿನ ನಡುವೆ ಕೆಸರೂ ಸೇರಿಕೊಂಡಿತು. ಇದರಿಂದ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೊಂದರೆಗೆ ಒಳಗಾದರು. ಮೊದಲೇ ಪಾರ್ಕಿಂಗ್ ಅವ್ಯವಸ್ಥೆಯಿಂದ ಕಂಗೆಟ್ಟಿರುವ ಬಿ.ಸಿ.ರೋಡ್ ಹೃದಯಭಾಗದಲ್ಲಿ ಹಿಂದೆ ಇದ್ದ ಸಾರ್ವಜನಿಕ ಶೌಚಾಲಯ ಪಕ್ಕದರಿಂದ ನೀರು ರಸ್ತೆಗೆ ಬಂದಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಈ ವಿದ್ಯಮಾನದಿಂದ ನಡೆದುಕೊಂಡು ಹೋಗುವವರು ಧೂಳಿನೊಂದಿಗೆ ಕೆಸರನ್ನು ಕಾಲಿಗೆ ಮೆತ್ತಿಸಿಕೊಳ್ಳಬೇಕಾಯಿತು. ಉದ್ಯೋಗ ಮಾಹಿತಿ-ಕನ್ನಡ ದೆಹಲಿಯ ಆರ್ ಆರ್ ಆಸ್ಪತ್ರೆಗೆ ಭೇಟಿ ಕೊಟ್ಟ ರಕ್ಷಣಾ ಸಚಿವ ಮನೋಹರ್ ಪರಿಕರ್, ಯೋಧ ಹನುಮಂತಪ್ಪ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದರು ಅಗ್ಗದ ಇತರ ಫ್ಲೋರ್ ಮಟ್ಸ್ India ರಲ್ಲಿ _ PriceDekho.com Cheap ಇತರ ಫ್ಲೋರ್ ಮಟ್ಸ್ India ಬೆಲೆ ಅಗ್ಗದ ಇತರ ಫ್ಲೋರ್ ಮಟ್ಸ್ ಈ ಖರೀದಿ ಅಗ್ಗದ ಫ್ಲೋರ್ ಮಟ್ಸ್ India ಇನ್ Rs.2,199 ಪ್ರಾರಂಭವಾಗುವ ಮೇಲೆ { ಇಂದು}. ಕಡಿಮೆ ಬೆಲೆಗಳು ಸುಲಭ ಮತ್ತು ತ್ವರಿತ ಆನ್ಲೈನ್ ಹೋಲಿಕೆ ಪ್ರಮುಖ ಅನ್ಲೈನ್ ಪಡೆಯಲಾಗುತ್ತದೆ. ಉತ್ಪನ್ನಗಳ ವಿಶಾಲ ಶ್ರೇಣಿಯ ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಓದಲು ಮತ್ತು ನಿಮ್ಮ ಸ್ನೇಹಿತರೊಂದಿಗೆ ಕಡಿಮೆ ಬೆಲೆಗಳು ಹಂಚಿಕೊಳ್ಳಿ. ಹೆಚ್ಚಿನ ಜನಪ್ರಿಯ ಅಗ್ಗದ ಇತರ ಫ್ಲೋರ್ ಮಟ್ಸ್ India ರಲ್ಲಿ ಇದೆ ೩ಡ್ ಕಾರ್ ಫುಟ್ ಮಟ್ಸ್ ಬೇಲಿಗೆ ಕಲರ್ ಫಾರ್ ಚೇವ್ರೋಲೆಟ್ ಒಪ್ತ್ರ Rs. 2,199 ಬೆಲೆಯ. ಫಾರ್ ಬೆಲೆ ಶ್ರೇಣಿ ಇತರ ಫ್ಲೋರ್ ಮಟ್ಸ್ < / strong> ಇವೆ 0 ಇತರ ಫ್ಲೋರ್ ಮಟ್ಸ್ ರೂ ಕಡಿಮೆ ಲಭ್ಯವಿದೆ. 573. ಕಡಿಮೆ ಮೌಲ್ಯದ ಉತ್ಪನ್ನವನ್ನು ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಮಾರುತಿ ಸುಜುಕಿ ಓಮ್ನಿ ಲಭ್ಯವಿದೆ Rs.2,199 ನಲ್ಲಿ India ಆಗಿದೆ. ಶಾಪರ್ಸ್ ಸ್ಮಾರ್ಟ್ ನಿರ್ಧಾರಗಳನ್ನು ಮತ್ತು ಆನ್ಲೈನ್ ಖರೀದಿಸಲು, ಸುಲಭ ಬೆಲೆಯ ಉತ್ಪನ್ನಗಳು ಒಂದು ನಿರ್ದಿಷ್ಟ ವ್ಯಾಪ್ತಿಯ ಆರಿಸಿ ಬೆಲೆಗಳನ್ನು ಹೋಲಿಕೆ ಮಾಡಬಹುದು. .ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಮಾನ್ಯವಾಗಿರುವ ದಕ್ಕಲಿಗ - ಕನ್ನಡ ಪುಸ್ತಕ ಪ್ರಾಧಿಕಾರ ಮುಖಪುಟ / ನಮ್ಮ ಪುಸ್ತಕಗಳು / ದಕ್ಕಲಿಗ ಯಾವುದೇ ಬಂಧನವಿಲ್ಲದೆ ತನ್ನ ಪಾಡಿಗೆ ತಾನು ಹಾರಾಡಿಕೊಂಡಿರುವ ಹಕ್ಕಿಗಳ ಪ್ರಪಂಚ ಸೊಗಸಾಗಿದೆ.. ಪಕ್ಷಿಗಳ ಚಿತ್ರಗಳನ್ನು ಸೆರೆ ಹಿಡಿಯುವುದು ಒಂದು ಸಾಧನೆಯೇ ಹೌದು.. ತಾಳ್ಮೆ ಇರಬೇಕು.. ಅದನ್ನು ಹುಡುಕುವ ಚುರುಕು ಕಣ್ಣುಗಳು.. ಅವು ಕಂಡು ಬಂದಾಗ. ಚುರುಕಾಗಿ ಕೆಲಸ ಮಾಡುವ ಕ್ಯಾಮೆರಾದ ಕೈ ಚಳಕ ಈ ಚಿತ್ರಗಳನ್ನು ಸುಂದರವಾಗಿಸುತ್ತವೆ.. ಕನ್ನಡದಲ್ಲಿ ಡಬ್ಬಿಂಗ್ ಸಿನೆಮಾಗಳ ’ಆರಂಭಂ’ ಸಿಪಿಎಂ ಸಾರ್ವರ್ತಿಕ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗದೇ ಇರಬಹುದು. ಆದರೆ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷ ನಿರಂತರ ಹೋರಾಟ ಮಾಡುತ್ತಿದೆ ಎಂದು ಪಕ್ಷದ ಮುಖಂಡ ನಿತ್ಯಾನಂದ ಸ್ವಾಮಿ ಹೇಳಿದರು. ಗಜೇಂದ್ರಗಡ: ಸಿಪಿಎಂ ಸಾರ್ವರ್ತಿಕ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗದೇ ಇರಬಹುದು. ಆದರೆ, ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷ ನಿರಂತರ ಹೋರಾಟ ಮಾಡುತ್ತಿದೆ ಎಂದು ಪಕ್ಷದ ಮುಖಂಡ ನಿತ್ಯಾನಂದ ಸ್ವಾಮಿ ಹೇಳಿದರು. ಪಟ್ಟಣದ ರೋಣ ರಸ್ತೆಯಲ್ಲಿರುವ ಸೇವಾಲಾಲ ಕಲ್ಯಾಣಮಂಟಪದಲ್ಲಿ ಮಂಗಳವಾರ ನಡೆದ ಸಿಪಿಎಂ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಜಾತಿವಾದಿಗಳು ಹಾಗೂ ಬಂಡವಾಳಶಾಹಿ ಶಕ್ತಿಗಳು ನಮ್ಮ ಪಕ್ಷದ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ದೂರಿದರು. ಪಕ್ಷದ ನಿರ್ಗಮಿತ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎನ್. ಸೊಪ್ಪಿನ ಮಾತನಾಡಿದರು. ಸಮ್ಮೇಳನದಲ್ಲಿ ಕೃಷ್ಣಾ, ಮಲಪ್ರಭಾ ಮತ್ತು ಸಿಂಗಟಾಲೂರು ಏತ ನೀರಾವರಿ ಯೋಜನೆಗಳನ್ನು ನಿಗದಿತ ಕಾಲಮಿತಿಯಲ್ಲಿ ಜಾರಿಗೊಳಿಸಬೇಕು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆರ್.ಎಚ್.ಆಯಿ, ಬಿ.ಎನ್.ಪೂಜಾರ, ಬಿ.ಐ.ಈಳಗೇರ, ಎಂ.ಎಸ್.ಹಡಪದ, ಮಾರುತಿ ಚಿಟಗಿ, ಬಸವರಾಜ ಮಂತೂರ, ಮಹೇಶ ಹಿರೇಮಠ, ಬಸವರಾಜ ಪೂಜಾರ, ಪೀರು ರಾಠೋಡ, ಫಯಾಜ್ ತೋಟದ, ಬಾಲು ರಾಠೋಡ, ವಿನಾಯಕ ಕುರಬರ, ಮೈಲಾರಪ್ಪ ಮಾದರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ವಾಷಿಂಗ್ಟನ್ (ಪಿಟಿಐ): ಭಾರತಕ್ಕೆ ತಮ್ಮ ಮೊದಲ ಭೇಟಿಯ ಸಂದರ್ಭದಲ್ಲಿ ಪುಳಕಿತರಾಗಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಮಿಶೆಲ್ ಒಬಾಮಾ ತಮ್ಮ ಪುತ್ರಿಯರಾದ ಸಾಶಾ ಮತ್ತು ಮಲಿಯಾ ಅವರ ಜೊತೆ ಮತ್ತೆ ಭಾರತಕ್ಕೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ವೈಟ್‌ಹೌಸ್‌ನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹಗಾರ ಶಿವಶಂಕರ್ ಮೆನನ್ ಮತ್ತು ಅಮೆರಿಕದ ಭದ್ರತಾ ಸಲಹಗಾರ ಟಾಮ್ ಡೊನಿಲೊನ್ ಅವರೊಂದಿಗೆ ಸಭೆ ನಡೆಸಿದ ವೇಳೆ ಅಧ್ಯಕ್ಷ ಬರಾಕ್ ಒಬಾಮ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಒಬಾಮ ಪತ್ನಿ ಮಿಶೆಲ್ ಜೊತೆ ದೇಶಕ್ಕೆ ನೀಡಿದ ಭೇಟಿ ಸಂದರ್ಭದಲ್ಲಿಯೇ ಅವರ ಪುತ್ರಿಯರು ಆಗಮಿಸಬೇಕಿತ್ತು. ಆದರೆ ತರಗತಿಗಳು ನಡೆಯುತ್ತಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಬೀದಿಗೆ ಬಿದ್ದ ವೃದ್ಧ ದಂಪತಿಗೆ ನಗರದ ಹಿರಿಯ ನಾಗರಿಕರ ಸಹಾಯವಾಣಿ ಆಶ್ರಯ ನೀಡಿತ್ತು. ಮಂಡ್ಯ: ನಾಗಮಂಗಲ ತಾಲ್ಲೂಕು ಬೆಳ್ಳೂರಿನಲ್ಲಿ ನಾಲ್ವರು ಪುತ್ರರು ಆಸ್ತಿ ಆಸೆಗಾಗಿ ತಂದೆ–ತಾಯಿಗೆ ತಲಾಖ್‌ ಕೊಡಿಸಿ, ವೃದ್ಧ ದಂಪತಿಯನ್ನು ಬೇರ್ಪಡಿಸಿ ಮನೆಯಿಂದ ಹೊರ ಹಾಕಿದ್ದಾರೆ. ಅಬ್ದುಲ್‌ ಮಜೀದ್‌ (77), ಫಾತಿಮಾ ಬೀ (65) ದಂಪತಿ ಮಕ್ಕಳಿಂದ ಬೇರೆಯಾಗಿ ಬೀದಿಗೆ ಬಂದವರು. ಇವರಿಗೆ ಐದು ಮಂದಿ ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಬೆಳ್ಳೂರು ಪಟ್ಟಣದಲ್ಲಿ ಫಾತಿಮಾ ಬೀ ಅವರಿಗೆ 1.28 ಎಕರೆ ಜಾಗ, 36 ಗುಂಟೆ ತೋಟ ಇದೆ. ಅಬ್ದುಲ್ ಹೆಸರಿನಲ್ಲಿ ಮನೆ ಇದೆ. ಬೀದಿಗೆ ಬಿದ್ದ ವೃದ್ಧ ದಂಪತಿಗೆ ನಗರದ ಹಿರಿಯ ನಾಗರಿಕರ ಸಹಾಯವಾಣಿ ಆಶ್ರಯ ನೀಡಿತ್ತು. ನಂತರ ಕುಟುಂಬದಿಂದ ಬೇರೆಯಾಗಿ ಬೆಳ್ಳೂರಿನ ಉಮರ್‌ ನಗರದಲ್ಲಿ ವಾಸ ಮಾಡುತ್ತಿದ್ದ ಹಿರಿಯ ಪುತ್ರ ನಯಾಜ್‌ ಪಾಷಾ ತಂದೆ–ತಾಯಿಯನ್ನು ಮನೆಗೆ ಕರೆದೊಯ್ದಿದ್ದಾರೆ. ನಂತರ ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ‘ನನಗೆ ಹೃದಯಾಘಾತವಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಈ ಸಂದರ್ಭದಲ್ಲಿ ನನ್ನ ತಮ್ಮಂದಿರು ಆಸ್ತಿ ಬರೆಸಿಕೊಳ್ಳಲು ಯತ್ನಿಸಿದ್ದಾರೆ. ತಂದೆ–ತಾಯಿ ಒಪ್ಪದಿದ್ದಾಗ ಬಲವಂತವಾಗಿ ತಲಾಖ್‌ ಕೊಡಿಸಿ ನಂತರ ಹೊರ ಹಾಕಿದ್ದಾರೆ. ಚಿಕಿತ್ಸೆ ಪಡೆದು ಮನೆಗೆ ಬಂದಾಗ ಎಲ್ಲಾ ವಿಷಯ ತಿಳಿಯಿತು. ನಂತರ ತಂದೆ– ತಾಯಿಯನ್ನು ಮನೆಗೆ ಕರೆದುಕೊಂಡು ಬಂದೆ’ ಎಂದು ಹಿರಿಯ ಮಗ ನಯಾಜ್‌ ಪಾಷಾ ಹೇಳಿದರು.  ಕವಿ ವರ್ತಮಾನ ಮುಖೀಯಾಗಲಿ _ Udayavani - ಉದಯವಾಣಿ ಮುದಗಲ್ಲ: ಭಾವನಾತ್ಮಕವಾಗಿ ಭೂತದ ಆಧಾರದ ಮೇಲೆ ವರ್ತಮಾನಕ್ಕೆ ಮುಖಾಮುಖೀಯಾಗಿ ಕವನ ರಚಿಸುವುದು ಕವಿಯ ಕೆಲಸವಾಗಬೇಕು ಎಂದು ಧಾರವಾಡದ ಹಿರಿಯ ಸಾಹಿತಿ ಡಾ_ ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು. ಯಶಸ್‌ ಪ್ರಕಾಶನ ಕನ್ನಾಳ ಹಾಗೂ ಮಕ್ಕಳ ಸಾಹಿತ್ಯ ಪರಿಷತ್‌ ತಾಲೂಕು ಘಟಕ ಲಿಂಗಸುಗೂರು ಸಂಯುಕ್ತಾಶ್ರಯದಲ್ಲಿ ರವಿವಾರ ಸ್ಥಳೀಯ ಪಟ್ಟಣದ ನಗರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸೂಗುರೇಶ ಹಿರೇಮಠರ ಕವನ ಸಂಕಲನ "ಮುರಿದ ಟೊಂಗೆಯ ಚಿಗರು' ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕವಿ ಕೃತಿ ರಚನೆಗಾಗಿ ಬಹಳ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಸುತ್ತಮುತ್ತ ನಡೆಯುವ ವಿಷಯಗಳನ್ನು ಸಂಗ್ರಹಿಸುವುದು, ನಾನು, ನನ್ನದು, ನೀನು, ನಿಮ್ಮದು ಪದಗಳಿಂದ ಕವಿಯ ಆರಂಭದ ಕೆಲಸವಾಗುತ್ತದೆ. ಬರವಣಿಗೆಯಲ್ಲಿ ದೋಷವನ್ನು ಗಮನಿಸಿ ತಿದ್ದುವಂತ ಕೆಲಸವನ್ನು ಸಾಹಿತಿಗಳು ಮಾಡಬೇಕಾಗುತ್ತದೆ. ಇಂದಿನ ಕೃತಿಗಳ ಪ್ರಚಾರಕ್ಕೆ ಮಾಧ್ಯಮಗಳು ಸಹಕಾರಿಯಾಗಿವೆ ಎಂದು ಅವರು ಹೇಳಿದರು. ಸಾಹಿತಿ ದಸ್ತಗೀರಸಾಬ ದಿನ್ನಿ ಮಾತನಾಡಿ, ರಾಯಚೂರು ಜಿಲ್ಲೆ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆ ನೀಡಿದೆ. ಬೇರೆಬೇರೆ ಪ್ರಯೋಗಗಳಿಂದ ಹೊಸ ಕಾವ್ಯಗಳು ರಚನೆಯಾಗಬೇಕು. ಸಮಾಜ ಪರಿವರ್ತನೆಯಲ್ಲಿ ಕವನಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಾನವನ ಬದುಕಿನಲ್ಲಿ ಪ್ರಜ್ಞೆ ಉಂಟು ಮಾಡುತ್ತವೆ. ಸಮಾಜದಲ್ಲಿ ಇರುವ ಅಂಕು-ಡೊಂಕನ್ನು ತಿದ್ದಿ ಆರೋಗ್ಯಕರವಾದ ಸಮಾಜ ನಿರ್ಮಾಣ ಮಾಡುತ್ತವೆ. ಶಿವಾಜಿ ನಾಡು ಕಂಡ ಅಪ್ರತಿಮ ಅರಸ ಮೈಸೂರು: `ತಾಳಿದವನು ಬಾಳಿಯಾನು' ಎಂಬಂತೆ ಕರ್ನಾಟಕ ರಣಜಿ ತಂಡದ ಹೊಸ ಪ್ರತಿಭೆ ಕೆ.ಎಲ್. ರಾಹುಲ್ ಎರಡು ವರ್ಷದಿಂದ ಕಾದಿದ್ದ ಸಮಯ ಮೈಸೂರಿನಲ್ಲಿ ಶನಿವಾರ ಕೂಡಿ ಬಂದಿದೆ. 2010ರಲ್ಲಿಯೇ ರಣಜಿಗೆ ಪದಾರ್ಪಣೆ ಮಾಡಿದ್ದ 20 ವರ್ಷದ ರಾಹುಲ್ ಇಲ್ಲಿಯವರೆಗೆ ಆಡಿದ್ದು ಕೇವಲ ಐದು ಪಂದ್ಯಗಳನ್ನು ಮಾತ್ರ. ಆದರೆ ತಾಳ್ಮೆ ಕಳೆದುಕೊಳ್ಳದೇ ಪರಿಶ್ರಮದಿಂದ ಬ್ಯಾಟಿಂಗ್ ಕೌಶಲ್ಯಕ್ಕೆ ಸಾಣೆ ಹಿಡಿದ ಅವರಿಗೆ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಚೊಚ್ಚಲ ಶತಕ ಒಲಿಯಿತು. ವಿದರ್ಭ ತಂಡದ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡವು 52 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಸಿ.ಎಂ. ಗೌತಮ್ ಅವರೊಂದಿಗೆ ತಂಡಕ್ಕೆ ಆಸರೆಯಾದ ರಾಹುಲ್ ಆಟದ ಶೈಲಿ ಕ್ರಿಕೆಟ್‌ಪ್ರಿಯರ ಹೃದಯದಲ್ಲಿ ಬಹಳ ಕಾಲ ಉಳಿಯುವಂತದ್ದು. ಪ್ರಸಕ್ತ ಋತುವಿನ ನಾಲ್ಕನೇ ಪಂದ್ಯದಲ್ಲಿ ಕೆ.ಬಿ. ಪವನ್ ಬದಲಿಗೆ ಸ್ಥಾನ ಪಡೆದಿದ್ದ ರಾಹುಲ್, ದೆಹಲಿ ವಿರುದ್ಧ ಅರ್ಧಶತಕ ಗಳಿಸಿದ್ದರು. 2010ರಲ್ಲಿ ಪಂಜಾಬ್ ವಿರುದ್ಧ ಪದಾರ್ಪಣೆ ಮಾಡಿದ್ದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ದಾಖಲಿಸಿದ್ದ ರಾಹುಲ್, ಕೆ.ಬಿ. ಪವನ್ ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 125 ರನ್ ಗಳಿಸಿದ್ದರು. ಶನಿವಾರ ವಿದರ್ಭ ವಿರುದ್ಧ ಔಟಾಗದೇ 145 ರನ್ ಗಳಿಸಿರುವ ರಾಹುಲ್ ಸುದ್ದಿಗಾರರೊಂದಿಗೆ ಮಾತನಾಡಿ, `ನಿರಂತರವಾಗಿ ಅವಕಾಶ ಸಿಗದಿದ್ದರೂ ಧೈರ್ಯಗೆಡಲಿಲ್ಲ' ಎಂದರು.  ಆಗದ ವೆಚ್ಚ: ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ _ Udayavani - ಉದಯವಾಣಿ ಶೇ.20 ಆಗಸ್ಟ್‌ವರೆಗೆ ಅಂದಾಜು ವೆಚ್ಚ ; ಹೊಸ ಕಾರ್ಯಕ್ರಮಗಳೂ ಇಲ್ಲ ಬೆಂಗಳೂರು: ಅಧಿಕಾರಕ್ಕೆ ಬಂದ ಮೇಲೆ ರೈತರ ಸಾಲ ಮನ್ನಾ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಿದ ಸಮ್ಮಿಶ್ರ ಸರ್ಕಾರ ಬಜೆಟ್‌ ಕಾರ್ಯಕ್ರಮಗಳು ಸೇರಿದಂತೆ ಯೋಜನೆಗಳ ಅನುಷ್ಠಾನದಲ್ಲಿ ಹಿಂದೆ ಬಿದ್ದಿದೆಯೇ? ಹೌದು ಎನ್ನುತ್ತವೆ ಆರ್ಥಿಕ ಇಲಾಖೆ ಅಂಕಿ ಸಂಕಿಗಳು. ಪ್ರಸಕ್ತ ಆರ್ಥಿಕ ವರ್ಷದ ಆರಂಭದ ಮೂರು ತಿಂಗಳು ಋಣಾತ್ಮಕವಾಗಿದ್ದ ರಾಜ್ಯದ ಆದಾಯ ಸಂಗ್ರಹ ಜುಲೈ ತಿಂಗಳಿನಿಂದ ಸಾಕಷ್ಟು ಸುಧಾರಣೆ ಕಂಡು ಧನಾತ್ಮಕವಾಗಿ ಸಾಗುತ್ತಿದೆಯಾದರೂ ವೆಚ್ಚದಲ್ಲಿ ಮಾತ್ರ ಗಮನಾರ್ಹ ಬೆಳವಣಿಗೆ ಕಂಡುಬಂದಿಲ್ಲ. ಇದುವರೆಗೆ ಒಟ್ಟು ಬಜೆಟ್‌ ವೆಚ್ಚದ ಶೇ. 20ರಷ್ಟು ಮಾತ್ರ ವೆಚ್ಚ ಆಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟೂ ಇಲ್ಲ. ಯೋಜನಾ ವೆಚ್ಚ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು 2018-19ನೇ ಸಾಲಿಗೆ 2.13 ಲಕ್ಷ ಕೋಟಿ ರೂ. ಪರಿಷ್ಕೃತ ವೆಚ್ಚದ ಬಜೆಟ್‌ ಮಂಡಿಸಿದ್ದು, ಇದರಲ್ಲಿ 2,07,352 ಕೋಟಿ ರೂ. ವೆಚ್ಚ ಮಾಡುವುದಾಗಿ ಹೇಳಿದ್ದರು. ಆದರೆ, ಜುಲೈ ಅಂತ್ಯದವರೆಗೆ 29,079 ಕೋಟಿ ರೂ. ಮಾತ್ರ ವೆಚ್ಚವಾಗಿದೆ. ಇದು ಒಟ್ಟು ಬಜೆಟ್‌ ವೆಚ್ಚದ ಶೇ. 14ರಷ್ಟಿದೆ. 2017-18ನೇ ಸಾಲಿನಲ್ಲಿ ಇದೇ ಅವಧಿಗೆ ಬಜೆಟ್‌ ವೆಚ್ಚದ ಶೇ. 30.4ರಷ್ಟು ವೆಚ್ಚ ಮಾಡಲಾಗಿತ್ತು. ಈ ಪೈಕಿ ಆದಾಯ ಆಧರಿಸಿ ಮಾಡುವ ವೆಚ್ಚದಲ್ಲಿ 35,653 ಕೋಟಿ ರೂ. ವೆಚ್ಚವಾಗಿದೆ. ಇದು ವಾರ್ಷಿಕ ಆದಾಯ ಆಧರಿಸಿ ಮಾಡುವ ವೆಚ್ಚದ (1.66 ಕೋಟಿ ರೂ.) ಶೇ. 21.4ರಷ್ಟಿದೆ. ಅದರಲ್ಲಿ ಶೇ. 42ರಷ್ಟು ಸರ್ಕಾರಿ ನೌಕರರ ವೇತನಕ್ಕೆ ಹೋದರೆ, ಯೋಜನೆಗಳಿಗೆ ವೆಚ್ಚವಾಗಿರುವುದು ಸುಮಾರು 20 ಸಾವಿರ ಕೋಟಿ ರೂ. ಮಾತ್ರ. ಇದರಲ್ಲಿ ಮುಂದುವರಿದ ಕಾರ್ಯಕ್ರಮಗಳ ಪಾಲೇ ಹೆಚ್ಚಾಗಿದ್ದು, ಹೊಸ ಕಾರ್ಯಕ್ರಮಗಳಾವುವೂ ಜಾರಿಯಾಗಿಲ್ಲ ಎಂದು ತಿಳಿದುಬಂದಿದೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪರಿಷ್ಕೃತ ಬಜೆಟ್‌ ಮಂಡಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸುವುದರ ಜತೆಗೆ ಫೆಬ್ರವರಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಹೇಳಲಾಯಿತು. ಪ್ರಸ್ತುತ ಹೊಸ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳಲ್ಲಿ ರೈತರ ಸಾಲ ಮನ್ನಾ ಯೋಜನೆ ಮಾತ್ರ ಜಾರಿಯಾಯಿತೇ ಹೊರತು ಉಳಿದ ಕಾರ್ಯಕ್ರಮಗಳ ಜಾರಿಗೆ ಇನ್ನೂ ಸರ್ಕಾರಿ ಆದೇಶ ಹೊರಡಿಸಿಲ್ಲ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಬಜೆಟ್‌ನಲ್ಲಿ 2018-19ನೇ ಸಾಲಿಗೆ ಹೊಸದಾಗಿ ಘೋಷಿಸಿದ ಯಾವುದೇ ಕಾರ್ಯಕ್ರಮಗಳು ಇನ್ನೂ ಜಾರಿಗೆ ಬಂದಿಲ್ಲ.  ಪತ್ತೆ _ Udayavani - ಉದಯವಾಣಿ ಕಾಣೆಯಾದ 500 ಮಕ್ಕಳ ವಿಳಾಸ ಆಧಾರ್‌ನಿಂದ ಪತ್ತೆ ಹೊಸದಿಲ್ಲಿ: ಇತ್ತೀಚಿನ ತಿಂಗಳುಗಳಲ್ಲಿ ಕಾಣೆ ಯಾಗಿದ್ದ ಸುಮಾರು 500 ಮಕ್ಕಳನ್ನು ಅವರ ಆಧಾರ್‌ ಸಂಖ್ಯೆಯ ಸಹಾಯದಿಂದ ಪೋಷಕರಿಗೆ ತಲುಪಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (... ನಾವು ಕಳೆದುಕೊಂಡ ವಸ್ತು ಅಸಹಜವಾದ ಮೂಲದಿಂದ ಸಿಕ್ಕರೆ ಎಷ್ಟು ಸಂಭ್ರಮ ಇರುತ್ತದೆ ಅಲ್ವಾ? ಕೆನಡಾದ 84ರ ವೃದ್ಧೆ ಮೇರಿ ಗ್ರಾಮ್ಸ್‌ 13 ವರ್ಷಗಳ ಕೆಳಗೆ ಕಳೆದುಕೊಂಡಿದ್ದ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಮರಳಿ... 11.44 ಲಕ್ಷ ನಕಲಿ, ಡುಪ್ಲಿಕೇಟ್‌ ಪಾನ್‌ ಕಾರ್ಡ್‌ ಪತ್ತೆ: ಅನೂರ್ಜಿತ ಹೊಸದಿಲ್ಲಿ : ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮವಾಗಿ ಪಡೆದುಕೊಂಡಿರುವ ಸುಮಾರು 11.44 ಲಕ್ಷ ಪಾನ್‌ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಇಲ್ಲವೇ ರದ್ದು... 75 ವರ್ಷಗಳ ಬಳಿಕ ಸಿಕ್ಕಿತು ದಂಪತಿ ಮೃತದೇಹ! ಕಾಣೆಯಾಗಿದ್ದ ದಂಪತಿಯ ಮೃತದೇಹ 75 ವರ್ಷಗಳ ಬಳಿಕ ಪತ್ತೆಯಾಗುವುದೆಂದರೇನು? ಅದೂ ಕೂಡ ಉತ್ತಮ ಸ್ಥಿತಿಯಲ್ಲಿ! ಬಹುಶಃ ಈ ಸುದ್ದಿಯನ್ನು ಯಾರು ಕೂಡ ನಂಬಲಿಕ್ಕಿಲ್ಲ. ಆದರೆ ಇದು ಸತ್ಯ. ಸ್ವಿಜರ್ಲೆಂಡ್‌ನ‌ಲ್ಲಿ ಈ ಘಟನೆ... ಕಳವಾದ ಮೊಬೈಲ್‌ ಪತ್ತೆಗೆ 4 ವರ್ಷದ ಬಾಲಕಿ "ಬಲಿ' ಸುಬ್ರಹ್ಮಣ್ಯ: ಚಿಲ್ಲರೆ ವಿವಾದದಿಂದ ಮನನೊಂದು ಭಾನುವಾರ ಕುಮಾರಧಾರಾ ನದಿಗೆ ಹಾರಿದ ಕೊಚ್ಚಿ ಹೋದ ನಿರ್ವಾಹಕ ದೇವದಾಸ್‌ (48) ಅವರ ಶವ ಕೊನೆಗೂ ಮೂರು ದಿನಗಳ ಬಳಿಕ ಬುಧವಾರ ಪತೆಯಾಗಿದೆ. ಹೊಸೂರು ರಸ್ತೆ: ಬ್ಯಾಗ್‌ನಲ್ಲಿ ವ್ಯಕ್ತಿಯ ಕೈ,ಕಾಲುಗಳು ಪತ್ತೆ ಜನರು ಬ್ಯಾಗನ್ನು... ನಾಪತ್ತೆಯಾಗಿದ್ದ ಯುವತಿ ಬೆಂಗಳೂರಿನಲ್ಲಿ ಪತ್ತೆ ವಿಟ್ಲ : ವಿಟ್ಲಮುಟ್ನೂರು ಗ್ರಾಮದ ಕಂಬಳಬೆಟ್ಟು ಶಾಂತಿನಗರ ನಿವಾಸಿ ರುಬೀನ ಭಾನು (20)ಅವರು ನಿಶ್ಚಿತಾರ್ಥವಾದರೂ ಮದುವೆಗೆ ಇಚ್ಛೆ ಇಲ್ಲದೆ, ನಾಪತ್ತೆಯಾಗಿದ್ದು ಆಕೆಯನ್ನು ವಿಟ್ಲ ಪೊಲೀಸರು... ಇಟಾನಗರ: ಒಂದು ವಾರದ ಹಿಂದೆ ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಪವನ್‌ ಹನ್ಸ್‌ ಹೆಲಿಕಾಪ್ಟರ್‌ ಅವಶೇಷವು ರಾಜ್ಯದ ತಿರಾಪ್‌ ಜಿಲ್ಲೆಯ ದಟ್ಟಾರಣ್ಯದಲ್ಲಿ ಪತ್ತೆಯಾಗಿದೆ. ಆದರೆ... ನೀರು ಪಾಲಾಗಿದ್ದ ಎಎಸ್‌ಐ ಶವ 3 ದಿನಗಳ ಬಳಿಕ ಪತ್ತೆ ತೆಕ್ಕಟ್ಟೆ : ಇಲ್ಲಿನ ತೆಕ್ಕಟ್ಟೆ ಕನ್ನುಕೆರೆ ನಿವಾಸಿ ಅಬ್ದುಲ್‌ ರೆಹಮಾನ್‌ ಅವರ ಪುತ್ರ ಮಹಮದ್‌ ಸಾಹೀಲ್‌ (17) ಕಳೆದ ಮೇ 23 ಶನಿವಾರದಂದು ನಾಪತ್ತೆಯಾಗಿದ್ದು 6 ದಿನಗಳ ನಂತರ ಈತ ಮೇ 28...  ಮಗುವಿಗೆ ಅಟಲ್‌ ಜೀ ಹೆಸರು! _ Udayavani - ಉದಯವಾಣಿ ಮಗುವಿಗೆ ಅಟಲ್‌ ಜೀ ಹೆಸರು! ಲಿಂಗಸುಗೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಿಧನರಾದ 13ನೇ ದಿನಕ್ಕೆ ಜನಿಸಿದ ತಮ್ಮ ಮಗುವಿಗೆ "ಅಟಲ್‌ಜೀ' ಎಂದು ನಾಮಕರಣ ಮಾಡಲು ಪಾಲಕರು ತೀರ್ಮಾನಿಸಿದ್ದಾರೆ. ಆ.29ರಂದು ಪಟ್ಟಣದ ನಿವಾಸಿ ಶರಣ ಬಸವರಾಜ ಹಿರೇಮಠ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅಂದು ಅಟಲ್‌ ಜೀ ನಿಧನ ಹೊಂದಿ 13ನೇ ದಿನವಾಗಿತ್ತು. ಹೀಗಾಗಿ ಅಟಲ್‌ ಜೀ ಅವರೇ ತಮ್ಮ ಕುಟುಂಬದಲ್ಲಿ ಪುನರ್ಜನ್ಮ ತಾಳಿದ್ದಾರೆ ಎಂಬುದಾಗಿ ಕುಟುಂಬದವರು ಭಾವಿಸಿದ್ದಾರೆ. ಇದರ ನೆನಪಿಗಾಗಿ ಶರಣಬಸವರಾಜ ಹಿರೇಮಠ ಅವರ ತಂದೆ ರುದ್ರಯ್ಯಸ್ವಾಮಿ ಮಗುವಿಗೆ "ಅಟಲ್‌ ಬಿಹಾರಿ ವಾಜಪೇಯಿ' ಎಂದು ನಾಮಕರಣ ಮಾಡುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಕುಟುಂಬದ ಸದಸ್ಯರು ಮಗುವಿಗೆ "ಅಟಲ್‌ ಜೀ' ಎಂದು ಹೆಸರಿಡಲು ನಿರ್ಧರಿಸಿದ್ದು, ನಾಮಕರಣ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಂಡಿದ್ದಾರೆ. ಅಟಲ್‌ಜೀ ನಾಮಕರಣ  ದೀಪಿಕಾ ಪಡುಕೋಣೆ -ರಣ್‌ವೀರ್‌ ಸಿಂಗ್‌ ಮದುವೆ ಡೇಟ್‌ ಫಿಕ್ಸ್‌ ? _ Udayavani - ಉದಯವಾಣಿ ಮುಂಬಯಿ: ಬಾಲಿವುಡ್‌ನ‌ ಬಹುಚರ್ಚಿತ ಜೋಡಿಯಾಗಿರುವ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್‌ ಸಿಂಗ್‌ ಅವರು ದಂಪತಿಗಳಾಗುವುದು ಖಚಿತವಾಗಿದ್ದು, ಮದುವೆ ಯಾವಾಗ ಎನ್ನುವ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಸದ್ಯ ದೀಪಿಕಾ ಬೆನ್ನು ನೋವಿನ ಕಾರಣದಿಂದ ನಟನೆಯಿಂದ ಬ್ರೇಕ್‌ ಪಡೆದಿದ್ದು, ರಣ್‌ವೀರ್‌ ಅವರು ಝೋಯಾ ಅಖ್ತರ್‌ ಅವರ 'ಗಲ್ಲಿ ಬಾಯ್‌' ಚಿತ್ರದ ಶೂಟಿಂಗ್‌‌ನಲ್ಲಿ ನಿರತರಾಗಿದ್ದಾರೆ. ಇದುವರೆಗೆ ಹಲವು ವೇದಿಕೆಯಲ್ಲಿ ಜೊತೆಯಾಗಿ ಕೈ ಕೈ ಹಿಡಿದು ಕಾಣಿಸಿಕೊಂಡಿರುವ ಜೋಡಿ ಎಲ್ಲೂ ನಾವಿಬ್ಬರು ಪ್ರೇಮಿಗಳು,ವಿವಾಹವಾಗುತ್ತಿದ್ದೇವೆ ಎನ್ನುವುದನ್ನು ಹೇಳಿಕೊಂಡಿಲ್ಲ. ಹೊಸದಿಲ್ಲಿ: ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅವರ ಆಲ್‌ರೌಂಡ್‌ ಪ್ರದರ್ಶನದಿಂದ ಪಂಜಾಬ್‌ ತಂಡ ವಿಜಯ ಹಜಾರೆ ಏಕದಿನ ಕ್ರಿಕೆಟ್‌ ಟ್ರೋಫಿಯಲ್ಲಿ ರೈಲ್ವೇಸ್‌ ವಿರುದ್ಧ 3 ವಿಕೆಟ್‌ ಜಯ... ಮುಂಬೈ: ಬಾಲಿವುಡ್‌ ನಟಿ ಸಾಗರಿಕಾ ಘಾಟ್ಗೆ ನಿಮಗೆ ಗೊತ್ತು. ಚಕ್‌ ದೇ ಇಂಡಿಯಾ ಸಿನಿಮಾದಿಂದ ಈಕೆ ಪ್ರಖ್ಯಾತಿಗೆ ಬಂದರು. ಘಾಟ್ಗೆ ಮತ್ತು ಕ್ರಿಕೆಟಿಗ ಜಹೀರ್‌ ಖಾನ್‌ ನಡುವೆ ಪ್ರಣಯ ಪ್ರಸಂಗ... ಅದು 2011 ಏಕದಿನ ವಿಶ್ವಕಪ್‌ ಸಮಯ. ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶ ನೀಡುತ್ತ ಪಂದ್ಯದ ದಿಕ್ಕನ್ನೇ ಬದಲಿಸುತ್ತಿದ್ದ ಯುವರಾಜ್‌ ಸಿಂಗ್‌ ಭಾರತಕ್ಕೆ ಆಪತಾºಂಧವನಾಗಿದ್ದ. ಭಾರತ 28 ವರ್ಷಗಳ ನಂತರ... ಚಿತ್ರದುರ್ಗ ಜಿಲ್ಲೆ: ಬಾರದ ಮಳೆ, ಬಿತ್ತನೆ ಕುಂಠಿತ _ Prajavani ಶೇಂಗಾ ಬಿತ್ತನೆ ಅವಧಿ ಮುಕ್ತಾಯ, ಪರ್ಯಾಯ ಬೆಳೆಗೆ ಸಲಹೆ ತಾಲ್ಲೂಕಿನ ಒಟ್ಟು ಬಿತ್ತನೆ ಪ್ರದೇಶ ಪೈಕಿ ಶೇ 90 ರಷ್ಟು ಮಳೆಯಾಶ್ರಿತವಾಗಿದೆ. ಪರಿಣಾಮ ವಾರ್ಷಿಕ ಒಂದು ಬೆಳೆ ಮಾತ್ರ ಬರುತ್ತದೆ. ಐದಾರು ವರ್ಷದಿಂದ ಸತತ ಮಳೆ ಕೈಕೊಡುತ್ತಿರುವ ಕಾರಣ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ವರ್ಷವಂತೂ ಒಂದೂ ಹದ ಹಸಿಯಾಗದೇ ಅಲ್ಲಲ್ಲಿ ತುಂತುರು ಹಸಿಗೆ ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ. ರವಿ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ ಒಟ್ಟು 32,500 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಈ ಪೈಕಿ ಪ್ರಸ್ತುತ 19,500 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ ಒಂದು ವಾರದ ಹಿಂದೆ ಕೇವಲ 5,500 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಈಗ ಬೀಳುತ್ತಿರುವ ಸಣ್ಣ ಮಳೆಗೆ ಉಳಿದಿದ್ದು ಬಿತ್ತನೆ ಮಾಡಲಾಗಿದೆ’ ಎಂದು ಹೇಳಿದರು. 2– 3 ದಿನಗಳಿಂದ ಹೆಚ್ಚು ಬಿತ್ತನೆ ಮಾಡಲಾಗುತ್ತಿದೆ. ಒಟ್ಟು ಬಿತ್ತನೆ ಪೈಕಿ ಶೇಂಗಾ ಪ್ರಧಾನವಾಗಿ ಬಿತ್ತನೆ ಮಾಡಲಾಗಿದೆ. ಜುಲೈ ಮಧ್ಯಾಂತರ ಅವಧಿ ಶೇಂಗಾ ಬಿತ್ತನೆಗೆ ಸೂಕ್ತ ಸಮಯ. ಈಗ ಶೇಂಗಾ ಬಿತ್ತನೆ ಒಳ್ಳೆಯದಲ್ಲ. ಬದಲಾಗಿ ನವಣೆ, ರಾಗಿ, ಆರ್ಕ, ಸಜ್ಜೆ ಬಿತ್ತನೆ ಮಾಡುವಂತೆ ಪ್ರಚಾರ ಮಾಡಲಾಗಿದೆ ಎಂದು ಹೇಳಿದರು. ಲಕ್ಸುರಿ ಹಾಗೂ ಸೂಪರ್ ಲಕ್ಸುರಿ ಅಪಾರ್ಟ್ ಮೆಂಟ್​ಗಳ ನಿರ್ಮಾಣ ಮಾಡುತ್ತಿರುವ ಪ್ಲಾಟಿನಾ ವೆಂಚರ್ಸ್, ತನ್ನ ಯೋಜನೆಗಳಲ್ಲಿ ವಿಶಿಷ್ಟತೆಯನ್ನು ಕಾಯ್ದುಕೊಂಡಿದೆ. ರಾಯಲ್ ಅಪಾರ್ಟ್​ವೆುಂಟ್​ಗಳನ್ನು ನಿರ್ಮಾಣ ಮಾಡುತ್ತಿರುವ ಸಂಸ್ಥೆ, ನಗರದ ಪ್ರಮುಖ ರಿಯಾಲ್ಟಿ ತಾಣ ಕೆಂಗೇರಿಯಲ್ಲಿ ಪ್ರತಿಷ್ಠಿತ ವಸತಿ ಸಮುಚ್ಚಯ ಪ್ಲಾಟಿನಾ ಎಕ್ಸೊರ್ಟಿಕಾ ನಿರ್ಮಾಣ ಮಾಡುತ್ತಿದೆ. 2ಬಿಎಚ್​ಕೆ, 2.5ಬಿಎಚ್​ಕೆ, 3 ಬಿಎಚ್​ಕೆಯ ಮನೆಗಳನ್ನು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನೀಡುತ್ತಿದೆ. ಸ್ಯಾಟಲೈಟ್ ಬಸ್ ನಿಲ್ದಾಣ, ಆರ್.ವಿ. ಇಂಜಿನಿಯರಿಂಗ್ ಕಾಲೇಜು ಹಾಗೂ ಮೆಟ್ರೋ ಸಂಪರ್ಕಕ್ಕೆ ಹತ್ತಿರವಾಗಿರುವ ಯೋಜನೆ ಇದಾಗಿದ್ದು, ಕೆಂಗೇರಿ ರೈಲು ನಿಲ್ದಾಣಕ್ಕೂ ಸನಿಹದಲ್ಲಿದೆ. 2.5 ಬಿಎಚ್​ಕೆ ಮನೆ ಲಭ್ಯ ಯೋಜನೆಯಲ್ಲಿ ಕೇವಲ 2, 3 ಬಿಎಚ್​ಕೆ ಮನೆಗಳಿಗೆ ಮಾತ್ರ ಸೀಮಿತ ಅಲ್ಲ. 2.5 ಬಿಎಚ್​ಕೆ ಫ್ಲ್ಯಾಟ್​ಗಳೂ ಇವೆ. 2 ಬೆಡ್ ರೂಂ ಹಾಗೂ ಒಂದು ಸಣ್ಣ ಬೆಡ್ ರೂಂ ಇದ್ದು, ಈ ರೀತಿಯ ಮನೆಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಕೆಂಗೇರಿಯ ಪ್ಲಾಟಿನಾ ಎಕ್ಸೋರ್ಟಿಕಾ, ವರ್ತರು, ಮಾರತ್​ಹಳ್ಳಿ ಭಾಗದಲ್ಲಿ ‘ಎಟಿಝುಡ್ ಎಸ್ಟ್ರೆಲ್ಲ’ ಯೋಜನೆಗಳಲ್ಲಿ 2.5 ಬಿಎಚ್​ಕೆ ಫ್ಲ್ಯಾಟ್​ಗಳನ್ನು ನಿರ್ವಿುಸುತ್ತಿದೆ. ಪ್ಲಾಟಿನಾ ಎಕ್ಸೋರ್ಟಿಕಾದಲ್ಲಿ ಒಟ್ಟು 200ಕ್ಕೂ ಅಧಿಕ ಫ್ಲ್ಯಾಟ್​ಗಳು ಮಾರಾಟಕ್ಕೆ ಲಭ್ಯವಿದೆ. ವರ್ತರಿನ ಎಸ್ಟ್ರೆಲ್ಲ ಯೋಜನೆಯಲ್ಲಿ ಒಟ್ಟು 200 ಫ್ಲ್ಯಾಟ್​ಗಳು ನಿರ್ವಿುಸುತ್ತಿದೆ. ಪ್ರಸ್ತುತ ರಿಯಾಲ್ಟಿ ಹಬ್ ಆಗಿ ಗುರುತಿಸಿಕೊಂಡಿರುವ ಹೆಬ್ಬಾಳದಲ್ಲೂ ಒಟ್ಟು 7 ವಸತಿ ಯೋಜನೆಗಳಲ್ಲಿ 400 ಕ್ಕೂ ಅಧಿಕ ಫ್ಲ್ಯಾಟ್​ಗಳನ್ನು ನಿರ್ವಿುಸುತ್ತಿದೆ. ಎರಡು ಹಾಗೂ ಮೂರು ಬಿಎಚ್​ಕೆ ಮನೆಗಳಿರುವ ಅಪಾರ್ಟ್​ವೆುಂಟ್​ಗಳು ಈ ಯೋಜನೆಗಳಲ್ಲಿ ಸಿಗಲಿದೆ. ಐಷಾರಾಮಿ ಜೀವನಕ್ಕೆ ಅಗತ್ಯವಾದ ಎಲ್ಲ ರೀತಿಯ ಅಗತ್ಯತೆಗಳನ್ನು ವಸತಿ ಸಮುಚ್ಚಯ ಪೂರ್ತಿಗೊಳಿಸಲಿದ್ದು, ನೀರಿನ ಸೌಲಭ್ಯ, ರ್ಪಾಂಗ್, ಗಾರ್ಡನ್, ಈಜುಕೊಳ, ಫಿಟ್​ನೆಸ್ ಸೆಂಟರ್ ಇತ್ಯಾದಿ ವಿವಿಧ ಬಗೆಯ ಗ್ರಾಹಕರ ಅವಶ್ಯಕತೆಗಳನ್ನು ಅಚ್ಚುಕಟ್ಟಾಗಿ ನೀಡಿದೆ. ಸಂಸ್ಥೆಯ ಪ್ಲಾಟಿನಾ ಎಕ್ಸೋರ್ಟಿಕಾವು ಕೆಂಗೇರಿ ವಸತಿ ಸಮುಚ್ಚಯವು, ರೆಡಿ ಟು ಮೂವ್ ವಿಭಾಗಕ್ಕೆ ಸೇರಿದ್ದು, 2, 2.5 ಹಾಗೂ 3 ಬಿಎಚ್​ಕೆ ಮನೆಗಳನ್ನು ಗಾಹಕರಿಗೆ ನೀಡಲಿದೆ. ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಮನೆ ನೀಡಲಾಗುವುದು _ ಸಿಕಂದರ್, ಹಿರಿಯ ವ್ಯವಸ್ಥಾಪಕ ಪೂಜೆ, ಉತ್ಸವಗಳು: ಪ್ರತಿನಿತ್ಯ ಬೆಳಗ್ಗೆ ಅಭಿಷೇಕ ಪೂಜೆ, ಎರಡು ಹೊತ್ತು ಆರಾಧನೆ ನಡೆಯುತ್ತದೆ. ಗಣಪತಿಗೆ ಪಂಚಾಮೃತ ಅಭಿಷೇಕ ಮತ್ತು ಜೇನುತುಪ್ಪದ ಅಭಿಷೇಕ ವಿಶೇಷ ಸೇವೆಗಳು. ಸಂಕಷ್ಟಿ, ಗಣೇಶ ಚತುರ್ಥಿಯಂದು ವಿಶೇಷ ಅರ್ಚನೆ, ಪೂಜೆ ನಡೆಯುತ್ತಿದೆ. ಫಾಲ್ಗುಣ ಚೌತಿಯಂದು ವಾರ್ಷಿಕ ವರ್ಧಂತಿ ಪೂಜೆ ನಡೆಯುತ್ತಿದ್ದು ನಾಡಿನ ನಾನಾ ಕಡೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಬ್ರಾಹ್ಮೀ ನದಿಯ ಜೀವಸೆಲೆ: ಈ ದೇವಸ್ಥಾನದಲ್ಲಿ ತೀಥೋದ್ಭವವಾಗಿ ಬ್ರಾಹ್ಮೀನದಿ ಉಗಮಿಸಿದರೂ ಜನರು ಇಲ್ಲಿ ಅದಕ್ಕೆ ಮುಸುರೆಹಳ್ಳ ಎಂದೇ ಕರೆಯುತ್ತಾರೆ. ಇಲ್ಲಿಂದ ಹದಿನೆಂಟು ಕಿ.ಮೀ. ದೂರದಲ್ಲಿರುವ ಮೃಗವಧೆ ಎಂಬ ಸ್ಥಳದಿಂದ ಈ ನದಿಯು ‘ಬ್ರಾಹ್ಮೀ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ. ರಾಮನು ಮಾರೀಚನೆಂಬ ರಾಕ್ಷಸನನ್ನು ಕೊಂದ ಸ್ಥಳವೇ ಮುಂದೆ ಮೃಗವಧೆ ಎಂಬ ಹೆಸರಿನಿಂದ ಖ್ಯಾತಿಯಾಯಿತು. ಇಲ್ಲಿನ ಮರದ ಕೆಳಗೆ ಪಾರ್ವತಿಯು ತಪಸ್ಸು ಕೈಗೊಂಡಿದ್ದರಿಂದ ‘ಮರವಸೆ’ ಎಂದೂ ಕರೆಯಲಾಗುತ್ತಿದೆ. ಕೊಪ್ಪ ಬಸ್ಸು ನಿಲ್ದಾಣದಿಂದ ನಾಲ್ಕು ಕಿ.ಮೀ. ದೂರದಲ್ಲಿದೆ ಈ ದೇವಸ್ಥಾನ. ಕೊಪ್ಪದಿಂದ ಮೃಗವಧೆಗೆ ತೆರಳುವ ರಸ್ತೆಯಲ್ಲಿ ಸಿದ್ದರಮಠ ಎಂಬಲ್ಲಿ ಬಲಬದಿಗೆ ಕಚ್ಚಾ ರಸ್ತೆಯಿದ್ದು ಅಲ್ಲಿಂದ ಅರ್ಧ ಕಿ.ಮೀ. ಪ್ರಯಾಣಿಸಿದರೆ ದೇವಳವನ್ನು ತಲುಪಬಹುದು. ಕೊಪ್ಪದಿಂದ ಮೃಗವಧೆಗೆ ನಿಗದಿತ ವೇಳೆಯಲ್ಲಿ ಮಾತ್ರ ಖಾಸಗಿ ಬಸ್ಸುಗಳ ಸೌಕರ್ಯವಿದೆ. ಕೊಪ್ಪದಿಂದ ಬಾಡಿಗೆ ರಿಕ್ಷಾದಲ್ಲೂ ಹೋಗಬಹುದಾಗಿದೆ. ಮುಂಬೈ (ಪಿಟಿಐ): ವಾಸ ಪ್ರಮಾಣಪತ್ರ ಪಡೆಯದೇ ಹೊಸ ಮನೆಯಲ್ಲಿ ನೆಲೆಸಿದ್ದ ಹೆಸರಾಂತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಮಹಾನಗರ ಪಾಲಿಕೆ 4.35 ಲಕ್ಷ ರೂಪಾಯಿ ದಂಡ ವಿಧಿಸಿದೆ. `ಈ ಸಂಬಂಧ ಸಚಿನ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ನಿಯಮಬಾಹಿರವಾಗಿ ಮನೆಯಲ್ಲಿ ನೆಲೆಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ~ ಎಂದು ಬೃಹತ್ ಮುಂಬೈ ಪಾಲಿಕೆಯ ಅಧಿಕಾರಿ ತಿಳಿಸಿದ್ದಾರೆ. ಆದರೆ, ಪಾಲಿಕೆ ಅನ್ಯರಿಗೆ ಅನ್ವಯವಾಗುವ ನಿಯಮವನ್ನೇ ಸಚಿನ್ ಪ್ರಕರಣದಲ್ಲೂ ಪಾಲಿಸಿತು. ಪ್ರತಿ ಚದುರ ಮೀಟರ್‌ಗೆ 50 ರೂಪಾಯಿಯಂತೆ ಒಟ್ಟು 836 ಚದುರ ಮೀಟರ್ ವಿಸ್ತೀರ್ಣಕ್ಕೆ ದಂಡ ವಿಧಿಸಲಾಗಿದೆ. ಇದೀಗ ದಂಡ ಪಾವತಿ ನಂತರ ಸಚಿನ್ ಅವರಿಗೆ ಪ್ರಮಾಣಪತ್ರ ನಿಗದಿ ಮಾಡಲಾಗಿದೆ. ಪ್ರಫುಲ್ಲಾ- ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ _ Prajavani ಪ್ರಫುಲ್ಲಾ- ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ ಚಿಕ್ಕಮಗಳೂರು: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇದೇ ಮೊದಲು ಬಾರಿಗೆ ಜಿಲ್ಲಾ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿದಿದ್ದು, ಅಧ್ಯಕ್ಷರಾಗಿ ದೇವನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪ್ರಫುಲ್ಲಾ ಮಂಜುನಾಥ್ ಮತ್ತು ಉಪಾಧ್ಯಕ್ಷರಾಗಿ ಶೃಂಗೇರಿ ಕಸಬಾ ಕ್ಷೇತ್ರದ ರಂಗನಾಥ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಇಬ್ಬರೂ ತಲಾ 2 ಪ್ರತಿ ನಾಮಪತ್ರ ಸಲ್ಲಿಸಿದ್ದರು. ಪ್ರಫುಲ್ಲಾ ಅವರ ನಾಮಪತ್ರಕ್ಕೆ ಸದಸ್ಯೆ ರೇಖಾ ಹುಲಿಯಪ್ಪ ಗೌಡ, ಶಿವಶಂಕರ ಹಾಗೂ ರಂಗನಾಥ್ ಅವರ ನಾಮಪತ್ರಕ್ಕೆ ಜೆ.ಡಿ.ಲೋಕೇಶ್, ಎಂ.ಎಸ್.ನಿರಂಜನ್ ಸೂಚಕರಾಗಿದ್ದರು. ಮೈಸೂರು ವಿಭಾಗೀಯ ಆಯುಕ್ತರಾದ ಜಯಂತಿ ಅವರು ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ವಿಭಾಗೀಯ ಸಹಾಯಕ ಆಯುಕ್ತ ಮಂಜುನಾಥ ನಾಯಕ, ಹೆಚ್ಚುವರಿ ಜಿಲ್ಲಾಧಿಕಾರಿ ಸುಬ್ಬರಾಯ ಕಾಮತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಣ್ಣ, ಉಪ ಕಾರ್ಯದರ್ಶಿ ಹಿಮವಂತ ಗೋಪಾಲ್ ಇದ್ದರು.ಮುಂದಿನ ಬದಲಾವಣೆ: 10 ತಿಂಗಳ ನಂತರ ಎರಡನೇ ಅವಧಿಗೆ ಹರಿಹರಪುರ ಕ್ಷೇತ್ರದ ಸುಚಿತಾ ನರೇಂದ್ರ ಮತ್ತು ಶಿವನಿ ಕ್ಷೇತ್ರದ ಎಸ್.ಬಿ.ಆನಂದಪ್ಪ ಅವರು ಅನುಕ್ರಮವಾಗಿ ಅಧ್ಯಕ್ಷ- ಉಪಾ ಧ್ಯಕ್ಷ ಗಾದಿ ಅಲಂ ಕರಿಸುವ ಸಾಧ್ಯತೆ ಇದೆ. ಬೆಂಗಳೂರು: ಬೆರಳಚ್ಚು ಪರೀಕ್ಷೆ ಹಾಗೂ ಶೀಘ್ರಲಿಪಿ ಪರೀಕ್ಷೆ ಡಿಸೆಂಬರ್ 27ರಿಂದ ಜನವರಿ 3 ರವರೆಗೆ ರಾಜ್ಯದಾದ್ಯಂತ 49 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ಪ್ರವೇಶ ಪತ್ರಗಳನ್ನು ವಾಣಿಜ್ಯ ಸಂಸ್ಥೆಗಳಿಗೆ ಕಳುಹಿಸಿದ್ದು, ಪರೀಕ್ಷಾರ್ಥಿಗಳು ಸಂಬಂಧಿಸಿದ ಸಂಸ್ಥೆಗಳಿಂದ ಪಡೆಯಬಹುದು. ಬೆಂಗಳೂರು ನಗರ ಜಿಲ್ಲೆಯ ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರು ಪ್ರವೇಶ ಪತ್ರಗಳನ್ನು ರಾಜ್ಯದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ವಾಣಿಜ್ಯ ಶಾಖೆಯಲ್ಲಿ ಪಡೆಯುವಂತೆ ಪ್ರಕಟಣೆ ತಿಳಿಸಿದೆ. ನವದೆಹಲಿ: ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಖಂಡಿಸಿ ಕೆಲವು ದಿನಗಳಿಂದ ರಾಜಧಾನಿಯಲ್ಲಿ ನಡೆಯುತ್ತಿರುವ ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಂಗಳವಾರ ಕಾಂಗ್ರೆಸ್ ಪ್ರಮುಖರ ಸಭೆ (ಕೋರ್ ಕಮೀಟಿ) ನಡೆದಿದ್ದು ಪ್ರತಿಭಟನಾಕಾರರ ಜತೆ ದೆಹಲಿ ಪೋಲೀಸರು ಸಂಧಾನಪ್ರಕ್ರಿಯೆ ಕೈಗೊಳ್ಳಲು ಸಲಹೆ ನೀಡಿದ್ದಾರೆ. ಪ್ರಧಾನಿ ನಿವಾಸದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಾಜಧಾನಿಯ ಇತ್ತೀಚಿನ ಅಹಿತಕರ ವಿದ್ಯಮಾನಗಳ ಕುರಿತು ಪ್ರಮುಖರು ಚಿಂತನಮಂಥನ ನಡೆಸಿದ್ದು ಪ್ರತಿಭಟನೆಗಳು ಹಿಂಸೆಗೆ ತಿರುಗಬಾರದಿತ್ತು ಎಂದು ಅಭಿಪ್ರಾಯಪಟ್ಟರು. ಅತ್ಯಾಚಾರ ಪ್ರಕರಣಗಳ ಕುರಿತು ರಚಿಸಲಾದ ಜೆ.ಎಸ್. ವರ್ಮಾ ನೇತೃತ್ವದ ಸಮಿತಿ ಈಗಾಗಲೇ ತನ್ನ ಕೆಲಸ ಆರಂಭಿಸಿದೆ ಎಂದು ಸಭೆಗೆ ಗೃಹ ಸಚಿವ ಸುಶೀಲ್ ಕುಮಾರ ಶಿಂಧೆ ತಿಳಿಸಿದರು. ಆಗಸ್ಟ್​ನಲ್ಲಿ 5 ದಿನ ತಿರುಪತಿ ತಿಮ್ಮಪ್ಪನ ದರ್ಶನ ಬಂದ್​.. ಯಾಕೆ ಗೊತ್ತಾ? – ವಿಜಯವಾಣಿ ವಿಜಯವಾಣಿ ಜಿಲ್ಲೆ ಬೆಂಗಳೂರು ಆಗಸ್ಟ್​ನಲ್ಲಿ 5 ದಿನ ತಿರುಪತಿ ತಿಮ್ಮಪ್ಪನ ದರ್ಶನ ಬಂದ್​.. ಯಾಕೆ ಗೊತ್ತಾ? ಬೆಂಗಳೂರು: ಆಗಸ್ಟ್​ನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಚಿಂತಿಸುತ್ತಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ಒಮ್ಮೆ ಓದಿ. ಯಾಕೆಂದರೆ ಆಗಸ್ಟ್​ನಲ್ಲಿ 5 ದಿನಗಳ ಕಾಲ ಭಕ್ತಾದಿಗಳಿಗೆ ದೇಗುಲದ ಪ್ರವೇಶವನ್ನು ಟಿಟಿಡಿ ನಿರ್ಬಂಧಿಸುವ ಸಾಧ್ಯತೆ ಇದೆ. ಹೌದು, ಆಗಸ್ಟ್​ನಲ್ಲಿ ತಿರುಪತಿಯಲ್ಲಿ ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣಂ ಪೂಜೆ ಹಮ್ಮಿಕೊಳ್ಳಲಾಗಿದೆ. 12 ವರ್ಷಗಳಿಗೆ ಒಮ್ಮೆ ಈ ಪೂಜೆಯನ್ನು ಮಾಡಲಾಗುತ್ತಿದೆ. ಪೂಜೆಯ ಸಂದರ್ಭದಲ್ಲಿ ದರ್ಶನದ ಅವಧಿ ಕಡಿಮೆ ಇರುತ್ತದೆ. ಹಾಗಾಗಿ ಪ್ರತಿ ದಿನ ಕೇವಲ 30 ರಿಂದ 35 ಸಾವಿರ ಭಕ್ತಾದಿಗಳಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್​ 13 ರಿಂದ 16ರ ವರೆಗೆ ಭಕ್ತಾದಿಗಳಿಗೆ ದೇವರ ದರ್ಶನವನ್ನು ನಿರ್ಬಂಧಿಸುವ ಸಾಧ್ಯತೆ ಇದೆ. ಜತೆಗೆ ಆಗಸ್ಟ್​ 12 ರಿಂದ 16 ರ ವರೆಗೆ ಅರ್ಜಿತ ಸೇವೆಯನ್ನು ಸಹ ರದ್ದುಗೊಳಿಸಲಾಗಿದೆ. ಹಾಗಾಗಿ ಭಕ್ತಾದಿಗಳು ತಿರುಪತಿಗೆ ಬರುವ ಪ್ಲ್ಯಾನ್​ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಟಿಟಿಡಿ ಮನವಿ ಮಾಡಿಕೊಂಡಿದೆ. (ಏಜೆನ್ಸೀಸ್​) July 14, 2018 ತಿಮ್ಮಪ್ಪನ ದರ್ಶನ ಆಗಸ್ಟ್​​ 9 ರಿಂದ 17ರ ವರೆಗೆ ನಿರ್ಬಂಧ  ನೆಕ್ಸಾನ್‌ ಕಾರು _ Udayavani - ಉದಯವಾಣಿ Home » ಕವನ • ಹನಿಗವನ » ಕಹಾನಿ ← ಕಣ್ ರೆಪ್ಪೆ ಹೇಳಿದ ಹನಿಗಳು ಅಮ್ಮನ ಕಣ್ಣೀರು → ‘ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ’ – Page 24 – Welcome to First News ಆನೇಕಲ್: ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರದ ಕಾವು ಮುಗಿಲೆತ್ತರಕ್ಕೇರಿದೆ. ರಾಜ್ಯದಲ್ಲಿ ಎಲ್ಲ ಪಕ್ಷಗಳ ಘಟಾನು ಘಟಿ ನಾಯಕರುಗಳೇ ಪ್ರಚಾರದ ಅಖಾಡಕ್ಕೆ ಧುಮಿಕಿದ್ದಾರೆ. ಇವತ್ತು ಕೂಡ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್,​ ಆನೇಕಲ್​​ನಲ್ಲಿ ಬಿಜೆಪಿ ಪರ ಭರ್ಜರಿ ಚುನಾವಣ ಪ್ರಚಾರ ಮಾಡಿದರು. ಆನೇಕಲ್​​ನ ಬಿಜೆಪಿ ಅಭ್ಯರ್ಥಿ ಎ.ನಾರಾಯಣ ಸ್ವಾಮಿ ಪರ ಮತಯಾಚನೆಗೆಂದು ಬೃಹತ್​​ ಬಹಿರಂಗ ಸಮಾವೇಶ ಏರ್ಪಡಿಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯಾನಾಥ್​​, ರಾಜ್ಯದಲ್ಲಿ ಸಂಘಪರಿವಾರದ 24 ಕಾರ್ಯಕರ್ತರ ಹತ್ಯೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು. ಕಾಂಗ್ರೆಸ್​​ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖವೆಂದು ಕುಟುಕಿದರು. ‘ನಾನೂ ಕರ್ನಾಟಕಕ್ಕೆ ಬಂದರೆ, ನನಗೆ ನೆನಪಾಗುವುದು, ನಾನು ರಾಮನ ಊರಿನವನು ಅಂತ. ಹಾಗೇನೆ ರಾಮನ ಭಕ್ತ ಹನುಮಂತನ ಜನ್ಮಭೂಮಿಯಿದು’ ಎಂದು ಬಣ್ಣಿಸಿದ ಯೋಗಿ, ಕರ್ನಾಟಕವು ಸುರಕ್ಷತೆ ರಾಜ್ಯವೆಂದು ಖ್ಯಾತಿಯಾಗಿತ್ತು. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್​​ ಆಡಳಿತ ಬಂದ ಮೇಲೆ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದರು. ಬಿಜೆಪಿಯನ್ನು ಗೆಲ್ಲಿಸಿ ಮತ್ತೆ ರಾಮರಾಜ್ಯ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು. ಕರ್ನಾಟಕದ ಸಿಎಂ ಸಿದ್ದರಾಮಯ್ಯನ ಸರ್ಕಾರ ಅಭಿವೃದ್ಧಿ ಮತ್ತು ಮಹಿಳಾ ವಿರೋಧಿಯಾಗಿದೆ ಎಂದು ಯೋಗಿ ಆದಿತ್ಯನಾಥ್​​ ಜರಿದರು. ಈ‌ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು‌ ಆನೇಕಲ್​​ನಲ್ಲಿ ಎ.ನಾರಾಯಣಸ್ವಾಮಿಗೆ ಮತ ನೀಡಬೇಕೆಂದು ಕರೆ ನೀಡಿದರು. ಬೆಂಗಳೂರು ಗ್ರಾಮಾಂತರ, ರಾಜಕೀಯanekal, banglore Previous Previous post: ಮೇಲುಕೋಟೆಯ ಗೆಲುವಿನ ಸರದಾರ ಯಾರು..? Next Next post: ವೋಟು ಮಾರಿಕೊಳ್ಳೋರು ನನ್ನ ಎಕ್ಕಡಕ್ಕೆ ಸಮ..!  ಮೇಲುಕೋಟೆ ದೇವಸ್ಥಾನ _ ಸಂಪರ್ಕ ದೇವಾಲಯದ ವಿಳಾಸ : ಶ್ರೀ ಚಲುವನಾರಾಯಣಸ್ವಾಮಿ ಮತ್ತು ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯ, ಪಾಂಡವಪುರ ತಾಲ್ಲೋಕು, ಮಂಡ್ಯ ಜಿಲ್ಲೆ, ಬೆಳಗಾವಿ ಬಳಿ ನಾನಾ ಪಾಟೇಕರ್‌ರ ಸಿನಿಮಾ ಶೂಟಿಂಗ್‌ ರಾಮದುರ್ಗ(ಬೆಳಗಾವಿ ಜಿಲ್ಲೆ) : ತಾಲ್ಲೂಕಿನ ಹಲಗತ್ತಿ ಗ್ರಾಮದಲ್ಲಿ ಬಾಲಿವುಡ್‌ನ ಪ್ರತಿಭಾವಂತ ನಟ, ಡೈಲಾಗ್‌ ಕಿಂಗ್‌ ನಾನಾ ಪಾಟೇಕರ್‌ ಅಭಿನಯಿಸುತ್ತಿರುವ ಚಲನಚಿತ್ರದ ಚಿತ್ರೀಕರಣ ನಡೆದಿದೆ. ಶುಕ್ರವಾರವೂ ಚಿತ್ರೀಕರಣ ನಡೆಯುವ ಸಾಧ್ಯತೆಗಳಿವೆ. ಮಂಗಳವಾರ ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗಾಣದ ಬಳಿ ಚಿತ್ರೀಕರಣ ನಡೆಯಿತು. ನಾನಾ ಪಾಟೇಕರ್‌, ಹೊಸ ನಟಿ ಕಾಜಲ್‌ ಅಗರ್‌ವಾಲ್‌ ಹಾಗೂ ಸಹನಟಿ ರುಕ್ಮಿಣಿ ವಿಜಯನ್‌ ಮೊದಲಾದವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಚಿತ್ರದ ಹೆಸರು ಇನ್ನೂ ತಿಳಿದು ಬಂದಿಲ್ಲ. ಸುತ್ತಮುತ್ತಲಿನ ಊರುಗಳ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ನಟ-ನಟಿಯರನ್ನು ನೋಡಿಕೊಂಡು ಹೋದರು. ಚಿತ್ರೀಕರಣ ಸಂಜೆತನಕ ನಡೆಯಿತು. ತೀರಾ ಇತ್ತೀಚೆಗಷ್ಟೇ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯಾ ರೈ ಅಭಿನಯದ ‘ಗುರು’ ಸಿನಿಮಾದ ಚಿತ್ರೀಕರಣ ಬಾಗಲಕೋಟೆ ಸುತ್ತಮುತ್ತ ನಡೆದಿತ್ತು. ಹಲವು ದಿನಗಳಕಾಲ ನಡೆದ ಈ ಚಿತ್ರೀಕರಣ ವೀಕ್ಷಿಸಲು, ಲಕ್ಷಾಂತರ ಜನ ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. Karavali Karnataka: ರಾ. ಹೆದ್ದಾರಿ 66ರಲ್ಲಿ ಭೀಕರ ಅಪಘಾತ: ತಾಯಿ-ಮಗಳು ಸೇರಿ ಐವರು ಸ್ಥಳದಲ್ಲೇ ಸಾವು ಹೊನ್ನಾವರ: ಟ್ಯಾಂಕರ್ ಹಾಗೂ ಪ್ರಯಾಣಿಕರ ಟೆಂಪೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃತಪಟ್ಟು 7 ಮಂದಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಸಂಜೆ ನಡೆದಿದೆ. ನಾಗರಾಜ ನಾಯ್ಕ (28), ಟೆಂಪೋ ಚಾಲಕ ಕಮಲಾಕರ ಭಂಡಾರಿ(ಬಾಬು)(35), ಮೋಹನ ಮೇಸ್ತಾ(50), ಸುಮತಿ ಮಡಿವಾಳ(32) ಹಾಗೂ ಆಕೆಯ ಮಗಳು ಸಿಂಚನಾ ಮಡಿವಾಳ(6) ಎಂದು ಗುರುತಿಸಲಾಗಿದೆ. ಅಪಘಾತದ ತೀವೃತೆಗೆ ಟೆಂಪೋ ದಲ್ಲಿದ್ದ ತಾಯಿ ಮಗಳು ಸೇರಿ ಮೂವರು ಪ್ರಯಾಣಿರು ಹಾಗೂ ಎರಡೂ ವಾಹನಗಳ ಚಾಲಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಟೆಂಪೋದಲ್ಲಿದ್ದ ಸುಮಾರು 15 ಮಂದಿಗೆ ಗಾಯವಾಗಿದ್ದು ಇವರಲ್ಲಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಳ್ಳಿತೆರೆ ಮೇಲೆ 'ಆಕ್ಷನ್ ಹೀರೋ' ಅಂತ ಬ್ರ್ಯಾಂಡ್ ಆಗ್ಬೇಕು ಅಂದ್ರೆ ಮೊದಲು ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಬಾಡಿ ಬಿಲ್ಡ್ ಮಾಡಬೇಕು. 'ಬ್ಲಾಕ್ ಕೋಬ್ರಾ' ದುನಿಯಾ ವಿಜಯ್, ರಾಕಿಂಗ್ ಸ್ಟಾರ್ ಯಶ್, ಚೇತನ್ ಚಂದ್ರ, ಲವ್ಲಿ ಸ್ಟಾರ್ ಪ್ರೇಮ್ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿ ಸಿಲ್ವರ್ ಸ್ಕ್ರೀನ್ ಮೇಲೆ ಸೂಪರ್ ಸ್ಟಂಟ್ಸ್ ಮಾಡಿರುವುದನ್ನ ನೀವೆಲ್ಲಾ ನೋಡಿರ್ತೀರಾ. ಇಂತಹ ಸ್ಟಾರ್ ನಟರ ಹಾಗೆ ನಿಮಗೂ ಬಾಡಿ ಬಿಲ್ಡ್ ಮಾಡುವ ಆಸಕ್ತಿ ಇದ್ಯಾ? ಫಿಟ್ ಆಗಿ ಕಟ್ಟುಮಸ್ತಾಗಿರಲು ನೀವು ಬಯಸುತ್ತೀರಾ? ಹಾಗಾದ್ರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. [ಬಾಹುಬಲ ಹೆಚ್ಚಿಸಿಕೊಳ್ಳಲು ಯೋಗೀಶ್ ಕಸರತ್ತು!] 'ಕರಿಚಿರತೆ' ದುನಿಯಾ ವಿಜಯ್, 'ರಾಮಾಚಾರಿ' ಯಶ್, ಪ್ರೇಮ್ ರಂತಹ ನಟರಿಗೆಲ್ಲಾ ತರಬೇತಿ ನೀಡಿರುವ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದಿರುವ, ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ 'ಪಾನಿ ಪೂರಿ' ಕಿಟ್ಟಿ ತಮ್ಮದೇ ಆದ ಹೊಸ ಜಿಮ್ ಓಪನ್ ಮಾಡುತ್ತಿದ್ದಾರೆ. ವಿದ್ಯಾರಣ್ಯಪುರದಲ್ಲಿ 'ಮಸಲ್ ಪ್ಲಾನೆಟ್' ಎಂಬ ಹೊಸ ಜಿಮ್ ಇದೇ ತಿಂಗಳ 24 ನೇ ತಾರೀಖು ಉದ್ಘಾಟನೆ ಆಗಲಿದೆ. ಉದ್ಘಾಟನಾ ಸಮಾರಂಭಕ್ಕೆ ದುನಿಯಾ ವಿಜಯ್, ಯಶ್, ಧನಂಜಯ್ ಸೇರಿದಂತೆ ಸ್ಯಾಂಡಲ್ ವುಡ್ ನ ಟಾಪ್ ತಾರೆಯರೆಲ್ಲಾ ಭಾಗವಹಿಸಲಿದ್ದಾರೆ. ಸ್ಟಾರ್ ಹೀರೋಗಳಿಗೆ ತರಬೇತಿ ನೀಡಿರುವ 'ಪಾನಿ ಪೂರಿ' ಕಿಟ್ಟಿ ಮಾರ್ಗದರ್ಶನದಲ್ಲಿ ನೀವೂ ಬಾಡಿ ಬಿಲ್ಡ್ ಮಾಡಬೇಕು ಅಂದ್ರೆ, 'ಮಸಲ್ ಪ್ಲಾನೆಟ್'ಗೆ ಭೇಟಿ ನೀಡಿ. ಮಾನವನಲ್ಲಿ ನಿರ್ನಾಳ ಗ್ರಂಥಿಗಳು (65 ಬದಲಾವಣೆಗಳು 1 ಲೇಖಕರಿಂದ) ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) (27 ಬದಲಾವಣೆಗಳು 2 ಲೇಖಕರಿಂದ) ಅಲ್ಪತಾಪ ಮತ್ತು ಅತಿವಾಹಕತ್ವ (21 ಬದಲಾವಣೆಗಳು 1 ಲೇಖಕರಿಂದ) ಥೈರಾಯ್ಡ್ ಗ್ರಂಥಿಗಳು (13 ಬದಲಾವಣೆಗಳು 2 ಲೇಖಕರಿಂದ) ಅವಿಚ್ಛಿನ್ನತೆ (11 ಬದಲಾವಣೆಗಳು 1 ಲೇಖಕರಿಂದ) ಧೂಮಕೇತು (8 ಬದಲಾವಣೆಗಳು 1 ಲೇಖಕರಿಂದ) ಪಾವಗಡ ಪ್ರಕಾಶ ರಾವ್ (7 ಬದಲಾವಣೆಗಳು 1 ಲೇಖಕರಿಂದ) Sagaru9535/ನನ್ನ ಪ್ರಯೋಗಪುಟ (7 ಬದಲಾವಣೆಗಳು 1 ಲೇಖಕರಿಂದ) ಸ್ವಾಮಿ ಸರ್ವಪ್ರಿಯಾನಂದ (6 ಬದಲಾವಣೆಗಳು 1 ಲೇಖಕರಿಂದ) ಕುಲದೀಪ್ ನಯ್ಯರ್ (6 ಬದಲಾವಣೆಗಳು 1 ಲೇಖಕರಿಂದ) ಮಾನವನ ಪಚನ ವ್ಯವಸ್ಥೆ (6 ಬದಲಾವಣೆಗಳು 1 ಲೇಖಕರಿಂದ) ಹೆಚ್ ನರಸಿಂಹಯ್ಯ (6 ಬದಲಾವಣೆಗಳು 3 ಲೇಖಕರಿಂದ) ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (5 ಬದಲಾವಣೆಗಳು 1 ಲೇಖಕರಿಂದ) ಹಾವೇರಿ (5 ಬದಲಾವಣೆಗಳು 2 ಲೇಖಕರಿಂದ) ಮಾನವನಲ್ಲಿ ರಕ್ತ ಪರಿಚಲನೆ (5 ಬದಲಾವಣೆಗಳು 1 ಲೇಖಕರಿಂದ) ರಘುವೀರ್ ಚೌಧರಿ (5 ಬದಲಾವಣೆಗಳು 2 ಲೇಖಕರಿಂದ) ಎನ್.ಅನಂತರಂಗಾಚಾರ್ಯ (4 ಬದಲಾವಣೆಗಳು 1 ಲೇಖಕರಿಂದ) 'ಮೀಟೂ' ಅಭಿಯಾನದ ಬಗ್ಗೆ ಪ್ರಕಾಶ್ ರೈ ಮಾಡಿರುವ ಟ್ವೀಟ್ ಇದು.! _ Prakash Rai tweets about Me Too Campaign - Kannada Filmibeat ಮೀ ಟೂ ಅಭಿಯಾನದ ಬಗ್ಗೆ ಪ್ರಕಾಶ್ ರೈ ಹೇಳಿದ್ದೇನು..? _FILMIBEAT KANNADA ಹಾಲಿವುಡ್ ನಲ್ಲಿ ಶುರುವಾಗಿದ್ದ 'ಮೀಟೂ' (#MeToo) ಅಭಿಯಾನ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅದ್ಯಾವಾಗ ನಟ ನಾನಾ ಪಾಟೇಕರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ನಟಿ ತನುಶ್ರೀ ದತ್ತಾ ಸಿಡಿದೆದ್ದರೋ, ಬಾಲಿವುಡ್ ನಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ ನಟಿಯರು ಒಬ್ಬೊಬ್ಬರಾಗಿ ದನಿಯೆತ್ತಲು ಆರಂಭಿಸಿದ್ದಾರೆ. ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರದೆ, ಕೆಲಸ ಮಾಡುವ ಸ್ಥಳಗಳಲ್ಲಿ 'ಕಹಿ' ಅನುಭವ ಎದುರಿಸಿದ ಹೆಣ್ಮಕ್ಕಳು ಕೂಡ 'ಮೀಟೂ' ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತಿದ್ದಾರೆ. ರಾಷ್ಟ್ರಾದ್ಯಂತ 'ಮೀಟೂ ಅಭಿಯಾನ' ಸದ್ದು-ಸುದ್ದಿ ಮಾಡುತ್ತಿರುವಾಗಲೇ, ನಟ ಪ್ರಕಾಶ್ ರೈ ಒಂದು ಟ್ವೀಟ್ ಮಾಡಿದ್ದಾರೆ. 'ಮೀಟೂ ಅಭಿಯಾನ'ಕ್ಕೆ ತಮ್ಮ ಸಪೋರ್ಟ್ ಇದೆ ಎಂದು ಟ್ವೀಟ್ ಮೂಲಕ ಪ್ರಕಾಶ್ ರೈ ತಿಳಿಸಿದ್ದಾರೆ. ''ಮೀಟೂ... ಇದು ಜೀವನದ ಎಲ್ಲಾ ಹಂತಗಳಲ್ಲೂ ಒಂಥರಾ ಸಾಂಕ್ರಾಮಿಕ... ನಮ್ಮ ಸಮಾಜದಲ್ಲಿ ಇದನ್ನ ಮಾಡುವುದು ಅವಶ್ಯಕ. ಇದರಿಂದ ಮಹಿಳೆಯರಿಗೆ ಹೆಚ್ಚು ಶಕ್ತಿ ಸಿಕ್ಕಂತಾಗಿದೆ. ಹೊರಬಂದು ಎಲ್ಲವನ್ನೂ ಬಹಿರಂಗ ಪಡಿಸಿ, ನಿಮ್ಮಿಂದು ಇದು ಸಾಧ್ಯ'' ಎಂದು ಮಹಿಳೆಯರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. Read more about: prakash rai prakash raj sexual harassment casting couch ಪ್ರಕಾಶ್ ರೈ ಪ್ರಕಾಶ್ ರಾಜ್ ಲೈಂಗಿಕ ಕಿರುಕುಳ ಕಾಸ್ಟಿಂಗ್ ಕೌಚ್ ಉತ್ತರ ಪ್ರದೇಶ ಮುಖ್ಯಮಂತ್ರಿ ಹೆಸರು ಫಿಕ್ಸ್! _ Webdunia Kannada ಲಕ್ನೋ: ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಕೊನೆಗೂ ಬಿಜೆಪಿ ಉತ್ತರ ಕಂಡುಕೊಂಡಿದೆ. ಇಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಹೆಸರು ನಿರ್ಧರಿಸಲಾಗಿದ್ದು, ಘೋಷಣೆಯೊಂದೇ ಬಾಕಿಯಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಿರಿಯ ನಾಯಕ ಮನೋಜ್ ಸಿನ್ಹಾರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಆಯ್ಕೆ ಮಾಡಿದ್ದಾರೆ. ನಾಳೆ ಲಕ್ನೋದಲ್ಲಿ ನಡೆಯಲಿರುವ ಪಕ್ಷದ ಸಭೆ ಬಳಿಕ ಅಧಿಕೃತ ಘೋಷಣೆ ಹೊರ ಬೀಳಲಿದೆ. ಮನೋಜ್ ಸಿನ್ಹಾ ಅಕ್ರಮ ಮಾಡುವ ನಿಮಗೆ ಮಾನ ಮರ್ಯಾದೆ ಇದೆಯೇ?: ಬಿಜೆಪಿಗೆ ಸಿಎಂ ತಿರುಗೇಟು ತುಮಕೂರು: ಈ ಬಸ್ ಚಾಲಕ ಸಾವಿನಲ್ಲೂ ಸಾಹಸ ಮಾಡಿದ್ದಾರೆ. ತಾನು ಸಾಯುವ ಸ್ಥಿತಿಯಲ್ಲಿದ್ದರೂ, ಸಮಯಪ್ರಜ್ಞೆ ... ಬೆಂಗಳೂರು: ಐಪಿಎಲ್ ಶುರುವಾಗಲು ಕ್ಷಣಗಣನೆ ಶುರುವಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ಬಾರಿಯ ಕಹಿ ನೆನಪು ಮರೆತು ಹೊಸ ಉತ್ಸಾಹ, ಹೊಸ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದೆ. ಈ ವರ್ಷ ಕಪ್ ನಮ್ಮದೇ ಎನ್ನುತ್ತಿರುವ ಅಭಿಮಾನಿಗಳಿಗಿಂತಲೂ ದೊಡ್ಡ ಆಸೆ ನಾಯಕ ವಿರಾಟ್ ಕೊಹ್ಲಿಗಿದೆಯಂತೆ. ‘ಅಭಿಮಾನಿಗಳಿಗಿಂತಲೂ ಹೆಚ್ಚು ನನಗೆ ಈ ವರ್ಷ ಕಪ್ ಗೆಲ್ಲಬೇಕೆಂಬ ಮಹದಾಸೆಯಿದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ’10 ವರ್ಷದಿಂದ ಐಪಿಎಲ್ ನಲ್ಲಿ ಬೆಂಗಳೂರು ಪರ ಆಡುತ್ತಿದ್ದೇನೆ. ಮೂರು ಬಾರಿ ಫೈನಲ್ ನಲ್ಲಿ ಎಡವಿದ್ದೇವೆ. ಈ ಬಾರಿ ಫೈನಲ್ ವರೆಗೆ ಬಂದು ಕಪ್ ಗೆಲ್ಲಲೇಬೇಕೆಂಬುದು ನನ್ನ ಗುರಿ’ ಎಂದಿದ್ದಾರೆ ಕೊಹ್ಲಿ. ರನ್ ಮೆಷಿನ್ ಕೊಹ್ಲಿಯೇ ಈ ರೀತಿ ನಿರ್ಧಾರ ಮಾಡಿದರೆ ಮುಗಿಯಿತು. ಬೌಲರ್ ಗಳ ಮೇಲೆ ಮುಗಿ ಬೀಳೋದು ಖಚಿತ. ಆರ್ ಸಿಬಿ ಅಭಿಮಾನಿಗಳಿಗಂತೂ ಖುಷಿಯೋ ಖುಷಿ. ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿರುವ ವಿರಾಟ್ ಕೊಹ್ಲಿ ಧೋನಿ ಹಾದಿಯಲ್ಲೇ ನಡೆದಿದ್ದಾರೆ. ... ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್, ಬಿಜೆಪಿ ಮ್ಯಾಚ್ ಫಿಕ್ಸಿಂಗ್: ಕುಮಾರಸ್ವಾಮಿ _ Webdunia Kannada ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮು ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಒನ್ ಡೇ ಮ್ಯಾಚ್ ಆಡುತ್ತಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ಚುನಾವಣೆಗೆ ಸಿದ್ದವಾಗುವ ಬದಲಿಗೆ, ಕೋಮುವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಸಜ್ಜುಗೊಳ್ಳುತ್ತಿವೆ ಎಂದು ಲೇವಡಿ ಮಾಡಿದರು. ಹಿಂದು, ಮುಸ್ಲಿಂ ಸಮುದಾಯಗಳ ಮಧ್ಯೆ ಬಿಕ್ಕಟ್ಟು ಸೃಷ್ಟಿಸಿ ಬಿಜೆಪಿ ರಾಜಕೀಯ ಲಾಭ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಮನಬಂದಂತೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು. ಶೋಭಾ ತಾಯಿ ಹೃದಯ ಇರಬೇಕಾದ ಹೆಣ್ಣುಮಗಳು. ದಕ್ಷಿಣ ಕನ್ನಡ ಜಿಲ್ಲೆಯ ಜನರು ಷಂಡರಾ ಅಂದರೆ ಹೇಗೆ? ಪ್ರತಿಯೊಬ್ಬ ನಾಯಕರು ಎಲ್ಲಾ ಸಮಾಜಗಳಲ್ಲಿ ಶಾಂತಿಯ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು. ಅಮಾಯಕರ ಸಮಾದಿಯ ಮೇಲೆ ಸಾಮ್ರಾಜ್ಯ ಕಟ್ಟೋದು ಸರಿಯಲ್ಲ ಎಂದು ಕರಂದ್ಲಾಜೆಗೆ ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಅಧಿಸೂಚನೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಕೇಂದ್ರದ ನಿರ್ಧಾರದ ಬಗ್ಗೆ ... ಬಾಸ್ - ಸಂಭೋಗ @ Tube Visor - ಪುಟ 1 ಪೋರ್ನ್ ನಟಿಯರು ಜನಪ್ರಿಯ ಹೊಸ Redtube yobttv ಕೂದಲಿನ ಬ್ಲೊಂಡೆ Yobttv ಏಷ್ಯನ್ ವೀರ್ಯ ಹಾರಿಸುವುದು Yobt ಕೂದಲಿನ ಮುದ್ದಾದ ವರ್ಗದಲ್ಲಿ "ಬಾಸ್" ಕೈಯಲ್ಲಿ ಮಾಡುವುದು ಆಫೀಸ್ ಬಾಯಿಯಿಂದ ಜುಂಬು ಕಂದು ಕೂದಲಿನ ಸುಂದರಿ ಹಾರ್ಡ್ ಕೋರ್ ಸ್ತನಗಳನ್ನು ಕೆಲಸ ಜಾಗದಲ್ಲಿ ಸೆಕ್ಸ್ ಬಿಳಿ ಬೆಡಗಿ ಸ್ಟಾಕಿಂಗ್ ಹಾರ್ಡ್ ಕೋರ್ ಬ್ಲೊಂಡೆ ಹಾರ್ಡ್ ಕೋರ್ ಆಫೀಸ್ ಬ್ಲೊಂಡೆ ಹತ್ತಿರದ ದೊಡ್ಡ ಶಿಶ್ನ ಬೆಡಗಿ ಕಂದು ಕೂದಲಿನ ಸುಂದರಿ ಬಾಯಿಯಿಂದ ಜುಂಬು ಆಫೀಸ್ ಹಾರ್ಡ್ ಕೋರ್ ಶಿಶ್ನ ಕುಂಡಿ ಸ್ತನಗಳನ್ನು ಸ್ತನಗಳನ್ನು ಮಿಲ್ಫ್ ಕೃತಕ ಶಿಶ್ನ ಪ್ರೇಮಿಗಳು ದಪ್ಪ ಮೊಲೆಯ ದೊಡ್ಡ ಮೊಲೆ ಸೆಕ್ರೆಟರಿ ಸಕತ್ ಸೆಕ್ಸ್ ಮಜಾ ಹೆಂಡತಿ ರತಿ ರಾತ್ರಿ ಆಳವಾಗಿ ಹಾರ್ಡ್ ಕೋರ್ ಸೆಕ್ರೆಟರಿ ದೊಡ್ಡ ಮೊಲೆ ಬಾಯಲ್ಲಿ ಆಟಿಕೆ ಕಾಮಿನಿ ಕಂದು ಕೂದಲಿನ ಸುಂದರಿ ಆಫೀಸ್ ನೀಲಿ ತಾರೆ ಕನ್ನಡಕ ವೀರ್ಯ ಹಾರಿಸುವುದು ಸಲಿಂಗಕಾಮಿ ಗುದ ಸಂಭೋಗ ಎರಡು ದೇಶದವರು ಮಿಲ್ಫ್ ದೊಡ್ಡ ಮೊಲೆ ಸ್ತನಗಳನ್ನು ಸೆಕ್ರೆಟರಿ ಪ್ರೇಮಿಗಳು ಕಂದು ಕೂದಲಿನ ಸುಂದರಿ ಬಾಯಲ್ಲಿ ಗುದ ಸಂಭೋಗ ಅಂಗನವಾಡಿ ಬೆಡಗಿ ಮಿಲ್ಫ್ ಕುಡಿದ ಜಪಾನೀಸ್ ಏಷ್ಯನ್ ಹೆಂಡತಿ ಕೆಲಸದವಳು ಬಿಳಿ ಬೆಡಗಿ ಹಾರ್ಡ್ ಕೋರ್ ಗುದ ಸಂಭೋಗ ರತಿ ಸಂಭೋಗ ಗುದ ಸಂಭೋಗ ಶಿಶ್ನ ತುಲ್ಲು ಕೆಲಸದವಳು ಬಾಯಿ lisa rose ಬ್ಯೂಟಿ ಪಾರ್ಲರ್ ಗುದ ಸಂಭೋಗ ಬ್ಲೊಂಡೆ ಕೆಲಸ ಜಾಗದಲ್ಲಿ ಸೆಕ್ಸ್ ಆಳವಾಗಿ ದೊಡ್ಡ ಮೊಲೆ kristina rose ಚರ್ಭಿಯಿಳಿಸುವುದು ಹಾರ್ಡ್ ಕೋರ್ ಆಫೀಸ್ ಹಾರ್ಡ್ ಕೋರ್ ಗುದ ಸಂಭೋಗ ಮಿಲ್ಫ್ ತುಲ್ಲು ಆಫೀಸ್ ಬ್ಯೂಟಿ ಪಾರ್ಲರ್ ವೀರ್ಯ ಹಾರಿಸುವುದು ಕ್ಷೌರ ಮಾಡಿದ ತುಲ್ಲು ನೆಕ್ಕು ಕರಿಯ ತುಲ್ಲಿನ ತೊಟ್ಟು ಬಾಯಿಯಿಂದ ಜುಂಬು ಕಂದು ಕೂದಲಿನ ಸುಂದರಿ ಸೆಕ್ರೆಟರಿ ಪೋರ್ನ್ ತಾರೆ ಆಟಿಕೆಯೊಂದಿಗೆ ರಸಿಕತೆ ಗುಂಪಿನಲ್ಲಿ ಸೆಕ್ಸ್ ದಪ್ಪ ಮೊಲೆಯ ಎದೆ ತುಂಬಿದ ಮಿಂಡ ಕಂದು ಕೂದಲಿನ ಸುಂದರಿ ಮಿಲ್ಫ್ ತುಣ್ನೆಯ ಮೇಲೆ ತುಲ್ಲು ಬ್ಲೊಂಡೆ ಕನ್ನಡಕ ಸೆಕ್ರೆಟರಿ ಪೋರ್ನ್ ತಾರೆ ತುಲ್ಲು ಸಕತ್ ಸೆಕ್ಸ್ ಮಜಾ ಪೋರ್ನ್ ತಾರೆ ಆಫೀಸ್ ಕಾಮ ಸುಖ ಸಕತ್ ಸೆಕ್ಸ್ ಮಜಾ ಮಿಲ್ಫ್ ಶಾಲೆಯಲ್ಲಿ ಸೂಳೆ ಸೆಕ್ರೆಟರಿ ಕಾರ್ ಎದೆ ತುಂಬಿದ ಕಾಡಿನಲ್ಲಿ ಮಜಾ ದಪ್ಪ ಮೊಲೆಯ ಸೆಕ್ರೆಟರಿ ತುಂಟ ಆಫೀಸ್ ಒರಟಾಗಿ ಬಾಯಿಯಿಂದ ಜುಂಬು ದಪ್ಪ ಮೊಲೆಯ ಎದೆ ತುಂಬಿದ ಬಟ್ಟೆಯ ರಾಣಿ ಬೆತ್ತಲೆ ರಾಜ ನೀಲಿ ತಾರೆ ಹಾರ್ಡ್ ಕೋರ್ ಕರಿಯ ಎದೆ ತುಂಬಿದ ಕೆಲಸದವಳು ಎದೆ ತುಂಬಿದ ಗುದ ಸಂಭೋಗ ಬಾಯಿಯಿಂದ ಜುಂಬು ಮುದುಕಿ ತುಲ್ಲು ಸೆಕ್ರೆಟರಿ ಬ್ಲೊಂಡೆ ತುಣ್ನೆಯ ಮೇಲೆ ತುಲ್ಲು ಸಲಿಂಗಕಾಮಿ ಗುದ ಸಂಭೋಗ ಬಾಯಿಯಿಂದ ಜುಂಬು ಬಾಯಲ್ಲಿ ಸೆಕ್ರೆಟರಿ ಬಾಯಿಯಿಂದ ಜುಂಬು ಸಕತ್ ಸೆಕ್ಸ್ ಮಜಾ ನೀಲಿ ತಾರೆ ಬೆಡಗಿ ದೊಡ್ಡ ಕುಂಡೆ ವೀರ್ಯ ಹಾರಿಸುವುದು ಒರಟಾಗಿ ಹಾಲಿನ ಹುಡುಗಿ ಬಾಯಿಯಿಂದ ಜುಂಬು ಕಾಮಸೂತ್ರ ಜಪಾನೀಸ್ ಗ್ರೂಪ್ ಸೆಕ್ಸ್ ಸಕತ್ ಸೆಕ್ಸ್ ಮಜಾ lily labeau ಬ್ಲೊಂಡೆ ಆಫೀಸ್ ಹಾರ್ಡ್ ಕೋರ್ ಪೋರ್ನ್ ತಾರೆ ಪ್ಯಾಂಟಿ ಚಿಕ್ಕ ತೊಟ್ಟಿನ ಚಂದ್ರಿಕಾ ದೊಡ್ಡ ಮೊಲೆ ದೊಡ್ಡ ಮೊಲೆ ಕ್ಷೌರ ಮಾಡಿದ ದೊಡ್ಡ ಶಿಶ್ನ ಬೆಡಗಿ ದೊಡ್ಡ ಮೊಲೆ ಹೆಂಡತಿ ಮುದುಕನ ಕಾಮದಾಟ ಮಿಲ್ಫ್ ಸೆಕ್ರೆಟರಿ ಹದಿಹರೆಯದ ಸುಂದರಿ ಹಾರ್ಡ್ ಕೋರ್ ಕಂದು ಕೂದಲಿನ ಸುಂದರಿ ಸೆಕ್ರೆಟರಿ ಸ್ತನಗಳನ್ನು ದಪ್ಪ ಮೊಲೆಯ ಸೆಕ್ರೆಟರಿ ಸೆಕ್ರೆಟರಿ ಕಂದು ಕೂದಲಿನ ಸುಂದರಿ ದೊಡ್ಡ ಮೊಲೆ ದೊಡ್ಡ ಮೊಲೆ ಕಂದು ಕೂದಲಿನ ಸುಂದರಿ ಲ್ಯಾಟಿನಾ ದೊಡ್ಡ ಕುಂಡೆ ಆಫೀಸ್ ದಪ್ಪ ಮೊಲೆಯ ದೊಡ್ಡ ಮೊಲೆ ದೊಡ್ಡ ಶಿಶ್ನ ದೊಡ್ಡ ಮೊಲೆ ಲೆಸ್ಬಿಯನ್ ಸೆಕ್ರೆಟರಿ ದೊಡ್ಡ ಮೊಲೆ ಬೆಡಗಿ ಬಾಯಿಯಿಂದ ಜುಂಬು ಗುಂಪು ನೀಲಿ ತಾರೆ ಆಫೀಸ್ ಬ್ಲೊಂಡೆ ಪೋರ್ನ್ ತಾರೆ ರತಿ ಸಂಭೋಗ ಬೆಡಗಿ ತುಂಟ ಕಂದು ಕೂದಲಿನ ಸುಂದರಿ ಒಳಉಡುಪು ಸ್ಟಾಕಿಂಗ್ ಪ್ರೇಮಿಗಳು ಸೆಕ್ರೆಟರಿ ಹಾರ್ಡ್ ಕೋರ್ ದೊಡ್ಡ ಮೊಲೆ ಸ್ತನಗಳನ್ನು ಕೆಲಸ ಬಾಯಿಯಿಂದ ಜುಂಬು ಸ್ತನಗಳನ್ನು kayla carrera ಹದಿಹರೆಯದ ಸುಂದರಿ ಆಫೀಸ್ ಕಂದು ಕೂದಲಿನ ಸುಂದರಿ ದೊಡ್ಡ ಶಿಶ್ನ ಬಾಯಿಯಿಂದ ಜುಂಬು ಸಲಿಂಗಕಾಮಿ ಬಾಯಲ್ಲಿ ವೀರ್ಯ ಹಾರಿಸುವುದು ಗುದ ಸಂಭೋಗ ನುಂಗು ರತಿ ಸಂಭೋಗ ಕೆಲಸ ಜಾಗದಲ್ಲಿ ಸೆಕ್ಸ್ ಜಪಾನೀಸ್ ಏಷ್ಯನ್ ಸೆಕ್ರೆಟರಿ ಕಾಮ ಸುಖ ಮಿಲ್ಫ್ ತುಲ್ಲು ಡಗರ್ ತುಲ್ಲು ದಪ್ಪ ಮೊಲೆಯ ಪೋರ್ನ್ ತಾರೆ ತುಂಟ ಆಫೀಸ್ ಹಾರ್ಡ್ ಕೋರ್ ತುಣ್ನೆಯ ಮೇಲೆ ತುಲ್ಲು ಹೆಂಡತಿ ಸ್ಪ್ಯಾನಿಶ್ ಪೋರ್ನ್ ತಾರೆ ಬಾಯಿಯಿಂದ ಜುಂಬು ಕೂದಲಿನ ಕಂದು ಕೂದಲಿನ ಸುಂದರಿ ಸುಂದರಿ ದೊಡ್ಡ ಮೊಲೆ ಮಿಲ್ಫ್ ಕುಂಡೆ ಪೋರ್ನ್ ತಾರೆ ದಪ್ಪ ಮೊಲೆಯ ಸ್ತನಗಳನ್ನು ಬಟ್ಟೆಯ ರಾಣಿ ಬೆತ್ತಲೆ ರಾಜ ಬೆಡಗಿ ಬಾಯಿಯಿಂದ ಜುಂಬು ಹಾರ್ಡ್ ಕೋರ್ ಕಂದು ಕೂದಲಿನ ಸುಂದರಿ ಪೋರ್ನ್ ತಾರೆ ಮಿಲ್ಫ್ ಸ್ತನಗಳನ್ನು ಆಫೀಸ್ ಬೆತ್ತಲೆ ಹದಿಹರೆಯದ ಸುಂದರಿ ಬಾಯಲ್ಲಿ ತುಲ್ಲಿನ ಮಹಿಮೆ ಎದೆ ತುಂಬಿದ ಬಾಯಿಯಿಂದ ಜುಂಬು ಹಾರ್ಡ್ ಕೋರ್ ದೊಡ್ಡ ಮೊಲೆ ಆಫೀಸ್ ದೊಡ್ಡ ಮೊಲೆ ನೀಲಿ ತಾರೆ ಬ್ಲೊಂಡೆ ದೊಡ್ಡ ಮೊಲೆ ದೊಡ್ಡ ಮೊಲೆ ಆಫೀಸ್ ಕಂದು ಕೂದಲಿನ ಸುಂದರಿ ಕಂದು ಕೂದಲಿನ ದೊಡ್ಡ ಮೊಲೆ ರತಿ ಸಂಭೋಗ ನೀಲಿ ತಾರೆ brooke belle ದೊಡ್ಡ ಮೊಲೆ ದೊಡ್ಡ ಕುಂಡೆ ಮುಖಕ್ಕೆ ಸಂಭೋಗಿಸು victoria valentino ಪೋರ್ನ್ ತಾರೆ ಎದೆ ತುಂಬಿದ ವೀರ್ಯ ಪಾನ ಮಿಲ್ಫ್ ರತಿ ಸಂಭೋಗ ಕಾಮ ಸುಖ ಮಿಲ್ಫ್ ಹಾರ್ಡ್ ಕೋರ್ ಆಫೀಸ್ ಮುದುಕಿ ತುಲ್ಲು ಎದೆ ತುಂಬಿದ ಎದೆ ತುಂಬಿದ ನೀಲಿ ತಾರೆ ಸ್ತನಗಳನ್ನು ಏಷ್ಯನ್ ಆಟಿಕೆ ಗುದ ಸಂಭೋಗ ಕಂದು ಕೂದಲಿನ ಸುಂದರಿ ಸೆಕ್ರೆಟರಿ ಮೂವರೊಂದಿಗೆ ಬ್ಲೊಂಡೆ ಗುಂಪು ಮೂವರು ಸೇರಿ ಮುತ್ತು ನೇರ ಪ್ರಸಾರ ಗುದ ಸಂಭೋಗ ಕೈಯಲ್ಲಿ ಮಾಡುವುದು ದಪ್ಪ ಮೊಲೆಯ ತುಂಟ ಹಾರ್ಡ್ ಕೋರ್ ಲ್ಯಾಟಿನಾ ಬಾಯಿಯಿಂದ ಜುಂಬು ಸೆಕ್ರೆಟರಿ ಕಂದು ಕೂದಲಿನ ಸುಂದರಿ ತುಣ್ನೆಯ ಮೇಲೆ ತುಲ್ಲು ಬೆಡಗಿ ಶಿಶ್ನ ಕೆಂಪು ಜಡೆಯ 3 ವರ್ಷದ ಮುನ್ನ ತುಂಟ ರತಿ ಸಂಭೋಗ ಸೆಕ್ರೆಟರಿ ಸ್ತನಗಳನ್ನು ಬೆಡಗಿ ಡಗರ್ ತುಲ್ಲು ದಪ್ಪ ಮೊಲೆಯ ಹಚ್ಚೆ ಹಾಕಿದ ಆಫೀಸ್ ಸೆಕ್ರೆಟರಿ ತುಂಟ ತುಂಟ ಹುಡುಗಿ ಸೆಕ್ರೆಟರಿ ರತಿ ಸಂಭೋಗ ಗುಂಪು ಸೆಕ್ರೆಟರಿ ತುಂಟ ಆಫೀಸ್ ರತಿ ರಾತ್ರಿ ರತಿ ಸಂಭೋಗ ಕನ್ನಡಕ ಸೆಕ್ರೆಟರಿ ರತಿ ರಾತ್ರಿ ರತಿ ಸಂಭೋಗ ಹುಡುಗಿ ಕುಂಡೆ ಕಂದು ಕೂದಲಿನ ಸುಂದರಿ ತುಂಟ ಸ್ಟಾಕಿಂಗ್ ಜರ್ಮನ್ ಸೆಕ್ರೆಟರಿ ಎದೆ ತುಂಬಿದ ಆಫೀಸ್ ಪೋರ್ನ್ ಸೈಟ್ ಗಳ ವಿವರ ಆಟಿಕೆಯೊಂದಿಗೆ ರಸಿಕತೆ ಎಣ್ಣೆಯ ಮಸಾಜ್ ಎರಡು ದೇಶದವರು ಕಟ್ಟಿಹಾಕಿ ಮಾಡುವುದು ಕಟ್ಟುಹಾಕಿ ಸೆಕ್ಸ್ ಕಟ್ಟುಹಾಕಿ ಹೊಕ್ಕಿಸಿದ ಕಂದು ಕೂದಲಿನ ಸುಂದರಿ ಕಂದು ಬಣ್ಣದ ಸುಂದರಿ ಕಾಡಿನಲ್ಲಿ ಮಜಾ ಕಾಮಿನಿ ತುಲ್ಲು ಕೆಲಸ ಜಾಗದಲ್ಲಿ ಸೆಕ್ಸ್ ಕೈಯಲ್ಲಿ ಮಾಡುವುದು ಕ್ಷೌರ ಮಾಡಿದ ಗುಂಪಿನಲ್ಲಿ ಸೆಕ್ಸ್ ಗ್ರೂಪ್ ಸೆಕ್ಸ್ ಚಿಕ್ಕ ತೊಟ್ಟಿನ ಚಂದ್ರಿಕಾ ತುಣ್ಣೆಯಿಂದ ನೋಡು ತುಣ್ನೆಯ ಮೇಲೆ ತುಲ್ಲು ತುಲ್ಲಿನ ಎಣ್ಣೆ ತುಲ್ಲಿನ ಕೀಟಲೆ ತುಲ್ಲಿನ ತುಟಿ ತುಲ್ಲಿನ ತೊಟ್ಟು ತುಲ್ಲಿನ ಮಹಿಮೆ ದೇಸಿ ಹುಡುಗಿ ದೊಡ್ಡ ಕುಂಡೆ ದೊಡ್ಡ ಶಿಶ್ನ ನೈಸರ್ಗಿಕ ಮೊಲೆಗಳು ಪಾದ ಮತ್ತು ಪಾದರಕ್ಷೆ ಪಿಂಕ್ ಚಡ್ಡಿ ಪೋರ್ನ್ ತಾರೆ ಬದಿಯಿಂದ ಸೆಕ್ಸ್ ಬಾಯಿಯಿಂದ ಜುಂಬು ಬೆಂಗಳೂರಿನ ಅಶ್ಲೀಲ ಬೆತ್ತಲೆ ಸಂದರ್ಶನ ಬ್ಯೂಟಿ ಪಾರ್ಲರ್ ಮುಖಕ್ಕೆ ರಟ್ಟಿಸಿ ಮುಖಕ್ಕೆ ಸಂಭೋಗಿಸು ಮುದುಕನ ಕಾಮದಾಟ (18+) ಮುದುಕಿ ತುಲ್ಲು ಮುದ್ದಾದ ತುಲ್ಲು ಮೊಲೆ ಪ್ರದರ್ಶನ ಯೋನಿಯ ಪ್ರೇಮಿ ಲಾಂಗ್ ಕೂದಲು ಲೇಡೀಸ್ ಡಾಕ್ಟರ್ ವಿಡಿಯೋ ತುಣುಕುಗಳು ವೀರ್ಯ ಹಾರಿಸುವುದು ವೆಬ್ ಕ್ಯಾಮ್ ವೇಶ್ಯೆಯ ಬಂಟ ಶವರ್ ನ ಕೆಳಗೆ ಶಾಲೆಯಲ್ಲಿ ಸೂಳೆ (18+) ಸಕತ್ ಸೆಕ್ಸ್ ಮಜಾ ಸದೆಬಡಿದ ಗುದ ಸೆಕ್ಸಿ ನರ್ಸ್ ಸೆಕ್ಸ್ ಆಟಿಕೆ ಸೆಕ್ಸ್ ಟೇಪ್ ಸ್ನೇಹಿತನ ಹೆಂಡತಿ ಹಚ್ಚೆ ಹಾಕಿದ ಹದಿಹರೆಯದ ಸುಂದರಿ (18+) ಹಳೆಯ ಸಂಗಾತಿ ಹಾರ್ಡ್ ಕೋರ್ ಹಾಲಿನ ಹುಡುಗಿ ಹೆಣ್ಣಿನ ವೀರ್ಯ ಹೆಣ್ಣು ಹಿಜ್ರಾ ಈ ವೆಬ್ ಸೈಟ್ ನಲ್ಲಿ ಕಂಡುಬರುವ ಯಾವುದೇ ಕೊಂಡಿಗಳಿಗೆ ನಾವು ಭಾಗಿದಾರರಲ್ಲ ಹಾಗೂ ಜವಾಬ್ದಾರರಲ್ಲ. ಇದರ ಯಾವುದೇ ಭಾಗವನ್ನು ಅನುಮತಿ ಇಲ್ಲದೆ ಬಳಸುವಂತಿಲ್ಲ. ಎಲ್ಲಾ ರೂಪದರ್ಶಿಗಳು ೧೮ ವರ್ಷದ ಮೇಲ್ಪಟ್ಟವರು ಈ ಮನೆಯ ಸಂಭ್ರಮವೇ__ಜೋ‌ ಜೋ‌ __ ನಿಜ ಹೇಳ್ಬೇಕು ಅಂದ್ರೆ ನಾನು ಈ‌ ವರ್ಷ ಇನ್ನೊಂದು ಬ್ಲಾಗ್ ಬರಹ ಪ್ರಕಟ ಮಾಡ್ತೀನಿ ಅಂತ ನಿಜವಾಗಲೂ ಅಂದುಕೊಂಡಿರಲಿಲ್ಲ. ಸಧ್ಯಕ್ಕೆ ಏನು ಬರೀಬೇಕು ಅನ್ನೋದು ಗೊತ್ತಿರಲಿಲ್ಲ. ಆದ್ರೆ ನಿನ್ನೆ ರಾತ್ರಿ ನನ್ನ ಕನಸಲ್ಲಿ ಒಂದು ವಿಚಿತ್ರ ನಡೀತು. ಅದು ಏನು ಅಂತ ಹೇಳಿಕೊಳ್ಳಬೇಕು ಅಂತ ಅನ್ನಿಸ್ತು. ಹಾಗಾಗಿ... ಆ ವಿಚಿತ್ರ ಏನು ಅಂತೀರಾ?‌ ನಿನ್ನೆ ರಾತ್ರಿ ನನ್ನ ಕನಸಲ್ಲಿ ನಾನು ಓದ್ತಾ ಕೂತಿದ್ದೆ (ಕನಸಲ್ಲೂ ಓದೋದೇನಾ?‌ ಅಂತ ಕೇಳ್ಬೇಡಿ...just imagine...) ಅದು ಎಲ್ಲಿ ಅಂತೀರಾ? ಒಂದು ಸುಂದರವಾದ ಪಾರ್ಕಲ್ಲಿ. ಅಷ್ಟೇನೂ‌ ಜನರ ಓಡಾಟ ಇರದಿದ್ದ ಆ ಪ್ರದೇಶ ಶಾಂತವಾಗಿ ಓದಲು ಅನುಕೂಲಕರವಾಗಿತ್ತು. ನಾನು ನನ್ನ ಪಾಡಿಗೆ ಓದ್ತಾ ಇದ್ದಾಗ ಇಬ್ಬರು ಹುಡುಗರು ಅಲ್ಲಿಗೆ ಬಂದ್ರು. ಬಂದವರೇ‌ ತಮ್ಮ ತಮ್ಮಲ್ಲೇ ಮಾತನಾಡುತ್ತ ನಾನು ಕೂತಿದ್ದ ಜಾಗಕ್ಕೆ ತುಂಬಾ ಸಮೀಪ ಬಂದಿದ್ರು...ಅವರು ಮಾತಾಡೋದು ನನಗೆ ಕೇಳುವಷ್ಟು ಹತ್ರ. ಅವರು ಹತ್ತಿರ ಬಂದಾಗ ನನಗೆ ಗೊತ್ತಾಗಿದ್ದು ಅವರ ನಡುವೆ ಕವನಗಳ ಜುಗಲಬಂದಿ ನಡೀತಾ ಇತ್ತು ಅಂತ. ಒಂದೊಂದು ಕವನವೂ‌ ಇನ್ನೊಂದಕ್ಕಿಂತ ಚೆನ್ನಾಗಿತ್ತು. ಅದನ್ನು ಕೇಳಿದಾಗ ನಾನು ಜೋರಾಗಿ ಚಪ್ಪಾಳೆ ತಟ್ಟಿದೆ. ಅವರಿಬ್ಬರೂ ನನ್ನ ನೋಡಿ ನಕ್ಕರೆ ಹೊರತು ಬೇರೇನೂ ಮಾತಾಡಲಿಲ್ಲ . ಜುಗಲಬಂದಿ ಮುಂದುವರೀತಾ ಇತ್ತು. ಅದರಲ್ಲಿ ನನಗೆ ನೆನಪಿರೋದು ತುಂಬಾ ಇಷ್ಟವಾಗಿದ್ದು ಇದು. ನಿಜ ಹೇಳ್ತೀನಿ...ಆಗ ಆ ಹುಡುಗ ಎಷ್ಟು ಇಷ್ಟ ಆಗಿಬಿಟ್ಟ್ ಗೊತ್ತಾ... ಆದ್ರೆ ಈಗ ಅವನ ಮುಖಾನೇ ನೆನಪಾಗ್ತಾ ಇಲ್ಲ. ಛೆ! bad luck :( ಇನ್ನೊಂದು ವಿಷ್ಯ ಇವತ್ತು ಬ್ಲಾಗಲ್ಲಿ ಈ ಸಾಲುಗಳನ್ನಷ್ಟೇ ಬರೀಬೇಕು ಅಂತ ಅಂದುಕೊಂಡಿದ್ದೆ... ಆದ್ರೆ ಕನಸಲ್ಲಿ ಬಂದಿದ್ದ ಆ ಹುಡುಗ ಈ ಸಾಲುಗಳನ್ನು ಎಷ್ಟು ಚೆನ್ನಾಗಿ ಹೇಳಿದ್ದ ಅಂದ್ರೆ ಅವನಿಗೆ credits ಕೊಡದೆ ಇರಲಾಗಲಿಲ್ಲ. ಹಾಗಾಗಿ ಇಡೀ ಕಥೆ ಇಲ್ಲಿದೆ :) ಯುಗಾದಿ ಹಬ್ಬದ ಶುಭಾಶಯಗಳು "ನನ್ನ ಫ್ರೆಂಡ್ ಅಪ್ಪಾಜಿ" "ಆ ಫ್ರೆಂಡ್ ಗೂ‌ ಒಂದು ಹೆಸರು ಇರ್ಬೇಕಲ್ಲ " "ನಿನಗೆ ಎಷ್ಟು ಸಲ ಹೇಳಿದ್ದೀನಿ ನೀನು ಶ್ರುತಿ ಜೊತೆ ಮಾತಾಡೋದು ನನಗೆ ಇಷ್ಟ ಇಲ್ಲ ಅಂತ. ಆದ್ರೂ‌ ನನ್ ಮಾತು ನಿನ್ ಕಿವಿಗೆ ಹೋಗೋದೇ ಇಲ್ಲ ಅಲ್ವಾ? ನಮ್ ಮಾತನ್ನ ಕೇಳೋ ತಾಳ್ಮೆ ಇಲ್ಲದವಳಿಗೆ ನಿನ್ ಜೊತೆ ಏನು ಮಾತು?” "ಅಪ್ಪಾ ಅವಳೇನು ಫೋನ್ ಮಾಡಿರಲಿಲ್ಲ.ನಾನೇ ಮಾಡಿದ್ದು. ನೀವು ಸುಮ್ನೆ ವಿಷ್ಯ ದೊಡ್ಡದು ಮಾಡ್ತಾ ಇದ್ದೀರಿ. ನಾನು ಚಿಕ್ಕವಳಿದ್ದಾಗಿಂದ ನನ್ನ ಫ್ರೆಂಡ್ ಅಂತ ಇರೋಳು ಅವಳೊಬ್ಬಳೇ. ಅಮ್ಮ ಏನೋ ಕೂಗಾಡಿ ಅವರ ಸಂಕಟ ಹೇಳಿಕೊಳ್ತಾರೆ. ಆದ್ರೆ ನನಗೆ ಹಾಗೆ ಮಾಡೋಕೆ ಆಗೊಲ್ಲ .ಇದನ್ನೆಲ್ಲಾ ನಾನು ಶ್ರುತಿ ಬಿಟ್ರೆ ಬೇರೆ ಯಾರ್ ಹತ್ರ ಹೇಳಲಿ. ಮನೆ ವಿಷ್ಯಾನಾ ಬೀದೀಲಿ ನಿಂತು ಕಿರುಚೋಕಾಗುತ್ತಾ?" "ನೀನ್ಯಾವಾಗ್ಲೂ‌ ಅವಳ ಪರಾನೇ. ನೀನು ತಾನೆ ಯಾಕೆ ಇನ್ನೂ‌ ಹೀಗೆ ಇದ್ದೀಯಾ. ಅವಳ ಥರ ನೀನು ಯಾರಾದ್ರೂ‌ ಹುಡುಗನ ಹಿಂದೆ ಹೋಗ್ಬಿಡು. ನನಗೆ ಮಕ್ಕಳೇ ಆಗ್ಲಿಲ್ಲ ಅಂತ ಅಂದುಕೊಂಡು ಪ್ರಾಣ ಬಿಟ್ಟುಬಿಡ್ತೀನಿ." "ಅಮ್ಮ... ಅಪ್ಪ... ನಾನಿಲ್ಲಿ ಕೂತಿರೋದು ಊಟ ಮಾಡೋಕೆ. ಊಟ ಮಾಡೋವರಗೆಯಾದ್ರೂ‌ ಸುಮ್ಮನಿರೋಣ್ವಾ?" ಗಂಭೀರ ಸಂಭಾಷಣೆಗೆ ಒಂದು ವಿರಾಮ ಹಾಕಿದಳು ಕೀರ್ತಿ. ಏನಾದ್ರೂ‌ ಮಾತಾಡಿದ್ರೆ ಇನ್ನೆಲ್ಲಿ ಮಗಳು ಮತ್ತು ಯಜಮಾನರು ಊಟ ಬಿಟ್ಟು ಏಳುತ್ತಾರೋ ಅಂತ ಜಾನಕಮ್ಮನವರೂ ತಮ್ಮ ಪಾಡಿಗೆ ತಾವು ಊಟ ಮಾಡಿ ಮುಗಿಸಿದರು. ತನ್ನಿಂದಾಗಿ ತನ್ನ ಮನೆಯವರೆಲ್ಲಾ ಕೊರಗುವಂತಾಯ್ತಲ್ಲ ಎಂದು ಆಲೋಚಿಸುತ್ತಾ ಇದ್ದ ಶ್ರುತಿ, ಸಿದ್ಧು ಕಾಲಿಂಗ್ ಬೆಲ್ ಒತ್ತಿದಾಗ ತನ್ನ ಯೊಚನೆಗಳಿಗೆಲ್ಲಾ ಒಂದು ಬ್ರೇಕ್ ಹಾಕಿ ಬಾಗಿಲು ತೆಗೆದಳು. ಅವಳ ಬಾಡಿದ ಮುಖ ನೋಡಿ ಸಿದ್ಧು"ಏನಾಯ್ತು? ಕೀರ್ತಿ ಮದ್ವೆ ವಿಷ್ಯ ಏನಾದ್ರೂ...?" ಎಂದು ಕೇಳುತ್ತಿರುವಾಗೆಲೇ ಶ್ರುತಿ "ನಾವು ಅರ್ಜೆಂಟ್ ಮಾಡಿಬಿಟ್ವಿ ಅನಿಸುತ್ತೆ. ಕೀರ್ತಿ ಮದ್ವೆ ಆದ ಮೇಲೆ ನಾವು ಮದ್ವೆ ಆಗಬೇಕಿತ್ತು. ಆಗ ಇದೆಲ್ಲಾ ತೊಂದ್ರೆ ಆಗ್ತಾ ಇರ್ಲಿಲ್ಲವೇನೋ". "ಬಿಡು ಶ್ರು... ಆಗಿದ್ದಕ್ಕೆ ತಲೆ ಕೆಡಿಸಿಕೊಂಡು ಪ್ರಯೋಜನ ಇಲ್ಲ. ಯಾರೋ‌ ತುಂಬಾ ಲಕ್ಕಿ ಫೆಲೋ ನಮ್ ಕೀರ್ತಿ ಕೈ ಹಿಡಿಯೋಕೆ ಕಾಯ್ತಾ ಇದ್ದಾನೆ ಅಂತ ನಾವು ಸುಮ್ಮನಾಗಬೇಕಷ್ಟೇ." ಇನ್ನೂ ಇದರ ಬಗ್ಗೆ ಮಾತಾಡೋದ್ರಿಂದ ಸಿದ್ಧುಗೂ‌ ಬೇಜಾರಾಗುತ್ತೆ ಅಂತ ಶ್ರುತಿ ತಾನಾಗೆ ಮಾತು ಬದಲಿಸಿ "ಅತ್ತೆ ಫೋನ್ ಮಾಡಿದ್ರು ನಾಳೆ ಸಂಜೆ ಇಬ್ರೂ ಅಲ್ಲಿಗೆ ಊಟಕ್ಕೆ ಹೋಗಬೇಕಂತೆ," "ನನ್ಗೂ‌ ಹೇಳಿದ್ರು. ಆಫೀಸಲ್ಲಿ ತುಂಬಾ ಕೆಲ್ಸ ಇದೆ. ಆದಷ್ಟೂ ಬೇಗ ಬರೋದಿಕ್ಕೆ ಟ್ರೈ ಮಾಡ್ತೀನಿ. ೭ ಗಂಟೆಯೊಳಗೆ ಮನೆಗೆ ಬರ್ಲಿಲ್ಲ ಅಂದ್ರೆ ನೀನು ಹೋಗಿಬಿಡು. ನಾನು ಸೀದಾ ಅಲ್ಲಿಗೆ ಬರ್ತೀನಿ. ಸರಿ ಈಗ ಅಡುಗೆ ರೆಡಿ ಇದ್ಯಾ ಇಲ್ಲ ಮಾಡ್ಬೇಕಾ?" "ಇಲ್ಲ ರೆಡಿ ಇದೆ. ನೀವು ಮುಖ ತೊಳೆದು ಬನ್ನಿ. ನಾನು ತಟ್ಟೆ ಹಾಕ್ತೀನಿ " ಅಂತ ಊಟಕ್ಕೆ ತಯಾರಿ ಮಾಡಿದಳು ಶ್ರುತಿ. "ಅಪ್ಪನ್ನ ನೋಡ್ಬೇಕು ಅವರ ಜೊತೆ ಮಾತಾಡ್ಬೇಕು ಅಂತ ಅನ್ನಿಸ್ತಿದೆ.ಇವತ್ತು ಸಂಜೆ ನಮ್ಮತ್ತೆ ಮನೆಗೆ ಹೋಗ್ತಾ ಇದ್ದೀನಿ ಹಾಗೆ ಬಂದು ಹೋಗ್ಲಾ?" "ಬೇಡ ಕಣೇ... ಅಮ್ಮ ನಿನ್ನನ್ನ ನೋಡಿದ್ರೆ ಮನೆ ಒಳಗೂ‌ ಬಿಡೊಲ್ಲ . ನಿನ್ನೆ ಏನೆಲ್ಲಾ ಆಯ್ತು ಅಂತ ಹೇಳಿದೆನಲ್ಲ.ತುಂಬಾ ಸಿಟ್ಟು ಮಾಡಿಕೊಂಡಿದ್ದಾರೆ. ಇನ್ನೂ‌ ಸ್ವಲ್ಪ ದಿನ ಬಿಟ್ಟು ಬರೋದೇ ಒಳ್ಳೇದು ಅನಿಸುತ್ತೆ." "ಅಲ್ವೇ ಇವತ್ತು ಅಪ್ಪನ ಬರ್ತ್ ಡೇ. ಫೋನ್ ಮಾಡಿ ಮಾತಾಡಿಸೋದಕ್ಕಿಂತ ಎದುರು ನಿಂತು ವಿಶ್ ಮಾಡ್ಬೇಕು ಅನ್ನಿಸ್ತಿದೆ.ಅಪ್ಪ ಅಮ್ಮ ಏನಂದ್ರೂ‌ ಪರವಾಗಿಲ್ಲ ನಾನು ಇವತ್ತು ಸಂಜೆ ೬ ಗಂಟೆಗೆ ಮನೆಗೆ ಬರ್ತೀನಿ. ಹೇಳ್ಬೇಕು ಅನಿಸಿದ್ರೆ ಅಪ್ಪ ಅಮ್ಮಂಗೆ ಹೇಳು. ಇಲ್ಲಾಂದ್ರೆ ಸುಮ್ನಿರು." "ಸಿದ್ಧುಗೆ ನೀನು ನಮ್ ಮನೆಗೆ ಬರ್ತಾ ಇರೋ ವಿಷ್ಯ ಗೊತ್ತಾ?" "ನಮ್ ಮನೆಗೆ ನಾನು ಹೋಗೋಕೆ ಅವರ ಅಪ್ಪಣೆ ಬೇರೆ ಕೇಳ್ಬೇಕಾ? ನಾನು ಇವತ್ತು ಸಂಜೆ ಬರ್ತಾ ಇದ್ದೀನಿ ಅಷ್ಟೇ." ಕೀರ್ತಿಯ ಉತ್ತರಕ್ಕೂ ಕಾಯದೆ ಫೋನ್ ಡಿಸ್ಕನೆಕ್ಟ್ ಮಾಡಿದ್ಳು ಶ್ರುತಿ. ಶ್ರುತಿ ಸಿದ್ಧು ತಮ್ಮಿಷ್ಟದಂತೆ ಮದ್ವೆ ಮಾಡಿಕೊಂಡು ಮನೆಗೆ ಬಂದಾಗ ನೆಡೆದ ರಂಪಾಟ ನೆನೆಸಿಕೊಂಡ ಕೀರ್ತಿಗೆ ಇಂದು ಇನ್ನ್ಯಾವ ಯುದ್ಧ ಕಾದಿದೆಯೋ ಅಂತ ದಿಗಿಲಾಯ್ತು. ಕೆಲಸ ಮಾಡಲು ಆಸಕ್ತಿಯಿಲ್ಲದೆ ಅರ್ಧ ದಿನ ಸಿಕ್ ಲೀವ್ ಹೇಳಿ ಮನೆಗೆ ಹೋಗಿಬಿಡ್ಲಾ ಅಂತ ಯೋಚಿಸಿದವಳು ಮನೆಗೆ ಹೋದರೆ ಮತ್ತೆ ಅಮ್ಮನ ಗೊಣಗಾಟ ಕೇಳಬೇಕಲ್ಲ ಎಂದು ಶ್ರುತಿ ಮನೆಗೆ ಬರುವುದರೊಳಗೆ ಹೋದರಾಯಿತು ಎಂದು ನಿರ್ಧರಿಸಿ ಕೆಲಸದ ಕಡೆ ಗಮನ ಹರಿಸಲು ಪ್ರಯತ್ನಿಸಿ ಸೋತಳು. ಹಾಗೂ‌ ಹೀಗೂ ಸಮಯ ತಳ್ಳಿ ೫ ಗಂಟೆಗೆ ಹೊರಟು ಮನೆಗೆ ಬಂದಳು . ಬಟ್ಟೆಯನ್ನೂ‌ ಬದಲಿಸದೆ ಹಾಲಿನಲ್ಲಿ ಯಾವುದೋ ಚಿಂತೆಯಲ್ಲಿದ್ದ ಮಗಳನ್ನು ಕಂಡ ರಾಮಪ್ಪ "ಯಾಕಮ್ಮ ಸಪ್ಪಗಿದ್ದೀಯಾ?? ಇನ್ನೂ‌ ನಿನ್ನೆ ನಡೆದಿದ್ದರ ಬಗ್ಗೆ ಯೋಚ್ನೆ ಮಾಡ್ತಾ ಇದ್ದೀಯಾ? ಶ್ರುತಿಯ ವಿಚಾರ ಗಂಡಿನ ಕಡೆಯವರಿಂದ ಗುಟ್ಟಾಗಿಟ್ಟಿದ್ದು ನಮ್ಮ ತಪ್ಪು. ಮುಂದೆ ಹೀಗೆ ಆಗದ ಹಾಗೆ ನೋಡಿಕೊಂಡ್ರಾಯ್ತು. ಸುಮ್ನೆ ಯೋಚ್ನೆ ಮಾಡಿ ತಲೆ ಕೆಡಿಸಿಕೊಬೇಡ. ಏಳು ಕಾಫಿ ಮಾಡಿಕೊಂಡು ಬಾ ಇಬ್ರೂ‌ ಕುಡಿಯೋಣ" ಎಂದರು. ನನ್ನ ಮನಸಿನ ಗೊಂದಲ ನಿಮಗೆಲ್ಲಿ ಅರ್ಥ ಆಗಬೇಕು. ಇನ್ನೂ ಕೆಲವೇ ನಿಮಿಷಗಳಲ್ಲಿ ನಿಮಗೆ ಎಲ್ಲ ಗೊತ್ತಾಗುತ್ತೆ ಅಂದುಕೊಂಡು "ಸರಿ ಅಪ್ಪ" ಎಂದು ಕಷ್ಟಪಟ್ಟು ಮುಗುಳ್ನಗೆ ಸೂಸಿ ಅಡುಗೆ ಮನೆಗೆ ನಡೆದಳು.ಅಷ್ಟರಲ್ಲಿ ಮನೆಯ ಗೇಟ್ ತೆಗೆದ ಸದ್ದಾಯಿತು. ಹೊರ ಬಂದು ನೋಡಿದ್ರೆ ಶ್ರುತಿ ಸಿದ್ಧು ಇಬ್ಬರೂ ಬಾಗಿಲಲ್ಲಿ ನಿಂತಿದ್ದರು. "ಇಲ್ಲ ಕೀರ್ತಿ . ಶ್ರುತಿ ನಿರ್ಧಾರ ನನಗೂ ಸರಿ ಅನ್ನಿಸ್ತು. ನಾವು ಹತ್ತಿರ ಆಗೋ ಪ್ರಯತ್ನಾನೂ ಮಾಡ್ಲಿಲ್ಲ ಅಂದ್ರೆ ನಮ್ಮಿಬರ ಫ್ಯಾಮಿಲಿ ನಾಡುವಿರೋ ಗ್ಯಾಪ್ ಕಡಿಮೆಯಾಗೋದಾದ್ರೂ ಹೇಗೆ? ನಾವು ಮದ್ವೆ ಮಾಡಿಕೊಂಡು ಇಲ್ಲಿಗೆ ಬಂದಾಗ ಇಷ್ಟು ದಿನ ಮುದ್ದಾಗಿ ಸಾಕಿದ ಮಗಳು ತಮ್ಮ ಮಾತನ್ನು ಮೀರಿ ಮದುವೆ ಮಾಡಿಕೊಂಡು ಬಂದಿದ್ದಾಳಲ್ಲಾ ಅನ್ನೋ ದುಃಖ ನಿಮ್ಮಪ್ಪ ಅಮ್ಮನಲ್ಲಿತ್ತು. ಆಗ ಅವರು ನಮ್ ಮಾತು ಕೇಳೊ ಸ್ಥಿತಿಯಲ್ಲಿರಲಿಲ್ಲ. ಆದ್ರೆ ಅದನ್ನೆ ಮನಸಲ್ಲಿಟ್ಟುಕೊಂಡು ನಾವು ದೂರ ಆಗೋಕೆ ಆಗೊಲ್ಲ.ನನಗೆ ನನ್ನ ಅತ್ತೆ ಮಾವ ಬೇಕು. ಶ್ರುತಿಗೆ ಅವರ ಅಪ್ಪ ಅಮ್ಮ ಬೇಕು." ಸಿದ್ಧು ಹೇಳುತ್ತಲೇ ಇದ್ದ ಇದನ್ನೆಲಾ ಕೇಳಿಸಿಕೊಂಡ ಜಾನಕಮ್ಮ "ಅಪ್ಪ ಅಮ್ಮ ಬೇಕು ಅನ್ನೋದನ್ನ ಮದ್ವೆಗೆ ಮುಂಚೆನೆ ಯೋಚ್ನೆ ಮಾಡ್ಬೇಕಿತ್ತು. ಈಗ ಏನ್ ಮಾಡಿದ್ರೆ ತಾನೆ ಏನು ಪ್ರಯೋಜನ" ಎಂದು ಬೀದಿಯಲ್ಲೆ ಜಗಳ ತೆಗೆಯಲು ಸಿದ್ಧರಾದಾಗ, "ಜಾನು ಬೀದಿ ರಂಪ ಮಾಡ್ಬೇಡ ಅವರಿಬ್ಬರನ್ನೂ‌ ಮನೆಯೊಳಗೆ ಕರಿ" ಎಂದರು ರಾಮಪ್ಪ."ಅಲ್ರೀ ನೀವೇನ್ರೀ ಮನೆಯೊಳಕ್ಕೆ ಕರೀತಿದ್ದೀರ.ನಮ್ ಮನೆ ಹೊಸಿಲು ತುಳಿಯೋಕು ಯೋಗ್ಯತೆಯಿಲ್ಲ ಇವ್ಳಿಗೆ," ಎಂದ ಜಾನಕಮ್ಮನವರನ್ನೂ ನಿರ್ಲಕ್ಷಿಸಿ "ಬಾರಮ್ಮ ಒಳಗೆ" ಎಂದು ಶ್ರುತಿಯನ್ನು ಕರೆದರು. "ನೀವು ಬನ್ನಿ" ಎಂದು ಸಿದ್ಧಾರ್ಥನನ್ನು ಕರೆದು ತಾವೆ ಮುಂದಾಗಿ ಮನೆಯೊಳಗೆ ಅಡಿಯಿಟ್ಟರು. " ನೋಡಮ್ಮಾ ಶ್ರುತಿ. ನನ್ ಮರ್ಯಾದೆ ಬೀದಿ ಪಾಲಾಗುತ್ತಲ್ಲಾ ಅಂತ ನಿನ್ನನ್ನ ಒಳಗೆ ಕರೆದಿದ್ದೇನೆ ಹೊರತು ನಿನ್ನ ಮೇಲಿನ ಪ್ರೀತಿಯಿಂದಲ್ಲ. ಇನ್ನೊಮ್ಮೆ ಈ ಮನೆ ಕಡೆ ಬರೋ ವಿಷ್ಯಾನ ಮರೆತುಬಿಡು" " ಅಪ್ಪ ಇದು ನನ್ನ ಮನೆ" ಎಂದ ಶ್ರುತಿಯನ್ನು ಅರ್ಧದಲ್ಲೇ ನಿಲ್ಲಿಸಿ "ಅದು ನೀನು ಮದ್ವೆಯಾಗೋಕು ಮುಂಚೆ" ಎಂದರು ಜಾನಕಮ್ಮ. "ಅಪ್ಪ ಎಲ್ಲ ಅಪ್ಪ ಅಮ್ಮನೂ ಮಕ್ಕಳು ಸಂತೋಷವಾಗಿರಬೇಕು ಅಂತ ತಾನೇ ಬಯಸೋದು. ನಾನು ಸಿದ್ಧು ಜೊತೆ ಸಂತೋಷವಾಗಿದ್ದೀನಿ. ನಮ್ಮನ್ನ ಒಪ್ಪಿಕೊಳ್ಳೋಕೆ ನಿಮಗೆ ತೊಂದ್ರೆಯಾದ್ರೂ‌ಏನು?" "ಈಗ ನಿನ್ನಿಂದಾಗಿ ಕೀರ್ತಿ ಮದ್ವೆಗೂ‌ ತೊಂದ್ರೆಯಾಗ್ತಾ ಇದೆ. ಇದು ಸಾಕಲ್ವ . ಇನ್ನೂ‌ ಏನ್ ಆಗ್ಬೇಕು ಹೇಳು?" "ನೀನೇ ಯೋಚ್ನೆ ಮಾಡು ಶ್ರುತಿ. ಮುಂದೊಮ್ಮೆ ನಿನಗೂ‌ ಒಂದು ಮಗು ಆಗುತ್ತೆ.ಅದರ ಬದುಕಿನ ಬಗ್ಗೆ ನೀನು ತುಂಬಾ ಕನಸು ಕಂಡಿರ್ತೀಯಾ. ಚಿಕ್ಕಂದಿನಿಂದ ಸಾಕಿ ಬೆಳೆಸಿದ ಆ ಮಗು ಮದುವೆ ನನ್ನ ವೈಯಕ್ತಿಕ ವಿಚಾರ. ಈ ವಿಷಯದಲ್ಲಿ ತಲೆ ಹಾಕೋ ಹಕ್ಕು ನಿಮಗಿಲ್ಲ ಅಂತ ನಿನ್ಗಂದ್ರೆ ನಿನಗೆಷ್ಟು ನೋವಾಗೊಲ್ಲ." "ಅಪ್ಪ ನಾನೇನೂ‌ ನಿಮಗೆ ಹೇಳದೆ ಮದುವೆಯಾಗಲಿಲ್ಲ. ಜಾತಿ ಬೇರೆ ಅನ್ನೋ ಒಂದೇ ಕಾರಣಕ್ಕೆ ನೀವು ಸಿದ್ಧಾರ್ಥನನ್ನು ತಿರಸ್ಕರಿಸಿದ್ದು ನನಗೆ ಬೇಜಾರಾಯ್ತು. ನೀವೇ ಹುಡುಕಿದ್ರೂ‌ ಸಿದ್ಧಾರ್ಥನಂಥ ಒಳ್ಳೆ ಹುಡುಗ ನನಗೆ ಸಿಗ್ತಾನೆ ಅನ್ನೋ ನಂಬಿಕೆ ನನಗಿರಲಿಲ್ಲ. ಅದಕ್ಕೆ ನಾನೆ ಮುಂದಿನ ನಿರ್ಧಾರ ತಗೋಬೇಕಾಯ್ತು.ಎಲ್ಲದರಲ್ಲೂ‌ ನಿಮ್ಮ ಮಗಳ ನಿರ್ಧಾರವನ್ನು ಸಮರ್ಥಿಸುತ್ತಾ ಇದ್ದ ನೀವು ಈ ವಿಷಯದಲ್ಲಿ ಮಾತ್ರ ಯಾಕೆ ಎದುರಾಡಿದ್ದು ಅಂತ ನಾನೂ ಕೇಳಬಹುದಲ್ವಾ..." " ನಿನ್ನ ತಂದೆ ತಾಯಿ ಯಾವತ್ತೂ ನಿನ್ನ ಒಳ್ಳೇದನ್ನೇ ಬಯಸ್ತಾರೆ ಅನ್ನೋ ನಂಬಿಕೆ ನಿನಗಿರಬೇಕಿತ್ತು " ಏನನ್ನು ಹುಡುಕ್ತಾ ಇದ್ದೀರಾ? ‌Mozilla ವೆಬ್‌ಸೈಟ್ ಈಗ ಸಂಪೂರ್ಣವಾಗಿ ಕನ್ನಡದಲ್ಲಿ ನೀವು ನಕ್ಕರೆ ಹಾಲು ಸಕ್ಕರೆ.... ಸುಬ್ಬನ ಲಕ್ಷ್ಮಣ ರೇಖೆ.... ನನ್ನ ಭಾವನೆಗಳ ಸುತ್ತ ಕಬ್ ಆಯೆಂಗೆ ಅಚ್ಛೆ ದಿನ್ ??!!! ಸ್ನಿಗ್ಧ ನಗೆಯ... ಮುದ್ದು ಮುಖದ ಹುಡುಗಿ.. ನೆಗಡಿ ವಯೋಭೇದವಿಲ್ಲದೆ ಎಲ್ಲರನ್ನೂ ಕಾಡುವ ಅತ್ಯಂತ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಮಕ್ಕಳು ವರ್ಷಕ್ಕೆ 6ರಿಂದ 10 ಬಾರಿ ಶೀತದಿಂದ ಬಳಲಿದರೆ, ವಯಸ್ಕರು ಸರಾಸರಿ 2ರಿಂದ 4 ಬಾರಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಸಾಮಾನ್ಯ ಶೀತವು ಗಂಟಲು ಕೆರೆತ, ಕೆಮ್ಮು, ಕಟ್ಟಿಕೊಂಡಿರುವ ಅಥವಾ ಸೋರುತ್ತಿರುವ ಮೂಗು, ಸೀನು, ತಲೆನೋವು, ದೇಹಾಲಸ್ಯ ಮತ್ತು ಅಲ್ಪ ಜ್ವರ ಇವುಗಳೆಲ್ಲವನ್ನೂ ತನ್ನೊಂದಿಗೆ ಕಟ್ಟಿಕೊಂಡೇ ಬರುತ್ತದೆ. ಆದರೆ ಕೆಲವೊಮ್ಮೆ ಇದು ಸಾಮಾನ್ಯ ಶೀತವಲ್ಲ ಎಂದು ಸೂಚಿಸುವ ಲಕ್ಷಣಗಳು ಕಂಡುಬರಬಹುದು. ಶೀತ ಸಾಮಾನ್ಯವಾಗಿ ಒಂದು ವಾರದೊಳಗೆ ಗುಣವಾಗುತ್ತದೆ ಹೀಗಾಗಿ ಹೆಚ್ಚಿನವರು ವೈದ್ಯರ ಬಳಿಗೆ ಹೋಗುವ ತೊಂದರೆಯನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಹಲವಾರು ಗಂಭೀರ ಕಾಯಿಲೆಗಳು ಹಲವೊಮ್ಮೆ ಶೀತದಿಂದಲೇ ಆರಂಭವಾಗುತ್ತವೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಸಾಮಾನ್ಯ ಶೀತ ಮತ್ತು ವೈದ್ಯರ ಸಲಹೆ ಪಡೆಯಲೇಬೇಕಾದ ಶೀತದ ಸಮಸ್ಯೆಗಳನ್ನು ಗುರುತಿಸಲು ಈ ಆರು ಎಚ್ಚರಿಕೆಯ ಸಂಕೇತಗಳ ಬಗ್ಗೆ ಅರಿವಿರಬೇಕು. ತೀವ್ರ ತಲೆನೋವು ವಾಕರಿಕೆ, ವಾಂತಿ ಮತ್ತು ಅತಿಸಾರ ಇವು ಸಾಮಾನ್ಯ ಶೀತದೊಂದಿಗೆ ಕಾಣಿಸಿಕೊಳ್ಳು ವುದಿಲ್ಲ. ಹೀಗಾಗಿ ನೀವು ಶೀತದಿಂದ ಬಳಲುತ್ತಿದ್ದಾಗ ಈ ಸಮಸ್ಯೆಗಳು ಕಾಡುತ್ತಿದ್ದರೆ ಅದು ಫ್ಲೂ ಅನ್ನು ಸೂಚಿಸಬಹುದು. ಎದೆನೋವು, ಉಸಿರಾಟದ ತೊಂದರೆ ಎಚ್ಚರಿಕೆ... ಇದು ಹೊಟ್ಟೆ ಕ್ಯಾನ್ಸರ್‌ನ 6 ಲಕ್ಷಣಗಳು ಬಾಳೆಹಣ್ಣನ್ನು ಹಾಗೆಯೇ ಸೇವಿಸುವುದು ಮಾತ್ರವಲ್ಲದೆ ಅದರಿಂದಲೂ ಹಲವಾರು ರೀತಿಯ ತಿಂಡಿಗಳನ್ನು ಮಾಡಬಹುದು. ಅದರಲ್ಲಿ ಬಾಳೆಹಣ್ಣು ಹಲ್ವಾ ಕೂಡ ಒಂದಾಗಿದೆ. ಈ ಬಾಳೆಹಣ್ಣು ಹಲ್ವಾ ಮಾಡುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. ಬಾಳೆಹಣ್ಣಿನ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು ಹೀಗಿದೆ. ಬಾಳೆಹಣ್ಣು- ಐದು ರವೆ- ಒಂದು ಕಪ್ ಹಾಲು- ಎರಡು ಕಪ್ ಸಕ್ಕರೆ-ಎರಡು ಕಪ್ ಕ್ರೀಮ್- ಅರ್ಧ ಕಪ್ ಬಾದಾಮಿ- ಸ್ವಲ್ಪ ಬಾಳೆ ಹಣ್ಣು ಹಲ್ವಾ ಮಾಡುವ ವಿಧಾನ ಹೀಗಿದೆ: ಮೊದಲಿಗೆ ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು ಸಿಪ್ಪೆ ತೆಗೆದಿಟ್ಟುಕೊಳ್ಳಬೇಕು. ಬಳಿಕ ತುಪ್ಪದಲ್ಲಿ ರವೆಯನ್ನು ಘಮ್ಮೆಂದು ಕಂದು ಬಣ್ಣಕ್ಕೆ ತಿರುಗುವ ತನಕ ಹುರಿದು ಅದನ್ನು ತೆಗೆದು ಬಾಳೆಹಣ್ಣಿನೊಂದಿಗೆ ಹಾಕಿ ಚೆನ್ನಾಗಿ ಕಲೆಸಬೇಕು. ಅದಕ್ಕೆ ತುಪ್ಪದಲ್ಲಿ ಹುರಿದ ಬಾದಾಮಿ, ಒಣದ್ರಾಕ್ಷಿ, ಗೋಡಂಬಿಯನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಎಲ್ಲವನ್ನು ಸೇರಿಸಿ ಮಿಕ್ಸ್ ಮಾಡಿ. ಆ ನಂತರ ಪಾತ್ರೆಯಲ್ಲಿ ಹಾಕಿ ಸಣ್ಣಗಿನ ಉರಿಯಲ್ಲಿ ಕಾಯಿಸಿ ಈ ವೇಳೆ ಹಾಲನ್ನು ಹಾಕಿ ತಿರುಗಿಸಿ. ಬಿಸಿಯಾಗುತ್ತಿದ್ದಂತೆಯೇ ಹಾಲು ಇಂಗುತ್ತದೆ. ಆಗ ಕ್ರೀಮ್ ಮತ್ತು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದರ ಮೇಲೆ ಏಲಕ್ಕಿ ಪುಡಿಯನ್ನು ಉದುರಿಸಿ. ನಂತರ ತೆಗೆದು ಅಗಲವಾದ ಪಾತ್ರೆಯಲ್ಲಿ ಹಾಕಿ ಒಂದೇ ಸಮನಾಗಿ ತಟ್ಟಿ. ನಂತರ ಅದನ್ನು ತಮಗೆ ಹೇಗೆ ಬೇಕೋ ಆ ರೀತಿ ಕಟ್ ಮಾಡಿ ಬಡಿಸಿ. ದಲಿತ ಯುವಕನ ಅನುಮಾನಾಸ್ಪದ ಸಾವು: ಸೂಕ್ತ ತನಿಖೆ ನಡೆಸುವಂತೆ ತಾ.ಪಂ.ಸದಸ್ಯ ಒತ್ತಾಯ _ Vartha Bharati- ವಾರ್ತಾ ಭಾರತಿ ದಲಿತ ಯುವಕನ ಅನುಮಾನಾಸ್ಪದ ಸಾವು: ಸೂಕ್ತ ತನಿಖೆ ನಡೆಸುವಂತೆ ತಾ.ಪಂ.ಸದಸ್ಯ ಒತ್ತಾಯ ಮೈಸೂರು,ಮಾ. 20: ದಲಿತ ಯುವಕಯೋರ್ವ ನಂಜನಗೂಡು ಶ್ರೀಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗ ಕಪಿಲಾ ನದಿಯ ಮುಡಿಕಟ್ಟೆ ಬಳಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೈಸೂರು ತಾಲ್ಲೂಕು ಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮದ ಮೂರ್ತಿ(27) ಎಂಬ ಯುವಕನೇ ಮಂಗಳವಾರ ಬೆಳಿಗ್ಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಈತ ಸೋಮವಾರ ನಂಜನಗೂಡು ಶ್ರೀಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದಿದ್ದಾನೆ. ನಂತರ ಇಲ್ಲೇ ವಾಸ್ತವ್ಯ ಹೂಡಿದ್ದ ಆತ ಇಂದು ಬೆಳಿಗ್ಗೆಯೊಳಗೆ ಮುಡಿಕಟ್ಟೆಯ ಮುಂಭಾಗದ ಫುಟ್‍ಪಾತ್‍ನಲ್ಲಿ ಸಾವೀಗೀಡಾಗಿ ಬಿದ್ದಿದ್ದಾನೆ. ಈ ಸಂಬಂಧ ಮೃತನ ತಂದೆ ಪಾಪಯ್ಯ ತನ್ನ ಮಗನ ಎರಡೂ ಕಾಲುಗಳು ಅಂಗವೈಪಲ್ಯಕ್ಕೆ ಒಳಗಾಗಿದ್ದು, ಆತ ಜಯಪುರ ನಾಡಕಚೇರಿ ಹಾಗೂ ಮೈಸೂರು ತಾಲ್ಲುಕು ಕಚೇರಿ ಮುಂದೆ ಅರ್ಜಿ ಬರೆದುಕೊಂಡು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದ. ಆತನಿಗೆ ಯಾವುದೇ ತೊಂದರೆ ಇರಲಿಲ್ಲ ಅಂತಹದರಲ್ಲಿ ಈತ ಸಾವನ್ನಪ್ಪಿರುವುದು ಅನುಮಾನ ಮೂಡಿಸುತ್ತಿದೆ. ಜೊತೆಗೆ ಈತನ ಎರಡೂ ಕಿವಿಗಳಲ್ಲಿ ರಕ್ತ ಬರುತ್ತಿರುವುದು ಕಂಡು ಬಂದಿದ್ದು. ಈತನಿಗೆ ಯಾರೋ ಹೊಡೆದು ಸಾಯಿಸಿದ್ದಾರೆ ಎಂಬ ಅನುಮಾನವನ್ನು ವ್ಯಕ್ತಪಡಿಸಿ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ನಂಜನೂಡು ಟೌನ್ ಪೊಲೀಸರು ಪ್ರಕರಣ ದಾಖಲಸಿಕೊಂಡು ವೃತ್ತ ನಿರೀಕ್ಷಕ ವೆಂಕಟೇಶ್ ಮಾರ್ಗದರ್ಶನದಲ್ಲಿ ಸಬ್‍ಇನ್ಸ್‍ಪೆಕ್ಟರ್ ಸವಿ ತನಿಖೆ ಕೈಗೊಂಡಿದ್ದಾರೆ. ಸೂಕ್ತ ತನಿಖೆ ನಡೆಸುವಂತೆ ತಾ.ಪಂ.ಸದಸ್ಯನ ಒತ್ತಾಯ: ಓರ್ವ ದಲಿತ ಯುವಕನ ಸಾವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು. ಪೊಲೀಸರು ಸೂಕ್ತ ತನಿಖೆ ನಡೆಸಿ ಸಾವಿನ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು ಇಲ್ಲದೆ ಇದ್ದಲ್ಲಿ ದಲಿತ ಸಂಘರ್ಷ ಸಮಿತಿ ಜೊತೆಗೂಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹಾರೋಹಳ್ಳಿ ತಾ.ಪಂ.ಸದಸ್ಯ ಸುರೇಶ್‍ಕುಮಾರ್ ಒತ್ತಾಯ ಮಾಡಿದ್ದಾರೆ. ಮಾ.21 ರಂದು ಇಂದಿರಾ ಕ್ಯಾಂಟೀನ್, ನೂತನ ಬಸ್ ನಿಲ್ದಾಣ, ಮಾರುಕಟ್ಟೆ ಉದ್ಘಾಟನೆ ಕಾರು-ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಮೂವರು ಬೈಕ್ ಸವಾರರು ಮೃತ್ಯು ಈ ಹೊತ್ತಿನ ಹೊತ್ತಿಗೆ _ Vartha Bharati- ವಾರ್ತಾ ಭಾರತಿ 12ನೆ ಶತಮಾನದ ಶರಣದ ಬದುಕು, ಚಿಂತನೆಗಳು ಬರೆದಷ್ಟು ಮುಗಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಸವ ಚಿಂತನೆ ಮತ್ತೆ ಮುನ್ನೆಲೆಗೆ ಬಂದಿದೆ. ವೈದಿಕ ಚಿಂತನೆಯ ಬೂದಿಯಿಂದ ಮುಚ್ಚಿ ಹೋಗಿರುವ ಬಸವ ಚಿಂತನೆಗಳ ಕೆಂಡ ಧಗ್ಗೆಂದಿದೆ. ಮನು ಚಿಂತನೆಯ ವಿರುದ್ಧ ತನ್ನ ಧ್ವನಿಯನ್ನು ಮತ್ತೆ ಮೊಳಗಿಸಿದೆ.... ಏಕ ವ್ಯಕ್ತಿ ಯಕ್ಷಗಾನ ಎಂಬ ಹೊಸ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಈ ಕಲೆಗೆ ಹೊಸ ಆಯಾಮ ನೀಡಿ, ಸಾವಿರಾರು ಏಕವ್ಯಕ್ತಿ ಪ್ರದರ್ಶನವನ್ನು ನೀಡಿರುವ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯರ ಸಾಧನೆಯ ಸಮಗ್ರ ಚಿತ್ರಣವನ್ನು ‘ಏಕವ್ಯಕ್ತಿ ಯಕ್ಷಗಾನ ಸಾಧಕ-ಮಂಟಪ ಪ್ರಭಾಕರ ಉಪಾಧ್ಯ’ ಕೃತಿ ನೀಡುತ್ತದೆ.... ಶಿಕ್ಷಣದ ಕುರಿತಂತೆಯೂ ಸೃಜನಶೀಲತೆಯ ಕುರಿತಂತೆಯೂ ಡಾ. ಮಹಾಬಲೇಶ್ವರ ರಾವ್ ಹಲವು ಬಾರಿ ಬರೆದಿದ್ದಾರೆ. ಸೃಜನಶೀಲತೆಯ ಕುರಿತಂತೆ ತೀವ್ರ ಅಧ್ಯಯನ ಮಾಡಿದ ಹಿರಿಮೆಯೂ ಅವರಿಗಿದೆ. ಹಾಗೆಯೇ ಹೇಗೆ ಶಿಕ್ಷಣ ಅಂಕ ಪಟ್ಟಿಗಳಿಗೆ ಸೀಮಿತವಾಗಿ ಯಾಂತ್ರಿಕವಾಗಿದೆ ಎನ್ನುವುದರ ಬಗ್ಗೆಯೂ ಅವರು ಸಾಕಷ್ಟು ಬರೆದಿದ್ದಾರೆ. ಶಿಕ್ಷಣವನ್ನು... ಕನ್ನಡ ಕಾವ್ಯ ಲೋಕದಲ್ಲಿ ಎಂ. ಆರ್. ಕಮಲಾ ಅವರ ಹೆಸರು ಚಿರಪರಿಚಿತ. ‘ಶಕುಂತಲೋಪಾಖ್ಯಾನ’ ಕವನ ಸಂಕಲನದ ಮೂಲಕ ಸಹೃದಯರ ಗಮನ ಸೆಳೆದ ಕಮಲಾ ಅವರ ‘ಕತ್ತಲ ಹೂವಿನ ಹಾಡು’ ಅನುವಾದ ಅವರನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು. ಅರಬ್ ಮಹಿಳಾ ಕಾವ್ಯಗಳನ್ನು... ಈ ದೇಶಕ್ಕೆ ಬೆಳಕು ನೀಡಿದ್ದು ಸಂಸ್ಕೃತವಲ್ಲ, ಪಾಲೀ ಭಾಷೆ. ಸಂಸ್ಕೃತ ವಿದ್ವಾಂಸರ ಭಾಷೆಯಾಗಿ ಮೇಲ್‌ಜನರ ಭಾಷೆಯಾಗಿ ಸಾಯುತ್ತಾ ಬರುತ್ತಿದ್ದಾಗ, ಪಾಲಿ ಭಾಷೆ ಜನ ಸಮೂಹದ ಮಧ್ಯೆ ಬೆಳೆಯುತ್ತಾ ಹೋಯಿತು. ಬೌದ್ಧ ಧರ್ಮ ದೇಶಾದ್ಯಂತ ಹರಡಿದ್ದು ಪಾಲಿಯ ಮೂಲಕವೇ ಆಗಿದೆ. ಪಾಲಿ ಭಾಷೆಯ... ಇದು ದೇಶ ಗ್ರಾಮೀಣ ಸಮಸ್ಯೆಗಳನ್ನು ಒಂದಿಷ್ಟಾದರೂ ಗಂಭೀರವಾಗಿ ತೆಗೆದುಕೊಂಡಿದೆಯೆಂದರೆ ಅದರ ಹಿಂದೆ ಹಿರಿಯ ಪತ್ರಕರ್ತ ಪಿ. ಸಾಯಿನಾಥರ ಕೊಡುಗೆ ಬಹುದೊಡ್ಡದು. ಅವರ ಚಿಂತನೆ, ಬರಹಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ‘ಅಸಮಾನತೆಯ ಜಾಗತೀಕರಣ’ ಪಿ.ಸಾಯಿನಾಥರ ಭಾಷಣ ಮತ್ತು ಲೇಖನವನ್ನೊಳಗೊಂಡ ಪುಟ್ಟ ಕೃತಿ. 2005ರ... ಬರಗೂರು ಅವರನ್ನು ಎರಡು ನೆಲೆಗಳಲ್ಲಿ ನಾವು ನೋಡಬಹುದು. ಒಂದು ಬಂಡಾಯ ಚಳವಳಿಯ ಮೂಲಕ. ಇನ್ನೊಂದು ಕನ್ನಡ ಪರ ಹೋರಾಟಗಾರರಾಗಿ. ಕನ್ನಡದ ಕುರಿತಂತೆ ಎಲ್ಲ ಆಯಾಮಗಳಲ್ಲಿ ಮಾತನಾಡುವ ನೈತಿಕ ಹಕ್ಕನ್ನು ಹೊಂದಿದವರು ಬರಗೂರು ರಾಮಚಂದ್ರಪ್ಪ. ಕನ್ನಡದ ವಿಷಯ ಬಂದಾಗ ಭಾವೋದ್ರೇಕದಿಂದ ವರ್ತಿಸುವ ಬದಲು... ದೇಶದ ಖ್ಯಾತ ವಿದ್ವಾಂಸರಾಗಿರುವ ಇರಾವತಿ ಕರ್ವೆ ತಮ್ಮ ‘ಯುಗಾಂತ’ ಕೃತಿಯ ಮೂಲಕ ಕನ್ನಡ ಸಾಹಿತ್ಯ ಪ್ರಿಯರಿಗೂ ಚಿರಪರಿಚಿತರು. ಇದೀಗ ಅವರ ‘ನಮ್ಮ ಸಂಸ್ಕೃತಿ’ ಸಂಸ್ಕೃತಿ ಚಿಂತನೆಯ ಬಿಡಿ ಬರಹಗಳನ್ನು ಚಂದ್ರಕಾಂತ ಪೋಕಳೆಯವರು ಕನ್ನಡಕ್ಕಿಳಿಸಿದ್ದಾರೆ. ಇರಾವತಿ ಕರ್ವೆಯವರ ಮೂಲ ಮರಾಠಿ ಗ್ರಂಥದಲ್ಲಿ ಒಟ್ಟು ಹದಿನಾಲ್ಕು... ‘ಕೋರೆಗಾಂವ್ ವಿಜಯೋತ್ಸವ-ಅಸ್ಪಶ್ಯರ ಮೊದಲ ಸ್ವಾತಂತ್ರ ಸಂಗ್ರಾಮ’ ಮಹದೇವಕುಮಾರ್ ಅವರ ಈ ಕಿರು ಪುಸ್ತಕ ಬಾಬಾ ಸಾಹೇಬ್ ಅಂಬೇಡ್ಕರ್‌ರ ಸಂಶೋಧನೆ ಆಧಾರಿತ ಕೋರೆಗಾಂವ್ ವಿಜಯೋತ್ಸವದ ಕುರಿತಾದುದು. ಕೋರೆಗಾಂವ್ ಯುದ್ಧ ಈ ದೇಶದ ಇತಿಹಾಸ ಮತ್ತು ಸ್ವಾತಂತ್ರದ ವ್ಯಾಖ್ಯಾನಗಳಿಗೆ ಹೊಸ ನೋಟವನ್ನು ನೀಡುತ್ತದೆ. ಈ... ಗಾಂಧಿ ನಮಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾಗಿ ಹಲವು ವಿಷಯಗಳಲ್ಲಿ ತಮ್ಮ ದೃಷ್ಟಿಕೋನದಿಂದ ಮಾರ್ಗದರ್ಶನವನ್ನು ನೀಡಿದ್ದಾರೆ . ಗಾಂಧಿ... ಐಸಿಸಿ ಟೆಸ್ಟ್ ರ್ಯಾಂಕಿಂಗ್: ಆ್ಯಂಡರ್ಸನ್ ನಂ.1 ಬೌಲರ್ _ Vartha Bharati- ವಾರ್ತಾ ಭಾರತಿ ಐಸಿಸಿ ಟೆಸ್ಟ್ ರ್ಯಾಂಕಿಂಗ್: ಆ್ಯಂಡರ್ಸನ್ ನಂ.1 ಬೌಲರ್ ಹೊಸದಿಲ್ಲಿ, ಮೇ31: ಶ್ರೀಲಂಕಾ ವಿರುದ್ಧ ಇದೀಗ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ವೃತ್ತಿಜೀವನದಲ್ಲಿ ಮೊದಲ ಬಾರಿ ಐಸಿಸಿ ರ್ಯಾಂಕಿಂಗ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಬೌಲರ್ ಆಗಿ ಹೊರ ಹೊಮ್ಮಿದ್ದಾರೆ. 33ರ ಹರೆಯದ ಆ್ಯಂಡರ್ಸನ್ ಹೆಡ್ಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 10 ವಿಕೆಟ್ ಗೊಂಚಲು ಹಾಗು ಚೆಸ್ಟರ್-ಲೇ-ಸ್ಟ್ರೀಟ್‌ನಲ್ಲಿ ನಡೆದ ಎರಡನೆ ಟೆಸ್ಟ್‌ನಲ್ಲಿ ಒಟ್ಟು 8 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಇಂಗ್ಲೆಂಡ್ ತಂಡ ಲಂಕೆಯ ವಿರುದ್ಧ 2-0 ಅಂತರದಿಂದ ಟೆಸ್ಟ್ ಸರಣಿ ಜಯಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು. ಸೋಮವಾರ ಕೊನೆಗೊಂಡ ಲಂಕೆಯ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಆ್ಯಂಡರ್ಸನ್ ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಸಹ ಆಟಗಾರ ಸ್ಟುವರ್ಟ್ ಬಿನ್ನಿ ಹಾಗೂ ಭಾರತದ ಸ್ಪಿನ್ನರ್ ಆರ್.ಅಶ್ವಿನ್‌ರನ್ನು ಹಿಂದಕ್ಕೆ ತಳ್ಳಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳು ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಪಡೆದಿರುವುದು ಇದು ನಾಲ್ಕನೆ ಬಾರಿ ಎಂದು ಐಸಿಸಿ ದೃಢಪಡಿಸಿದೆ. 1980ರಲ್ಲಿ ಇಯಾನ್ ಬೋಥಮ್, 2004ರಲ್ಲಿ ಸ್ಟೀವ್ ಹಾರ್ಮಿಸನ್ ಹಾಗೂ ಈವರ್ಷದ ಜನವರಿಯಲ್ಲಿ ಬ್ರಾಡ್ ನಂ.1 ಸ್ಥಾನಕ್ಕೇರಿದ್ದರು. ಒಟ್ಟು 451 ವಿಕೆಟ್ ಪಡೆದಿರುವ ಆ್ಯಂಡರ್ಸನ್ ಇಂಗ್ಲೆಂಡ್‌ನ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಭಾರತದ ಕ್ರಿಕೆಟಿಗರಿಗೆ ಕೌಂಟಿ ಆಡಲು ಅವಕಾಶ ನೀಡಬೇಕು:ಗಂಗುಲಿ Tag Archives: ಗಣೇಶ್ ಪಂಚ್ ಲೈನ್ ಚಿತ್ರ ಮೇ 27, 2016 Punchline ನಿಮ್ಮ ಟಿಪ್ಪಣಿ ಬರೆಯಿರಿ ಹಾಲಿವುಡ್ ಗೆ “ಕಡ್ಡಿಪುಡಿ”..? ಚಿತ್ರ ಜುಲೈ 1, 2013 Punchline ನಿಮ್ಮ ಟಿಪ್ಪಣಿ ಬರೆಯಿರಿ ಇಂಪಾಲ, ನ. 13: ಮಣಿಪುರದ ಚಂಡೇಲ್ ಜಿಲ್ಲೆಯ ಚಂಡೇಲ್ ಪಟ್ಟಣದಲ್ಲಿ ಸೋಮವಾರ ಮುಂಜಾನೆ ಸುಧಾರಿತ ಸ್ಫೋಟಕ ಸ್ಫೋಟಿಸಿದ ಪರಿಣಾಮ ಅಸ್ಸಾಂ ರೈಫಲ್ಸ್‌ನ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ 6 ಮಂದಿ ಯೋಧರು ಗಾಯಗೊಂಡಿದ್ದಾರೆ. ರಾಜ್ಯ ರಾಜಧಾನಿಯಿಂದ 64 ಕಿ.ಮೀ. ದೂರದಲ್ಲಿರುವ ಚಂಡೇಲ್ ಪಟ್ಟಣದ ಮಹಾ ಮನಿ ಗ್ರಾಮದಲ್ಲಿ ಅಸ್ಸಾಂ ರೈಫಲ್ಸ್ ತಂಡ ಗಸ್ತು ನಡೆಸುತ್ತಿದ್ದಾಗ ಈ ಸುಧಾರಿತ ಸ್ಫೋಟಕ ಸ್ಫೋಟಗೊಂಡಿದೆ. ಸ್ಫೋಟದಿಂದ ಓರ್ವ ಯೋಧ ಸ್ಥಳದಲ್ಲೇ ಹುತಾತ್ಮನಾರೆ, 7 ಮಂದಿ ಗಾಯಗೊಂಡರು. ಗಂಭೀರ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಇನ್ನೋರ್ವ ಯೋಧ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಯೋಧರನ್ನು ಇಂದ್ರಾ ಸಿಂಗ್ ಹಾಗೂ ಸೋಹನ್ ಲಾನ್ ಎಂದು ಗುರುತಿಸಲಾಗಿದೆ. India ರಲ್ಲಿಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ India ಬೆಲೆ ಪಟ್ಟಿ Indian Rupee ಆಗಿದೆ ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ ಬೆಲೆ ಮೇಲಿನ ಕೋಷ್ಟಕದಲ್ಲಿ. ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ ಇತ್ತೀಚಿನ ಬೆಲೆಗೆ Jun 02, 2018ರಂದು ಪಡೆಯಲಾಯಿತು ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂಅಮೆಜಾನ್ ಲಭ್ಯವಿದೆ. ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ ಕಡಿಮೆ ಬೆಲೆ 22,900 ಅಮೆಜಾನ್, ಇದು 0% ಅಮೆಜಾನ್ (span class='priceicon'> 22,900) ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ - ಬಳಕೆದಾರ ವಿಮರ್ಶೆಗಳು ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ - ಧಾರಣೆ ಇತಿಹಾಸ ಆಪಲ್ ಐಪಾಡ್ ೬ತ್ ಜನರೇಶನ್ ೬೪ಗ್ಭ್ ಬ್ಲೂ ವಿಶೇಷಣಗಳು ಮಾಡೆಲ್ ನೇಮ್ MKHE2HN/A kannada sex stories Wednesday, 7 December 2011. ನಾಲ್ಕು ಜನರೊ೦ದಿಗೆ ಸುಖ-ಕೊನೇಯ... ಇತರ ಫ್ಲೋರ್ ಮಟ್ಸ್ ಬೆಲೆ India ಇನ್ 20 Sep 2018 ರಂದುಪಟ್ಟಿ _ PriceDekho.com ಇತರ ಫ್ಲೋರ್ ಮಟ್ಸ್ India ಬೆಲೆ India 2018 ನಲ್ಲಿ ಇತರ ಫ್ಲೋರ್ ಮಟ್ಸ್ ವೀಕ್ಷಣೆ ಇತರ ಫ್ಲೋರ್ ಮಟ್ಸ್ ಬೆಲೆಗಳು India ಇನ್ 20 September 2018 ಮೇಲೆ. ದರ ಪಟ್ಟಿ 66 ಒಟ್ಟು ಇತರ ಫ್ಲೋರ್ ಮಟ್ಸ್ ಆನ್ಲೈನ್ ಶಾಪಿಂಗ್ ಒಳಗೊಂಡಿದೆ. ಉತ್ಪನ್ನ ನಿರ್ದಿಷ್ಟ, ಪ್ರಮುಖ ಲಕ್ಷಣಗಳು, ಚಿತ್ರಗಳನ್ನು, ರೇಟಿಂಗ್ಗಳು ಮತ್ತು ಹೆಚ್ಚು ಜೊತೆಗೆ India ರಲ್ಲಿ ಕಡಿಮೆ ಬೆಲೆಗಳು ಹೇಗೆ. ಈ ವರ್ಗದಲ್ಲಿ ಅತ್ಯಂತ ಜನಪ್ರಿಯ ಉತ್ಪನ್ನ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಮಾರುತಿ ಸುಜುಕಿ ರಿಟ್ಜ್ ಆಗಿದೆ. ಕಡಿಮೆ ದರಗಳು ಸುಲಭ ಬೆಲೆ ಹೋಲಿಕೆಯ Shopclues, Flipkart ಎಲ್ಲಾ ಪ್ರಮುಖ ಅನ್ಲೈನ್ ಪಡೆಯಲಾಗುತ್ತದೆ. ಫಾರ್ ಬೆಲೆ ಶ್ರೇಣಿ ಇತರ ಫ್ಲೋರ್ ಮಟ್ಸ್ PRICE ಇತರ ಫ್ಲೋರ್ ಮಟ್ಸ್ ನಾವು ಮಾರುಕಟ್ಟೆಯಲ್ಲಿ ನೀಡಲಾಗುತ್ತಿರುವ ಉತ್ಪನ್ನಗಳು ಎಲ್ಲಾ ಬಗ್ಗೆ ಮಾತನಾಡಿ ಬದಲಾಗುತ್ತವೆ. ಅತ್ಯಂತ ದುಬಾರಿ ಉತ್ಪನ್ನ ೩ಡ್ ಕಾರ್ ಫುಟ್ ಮಟ್ಸ್ ಬೇಲಿಗೆ ಕಲರ್ ಫಾರ್ ಸ್ಕೊದ ಫ್ಯಾಬಿಯಾ Rs. 2,294 ಬೆಲೆಯ ಇದೆ. ಇದಕ್ಕೆ ವಿರುದ್ಧವಾಗಿ, ಕಡಿಮೆ ಮೌಲ್ಯದ ಉತ್ಪನ್ನವನ್ನು ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಮಾರುತಿ ಸುಜುಕಿ ಓಮ್ನಿ ಲಭ್ಯವಿದೆ Rs.2,199 ನಲ್ಲಿ. ಬೆಲೆಗಳು ಈ ಬದಲಾವಣೆಯು ಆಯ್ಕೆ ಪ್ರೀಮಿಯಂ ಉತ್ಪನ್ನಗಳು ಆನ್ಲೈನ್ ಶಾಪರ್ಸ್ ಕೈಗೆಟುಕುವ ವ್ಯಾಪ್ತಿಯನ್ನು ನೀಡುತ್ತದೆ. ಆನ್ಲೈನ್ ಬೆಲೆಗಳನ್ನು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR ಆನ್ಲೈನ್ ಖರೀದಿಗಳಿಗೆ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಮಾನ್ಯವಾಗಿರುವ ಟಾಪ್ 10ಇತರ ಫ್ಲೋರ್ ಮಟ್ಸ್ ೩ಡ್ ಕಾರ್ ಫುಟ್ ಮಟ್ಸ್ ಬೇಲಿಗೆ ಕಲರ್ ಫಾರ್ ಚೇವ್ರೋಲೆಟ್ ಎಂಜಾಯ್ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಟಾಟಾ ಇಂಡಿಕಾ ವಿಸ್ಟಾ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಮಾರುತಿ ಸುಜುಕಿ ಸ್ವಿಫ್ಟ್ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಮಾರುತಿ ಸುಜುಕಿ ಸ್ಸ್೪ ೩ಡ್ ಕಾರ್ ಫುಟ್ ಮಟ್ಸ್ ಬೇಲಿಗೆ ಕಲರ್ ಫಾರ್ ಮಾರುತಿ ಸುಜುಕಿ ಕಿಜಶಿ ೩ಡ್ ಕಾರ್ ಫುಟ್ ಮಟ್ಸ್ ಬೇಲಿಗೆ ಕಲರ್ ಫಾರ್ ಚೇವ್ರೋಲೆಟ್ ಕ್ರ್ಜ್ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಚೇವ್ರೋಲೆಟ್ ಅವೆಯೋ ೩ಡ್ ಕಾರ್ ಫುಟ್ ಮಟ್ಸ್ ಬೇಲಿಗೆ ಕಲರ್ ಫಾರ್ ಚೇವ್ರೋಲೆಟ್ ಟವೆರಾ ೩ಡ್ ಕಾರ್ ಫುಟ್ ಮಟ್ಸ್ ಬೇಲಿಗೆ ಕಲರ್ ಫಾರ್ ಮಾರುತಿ ಸುಜುಕಿ ಜೆನ್ ಎಸ್ಟಿಲೋ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಟಾಟಾ ನಾನೋ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಸ್ಕೊದ ಯೇತಿ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಫಿಯಟ್ ಲೈಆ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಟೊಯೋಟಾ ಕಾರೊಲ್ಲ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಟೊಯೋಟಾ ಪ್ರಿಕ್ಸ್ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಟಾಟಾ ಸಫಾರಿ ಸ್ಟ್ರೋಮ್ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಟಾಟಾ ವಿಂಗೇರ್ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಟೊಯೋಟಾ ಕ್ವಾಲಿಸ್ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಟಾಟಾ ಸುಮೋ ೩ಡ್ ಕಾರ್ ಫುಟ್ ಮಟ್ಸ್ ಬೇಲಿಗೆ ಕಲರ್ ಫಾರ್ ಮಾರುತಿ ಸುಜುಕಿ ಎರ್ಟಿಗಾ ೩ಡ್ ಕಾರ್ ಫುಟ್ ಮಟ್ಸ್ ಬೇಲಿಗೆ ಕಲರ್ ಫಾರ್ ಚೇವ್ರೋಲೆಟ್ ಅವೆಯೋ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಮಾರುತಿ ಸುಜುಕಿ ಎಸ್ಟೀಮ್ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಮಾರುತಿ ಸುಜುಕಿ ರಿಟ್ಜ್ ೩ಡ್ ಕಾರ್ ಫುಟ್ ಮಟ್ಸ್ ಬೇಲಿಗೆ ಕಲರ್ ಫಾರ್ ಚೇವ್ರೋಲೆಟ್ ಸೈಲ್ ೩ಡ್ ಕಾರ್ ಫುಟ್ ಮಟ್ಸ್ ಬ್ಲಾಕ್ ಫಾರ್ ಮಾರುತಿ ಸುಜುಕಿ ಡಿಜಿರೆ India ರಲ್ಲಿಸೊಂಯ್ ಸೈಬರ್ ಶಾಟ್ ಡಿಎಸ್ಸಿ w೫೭೦ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಸೊಂಯ್ ಸೈಬರ್ ಶಾಟ್ ಡಿಎಸ್ಸಿ w೫೭೦ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಸೊಂಯ್ ಸೈಬರ್ ಶಾಟ್ ಡಿಎಸ್ಸಿ w೫೭೦ ಡಿಜಿಟಲ್ ಕ್ಯಾಮೆರಾ ಬ್ಲಾಕ್ India ಬೆಲೆ ಪಟ್ಟಿ Indian Rupee ಆಗಿದೆ ಸೊಂಯ್ ಸೈಬರ್ ಶಾಟ್ ಡಿಎಸ್ಸಿ w೫೭೦ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಬೆಲೆ ಮೇಲಿನ ಕೋಷ್ಟಕದಲ್ಲಿ. ಸೊಂಯ್ ಸೈಬರ್ ಶಾಟ್ ಡಿಎಸ್ಸಿ w೫೭೦ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಇತ್ತೀಚಿನ ಬೆಲೆಗೆ May 28, 2018ರಂದು ಪಡೆಯಲಾಯಿತು ಸೊಂಯ್ ಸೈಬರ್ ಶಾಟ್ ಡಿಎಸ್ಸಿ w೫೭೦ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಕಡಿಮೆ ಬೆಲೆ 8,999 ಫ್ಲಿಪ್ಕಾರ್ಟ್, ಇದು 0% ಫ್ಲಿಪ್ಕಾರ್ಟ್ (span class='priceicon'> 8,999) ಸೊಂಯ್ ಸೈಬರ್ ಶಾಟ್ ಡಿಎಸ್ಸಿ w೫೭೦ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ಸೊಂಯ್ ಸೈಬರ್ ಶಾಟ್ ಡಿಎಸ್ಸಿ w೫೭೦ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ಸೊಂಯ್ ಸೈಬರ್ ಶಾಟ್ ಡಿಎಸ್ಸಿ w೫೭೦ ಡಿಜಿಟಲ್ ಕ್ಯಾಮೆರಾ ಬ್ಲಾಕ್ - ಬಳಕೆದಾರ ವಿಮರ್ಶೆಗಳು ಸೊಂಯ್ ಸೈಬರ್ ಶಾಟ್ ಡಿಎಸ್ಸಿ w೫೭೦ ಡಿಜಿಟಲ್ ಕ್ಯಾಮೆರಾ ಬ್ಲಾಕ್ ವಿಶೇಷಣಗಳು ಅನ್ಬ್ರಾಂಡೆಡ್ ಕದ ಹೊಲ್ಡ್ರ್ಸ್ & ಒರ್ಗನೈಝೇರ್ಸ್ ಬೆಲೆ India ಇನ್ 19 Oct 2018 ರಂದುಪಟ್ಟಿ _ PriceDekho.com India 2018 ನಲ್ಲಿ ಅನ್ಬ್ರಾಂಡೆಡ್ ಕದ ಹೊಲ್ಡ್ರ್ಸ್ & ಒರ್ಗನೈಝೇರ್ಸ್ ವೀಕ್ಷಣೆ ಅನ್ಬ್ರಾಂಡೆಡ್ ಕದ ಹೊಲ್ಡ್ರ್ಸ್ & ಒರ್ಗನೈಝೇರ್ಸ್ ಬೆಲೆಗಳು India ಇನ್ 19 October 2018 ಮೇಲೆ. ದರ ಪಟ್ಟಿ 3 ಒಟ್ಟು ಅನ್ಬ್ರಾಂಡೆಡ್ ಕದ ಹೊಲ್ಡ್ರ್ಸ್ & ಒರ್ಗನೈಝೇರ್ಸ್ ಆನ್ಲೈನ್ ಶಾಪಿಂಗ್ ಒಳಗೊಂಡಿದೆ. ಉತ್ಪನ್ನ ನಿರ್ದಿಷ್ಟ, ಪ್ರಮುಖ ಲಕ್ಷಣಗಳು, ಚಿತ್ರಗಳನ್ನು, ರೇಟಿಂಗ್ಗಳು ಮತ್ತು ಹೆಚ್ಚು ಜೊತೆಗೆ India ರಲ್ಲಿ ಕಡಿಮೆ ಬೆಲೆಗಳು ಹೇಗೆ. ಈ ವರ್ಗದಲ್ಲಿ ಅತ್ಯಂತ ಜನಪ್ರಿಯ ಉತ್ಪನ್ನ ಕೇಸ್ ಲಾಜಿಕ್ ಕದ ವಾಲೆಟ್ ಸಿದ್w 64 ಆಗಿದೆ. ಕಡಿಮೆ ದರಗಳು ಸುಲಭ ಬೆಲೆ ಹೋಲಿಕೆಯ Homeshop18, Amazon, Naaptol, Flipkart, Indiatimes ಎಲ್ಲಾ ಪ್ರಮುಖ ಅನ್ಲೈನ್ ಪಡೆಯಲಾಗುತ್ತದೆ. ಫಾರ್ ಬೆಲೆ ಶ್ರೇಣಿ ಅನ್ಬ್ರಾಂಡೆಡ್ ಕದ ಹೊಲ್ಡ್ರ್ಸ್ & ಒರ್ಗನೈಝೇರ್ಸ್ PRICE ಅನ್ಬ್ರಾಂಡೆಡ್ ಕದ ಹೊಲ್ಡ್ರ್ಸ್ & ಒರ್ಗನೈಝೇರ್ಸ್ ನಾವು ಮಾರುಕಟ್ಟೆಯಲ್ಲಿ ನೀಡಲಾಗುತ್ತಿರುವ ಉತ್ಪನ್ನಗಳು ಎಲ್ಲಾ ಬಗ್ಗೆ ಮಾತನಾಡಿ ಬದಲಾಗುತ್ತವೆ. ಅತ್ಯಂತ ದುಬಾರಿ ಉತ್ಪನ್ನ ಕೇಸ್ ಲಾಜಿಕ್ ಕದ ವಾಲೆಟ್ ಸಿದ್w 92 Rs. 1,199 ಬೆಲೆಯ ಇದೆ. ಇದಕ್ಕೆ ವಿರುದ್ಧವಾಗಿ, ಕಡಿಮೆ ಮೌಲ್ಯದ ಉತ್ಪನ್ನವನ್ನು ಕೇಸ್ ಲಾಜಿಕ್ ಕದ ವಾಲೆಟ್ ಸಿದ್w 64 ಲಭ್ಯವಿದೆ Rs.899 ನಲ್ಲಿ. ಬೆಲೆಗಳು ಈ ಬದಲಾವಣೆಯು ಆಯ್ಕೆ ಪ್ರೀಮಿಯಂ ಉತ್ಪನ್ನಗಳು ಆನ್ಲೈನ್ ಶಾಪರ್ಸ್ ಕೈಗೆಟುಕುವ ವ್ಯಾಪ್ತಿಯನ್ನು ನೀಡುತ್ತದೆ. ಆನ್ಲೈನ್ ಬೆಲೆಗಳನ್ನು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR ಆನ್ಲೈನ್ ಖರೀದಿಗಳಿಗೆ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಮಾನ್ಯವಾಗಿರುವ ಕವನ ಚೆನ್ನಾಗಿದೆ ಅಭಿನ೦ದನೆಗಳು. ಹೃದಯ ಶಿವರವರ `ಬಿದಿರು' ಕವನವನ್ನೂ ಪ್ರಕಟಿಸಿದ್ದರೆ ಓದಬಹುದಿತ್ತು. ನನ್ನ ಬ್ಲಾಗ್ ಗೆ ಭೇಟಿ ಕೊಡಿ. ಪ್ರೇರಣೆ ಪಡೆದ ಸಣ್ಣ ಕಥೆ ಮತ್ತು ಕಥೆಗಾರನನ್ನೂ ನೆನಸಿ, ನಿಮ್ಮ ಪ್ರಾಮಾಣಿಕತೆಯನ್ನು ದಾಖಲಿಸಿದ್ದೀರ. ಇಲ್ಲಿ ನೀವು ಟೆಂಡರ್ ಅಧಿಸೂಚನೆಗಳನ್ನು ಹುಡುಕಬಹುದು ಟೆಂಡರ್ ವಿವರಗಳು ಸ್ಪೇಸ್ ಒಡಿಸ್ಸಿ, ಸ್ಟ್ರೇ೦ಜ್ ಲವ್, ಕ್ಲಾಕ್ ವರ್ಕ್, ಫುಲ್ ಮೆಟಲ್ ಜಾಕೆಟ್, ಕಿಲ್ಲಿ೦ಗ್, ಶೈನಿ೦ಗ್, ಪಾಥ್ಸ್ ಆಫ್ ಗ್ಲೋರಿ, ಬೇರಿ ಲಿ೦ಡನ್ ಇವೆಲ್ಲಾ ನನ್ನ ಫೇವರಿಟ್ ಇದೇ ಆರ್ಡರ್ ನಲ್ಲಿ. ಲೋಲಿಟಾ, ಐಸ್ ವೈಡ್ ಶಟ್ ನೋಡಬೇಕಷ್ಟೇ. ಸ್ಪಾರ್ಟಕಸ್ ಫೇಮಸ್ ಚಿತ್ರ ಆದ್ರೆ ಸಾಧಾರಣ. ವರ್ಸಟೈಲ್ ಡೈರಕ್ಟರ್ ಲೀಸ್ಟ್ ನಲ್ಲಿ ನ೦ಬರ್ ಒನ್. ಪರ್ಫೆಕ್ಷನಿಸ್ಟ್. ಒಬ್ಶೆಷನ್ ವಿದ್ ಡಿಟೈಲ್. ಒ೦ದೊ೦ದು ಸೀನ್ ಗೆ ಹತ್ತತ್ತು ಟೇಕ್ ಗಳು. ಸಿನಿಮಾ ನಡುವೆ 3-4 ವರ್ಷಗಳ ಅ೦ತರ. ಮದ್ಯದ ಅಮಲಿನಲ್ಲಿ ಯುವತಿಯನ್ನು ಕೆಣಕಿ ಚಪ್ಪಲಿ ಏಟು ತಿಂದ ಪೇದೆ _ Kannada Dunia _ Kannada News _ Karnataka News _ India News ಪಾನಮತ್ತನಾಗಿದ್ದ ಪೊಲೀಸ್ ಪೇದೆಯೊಬ್ಬ ಮದ್ಯದ ಅಮಲಿನಲ್ಲಿ ಯುವತಿಯೊಬ್ಬಳನ್ನು ಕೆಣಕಿ ಸಾರ್ವಜನಿಕರ ಸಮ್ಮುಖದಲ್ಲೇ ಚಪ್ಪಲಿ ಏಟು ತಿಂದಿದ್ದಾನೆ. ಹರಿಯಾಣದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹಿಸ್ಸಾರ್ ಜಿಲ್ಲೆಯ ಸೆಕ್ಟರ್ 4 ರಲ್ಲಿ ಫೆಬ್ರವರಿ 2 ರಂದು ಈ ಘಟನೆ ನಡೆದಿದ್ದು, ಸಮವಸ್ತ್ರ ಧರಿಸಿ ಕರ್ತವ್ಯದಲ್ಲಿರುವಾಗಲೇ ತನ್ನ ಸ್ನೇಹಿತನೊಂದಿಗೆ ಕಂಠಪೂರ್ತಿ ಮದ್ಯ ಸೇವಿಸಿದ್ದ ಈ ಪೇದೆ ಅಲ್ಲಿಯೇ ಹೋಗುತ್ತಿದ್ದ ಯುವತಿಯನ್ನು ಕೆಣಕಿದ್ದಾನೆ. ಆಕೆ ತಿರುಗಿ ಬಿದ್ದಿದ್ದು, ಸುತ್ತಮುತ್ತಲಿದ್ದ ಸಾರ್ವಜನಿಕರೂ ಗುಂಪುಗೂಡಿದ್ದಾರೆ. ಬಳಿಕ ಪೊಲೀಸ್ ಪೇದೆಗೆ ಯುವತಿ ಚಪ್ಪಲಿಯಿಂದ ಹೊಡೆದಿದ್ದು, ಆತನ ವರ್ತನೆಗೆ ಸಾರ್ವಜನಿಕರೂ ಛೀಮಾರಿ ಹಾಕಿದ್ದಾರೆ. ಕೆಲವರು ಇದೆಲ್ಲ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಪೇದೆ ಮದ್ಯ ಸೇವಿಸಿದ್ದು ಹೌದಾದರೂ ಅನುಚಿತ ವರ್ತನೆ ತೋರಿಲ್ಲವೆಂದು ಪೊಲೀಸರು ಹೇಳುತ್ತಿದ್ದು, ತನಿಖೆಯ ಬಳಿಕವಷ್ಟೇ ಸತ್ಯಾಂಶ ಹೊರ ಬರಲಿದೆ. Tags: ಸಾಮಾಜಿಕ ಜಾಲತಾಣ _ ಪೊಲೀಸ್ _ Social media _ Hariyana _ ಹರಿಯಾಣ _ ವಿಡಿಯೋ _ Video _ viral ಹೊಳೆಯುವ ಹಲ್ಲುಗಳು ನಿಮ್ಮದಾಗಬೇಕೇ? ಹೀಗೆ ಮಾಡಿ…. ಹಲ್ಲುಗಳು ಕೇವಲ ಆಹಾರ ಜಗಿಯಲು ಮಾತ್ರವಲ್ಲದೇ ನಾವು ನಕ್ಕಾಗ ನಮ್ಮ ಸಹಜ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ನಕ್ಕಾಗ ಹಲ್ಲುಗಳು ಹೊಳೆಯುವ ಮುತ್ತಿನಂತೆ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. Read more… ಚಳಿಗಾಲದಲ್ಲಿ ತಾಜಾ ಹಾಗೂ ದೇಹವನ್ನು ಬೆಚ್ಚಗಿಡಲು ಕಾಫಿ ಬೆಸ್ಟ್. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಅನೇಕ ಸಂಶೋಧನೆಯಲ್ಲಿ ತಿಳಿದುಬಂದಿದೆ. ಕಾಫಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ದಕವೂ ಹೌದು. ಕಾಫಿ Read more… ಆಲೀವ್ ಎಣ್ಣೆಯು ಹೆಚ್ಚು ನೈಸರ್ಗಿಕ ಪದಾರ್ಥವಾಗಿದ್ದು, ಇದನ್ನು ಶತಮಾನಗಳಿಂದಲೂ ಚರ್ಮದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ –ಆಕ್ಸಿಡೆಂಟ್ಸ್, ಪಾಲಿಫಿನಾಲ್ಸ್ ಮತ್ತು ವಿಟಮಿನ್ ಇ ಲಭ್ಯವಿದೆ. Read more… ಚಾಕಲೇಟ್ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ನ್ಯುಟೆಲ್ಲಾ ಅಂತೂ ಬಾಯಲ್ಲಿ ನೀರೂರಿಸುತ್ತೆ. ನ್ಯುಟೆಲ್ಲಾ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಇಷ್ಟು ದಿನ ಬೆಳಗ್ಗೆ ಬ್ರೆಡ್, ಟೋಸ್ಟ್ ಗೆ Read more… ನಿಮ್ಮ ಹೇರ್ ರೂಟ್ಸ್ ಗೆ ಇಲ್ಲಿದೆ ನೈಸರ್ಗಿಕ ಪರಿಹಾರ ದುರ್ಬಲವಾದ ಕೂದಲಿನ ಬೇರುಗಳು ತೆಳುವಾಗಿದ್ದು, ಕೂದಲಿನ ಬ್ರೇಕೇಜ್ ಗೆ ಕಾರಣವಾಗಬಹುದು. ಇದರ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ತಿಳಿದಿರುವುದಿಲ್ಲ. ಈ ಸಮಸ್ಯೆಗಳಿಂದ ಹೊರ ಬರಲು ಮನೆಯಲ್ಲೇ ಪಾಲಿಸಬಹುದಾದ ಸೈಸರ್ಗಿಕವಾಗಿ ಕೂದಲಿಗೆ Read more… ಹೆಸರುಬೇಳೆಯಿಂದ ಕೇವಲ ಅಡುಗೆ ಮಾಡಲು ಮಾತ್ರವಲ್ಲ ಅದರಿಂದ ನಮ್ಮ ಸ್ಕಿನ್ ಮತ್ತು ಕೂದಲಿನ ಆರೋಗ್ಯಕ್ಕೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಯಿಂದ ಚರ್ಮದ Read more… ನಿಮ್ಮ ತ್ವಚೆಯು ಕಳೆಗುಂದಿ, ನೈಸರ್ಗಿಕ ಹೊಳಪನ್ನು ಕಳೆದುಕೊಂಡಿದೆಯೇ? ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ತಾ ಇದ್ಯಾ? ಹಾಗಿದ್ದರೆ ಈ ಎಲ್ಲಾ ಸಮಸ್ಯೆಗಳಿಗೆ ಸೈಸರ್ಗಿಕ ಪರಿಹಾರ ನಿಮ್ಮ ಮನೆಗಳಲ್ಲೆ ಇದೆ. ಅದುವೇ Read more… ಆಯ್ಲಿ ಸ್ಕಿನ್ ನಿಂದ ಮುಕ್ತಿ ಪಡೆಯಲು ಹೀಗೆ ಮಾಡಿ…. ನಾವು ಅದೆಷ್ಟೋ ಬಾರಿ ಜಂಕ್ ಫುಡ್ ಗಳಾದ ಪೇಸ್ಟ್ರೀಸ್, ಪಾನಿ ಪುರಿ , ಪಿಜ್ಜಾ, ಬರ್ಗರ್ ಇವುಗಳನ್ನು ತಿನ್ನಬಾರದೆಂದು ಅಂದುಕೊಂಡಿರುತ್ತೀವಿ. ಯಾಕೆಂದರೆ ನಮ್ಮ ತ್ವಚೆಯ ಮೇಲೆ ಇವುಗಳು ತ್ವರಿತವಾದ Read more… ಕೂದಲಿನ ಆರೈಕೆ ಹೀಗೆ ಮಾಡಿ…. ಕೆಲವೊಮ್ಮೆ ಪೋಷಕಾಂಶಗಳ ಕೊರತೆಯು ಕೂಡ ಹೇರ್ ಲಾಸ್ ಗೆ ಕಾರಣವಾಗಬಹುದು. ಕೂದಲಿಗೆ ಅಗತ್ಯವಿರುವ ಉತ್ತಮವಾದ ಜೀವಸತ್ವಗಳನ್ನು ನಾವು ಸೇವಿಸುವ ಆಹಾರದಿಂದಲೇ ಪಡೆದುಕೊಳ್ಳಬಹುದು. ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ Read more… ಸುಂದರ ತ್ವಚೆಗೆ ಪಪ್ಪಾಯ ಫೇಸ್ ಪ್ಯಾಕ್ ಪಪ್ಪಾಯ ಹಣ್ಣು ಆರೋಗ್ಯಕ್ಕೆ ಮತ್ತು ಸೌಂದರ್ಯಕ್ಕೆ ಉಪಯೋಗವಾಗುವಂತಹ ಅನೇಕ ಅಂಶಗಳನ್ನು ಹೊಂದಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಪಪ್ಪಾಯವನ್ನು ಚರ್ಮದ ಮೇಲೆ ಲೇಪಿಸುವುದರಿಂದ ಇದರಲ್ಲಿರುವ ‘ಪಾಪೈನ್’ ಎಂಬ ಎನ್ಜೈಮ್ (ಕಿಣ್ವ) Read more… ರಾಜ್ಯಕ್ಕೆ 'ಸಿಹಿ' ಸುದ್ದಿ ನೀಡಿದ ಕೇಂದ್ರ ಸರ್ಕಾರ _ Kannada Dunia _ Kannada News _ Karnataka News _ India News HomeLive NewsKarnatakaರಾಜ್ಯಕ್ಕೆ ‘ಸಿಹಿ’ ಸುದ್ದಿ ನೀಡಿದ ಕೇಂದ್ರ ಸರ್ಕಾರ ನವದೆಹಲಿ: ಕೇಂದ್ರದಿಂದ ರಾಜ್ಯಕ್ಕೆ ಸಿಹಿ ಸುದ್ದಿ ನೀಡಲಾಗಿದ್ದು, ರಾಯಚೂರು ಜಿಲ್ಲೆಗೆ IIIT ಮಂಜೂರು ಮಾಡಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ IIIT ಘೋಷಣೆ ಮಾಡಿದ್ದು, ಐ.ಐ.ಐ.ಟಿ. ಮಂಜೂರು ಪತ್ರವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಮಂಜೂರು ಪತ್ರವನ್ನು ಕಳಿಸಲಾಗುವುದು. 2018 -19 ನೇ ಸಾಲಿನಿಂದ ರಾಯಚೂರಿನಲ್ಲಿ ಐ.ಐ.ಐ.ಟಿ. ಸ್ಥಾಪನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. Tags: IIT _ ರಾಯಚೂರು _ Raichur _ ಪ್ರಕಾಶ್ ಜಾವಡೇಕರ್ _ IIIT _ ಐ.ಐ.ಐ.ಟಿ. _ Prakash Javadekar ನೋಂದಣಿ ಇಲ್ಲದೆ ಪೋರ್ನೋ ಕಾರ್ಟೂನ್ಗಳು, ರಷ್ಯಾದ 434 ಕಾಮಿಕ್ಸ್ ಹಿಂದಿನ ವೀಡಿಯೊ ನೋಂದಣಿ ಇಲ್ಲದೆ ಪೋರ್ನ್ ಕಾರ್ಟೂನ್ಗಳು ಮುಂದಿನ ವೀಡಿಯೊ ನೋಂದಣಿ ಇಲ್ಲದೆ ಪೋರ್ನೋ ಕಾಮಿಕ್ಸ್ ನೋಂದಣಿ ಇಲ್ಲದೆ ಪೋರ್ನೋ ಕಾಮಿಕ್ಸ್ ನೋಂದಣಿ ಇಲ್ಲದೆ ಫಿಕ್ಷನ್ ಪೋರ್ನ್ ಕಾರ್ಟೂನ್ - ಅಕ್ಷರಗಳು ಗುದ ಸಂಭೋಗ ತೊಡಗಿಸಿಕೊಂಡಿದ್ದಾರೆ ಅಲ್ಲಿ ಒಂದು ಅಸ್ಪಷ್ಟ ಚರಿತ್ರೆ ಒಂದು ಕೋಣೆಯಲ್ಲಿ ತೆರೆದುಕೊಳ್ಳುತ್ತವೆ. ಸರಣಿಯ ಮೇರೆಗೆ, ಸೇಂಟ್ ಪೀಟರ್ಸ್ಬರ್ಗ್ನ ವಿನ್ಯಾಸಕರು ಉತ್ಸಾಹದಿಂದ ಸೃಜನಾತ್ಮಕ ಕಲ್ಪನೆಯನ್ನು ಮತ್ತು ಖಾಸಗಿ ಸೃಜನಶೀಲ ಫ್ಯೂಸ್ಗೆ ಕೊಡುಗೆ ನೀಡಿದರು, ಲೈಂಗಿಕ ಆಧಾರದ ರಚನೆಯು ಅನಿಮೆ ರಚಿಸಲ್ಪಟ್ಟ ಆಧಾರದ ಮೇಲೆ. ಅಂಕಿಅಂಶಗಳು BDSM ಶೈಲಿಯಲ್ಲಿ ಒರಟು ವ್ಯಂಗ್ಯಚಿತ್ರಗಳಂತಹ 44% ನಷ್ಟು ಪೋರ್ಟಲ್ ಬಳಕೆದಾರರನ್ನು ತೋರಿಸಿದೆ. ಉತ್ತಮ ಗುಣಮಟ್ಟದ ನಿರ್ಬಂಧಗಳಿಲ್ಲದ ವ್ಯಂಗ್ಯಚಿತ್ರಗಳು: ಚಿತ್ರಗಳು, ಚಿತ್ರಗಳು, ವೀಡಿಯೊಗಳು, ಒತ್ತು. ನೋಂದಣಿ ಇಲ್ಲದೆ ಪೋರ್ನ್ ಕಾರ್ಟೂನ್ಗಳು ಕ್ಯಾಪ್ಟನ್ ಅಮೇರಿಕಾ ತನ್ನ ಶಕ್ತಿಯುತ ಸದಸ್ಯರೊಂದಿಗೆ ಉತ್ತಮವಾದ ಕಳ್ಳರನ್ನು ಹೊಡೆದಿದೆ, ಮತ್ತು ಅವಳ ಅದ್ಭುತ ಪುಸಿ ಯಲ್ಲಿ ಮಹಿಳಾ ಪವಾಡವನ್ನು ನಾಶಪಡಿಸದ ಅದೇ ರೀತಿಯ ಮುಖವಾಡದೊಂದಿಗೆ. ಕ್ಲಾಸಿಕ್ ಕಾರ್ಟೂನ್ ಮತ್ತು ಆಧುನಿಕ ಅಶ್ಲೀಲತೆಯ ಮೋಡಿ, ಸೂಪರ್, ವಿತರಣೆ. ರೆಡ್ ಔಟ್​ಫಿಟ್​ನಲ್ಲಿ ಮಿಂಚು ಹರಿಸುತ್ತಿರುವ ಸಚಿನ್ ಪುತ್ರಿ _ Kannada Dunia _ Kannada News _ Karnataka News _ India News ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗ್ತಿದ್ದಾರೆ. ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ಎಂಗೇಜ್​ಮೆಂಟ್​ಗಾಗಿ ಇಟಲಿಗೆ ತೆರಳಿದ್ದ ಸಾರಾ ತೆಂಡುಲ್ಕರ್ ಆ ಸಮಾರಂಭದಲ್ಲಿ ತೆಗೆದ ಫೋಟೋಗಳನ್ನ ತಮ್ಮ ಇನ್​ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ರೆಡ್ ಔಟ್​ ಫಿಟ್​ನಲ್ಲಿ ತೊಟ್ಟ ಸಾರಾ , ಕತ್ತಿನಲ್ಲಿರುವ ನೆಕ್ಲೆಸ್, ಸ್ಟ್ರೈಟ್ ಹೇರ್, ಸಿಂಪಲ್ ಮೇಕಪ್​ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ಈಗ ಅವರ ಫಾಲೋವರ್ಸ್​ಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. Tags: daughter _ ಮಗಳು _ ಇಟಲಿ _ Italy _ ಸಚಿನ್ _ New Look _ ಹೊಸ ರೂಪ _ Sachine ಕಿರಿಕ್ ಜೋಡಿಯ ಎಂಗೇಜ್ಮೆಂಟ್ ಮುರಿದು ಬಿತ್ತಾ…? _ Kannada Dunia _ Kannada News _ Karnataka News _ India News ಕಳೆದ ತಿಂಗಳಷ್ಟೇ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಲವ್ ಬ್ರೇಕಪ್ ಸುದ್ದಿ ಓಡಾಡ್ತಿತ್ತು. ಆದ್ರೆ ಆ ಸುದ್ದಿ ಸುಳ್ಳು ಅಂತ ಖುದ್ದು ರಕ್ಷಿತ್ ಮತ್ತು ರಶ್ಮಿಕಾ ಜೋಡಿ ಕ್ಲಾರಿಫಿಕೇಷನ್ ನೀಡಿತ್ತು. ಆದ್ರೆ ಈಗ ಇಬ್ಬರ ನಡುವಿನ ಲವ್ ಮತ್ತು ಎಂಗೇಜ್ಮೆಂಟ್ ಕೂಡ ಬ್ರೇಕಪ್ ಅಗಿದೆ. ರಕ್ಷಿತ್ ಮತ್ತು ರಶ್ಮಿಕಾ ಕುಟುಂಬದ ಹಿರಿಯರ ಸಮ್ಮುಖದಲ್ಲೇ ಇಬ್ಬರು ಬೇರೆಯಾಗಲು ನಿರ್ಧರಿಸಿದ್ದಾರೆ ಅಂತ ಹೇಳಲಾಗ್ತಿದೆ. ಹೊಂದಾಣಿಕೆಯ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕುಟುಂಬಗಳೇ ಎಂಗೇಜ್ಮೆಂಟ್ ಮುರಿದುಕೊಂಡಿದೆಯಂತೆ. ನಾನಾ ಕಾರಣಗಳಿಂದಾಗಿ ಎರಡೂ ಕುಟುಂಬಗಳು ಈ ಸಂಬಂಧವನ್ನು ಮುಂದುವರೆಸೋದು ಬೇಡ ಅನ್ನೋ ತೀರ್ಮಾನಕ್ಕೆ ಬಂದಿವೆಯಂತೆ. ರಕ್ಷಿತ್ ಮತ್ತು ರಶ್ಮಿಕಾ ಮಂದಣ್ಣ, ಕೆರಿಯರ್ ನತ್ತ ಹೆಚ್ಚು ಗಮನ ಕೊಡಲು ಹೀಗೊಂದು ನಿರ್ಧಾರಕ್ಕೆ ಬರಲಾಗಿದೆಯಂತೆ. ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಿಂದ ಹೊರನಡೆದ ನಂತರದಲ್ಲಿ ಇಬ್ಬರ ನಡುವಿನ ಬ್ರೇಕಪ್ ಸುದ್ದಿ ಭಾಗಶಃ ನಿಜ ಇರಬಹುದು ಅನ್ನೋ ಅನುಮಾನ ಎಲ್ಲರಿಗೂ ಬಂದಿತ್ತು. ರಶ್ಮಿಕಾ ಕುಟುಂಬದ ಮೂಲಗಳು ಕೂಡ ಬ್ರೇಕಪ್ ವಿಚಾರ ಈಗ ನಿಜ ಅಂತ ಹೇಳ್ತಿವೆ. ಕಿರಿಕ್ ಪಾರ್ಟಿ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಲವ್ ಜರ್ನಿ ಶುರುವಾಗಿತ್ತು. 2017ರ ಜುಲೈ3 ರಂದು ರಕ್ಷಿತ್ ಮತ್ತು ರಶ್ಮಿಕಾ ಜೋಡಿ ಎಂಗೇಜ್ಮೆಂಟ್ ಸಂಭ್ರಮವನ್ನು ಆಚರಿಸಿಕೊಂಡಿತ್ತು. ಅಭಿರುಚಿ ಸಂಸ್ಥೆಯು ತನ್ನ ಹತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಕೈವಲ್ಯ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳ ಸಮಾನತೆಯನ್ನು ಬಿಂಬಿಸುವ ವಿಶಿಷ್ಟ ಕಾರ್ಯಕ್ರಮ "ಸ್ವರವಚನ-ಕೀರ್ತನಾ ಸಾಮರಸ್ಯ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಮುಪ್ಪಿನ ಷಡಕ್ಷರಿ ಮತ್ತು ನಿಜಗುಣ ಶಿವಯೋಗಿಯವರ ರಚನೆಗಳನ್ನು ವಿದುಷಿ ಶ್ರೀಮತಿ ಸುಕನ್ಯಾ ಪ್ರಭಾಕರ್, ಮೈಸೂರು ಮತ್ತು ಕನಕ-ಪುರಂದರರ ಕೀರ್ತನೆಗಳನ್ನು ವಿದ್ವಾನ್ ಬಳ್ಳಾರಿ ರಾಘವೇಂದ್ರ, ಮೈಸೂರು ಅವರು ಹಾಡಿದರು.ಈ ಸಂಗೀತಗಾರರಿಬ್ಬರೂ ತಮ್ಮ ಸುಶ್ರಾವ್ಯ ಗಾಯನದಿಂದ ಪ್ರೇಕ್ಷಕರ ಮನತಣಿಸಿದರು.ಇಬ್ಬರು ಕಲಾವಿದರ ನಡುವೆ ಸೇತುವೆಯಂತಿದ್ದ ಡಾ__ಎ.ಜಿ.ಗೋಪಾಲಕೃಷ್ಣಕೊಳ್ತಾಯರವರು ತಮ್ಮ ಅತ್ಯುತ್ತಮ ನಿರೂಪಣೆಯ ಮೂಲಕ ವಚನ-ದಾಸ ಸಾಹಿತ್ಯಗಳಲ್ಲಿರುವ ಸಮಾನತೆಯನ್ನು ಸಮರ್ಥವಾಗಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಅಭಿರುಚಿ ಸಂಸ್ಥೆಯು ತನ್ನದೇ ಆದ ಅಂತರ್ಜಾಲತಾಣವನ್ನು ಬಿಡುಗಡೆಗೊಳಿಸಿತು. ಅಧ್ಯಕ್ಷರಾದ ಡಾ__ ಶಿವರಾಮಕೃಷ್ಣ ಅವರು ಅಂತರ್ಜಾಲ ತಾಣಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ನಮ್ಮ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ದಯಮಾಡಿ http://abhiruchivedike.blogspot.in/ ವಿಳಾಸಕ್ಕೆ ಭೇಟಿ ನೀಡಿ ತಮ್ಮ ಅಭಿಪ್ರಾಯವನ್ನು ತಿಳಿಸಿ. ಲೇಬಲ್‌ಗಳು: ನನ್ನ ಹವ್ಯಾಸ ಚಿತ್ತಾರ ನಿಮ್ಮ ಮಾತು ನಿಜ ಬದರಿಯವರೇ, ಕಾರ್ಯಕ್ರಮವಂತು ತುಂಬಾನೇ ಚೆನ್ನಾಗಿತ್ತು... ನಿಮ್ಮ ಹಾರೈಕೆ ಅಭಿರುಚಿಯ ಮೇಲೂ ಇರಲಿ .... ಧನ್ಯವಾದಗಳು ಸಾರ್... ಇಂತಹ ಘನ ಅಭಿರುಚಿಯ ಸಂಸ್ಥೆಯ ಬಗೆಗೆ ತಿಳಿದು ಖುಶಿಯಾಯಿತು. ಧನ್ಯವಾದಗಳು. ಸುನಾಥ್ ಸಾರ್ .... ನಿಮ್ಮಂಥವರ ಶುಭ ಹಾರೈಕೆ ನಮ್ಮೊಡನೆ ಇರಬೇಕು ....ಧನ್ಯವಾದಗಳು ಕನಸಿನ ಕನ್ಯೆ ಜೀವನ ಚರಿತ್ರೆಗೆ ಮುನ್ನುಡಿ ಬರೆದ ಮೋದಿ _ Kannada Dunia _ Kannada News _ Karnataka News _ India News ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಹೇಮಾ ಮಾಲಿನಿ ಅವರ ಜೀವನ ಚರಿತ್ರೆಗೆ ಪ್ರಧಾನಿ ಮೋದಿ ಮುನ್ನುಡಿ ಬರೆದಿದ್ದಾರೆ. ತುಂಬಾ ಚುಟುಕಾದ, ಹರಿತವಾದ ಮತ್ತು ಸಿಹಿಯಾದ ಪದಗಳಲ್ಲಿ ‘ಬಿಯಾಂಡ್ ದಿ ಡ್ರೀಮ್ ಗರ್ಲ್’ ಅನ್ನೋ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಸ್ಟಾರ್ ಡಸ್ಟ್ ಮಾಜಿ ಎಡಿಟರ್ ಹಾಗೂ ನಿರ್ಮಾಪಕ ರಾಮ್ ಕಮಲ್ ಮುಖರ್ಜಿ, ಹೇಮಾ ಮಾಲಿನಿ ಬದುಕನ್ನು ಬರಹದ ರೂಪದಲ್ಲಿ ಹೊರತರುತ್ತಿದ್ದಾರೆ. ಇದೇ ಅಕ್ಟೋಬರ್ 16ರಂದು ಕನಸಿನ ಕನ್ಯೆಯ 69ನೇ ಹುಟ್ಟುಹಬ್ಬ. ಹಾಗಾಗಿ ಅದೇ ದಿನ ಅವರ ಜೀವನ ಚರಿತ್ರೆ ಕೂಡ ಬಿಡುಗಡೆಯಾಗಲಿದೆ. ಮೋದಿ ಅವರ ಚುಟುಕಾದ ಪ್ರಸ್ತಾವನೆಯನ್ನು ಲೇಖಕ ಮುಖರ್ಜಿ ಮೆಚ್ಚಿಕೊಂಡಿದ್ದಾರೆ. ಕಾರ್ಯನಿರತ ಪ್ರಧಾನಿಯೊಬ್ಬರು ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಇದೇ ಮೊದಲು ಅಂತಾ ಹೇಳಿದ್ದಾರೆ. ಈ ಪುಸ್ತಕ 23 ಚಾಪ್ಟರ್ ಗಳನ್ನು ಹೊಂದಿದೆ. ಈ ಪುಸ್ತಕದಲ್ಲಿ ಹೇಮಾ ಮಾಲಿನಿ ಅವರ ಬಾಲ್ಯ, ಯೌವ್ವನದ ದಿನಗಳು, ಬಾಲಿವುಡ್, ರೊಮ್ಯಾನ್ಸ್, ಸಹೋದ್ಯೋಗಿಗಳು, ಮದುವೆ, ಸೆಕೆಂಡ್ ಇನ್ನಿಂಗ್ಸ್, ರಾಜಕೀಯ ಪಯಣ, ಧಾರ್ಮಿಕ ಪಯಣ ಎಲ್ಲಾ ವಿವರಗಳೂ ಇವೆ. Tags: ಮೋದಿ _ ಹೇಮಾ ಮಾಲಿನಿ _ ಜೀವನ ಚರಿತ್ರೆ _ Biography _ Foreword _ Dream Girl ಅತ್ತಿಗೆ ಪ್ರೀತಿಯಲ್ಲಿ ಬಿದ್ದ ಪತಿ ಪತ್ನಿಗೆ ನೀಡ್ದ ಇಂಥ ಸಲಹೆ..! _ Kannada Dunia _ Kannada News _ Karnataka News _ India News ಪತಿಯೊಬ್ಬ ತನ್ನ ಪತ್ನಿ ಮುಂದೆ ಆಘಾತಕಾರಿ ವಿಷ್ಯವನ್ನು ಹೇಳಿದ್ದಾನೆ. ನಾನು ಅತ್ತಿಗೆಯನ್ನು ಪ್ರೀತಿಸ್ತೇನೆ. ಹಾಗಾಗಿ ನೀನು ಮೈದುನನನ್ನು ಮದುವೆಯಾಗು. ನಾನು ಅತ್ತಿಗೆಯನ್ನು ಮದುವೆಯಾಗ್ತೇನೆ ಎಂದಿದ್ದಾನೆ. ಪತಿಯಾಡಿದ ಮಾತು ಕೇಳಿ ಪತ್ನಿ ಕಂಗಾಲಾಗಿದ್ದಾಳೆ. ಲವಿ ಬಿಎಸ್ಸಿ ಓದುತ್ತಿದ್ದಾನೆ. ಪತ್ನಿ ಕೋರ್ಟ್ ನಲ್ಲಿ ಕೆಲಸ ಮಾಡ್ತಿದ್ದಾಳೆ. ಅತ್ತಿಗೆ ಪ್ರೀತಿಗೆ ಬಿದ್ದಿರುವ ಲವಿ ಮೊದಲು ಪತ್ನಿಯ ಮನವೊಲಿಸುವ ಯತ್ನ ಮಾಡಿದ್ದಾನೆ. ಆದ್ರೆ ಅಲ್ಲಿ ಯಶ ಕಾಣದ ಕಾರಣ ಹಲ್ಲೆ ನಡೆಸಿದ್ದಾನೆ. ತವರಿಗೆ ಕಳುಹಿಸಿ ಫೋನ್ ನಲ್ಲಿ ಧಮಕಿ ಹಾಕಿದ್ದಾನೆ. ಸದ್ಯ ಪ್ರಕರಣದ ಬಗ್ಗೆ ಸಲಹಾ ಸೆಂಟರ್ ನಲ್ಲಿ ಮಾತುಕತೆ ನಡೆಯುತ್ತಿದೆ. ಸೆಪ್ಟೆಂಬರ್ 9ರಂದು ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ. Tags: ಮದುವೆ _ Husband _ ಪತಿ _ ಪತ್ನಿ _ ಪ್ರೀತಿ _ marry _ dewar ಕಳೆದ 5 ವರ್ಷಗಳಲ್ಲಿ ವ್ಯರ್ಥವಾಗಿದೆ 6 ಲಕ್ಷ ಲೀಟರ್ ಬ್ಲಡ್ _ Kannada Dunia _ Kannada News _ Karnataka News _ India News HomeLive NewsIndiaಕಳೆದ 5 ವರ್ಷಗಳಲ್ಲಿ ವ್ಯರ್ಥವಾಗಿದೆ 6 ಲಕ್ಷ ಲೀಟರ್ ಬ್ಲಡ್ ಬ್ಲಡ್ ಬ್ಯಾಂಕ್ ಹಾಗೂ ಆಸ್ಪತ್ರೆಗಳ ನಡುವಣ ಸಮನ್ವಯದ ಕೊರತೆ ಹಿನ್ನಲೆಯಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 6 ಲಕ್ಷ ಲೀಟರ್ ರಕ್ತ ವ್ಯರ್ಥವಾಗಿದೆ ಎಂಬ ಆಘಾತಕಾರಿ ಅಂಶ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ನೀಡಿದ ಉತ್ತರದಲ್ಲಿ ಬಯಲಾಗಿದೆ. ಚೇತನ್ ಕೊಠಾರಿ ಎಂಬವರು ಮಾಹಿತಿ ಹಕ್ಕು ಕಾಯ್ದೆಯಡಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಗೆ ಸಲ್ಲಿಸಿದ್ದ ಅರ್ಜಿಗೆ ಈ ಮಾಹಿತಿ ಒದಗಿಸಲಾಗಿದೆ. ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತ ಸಂಗ್ರಹಿಸುವವರು, ಅದನ್ನು ಸೂಕ್ತವಾಗಿ ಸಂರಕ್ಷಿಸದೆ ಇರುವುದೇ ಈ ರೀತಿ ರಕ್ತ ವ್ಯರ್ಥವಾಗಲು ಕಾರಣವೆನ್ನಲಾಗಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ದೇಶಾದ್ಯಂತ ಆನೇಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರುತ್ತಿದ್ದು, ಇಂತಹ ಅಮೂಲ್ಯ ರಕ್ತವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಆತಂಕಕ್ಕೆ ಕಾರಣವಾಗಿದೆ. Tags: Health _ ಆರೋಗ್ಯ _ Life _ ರಕ್ತ _ Blood _ RTI _ ಮಾಹಿತಿ ಹಕ್ಕು ಕಾಯ್ದೆ _ ಜೀವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ _ Kannada Dunia _ Kannada News _ Karnataka News _ India News HomeLive NewsKarnatakaಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇತ್ತೀಚೆಗೆ ವಿಮಾನ ನಿಲ್ದಾಣಗಳಿಗೆ ಹುಸಿ ಬೆದರಿಕೆ ಕರೆ ಬರುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಈ ನಡುವೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರರ ಹೆಸರಿನಲ್ಲಿ ಬಾಂಬ್ ಬೆದರಿಕೆ ಇರುವ ಇ ಮೇಲ್ ಸಂದೇಶ ಬಂದಿದ್ದು, ಕೆಲ ಕಾಲ ಆತಂಕಕ್ಕೆ ಕಾರಣವಾಯಿತು. ದಾವೂದ್ ಇಬ್ರಾಹಿಂ ಸಹಚರ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಮಂಗಳವಾರ ತಡರಾತ್ರಿ 12.30 ರ ಸಮಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ವಿುನಲ್ ವ್ಯವಸ್ಥಾಪಕರ ಇ ಮೇಲ್ ಖಾತೆಗೆ ಈ ಬೆದರಿಕೆ ಸಂದೇಶವನ್ನು ರವಾನಿಸಿದ್ದು, ಇದರಲ್ಲಿ 10 ದಶಲಕ್ಷ ಡಾಲರ್ ನಗದನ್ನು ತಕ್ಷಣವೇ ದಾವೂದ್ ಗ್ಯಾಂಗ್ ​ನ ಭಾರತದ ಕಾರ್ಯದರ್ಶಿ ಖಾತೆಗೆ ಹಾಕಿ. ಇಲ್ಲದಿದ್ದಲ್ಲಿ ವಿಮಾನ ನಿಲ್ದಾಣವನ್ನು ಬಾಂಬ್ ​ನಿಂದ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಶ್ವಾನದಳದೊಂದಿಗೆ ವಿಮಾನ ನಿಲ್ದಾಣವನ್ನು ತಪಾಸಣೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎನ್ನಲಾಗಿದೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿಯ ಪತ್ತೆಗೆ ಮುಂದಾಗಿದ್ದು ಮಾತ್ರವಲ್ಲ, ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. Tags: Terrorist _ ಭೂಗತ ಪಾತಕಿ _ ವಿಮಾನ ನಿಲ್ದಾಣ _ Bangalore _ Bomb _ Dawood Ibrahim _ E mail _ International Airport _ ದಾವೂದ್ ಇಬ್ರಾಹಿಂ _ ಭದ್ರತಾ ಸಿಬ್ಬಂದಿ _ ಶ್ವಾನದಳ ಪ್ರಧಾನಿ ಮೋದಿಗೆ ಪತ್ರಕರ್ತೆ ಕೇಳಿದ್ದಾಳೆ ಇಂತ ಪ್ರಶ್ನೆ _ Kannada Dunia _ Kannada News _ Karnataka News _ India News ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ ಸ್ಟಾಗ್ರಾಂನಲ್ಲಿ 6.8 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಮೋದಿ ವಿಶ್ವದಲ್ಲಿ ಮೊದಲ ಸಾಲಿನಲ್ಲಿದ್ದಾರೆ. ಫೇಸ್ ಬುಕ್ ನಲ್ಲೂ ಮೋದಿಯವರಿಗೆ 4 ಕೋಟಿ ಮಂದಿ ಫಾಲೋವರ್ ಗಳಿದ್ದಾರೆ. ಇನ್ನು ಟ್ವಿಟ್ಟರ್ ನಲ್ಲಿ ಮೋದಿಯವರು 30 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದು, ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಂತರದ ಸ್ಥಾನದಲ್ಲಿದ್ದಾರೆ. ನರೇಂದ್ರ ಮೋದಿಯವರು ಪ್ರತಿನಿತ್ಯ ಟ್ವಿಟ್ಟರ್ ನಲ್ಲಿ ಅಪ್ ಡೇಟ್ ನೀಡುತ್ತಿರುತ್ತಾರೆ. ಸದ್ಯ ಮೋದಿಯವರು ವಿದೇಶ ಪ್ರವಾಸದಲ್ಲಿದ್ದು, ರಷ್ಯಾದಲ್ಲಿದ್ದ ವೇಳೆ ಖ್ಯಾತ ಪತ್ರಕರ್ತೆ Megyn Kelly ಮೋದಿಯವರಿಗೆ ಕೇಳಿದ ಪ್ರಶ್ನೆಗೆ ಜಾಲತಾಣಿಗರಿಂದ ಗೇಲಿ ವ್ಯಕ್ತವಾಗುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರ ಸಂದರ್ಶನಕ್ಕೆ ಬಂದಿದ್ದ Megyn Kelly ಸೇಂಟ್ ಪೀಟರ್ಸ್ಬರ್ಗ್ ನಲ್ಲಿನ Konstantin ಪ್ಯಾಲೇಸ್ ನಲ್ಲಿ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ವೇಳೆ ನರೇಂದ್ರ ಮೋದಿಯವರು ನಿಮ್ಮ ಟ್ವೀಟ್ ಗಳನ್ನು ಗಮನಿಸಿರುವುದಾಗಿ ಹೇಳಿದಾಗ ನೀವು ಟ್ವೀಟರ್ ನಲ್ಲಿದ್ದೀರಾ ಎಂದು Megyn Kelly ಪ್ರಶ್ನಿಸಿದ್ದಾರೆ. ಟ್ವೀಟರ್ ನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಮೋದಿಯವರಿಗೆ ಒಬ್ಬ ಖ್ಯಾತ ಪತ್ರಕರ್ತೆ ಇಂತ ಪ್ರಶ್ನೆ ಕೇಳಿರುವುದಕ್ಕೆ ಈಗ ಗೇಲಿ ವ್ಯಕ್ತವಾಗುತ್ತಿದೆ. Tags: Narendra modi _ ನರೇಂದ್ರ ಮೋದಿ _ Twitter _ Russia _ ರಷ್ಯಾ _ ಟ್ವೀಟರ್ ಜಾಟ್ ಹೋರಾಟ ಆರಂಭ: ಇಂಟರ್ ನೆಟ್ ಸ್ಥಗಿತ _ Kannada Dunia _ Kannada News _ Karnataka News _ India News ಜಾಟ್ ಸಮುದಾಯ ಈ ಹಿಂದೆ ನಡೆಸಿದ ಹೋರಾಟದ ಸಂದರ್ಭದಲ್ಲಿ ಘರ್ಷಣೆ ನಡೆದು, ಭಾರೀ ಪ್ರಮಾಣದಲ್ಲಿ ಆಸ್ತಿ- ಪಾಸ್ತಿಗೆ ಹಾನಿಯಾದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಪೊಲೀಸ್ ಭದ್ರತೆ ಜೊತೆಗೆ 48 ಪ್ಯಾರಾ ಮಿಲಿಟರಿ ಪಡೆಗಳನ್ನು ಕರೆಸಲಾಗಿದೆ. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ತಾತ್ಕಾಲಿಕವಾಗಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಜಾಟ್ ಸಮುದಾಯದ ಕಾಪ್ ಪಂಚಾಯಿತಿಗಳು ಮುಷ್ಕರದಿಂದ ದೂರ ಉಳಿದಿದ್ದು, ಹಲವು ಸಂಘಟನೆಗಳ ಬೆಂಬಲದೊಂದಿಗೆ ಮುಷ್ಕರ ಆರಂಭವಾಗಿದೆ. ರಾಜ್ಯದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಹೇಳಲಾಗಿದೆ. Tags: Internet _ Hariyana _ ಹರಿಯಾಣ _ Protest _ ಪ್ರತಿಭಟನೆ _ ಇಂಟರ್ ನೆಟ್ _ Jat Quota _ ಜಾಟ್ ಮೀಸಲಾತಿ ರೈಲಲ್ಲೇ ಹಸ್ತಮೈಥುನ: ಕಾಮುಕ ಅರೆಸ್ಟ್ _ Kannada Dunia _ Kannada News _ Karnataka News _ India News ಒಡಿಶಾ ಮೂಲದ 30 ವರ್ಷದ ವ್ಯಕ್ತಿ ಬಂಧಿತ ಆರೋಪಿ. ಶನಿವಾರ ಮುಂಬೈ ರೈಲಿನಲ್ಲಿ ಮಹಿಳೆಯರಿಗೆ ಮೀಸಲಾದ ಬೋಗಿಯಲ್ಲಿ ಮಹಿಳೆ ಪ್ರಯಾಣಿಸುವಾಗ, ಪಕ್ಕದ ಬೋಗಿಯಲ್ಲಿದ್ದ ಕಾಮುಕ ಅನುಚಿತ ವರ್ತನೆ ತೋರಿದ್ದಾನೆ. ಬಳಿಕ ಅಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದು, ಆತನ ಕೃತ್ಯವನ್ನು ಸೆರೆ ಹಿಡಿದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ನೀಡಿದ್ದ ವಿಡಿಯೋ ಮತ್ತು ನಿಲ್ದಾಣದ ಸಿ.ಸಿ. ಟಿ.ವಿ. ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. Tags: Train _ Mumbai _ ಮುಂಬೈ _ ಮಹಿಳೆ _ Man _ Arrest _ ಬಂಧನ _ woman _ ರೈಲ್ _ ಕಾಮುಕ 1 PC ಗಳು ಡ್ರ್ಯಾಗನ್ ರಾಳ ಅಕ್ವೇರಿಯಂ ಭೂಚರಾಲಯ ಅಲಂಕಾರ F ಫಾರ್ ಮೊಸಳೆ ಸ್ಕಲ್ - Shoppingdirect24.com - SD24 ಮುಖಪುಟ > 1 PC ಗಳು ಡ್ರ್ಯಾಗನ್ ರಾಳ ಅಕ್ವೇರಿಯಂ ಭೂಚರಾಲಯ ಅಲಂಕಾರ ಮೀನು ಟ್ಯಾಂಕ್ ಮೊಸಳೆ ಸ್ಕಲ್ ರೆಸಿನ್ ಆಭರಣ ನಿಮ್ಮ ಅಕ್ವೇರಿಯಂ ಅಲಂಕರಿಸಲು ಎ ಬಿ ಸಿ ಡಿ: VKTECH ಮಾದರಿ ಸಂಖ್ಯೆ: ರಾಳ ಅಕ್ವೇರಿಯಂ ಬಣ್ಣ: ಚಿತ್ರವನ್ನು ತೋರಿಸು. ಮೆಟೀರಿಯಲ್: ರಾಳ. 6 ವರ್ಷಗಳ ಬಳಿಕ ದಾಖಲಾಯ್ತು ದೂರು _ Kannada Dunia _ Kannada News _ Karnataka News _ India News 2011 ರಲ್ಲಿ ಬೆಳಕಿಗೆ ಬಂದಿದ್ದ ವಂಚನಾ ಪ್ರಕರಣದ ದೂರಿಗೆ ಸಂಬಂಧಪಟ್ಟಂತೆ ಬರೋಬ್ಬರಿ 6 ವರ್ಷದ ಬಳಿಕ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತಾರಾ ರಾವ್ ಎಂಬ ಬೆಂಗಳೂರು ಮೂಲದ ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 70 ಲಕ್ಷ ರೂಪಾಯಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಈಗ ಎಫ್ಐಆರ್ ದಾಖಲಿಸಲಾಗಿದೆ. 2008-10 ರ ಅವಧಿಯಲ್ಲಿ ದೆಹಲಿಯಲ್ಲಿದ್ದ ಮಹಿಳೆ ಅಲ್ಲಿನ ಹೆಚ್.ಎಸ್.ಬಿ.ಸಿ. ಬ್ಯಾಂಕ್ ನಲ್ಲಿ ಎರಡು ಖಾತೆಗಳನ್ನು ಹೊಂದಿದ್ದರು. ಜೂನ್ 15,2011 ರಂದು ತಮ್ಮ ಖಾತೆಯ ವಿವರ ಪರಿಶೀಲಿಸಿದ ತಾರಾ ರಾವ್ ಅವರಿಗೆ ಆಘಾತ ಕಾದಿತ್ತು. ಅವರ ಅರಿವಿಗೆ ಬಾರದಂತೆ ಲಕ್ಷಾಂತರ ರೂ. ಗಳ ವಹಿವಾಟು ಅವರ ಖಾತೆಯಲ್ಲಿ ನಡೆದಿತ್ತು. ಬ್ಯಾಂಕ್ ನ ಅಭಿಷೇಕ್ ರೋಹ್ಟಗಿ ಎಂಬಾತನೇ ಈ ಹಣಕಾಸು ವ್ಯವಹಾರ ನಡೆಸಿರಬಹುದೆಂಬ ಶಂಕೆ ಹೊಂದಿದ್ದ ತಾರಾ ರಾವ್ ಈ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆದರೆ ಆತ ಉದ್ಯೋಗ ತೊರೆದಿರುವುದಾಗಿ ಬ್ಯಾಂಕ್ ನವರು ಹೇಳಿದ್ದರು. ಅಭಿಷೇಕ್ ರೋಹ್ಟಗಿ ತಾರಾ ರಾವ್ ರವರ ನಕಲಿ ಸಹಿ ಮಾಡಿದ್ದಲ್ಲದೇ ಹಣದ ವಹಿವಾಟಿನ ವಿವರ ತನ್ನ ಮೊಬೈಲ್ ನಂಬರ್ ಹಾಗೂ ತಾನು ಸೃಷ್ಟಿಸಿದ್ದ ನಕಲಿ ಇ ಮೇಲ್ ಐಡಿಗೆ ಬರುವಂತೆ ಮಾಡಿಕೊಂಡಿದ್ದ. ಇದೀಗ ಆರು ವರ್ಷದ ಬಳಿಕ ಎಫ್ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. Tags: Complaint _ Delhi _ ದೆಹಲಿ _ ದೂರು _ Fraud _ ವಂಚನೆ _ Bank _ ಬ್ಯಾಂಕ್ ಹಾಡಹಗಲೇ ನಡು ರಸ್ತೆಯಲ್ಲಿ ಮಚ್ಚು ಬೀಸಿ ಬೆಚ್ಚಿ ಬೀಳಿಸಿದ್ಲು ಯುವತಿ _ Kannada Dunia _ Kannada News _ Karnataka News _ India News ಅಲ್ಲಿದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಯುವತಿಯ ಆಟಾಟೋಪವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ. ಯುವತಿ ಮತ್ತಾಕೆಯ ಸಂಗಡಿಗನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಯೇ ಎಂಬುದರ ಮಾಹಿತಿ ತಿಳಿದುಬಂದಿಲ್ಲ. ತಂದೆಯ ಶ್ರಾದ್ಧ ಮಾಡಲು ಹೋದವನ ಮನೆಗೆ ಕನ್ನ ಹಾಕಿದ ಕಳ್ಳರು _ Kannada Dunia _ Kannada News _ Karnataka News _ India News ವ್ಯಕ್ತಿಯೊಬ್ಬ, ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದ ತನ್ನ ತಂದೆಯ ಶ್ರಾದ್ಧ ಮಾಡಲು ಕುಟುಂಬ ಸಮೇತ ತನ್ನ ಗ್ರಾಮಕ್ಕೆ ತೆರಳಿದ್ದ ವೇಳೆ ಆತನ ಮನೆಗೆ ಕನ್ನ ಹಾಕಿದ ಕಳ್ಳರು, ನಗ-ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತು ದೋಚಿರುವ ಘಟನೆ ಪುಣೆಯಲ್ಲಿ ನಡೆದಿದೆ. 42 ವರ್ಷದ ಭಾಸ್ಕರ್ ಎಂಬಾತ ಈ ಕುರಿತು ಚಿಂಚವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ತಂದೆಯ ಶ್ರಾದ್ಧ ಮಾಡಲು ಅಕ್ಟೋಬರ್ 3 ರಂದು ಈತ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಊರಿಗೆ ತೆರಳಿದ್ದನೆನ್ನಲಾಗಿದೆ. ಈ ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ಮರಳಿದ ವೇಳೆ ಬಾಗಿಲ ಬೀಗ ಒಡೆದಿರುವುದು ಕಂಡು ಬಂದಿದೆ. ಇದನ್ನು ಕಂಡು ಗಾಬರಿಗೊಂಡ ಕುಟುಂಬಸ್ಥರು ಮನೆಯಲ್ಲಿ ಪರಿಶೀಲಿಸಿದಾಗ 2.19 ಲಕ್ಷ ರೂ. ಮೌಲ್ಯದ ವಸ್ತುಗಳು ಕಾಣೆಯಾಗಿರುವುದು ಕಂಡುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. Tags: Theft _ ಕಳ್ಳತನ _ Police _ ಪೊಲೀಸ್ _ family _ ಕುಟುಂಬ _ ಪುಣೆ _ Pune _ Last Rites _ ಶ್ರಾದ್ಧ ಕನೌಜ್ ನಲ್ಲಿ ಅಖಿಲೇಶ್, ಮೈನ್ಪುರಿಯಲ್ಲಿ ಮುಲಾಯಂ ಸ್ಪರ್ಧೆ ನಿಶ್ಚಿತ _ Kannada Dunia _ Kannada News _ Karnataka News _ India News ಕನೌಜ್ ನಲ್ಲಿ ಕಾರ್ಯಕರ್ತರ ಜೊತೆ ಚುನಾವಣಾ ಸಮೀಕ್ಷೆ ಬಗ್ಗೆ ಮಾತುಕತೆ ನಡೆಸಿದ ಅಖಿಲೇಶ್ ಯಾದವ್, ಮೈತ್ರಿ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಎಸ್ಪಿ ಹಾಗೂ ಬಿಎಸ್ಪಿ ಒಂದಾಗಿ ಚುನಾವಣೆ ಎದುರಿಸಲಿದೆ. ಕಾಂಗ್ರೆಸ್ ಕೂಡ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. ಮೈತ್ರಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಹೊರ ಬಂದಿಲ್ಲ. ಇದೇ ಕಾರಣಕ್ಕೆ ಸೀಟು ಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಅಖಿಲೇಶ್ ನಿರಾಕರಿಸಿದ್ದಾರೆ. ರಾಜ್ಯದ ರೈತರಿಗೆ ವಾರದೊಳಗೆ ಸಿಗಲಿದೆ ಸಿಹಿ ಸುದ್ದಿ _ Kannada Dunia _ Kannada News _ Karnataka News _ India News ಮುಖ್ಯಮಂತ್ರಿ ಕುಮಾರಸ್ವಾಮಿಯವರ ನೇತೃತ್ವದ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು, ಈ ಕುರಿತ ಆದೇಶ ವಾರದೊಳಗೆ ಹೊರಬೀಳುವ ನಿರೀಕ್ಷೆಯಿದೆ. ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಈ ವಿಚಾರವನ್ನು ತಿಳಿಸಿದ್ದು, ಸಹಕಾರಿ ಸಂಸ್ಥೆಗಳಲ್ಲಿರುವ 1ಲಕ್ಷ ರೂ. ವರೆಗಿನ ರೈತರ ಚಾಲ್ತಿ ಸಾಲ ಮನ್ನಾ ಘೋಷಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಆರ್ಥಿಕ ಇಲಾಖೆ ಆದೇಶ ಹೊರಡಿಸಲಿದೆ ಎಂದಿದ್ದಾರೆ. ರಾಜ್ಯ ಸರ್ಕಾರ ಸಾಲ ಮನ್ನಾದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲು ತೀರ್ಮಾನಿಸಿದ್ದು, ಈ ಕುರಿತು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದಿರುವ ಬಂಡೆಪ್ಪ ಕಾಶೆಂಪುರ, ಅರ್ಹ ರೈತರಿಗೆ ಋಣ ಮುಕ್ತ ಪತ್ರ ನೀಡಲಾಗುವುದು ಎಂದು ಹೇಳಿದ್ದಾರೆ. Tags: Government _ ಸರ್ಕಾರ _ ಕುಮಾರಸ್ವಾಮಿ _ Kumaraswamy _ ರೈತರ ಸಾಲ ಮನ್ನಾ _ Farmer loan _ ಸಹಕಾರ ಸಂಘ ವಿಡಿಯೋ ಕ್ಯಾಮರಾ ಒಡೆದ ಮೊಹಮ್ಮದ್ ಶಮಿ ಪತ್ನಿ _ Kannada Dunia _ Kannada News _ Karnataka News _ India News ಭಾರತ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸೀನ್ ಕೋಲ್ಕತ್ತಾದಲ್ಲಿ ಮಾಧ್ಯಮಗಳ ಮೇಲೆ ದರ್ಪ ತೋರಿದ್ದಾರೆ. ಮಾಧ್ಯಮದವರನ್ನು ನೋಡಿ ಕೋಪಗೊಂಡ ಹಸೀನ್ ವಿಡಿಯೋ ಕ್ಯಾಮರಾ ಒಂದನ್ನು ಒಡೆದು ಹಾಕಿದ್ದಾರೆ. ಘಟನೆ ಮಂಗಳವಾರ ನಡೆದಿದೆ. ಹಸೀನ್ ಕೋಲ್ಕತ್ತಾದ ಸೇಂಟ್ ಸ್ಟೀಫನ್ ಸ್ಕೂಲಿಗೆ ಬಂದಿದ್ದರು. ಈ ವೇಳೆ ಮಾಧ್ಯಮಗಳು ಕಣ್ಣಿಗೆ ಬಿದ್ದಿವೆ. ಮಾಧ್ಯಮದವರನ್ನು ನೋಡಿ ಕೂಗಿಕೊಂಡ ಹಸೀನ್ ವಿಡಿಯೋ ಕ್ಯಾಮರಾವೊಂದನ್ನು ಒಡೆದು ಹಾಕಿದ್ದಾರೆ. ಇದಾದ ನಂತ್ರ ಎಸ್ಯುವಿ ಕಾರ್ ನಲ್ಲಿ ಕುಳಿತು ಮನೆಗೆ ಹೋಗಿದ್ದಾರೆ ಎನ್ನಲಾಗಿದೆ. ಹಸೀನ್ ಹಾಗೂ ಮೊಹಮ್ಮದ್ ಶಮಿ ಗಲಾಟೆ ಈಗ ಚರ್ಚೆಯ ವಿಷ್ಯವಾಗಿದೆ. ನಾಲ್ಕು ಕೋಣೆಯೊಳಗಿರಬೇಕಿದ್ದ ಜಗಳ ಬೀದಿ ರಂಪಾಟಕ್ಕೆ ಕಾರಣವಾಗಿದೆ. ಮೊಹಮ್ಮದ್ ಶಮಿ ಈಗಾಗಲೇ ಇದೆಲ್ಲ ಸುಳ್ಳು ಎಂದಿದ್ದಾರೆ. ಸದ್ಯದಲ್ಲಿಯೇ ಶಮಿ ವಿಚಾರಣೆ ನಡೆಯುವ ಸಾಧ್ಯತೆಯಿದೆ. Tags: ಕ್ರಿಕೆಟ್ _ ಮೊಹಮ್ಮದ್ ಶಮಿ _ Mohammad Shami _ ಹಸೀನ್ _ hasin ಫೈಟರ್ ಜೆಟ್ ಗಾಗಿ ಪೆಪ್ಸಿ ಕುಡಿದು ಮೋಸ ಹೋದ ಯುವಕ..! 1995ರಲ್ಲಿ ಪೆಪ್ಸಿ ಕಂಪನಿ ‘ಡ್ರಿಂಕ್ ಪೆಪ್ಸಿ, ಗೆಟ್ ಸ್ಟಫ್’ ಹೆಸರಿನ ಜಾಹೀರಾತೊಂದನ್ನು ಬಿಡುಗಡೆ ಮಾಡಿತ್ತು. ಪ್ರತಿ ಬಾರಿ ಪೆಪ್ಸಿ ಕುಡಿದಾಗ್ಲೂ ಗ್ರಾಹಕರಿಗೆ ಪಾಯಿಂಟ್ ಸಿಗುತ್ತೆ, ಅದರಿಂದ ಪೆಪ್ಸಿ ಟಿ Read more… ಮಾರುಕಟ್ಟೆಗೆ ಮೂರು ಲಕ್ಷದ ಐಫೋನ್: ಬ್ಯಾಟರಿ ಚಾರ್ಜ್ ಮಾಡುವುದೇ ಬೇಡ...! _ 60SecondsNow ಮಾರುಕಟ್ಟೆಗೆ ಮೂರು ಲಕ್ಷದ ಐಫೋನ್: ಬ್ಯಾಟರಿ ಚಾರ್ಜ್ ಮಾಡುವುದೇ ಬೇಡ...! ಮಾರುಕಟ್ಟೆಯಲ್ಲಿ ಈಗಾಗಲೇ ದುಬಾರಿ ಬೆಲೆಯ ಐಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಐಫೋನ್ X ಅನೇಕ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳ ವಿನ್ಯಾಸಕ್ಕೆ ಮುನ್ನಡಿ ಹಾಡಿದೆ. ಸದ್ಯ ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಇನ್ನು ದುಬಾರಿ ಬೆಲೆಯ ಐಫೋನ್ X ಕಾಣಿಸಿಕೊಂಡಿದ್ದು, $4,500ಕ್ಕೆ (ಸುಮಾರು ರೂ.3,04,762) ಮಾರಾಟವಾಗಲಿದ್ದು, ಐಫೋನ್ X ಟೆಲ್ಸಾ ಎಂದು ನಾಮಕರಣವನ್ನು ಮಾಡಲಿದೆ, ಈ ಸ್ಮಾರ್ಟ್ ಫೋನ್‌ ಅನ್ನು ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ ಎನ್ನಲಾಗಿದ್ದು, ಫೋನಿನ ಬ್ಯಾಕ್ ಕವರ್ ನಲ್ಲಿ ಸೋಲಾರ್ ಪ್ಯಾನಲ್ ಅನ್ನು ನೀಡಲಾಗಿದೆ. ಮೂರ್ತಿರಾಯರಿಗೆ ನೂರಾಗಿದ್ದಾಗ ಯಾವುದೋ ಪತ್ರಿಕೆಯವರು ಸಂದರ್ಶಿಸುತ್ತಾ ’ನಿಮಗೆ ದೇವರ ಅಸ್ತಿತ್ವದ ಬಗ್ಗೆ ಈಗೇನನಿಸುತ್ತದೆ?’ ಎಂದು ಕೇಳಿದ್ದರಂತೆ. ಮರೆವು ಜಾಸ್ತಿಯಾಗಿದ್ದ ಮೂರ್ತಿರಾಯರು ಅರಳುಮರಳಾಗಿ ’ದೇವರಿದ್ದಾನೆ’ ಎಂದು ಹೇಳಿಬಿಡಬಹುದು ಎಂದು ಹೇಳುತ್ತಾರೆಂದು ಯಾವನೋ ಒಬ್ಬ ಪತ್ರಕರ್ತನ ನಂಬಿಕೆಯೇನೋ? ಆದರೆ, ಮೂರ್ತಿರಾಯರು ಹೇಳಿದ್ದರಂತೆ ’ದೇವರು ನಿಜಕ್ಕೂ ನಮಗೆ ಬೇಕು. ಆದರೆ ಆತನಿಲ್ಲ ಅನ್ನುವುದೇ ನನ್ನ ದುಃಖ’ ಇದೇ ಮಾತನ್ನು ಅವರು ತಮ್ಮ ಪುಸ್ತಕದಲ್ಲಿಯೂ ಬರೆದಿದ್ದಾರೆ. ದೇವರಿಲ್ಲ ಅನ್ನುವ ಅವರ ಆ ನಂಬಿಕೆಯೇ ಅವರನ್ನು ನೂರು ವರ್ಷ ಕಾಯಿತೇ? ಅಥವಾ ಅವನು ನಮಗೆ ಬೇಕು ಅನ್ನುವ ಹಂಬಲವೇ ಅವರನ್ನು ನೂರು ವರ್ಷ ಕಾಯುವಂತೆ ಮಾಡಿತೇ? ವ್ಯಾಲೆಂಟೈನ್ ದಿನದಂದು ವಾಹನ ಸವಾರರಿಗೆ ಹೂ ಕೊಟ್ಟಿದ್ದಾರೆ ಆರ್ ಟಿ ಓ ಅಧಿಕಾರಿಗಳು, ಕಾರಣ ಗೊತ್ತಾ? ಫೆಬ್ರವರಿ 14 ರ ವ್ಯಾಲೆಂಟೈನ್ ದಿನದಂದು ಮುಂಬೈನ ಕಲ್ಯಾಣ್ ಏರಿಯಾ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಅಚ್ಚರಿ ಕಾದಿತ್ತು. ಅದಕ್ಕೆ ಕಾರಣ ಕಲ್ಯಾಣ್ ಆರ್.ಟಿ.ಓ. ಅಧಿಕಾರಿಗಳು ಮಾಡಿದ ಒಂದು Read more… ಭ್ರಷ್ಟ ಆರ್.ಟಿ.ಓ. ಆಸ್ತಿ ಕಂಡು ದಾಳಿ ಮಾಡಿದವರೇ ದಂಗಾದರು ಗುಂಟೂರು: ಸಾರಿಗೆ ಇಲಾಖೆಯ ಭ್ರಷ್ಟ ಅಧಿಕಾರಿಯೊಬ್ಬನ ಮನೆ ಮೇಲೆ ದಾಳಿ ಮಾಡಿದ, ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು, ಸುಮಾರು 40 ಕೋಟಿ ರೂ. ಮೌಲ್ಯದ ಅಕ್ರಮ ಸ್ವತ್ತು ವಶಕ್ಕೆ ಪಡೆದಿದ್ದಾರೆ. Read more… ಹೊಸ ವಾಹನ ಖರೀದಿದಾರರಿಗೊಂದು ಸುದ್ದಿ ನವದೆಹಲಿ: ಹೊಸ ವಾಹನ ಖರೀದಿಸಬೇಕೆಂದು ಯೋಚಿಸಿದ್ದೀರಾ? ಹಾಗಾದರೆ ಈ ಸುದ್ದಿ ಓದಿ. ಇಷ್ಟು ದಿನ ವಾಹನಗಳನ್ನು ಖರೀದಿಸಿದ ನಂತರ, ಆರ್.ಟಿ.ಓ. ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕಿತ್ತು. ಇನ್ನು ಮುಂದೆ ಅದು Read more… ಪೋಪ್‌ ಜತೆ ಸೆಲ್ಫಿ _ Kannada Dunia _ Kannada News _ Karnataka News _ India News ಧನಾತ್ಮಕ ಅಂಶ _ Kannada Dunia _ Kannada News _ Karnataka News _ India News ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಮಾರಾಟ ತೆರಿಗೆಯನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಬಜೆಟ್ ನಲ್ಲಿ ಹೆಚ್ಚಳ ಮಾಡಿರುವ ಬೆನ್ನಲ್ಲಿಯೇ ಶುಕ್ರವಾರದಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಕಾಣಲಿದ್ದು, ರಾಜ್ಯದ ವಾಹನ ಸವಾರರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ಹೌದು. ವಿವಿಧ ಮೂಲಗಳಿಂದ ರಾಜ್ಯದ ಆದಾಯ 877 ಕೋಟಿ ರೂ. ಕೊರತೆಯಾಗಿದ್ದು, ಅದನ್ನು ಸರಿದೂಗಿಸಲು ಇಂಧನಗಳಿಗೆ ಮಾರಾಟ ತೆರಿಗೆ ವಿಧಿಸಿರುವುದಾಗಿ 2016- 17 ನೇ ಸಾಲಿನ ಬಜೆಟ್ ಮಂಡಿಸುವ ಸಮಯದಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ಪ್ರತಿ ಲೀಟರ್ ಪೆಟ್ರೋಲ್ ಗೆ 1.89 ಪೈಸೆ ಹಾಗೂ ಡಿಸೇಲ್ ಗೆ 89 ಪೈಸೆ ಮಾರಾಟ ತೆರಿಗೆ ವಿಧಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಒಟ್ಟಾರೆ ಹಲವು ದಿನಗಳಿಂದ ಪೆಟ್ರೋಲ್ ಹಾಗೂ ಡಿಸೇಲ್ ದರ ಇಳಿಕೆಯ ಕನಸು ಕಾಣುತ್ತಿದ್ದ ವಾಹನ ಸವಾರರಿಗೆ ಮತ್ತೆ ಈ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಮಾತ್ರವಲ್ಲ, ಕೆ ಎಸ್ ಆರ್ ಟಿ ಸಿ ಪ್ರಯಾಣ ದರವೂ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ. Tags: Karnataka _ ಪೆಟ್ರೋಲ್ _ Tax _ ಬಜೆಟ್ _ Petrol Price _ ಮಾರಾಟ ತೆರಿಗೆ _ ಡಿಸೇಲ್ ಪತ್ನಿಯ ಬ್ಲೂಫಿಲ್ಮ್ ಇದೆಂದು ಸ್ನೇಹಿತರಿಗೆ ಕಳಿಸಿದ ಕಾಂಗ್ರೆಸ್ ಮುಖಂಡ _ Kannada Dunia _ Kannada News _ Karnataka News _ India News ಬೆಂಗಳೂರು: ಬ್ಲೂಫಿಲ್ಮ್ ನೋಡುವ ಖಯಾಲಿ ಇರುವ ಕಾಂಗ್ರೆಸ್ ಮುಖಂಡನೊಬ್ಬ ಅವಾಂತರ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಮೊದಲ ಪತ್ನಿ ಇದ್ದರೂ ಮತ್ತೊಂದು ಮದುವೆಯಾಗಿದ್ದಲ್ಲದೇ, ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ. ಈ ಕುರಿತಾಗಿ ಮೊದಲ ಪತ್ನಿ ಪ್ರಶ್ನಿಸಿದ್ದಕ್ಕೆ ಆಕೆಗೆ ಕಿರುಕುಳ ನೀಡಿದ್ದಾನೆ. ಬ್ಲೂ ಫಿಲ್ಮ್ ಗಳನ್ನು ನೋಡುತ್ತಿದ್ದ ಮುಖಂಡ, ಪತ್ನಿಗೆ ನೀನು ಅನೈತಿಕ ದಂಧೆ ನಡೆಸುತ್ತಿದ್ದಿಯಾ. ಬ್ಲೂ ಫಿಲ್ಮ್ ನಲ್ಲಿರುವುದು ನೀನೇ ಎಂದೆಲ್ಲಾ ಕಿರುಕುಳ ನೀಡಿದ್ದಾನೆ. ಬ್ಲೂ ಫಿಲ್ಮ್ ನಲ್ಲಿ ಪತ್ನಿಯನ್ನೇ ಹೋಲುವ ಮಹಿಳೆಯನ್ನು ಕಂಡು ಈ ರೀತಿ ಹೇಳಿದ್ದಾನೆ. ಇದೇ ವಿಡಿಯೋವನ್ನು ಸ್ನೇಹಿತರಿಗೆ ಕಳುಹಿಸಿ ಪತ್ನಿ ರೀತಿ ಇದ್ದಾಳೆ ಎಂದೆಲ್ಲಾ ಹೇಳಿದ್ದು, ನೊಂದ ಮೊದಲ ಪತ್ನಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. Tags: ಮದುವೆ _ Harassment _ Wife _ Police _ Friends _ ಸ್ನೇಹಿತರು _ ಪತ್ನಿಗೆ ಕಿರುಕುಳ _ ಬ್ಲೂ ಫಿಲ್ಮ್ ಪ್ರೇಮಿಗಳ ದಿನದಂದು ಈ ಗಿಫ್ಟ್ ಪಡೆಯಲು ಇಷ್ಟಪಡ್ತಾಳೆ ಹುಡುಗಿ _ Kannada Dunia _ Kannada News _ Karnataka News _ India News HomeLife StyleSpecialಪ್ರೇಮಿಗಳ ದಿನದಂದು ಈ ಗಿಫ್ಟ್ ಪಡೆಯಲು ಇಷ್ಟಪಡ್ತಾಳೆ… ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ವ್ಯಾಲೆಂಟೈನ್ಸ್ ಡೇಯನ್ನು ವಿಶೇಷವಾಗಿ ಆಚರಿಸಲು ಪ್ರೇಮಿಗಳು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಹೊಸದಾಗಿ ಪ್ರೀತಿಗೆ ಬಿದ್ದವರನ್ನು ಅನೇಕ ಪ್ರಶ್ನೆಗಳು ಕಾಡುತ್ತವೆ. ಪ್ರಿಯತಮೆಗೆ ಯಾವ ಗಿಫ್ಟ್ ನೀಡಬೇಕು ಎಂಬ ಪ್ರಶ್ನೆ ಕಾಡೋದು ಸಹಜ. ವ್ಯಾಲೆಂಟೈನ್ಸ್ ಡೇ ದಿನ ಹುಡುಗಿಯರು ಎಂಥ ಗಿಫ್ಟ್ ಪಡೆಯಲು ಇಷ್ಟಪಡ್ತಾರೆ ಎಂಬುದನ್ನು ತಿಳಿದುಕೊಂಡು ಉಡುಗೊರೆ ನೀಡೋದು ಒಳ್ಳೆಯದು. ಡೈಮಂಡ್ ಯಾರಿಗೆ ಇಷ್ಟವಿಲ್ಲ. ಸಾಮಾನ್ಯವಾಗಿ ಹುಡುಗಿಯರು ಡೈಮಂಡ್ ರಿಂಗ್ ಅಥವಾ ನೆಕ್ಲೆಸ್ ಅಂದ್ರೆ ಖುಷಿಯಾಗ್ತಾರೆ. ಹೌದು ಹಂಗತ ವ್ಯಾಲೆಂಟೈನ್ಸ್ ಡೇ ದಿನ ಯಾವುದೇ ಹುಡುಗಿ ಡೈಮಂಡ್ ರಿಂಗ್ ಅಥವಾ ನೆಕ್ಲೆಸ್ ಪಡೆಯಲು ಇಷ್ಟಪಡುವುದಿಲ್ಲ. ಡೈಮಂಡ್ ಆಭರಣಕ್ಕಿಂತ ಪ್ರೇಮಿಯ ಒಂದು ಪ್ರೀತಿಯ ಅಪ್ಪುಗೆ ಅಥವಾ ಪ್ರೀತಿಗೆ ಸಂಬಂಧಿಸಿ ಉಡುಗೊರೆ ಹುಡುಗಿಯರಿಗೆ ಇಷ್ಟವಾಗುತ್ತದೆ. ಡೇಲಿ ಮೇಲ್ ವರದಿ ಪ್ರಕಾರ ಶೇಕಡಾ 85ರಷ್ಟು ಹುಡುಗಿಯರು ತಮ್ಮ ಸಂಗಾತಿ ತಮ್ಮ ಮೇಲೊಂದು ಸುಂದರ ಕವಿತೆ ಬರೆಯಲೆಂದು ಬಯಸುತ್ತಾರಂತೆ. ಶೇಕಡಾ ಐವತ್ತರಷ್ಟು ಮಹಿಳೆಯರು ಕಣ್ಣಲ್ಲಿ ಕಣ್ಣಿಟ್ಟು ಸಂಗಾತಿ ನಾಲ್ಕು ಪ್ರೀತಿಯ ಮಾತುಗಳನ್ನಾಡಿದ್ರೆ ಅದೇ ಅತ್ಯಮೂಲ್ಯ ಉಡುಗೊರೆ ಎಂದಿದ್ದಾರೆ. ಬ್ರಿಟಿಷ್ ಹಾರ್ಟ್ ಫೌಂಡೇಷನ್ ಅಡಿಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 10ರಲ್ಲಿ 9 ಮಹಿಳೆಯರು ಸಂಗಾತಿ ಉಡುಗೊರೆ ರೂಪದಲ್ಲಿ ಅಪ್ಪುಗೆ, ಮುತ್ತು, ಲವ್ ಯು ಕಾರ್ಡ್ ನೀಡಬೇಕೆಂದು ಹೇಳಿದ್ದಾರೆ. ಕೇವಲ ಎರಡು ನಿಮಿಷವಾದ್ರೂ ಸಂಗಾತಿ ಗಮನ ಸಂಪೂರ್ಣ ನನ್ನ ಮೇಲಿರಲಿ. ಕಣ್ಣಲ್ಲಿ ಕಣ್ಣಿಟ್ಟು ನನ್ನನ್ನು ಪ್ರೀತಿಸಲಿ ಎಂದು ಮಹಿಳೆಯರು ಬಯಸುತ್ತಾರಂತೆ. ಶೇಕಡಾ ಮೂರರಷ್ಟು ಮಹಿಳೆಯರು ಸುಂದರ ಪ್ರದೇಶಕ್ಕೆ ಸಂಗಾತಿ ಪ್ರವಾಸಕ್ಕೆ ಕರೆದುಕೊಂಡು ಹೋಗಲಿ ಎಂದಿದ್ದರಂತೆ. ತಜ್ಞರ ಪ್ರಕಾರ ಪ್ರೇಮಿಗಳ ದಿನದಂದು ದೊಡ್ಡ ಉಡುಗೊರೆ ನೀಡಿ ಸಂಗಾತಿ ಪ್ರೀತಿಗಳಿಸುವ ಅಗತ್ಯವಿಲ್ಲ. ಸಣ್ಣ ಸಣ್ಣ ವಸ್ತು, ಅಪ್ಪಿಗೆ, ಮುತ್ತು ಕೂಡ ಪ್ರೀತಿಯನ್ನು ದುಪ್ಪಟ್ಟು ಮಾಡುತ್ತದೆ ಎಂದಿದ್ದಾರೆ. Tags: ಪ್ರೀತಿ _ girlfriend _ Heart _ ಪ್ರೇಮಿಗಳ ದಿನ _ Diamonds ಸಂಕಷ್ಟಕ್ಕೆ ಸಿಲುಕಿದ 'ಟೀಮ್ ಇಂಡಿಯಾ' ಆಟಗಾರರು _ Kannada Dunia _ Kannada News _ Karnataka News _ India News ವಿಶ್ವ ಕಪ್ ಟಿ 20 ಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸೆಮಿ ಫೈನಲ್ ಹಂತ ತಲುಪಿರುವ ಟೀಮ್ ಇಂಡಿಯಾ ಆಟಗಾರರಿಗೆ ಹೊಸ ಸಂಕಷ್ಟವೊಂದು ಎದುರಾಗಿದೆ. ‘ಟೀಮ್ ಇಂಡಿಯಾ’ದ ಕೆಲ ಆಟಗಾರರ ವಿರುದ್ದ ಮೊಹಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಉಲ್ಲಾಸ್ ಎಂಬವರು ಈ ದೂರು ಸಲ್ಲಿಸಿದ್ದು, ಟೀಮ್ ಇಂಡಿಯಾ ಆಟಗಾರರು ತಮ್ಮ ಹೆಲ್ಮೆಟ್ ಮೇಲೆ ಭಾರತದ ತ್ರಿವರ್ಣ ಧ್ವಜ ಚಿನ್ಹೆಯನ್ನು ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆಟಗಾರರು ತಮ್ಮ ಹೆಲ್ಮೆಟ್ ಗಳನ್ನು ನೆಲದ ಮೇಲಿಟ್ಟಿರುತ್ತಾರೆ. ಕೆಲವೊಮ್ಮೆ ಮೈದಾನದಲ್ಲೇ ಆಟಗಾರರು ಉಗುಳುತ್ತಾರೆ ಎಂದು ಉಲ್ಲಾಸ್ ಹೇಳಿದ್ದಾರೆ. ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹೊರತುಪಡಿಸಿ ವಿರಾಟ್ ಕೊಹ್ಲಿ ಸೇರಿದಂತೆ ಉಳಿದೆಲ್ಲ ಆಟಗಾರರು ತಮ್ಮ ಹೆಲ್ಮೆಟ್ ಮೇಲೆ ತ್ರಿವರ್ಣ ಧ್ವಜದ ಚಿನ್ಹೆಯನ್ನು ಬಳಸುತ್ತಾರೆನ್ನಲಾಗಿದೆ. ಕೋಲ್ಕತ್ತಾದಲ್ಲಿ ನಡೆದ ಭಾರತ- ಪಾಕ್ ಪಂದ್ಯದ ವೇಳೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ರಾಷ್ಟ್ರ ಗೀತೆ ಹಾಡಲು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆಂದು ಆರೋಪಿಸಿ ಉಲ್ಲಾಸ್ ಈ ಹಿಂದೆ ದೂರು ನೀಡುವ ಮೂಲಕ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. Tags: Police _ ಪೊಲೀಸ್ _ Cricket _ ಕ್ರಿಕೆಟ್ _ Dhoni _ ಟೀಮ್ ಇಂಡಿಯಾ _ Virat kohli _ ವಿರಾಟ್ ಕೊಹ್ಲಿ ಕೆಪಿಸಿಸಿ ಸಭೆಯಲ್ಲಿ ವೇಣುಗೋಪಾಲ್ ಗರಂ _ Kannada Dunia _ Kannada News _ Karnataka News _ India News ಯಾರ್ಯಾರು ಸಂಘಟನೆ ಮಾಡಿದ್ದೀರಿ ಎಂಬುದು ನನಗೆ ಗೊತ್ತು. ಎಲ್ಲರ ವರದಿ ನನ್ನ ಬಳಿ ಇದೆ ಎಂದು ವೇಣುಗೋಪಾಲ್ ಕಿಡಿ ಕಾರಿದ್ದಾರೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಸಂಘಟನೆ ದುರ್ಬಲವಾಗಿದೆ. ಮನೆ ಮನೆಗೆ ಕಾಂಗ್ರೆಸ್ ಅದ್ಭುತ ಕಾರ್ಯಕ್ರಮವಾಗಿದ್ದು ಅದನ್ನು ಪದಾಧಿಕಾರಿಗಳು ಸರಿಯಾಗಿ ಜನರಿಗೆ ತಲುಪಿಸುತ್ತಿಲ್ಲ ಎಂದು ವೇಣುಗೋಪಾಲ್ ಹೇಳಿದ್ದಾರೆ. ಚುನಾವಣೆ 2 ತಿಂಗಳಿದೆ ಎನ್ನುವ ನಿರ್ಲಕ್ಷ್ಯ ಬೇಡ. ಪ್ರತಿದಿನ ಚುನಾವಣೆ ಎಂಬುದು ನಿಮ್ಮ ಮನಸ್ಸಿನಲ್ಲಿರಲಿ. ಸರ್ಕಾರದ ಸಾಧನೆ ಏನೇನು ಎಂಬುದನ್ನು ಜನರಿಗೆ ತಿಳಿಸಿ ಎಂದು ವೇಣುಗೋಪಾಲ್ ಸೂಚನೆ ನೀಡಿದ್ದಾರೆ. Tags: ಕಾಂಗ್ರೆಸ್‌ _ Congress _ KPCC _ elections _ ವೇಣುಗೋಪಾಲ್ _ ಕೆಪಿಸಿಸಿ ಸಭೆ ಉಲ್ಟಾ ಹೊಡೆದ ಪಾಕ್ ನಟಿ _ Kannada Dunia _ Kannada News _ Karnataka News _ India News ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಹೃತಿಕ್ ರೋಶನ್, ರಿತೇಶ್ ದೇಶ್ಮುಖ್ ಹಾಗೂ ಇಮ್ರಾನ್ ಹಷ್ಮಿಗೆ ಅವಮಾನ ಮಾಡಿದ್ದ ಪಾಕಿಸ್ತಾನದ ನಟಿ ಸಬಾ ಕಮರ್ ಈಗ ಉಲ್ಟಾ ಹೊಡೆದಿದ್ದಾಳೆ. ‘ಗುಡ್ ಮಾರ್ನಿಂಗ್ ಜಿಂದಗಿ’ ಒಂದು ಕಾಮಿಡಿ ಶೋ. ನಾನು ಹೇಳಿದ್ದೆಲ್ಲ ಕೇವಲ ತಮಾಷೆಗೆ, ಭಾರತೀಯ ಚಿತ್ರರಂಗ ಅಂದ್ರೆ ನನಗಿಷ್ಟ, ಅದ್ರಲ್ಲೂ ಐ ಲವ್ ಸಲ್ಮಾನ್ ಖಾನ್ ಎಂದಿದ್ದಾಳೆ. ಸಲ್ಲು ಒಬ್ಬ ದೊಡ್ಡ ಸ್ಟಾರ್, ತುಂಬಾ ವಿನಮ್ರ ಸ್ವಭಾವದವರು ಎನ್ನುವ ಮೂಲಕ ತೇಪೆ ಹಚ್ಚೋ ಕೆಲಸ ಮಾಡಿದ್ದಾಳೆ. ಪಾಕಿಸ್ತಾನದ ಟಿವಿ ಶೋವೊಂದರಲ್ಲಿ ಪಾಲ್ಗೊಂಡಿದ್ದ ಸಬಾ ಕಮರ್, ಬಾಲಿವುಡ್ ಸ್ಟಾರ್ಸ್ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ಲು. Tags: Bollywood _ Love _ ಉಲ್ಟಾ _ ಸಲ್ಮಾನ್ _ ಪಾಕ್ ನಟಿ _ ಸಬಾ ಕಮರ್ _ Mock ನೀವು ತೆಗೆದುಕೊಳ್ಳುವ ಔಷಧಕ್ಕೆ ತಕ್ಕಂತಿರಲಿ ಆಹಾರದ ಪದ್ಧತಿ _ Kannada Dunia _ Kannada News _ Karnataka News _ India News ವೈದ್ಯರು ಹೇಳಿದಂತೆ ಮಾತ್ರೆಗಳ ಸೇವನೆ ಮಾಡಬೇಕು. ಖಾಲಿ ಹೊಟ್ಟೆಯಲ್ಲಿ ಬಹುತೇಕ ಔಷಧಿಗಳನ್ನು ಸೇವನೆ ಮಾಡಬಾರದು. ಇದು ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ, ಮಾತ್ರೆ ಸೇವನೆಗೆ ಮೊದಲು ನೀವು ಯಾವ ಆಹಾರ ಸೇವನೆ ಮಾಡಿದ್ದೀರಿ ಎಂಬ ವಿಷ್ಯವೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಕೆಲವು ಕಾಯಿಲೆಗಳ ಔಷಧಿಗಳ ಸೇವನೆ ಮುನ್ನ ಅದಕ್ಕೆ ಸರಿ ಹೊಂದುವ ಆಹಾರವನ್ನು ಮಾತ್ರ ತೆಗೆದುಕೊಳ್ಳಬೇಕು. ಹೀಗೆ ಮಾಡಿದ್ರೆ ಮಾತ್ರ ಹೊಟ್ಟೆ ಸೇರಿದ ಔಷಧಿ ಸರಿಯಾಗಿ ಪರಿಣಾಮ ಬೀರಲು ಸಾಧ್ಯ. ಅಡುಗೆಗೆ ಬಳಸುವ ಚಕ್ಕೆ, ದೇಹದಲ್ಲಿ ಪೊಟ್ಯಾಸಿಯಮ್ ಕಡಿಮೆ ಮಾಡುತ್ತದೆ. ಇದು ಹೃದಯ ಕಾಯಿಲೆಯವರಿಗೆ ಅಪಾಯಕಾರಿ. ಚಕ್ಕೆ ಹಾಗೂ ಔಷಧಿ ಎರಡೂ ಹೊಟ್ಟೆಗೆ ಹೋದಾಗ ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ಹೃದಯ ಸ್ಥಂಭನ ಅಥವಾ ಹೃದಯಾಘಾತದ ತೊಂದ್ರೆ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ಬ್ಲಡ್ ಪ್ರೆಶರ್ ಇರುವವರು ಚಕ್ಕೆಯಿಂದ ದೂರವಿರುವುದು ಲೇಸು. ರಕ್ತದೊತ್ತಡ ನಿಯಂತ್ರಿಸಲು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಬಾಳೆಹಣ್ಣುಗಳನ್ನು ತಿನ್ನಬೇಡಿ. ಬಾಳೆಹಣ್ಣು ಪೊಟಾಷಿಯಂ ಒಳಗೊಂಡಿರುತ್ತದೆ. ಇದು ಔಷಧವನ್ನು ಸೇರುವ ಮೂಲಕ ದೇಹದಲ್ಲಿ ಪೊಟಾಷಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹೆಚ್ಚಿದ ಪೊಟಾಷಿಯಂ ಹೃದಯ ಬಡಿತವನ್ನು ಏರುಪೇರು ಮಾಡುತ್ತದೆ. ನೋವು ನಿವಾರಕ ಮಾತ್ರೆ ಹಾಗೂ ಮಧುಮೇಹ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಮದ್ಯ ಸೇವಿಸಬೇಡಿ. ಈ ಔಷಧಿ ಮತ್ತು ಮದ್ಯದ ಕಾಂಬಿನೇಷನ್, ಲಿವರ್ ಮೇಲೆ ಹೆಚ್ಚಿನ ಒತ್ತಡ ಹಾಕುತ್ತದೆ. "ಕಾವೇರಿಯೊಂದೇ ಅಲ್ಲ ಅನೇಕ ವಿಷ್ಯದಲ್ಲಿ ರಜನಿ ಮೌನಿಯಾಗಿದ್ದಾರೆ'' _ Kannada Dunia _ Kannada News _ Karnataka News _ India News ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಕಾವೇರಿ ಜಲ ವಿವಾದದಲ್ಲಿ ಶಾಂತವಾಗಿರುವ ಬಗ್ಗೆ ನಟ ಹಾಗೂ ರಾಜಕೀಯ ಪಕ್ಷದ ನಾಯಕ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ಜಲ ವಿವಾದವೊಂದೇ ಅಲ್ಲ ಅನೇಕ ರಾಜಕೀಯ ವಿಚಾರಗಳಲ್ಲಿ ರಜನಿಕಾಂತ್ ಮೌನರಾಗಿದ್ದಾರೆಂದು ಕಮಲ್ ಹೇಳಿದ್ದಾರೆ. ಕಳೆದ ತಿಂಗಳಷ್ಟೇ ಕಮಲ್ ಹಾಸನ್ ಮಕ್ಕಳ್ ನಿಧಿ ಮಯ್ಯುಂ ಎಂಬ ಪಕ್ಷವನ್ನು ಕಟ್ಟಿದ್ದಾರೆ. ಶೀಘ್ರವೇ ರಜನಿಕಾಂತ್ ರಾಜಕೀಯಕ್ಕೆ ಧುಮುಕಲಿದ್ದಾರೆ. ಈ ಮಧ್ಯೆ ಕಮಲ್ ಹಾಸನ್ ನೀಡಿರುವ ಈ ಪ್ರತಿಕ್ರಿಯೆ ಅನೇಕ ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಕಾವೇರಿ ಜಲ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದಷ್ಟೇ ತೀರ್ಪು ನೀಡಿದೆ. ತಮಿಳುನಾಡಿಗೆ ಕಡಿಮೆ ನೀರು ಬಿಡುವಂತೆ ಆದೇಶ ನೀಡಿದೆ. ಇದನ್ನು ವಿರೋಧಿಸಿ ತಮಿಳು ಚಿತ್ರರಂಗದ ಕಲಾವಿದರು ಪ್ರತಿಭಟನೆ ನಡೆಸಿದ್ದಾರೆ. ಆದ್ರೆ ರಜನಿಕಾಂತ್ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇದು ವಾದ-ವಿವಾದಕ್ಕೆ ಕಾರಣವಾಗಿದೆ. Tags: ತಮಿಳುನಾಡು _ ರಜನಿಕಾಂತ್ _ Rajinikanth _ ಕಮಲ್ ಹಾಸನ್ _ Kamal Haasan _ silent ಎಕ್ಸ್‌ಕ್ಯೂಸ್ ಮಿ ಹಿರೋ ಅಜಯ್ ರಾವ್ ದಂಪತಿಗೆ ಪುತ್ರಿ ಆಗಮನದ ಸಂಭ್ರಮ - Kannada news- suddiDina (ಸುದ್ದಿ ದಿನ) _ kannada Live news _ Karnataka news _ ಕನ್ನಡ ನ್ಯೂಸ್ _ Kannada News Portal ಎಕ್ಸ್‌ಕ್ಯೂಸ್ ಮಿ ಹಿರೋ ಅಜಯ್ ರಾವ್ ದಂಪತಿಗೆ ಪುತ್ರಿ ಆಗಮನದ ಸಂಭ್ರಮ ಸುದ್ದಿದಿನ ಬೆಂಗಳೂರು: ಪ್ರೇಮ್ ನಿರ್ದೇಶನದ ಎಕ್ಸ್‌ಕ್ಯೂಸ್ ಮಿ ಚಿತ್ರದ ಮೂಲಕ ಸ್ಯಾಂಡಲ್’ವುಡ್ ಪ್ರವೇಶಿಸಿದ ನಟ, ನಿರ್ಮಾಪಕ ಅಜಯ್ ರಾವ್ ಅವರಿಗೆ ಈಗ ಡಬಲ್ ಖುಷಿಯಲ್ಲಿದ್ದಾರೆ. ಈಚೆಗಷ್ಟೇ ತಾಯಿ ತಕ್ಕ ಮಗ ಚಿತ್ರ ಬಿಡುಗಡೆ ಮಾಡಿ ಸಖತ್ ಸುದ್ದಿಯಲ್ಲಿದ್ದ ಅಜಯ್ ರಾವ್ ಅಪ್ಪನಾಗಿ ಬಡ್ತಿ ಪಡೆಯುವ ಮೂಲಕ ಡಬಲ್ ಖುಷಿಯಲ್ಲಿದ್ದಾರೆ. ಬಳ್ಳಾರಿ ಮೂಲದವರಾದ ಅಜಯ್, ಬಾಲ್ಯದ ಗೆಳತಿ ಸ್ವಪ್ನಾ ಅವರನ್ನು ಕೊಪ್ಪಳದಲ್ಲಿ 2014ರಂದು ವಿವಾಹವಾಗಿದ್ದರು. ಚಿತ್ರ ಕಲಾವಿದರಾದ ಸ್ವಪ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಜಯ್ ರಾವ್ ದಂಪತಿ ಈಗ ಲಿಟಲ್ ಏಂಜಲ್’ನ ಪ್ರೌಡ್ ಪೇರೆಂಟ್ ಆಗಿದ್ದಾರೆ. ತಮ್ಮ ಪತ್ನಿ, ಮಗುವಿನೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಾಯಿಗೆ ತಕ್ಕ ಮಗ ಸಿನಿಮಾದ ಖುಷಿಯಲ್ಲಿದ್ದ ಅಜಯ್ ರಾವ್, ಇದೀಗ ಹೆಣ್ಣು ಮಗುವಿನ ತಂದೆಯಾಗಿರುವುದು ಸಂತೋಷವನ್ನು ಇಮ್ಮಡಿ ಗೊಳಿಸಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಶುಭ ಹಾರೈಕೆಯ ಮಹಾಪೂರವೇ ಹರಿದುಬಂದಿದೆ. ಈ ತಿಂಗಳು 9455 ಕೋಟಿ ರೂ ರೈತರ ಸಾಲ ಮನ್ನಾ : ಎಚ್.ಡಿ.ಕೆ ಸಾಧು ಜೊತೆ ‘ಟಗರು ಸರೋಜ’…! ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದ ‘ಕಿರಿಕ್ ಪಾರ್ಟಿ’ ಹಾಡು ! ಗೌರಿ ಹತ್ಯೆ ಆರೋಪಿ ಕುಟುಂಬಕ್ಕೆ ನೆರವಾಗುವಂತೆ ಕೋರಿ ಫೇಸ್ಬುಕ್ ಪೋಸ್ಟ್ _ Kannada Dunia _ Kannada News _ Karnataka News _ India News ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ವಿಶೇಷ ತನಿಖಾ ದಳದ ವಶದಲ್ಲಿರುವ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವಂತೆ ಕೋರಿ ಕೆಲವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿರುವ ಪೋಸ್ಟ್ ಈಗ ವೈರಲ್ ಆಗಿದೆ. ಈ ಪೋಸ್ಟ್ ನಲ್ಲಿ, ಪರಶುರಾಮ್ ವಾಗ್ಮೋರೆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ನೆರವು ನೀಡಲು ಕೋರಲಾಗಿದೆಯಲ್ಲದೆ ಸಿಂದಗಿಯ ಕರ್ನಾಟಕ ಬ್ಯಾಂಕ್ ನಲ್ಲಿರುವ ಅಶೋಕ್ ವಾಗ್ಮೋರೆಯವರ ಖಾತೆ ಸಂಖ್ಯೆಯನ್ನೂ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀರಾಮಸೇನೆಯ ಮುಖಂಡರೊಬ್ಬರು, ಪರಶುರಾಮ್ ವಾಗ್ಮೋರೆ ಕುಟುಂಬ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಅವರಿಗೆ ನೆರವಾಗಲು ಪೋಸ್ಟ್ ನಲ್ಲಿ ಕೋರಲಾಗಿದೆ ಎಂದು ತಿಳಿಸಿದ್ದಾರೆ. Tags: ಫೇಸ್ ಬುಕ್ _ ಸಾಮಾಜಿಕ ಜಾಲತಾಣ _ Facebook _ Social media _ Viral post _ Gowri Lankesh _ ಗೌರಿ ಲಂಕೇಶ್ _ ವೈರಲ್ ಪೋಸ್ಟ್ ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದಿದ್ದಾರೆ ಯುವತಿಯರು _ Kannada Dunia _ Kannada News _ Karnataka News _ India News ತಮಿಳುನಾಡಿನ ಪುದುಕೋಟೈನಲ್ಲಿ ನಡೆದಿರುವ ಘಟನೆಯೊಂದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ವಾಸು ಎಂಬವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಇದನ್ನು ಸಹಸ್ರಾರು ಮಂದಿ ವೀಕ್ಷಿಸಿ ಲಾರಿ ಚಾಲಕನ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. Tags: women _ Accident _ DEATH _ Driver _ ಚಾಲಕ _ ಲಾರಿ _ ಸ್ಕೂಟಿ _ ಜೀವಂತ _ ಸಮಯಪ್ರಜ್ಞೆ ವಾಸ್ತು ದೋಷ _ Kannada Dunia _ Kannada News _ Karnataka News _ India News ಸರ್ಕಾರ ಬದಲಿಸುವ ಸಮಯ ಬಂದಿದೆ: ಭಾರತ್ ಬಂದ್ ವೇಳೆ ಮನಮೋಹನ್ ಮಾತುಗಳು _ Digital Kannada Home ರಾಜಕೀಯ ಸರ್ಕಾರ ಬದಲಿಸುವ ಸಮಯ ಬಂದಿದೆ: ಭಾರತ್ ಬಂದ್ ವೇಳೆ ಮನಮೋಹನ್ ಮಾತುಗಳು ‘ಸರ್ಕಾರ ಬದಲಿಸುವ ಸಮಯ ಬಂದಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಈ ಕೇಂದ್ರ ಸರ್ಕಾರದ ಬಗ್ಗೆ ದೇಶದ ಬಹುತೇಕ ಜನರು ಯಾವ ರೀತಿ ಭಾವನೆ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ…’ ಇದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರೀತಿ. ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ದೇಶಾದ್ಯಂತ ಬಂದ್ ಗೆ ಕರೆ ನೀಡಿರುವ ಕಾಂಗ್ರೆಸ್ ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿತು. ಈ ಪ್ರತಿಭಟನೆಯಲ್ಲಿ ಮನಮೋಹನ್ ಸಿಂಗ್ ಜತೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ನ್ಯಾಷನಲ್ ಕಾಂಗ್ರೆಸ್ ನ ಮುಖಂಡ ಶರದ್ ಪವಾರ್, ಎಲ್ ಜೆಡಿ ಮುಖ್ಯಸ್ಥ ಶರದ್ ಯಾದವ್ ಭಾಗವಹಿಸಿದ್ದರು. ಕಾಂಗ್ರೆಸ್ ಕರೆದಿರುವ ಈ ಪ್ರತಿಭಟನೆಗೆ ಒಟ್ಟು 21 ಇತರೆ ಪಕ್ಷಗಳು ಬೆಂಬಲ ನೀಡಿವೆ. ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಹೇಳಿದ್ದಿಷ್ಟು… ‘ಕೇಂದ್ರ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನಷ್ಟೇ ನೀಡಿದೆ. ಮೋದಿ ಅವರು ಈವರೆಗೂ ಕೈಗೊಂಡ ಬಹುತೇಕ ಎಲ್ಲ ನಿರ್ಧಾರಗಳು ದೇಶದ ಜನರ ಹಿತಕ್ಕೆ ವಿರುದ್ಧವಾಗಿದೆ. ಹೀಗಾಗಿ ಸರ್ಕಾರ ಬದಲಿಸುವ ಸಮಯ ಬಂದಿದ್ದು, ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ದೇಶದ ಜನರು ತಕ್ಕ ಪಾಠ ಕಲಿಸಲಿದ್ದಾರೆ.’ Next articleನೆರೆ ಪರಿಹಾರ: ಶೀಘ್ರದಲ್ಲೇ ಕೇಂದ್ರ ತಂಡ ಕಳುಹಿಸಲು ಮೋದಿ ಸಮ್ಮತಿ ವೇಶ್ಯೆಯ ಬಂಟ XXX ಪೋರ್ನ್ - HD Valley Tv ವೇಶ್ಯೆಯ ಬಂಟ ಹೆಂಡತಿ ಎರಡು ದೇಶದವರು ಬೆಡಗಿ ಹಾರ್ಡ್ ಕೋರ್ ಹೊರಗೆ ಗುದ ಸಂಭೋಗ ಹಚ್ಚೆ ಹಾಕಿದ ಕುಂಡೆ ಹೆಂಡತಿ ವೇಶ್ಯೆಯ ಬಂಟ ಹದಿಹರೆಯದ ಸುಂದರಿ ಕೆಲಸ ದೊಡ್ಡ ಮೊಲೆ ವೇಶ್ಯೆಯ ಬಂಟ ಆಟಿಕೆ ಬ್ಲೊಂಡೆ ತುಲ್ಲು ವೇಶ್ಯೆಯ ಬಂಟ ಬಿಳಿ ಬೆಡಗಿ ಶಿಶ್ನ ಎದೆ ತುಂಬಿದ ಬಾಯಿಯಿಂದ ಜುಂಬು ಹೆಂಡತಿ ಹಾಲಿನ ಹುಡುಗಿ ಗುಂಪು ವೇಶ್ಯೆಯ ಬಂಟ ಕಟ್ಟಿಹಾಕಿ ಮಾಡುವುದು ಹತ್ತಿರದ ವೇಶ್ಯೆಯ ಬಂಟ Flyflv ಅಕ್ಕ ತಮ್ಮ ಸೇಕ್ಸ ಈ ದೇಹವೇಕೆ ಕತ್ತಲಾಗಲು ಕಾಯುತ್ತಿದೆ.. ಕಣ್ಣು ತೆರೆದು ನೋಡು ಪ್ರತೀಕ್ಷೆ: ಹಾಸ್ಯ ಬರಹ - `ನಾನೂ ಟೂ ವೀಲರ್ ಕಲಿತದ್ದು' ಅಲ್ಲ ಮೇಡಂ ಅಜ್ಜಿ ಹೇಳಿದ್ದು lifeನಲ್ಲಿ ಪಾದ ನೋಡೋದು, ಅದು cycleನಲ್ಲಿ apply ಆಗಲ್ಲ! :) ಲಂಡನ್(ಜು.26): ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಆಯ್ಕೆ ಸಮಿತಿ ತಂಡ ಪ್ರಕಟಿಸಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟಿಸಿರುವ ಇಂಗ್ಲೆಂಡ್, ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದ ಆದಿಲ್ ರಶೀದ್‌ಗೆ ಸ್ಥಾನ ನೀಡಿದೆ. ಟೆಸ್ಟ್ ಸರಣಿ ಗೆಲುವಿಗೆ ಇಂಗ್ಲೆಂಡ್ ಆಯ್ಕೆ ಸಮಿತಿ ಅಳೆದು ತೂಗಿ ತಂಡವನ್ನ ಆಯ್ಕೆ ಮಾಡಿದೆ. ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನ ಕಾಡಿದ ಆದಿಲ್ ರಶೀದ್ ಇದೀಗ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತವನ್ನ ಸ್ಪಿನ್ ಅಸ್ತ್ರದಿಂದಲೇ ಕಟ್ಟಿ ಹಾಕಲು ಇಂಗ್ಲೆಂಡ್ ಮಾಸ್ಟರ್ ಪ್ಲಾನ್ ಮಾಡಿದೆ. ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಹಿರಿಯ ಆಟಗಾರರಾದ ಆಲಿಸ್ಟರ್ ಕುಕ್, ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೋ ರೂಟ್(ನಾಯಕ), ಅಲಿಸ್ಟರ್ ಕುಕ್, ಕೆಟನ್ ಜೆನ್ನಿಂಗ್ಸ್, ಡೇವಿಡ್ ಮಲನ್, ಜಾನಿ ಬೈರಿಸ್ಟೋ, ಬೆನ್ ಸ್ಟೋಕ್ಸ್, ಮೊಯಿನ್ ಆಲಿ, ಜೋಸ್ ಬಟ್ಲರ್, ಆದಿಲ್ ರಶೀದ್, ಸ್ಯಾಮ್ ಕುರ್ರನ್ ಸ್ಟುವರ್ಟ್ ಬ್ರಾಡ್, ಜಿಮ್ಮಿ ಆಂಡರ್ಸನ್, ಜ್ಯಾಮಿ ಪಾರ್ಟರ್ ಉತ್ತಮ ಕತೆ. ಅಭಿನಂದನೆಗಳು. ಬಹಳ ಚೆನ್ನಾಗಿದೆ.. ಇದು ನಿಮ್ಮ ಮೊದಲ ಕಥೆಯೆ? ಹಾಗೆ ಅನಿಸಲೇ ಇಲ್ಲ.. ನಿರೂಪಣೆ ಉತ್ತಮವಾಗಿದೆ. ಕಥೆಯು ದೊಡ್ಡದಾಗಿದ್ದು ಕಂಪ್ಯೂಟರ್ ಪರದೆಯ ಮೇಲೆ ಓದಲು ಬೇಸರವಾಯಿತಾದರೂ ನಿಮ್ಮ ಕಥೆ ಓದುವುದು ತಪ್ಪಿಸಬಾರದು ಎಂದು Print-out ತೆಗೆಸಿ ಓದಿದೆ.. ತುಂಬಾ ಚೆನ್ನಾಗಿದೆ. ಧನ್ಯವಾದಗಳು! ನನ್ನ ಕಥೆಯನ್ನು ಮೆಚ್ಚಿ ಅಭಿನಂದನೆಗಳನ್ನು ತಿಳಿಸಿದ ಎಲ್ಲ ಆತ್ಮೀಯರಿಗೂ ಅನೇಕ ಧನ್ಯವಾದಗಳು. .ಪ್ರದೀಪ್ ರವರೆ ಇದು ನನ್ನ ಮೊದಲ ಕಥೆಯಲ್ಲ. ಈ ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವ ನನ್ನ ಮೊದಲ ಕಥೆ ಇದು. ಈಗಾಗಲೇ 'ನಾವೀಗ ಹೊಸಬರಾಗಬೇಕು' ಕಥಾ ಸ೦ಕಲನವನ್ನು 2007ರಲ್ಲಿ ಪ್ರಕಟಿಸಿದ್ದೇನೆ. Print-out ತೆಗೆಸಿ ಓದಿ ಮೆಚ್ಚಿದ್ದಕ್ಕಾಗಿ ವ೦ದನೆಗಳು. 8 ವರ್ಷಗಳ ಬಳಿಕ ಪಾಕ್ ನೆಲದಲ್ಲಿ ಅಂತರಾಷ್ಟ್ರೀಯ ಪಂದ್ಯ : World XI ವಿರುದ್ಧ ಪಾಕ್ ಗೆ ಜಯ ಪಾಕಿಸ್ತಾನ ತಂಡ ಗಡಾಫಿಯಲ್ಲಿ ನಡೆದ ಟಿ-20 ಸರಣಿಯ ಮೊದಲ ಪಂದ್ಯ ಗೆದ್ದು ಬೀಗಿದೆ. 8 ವರ್ಷದ ಬಳಿಕ ಪಾಕಿಸ್ತಾನದಲ್ಲಿ ನಡೆದ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ Women’s World cup : ಕಾಂಗರೂ ಓಟಕ್ಕೆ ಟೀಮ್ ಇಂಡಿಯಾ ಹಾಕಲಿದೆಯಾ ಬ್ರೇಕ್..? ಮಹಿಳಾ ವಿಶ್ವಕಪ್ ರಂಗು ಈಗ ಅಂತಿಮ ಹಂತಕ್ಕೆ ಬಂದು ತಲುಪಿದೆ.. ಈಗಾಗಲೇ ಮೊದಲ ಸೆಮಿಫೈನಲ್ ಗೆದ್ದ ಇಂಗ್ಲೆಂಡ್ ತಂಡ ಫೈನಲ್ಗೆ ಅರ್ಹತೆಯ ಪಡೆದರೆ ಗುರುವಾರ ಭಾರತ ವನಿತೆಯರು ಡೌನ್ಲೋಡ್ ಲಸ್ಕೊಂಬ್ 8A Silvaire - ಶಾಸ್ತ್ರೀಯ ವಿಂಗ್ಸ್ ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ - Rikoooo ಲೇಖಕ: ಬಿಲ್ ಲಯನ್ಸ್, ಕ್ರೇಗ್ ರಿಚರ್ಡ್ಸನ್ http://www.classicwings.net ಲಸ್ಕೊಂಬ್ ಮಾದರಿ 8 ಅದರ ಸಂತೋಷವನ್ನು ರೇಖೆಗಳು, ಉತ್ತಮ ಪ್ರದರ್ಶನ, ಮತ್ತು ಅದರ ಉಪಕ್ರಮದ 1n 1938 ಅತ್ಯುತ್ತಮ ಹಾರುವ ಗುಣಲಕ್ಷಣಗಳನ್ನು ಗುರುತಿಸಲ್ಪಟ್ಟಿತು ವಾಯುಯಾನ ಆ ಶ್ರೇಷ್ಠ ಒಂದಾಗಿತ್ತು. ಎರಡು ಸ್ಥಳದಲ್ಲಿ ಪಕ್ಕ ಪಕ್ಕದ ಏರೋಪ್ಲೇನ್, ಮಾದರಿ 8A ಸ್ವಲ್ಪ ಎರಡನೇ ಮಹಾಯುದ್ಧದ ನಂತರ ಸಣ್ಣ ವಾಯುಯಾನ ಕ್ರೂಸ್ ಪ್ರಯಾಣಕ್ಕಾಗಿ "ಏರೋಪ್ಲೇನ್ ಇನ್ ಪ್ರತಿ-ಗ್ಯಾರೇಜ್" ಆದರ್ಶ ಈಡೇರಿಸುವ ಉದ್ದೇಶದಿಂದ ಮರು ಮಾರಾಟ ಮತ್ತು ಉತ್ತಮ ಬಾರಿ ನೆನಪಿಡಿ. ಸಂಗ್ರಹಕಾರರಿಗೆ ಗಮನಿಸಿ. ಈ ವಿಮಾನ ಎಲ್ಲಾ ಸಾಮಾನ್ಯ ಅನಿಮೇಷನ್, ಕ್ರಿಯಾತ್ಮಕ ಶೈನ್, ಕಸ್ಟಮ್ ವಾಸ್ತವ ಕಾಕ್ಪಿಟ್ನ ಮತ್ತು ಕ್ಲಿಕ್ ಮಾಡಬಹುದಾದ, ಕಸ್ಟಮ್ ಧ್ವನಿಗಳು ಮತ್ತು ಇತರ ಅನೇಕ ಸರ್ಪ್ರೈಸಸ್ ಹೊಂದಿದೆ ... ಮಾದರಿ ಲಿನ್ & ಬಿಲ್ ಲಯನ್ಸ್ ಅನುಮತಿಯೊಂದಿಗೆ ಸ್ಥಳೀಯ ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ ಪರಿವರ್ತಿಸಬಹುದು ಲಸ್ಕೊಂಬ್ 8A Silvaire - ಶಾಸ್ತ್ರೀಯ ವಿಂಗ್ಸ್ ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ ಡೌನ್ಲೋಡ್ ಮೈಸೂರು: ಕರ್ನಾಟಕದ ಪ್ರಥಮ ಸಾರ್ವಜನಿಕ ಸೈಕಲ್ ವಿನಿಯೋಗ ವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಮೈಸೂರಿನ ಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿರುವ ಟ್ರಿಣ್ ಟ್ರಿಣ್ ಹಬ್‌ ಬಳಿ ಚಾಲನೆ ನೀಡಿದ್ದಾರೆ. ಈ ಯೋಹಾನನು 1:26 _ ಯೋಹಾನನು ಅವರಿಗೆ ಪ್ರತ್ಯುತ್ತರ ವಾಗಿ--ನಾನು ನೀರಿನಿಂದ ಬಾಪ್ತಿಸ್ಮ ಮಾಡಿಸುತ್ತೇನೆ; ಆದರೆ ನೀವು ಅರಿಯದಿರುವಂಥ ಒಬ್ಬಾತನು ನಿಮ್ಮ ಮಧ್ಯದಲ್ಲಿ ನಿಂತಿದ್ದಾನೆ; _ ದಿನನಿತ್ಯದ ದಿವ್ಯಪ್ರಸಾದ ಯೋಹಾನನು ಅವರಿಗೆ ಪ್ರತ್ಯುತ್ತರ ವಾಗಿ--ನಾನು ನೀರಿನಿಂದ ಬಾಪ್ತಿಸ್ಮ ಮಾಡಿಸುತ್ತೇನೆ; ಆದರೆ ನೀವು ಅರಿಯದಿರುವಂಥ ಒಬ್ಬಾತನು ನಿಮ್ಮ ಮಧ್ಯದಲ್ಲಿ ನಿಂತಿದ್ದಾನೆ; ಮದ್ದೂರು : ಅಂಬರೀಶ್ ರಾಜಕೀಯ ನಿವೃತ್ತಿ ಘೋಷಿಸಿಲ್ಲ. ಇದೆಲ್ಲಾ ಮಾದ್ಯಮಗಳ ಸೃಷ್ಠಿಯಷ್ಟೇ. ವೈಯುಕ್ತಿಕ ಕಾರಣಗಳಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಚೆಲುವರಾಯಸ್ವಾಮಿ ಹೇಳಿದ್ದಾರೆ. ಮದ್ದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬರೀಶ್ ಅವರನ್ನು ಪ್ರಚಾರಕ್ಕೆ ಕರೆತರುವ ಬಗ್ಗೆ ಅವರ ಬೆಂಬಲಿಗರು, ಮಂಡ್ಯ ಮುಖಂಡರು ಮಾತನಾಡಿದ್ದಾರೆ. ಇನ್ನೆರಡು ಮೂರು ದಿನಗಳ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಜಮೀರ್ ಅನಾಗರೀಕ ಎಂಬ ಹೆಚ್ಡಿಕೆ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ಜಮೀರ್ ನನ್ನ ದೇವರು, ಜಮೀರ್ ಬಿಟ್ಟು ಒಂದು ದಿನ ಕೂಡ ಇರಲ್ಲ ಎಂದು ಹೇಳಿದ ದಿನಗಳು ಇವೆ. ಜಮೀರ್ ಅಹ್ಮದ್ ನಿಂದ ಏನೆಲ್ಲಾ ಅನುಕೂಲ‌ ಪಡೆಯಬೇಕಿತ್ತೋ ಪಡೆದಿದ್ದಾರೆ. ಈಗ ಅನಾಗರೀಕ, ಭಿಕ್ಷುಕ ಅಂತ ಏನು ಬೇಕಾದರೂ‌ ಮಾತನಾಡ್ತಾರೆ. ಅವರು ಹುಟ್ಟುತ್ತಲೇ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದಾರೆ. ನಾವೆಲ್ಲಾ ಭಿಕ್ಷುಕರು ಅನಾಗರೀಕರು ಅಂದರೆ ತಪ್ಪಲ್ಲಾ ಬಿಡಿ ಎಂದಿದ್ದಾರೆ. ಅಲ್ಲದೆ, ಕುಮಾರಸ್ವಾಮಿ ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ತಮ್ಮ ಒಡೆತನದ ಸುದ್ದಿ ವಾಹಿನಿ‌ ಮೂಲಕ ಬಾಯಿಗೆ ಬಂದಂತೆ ಮಾತನಾಡಬಾರದು. ಮಾಜಿ ಸಿಎಂ ಆದವರು, ಮಾಜಿ ಪ್ರಧಾನಿ ಕುಟುಂಬದಿಂದ ಬಂದವರು ಮಾತಿನ‌ ಮೇಲೆ ನಿಗಾ ಇಟ್ಟುಕೊಂಡಿರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಗುರುವಾರ ಹ್ಯಾಮಿಲ್ಟನ್ ನಲ್ಲಿ ನಡೆದ ಫೋರ್ ನೇಶನ್ಸ್ ಇನ್ವಿಟೇಶನಲ್ ಹಾಕಿ ಟೂರ್ನಿಯ ದ್ವಿತೀಯ ಲೆಗ್ ಪಂದ್ಯದಲ್ಲಿ ಭಾರತ ಬಲಿಷ್ಟ ಬೆಲ್ಜಿಯಂ ತಂಡದ ವಿರುದ್ಧ 5-4 ರಿಂದ ರೋಚಕ ಜಯ ಸಾಧಿಸಿದೆ. ಮೊದಲ ಲೆಗ್ ನ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ 1-2 ರಿಂದ ನಿರಾಸೆ ಅನುಭವಿಸಿತ್ತು. ಜನೆವರಿ 27ರಂದು ಶಣಿವಾರ ಭಾರತ ತನ್ನ ಮೂರನೇ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಾಡಲಿದೆ. ಪರಮ ಗೀತ 1:13 _ ನನ್ನ ಅತಿಪ್ರಿಯನು ನನಗೆ ಬೋಳದ ಗಡ್ಡೆಯ ಹಾಗೆ ಇರುವನು; ರಾತ್ರಿಯೆಲ್ಲಾ ನನ್ನ ಸ್ತನಗಳ ಮಧ್ಯದಲ್ಲಿ ಮಲಗುವನು. _ ದಿನನಿತ್ಯದ ದಿವ್ಯಪ್ರಸಾದ ನನ್ನ ಅತಿಪ್ರಿಯನು ನನಗೆ ಬೋಳದ ಗಡ್ಡೆಯ ಹಾಗೆ ಇರುವನು; ರಾತ್ರಿಯೆಲ್ಲಾ ನನ್ನ ಸ್ತನಗಳ ಮಧ್ಯದಲ್ಲಿ ಮಲಗುವನು. ಪ್ರವಾಸಿ ಬಾಂಗ್ಲಾದೇಶ ಹಾಗೂ ಆತಿಥೇಯ ನ್ಯೂಜಿಲೆಂಡ್ ತಂಡಗಳ ನಡುವೆ ವೆಲ್ಲಿಂಗ್ಟನ್ ನಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯ ಡ್ರಾ ದತ್ತ ಮುಖ ಮಾಡಿದೆ. ಒಂದು ದಿನದ ಆಟ ನಾಯಕ ಸ್ಟೀವನ್ ಸ್ಮಿತ್ ಜವಾಬ್ದಾರಿಯುತ ಆಟದ ನೆರವಿನಿಂದ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ನಲ್ಲಿ ಪಾಕ್ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಗುರುವಾರ ನಡೆದ ನಾಲ್ಕನೇ ದಿನದ ಆಟದಲ್ಲಿ ಕಿನ್ನಿಗೋಳಿ : ಕಿನ್ನಿಗೋಳಿ ಮೆನ್ನಬೆಟ್ಟು ಮುಕ್ಕ ಮನೆ ನಿವಾಸಿ ಕೃಷ್ಣಿ ಎಲ್. ಕುಂದರ್ ( 80ವರ್ಷ) ಜುಲಾಯಿ 6 ಭಾನುವಾರದಂದು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ಅವರಿಗೆ 4 ಪುತ್ರರು ಮತ್ತು 2 ಪುತ್ರಿಯರು ಇದ್ದಾರೆ. ಕಿನ್ನಿಗೋಳಿ : ಯುಗಪುರುಷ ಸಂಸ್ಥಾಪಕ ದಿ_ ಕೊ.ಅ.ಉಡುಪರ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಸಾಹಿತಿ, ಸಂಶೋಧಕ ಡಾ. ಕೆ.ಜಿ.ವಸಂತ... ascend - ವಿಕ್ಷನರಿ ಅಡರ್,ಅಡರು,ಏರು,ಹತ್ತು "https://kn.wiktionary.org/w/index.php?title=ascend&oldid=622086" ಇಂದ ಪಡೆಯಲ್ಪಟ್ಟಿದೆ ಗಿರೀಶ್ ಕಾರ್ನಾಡರ ನಾಟಕವಾದ ತಲೆದಂಡದ ಬಗ್ಗೆ ಮಾತ್ರ ಗೊತ್ತಿತ್ತು. ಒಮ್ಮೆ,ಈ ನಾಟಕದಲ್ಲಿ ನಾನೂ ಅಭಿನಯಿಸಿದ್ದೆ. ಆದರೆ ಬೇಂದ್ರೆಯವರು ಕೂಡ ’ತಲೆದಂಡ’ ಬರೆದಿರುವ ಬಗ್ಗೆ ತಿಳಿದಿರಲಿಲ್ಲ. ಕಾಕಾ, ಎಂದಿನಂತೆಯೇ ಮಾಹಿತಿ "ತುಂಬಿ"ದ ಲೇಖನ ನಿಮ್ಮದು. ಧನ್ಯವಾದಗಳು. ನಿಮ್ಮ ಬ್ಲಾಗ್ ಮಾಹಿತಿ ಕಣಜ. ಬೇ೦ದ್ರೆಯವರ ಬಗ್ಗೆ, ಅವರ ಕವನಗಳ ಬಗ್ಗೆ ನೀವು ಕೊಡುವ authentic ಮಾಹಿತಿ ನನಗಿಷ್ಟ. ಈ ಬಾರಿ ಬಸವಣ್ಣ ನವರ ಬಗ್ಗೆಯೂ ಸಾಕಷ್ಟು ಮಾಹಿತಿ ಕೊಟ್ಟಿದ್ದೀರಿ. ತು೦ಬಾ ಚೆನ್ನಾಗಿದೆ. ತುಂಬಾ ಚೆನ್ನಾಗಿ ತಿಳಿಸಿದ್ದೀರಿ... ಬಹಳ ಖುಷಿಯಾಗುತ್ತೆ ಇದನ್ನೆಲ್ಲಾ ತಿಳಿಯಲು. ಬೇಂದ್ರೆಯವರ ಅನೇಕ ಕವನಗಳು ಕೆಲವೊಂದು ಹಿನ್ನೆಲೆ ಹೊಂದಿವೆ. ದ.ರಾ.ಬೇಂದ್ರೆಯವರು ಹಾಗು ವಾಮನ ಬೇಂದ್ರೆಯವರು ಕವನಗಳಿಗೆ ಭಾವಸೂಚಿಯನ್ನು ಕೊಟ್ಟು ಪ್ರಸಂಗಗಳನ್ನು ವಿವರಿಸಿದ್ದಾರೆ. ಬಸವಣ್ಣನವರ ಬಗೆಗೆ ಮೊದಲು ನಾಟಕ ಬರೆದವರು ಬಹುಶ: ಅ.ನ.ಕೃಷ್ಣರಾಯರು.(=ಜಗಜ್ಯೋತಿ ಬಸವೇಶ್ವರ). ಆ ಬಳಿಕ ಬಸವಣ್ಣನವರ ಬಗೆಗೆ ಪಿ.ಲಂಕೇಶ ಅವರು ‘ಸಂಕ್ರಾಂತಿ’ ಎನ್ನುವ ನಾಟಕವನ್ನು ಹಾಗೂ ಎಚ್.ಎಸ್.ಶಿವಪ್ರಕಾಶ ಅವರು ’ಮಹಾಚೈತ್ರ’ ನಾಟಕವನ್ನು ಬರೆದಿದ್ದಾರೆ. ವ್ಯಾಸ ದೇಶಪಾಂಡೆಯವರು ‘ಇವ ನಮ್ಮವ’ ಎನ್ನುವ ನಾಟಕವನ್ನು ರಚಿಸಿದ್ದಾರೆ. ಅಡಗಿ ಮಾಡಿದವರಿಗೆ,ಹಾಡಿನ ಮೂಲಕ ಬಡಿಸಿದವರಿಗೆ ಧನ್ಯವಾದಗಳನ್ನು ಸಲ್ಲಿಸೋದು OK;ನೆನಪು ಮಾಡಿದವರಿಗೆ ಯಾಕೆ? ತುಂಬಿ ಬಂದಿತ್ತು ಕವನದ ಮಾಹಿತಿ ಹಾಗೂ ವಿಶ್ಳೇಷಣೆಗೆ ಧನ್ಯವಾದಗಳು. ಸುನಾಥ್ ಅವರೇ ಬಹಳ ಸುಂದರವಾಗಿ ಈ ಕವನವನ್ನು ವಿವರಿಸಿದ್ದೀರಿ.. ಧನ್ಯವಾದಗಳು.. ಬಸವಣ್ಣನ ವ್ಯಕ್ತಿಯಲ್ಲ, ಒಂದು ಅಭಿವ್ಯಕ್ತಿ ಅಲ್ಲವೇ? ಸಾವಿನ್ಹಾಂಗ ತೆಪ್ಪಗಿತ್ತ" ಎಂದು ಕಾಲದ ದುರ್ನಿರೀಕ್ಷ್ಯವನ್ನೂ ಹೇಳುತ್ತಾರೆ.. ಬೇಂದ್ರೆ, ಇಲ್ಲಿ ಕಾಲದ ಬಣ್ಣ ಕಪ್ಪು ಎಂದರೆ ಅವರ ಆರಂಭದ ಕವಿತೆಗಳಲ್ಲಿ ಒಂದಾದ ಕಾಲದ ಬಗ್ಗೆಯೇ ಬರೆದಿರುವ 'ಹಕ್ಕಿ ಹಾರುತಿದೆ ನೋಡಿದಿರಾ?' ಅಲ್ಲಿ ಕಾಲ 'ನೀಲಮೇಘಮಂಡಲ -ಸಮಬಣ್ಣ' ಎನ್ನುತ್ತಾರೆ!! ಎರಡೂ ಪ್ರಯೋಗಗಳು ಕಾಲಸೂಚಕಗಳೇ ಆದರೂ ಅವು ಎಷ್ಟು ಬೇರೆ ಬೇರೆ ಅರ್ಥಗಳನ್ನೂ ಕಲ್ಪನೆಗಳನ್ನೂ ಕಟ್ಟಿಕೊಡುತ್ತವೆ.. ಅದಕ್ಕೇ ಬೇಂದ್ರೆ ಶಬ್ದ ಗಾರುಡಿಗ !! ನಿಮ್ಮ ವ್ಯಾಖ್ಯಾನ ಅತ್ಯಂತ ಸಮಂಜಸವಾಗಿದೆ. ಆದುದರಿಂದ ನಿಮ್ಮ ವ್ಯಾಖ್ಯಾನದ ಭಾಗವನ್ನು ನನ್ನ ಲೇಖನದ ಕೊನೆಯಲ್ಲಿ ಸೇರಿಸಿದ್ದೇನೆ. ಬೇಂದ್ರೆಯವರ ಕವನಗಳು ತಮ್ಮ ಗುಟ್ಟನ್ನು ಸುಲಭವಾಗಿ ಬಿಟ್ಟುಕೊಡುವದಿಲ್ಲ, ಅಲ್ಲವೆ? ಎಂಥ ಲೈವ್ ವೈರ್ ಮೇಲೆ ಬೆರಳು.. ಬೇಂದ್ರೆ, ಕುವೆಂಪು ಮತ್ತು ಕಾರಂತರು ನನ್ನ ಪ್ರಕಾರ ಕನ್ನಡದ ತ್ರಿಮೂರ್ತಿಗಳು... ಒಬ್ಬೊಬ್ಬರದೂ ಒಂದೊಂದು ಆಯಕಟ್ಟಿನ ಆಧಾರದ ನಿಲುವು, ನಿಲುವಿಗೆ ತಕ್ಕ ಕೃತಿಗಳು, ಎಲ್ಲ ಮೇರುಗಳು..ನಾವು ತೃಣಕ್ಕೆ ಸಮಾನ ಅವನ್ನು ವಿಶ್ಲೇಷಿಸಲು... ಚನ್ನಾಗಿ ಇವೆಲ್ಲದರ ಬಗ್ಗೆ ತಿಳಿಸಿ ನಮ್ಮ ಮತ್ತು ಆ ಮಹಾನ್ ಸಾಧನೆಗಳ ಮಧ್ಯೆ ಮಾಧ್ಯಮವಾಗುತ್ತಿದ್ದೀರಿ.. ನಮ್ಮ ಗೂಡಿಗೂ ಬಂದು ನಮಗೂ ಸ್ವಲ್ಪ ಮಾರ್ಗದರ್ಶನ ಮಾಡಿ... ತಲೆ ಮತ್ತು ಲೈಬ್ರರಿ ಎರಡು ನಿಮ್ಮ ಒಳಗೊ? ಕನ್ನಡ ಸಾಹಿತ್ಯದ ತ್ರಿಮೂರ್ತಿಗಳನ್ನು ಸರಿಯಾಗಿ ಗುರುತಿಸಿದ್ದೀರಿ. ನಿಮ್ಮ ಭೇತಾಳದ ಕತೆ ಹಾಗೂ ಮಗುವಿನ ಪ್ರಶ್ನೆ ತುಂಬಾ ಚೆನ್ನಾಗಿವೆ. ನೀವು ಬೇಂದ್ರೆ ಕವನ ವಿವರಿಸುವ ರೀತಿ ತುಂಬಾ ಖುಷಿ ಕೊಡ್ತದೆ :) ನಿನಗೆ ಪ್ರೀತಿಯ ಧನ್ಯವಾದಗಳು. ಇಂಥ ಪ್ರಶ್ನೆ ಕೇಳಿದ್ರೆ ನಾ ಹ್ಯಾಂಗ ಉತ್ತರ ಕೊಡಲಿ? ಇರಲಿ ಕೊನೆಯ ಉತ್ತರ 'ತಲೆ-ಲೈಬ್ರೆರಿ' ಎರಡೂ ನನ್ನೊಳಗೆ. ಬೇಂದ್ರೆ ಅಜ್ಜನ ಈ ಪದ್ಯವನ್ನು ನಾನೂ ಚಿಕ್ಕವನಾಗಿದ್ದಾಗಲೆ ಕೇಳಿದ್ದೆ, ಓದಿದ್ದೆ. ಇಲ್ಲಿಯವರೆಗೂ 'ತುಂಬಿ' ಅಂದ್ರೆ 'ದುಂಬಿ' ಅಂತಾನೆ ತಿಳ್ಕೊಂಡಿದ್ದೆ. ನಿಮ್ಮ ಲೇಖನ ಓದಿದ ಮೇಲೆಯೇ ಅದಕ್ಕೆ ಹೀಗೂ ಒಂದು ಆಯಾಮ ಇರಬಹುದು ಅಂತ ಗೊತ್ತಾಯ್ತು. ನೀವು ಹೇಳೋದು ನಿಜ, ಬೇಂದ್ರೆ ಅಜ್ಜನ ಹಾಡುಗಳು ಅಷ್ಟು ಸುಲಭವಾಗಿ ಗುಟ್ಟು ಬಿಟ್ಟು ಕೊಡುವುದಿಲ್ಲ. ವನಸುಮ: ಪ್ರೇಮ ಪತ್ರ: ದೆಹಲಿಯಲ್ಲಿ ಭೀಕರ ಅಪಘಾತ: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಕಾರು, 2 ವಿದ್ಯಾರ್ಥಿಗಳ ಸಾವು _ Car falls off Delhi flyover with 7 students on way to write exam; 2 dead, 5 critical _ Kannadaprabha.com ದೆಹಲಿಯಲ್ಲಿ ಭೀಕರ ಅಪಘಾತ: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಕಾರು, 2 ವಿದ್ಯಾರ್ಥಿಗಳ ಸಾವು ಪರೀಕ್ಷೆಗೆ ತೆರಳುತ್ತಿದ್ದ 7 ವಿದ್ಯಾರ್ಥಿಗಳ ಮೇಲೆ ಬಿದ್ದ ಕಾರು: 2 ಸಾವು, ಐವರ ಸ್ಥಿತಿ ಗಂಭೀರ ನವದೆಹಲಿ: ಪಶ್ಚಿಮ ದೆಹಲಿಯ ಪಂಜಾಬಿ ಬಾಘ್ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೇಲ್ಸೇತುವೆ ಮೇಲೆ ತೆರಳುತ್ತಿದ್ದ ಕಾರೊಂದು ಪರೀಕ್ಷೆಗೆ ತೆರಳುತ್ತಿದ್ದ 7 ವಿದ್ಯಾರ್ಥಿಗಳ ಮೇಲೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ, ಐವರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ನರೇಲಾ ಕಾಲೇಜಿನ 7 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಲುವಾಗೆ ಮೇಲ್ಸೇತುವೆ ಕೆಳಗೆ ಹೋಗುತ್ತಿದ್ದರು. ಈ ವೇಳೆ ಮೇಲ್ಸೇತುವೆ ಮೇಲೆ ಅತೀ ವೇಗವಾಗಿ ಚಲಿಸುತ್ತಿದ್ದ ಕಾರು ಕೆಳಗೆ ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೈವರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಯೊಬ್ಬ ಕಾರನ್ನು ವೇಗವಾಗಿ ಚಾಲನೆ ಮಾಡುತ್ತಿದ್ದ. ವೇಗ ಹೆಚ್ಚಾಗಿದ್ದರಿಂದ ಕಾರು ನಿಯಂತ್ರಣ ತಪ್ಪಿದೆ. ಮೇಲ್ಸೇತುವೆ ಮೇಲಿನ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ನಂತರ ಮೇಲ್ಸೇತುವೆ ಮೇಲಿಂದ ಕಾರು ಕೆಳಗೆ ಬಿದ್ದಿದೆ. ಕಾರು ಚಾಲನೆ ಮಾಡುತ್ತಿದ್ದ ವಿದ್ಯಾರ್ಥಿಯನ್ನು ರಜತ್ (18) ಎಂದು ಗುರ್ತಿಸಲಾಗಿದೆ. ಸಂಚಿತ್ (18), ರಿತು (18) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. Topics : Crime, Accident, Delhi, Students, ಅಪರಾಧ, ಅಪಘಾತ, ದೆಹಲಿ, ವಿದ್ಯಾರ್ಥಿಗಳು ಹೆಸರು ಬೇಳೆ ಎರಡು ಚಮಚ ಬೇಳೆಯನ್ನು ಎರಡು ಘಂಟೆ ನೆನೆಸಿ,ಎರಡು ಬಾರಿ ತೊಳೆದು ಶುಚಿ ಮಾಡಿಕೊಳ್ಳಿ ಬೆಲ್ಲ,ಉಪ್ಪು,ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಅಕ್ಷರಮಾರ್ಗ: ’ನಾನು’ ಅಂದ್ರೆ ಯಾರ್ಯಾರು ಗೊತ್ತಾ? слой - ವಿಕ್ಷನರಿ "https://kn.wiktionary.org/w/index.php?title=слой&oldid=548244" ಇಂದ ಪಡೆಯಲ್ಪಟ್ಟಿದೆ indemnity - ವಿಕ್ಷನರಿ ರಕ್ಷಣೆ,ಸುಭದ್ರತೆ ಪರಿಹಾರ ಧನ,ನಷ್ಟ ಪರಿಹಾರ "https://kn.wiktionary.org/w/index.php?title=indemnity&oldid=633150" ಇಂದ ಪಡೆಯಲ್ಪಟ್ಟಿದೆ ಉಪಕಾರ ಮಾಡು - ವಿಕ್ಷನರಿ ಸಹಾಯ ಮಾಡು,ನೆರವಾಗು "https://kn.wiktionary.org/w/index.php?title=ಉಪಕಾರ_ಮಾಡು&oldid=491047" ಇಂದ ಪಡೆಯಲ್ಪಟ್ಟಿದೆ ನ. ೧೦ ರಂದು ಮೈಸೂರು ಹುಲಿ ಟಿಪ್ಪುಸುಲ್ತಾನ್ ಜಯಂತಿ ಅದ್ದೂರಿ ಆಚರಣೆ- ಡಾ. ಪ್ರವೀಣಕುಮಾರ್. » Kannadanet.com Home > Koppal News > ನ. ೧೦ ರಂದು ಮೈಸೂರು ಹುಲಿ ಟಿಪ್ಪುಸುಲ್ತಾನ್ ಜಯಂತಿ ಅದ್ದೂರಿ ಆಚರಣೆ- ಡಾ. ಪ್ರವೀಣಕುಮಾರ್. ಕೊಪ್ಪಳ ಅ. ೨೮ (ಕ ವಾ) ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆಯನ್ನು ನ. ೧೦ ರಂದು ಇದೇ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು. ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವ ಆದೇಶ ಹೊರಡಿಸಿರುವುದು ಶ್ಲಾಘನೀಯ ಕ್ರಮವಾಗಿದ್ದು, ಇದರಿಂದ ಸಭೆಯಲ್ಲಿ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಡಿವೈಎಸ್‌ಪಿ ರಾಜೀವ್, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಟಿ. ಸಮಾಜದ ಮುಖಂಡರುಗಳಾದ ಅಮ್ಜದ್ ಪಟೇಲ್, ಪೀರಾಹುಸೇನ್ ಹೊಸಳ್ಳಿ, ಕೆ.ಎಂ. ಸೈಯದ್, ಗೌಸ್ ಸಾಬ್ ಸರದಾರ್, ಪಾಶಾ ಕಾಟನ್, ಅಬ್ದುಲ್ ಅಜೀಜ್, ಎಂ.ಎ. ಮಾಜಿದ್ ಸಿದ್ದಿಕಿ, ಮೆಹಬೂಬ್ ಮಸ್ಕಿ, ಸಾದಿಕ್ ಅಲಿ, ಶಿವಾನಂದ ಹೊದ್ಲೂರ ಮುಂತಾದವರು ಉಪಸ್ಥಿತರಿದ್ದು, ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕುರಿತು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ದೇಶಭಕ್ತರಿಗೆ ಗೌರವ ಸಲ್ಲಿಸಿದಂತಾಗಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರೂ ಅಭಿನಂದನೆಗೆ ಅರ್ಹರು ಎಂದು ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಮಂಜುನಾಥ ಗೊಂಡಬಾಳ ಅವರು ಈ ಸಂದರ್ಭದಲ್ಲಿ ಮಾತನಾಡಿ, ಯುವಚೇತನ ಶಿವರಾಜ ತಂಗಡಗಿ ವೇದಿಕೆ ವತಿಯಿಂದ ಟಿಪ್ಪು ಸುಲ್ತಾನ್ ಅವರ ೨೦೦೦ ಭಾವಚಿತ್ರಗಳನ್ನು ಶಾಲಾ, ಕಾಲೇಜುಗಳಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು. ಕವನ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟ. 2030 ರ ವೇಳೆಗೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳ ಮಾರಾಟವೇ ಇಲ್ಲ! _ Webdunia Kannada ನವದೆಹಲಿ: ಇಂಧನ ಉಳಿತಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಲಿದೆ. 2030 ರ ವೇಳೆಗೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಸಿ ಓಡುವ ಕಾರುಗಳ ಮಾರಾಟ ಇರಬಾರದು ಎಂದು ಇಂಧನ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ. ನಾವು ‘ಉಜಾಲ’ದಂತಹ ಸ್ವಯಂ ನಿರ್ಮಿತ ಇಲೆಕ್ಟ್ರಿಕ್ ಕಾರುಗಳನ್ನು ತಯಾರಿಸಬೇಕಿದೆ. ಅದಕ್ಕೆ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಿದ್ದೇವೆ. ಆ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುತ್ತೇವೆ. 2030 ರ ವೇಳೆಗೆ ಭಾರತದಲ್ಲಿ ಇಂಧನ ಬಳಸಿ ಓಡಿಸುವ ಕಾರುಗಳ ಮಾರಾಟವೇ ಇರಬಾರದು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಕೈಗೆಟುಕುವ ಬೆಲೆಯಲ್ಲಿ ಜನರಿಗೆ ಇಲೆಕ್ಟ್ರಿಕ್ ಕಾರುಗಳನ್ನು ತಲುಪಿಸಬೇಕು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಪೆಟ್ರೋಲ್, ಡೀಸೆಲ್ ಮನೆ ಬಾಗಿಲಿಗೆ ಬರುತ್ತಂತೆ..! ಬೆಂಗಳೂರು: ಕಲಬುರಗಿ ವಿಮಾನ ನಿಲ್ದಾಣ ನಿರ್ಮಾಣದಲ್ಲಿ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಸಚಿವ ... 'ಬಿಗ್ ಬಾಸ್' ಸ್ಪರ್ಧಿಗಳ ಕೈಲಾಗದ್ದು; ಸುದೀಪ್ 1 ಸೆಕೆಂಡ್ ನಲ್ಲಿ ಮಾಡಿದ್ರು! _ Bigg Boss Kannada 3 - Sudeep's smart strategy for 'Chair War' task - Kannada Filmibeat 'ಬಿಗ್ ಬಾಸ್' ಸ್ಪರ್ಧಿಗಳ ಕೈಲಾಗದ್ದು; ಸುದೀಪ್ 1 ಸೆಕೆಂಡ್ ನಲ್ಲಿ ಮಾಡಿದ್ರು! 'ಬಿಗ್ ಬಾಸ್-3' ಕಾರ್ಯಕ್ರಮವನ್ನ ನೀವು ಬಿಡದೆ ನೋಡ್ತಿದ್ರೆ, ನಿಮಗೆ ಈ ವಾರ 'ಬಿಗ್ ಬಾಸ್' ಮನೆಯಲ್ಲಿ ಏನೇನೆಲ್ಲಾ ಆಯ್ತು, ಯಾವ ಟಾಸ್ಕ್ ಇತ್ತು ಅನ್ನೋ ಚಿತ್ರಣ ಕಣ್ಣ ಮುಂದೆ ಇರುತ್ತೆ. ಇಲ್ಲಾಂದ್ರೆ, ಸಣ್ಣ ಇಂಟ್ರೊಡಕ್ಷನ್ ಕೊಟ್ಟು ಬಿಡ್ತೀವಿ. ಈ ವಾರ 'ಬಿಗ್ ಬಾಸ್' 'ಚೇರ್ ವಾರ್' ಅಂತ Luxury Budget ಟಾಸ್ಕ್ ನೀಡಿದ್ರು. ಅದ್ರಲ್ಲಿ ಚೇರ್ ನಲ್ಲಿ ಕುಳಿತಿರುವವರನ್ನ ಎದುರಾಳಿ ತಂಡದ ಸದಸ್ಯರು ಎಬ್ಬಿಸಬೇಕಿತ್ತು. ಕುಳಿತಿರುವವರನ್ನ ನಿಲ್ಲಿಸುವ ಉದ್ದೇಶದಿಂದ 'ಬಿಗ್ ಬಾಸ್' ಮನೆ ಸದಸ್ಯರು ಹರಸಾಹಸ ಮಾಡಿದರು. ಎಲ್ಲರಿಗಿಂತ ಒಂದು ಹೆಚ್ಚೆ ಮುಂದಕ್ಕೆ ಹೋದ ಮಾಸ್ಟರ್ ಆನಂದ್ 'ಗಾಂಧಿಗಿರಿ' ತತ್ವವನ್ನೂ ಅನುಸರಿಸಿದರು. ['ವಾರದ ಕಿಚ್ಚಿನ ಕಥೆ'ಯಲ್ಲಿ ಕಿಚ್ಚ ಸುದೀಪ್ ನೀಡಿದ ಚಮಕ್!] ಇಷ್ಟೆಲ್ಲಾ ಮಾಡಿದರೂ, ಎದುರಾಳಿ ತಂಡಕ್ಕೆ ಸೋಲದ 'ಬಿಗ್ ಬಾಸ್' ಸ್ಪರ್ಧಿಗಳು ಕಿಚ್ಚ ಸುದೀಪ್ ಮುಂದೆ ಒಂದೇ ಸೆಕೆಂಡ್ ಗೆ ಎದ್ದು ನಿಂತರು. ಅದಕ್ಕೆ ಕಾರಣ ನಮ್ಮ 'ರಾಷ್ಟ್ರಗೀತೆ'. ['ಬಿಗ್ ಬಾಸ್' ಮನೆಯಿಂದ ಔಟ್ ಆದ ನಟ ಮಿತ್ರ] 'ಬಿಗ್ ಬಾಸ್' ವೇದಿಕೆಯಲ್ಲಿ ರಾಷ್ಟ್ರಗೀತೆ ಹಾಡಿ, ಕುಳಿತಿದ್ದ ಎಲ್ಲರನ್ನ ಗೌರವದಿಂದ ಎದ್ದು ನಿಲ್ಲುವಂತೆ ಕಿಚ್ಚ ಸುದೀಪ್ ಮಾಡಿದರು. ಆಗಲೇ 'ಚೇರ್ ವಾರ್' ಟಾಸ್ಕ್ ನಲ್ಲಿ ಅನವಶ್ಯಕ ರಗಳೆ ಮಾಡಿಕೊಂಡವರೆಲ್ಲರ ತಲೆಯಲ್ಲಿ ಬಲ್ಬ್ ಆನ್ ಆದ್ಹಾಗೆ ಕಂಡಿದ್ದು. ಅಮ್ಮಂದಿರ ದಿನಕ್ಕೆ 'ಅಮ್ಮ ಐ ಲವ್ ಯೂ' ಗಿಫ್ಟ್ _ Amma I love you' new posters released - Kannada Filmibeat ಅಮ್ಮಂದಿರ ದಿನಕ್ಕೆ ಚಿರು ಕಡೆಯಿಂದ ಗಿಫ್ಟ್ _ Amma I Love You new poster released _ Filmibeat Kannada ನಟ ಚಿರಂಜೀವಿ ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ದ್ವಾರಕೀಶ್ ಚಿತ್ರ ಸಂಸ್ಥೆಯಲ್ಲಿ ತಯಾರಾಗುತ್ತಿರುವ 51ನೇ ಸಿನಿಮಾ ಇದಾಗಿದ್ದು, ಮೇ ತಿಂಗಳಲ್ಲಿ ಅಮ್ಮಂದಿರ ದಿನಾಚರಣೆಯ ವಿಶೇಷವಾಗಿ ಈ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಅಂದ್ಹಾಗೆ, 'ಅಮ್ಮ ಐ ಲವ್ ಯೂ' ಸಿನಿಮಾ ತಮಿಳಿನ 'ಪಿಚ್ಚಕಾರನ್' ಚಿತ್ರದ ರೀಮೇಕ್. ಕನ್ನಡದ ನೆಟಿವಿಟಿಗೆ ತಕ್ಕಂತೆ ಬದಲಾವಣೆಗಳನ್ನ ಮಾಡಿಕೊಂಡು ಕನ್ನಡಕ್ಕೆ ತರಲಾಗುತ್ತಿದೆ. ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ. ನಿಶ್ವಿಕಾ ಈಗಾಗಲೇ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಮ್ಮ ಐ ಲವ್ ಯೂ ಈಕೆಗೆ ಎರಡನೇ ಸಿನಿಮಾ. ತಾಯಿ ಮತ್ತು ಶ್ರೀಮಂತನ ಮಗನ ನಡುವೆ ಕಥಾಹಂದರ ನಡೆಯಲಿದ್ದು, ತಾಯಿ ಪಾತ್ರದಲ್ಲಿ ಹಿರಿಯ ನಟಿ ಸಿತಾರ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಪ್ರಕಾಶ್ ಬೆಳವಾಡಿ, ರವಿ ಕಾಳೆ, ಚಿಕ್ಕಣ್ಣ, ಬಿರಾದಾರ್ ಮೊದಲಾದ ಕಲಾವಿದರು ನಟಿಸಿರುವ ಚಿತ್ರಕ್ಕೆ ಗುರುಕಿರಣ್ ಸಂಗೀತ ಒದಗಿಸಿದ್ದಾರೆ. Read more about: chiranjeevi sarja dwarakish sandalwood ಚಿರಂಜೀವಿ ಸರ್ಜಾ ದ್ವಾರಕೀಶ್ ಸ್ಯಾಂಡಲ್ ವುಡ್ ಪರಮೇಶ್ವರ್‌ಗೆ ಟಾಂಗ್ ನೀಡಿದ ಸಿಎಂ ಸಿದ್ದರಾಮಯ್ಯ _ Webdunia Kannada ಮುಂಬರುವ ವಿಧಾನಸಭೆ ಚುನಾವಣೆ ನನ್ನ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಹುಣಸೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ಪಕ್ಷದ ಹೈಕಮಾಂಡ್‌ ನನ್ನ ಬಗ್ಗೆ ಒಲವು ಇಟ್ಟುಕೊಂಡಿದೆ. ಆದ್ದರಿಂದ, ಮುಂದಿನ ಚುನಾವಣೆಯೂ ನನ್ನ ನೇತೃತ್ವದಲ್ಲಿಯೇ ನಡೆಯಲಿದೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಆದರೆ, ಈ ಬಾರಿ ನನ್ನ ನೇತೃತ್ವದಲ್ಲಿ ನಡೆಯಲಿದೆ. ಮುಂದಿನ ಬಾರಿಯೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸರಕಾರ ಪಾರದರ್ಶಕ ಅಡಳಿತ ಮಾಡಿದೆ. ಯಾವುದೇ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪಗಳಿಲ್ಲ. ಬಿಜೆಪಿಯವರಂತೆ ನಾವು ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಗಾಂಧಿ ಕನಸಿನ ಸ್ವಚ್ಛ ಭಾರತ ಎಲ್ಲರೂ ಪ್ರಯತ್ನಿಸಿದರೆ ಸುಲಭ ಸಾಧ್ಯ. ಪೂರ್ಣ ಹೆಸರು : Amaresh Patil ವಾಸವಾಗಿರುವ ಊರು: Jakkeramadu TQ:Lingasgur Di:Raichur ನಮ್ಮೂರ ಸರಕಾರವೆಂದರೇ, ನಮ್ಮ ಗ್ರಾಮ ಪಂಚಾಯತಿ ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಛತಾ ಸಪ್ತಾಹ ನಾಳೆ ನಮ್ಮ ಮತ-ದಾನದ ಫಲಿಂತಾಶ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್‌ ರಕ್ತವನ್ನು ಹಂಚಿಕೊಂಡು ಹುಟ್ಟಿರಬಹುದು ಎಂದು ಪ್ರತಿ ಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಉಡುಪಿಗೆ ಹೋಗಿಯೂ ಶ್ರೀಕೃಷ್ಣನ ದರ್ಶನ ಮಾಡದ ಸಿದ್ದರಾಮಯ್ಯ ಟಿಪ್ಪು ಸುಲ್ತಾನ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ ಎಂದಿದ್ದಾರೆ ಇತ್ತೀಚೆಗೆ ದೇವರ ಮೇಲೆ ಸಿದ್ದರಾಮಯ್ಯ ಅವರಿಗೆ ಭಕ್ತಿ ಬಂದಂತೆ ಕಾಣುತ್ತಿದೆ. ಆದರೆ, ಉಡುಪಿಗೆ ಭೇಟಿ ಕೊಟ್ಟ ಸಂದರ್ಭ ಶ್ರೀ ಕೃಷ್ಣ ದೇಗುಲಕ್ಕೆ ಭೇಟಿ ನೀಡಲು ಆಗಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಗೋಡೆ ಒಡೆದು ಕಿಂಡಿಯ ಮೂಲಕ ಭಕ್ತನಿಗೆ ದರ್ಶನ ನೀಡಿದ ಕನಕದಾಸರ ರಕ್ತವನ್ನು ಹಂಚಿಕೊಂಡು ನಾನು ಹುಟ್ಟಿದವನು ಎಂದಿರುವ ಈಶ್ವರಪ್ಪ ಶ್ರೀ ಕೃಷ್ಣನ ದರ್ಶನ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪುಸುಲ್ತಾನ್‌ ರಕ್ತ ಹಂಚಿಕೊಂಡು ಹುಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ನವದೆಹಲಿ: ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಭಾರತದ ನೌಕಾ ಪಡೆ ... ಪಂಡಿತ ನೆಹರು ರಾಷ್ಟ್ರ ಕಂಡ ಮಹಾನ್ ನಾಯಕ- ಕೆ. ಬಸವರಾಜ ಹಿಟ್ನಾಳ » Kannadanet.com ಕೊಪ್ಪಳ : ನೆಹರು ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಕಾಂಗ್ರೇಸ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳರವರು ಮಾತನಾಡಿ, ಆಧುನಿಕ ಭಾರತಕ್ಕೆ ಪಂಡಿತ್ ಜವಾಹರಲಾಲ್ ನೆಹರು ಅವರ ಕೊಡುಗೆ ಅಪಾರ. ಪಂಚವಾರ್ಷಿಕ ಯೋಜನೆಗಳ ಮುಖಾಂತರ ಭಾರತವನ್ನು ಸಂಪತ್ತಬರಿತ ರಾಷ್ಟ್ರವನ್ನಾಗಿ ಮಾಡಿ, ಬಡವರ ದೀನದಲಿತರ ಉದ್ದಾರಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದರು. ಹಳ್ಳಿಗಳ ಉದ್ದಾರಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಭಾರತದ ಪ್ರಥಮ ಪ್ರದಾನಿಯವರು ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲು ಕರೆನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಮರ್ದಾನಲಿ ಅಡ್ಡೆವಾಲಿ, ಜುಲ್ಲು ಖಾದರಿ, ರಾಘವೇಂದ್ರ ಹಿಟ್ನಾಳ, ಈಶಪ್ಪ ಮಾದಿನೂರ, ಶಕುಂತಲಾ ಹುಡೇಜಲಿ, ಇಂದಿರಾ ಭಾವಿಕಟ್ಟಿ, ಜಾಕೀರ ಹುಸೇನ್ ಕಿಲ್ಲೇದಾರ, ಕಾಟನಪಾಷ, ಮಾನ್ವಿ ಪಾಷ, ಗವಿಸಿದ್ದಪ್ಪ ಮುದಗಲ, ಮುನಿರ್ ಸಿದ್ದಿಕಿ, ಅಶೋಕ ಕಂಬಳಿ, ಶಿವಾನಂದ ಹೊದ್ಲೂರ ಇನ್ನು ಅನೇಕ ಕಾರ್ಯಕತ್ರರು ಪಕ್ಷದ ವಕ್ತಾರ ಅಕ್ಬರಪಾಷ ಉಪಸ್ಥಿತರಿದ್ದರು ಮುಖಪುಟ> ಕಾಲ್ ಆಫ್ ಡ್ಯೂಟಿ: ಸುಧಾರಿತ ವಾರ್ಫೇರ್ Steam ಗಿಫ್ಟ್ ಕಾಲ್ ಆಫ್ ಡ್ಯೂಟಿ: ಸುಧಾರಿತ ವಾರ್ಫೇರ್ Steam ಗಿಫ್ಟ್ ಕಾಲ್ ಆಫ್ ಡ್ಯೂಟಿ: ಸುಧಾರಿತ ವಾರ್ಫೇರ್ Steam ಗಿಫ್ಟ್ - (ಪಿಸಿ ವಿಡಿಯೋ ಗೇಮ್ಸ್ (Steam)) ಕಾಲ್ ಆಫ್ ಡ್ಯೂಟಿ: ಅಡ್ವಾನ್ಸ್ಡ್ ವಾರ್ಫೇರ್ ಭವಿಷ್ಯದ ಶಕ್ತಿಯುತ ಯುದ್ಧಭೂಮಿಗಳನ್ನು ಚಿತ್ರಿಸುತ್ತದೆ, ಅಲ್ಲಿ ತಂತ್ರಜ್ಞಾನ ಮತ್ತು ಕೌಶಲ್ಯ ಎರಡೂ ಫ್ರ್ಯಾಂಚೈಸ್ಗಾಗಿ ಹೊಸ ಯುಗದ ಹೋರಾಟದಲ್ಲಿ ವಿಕಸನಗೊಂಡಿವೆ. ಬೆರಗುಗೊಳಿಸುತ್ತದೆ ಪ್ರದರ್ಶನ ನೀಡಿದ, ಅಕಾಡೆಮಿ ಪ್ರಶಸ್ತಿ ® ಗೆದ್ದ ನಟ ಕೆವಿನ್ ಸ್ಪೇಸಿ ಜೊನಾಥನ್ ಐರನ್ಸ್ ನಕ್ಷತ್ರಗಳು - ವಿಶ್ವದ ಅತ್ಯಂತ ಶಕ್ತಿಶಾಲಿ ಪುರುಷರು - ಯುದ್ಧದ ಭವಿಷ್ಯದ ಈ ತಣ್ಣಗಾಗಿಸುವ ದೃಷ್ಟಿ ರೂಪಿಸುವ. ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುವೆ: ಕೆ.ರಾಘವೇಂದ್ರ ಹಿಟ್ನಾಳ » Kannadanet.com ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುವೆ: ಕೆ.ರಾಘವೇಂದ್ರ ಹಿಟ್ನಾಳ ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಎಸ್.ಬಿ.ನಾಗರಹಳ್ಳಿ,ಪಕ್ಷಕ ಮುಖಂಡರಾದ ಗುಳಪ್ಪ ಹಲಗೇರಿ,ಜಡಿಯಪ್ಪ ಬಂಗಾಳಿ,ಸುರೇಶ ಮಾದಿನೂರ,ಗ್ರಾಮ ಪಂಚಾಯತ ಅಧ್ಯಕ್ಷರುಗಳಾದ ಶಂಕ್ರಪ್ಪ ಚಳಗೇರಿ,ಹನುಮಪ್ಪ ಚುಕನಕಲ್ಲ್,ಶಿವಾನಂದ ಹೊದ್ಲೂರ್,ನಿಂಗಜ್ಜ ಜಾಗೀರದಾರ,ಪ್ರಧಾನಪ್ಪ ಪಾಂಡೆ,ಈಶಪ್ಪ ಹಲಗೇರಿ,ಮಂಜುನಾಥ ಬನ್ನಿಗೊಳ,ವಾಸಪ್ಪ ಮುದ್ದಿ ಗ್ರಾಮ ಪಂಚಾತಿಯ ಅಭಿವೃದ್ದಿ ಅಧಿಕಾರಿಗಳು,ಕಾರ್ಯದರ್ಶಿಗಳು ಹಾಗೂ ಗುತ್ತಿಗೆದಾರರು ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು. ೨ ನೇ ಸ್ವರಸೌರಭ ಸಂಗೀತ ಸಂಜೆ ಕಾರ್ಯಕ್ರಮ ಮನಸೂರೆಗೊಂಡ ಗಿಟಾರ್ ವಾದನ. ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ : ಅರ್ಜಿ ಆಹ್ವಾನ ಜೀವಿಗಳು ಬದುಕುಳಿಯಲು ನೀರು ಅತ್ಯವಶ್ಯಕ - ಪಿ.ಡಿ.ಓ ಕು. ಮಂಜುಳಾದೇವಿ ಹೂಗಾರ. » Kannadanet.com ಉಳಿವಿಗೆ ನೀರಿನ ಅವಶ್ಯಕತೆ ಇದೆ. ಆದ್ದರಿಂದ ನೀರಿನ ಮೂಲಗಳನ್ನು ಸಂಗತಿಯಲ್ಲಿ ಪುನಃ ಬಳಸಬಹುದೆಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀಕಾಂತ.ಜಿ. ವಹಿಸಿದ್ದರು.ವಿರುಪಣ್ಣ ಜನಾದ್ರಿ, ಶ್ರೀಮತಿ ಸುನಿತಾ ಜತ್ತಿ ಹಾಗೂ ಹನುಮಂತ ಮುಂತಾದವರು ವೇದಿಕೆಯ ಮೇಲಿದ್ದರು. ವಿರೇಶ ಗುಳಕಿ ನಿರೂಪಿಸಿದರೆ, ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ದೀಕ್ಷಿತರವರು ಕಾರ್ಯಕ್ರಮವನ್ನು ವಂದಿಸಿದರು. ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಮೇಘನಾ ರಾಜ್, ತಿಲಕ್ ನಟನೆ _ Tilak has joined Meghana's new film - Kannada Filmibeat ನಟಿ ಮೇಘನಾ ರಾಜ್ ತಮ್ಮ ನಿಶ್ಚಿತಾರ್ಥದ ಬಳಿಕ ಹೊಸ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಎಂಬ ವಿಭಿನ್ನ ಟೈಟಲ್ ಇಟ್ಟಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಈ ಸಿನಿಮಾತಂಡಕ್ಕೆ ನಟ ತಿಲಕ್ ಸೇರಿಕೊಂಡಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ತಿಲಕ್ ಮತ್ತು ಮೇಘನಾ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ತಿಲಕ್ ಪಾತ್ರ ತುಂಬ ಪ್ರಮುಖವಾಗಿದೆಯಂತೆ. ಈ ಪಾತ್ರದ ಮೂಲಕ ಚಿತ್ರಕ್ಕೆ ತಿರುವು ಸಿಗುತ್ತದೆಯಂತೆ. ಅಂದಹಾಗೆ, ಈ ಹಿಂದೆ 'ಜಲ್ಸಾ' ಚಿತ್ರವನ್ನು ನಿರ್ದೇಶನ ಮಾಡಿದ್ದ ಕಾಂತ ಕನ್ನಲ್ಲಿ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮೊದಲು ಕಮರ್ಶಿಯಲ್ ಸಿನಿಮಾ ಮಾಡಿದ್ದ ಅವರು ಈಗ ವಿಭಿನ್ನ ಕಥೆಯ ಚಿತ್ರ ಮಾಡುತ್ತಿದ್ದಾರೆ. ಮೇಘನಾ ಅವರ ಕೆರಿಯರ್ ನಲ್ಲಿ ಇದು ವಿಶೇಷ ಸಿನಿಮಾವಾಗಿದ್ದು ಚಿತ್ರದಲ್ಲಿ ಅವರು ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಬಂದಗಳ ಸುತ್ತ ಈ ಚಿತ್ರ ಸುತ್ತಲಿದ್ದು, ವಾಸ್ತವಕ್ಕೆ ತುಂಬ ಹತ್ತಿರವಾಗುವ ವಿಷಯ ಚಿತ್ರದಲ್ಲಿದೆಯಂತೆ. ಇನ್ನು ದೇವರಾಜ್ ದಾವಣಗೆರೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ವಿ.ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿ, ದಕ್ಷಿಣ ಕನ್ನಡ ನಗರದಲ್ಲಿ ಸಂಭ್ರಮದ ವಿಮೋಚನಾ ದಿನಾಚರಣೆ » Kannadanet.com LATEST NEWSಮತ್ತಷ್ಟು ಶಾಲಾ ಮಕ್ಕಳಿಗೆ ಕಿರುಕುಳ ನೀಡಿದ ಕೋಚ್ ಗೆ 105 ವರ್ಷ ಜೈಲು! ಇಲ್ಲಿ ಪ್ಲಾಸ್ಟಿಕ್ ಬಳಸಿದ್ರೆ 25 ಲಕ್ಷ ರೂ. ದಂಡ! ಕನ್ನಡ ಚಿತ್ರರಂಗ ಹಾಗೂ ಸಾಹಿತ್ಯ ಲೋಕಕ್ಕೆ ದಾಖಲಾಗುವ ಅಪೂರ್ವ ಕೃತಿಯು ಈಗಾಗಲೇ ಬೆಂಗಳೂರು ಹಾಗೂ ಕರ್ನಾಟಕದ ಎಲ್ಲ ಪುಸ್ತಕಮಳಿಗೆಗಳಲ್ಲಿ ದೊರೆಯಲಿದೆ. ನಿಮಗೆ ಈ ಪುಸ್ತಕ ಬೇಕಾದರೆ ಈ ಕೆಳಗಿನ ಪುಸ್ತಕ ಮಳಿಗೆಗಳನ್ನು ಸಂಪರ್ಕಿಸಿ ನಿಮಗಾಗಿ ಕಾದಿರುವ ಈ ಪುಸ್ತಕವನ್ನು ಕೊಂಡು ಓದಬಹುದು. · ಸಪ್ನ ಬುಕ್ ಹೌಸ್, ಗಾಂಧಿನಗರ (ಸಪ್ನಾ ಶೋರೂಂನ ಕರ್ನಾಟಕದ ಎಲ್ಲ ಮಳಿಗೆಗಳಲ್ಲಿ ಲಭ್ಯ) · ಸ್ಫರ್ಧಾ ಚೈತ್ರ ಬುಕ್ ಹೌಸ್, ಗಾಂಧಿನಗರ · ಪ್ರಿಸಂ ಬುಕ್ ಹೌಸ್, ಜಯನಗರ 4 ನೇ ಬ್ಲಾಕ್, ಬೆಂಗಳೂರು · ಟೋಟಲ್ ಕನ್ನಡ, ಜಯನಗರ, ಬೆಂಗಳೂರು · ಸ್ನೇಹ ಬುಕ್ ಹೌಸ್, ಮುನೇಶ್ವರ ಬ್ಲಾಕ್ , ಶ್ರೀನಗರ, ಬೆಂಗಳೂರು · ಸುಮುಖ ಬುಕ್ ಹೌಸ್, ಮಾಗಡಿ ಮೇನ್ ರೋಡ್, ಟೋಲ್ಗೇಟ್, ವಿಜಯನಗರ · ಕಣ್ವ ಬುಕ್ ಹೌಸ್, ವಿಜಯನಗರ ಈ ಮೇಲಿನ ಎಲ್ಲ ಪುಸ್ತಕ ದೇಗುಲಗಳಲ್ಲಿ ನಮ್ಮ ಪುಸ್ತಕ ಲಭ್ಯವುಂಟು. ಆಸಕ್ತರು ಈ ದೇಗುಲಗಳಿಗೆ ಭೇಟಿ ಕೊಟ್ಟು `ಕಲಾವಿದರ ಕಥಾನಕ' ಕೃತಿಯನ್ನು ಕೊಂಡುಕೊಳ್ಳಿ, ನಮ್ಮದೊಂದೆ ಅಲ್ಲ ಸಧಭಿರುಚಿಯ ಸಂಗ್ರಹಯೋಗ್ಯ ಪುಸ್ತಕಗಳು ನಿಮ್ಮ ಮನೆಯಲ್ಲಿ ಇದ್ದರೆ ಚೆನ್ನ. ಅಕಸ್ಮಾತ್ ನಿಮಗೆ ಈ ಮೇಲಿನ ಪುಸ್ತಕ ಮಳಿಗೆಗಳು ತುಂಬಾ ದೂರದಲ್ಲಿದ್ದು, ಹೋಗಲು ಆಗದಿದ್ದರೆ ಈ ಕೆಳಕಂಡ ನಂಬರ್ಗೆ ಕರೆಮಾಡಿದರೆ ಸಾಕು ನಿಮ್ಮ ಮನೆ ಬಾಗಿಲಿಗೆ ಈ ಪುಸ್ತಕ ಬರುವ ಅವಕಾಶ ನಿಮಗುಂಟು. ಆಸಕ್ತರು ಈ ನನ್ನ ನಂಬರ್ಗೆ ಕರೆಮಾಡಿ ಮೊ:9740069123 ಪುಸ್ತಕ ಪ್ರೀತಿ ಇರಲಿ ಸುಂದರ ಫೋಟೊಗಳೊಂದಿಗೆ .. ಉತ್ತಮ ನೀರೂಪಣೆ/ವಿವರಣೆ. ಚೆನ್ನಾಗಿದೆ. ನನ್ನ ಬ್ಲೊಗ್ನಲ್ಲು ಸಹ ವಯನಾಡ್ ಪ್ರವಾಸದ ವಿವರಣೆ ಹಾಕಿದ್ದೇನೆ. ವಾಹ್! ಸುಂದರ ಸೂಪರ್...ಒಂದಕ್ಕಿಂತ ಒಂದು ಚೆನ್ನ. ನಿಮ್ಮ ಪ್ರವಾಸ-ಚಾರಣ ಫೋಟೊಗಳು, ತುಂಬಾ ಚೆನ್ನಾಗಿವೆ. ಶ್ರೀಧರ್ ಭಟ್, Thank you sir , ವಯನಾಡು explore ಮಾಡದು ತುಂಬಾನೇ ಇದ್ದು ಅಲ್ದಾ.? ನಿನ್ನ ವಿವರಣೆ ಕೂಡ ಓದಿದ್ದಿ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಅಲ್ಲಿನ ಜಾಗಗಳು ಒಂದಕ್ಕಿಂತ ಒಂದು ಸುಂದರವಾಗಿದ್ದವು. ಕುಟುಂಬ ಸಹಿತ ವಾರಾಂತ್ಯ ಕಳೆಯಲು ಅತೀ ಸೂಕ್ತ ಜಾಗ. ವಯನಾಡಿನ ಸಾಮಾನ್ಯ ಜಾಗಗಳಾದ ಎಡಕಲ್ಲು ಬೆಟ್ಟ (ಜಯಂತಿ ನೆನಪಿಗೆ ಬಂದರೆ ನನ್ನ ತಪ್ಪಲ್ಲ), ಪೋಕಟ ಕೆರೆ,ಜೈನ್ ದೇವಸ್ತಾನ ಬಿಟ್ಟ ಹಾಗೆ ಅನಿಸ್ತಾ ಇದ್ದು. ಚೆನ್ನಾದ ಚಿತ್ರಗಳು. ೨ ಜಲಧಾರೆಗಳ ಚಿತ್ರಗಳು ಬಹಳ ಚೆನ್ನಾಗಿವೆ. ಜಲಧಾರೆಗಳ ನೀರಿನ ಮೂಲ ಶೋಲಾ ಕಾಡುಗಳಲ್ಲಿದ್ದಿರಬಹುದು, ಅದಕ್ಕೆ ನೀರಿನ ಪ್ರಮಾಣ ಹೆಚ್ಚು ಇದೆ. ಒಳ್ಳೆಯ ಪ್ರವಾಸ ಕಥನ. ಅಲ್ಲಿನ ನದಿಯ ಬಗ್ಗೆ ಅದರ ಮೂಲದ ಬಗ್ಗೆ ಅಲ್ಲಿರುವ ಗಾರ್ಡ್ ಗೆ ತಿಳಿದಿಲ್ಲ, ನಿಮ್ಮ ಅಭಿಪ್ರಾಯ ನಿಜ, ಕೇರಳ - ತಮಿಳುನಾಡಿನ ಗಡಿಭಾಗದಲ್ಲೆಲ್ಲೋ ನದಿಯ ಮೂಲ ಇರಬಹುದು ದಟ್ಟ ಕಾನನ ಮಧ್ಯೆ. ತುಂಬಾ ಇಷ್ಟ ಆಯಿತು ನಿಮ್ಮ ಪ್ರಯಾಣ ಸುಖಕರವಾಗಿರಲಿ. ಮನಮೋಹಕ ಚಿತ್ರಗಳೊ೦ದಿಗೆ ಸು೦ದರ ವಿವರಣೆ...ತು೦ಬಾ ಚೆನ್ನಾಗಿದೆ. ಮೋಹನ್ B.S said... ಪ್ರಶಾಂತ್ ರವರೆ ಲೇಖನ ತುಂಬಾ ಸೊಗಸಾಗಿದೆ ಜೊತೆಗೆ ನಿಮ್ಮ ಅನುಭವ ಕೂಡ. 12th Nov, Hubballi: ಇಂದಿನಿಂದ ಹುಬ್ಬಳ್ಳಿಯ ‘ಮಾತೃ ಮಂದಿರ’ದಲ್ಲಿ ಸಾವಯವ ಕೃಷಿ ಪರಿವಾರದ ವತಿಯಿಂದ ರೈತರಿಂದ ಸಾವಯವ ಕೃಷಿ ಉತ್ಪನ್ನಗಳ ನೇರ ಮಾರಾಟ ಪ್ರಾರಂಭವಾಗಿದೆ. ಪ್ರತಿ ತಿಂಗಳು ಈ ಮೇಳ ಮಾತೃ ಮಂದಿರದಲ್ಲಿ ನಡೆಯಲಿದೆ.. Savayava krushi Parivar an... ನಿಮ್ಮೊಳಗೊಬ್ಬ ಬಾಲು [ one among you ]: ಶಿರಸಿಯಲ್ಲೊಬ್ಬ ಆಧುನಿಕ ಬಿ.ಎಲ್. ರೈಸ್..................! ಸದ್ದಿಲ್ಲದೇ ಇತಿಹಾಸದ ಬೆನ್ನು ಹತ್ತಿದ ಸಾಹಸಿ. ಸುಂದರ ಮಾಹಿತಿ ಬಾಲು ಸರ್.. ಇತಿಹಾಸದ ರುಚಿ ಬಲ್ಲವರೇ ಬಲ್ಲರು.. ಸದ್ದಿಲ್ಲದೆ ಅವರ ಅಭಿರುಚಿಯನ್ನು ಸವಿರುಚಿಯನ್ನಾಗಿ ಮಾಡಿಕೊಂಡಿರುವ ಶ್ರೀ ಲಕ್ಷ್ಮೀಶ್ ಸರ್ ಗೆ ನಮ್ಮೆಲ್ಲರ ಕಡೆಯಿಂದ ಅಭಿನಂದನೆಗಳು. ಅದ್ಭುತ ಮಾಹಿತಿ ಕೇಂದ್ರವಾಗಿ ಬೆಳೆಯುತ್ತಿರುವ ಅವರಿಗೆ ತಾಯಿ ಭುವನೇಶ್ವರಿ ಆಶೀರ್ವಾದ ಸದಾ ಇರುತ್ತದೆ ತುಂಬಾ ಸಂತಸದ ವಿಚಾರ.. ಒಳ್ಳೆಯ ಮಾಹಿತಿ.. ಸರ್ ಲಕ್ಷ್ಮೀಶ ಹೆಗಡೆಯವರ ಸಂಪರ್ಕ ಮಾಡೋದಾದರೆ ಹೇಗೆ? ಅವರ ಸಂಪರ್ಕ ಸಂಖ್ಯೆಯನ್ನ ನೀಡಲು ಸಾಧ್ಯವೇ? @ಪ್ರದೀಪ ಹೆಗಡೆ. ರಾಗಿಹೊಸಳ್ಳಿ, ಶಿರಸಿ. ಮಂಗಳೂರು,ಮಾರ್ಚ್22:ಜಿಲ್ಲೆಯಲ್ಲಿ ಸತತ ಏಳು ಪ್ರದೇಶಗಳಲ್ಲಿ ತಮ್ಮ ಸೋಲಿಗರ ನೃತ್ಯ ಹಾಗೂ ಸಂಸ್ಕೃತಿಯನ್ನು ಪರಿಚಯಿಸಿದ ಕೊಳ್ಳೇಗಾಲದ ಯಳಂದೂರಿನ ಪುಷುಮಾಲೆ ತಂಡ ಕೊನೆಯದಾಗಿ ನಗರದ ಪುರಭವನದಲ್ಲಿ ತಮ್ಮ ಪ್ರದರ್ಶನ ನೀಡಿದರು. ತುಮಕೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ _ GulfKannadiga _ ಗಲ್ಫ್ ಕನ್ನಡಿಗ Home Karnataka ತುಮಕೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಇಬ್ಬರ ಬಂಧನ ತುಮಕೂರು, ಡಿಸೆಂಬರ್ 07 : ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತುಮಕೂರಿನಲ್ಲಿ ಬುಧವಾರ(ಡಿ.6) ನಡೆದಿದೆ. 17 ವರ್ಷ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದ ಐದು ಜನ ಸ್ನೇಹಿತರು ತುಮಕೂರಿನ ಯಲ್ಲಾಪುರ ಸಮೀಪದಲ್ಲಿ ಸ್ಥಗಿತಗೊಂಡಿದ್ದ ಫ್ಯಾಕ್ಟಿಯಲ್ಲಿ ಅತ್ಯಾಚಾರವೆಸಗಿದ್ದಾರೆ. ಐದು ಜನ ಸ್ನೇಹಿತರು, ಹರೀಶ್, ಮಧು, ಕೇಶವ್, ಚಿದಾನಂದ, ಚಂದು ಅತ್ಯಾಚಾರ ಮಾಡಿದ ಆರೋಪಿಗಳು, ಆರೋಪಿಗಳು ಯಲ್ಲಾಪುರದ, ಅಂತರಸನಹಳ್ಳಿ, ತಿಮ್ಲಾಪುರ ಗ್ರಾಮದವರು ಎಂದು ತಿಳಿದುಬಂದಿದೆ. ಪ್ರಕರಣ ಯಲ್ಲಾಪುರದ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು,ಆರೋಪಿ ಹರೀಶ್ ಹಾಗೂ ಚಿದಾನಂದ ಅವರನ್ನು ಬಂಧಿಸಲಾಗಿದೆ, ಇನ್ನು ಮೂವರು ಆರೋಪಿಗಳ ಹುಡುಕಾಟ ಮುಂದುವರೆದಿದೆ. ಏರ್​ಪೋರ್ಟ್​ ನಡುಗಿಸಿದ ಪಿಂಕ್ ಬ್ಯಾಗ್..! – Page 15 – Welcome to First News ನಿನ್ನೆ ರಾತ್ರಿ ಸುಮಾರು 9 ಗಂಟೆ ಸಮಯ. ಆಸ್ಟ್ರೇಲಿಯಾದ ಅಡಿಲೇಡ್ ವಿಮಾನ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು. ಅಲ್ಲಿದ್ದ ಜನರೆಲ್ಲಾ ತಾವು ಪ್ರಯಾಣಿಸಬೇಕಾದ ಸ್ಥಳಗಳಿಗೆ ಹೋಗಲು ಬಂದಿದ್ದರು. ಹಾಗೇ ಎಲ್ಲಿಗೋ ಪ್ರಯಾಣಿಸಬೇಕಿದ್ದ ಮಹಿಳೆಯೋರ್ವರು ಟಾಯ್ಲೆಟ್​ಗೆ ಹೋಗಿ ಬರೋಣ ಅಂತಾ ಹೋಗಿದ್ದರು. ಟಾಯ್ಲೆಟ್​ಗೆ ಹೋದ ಆ ಮಹಿಳೆ ಬೆಚ್ಚಿಬಿದ್ದು ಓಡಿ ಬಂದಿದ್ದರು. ಅವರು ಯಾಕೆ ಗಾಬರಿಗೊಂಡು ಓಡಿದರು ಅನ್ನುವಷ್ಟರಲ್ಲಿಯೇ ವಿಮಾನ ನಿಲ್ದಾಣದಲ್ಲಿದ್ದ ಎಲ್ಲಾ ಪ್ರಯಾಣಿಕರು ತಮ್ಮ ಜೀವ ಉಳಿಸಿಕೊಳ್ಳಲು ಬಂದ ದಾರಿಯನ್ನ ಹಿಡಿಯುವ ಯತ್ನದಲ್ಲಿದ್ದರು! ಏನಾಗುತ್ತಿದೆ ಎಂದು ವಿಚಾರಿಸುವಷ್ಟರಲ್ಲಿಯೇ ಇಡೀ ವಿಮಾನ ನಿಲ್ದಾಣ ಆತಂಕದಿಂದ ನಿಶ್ಯಬದ್ಧಕ್ಕೆ ಜಾರಿದಂತಹ ಅನುಭವ ಅಲ್ಲಿನ ಪ್ರಯಾಣಿಕರಿಗೆ ಆಗಿತ್ತು. ಸ್ವಲ್ಪ ಸಮಯದಲ್ಲೇ ರಕ್ಷಣಾ ಪಡೆ, ಪೊಲೀಸರು, ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ದೌಡಾಯಿಸಿ ಭಯದಿಂದಲೇ ಲೇಡಿಸ್ ಟಾಯ್ಲೆಟ್​ಗೆ ನೇರವಾಗಿ ನುಗ್ಗಿ ಬಿಟ್ಟಿದ್ದರು. ಪಿಂಕ್ ಬ್ಯಾಗ್ ಸೃಷ್ಟಿಸಿದ ಆತಂಕ..! ಬಾಂಬ್ ಅಲ್ಲ ಅದು..ಏನಾಗಿತ್ತು..? ಪಿಂಕ್ ಬ್ಯಾಗ್​ನತ್ತ ಬಂದ ಪೊಲೀಸರು ಅನುಮಾನದಿಂದಲೆ ಓಪನ್ ಮಾಡಿದ್ದಾರೆ. ತೆಗೆದು ನೋಡಿದಾಗ ಬ್ಯಾಗಿನೊಳಗೆ ಬಾಂಬ್ ಇರಲಿಲ್ಲ. ಬದಲಾಗಿ ಅಲ್ಲಿದ್ದದ್ದು ಮೊಲ. ಬಾಂಬ್ ಅಂತಾ ಬ್ಯಾಗ್ ಭಯದಿಂದ ಓಪನ್ ಮಾಡಿದ ಅಧಿಕಾರಿಗಳು ಮೊಲವನ್ನ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ. ನಂತರ ಟಾಯ್ಲೆಟ್​ನಲ್ಲಿದ್ದ ಒಂದು ವರ್ಷದ ಮೊಲವನ್ನ ರಕ್ಷಣೆ ಮಾಡಿದ್ದಾರೆ. ಹಾಗೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಯಾರು..? ಯಾಕೆ ತಂದು ಬಿಟ್ಟಿದ್ದಾರೆ ಅನ್ನೋದ್ರ ಬಗ್ಗೆ ತನಿಖೆ ಆರಂಭಿಸಿದ್ದಾರೆ. Previous Previous post: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾರ್​ಗೆ ಪರವಾನಿಗೆ ನೀಡಿದ್ರಾ ಶಾಸಕರು.? Next Next post: ಹಿಂಬದಿಯಿಂದ ಎಟಿಎಂ ಪಿನ್​​ನೋಡಿ, ಕಾರ್ಡ್​ ಎಗರಿಸಿ ಹಣ ದೋಚಿದ ಬಾಲಕ..! ಸಹಾಯವಾಣಿ _ ಜಿಲ್ಲಾ ತುಮಕೂರು, ಕರ್ನಾಟಕ ಸರ್ಕಾರ ತುರ್ತು / ಪಾರುಗಾಣಿಕಾ / ನಿರ್ವಹಣೆ ಸಂಪರ್ಕ ಸಂಖ್ಯೆಗಳ ಪಟ್ಟಿ ಇಲ್ಲಿದೆ: ತುರ್ತು ಪ್ರಕಾರ ಮಹಿಳಾ ಸಹಾಯವಾಣಿ ಕ್ರಿಯಾ ಯೋಜನೆ Action Plan: January 12, 2018 Presseverteiler ಸಂರಕ್ಷಣಾ, ಸಂರಕ್ಷಣೆ ಮತ್ತು ಶಕ್ತಿ 0 ‘ಇಲ್ಲಿ 868 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಬಿಡಿಎ 2014ರಲ್ಲಿ ಮಂಜೂರಾತಿ ನೀಡಿತ್ತು. 2015ರಲ್ಲಿ ಫ್ಲ್ಯಾಟ್‌ಗಳನ್ನು ಹಂಚಬೇಕಿತ್ತು. ಆದರೆ, ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ಅಧಿಕಾರಿಗಳ ಧೋರಣೆಯೇ ಕಾರಣ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಈ ವೇಳೆ ಪಾಲಿಕೆಯ ವರ್ತೂರು ವಾರ್ಡ್‌ ಸದಸ್ಯೆ ಪುಷ್ಪಾ ಮಂಜುನಾಥ್ ಮಾತನಾಡಿ, ‘ಆದಷ್ಟೂ ಬೇಗ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡದೆ ಇದ್ದರೆ ಬಿಡಿಎ ಮುಖ್ಯ ಕಚೇರಿಗೆ ಮುತ್ತಿಗೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು. ‘ಕಾಮಗಾರಿಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರ ಅರ್ಧದಲ್ಲೇ ಕಾಮಗಾರಿ ನಿಲ್ಲಿಸಿದ್ದರು.ಬಳಿಕ ಗುತ್ತಿಗೆದಾರರ ಬದಲಿಸಲಾಗಿತ್ತು. ಜುಲೈ 25 ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಅಧಿಕಾರಿ ಗೌಡಯ್ಯ ತಿಳಿಸಿದರು. ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಬಿದ್ದು ವಿಕಾಸ್ (20) ಎಂಬ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಹುಳಿಮಾವು ಗೇಟ್ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಅಸ್ಸಾಂ ಮೂಲದ ವಿಕಾಸ್, ಮೂರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ಮೊದಲು ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ವಾರದ ಹಿಂದಷ್ಟೆ ಹುಳಿಮಾವು ಗೇಟ್ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ಕೆಲಸಕ್ಕೆ ಸೇರಿದ್ದರು. ಬೆಳಿಗ್ಗೆ ಒಂಬತ್ತು ಗಂಟೆ ಸುಮಾರಿಗೆ ಮೊದಲ ಮಹಡಿಯಲ್ಲಿ ಕೆಲಸ ಮಾಡುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದ ಅವರನ್ನು ಸಹ ಕಾರ್ಮಿಕರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ವಿಕಾಸ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.  ಸಿಎಂ ರಾಜೀನಾಮೆ ಕೊಡಲಿ: ವಾಟಾಳ್‌ _ Udayavani - ಉದಯವಾಣಿ ಸಿಎಂ ರಾಜೀನಾಮೆ ಕೊಡಲಿ: ವಾಟಾಳ್‌ ಕೊಪ್ಪಳ: ಸಾಲ ಮನ್ನಾ ಮಾಡಲಾಗದಿದ್ದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ರಾಜೀನಾಮೆ ಕೊಟ್ಟು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಸಾಲ ಮನ್ನಾ ವಿಚಾರದಲ್ಲಿ ಮೈತ್ರಿ ಸರ್ಕಾರ ಯಾವುದೇ ನಾಟಕ ಆಡಬಾರದು. ಕುಮಾರಸ್ವಾಮಿಯವರು ರಾಜ್ಯದ ಜನರ ಮುಲಾಜಿನಲ್ಲಿಲ್ಲ. ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಅನ್ನೋದಾದ್ರೆ ಮುಖ್ಯಮಂತ್ರಿಯಾಗಿ ಯಾಕಿರಬೇಕು. ಸಿಎಂ ಸ್ಥಾನ ಬಿಟ್ಟು ಹೋಗಬೇಕು ಎಂದರು. ಸರ್ಕಾರ ರೈತರ ಪರವಾಗಿ ಪ್ರಾಮಾಣಿಕ ನಿರ್ಧಾರ ತೆಗೆದುಕೊಳ್ಳಬೇಕು. ಸಮ್ಮಿಶ್ರ ಸರ್ಕಾರ ರಚಿಸೋದಕ್ಕೆ ಅವರಿಗೆ ನಂಬಿಕೆಯಿದೆ. ನಾವಿಬ್ಬರೂ ಒಂದಾಗಿದ್ದೇವೆ ಎನ್ನುತ್ತಿದ್ದಾರೆ. ಆದರೆ ಸಾಲ ಮನ್ನಾ ವಿಚಾರದಲ್ಲಿ ಏಕೆ ನಂಬಿಕೆ ಬರುತ್ತಿಲ್ಲ. ಹಣಕಾಸು ಖಾತೆಗಾಗಿ ಜೆಡಿಎಸ್‌-ಕಾಂಗ್ರೆಸ್‌ ಸುಮ್ಮನೆ ನಾಟಕ ಮಾಡುತ್ತಿದ್ದಾರೆ. ಇಬ್ಬರೂ ಸೇರಿ ಸಾಲ ಮನ್ನಾ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲೇಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಡಲಿ, ಮತ್ತೆ ರಾಜ್ಯದಲ್ಲಿ ಚುನಾವಣೆಯಾಗಲಿ ಎಂದರು. ಜೂನ್‌ 1ಕ್ಕೆ ಸಿಇಟಿ ಫ‌ಲಿತಾಂಶ? ಬೆಂಗಳೂರು ಗ್ರಾಮಾಂತರ – ವಿಜಯವಾಣಿ ವಿಜಯವಾಣಿ ಜಿಲ್ಲೆ ಬೆಂಗಳೂರು ಗ್ರಾಮಾಂತರ ನೀತಿ ಸಂಹಿತೆ ಉಲ್ಲಂಘನೆ: 52 ಲಕ್ಷ ಹಣ, 65 ಮೊಬೈಲ್‌, ಭಿತ್ತಿಪತ್ರ ವಶಕ್ಕೆ ಕಲಬುರಗಿ/ದೇವನಹಳ್ಳಿ: ದೇವನಹಳ್ಳಿ ಬಳಿಯ ರಾಣಿಕ್ರಾಸ್​​ ಚೆಕ್​​ಪೋಸ್ಟ್​​ ಬಳಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 52 ಲಕ್ಷದ 70 ಸಾವಿರ ನಗದನ್ನು ಪೊಲೀಸರು‌... ಹೊಸಕೋಟೆಯಲ್ಲಿ ಅಮಿತ್​ ಷಾ ಭರ್ಜರಿ ರೋಡ್​ ಶೋ ಕೈ ಟಿಕೆಟ್​ಗೆ ಪರ-ವಿರೋಧ ದೇವನಹಳ್ಳಿ: ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಜಿ ಶಾಸಕ ವೆಂಕಟಸ್ವಾಮಿ ಹೆಸರನ್ನು ಎಐಸಿಸಿ ಪ್ರಕಟಿಸಿದ ಹಿನ್ನೆಲೆಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಪರ... ಶಾಸಕರ ಮನೆ ಮೇಲೆ ಐಟಿ ದಾಳಿ ಆನೇಕಲ್: ಚುನಾವಣೆ ಹೊಸ್ತಿಲಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೂರ್ಯ ಸಿಟಿಯಲ್ಲಿರುವ ಶಾಸಕ ಬಿ.ಶಿವಣ್ಣ ಅವರ ಮನೆ ಮೇಲೆ ದಾಳಿ ನಡೆಸಿ... ನೆಲಮಂಗಲ: ಸ್ಥಳೀಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮೇಯರ್ ಆರ್.ನಾರಾಯಣಸ್ವಾಮಿಗೆ ಕಾಂಗ್ರೆಸ್​ನಿಂದ ಟಿಕೆಟ್ ಘೊಷಣೆ ಮಾಡಿರುವುದನ್ನು ಖಂಡಿಸಿ ಮಾಜಿ ಸಚಿವ ಅಂಜನಾಮೂರ್ತಿ ಬೆಂಬಲಿಗರು ಸೋಮವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಪಟ್ಟಣದ ಇಂದಿರಾನಗರದಲ್ಲಿರುವ ಅಂಜನಾಮೂರ್ತಿ... ವಸತಿ ಗೃಹ ನವೀಕರಣ ತಿರುಮಲ: ಭಕ್ತರು ತಂಗಲು ನಿರ್ವಿುಸಿರುವ ಎಫ್ ಮಾದರಿ ವಸತಿ ಗೃಹಗಳನ್ನು ಶೀಘ್ರದಲ್ಲೇ ನವೀಕರಿಸಲಾಗುವುದು ಎಂದು ಟಿಟಿಡಿ ಕಿರಿಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಶ್ರೀನಿವಾಸರಾಜು ಹೇಳಿದರು. ವಸತಿ ಗೃಹಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ... ನೆಲಮಂಗಲ: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್​ಗೆ ಕಾಂಗ್ರೆಸ್ ದ್ರೋಹ ಮಾಡಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬೇಡ್ಕರ್ ಅವರನ್ನೇ ಸೋಲಿಸಿತು. ಭಾರತ ರತ್ನ ನೀಡದೆ ವಂಚನೆ ಮಾಡಿತು. ಕೊನೆಗೆ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಅವಕಾಶ ನೀಡಲು ನಿರಾಕರಿಸಿ ತಾನೇನು ಎಂಬುದನ್ನು ತೋರಿಸಿಬಿಟ್ಟಿತು ಎಂದು... ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸೀರೆ ಬ್ಯಾಂಕ್ ಸ್ಥಾಪಿಸಿ ನೇಕಾರರು ನೇಯುವ ಸೀರೆಗಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು. ನಗರದ ಭಗತ್​ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ... SY52-3S ಮೂರು ಸಿಸ್ಟಮ್ - ಚೀನಾ ನಿಂಗ್ಬೋ Samewe ಕಂಪ್ಯೂಟರ್ ಹೆಣಿಗೆ ವ್ಯವಸ್ಥೆ ಏಕ ಕ್ಯಾರೇಜ್ _ ಏಕ ವ್ಯವಸ್ಥೆ. ಸಾಮರ್ಥ್ಯ ಫ್ಯಾಕ್ಟರ್ 2.0kw / ಯಂತ್ರದ ಹಿಂದಿನ: SY52-2S ಡಬಲ್ ವ್ಯವಸ್ಥೆ ಮುಂದೆ: 3D ಮಾಯಗಾತಿ ಹೆಣಿಗೆ ಯಂತ್ರ 3 ವ್ಯವಸ್ಥೆ ಫ್ಲಾಟ್ ಹೆಣಿಗೆ ಯಂತ್ರ ಸ್ವಯಂಚಾಲಿತ ಫ್ಲಾಟ್ ಹೆಣಿಗೆ ಯಂತ್ರ ಸ್ವಯಂಚಾಲಿತ ಹೆಣಿಗೆ ಯಂತ್ರ ಕ್ಯಾಶ್ಮೀರ್ ಹೆಣಿಗೆ ಯಂತ್ರ ಗಣಕೀಕೃತ ಫ್ಲಾಟ್ ಹೆಣಿಗೆ ಯಂತ್ರ ಗಣಕೀಕೃತ ಚಿತ್ರ ನೆಯ್ಗೆಯ ಫ್ಲಾಟ್ ಹೆಣಿಗೆ ಯಂತ್ರ ಗಣಕೀಕೃತ ಹೆಣಿಗೆ ಯಂತ್ರ ಗಣಕೀಕೃತ ಸ್ವೆಟರ್ ಹೆಣಿಗೆ ಯಂತ್ರ ಗಣಕೀಕೃತ ಸ್ವೆಟರ್ ಮೇಕಿಂಗ್ ಯಂತ್ರ ಫ್ಲಾಟ್ ಬೆಡ್ ಹೆಣಿಗೆ ಯಂತ್ರ ಫ್ಲಾಟ್ ಹೆಣಿಗೆ ಯಂತ್ರ ಫ್ಲಾಟ್ ಹೆಣಿಗೆ ಯಂತ್ರ ತಯಾರಕರು ಸಂಪೂರ್ಣವಾಗಿ ಸ್ವಯಂಚಾಲಿತ ಶೂ ಹೆಣಿಗೆ ಯಂತ್ರ ಹೈ ಸ್ಪೀಡ್ ಫ್ಲಾಟ್ ಹೆಣಿಗೆ ಯಂತ್ರ ಚಿತ್ರ ನೆಯ್ಗೆಯ ಹೆಣಿಗೆ ಯಂತ್ರ ಚಿತ್ರ ನೆಯ್ಗೆಯ ಹೆಣಿಗೆ ಯಂತ್ರೋಪಕರಣಗಳು ನಿಟ್ ಕಾಲರ್ ಮತ್ತು ಸ್ವೆಟರ್ ಯಂತ್ರ ಶೂ ಅಪ್ಪರ್ ಹೆಣಿಗೆ ಯಂತ್ರ Shuangyu / Samewe ಫ್ಲಾಟ್ ಹೆಣಿಗೆ ಯಂತ್ರ Shuangyu / Samewe ಚಿತ್ರ ನೆಯ್ಗೆಯ ಫ್ಲಾಟ್ ಹೆಣಿಗೆ ಯಂತ್ರ ಸ್ವೆಟರ್ ಹೆಣಿಗೆ ಯಂತ್ರ ಬೆಲೆ ಮೂರು ವ್ಯವಸ್ಥೆ ಸ್ವೆಟರ್ ಹೆಣಿಗೆ ಯಂತ್ರ ಬೆಲೆ ಮೂರು ವ್ಯವಸ್ಥೆ ಗಣಕೀಕೃತ ಫ್ಲಾಟ್ ಹೆಣಿಗೆ ಯಂತ್ರ ಎರಡು ವ್ಯವಸ್ಥೆ ಗಣಕೀಕೃತ ಫ್ಲಾಟ್ ಹೆಣಿಗೆ ಯಂತ್ರ ವುಲನ್ ಸ್ವೆಟರ್ ಹೆಣಿಗೆ ಯಂತ್ರ ಕನಸು ಕಂಗಳ ಹುಡುಗ...: ನಿನ್ನ ನೆನಪಿನಲ್ಲಿ ಹ್ರದಯ ಪಲ್ಲವಿಸಿಕೊಂಡ ಕ್ಷಣ.............. ಹೇಯ್ ... ದೇವತೆ ಕಣೇ ನೀನು.... ಒಂದು ಕ್ಷಣ ಎಂತಹ ದಿಗಿಲು ಕೊಟ್ಟುಬಿಟ್ಟೆ.. ಸುಂದರವಾದ ಜಲಪಾತ, ಆಗತಾನೇ ಅರಳಿದ ಹೂವು, ಸದ್ದಿಲ್ಲದೇ ಇಳಿಯುವ ಮಂಜು,ಹಸಿರೆಲೆಯ ಮೇಲೆ ಕಣ್ಣರಳಿಸಿ ಕುಳಿತ ಇಬ್ಬನಿ, ಹರಿಯುವ ನೀರು, ಹಾರುವ ಹಕ್ಕಿ, ಅಮ್ಮನ ಪ್ರೀತಿ ತುಂಬಿದ ಕಣ್ಣು ಹೀಗೆ ಸುಂದರವಾದುದೆಲ್ಲಾ ದಿಗಿಲೇ..... ನಿನ್ನಂತೆ. ಮತ್ತೆ ಮತ್ತೆ ಹೃದಯವನ್ನು ಮತ್ತಾಗಿಸುತ್ತೀಯಲ್ಲೇ.... ಯಾವ ಭಾವದ ಬಂಧದಲ್ಲಿ ನನ್ನ ಹೃದಯವನ್ನು ಪಲ್ಲವಿಸಿಕೊಂಡಿದ್ದೇನೆಂದು ಹೇಳಲಿ ಗೆಳತಿ....... ಊಹೂಂ..... ಯಾವುದೂ ಯಾವ ಲೆಕ್ಕಕ್ಕೂ ಬರಲಿಲ್ಲವಲ್ಲೇ...... ಅದು ನನ್ನ ಪಾಲಿಗೆ ಎಂತಹ ಅದ್ಭುತ ಕ್ಷಣವಿರಬೇಕು ನೋಡು..... ಆ ಒಂದು ಕ್ಷಣದ ನಂತರ ಎಂತಹ ಬದಲಾವಣೆಗಗಳು ಗೊತ್ತಾ ನನ್ನ ಹೃದಯದ ಪ್ರಪಂಚದಲ್ಲಿ..... ನನಗೆ ನಾನೇ ಹೇಳಿಕೊಂಡ ಮಾತುಗಳೆಷ್ಟೋ......... ನನ್ನೊಳಗೆ ನಾನೇ ಹಾಡಿಕೊಂಡ ಹಾಡುಗಳು, ನಿನಗಾಗಿ ನಾನು ಬರೆದ ಓಲೆಗಳು, ಕಾಣುವ ನಿನ್ನ ಮುಖ, ಹೊತ್ತಲ್ಲದ ಹೊತ್ತಿನಲ್ಲಿ ಹೃದಯಕ್ಕೆ ಬಂದು ಲಗ್ಗೆ ಇಡುವ ನಿನ್ನ ನೆನಪ ಸುಖ, "ಒಪ್ಪಿಸಿಕೋ" ಎಂದು ಹೃದಯ ಹಗುರಾಗಿಸಿಕೋಬೇಕೆಂದು ಕೊಂಡಿದ್ದೇನೆ........ Posted by ಕನಸು ಕಂಗಳ ಹುಡುಗ at 7:40 PM ನಿನ್ನ ಪ್ರೇಮದ ಓಂಕಾರದಲ್ಲಿ ತೇಲಿ ಹೋಗಬೇಕೆಂಬ ತವಕ.....ಎಂಬ ಸಾಲುಗಳು ಸೂಪರ್.ನಿಮ್ಮ ಕನಸಿನ ದೇವತೆ ಆದಷ್ಟು ಬೇಗ ನಿಮ್ಮವಳಾಗಲಿ. ಅದು ಯಾವ ಹುಡುಗಿ ಅಂತಾ ನಾನೂ ಹುಡುಕ್ತಾನೇ ಇದ್ದೆ.. ಕನಸಿನ ಕನ್ಯೆ ಅವಳು... ನನ್ ಸಾಲುಗಳು ಇಷ್ಟಾ ಆಗಿದ್ದಕ್ಕೂ... ಮತ್ತೆ... ಸಿಮೆಂಟು ಮರಳಿನ ಮಧ್ಯೆ April 6, 2011 at 10:05 AM "ಒಪ್ಪಿಸಿಕೋ" ಎಂದು ಹೃದಯ ಹಗುರಾಗಿಸಿಕೋಬೇಕೆಂದು ಕೊಂಡಿದ್ದೇನೆ........ ultimate lines...!! ರಾಶಿ ಚೊಲೋ ಬರ್ದೆ... ನಿನ್ನ ಕನಸಿನ ಹುಡುಗಿ ಬೆಳ್ಗೆ ಕಣ್ಣು ಬಿಟ್ಟಾಗ ಆದಷ್ಟು ಬೇಗ ಕಾಣುವಂತಾಗ್ಲಿ.... :) :) ಪ್ರೇಮದ ಕನಸು... ಬರಹಕ್ಕೂ...ಬದುಕಿಗೂ...ಇದೇ ಮಾಧುರ್ಯವಿರಲಿ. ಬೇಗನೆ ಸಿಗಲೆಂದು ಹಾರೈಸುತ್ತೇನೆ :) ಹಲೋ ಮೇಡಂ, ಯಾಕ್ರಿ ನಮ್ಮ ಹುಡುಗನಿಗೆ.. ತ್ರಾಸು ಕೊಡ್ತೀರ.. ಫಸ್ಟ್ ಆಫ್ ಆಲ್ ನೀವು ಅವನ ಕನಸಲ್ಲಿ ಬಂದಿರೋದೆ ದೊಡ್ಡ ತಪ್ಪು.. ಇನ್ನೂ... ತಡ ಮಾಡಿ ಮತ್ತೊಮ್ಮೆ ತಪ್ಪು ಮಾಡ ಬೇಡಿ.. ಹುಂ ಅಂದು.. ನಮ್ಮ ಹುಡುಗನ ಕನಸನ್ನ ನನಸಾಗಸ್ರಿ... ಹಲೋ ದೋಸ್ತ. ಸೂಪರ್ article ಹೆಗ್ಡೆ ಜೀ ಬ್ಲಾಗ್ ಗೆ ಸ್ವಾಗತ... ಡಾರ್ಲಿಂಗ್ ಕೃಷ್ಣ ಅಭಿನಯದ 'ಚಾರ್ಲಿ' ಮೂವಿ... ಸರ್ ಎಂ.ವಿಶ್ವೇಶ್ವರಯ್ಯನವರ ಸಾಧನೆ, ಜೀವನ ಅನಾವರಣಗೊಳಿಸೋ... ಲವ್ ಯೂ ಆಲಿಯಾ ಚಿತ್ರದ 'ಸಂಜೆ ವೇಳೆಲಿ...ಕಲರ್... ​ಜಗತ್ತಿನ ಮನಗೆದ್ದ ಸಂನ್ಯಾಸಿ ಸ್ವಾಮಿ ವಿವೇಕಾನಂದರ... ಶುಕ್ರವಾರ ತೆರೆಗೆ ಬರಲಿರುವ "ಗೀತಾ ಬ್ಯಾಂಗಲ್... 'ಸೂರಿ' ನಿರ್ದೇಶನದ "ಕೆಂಡಸಂಪಿಗೆ... ಡ್ರೈವರ್ ಇಲ್ಲದ ಬಸ್ ಹೇಗೆ ಚಲಿಸುತ್ತೆ ಗೊತ್ತಾ..? ಈ... ಆಶಾ ಬೋಸ್ಲೆ @82 : ಮಧುರ ಕಂಠ ಗಾಯಕಿಯ ಮೊದಲ ಕನ್ನಡ... 'ಮಾದ ಮತ್ತು ಮಾನಸಿ' ಚಿತ್ರದ ಕಲರ್'ಫುಲ್... ಕೃಷ್ಣನ ನಾಡಲ್ಲಿ ವಿಟ್ಲ ಪಿಂಡಿ ಸಂಭ್ರಮ.. ಈ ವಿಡಿಯೋ ನೋಡಿ... ಬಡ್ಡಿ ದರ ಏರಿಕೆ: ಪೇಟೆಯಲ್ಲಿ ಒತ್ತಡ _ Prajavani ಬಡ್ಡಿ ದರ ಏರಿಕೆ: ಪೇಟೆಯಲ್ಲಿ ಒತ್ತಡ ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್‌ ಅನಿರೀಕ್ಷಿತವಾಗಿ ಬಡ್ಡಿ ದರ ಏರಿಕೆ ಮಾಡಿರುವುದು ಹೂಡಿಕೆದಾ­ರರಲ್ಲಿ ಆತಂಕ ಮತ್ತು ಗೊಂದಲ ಮೂ­ಡಿಸಿದ್ದು, ಈ ವಾರವೂ ಪೇಟೆಯಲ್ಲಿ ಕುಸಿತ ಕಾಣಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ವಾಣಿಜ್ಯೋದ್ಯಮ ಸಂಸ್ಥೆಗಳು ‘ಆರ್‌ಬಿಐ’ನ ಬಿಗಿ ಹಣಕಾಸು ನೀತಿಯನ್ನು ಟೀಕಿಸಿವೆ. ಇದರ ಪರಿಣಾಮ ಈ ವಾರ ಪೇಟೆಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಬೊನಾಂಜಾ ಪೋರ್ಟ್‌ಪೊಲಿ­ಯೊ ಸಂಸ್ಥೆಯ ಉಪಾಧ್ಯಕ್ಷ ರಾಕೇಶ್‌ ಗೋಯಲ್‌ ಅಭಿಪ್ರಾಯಪಟ್ಟಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೆ.1ರಿಂದ 15ರವರೆಗೆ ಷೇರುಪೇಟೆಯಲ್ಲಿ ₨11 ಸಾವಿರ ಕೋಟಿ ಬಂಡವಾಳ ತೊಡಗಿಸಿದ್ದಾರೆ. ರಾಮನಗರ – Page 2 – ವಿಜಯವಾಣಿ ರಾಮನಗರ: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಅವರನ್ನು ಕಣಕ್ಕಿಳಿಸಬೇಕು ಎಂದು ಜಿಲ್ಲಾ ಬಿಜೆಪಿ... 24ರಂದು ದೇವೇಗೌಡರ ಪ್ರತಿಮೆ ಲೋಕಾರ್ಪಣೆ ರಾಮನಗರ: ಚುನಾವಣೆಯಲ್ಲಿ ಹೋರಾಡಬೇಕು, ಬೆನ್ನು ತೋರಿಸಿ ಓಡಿ ಹೋಗುವುದು ಹೇಡಿಗಳ ಲಕ್ಷಣ. ನನ್ನ ಮಗನ ಕೃತ್ಯದಿಂದ ನಾನೇನು ಮಾಡಬೇಕು?ಅವನೊಂದಿಗೆ ಸಾಯುವವರೆಗೂ ಮಾತನಾಡುವುದಿಲ್ಲ,... ರಾಮನಗರ: ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ 1.09 ಲಕ್ಷ ಮತಗಳ ಅಂತರ ದಾಖಲೆ ಗೆಲುವಿನೊಂದಿಗೆ ವಿಧಾನಸಭೆ ಪ್ರವೇಸಿದ್ದಾರೆ. ಮೈತ್ರಿ ಕೂಟದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಅನಿತಾಗೆ ಪೈಪೋಟಿ ನೀಡುತ್ತಾರೆ ಎನ್ನುವ ನಿರೀಕ್ಷೆ ಹುಟ್ಟಿಸಿದ್ದ... ರಾಮನಗರ: ನನ್ನ ಮಗ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ಗೊತ್ತಿಲ್ಲ. ನನ್ನ ಮಗನ ಜತೆ ನಾನು ಸಾಯುವವರೆಗೂ ಮಾತನಾಡುವುದಿಲ್ಲ. ಇದು ಕ್ಷಮಿಸುವಂತಹ ಅಪರಾಧ ಅಲ್ಲ ಎಂದು ಕೊನೆ ಕ್ಷಣದಲ್ಲಿ ರಾಮನಗರ ವಿಧಾನಸಭಾ ಉಪ ಚುನಾವಣಾ ಕಣದಿಂದ... ರಾಮನಗರ: ಜೆಡಿಎಸ್‌ ಭದ್ರಕೋಟೆ ಎಂದೇ ಬಿಂಬಿತವಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ... ಮಂತ್ರಿಗಳೇ ಸರ್ಕಾರಿ ಹಾಸ್ಟೆಲ್​ಗಳ ಬಗ್ಗೆ ನಿಮ್ಮ ನಿಲುವೇನು? ವರ್ಣಭೇದ ನೀತಿ ವಿರುದ್ಧದ ಹೋರಾಟದ ಮುಂಚೂಣಿ ನಾಯಕಿ ವಿನ್ನಿ ಮಂಡೇಲಾ ಜೀವನ ಸಕಾರಾತ್ಮಕ ಮತ್ತು ನಕಾರಾತ್ಮಕ ಸಂಗತಿಗಳ ನೆರಳುಬೆಳಕಿನಾಟದಂತೆ ಗೋಚರಿಸುತ್ತದೆ. ಅವರ ಕುರಿತ ಆಕ್ಷೇಪಗಳೇನೇ ಇದ್ದರೂ, ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆಯಾದದ್ದನ್ನು ಅಲ್ಲಗಳೆಯಲಾಗದು. ಆಕೆ... ಜಾಗತೀಕರಣ ಜಾಗ ಖಾಲಿಮಾಡಿದೆ; ವಿಶ್ವವ್ಯಾಪಾರ ಒಪ್ಪಂದ ಕೇವಲ ದಾಖಲೆಪತ್ರವಾಗಿ ಉಳಿಯಲಿದೆ. 1995ರಲ್ಲಿ ಈ ಒಪ್ಪಂದಕ್ಕೆ ಬಂದ ಬಳಿಕ ಚೀನಾ ಜಗತ್ತನ್ನೇ ಗೆದ್ದಿದೆ. ಹಾಂಕಾಂಗ್ ದ್ವೀಪ ವಶವಾದ ಬಳಿಕ, ಅದರ ಮೂಲಕ ಜಗತ್ತಿನ ಹಣವೆಲ್ಲ ಚೀನಾಕ್ಕೆ... ಸಾವೆ ನಾ ನೂಲು, ನೀ ಚರಕ, ಒಮ್ಮೊಮ್ಮೆ ನೀ ಕಪ್ಪು, ಇನ್ನೊಮ್ಮೆ ನೀ ಬೆಳಕು, ಸಾವು ನೇರವೊ, ದೇಹಕ್ಕೆ ಭಾರವೊ ಗೊತ್ತಿಲ್ಲದೇ ಬರೆದದ್ದು............ ಮೌನರಾಗ ನಿಮಗೆ ಧನ್ಯವಾದಗಳು.... ನಾನು ಕೂಡ ನಿಮ್ಮ ಬಯಲ ಹುಡಿ, ನಿಮ್ಮ ಬ್ಲಾಗು ತುಂಬಾ ಸುಂದರವಾಗಿ ಮೂಡಿ ಬಂದಿದೆ ಹೀಗೆ ಬರಿತಾ ಇರಿ .... ಹಾಗೆ ಬರೆಸಿದ್ದು ವಿಷಯವಷ್ಟೇ........ ನಾನದರ ಪ್ರಚಾರಕ........ ನೀವು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು... ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ವಿಷಯಕ್ಕೆ ಸಂಬಂಧಿಸಿದಂತೆ 2016 ಜುಲೈ 21ರಿಂದ ದ್ವಿತೀಯ ದರ್ಜೆ ಸಹಾಯಕರಾಗಿ (ಗ್ರಾಮ ಲೆಕ್ಕಿಗರು) ಕಾರ್ಯ ನಿರ್ವಹಿಸುತ್ತಿದ್ದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಆಗಬೇಕಾದರೆ ಎಷ್ಟು ಅಂಕಗಳನ್ನು ಪಡೆಯಬೇಕು. ಪರೀಕ್ಷೆಯು ಯಾವ ವಿಧಾನದಲ್ಲಿ ಇರುತ್ತದೆ ಮತ್ತು ಯಾವ ಪುಸ್ತಕವನ್ನು ಓದಬೇಕು, ಎಷ್ಟು ಬಾರಿ ಅವಕಾಶ ನೀಡಲಾಗುತ್ತದೆ? _ಕಾವ್ಯ, ಹೊಸನಗರ ಕರ್ನಾಟಕ ಸರ್ಕಾರಿ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 2012ರ ಮೇರೆಗೆ ಇತ್ತೀಚಿನ ತಿದ್ದುಪಡಿಯಂತೆ ಶೇ. 50 ಅಂಕಗಳನ್ನು ಪಡೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು ಏಜಠಟಿಛಿ (ಕಿಯೋನಿಕ್ಸ್) ಸಂಸ್ಥೆಯು ಆನ್​ಲೈನ್ ಮೂಲಕ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯಲ್ಲಿ ನಡೆಸುತ್ತದೆ. ಪಠ್ಯಕ್ರಮಕ್ಕನುಸಾರವಾಗಿ ರಚಿತವಾಗಿರುವ ಲ. ರಾಘವೇಂದ್ರ ಅವರ ಕಂಪ್ಯೂಟರ್ ಸಾಕ್ಷರತಾ ಕೈಪಿಡಿ ಅಧ್ಯಯನ ಮಾಡಬಹುದು. December 26, 2017 ಸರ್ಕಾರಿ ಕಾರ್ನರ್ February 18, 2017 ಸರ್ಕಾರಿ ಕಾರ್ನರ್ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಸಿಎಂ ಪತ್ರ – ವಿಜಯವಾಣಿ ವಿಜಯವಾಣಿ ಜಿಲ್ಲೆ ತುಮಕೂರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಸಿಎಂ ಪತ್ರ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಸಿಎಂ ಪತ್ರ ಬೆಂಗಳೂರು: ತುಮಕೂರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಸಿದ್ಧಗಂಗಾ ಮಠಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಮಠ ರಾಜ್ಯದ ಅತ್ಯಂತ ಕಡು ಬಡವರ, ದೀನ ದಲಿತರು ಸೇರಿದಂತೆ ಎಲ್ಲ ವರ್ಗದವರಿಗೆ ಶಿಕ್ಷಣ ನೀಡಿದೆ. ಶಿವಕುಮಾರಸ್ವಾಮಿಗಳು ನಡೆದಾಡುವ ದೇವರು ಎಂದು ಪ್ರಖ್ಯಾತರಾಗಿದ್ದಾರೆ. ಅವರ ಹೆಸರನ್ನು ದೇಶದ ಅತ್ಯುನ್ನತ ಪ್ರಶಸ್ತಿಗೆ ಪರಿಗಣಿಸುವಂತೆ ಸಿಎಂ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ. One thought on “ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಸಿಎಂ ಪತ್ರ”  ಎಚ್‌ಡಿಕೆ ಭತ್ತ ನಾಟಿ ಹಾಸ್ಯಾಸ್ಪದ: ಬಿಎಸ್‌ವೈ _ Udayavani - ಉದಯವಾಣಿ ಬಳ್ಳಾರಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭತ್ತ ನಾಟಿ ಮಾಡಲು ಹೋಗಿದ್ದೇ ಒಂದು ಹಾಸ್ಯಾಸ್ಪದ. ಅದು ಕೇವಲ ಒಂದು ರೀತಿಯ ಶೋ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವ್ಯಂಗ್ಯವಾಡಿದರು. ನಗರದ ಸರ್ಕಾರಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ರೈತರೊಂದಿಗೆ ಭತ್ತದ ಸಸಿ ನಾಟಿ ಮಾಡಿದ್ದಾರೆ. ಮುಖ್ಯಮಂತ್ರಿ ಭತ್ತ ನಾಟಿ ಮಾಡಿದರೆಂದು ಪ್ರಚಾರ ತೆಗೆದುಕೊಳ್ಳಲು ಇದನ್ನು ಮಾಡಿದ್ದಾರೆ. ಇದೊಂದು ಹಾಸ್ಯಾಸ್ಪದ ಸಂಗತಿ. ಕೆಲ ಗಂಟೆಗಳ ಕಾಲ ಗದ್ದೆಗಿಳಿದು ಸಸಿ ನಾಟಿ ಮಾಡೋದನ್ನು ಕಂಡು ರಾಜ್ಯದ ಜನರು ಆನಂದಿಸಿದ್ದಾರೆ ಎಂದು ಕುಹಕವಾಡಿದರು. ವಂಡರ್‌ಲಾ ದಸರಾ _ Prajavani ವಂಡರ್‌ಲಾ ದಸರಾ ಭರಪೂರ ಮನರಂಜನೆ ನೀಡುವ ಮೈಸೂರು ರಸ್ತೆ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ `ದಸರಾ~ ಪ್ರಯುಕ್ತ ಅ. 11ರ ವರೆಗೂ (ಬೆಳಿಗ್ಗೆ 11 ರಿಂದ ಸಂಜೆ 7) ಅನೇಕ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ನಡೆಸುತ್ತಿದೆ. ಈ ಅವಧಿಯಲ್ಲಿ ಭೇಟಿ ಕೊಡುವವರಿಗೆ ಭರ್ಜರಿ ಸ್ವಾಗತ ನೀಡಲು ಆಕರ್ಷಕವಾಗಿ ಶೃಂಗರಿಸಲಾಗಿದೆ. ಕರ್ನಾಟಕದ ಸಿರಿವಂತ ಮತ್ತು ಶೋಭಾಯಮಾನ ಸಂಸ್ಕೃತಿಯನ್ನು ಬಿಂಬಿಸುವ ಡೊಳ್ಳು ಕುಣಿತ ಇದೆ. ನೀವೂ ಸಹ ಹಾಡಿ ಕುಣಿಯುವ ಅವಕಾಶವಿದೆ. ವಾರಾಂತ್ಯದಲ್ಲಿ ಪೂಜಾ ಕುಣಿತ ಮತ್ತು ಮರಗಾಲು ಕುಣಿತ ಇರುತ್ತದೆ. ರೋಮಾಂಚಕಾರಿ, ಉಸಿರು ಬಿಗಿ ಹಿಡಿಯುವಂತೆ ಮಾಡುವ ಕ್ರೀಡೆಗಳು ಮತ್ತು ಮನ ಮುದಗೊಳಿಸುವ ನಿರ್ಮಲವಾದ ಜಲ ಕ್ರೀಡೆಗಳನ್ನು ಆನಂದಿಸಬಹುದು. ನವದೆಹಲಿ (ಪಿಟಿಐ): ಒಎನ್‌ಜಿಸಿ ಹಾಗೂ ಮೊಹಮ್ಮಡನ್‌ ಸ್ಪೋರ್ಟಿಂಗ್‌ ತಂಡದವರು ಗುರುವಾರ ಇಲ್ಲಿ ನಡೆಯಲಿರುವ 126ನೇ ಡ್ಯುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ. ಸ್ಟ್ರೈಕರ್‌ ಹೆನ್ರಿ ಎಜೆ 53ನೇ ನಿಮಿಷದಲ್ಲಿ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು. ‌‌ಈ ಪಂದ್ಯದಲ್ಲಿ ಪಾರಮ್ಯ ಮೆರೆದಿದ್ದು ಇಂಡಿಯನ್‌ ನೇವಿ. ಆದರೆ ಲಭಿಸಿದ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಡವಿದರು. ಇದೇ ಮೊದಲ ಬಾರಿ ಒಎನ್‌ಜಿಸಿ ತಂಡದವರು ಫೈನಲ್‌ ಪ್ರವೇಶಿಸಿದ್ದಾರೆ. ಫೈನಲ್‌ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದ್ದು ಸಂಜೆ 5.45ಕ್ಕೆ ಆರಂಭವಾಗಲಿದೆ. ಕೊಡಗು ಅತಿವೃಷ್ಟಿ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ _ Prajavani ಬೆಂಗಳೂರು: ಕೊಡಗಿನಲ್ಲಿ ನಿರಂತರ ಮಳೆ ಹಾಗೂ ಭೂಕುಸಿತದಿಂತದಿಂದ ಉಂಟಾಗಿರುವ ಅತಿವೃಷ್ಟಿ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ವೈಮಾನಿಕ ಸಮೀಕ್ಷೆ ಮೂಲಕ ಅವಲೋಕಿಸಿದರು. ಬೆಳಿಗ್ಗೆ ಬೆಂಗಳೂರಿನಲ್ಲಿ ಕೊಡಗಿನ ಪರಿಸ್ಥಿತಿಯ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ, ಮಾಹಿತಿ ಪಡೆದ ಸಿಎಂ, ಬಳಿಕ ಕೊಡಗಿಗೆ ತೆರಳಿ ಅತಿವೃಷ್ಟಿ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಮಡಿಕೇರಿಯಲ್ಲಿ ಅತಿವೃಷ್ಟಿಯ ಅಬ್ಬರಕ್ಕೆ ನೊಂದ ನಿರಾಶ್ರಿತರಿಗಾಗಿ ಆರಂಭಿಸಿರುವ ಗಂಜಿ ಕೇಂದ್ರಗಳಿಗೆ ಭೇಟಿ ಕೊಟ್ಟ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನೊಂದವರಿಗೆ ಸಾಂತ್ವನ ಹೇಳಿದರು.#KarnatakaRains#KodaguFloods pic.twitter.com/9GcEOAHjxA ಕೊಡಗಿನಲ್ಲಿ ಸಂಕಷ್ಟದಲ್ಲಿದ್ದವರಿಗೆ ಸಹಾಯವಾಣಿ ಸಂಖ್ಯೆಗಳನ್ನು ಡಿಜಿಪಿ ಡಿ.ರೂಪಾ ಅವರು ಟ್ವಿಟ್‌ ಮಾಡಿದ್ದಾರೆ. ಕೊಡಗಿನಲ್ಲಿ ಗಂಜಿ ಕೇಂದ್ರ ಮತ್ತು ನಿಯೋಜಿತ ವೈದ್ಯರ ಮಾಹಿತಿಯೊಂದನ್ನು ರೂಪಾ ಅವರು ಟ್ವಿಟ್‌ ಮಾಡಿದ್ದಾರೆ. ನಾನು ಸಿ.ಎಂ. ಆದರೆ ಮೊದಲು ಮಾಡುವ ಕೆಲಸ, ರಾಜ್ಯದಲ್ಲಿರುವ ಎಲ್ಲ ಮದ್ಯಪಾನ ಅಂಗಡಿಗಳನ್ನು ಮುಚ್ಚುವುದು ಮತ್ತು ಎಲ್ಲ ಖಾಸಗಿ ಶಾಲೆಗಳನ್ನು ಸರ್ಕಾರಿ ಸ್ವಾಮ್ಯಕ್ಕೆ ಒಳಪಡಿಸುವುದು. ಭ್ರಷ್ಚಾಚಾರ ಮುಕ್ತ ರಾಜ್ಯ ಮಾಡಲು ಶ್ರಮಿಸುತ್ತೇನೆ. ರಾಜ್ಯದ ಎಲ್ಲ ನಗರ, ಪಟ್ಟಣ ಮತ್ತು ಗ್ರಾಮಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಇವಷ್ಟೇ ಅಲ್ಲ, ಸುಸಜ್ಜಿತ ರಸ್ತೆಗಳು, ಬೀದಿ ದೀಪಗಳು, ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದು, ಮಾಲಿನ್ಯ ತಡೆಗಟ್ಟಿ ಪರಿಸರವನ್ನು ಸಂರಕ್ಷಿಸಿ ಎಲ್ಲ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡುತ್ತೇನೆ. ರೈತರು ಈ ದೇಶದ ಬೆನ್ನೆಲೆಬು ಇದ್ದಂತೆ, ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ದಿನದ 24 ಗಂಟೆಯೂ ಉಚಿತ ವಿದ್ಯುತ್ ಪೂರೈಸುತ್ತೇನೆ.  ಆಧಾರ್‌ ಮಾಹಿತಿ _ Udayavani - ಉದಯವಾಣಿ ಹೊಸದಿಲ್ಲಿ: ಆಧಾರ್‌ ಮಾಹಿತಿ ಕದಿಯುವುದು ಅಸಾಧ್ಯ. ಅದು ಅತ್ಯಂತ ಸುರಕ್ಷಿತ ವ್ಯವಸ್ಥೆ. ಇದರ ಬಗ್ಗೆ ಅನುಮಾನ ಅನಗತ್ಯ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಧಿಡಿಎಐ)ಸಿಇಒ... ಹೊಸದಿಲ್ಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ನೀಡುವ ಆಧಾರ್‌ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಕೂಗು ಕೇಳುತ್ತಿರುವಂತೆಯೇ ಪ್ರಧಾನಮಂತ್ರಿ ಆವಾಸ್‌ ಯೋಜನೆ ವೆಬ್‌ಸೈಟ್‌ನಲ್ಲಿ... 10th Economics - Chapter 7: ಕೃಷಿ ಹಾಗೂ ಕೈಗಾರಿಕಾ ಕಾರ್ಮಿಕರು — Kannada Pustaka ಧರ್ಮ ಎಂದರೆ ಸೆಕ್ಯೂಲರ್‌ಗಳಿಗೆ ಗೊಂದಲ: ಪ್ರಹ್ಲಾದ್ ಜೋಶಿ _ Prajavani ಧರ್ಮ ಎಂದರೆ ಸೆಕ್ಯೂಲರ್‌ಗಳಿಗೆ ಗೊಂದಲ: ಪ್ರಹ್ಲಾದ್ ಜೋಶಿ ಹುಬ್ಬಳ್ಳಿ: ‘ಧರ್ಮ ಎಂದರೆ ಜಾತ್ಯತೀತರಿಗೆ ಗೊಂದಲವಾಗುತ್ತದೆ. ಹಿಂದೂ ಧರ್ಮ ಕೇವಲ ಪೂಜಾ ಪದ್ಧತಿಗೆ ಸೀಮಿತವಾಗಿಲ್ಲ, ಅದು ಜೀವನದ ಪದ್ಧತಿಯೇ ಆಗಿದೆ’ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿನೃಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾನಾಡಿದರು. ‘ಹೀಗೆಯೇ ಪೂಜಿಸಿದರೆ ನಡೆದುಕೊಂಡರೆ ಮಾತ್ರ ದೇವರನ್ನು ಕಾಣಬಹುದು ಎಂದು ಹಿಂದೂ ಧರ್ಮ ಹೇಳುವುದಿಲ್ಲ. ಆದರೆ ಜಗತ್ತಿನ ಉಳಿದ ಎಲ್ಲ ಧರ್ಮಗಳೂ ಹಾಗೆ ಹೇಳುತ್ತವೆ. ಚಾರ್ವಾಕನನ್ನು ಸಹ ಋಷಿ ಎಂದ ದೇಶ ನಮ್ಮದು’ ಎಂದರು. ‘ಜಾತ್ಯತೀತ ಹೆಸರಿನಲ್ಲಿ ಧರ್ಮವನ್ನು ಅಪಭ್ರಂಶಗೊಳಿಸುವ ಕೆಲಸ ನಡೆಯುತ್ತಿದೆ. ರಾಜಕಾರಣದಲ್ಲಿ ಧರ್ಮ ಇರಬಾರದು ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಆದರೆ ವಾಜಪೇಯಿ ಅವರು ಧರ್ಮ ಎಲ್ಲದರಲ್ಲಿಯೂ ಇರಬೇಕು ಎಂದಿದ್ದರು. ದೇಶವನ್ನು ಉಳಿಸುವ ವ್ಯವಸ್ಥೆ ಇದ್ದರೆ ಅದು ಧರ್ಮ ಜಾಗೃತಿ. ಆದಿಶಂಕರರು ವಿಶ್ವ ಸಮಾನತೆ ಸಾರಿದರು. ಯಾರೂ ಪಾಪಿಗಳಿಲ್ಲ ಎಂದರು’ ಎಂದು ಹೇಳಿದರು. ಮುದುಕನ ಕಾಮದಾಟ ಪೋರ್ನ್ ಚಲನಚಿತ್ರಗಳು ನಲ್ಲಿ HD Monster - ಅಶ್ಲೀಲ ಪೋರ್ಟಲ್ ಟಾಪ್ ವೀಡಿಯೊಗಳು ಹೊಸ ವೀಡಿಯೊಗಳು ಮುದುಕನ ಕಾಮದಾಟ ಪೋರ್ನ್ ಚಲನಚಿತ್ರಗಳು ಮನೆಯಲ್ಲಿ ಚಿತ್ರಿ ಕರಿಸಿದ ಕಾಮ ಭಾರತದ ಮೊದಲು ರಾತ್ರಿ ಕಂದು ಕೂದಲಿನ ಸುಂದರಿ ಯೋನಿಯನ್ನು ನೋಡು ಬೆರಳು ಬೆಡಗಿ 3 ವರ್ಷದ ಮುನ್ನ ಹಾರ್ಡ್ ಕೋರ್ ಹದಿಹರೆಯದ ಸುಂದರಿ ತುಲ್ಲು ಮುದುಕನ ಕಾಮದಾಟ ಲೆಸ್ಬಿಯನ್ ಎದೆ ತುಂಬಿದ ಹದಿಹರೆಯದ ಸುಂದರಿ ಬೆರಳು ಲೆಸ್ಬಿಯನ್ ಲೆಸ್ಬಿಯನ್ ಮುದುಕಿ ತುಲ್ಲು ಎದೆ ತುಂಬಿದ ಮಿಲ್ಫ್ ಕಂದು ಕೂದಲಿನ ಸುಂದರಿ ಬಾಯಲ್ಲಿ ತುಲ್ಲು ಮೂವರು ಸೇರಿ ಬೊಜ್ಜು ಆಂಟಿಯರು ಮುದುಕನ ಕಾಮದಾಟ ಹದಿಹರೆಯದ ಸುಂದರಿ ವಿಡಿಯೋ ತುಣುಕುಗಳು ಬಾಯಲ್ಲಿ ಲೆಸ್ಬಿಯನ್ ಎದೆ ತುಂಬಿದ ವಿಡಿಯೋ ತುಣುಕುಗಳು ಬಾಯಲ್ಲಿ ಲೆಸ್ಬಿಯನ್ ಕುಂಡೆ ಗುದ ಸಂಭೋಗ ಮುದುಕನ ಕಾಮದಾಟ ಹದಿಹರೆಯದ ಸುಂದರಿ ಲೆಸ್ಬಿಯನ್ ಪ್ರೇಮಿಗಳು ಮುದುಕನ ಕಾಮದಾಟ ಮೂವರು ಸೇರಿ ಬಾಯಲ್ಲಿ ಎದೆ ತುಂಬಿದ ಮುದುಕನ ಕಾಮದಾಟ ಬೊಜ್ಜು ಲೆಸ್ಬಿಯನ್ ಕಂದು ಕೂದಲಿನ ಸುಂದರಿ ಮುದುಕನ ಕಾಮದಾಟ ಕರಿಯ ಮುದುಕನ ಕಾಮದಾಟ ಹುಡುಗಿ ಲೆಸ್ಬಿಯನ್ ಮುದುಕಿ ತುಲ್ಲು ಒರಸುವುದು ಕಂದು ಕೂದಲಿನ ಸುಂದರಿ ಮುದುಕನ ಕಾಮದಾಟ ಲೆಸ್ಬಿಯನ್ ಎದೆ ತುಂಬಿದ ಲೆಸ್ಬಿಯನ್ ವಿಡಿಯೋ ತುಣುಕುಗಳು ಮುದುಕನ ಕಾಮದಾಟ ಮುದ್ದಾದ ತುಲ್ಲು ಸ್ಟಾಕಿಂಗ್ ಮುದುಕನ ಕಾಮದಾಟ ತುಲ್ಲು ಕಂದು ಶವರ್ ನ ಕೆಳಗೆ ಬ್ಯೂಟಿ ಪಾರ್ಲರ್ ಮುದುಕನ ಕಾಮದಾಟ ಮುತ್ತು ಹದಿಹರೆಯದ ಸುಂದರಿ ಎದೆ ತುಂಬಿದ ಎದೆ ತುಂಬಿದ ಆಟಿಕೆಯೊಂದಿಗೆ ರಸಿಕತೆ ಬಿಳಿ ಬೆಡಗಿ ಕುಂಡೆ ಎದೆ ತುಂಬಿದ ಪ್ರೇಮಿಗಳು ಚೀಪು ದೊಡ್ಡ ಮೊಲೆ ಮುದುಕನ ಕಾಮದಾಟ ಆಂಟಿಯರು ಕಂಬೈನ್ಡ್ ಸ್ಟಡಿ ಕೈ ಹಾಕು ಎರಡು ದೇಶದವರು ಮುದುಕಿ ತುಲ್ಲು ಬೆಡಗಿ ಮೂವರು ಸೇರಿ ಕರಿಯ ಮುದುಕನ ಕಾಮದಾಟ ಹದಿಹರೆಯದ ಸುಂದರಿ ತುಲ್ಲು ಬಾಯಿಯಿಂದ ಜುಂಬು ಮುತ್ತು ಹಾರ್ಡ್ ಕೋರ್ ಲೆಸ್ಬಿಯನ್ ಬ್ಲೊಂಡೆ ಮುದುಕನ ಕಾಮದಾಟ ಎದೆ ತುಂಬಿದ ಹದಿಹರೆಯದ ಸುಂದರಿ ಹುಡುಗಿ ಲೆಸ್ಬಿಯನ್ ಬಾಯಲ್ಲಿ ಸ್ತನಗಳನ್ನು ಎದೆ ತುಂಬಿದ ಕಂದು ಕೂದಲಿನ ಸುಂದರಿ ಮುದುಕನ ಕಾಮದಾಟ ಲೆಸ್ಬಿಯನ್ ಲೆಸ್ಬಿಯನ್ ಮುದುಕನ ಕಾಮದಾಟ ಎದೆ ತುಂಬಿದ ಲೆಸ್ಬಿಯನ್ ಕುಂಡೆ ಸ್ತನಗಳನ್ನು ಕಂದು ಕೂದಲಿನ ಸುಂದರಿ ಆಟಿಕೆ ಎದೆ ತುಂಬಿದ ವಿಡಿಯೋ ತುಣುಕುಗಳು ಮುದುಕನ ಕಾಮದಾಟ ಹಾರ್ಡ್ ಕೋರ್ ಬಾಯಲ್ಲಿ ಬಾಯಿಯಿಂದ ಜುಂಬು ಬ್ಯೂಟಿ ಪಾರ್ಲರ್ ಮುದುಕನ ಕಾಮದಾಟ ಮುದುಕಿ ತುಲ್ಲು ಮುದುಕನ ಕಾಮದಾಟ ಲೆಸ್ಬಿಯನ್ ಹದಿಹರೆಯದ ಸುಂದರಿ ಎದೆ ತುಂಬಿದ ಮುದುಕನ ಕಾಮದಾಟ ಲೆಸ್ಬಿಯನ್ ಮುದುಕನ ಕಾಮದಾಟ ಎದೆ ತುಂಬಿದ ಕೃತಕ ಶಿಶ್ನ ಮುದುಕಿ ತುಲ್ಲು ವಿಡಿಯೋ ತುಣುಕುಗಳು ಮುದುಕನ ಕಾಮದಾಟ ಮುದುಕನ ಕಾಮದಾಟ ಮೂವರು ಸೇರಿ ಲೆಸ್ಬಿಯನ್ ಎದೆ ತುಂಬಿದ ಮುದುಕಿ ತುಲ್ಲು ವಿಡಿಯೋ ತುಣುಕುಗಳು ಮುದುಕನ ಕಾಮದಾಟ ಹಾರ್ಡ್ ಕೋರ್ ಬಿಳಿ ಬೆಡಗಿ ಗುದ ಸಂಭೋಗ ವೀರ್ಯ ಹಾರಿಸುವುದು ಲೆಸ್ಬಿಯನ್ ಹೊರಗೆ ಬ್ಲೊಂಡೆ ಮುದುಕನ ಕಾಮದಾಟ ಹದಿಹರೆಯದ ಸುಂದರಿ ಬಾಯಲ್ಲಿ ತುಲ್ಲು ಯುರೋಪಿಯನ್ ಲೆಸ್ಬಿಯನ್ ಲೆಸ್ಬಿಯನ್ ಕೂದಲಿನ ಎದೆ ತುಂಬಿದ ಹುಡುಗಿ ಶಿಶ್ನ ಕಂದು ಕೂದಲಿನ ಸುಂದರಿ ಹಾಸಿಗೆಯ ತುಲ್ಲು ಬಾಯಿಯಿಂದ ಜುಂಬು ತುಣ್ನೆಯ ಮೇಲೆ ತುಲ್ಲು ಕೈಯಲ್ಲಿ ಮಾಡುವುದು ಎದೆ ತುಂಬಿದ ಮುದುಕಿ ತುಲ್ಲು ಪ್ರೇಮಿಗಳು ಮುಷ್ಟಿಮೈಥುನ ಲೆಸ್ಬಿಯನ್ ಲೆಸ್ಬಿಯನ್ ಆಂಟಿ ಎದೆ ತುಂಬಿದ ಪ್ರೇಮಿಗಳು ಹುಡುಗಿ ದೇಸಿ ಆಂಟಿ ಮುದುಕನ ಕಾಮದಾಟ ಹದಿಹರೆಯದ ಸುಂದರಿ ಮುದುಕಿ ತುಲ್ಲು ಲೆಸ್ಬಿಯನ್ ಎದೆ ತುಂಬಿದ ಹೊರಗೆ ಮುದುಕನ ಕಾಮದಾಟ ತುಲ್ಲು ಬಾಯಿಯಿಂದ ಜುಂಬು ಲೆಸ್ಬಿಯನ್ ಸಪೂರ ಕಂದು ಕೂದಲಿನ ಸುಂದರಿ ಮಿಲ್ಫ್ ಎದೆ ತುಂಬಿದ ಕಂದು ಕೂದಲಿನ ಸುಂದರಿ ಬೆಡಗಿ ಮುದುಕನ ಕಾಮದಾಟ ಮುದುಕನ ಕಾಮದಾಟ ಪ್ರೇಮಿಗಳು ಲೆಸ್ಬಿಯನ್ ಮುದ್ದಾದ ತುಲ್ಲು ಮುದುಕನ ಕಾಮದಾಟ ಮುದುಕನ ಕಾಮದಾಟ ಒದ್ದೆ ದೇಹ ಪ್ರೇಮಿಗಳು ಮುದುಕನ ಕಾಮದಾಟ ರತಿ ರಾತ್ರಿ ಮುದುಕನ ಕಾಮದಾಟ ಬ್ಲೊಂಡೆ ಲೆಸ್ಬಿಯನ್ ಕೃತಕ ಲಿಂಗ ಹದಿಹರೆಯದ ಸುಂದರಿ ಯುವಕ ಶಿಶ್ನ ತುಲ್ಲು ಮುದುಕನ ಕಾಮದಾಟ ಪ್ರೇಮಿಗಳು ಎದೆ ತುಂಬಿದ ಹದಿಹರೆಯದ ಸುಂದರಿ ಹಂಗೇರಿಯನ್ ಮುದುಕನ ಕಾಮದಾಟ ಆಂಟಿ ಮುದುಕನ ಕಾಮದಾಟ ಎದೆ ತುಂಬಿದ ಬಾಯಿಯಿಂದ ಜುಂಬು ಮೂವರು ಸೇರಿ ಮುದುಕನ ಕಾಮದಾಟ ಹೊಸ ವಿಧಾನ ಕಂದು ಕೂದಲಿನ ಸುಂದರಿ ಮುದುಕಿ ತುಲ್ಲು ಕೆಂಪು ಜಡೆಯ ಚರ್ಭಿಯಿಳಿಸುವುದು ಮುದುಕನ ಕಾಮದಾಟ ಬ್ಯೂಟಿ ಪಾರ್ಲರ್ ಮುದುಕನ ಕಾಮದಾಟ ಬಾಯಲ್ಲಿ ಬೆಡಗಿ ಬಾಯಲ್ಲಿ ಬಾಯಲ್ಲಿ ಬಾಯಿ ಮುದುಕನ ಕಾಮದಾಟ ಡಗರ್ ತುಲ್ಲು ಹದಿಹರೆಯದ ಸುಂದರಿ ಶಿಶ್ನ ಸ್ತನಗಳನ್ನು ಕೈಯಲ್ಲಿ ಮಾಡುವುದು ಕಂದು ಕೂದಲಿನ ಸುಂದರಿ ಮುದುಕನ ಕಾಮದಾಟ ಮೂವರು ಸೇರಿ ಸೆಕ್ಸ್ ಆಟಿಕೆ ಕೃತಕ ಲಿಂಗ ಪ್ರೇಮಿಗಳು ಆಟಿಕೆ ಬಾಯಿಯಿಂದ ಜುಂಬು ಎದೆ ತುಂಬಿದ ಎದೆ ತುಂಬಿದ ಮುದುಕನ ಕಾಮದಾಟ ಇಬ್ಬರು ಪ್ರೇಮಿಗಳು ಮುದುಕನ ಕಾಮದಾಟ ಲೆಸ್ಬಿಯನ್ ಮೂವರು ಸೇರಿ ಲೆಸ್ಬಿಯನ್ ಮುದುಕನ ಕಾಮದಾಟ ಹೊಸ ವಿಧಾನ ಹೊಸ ವಿಧಾನ ಹದಿಹರೆಯದ ಸುಂದರಿ ಮುದುಕನ ಕಾಮದಾಟ ಬಾಯಿಯಿಂದ ಜುಂಬು ಬಾಯಿಯಿಂದ ಜುಂಬು ಪ್ರೇಮಿಗಳು ಮುದುಕನ ಕಾಮದಾಟ ಕಾಮಿನಿ ತುಲ್ಲು ಹದಿಹರೆಯದ ಸುಂದರಿ ಕೆಲಸ ಬಾಯಿಯಿಂದ ಜುಂಬು ಹದಿಹರೆಯದ ಸುಂದರಿ ಮುದುಕನ ಕಾಮದಾಟ ದೇಸಿ ಹುಡುಗಿ ಹುಡುಗ ಮುದುಕಿ ತುಲ್ಲು ಪ್ರೇಮಿಗಳು ಮುದುಕನ ಕಾಮದಾಟ ಲೆಸ್ಬಿಯನ್ ತುಲ್ಲಿನ ಮಹಿಮೆ ತುಣ್ಣೆ ನೆಕ್ಕಿ ಮುದುಕನ ಕಾಮದಾಟ ಹುಡುಗಿ ಲೆಸ್ಬಿಯನ್ ಹದಿಹರೆಯದ ಸುಂದರಿ ಎದೆ ತುಂಬಿದ ಎದೆ ತುಂಬಿದ ಮುದುಕಿ ತುಲ್ಲು ಹದಿಹರೆಯದ ಸುಂದರಿ ಗುಂಪು ಬೆಡಗಿ ಮುದುಕನ ಕಾಮದಾಟ ಕೂದಲಿನ ಪ್ರೇಮಿಗಳು ಮುದುಕನ ಕಾಮದಾಟ ಲೆಸ್ಬಿಯನ್ ಆಂಟಿಯರು ಕಂಬೈನ್ಡ್ ಸ್ಟಡಿ ಪಾದ ಮತ್ತು ಪಾದರಕ್ಷೆ ಲ್ಯಾಟಿನಾ ತುಣ್ಣೆಯಿಂದ ನೋಡು ಶಿಶ್ನ ಕಂದು ಕೂದಲಿನ ಸುಂದರಿ ಮುದುಕಿ ತುಲ್ಲು ಹದಿಹರೆಯದ ಸುಂದರಿ ಬೆರಳು ವೀರ್ಯ ಹಾರಿಸುವುದು ಎದೆ ತುಂಬಿದ ಆಟಿಕೆಯೊಂದಿಗೆ ರಸಿಕತೆ 28538 ಇಣುಕಿ ಕಂಡ ತುಣುಕುಗಳು 13576 ಎಣ್ಣೆಯ ಮಸಾಜ್ 8321 ಕಟ್ಟಿಹಾಕಿ ಮಾಡುವುದು 11675 ಕಟ್ಟುಹಾಕಿ ಸೆಕ್ಸ್ 5154 ಕಂದು ಕೂದಲಿನ ಸುಂದರಿ 106665 ಕಂದು ಬಣ್ಣದ ಸುಂದರಿ 20024 ಕಂಬೈನ್ಡ್ ಸ್ಟಡಿ 9167 ಕಾಡಿನಲ್ಲಿ ಮಜಾ 7022 ಕಾಮಿನಿ ತುಲ್ಲು 5324 ಕೈಯಲ್ಲಿ ಮಾಡುವುದು 28046 ತುಣ್ಣೆ ನೆಕ್ಕಿ 5489 ತುಣ್ಣೆಯಿಂದ ನೋಡು 36544 ತುಲ್ಲಿನ ಕೀಟಲೆ 3681 ತುಲ್ಲಿನ ತುಟಿ 4222 ತುಲ್ಲಿನ ಮಹಿಮೆ 7636 ಪಾದ ಮತ್ತು ಪಾದರಕ್ಷೆ 18903 ಮುಖಕ್ಕೆ ರಟ್ಟಿಸಿ 9892 ಮುದುಕಿ ತುಲ್ಲು 3728 ಮುದ್ದಾದ ತುಲ್ಲು 4826 ಯೋನಿ ವೀರ್ಯ ಚಿಮ್ಮು 14367 ಶವರ್ ನ ಕೆಳಗೆ 4382 ಸಕತ್ ಸೆಕ್ಸ್ ಮಜಾ 31335 ಸೆಕ್ಸ್ ಆಟಿಕೆ 4565 ಹಾಲಿನ ಹುಡುಗಿ 5621 ಹೆಣ್ಣಿನ ವೀರ್ಯ 4488 ಹೆನ್ಟೈ ಅನಿಮೇಶನ್ 8985 ಆಂಟಿ ಮತ್ತು ಸಣ್ಣ ಹುಡುಗ ಕನ್ನಡ ಹುಡುಗಿ ಶಿಲ್ಪಾ ಮೊದಲ ಬಾರಿ ಹುಡುಗಿ ದೆಂಗೊಡು ಇಂಡಿಯನ್ ಮೈಸೂರು ಮಲ್ಲಿಗೆ ವಿಡಿಯೋ ಕರ್ನಾಟಕದ ಹಳ್ಳಿ ಹುಡುಗಿ ಭಾರತಿಯ ಹುಡುಗಿ ಬೆತ್ತಲೆ ಸ್ನಾನ 1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮೊರಬ ಗ್ರಾಮದ ಆರೋಪಿತರಾದ1.ಅಜುಱನ ಜಲಕ್ಕನವರ 2.ಶಂಕರಪ್ಪಾ ಜಲಕ್ಕನವರ3.ಮುಕ್ತಮ ಕಳ್ಳಿಮನಿ 4.ಪರುಶುರಾಮ ದೊಡ್ಡಮನಿ ಸಾ:ಮೊರಬ ವಿಸ್ಕಿ ತುಂಬಿದ ಟೆಟ್ರಾ ಪಾಕೀಟ್ ಗಳ 3 ಬಾಕ್ಸಗಳನ್ನು ಪಾಸ ವ ಪರ್ಮಿಟ್ ಇಲ್ಲದೆ ಹಳ್ಳಿಗಳಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ ವಿಸ್ಕಿ ತುಂಬಿದ ಟೆಟ್ರಾ ಪಾಕೇಟ್ ಗಳ 3 ಬಾಕ್ಸ ಸಹಿತ 2 ಜನ ಸಿಕ್ಕಿದ್ದು 3 ನೇ ಆರೋಪಿ ಓಡಿ ಹೋದ ಬಗ್ಗೆ ನೇದವರಿಗೆ ಹಳ್ಳಗಳಿಗೆ ಮಾರಾಟ ಮಾಡಲು ಕೊಟ್ಟ ಬಗ್ಗೆ ಸದರಿಯವರ ಮೇಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 283/16 ಕಲಂ 32 34 ಕನಾಱಟಕ ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಶಹರ ಹತ್ತಿರ ಆರೋಪಿತರಾದ 1.ರಮಜಾನ ಸಾಬ ನಧಾಪ 2.ಪ್ರಕಾಶ ಮಗಜ್ಜಿ ಇವರು ತನ್ನ ಫಾಯಿದೆಗೋಸ್ಕರ ನವಲಗುಂದ ಶಹರದ ರತ್ನಾಶೀಲಾ ವೈನ್ಸ ಅಂಗಡಿಯಿಂದ 10/- ರೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ುದ್ದೇಶದಿಂದ ಒಟ್ಟು ತಂದೆ 48 ಓಟಿ ಟೆಟ್ರಾ ಪಾಕೇಟ್ ಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡು ಪಾಸ್ ವ ಪರ್ಮಿಟ್ ರಸೀದಿ ಇಲ್ಲದೆ ಮಾರಾಟ ಮಾಡಲು ಹೊರಟಾಗ ಸದರ ಮಾಲು ಸಹೀತ ಸಿಕ್ಕಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 284/16 ಕಲಂ 32 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಇಂಗಳಲ್ಲಿ ಗ್ರಾಮದ ರಮೇಶ ಬಂಧಣ್ಣವರ ಇವರ ಹಿರೂ ಹೊಂಡಾ ಸ್ಪೇಲೆಂಡರ್ ಮೋಟಾರ ಸೈಕಲ ನಂ: ಕೆ.ಎ-19/ಎಕ್ಸ್-8046 ಅ.ಕಿ:24000/- ರೂ ಕಿಮ್ಮಿತ್ತಿನದನ್ನು ಜಮೀನ ಹತ್ತಿರ ಇಂಗಳಹಳ್ಳಿ ಕುಸುಗಲ ರಸ್ತೆಯ ಬದಿಗೆ ನಿಲ್ಲಿಸಿದನ್ನು ಯಾರೂ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ ಕಲಂ 309/16 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ 4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 310/16.311/16 ಕಲಂ 107 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 5. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಭರದ್ವಾಡ ಗ್ರಾಮದ ಗಂಗಾಧರಯ್ಯ ನೂಲ್ವಿ, ಇವರ ಹೊಲದಲ್ಲಿ ಮೃತ ದೇವಪ್ಪ ಶಂಕ್ರಪ್ಪ ಕಮ್ಮಾರ, ವಯಾ: 45ವರ್ಷ, ಸಾ: ಭರದ್ವಾಡ ಈತನು ಯಾವಾಗಲೂ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು ಮಾನಸೀಕಗೊಂಡು ತನಗಾದ ಮಾನಸೀಕ ವ್ಯಥೆಯಲ್ಲಿ ತನ್ನಷ್ಟಕ್ಕೇ ತಾನೇ ಯಾವುದೋ ವಿಷಕಾರಕ ಪದಾರ್ಥ ಸೇವಿಸಿ ಅಸ್ವಸ್ಥನಾಗಿದ್ದು ಸದರಿಯವನನ್ನು ಉಪಚಾರ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಸದರಿಯವನು ಉಪಚಾರ ಫಲಿಸದೇ ಹೊಂದಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿ ಅಂತಾ ಕಸ್ತೂರವ್ವ ಕಮ್ಮಾರ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 41/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ. 6. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮದ ಮೃತ ಲಕ್ಷ್ಮೀ ಕೋಂ ಬಾಳಪ್ಪ ಕಡ್ಲೆಪ್ಪನವರ ವಯಾ-30 ವರ್ಷ ಇವಳು ಅಮ್ಮಿನಬಾವಿ ಗ್ರಾಮದ ತನ್ನ ಗಂಡನ ಮನೆಯಲ್ಲಿ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಒಲ್ಲೆಯಲ್ಲಿನ ಬೆಂಕಿಯು ಅಕಸ್ಮಾತ ಮೃತಳು ಉಟ್ಟುಕೊಂಡಿದ್ದ ಪತ್ತಲಕ್ಕೆ ಹತ್ತಿ ಸುಟ್ಟುಗಾಯಗಳಾಗಿ ಉಪಚಾರಕ್ಕೆ ಅಂತಾ ಜಿಲ್ಲಾ ಆಸ್ಪತ್ರೆ ಧಾರವಾಡ ಹಾಗೂ ಕಿಮ್ಸ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾಗಿ ಉಪಚಾರ ಪಡೆದುಕೊಳ್ಳುತ್ತಿದ್ದಾಗ ಉಪಚಾರ ಪಲಿಸದೇ ಮೃತಪಟ್ಟಿದ್ದು ಇರುತ್ತದೆ ವಿನಹ ಸದರಿಯವಳ ಸಾವಿನಲ್ಲಿ ಬೇರೆ ಯಾವುದೇ ಸಂಶಯ ವಗೈರೆ ಇರುವದಿಲ್ಲ ಅಂತಾ ಈಶ್ವರಪ್ಪಾ ಸಂಗನಾಳ ಪಿರ್ಯಾದಿಯನ್ನು ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 48/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. ಧಾರವಾಡ ಜಿಲ್ಲೆಯಲ್ಲಿ ದಿನಾಂಕ 28/09/2016 ರಂದು ಪತ್ತೇ ಪ್ರಕರಣ ದಿನಾಂಕ 26/09/2016 ರಂದು ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಮ್ಮಿಗಟ್ಟಿ ಗ್ರಾಮ ಹದ್ದಿಯಲ್ಲಿರುವ ಸೋಮನಗೌಡಾ ಕರೆಕ್ಕನವರ ಹೊಲದಲ್ಲಿ ಮೃತ ಯಲ್ಲಪ್ಪ ಚನ್ನಬಸಪ್ಪ ಲಗಮಣ್ಣವರ ಸಾ: ನರೇಂದ್ರ ಇವನಿಗೆ ಲೇಸದಿಂದ ಕುತ್ತಿಗೆಯನ್ನು ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿ ಕೊಲೆಯನ್ನು ಮುಚ್ಚಿ ಹಾಕುವ ಉದ್ದೇಶದಿಂದಾ ಹುಲ್ಲಿನ ಕಡ್ಡಾದಲ್ಲಿ ಒಗೆದು ಹೋಗಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 181/2016 ಕಲಂ 302, 201 ಐ.ಪಿ.ಸಿ. ಪ್ರಕರಣ ದಾಖಲಾಗಿದ್ದು ಇತ್ತು. 1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 28-09-2016 ರಂದು ಬೆಳಿಗ್ಗೆ 10-30 ಆರೋಪಿತ ಮೋಟರ ಸೈಕಲ ನಂ KA-25/EN-5338 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಮೋಟರ ಸೈಕಲನ್ನು ನವಲಗುಂದ ಕಡೆಯಿಂದ ಅಣ್ಣಿಗೇರಿ ಕಡೆಗೆ ಅತಿ ಜೋರಿನಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ತನ್ನ ಮುಂದೆ ರಸ್ತೆಯ ಸೈಡಿಗೆ ಅಣ್ಣಿಗೇರಿ ಕಡೆಗೆ ಹೊರಟಿದ್ದ ಮೋಟರ ಸೈಕಲ ನಂ KA-25/EL-7984 ನೇದ್ದರ ಹಿಂದಿನ ಭಾಗಕ್ಕೆ ಡಿಕ್ಕಿ ಮಾಡಿ ಅಪಗಾತ ಪಡಿಸಿದ ತನಗೆ ಹಾಗೂ ತನ್ನ ಮೋಟರ ಸೈಕಲ್ಲಿನಲ್ಲಿದ್ದವನಿಗೆ ಮತ್ತು ಇನೊಂದು ಮೋಟರ ಸೈಕಲ್ಲಿನಲ್ಲಿದ್ದವರಾದ ಪಿರ್ಯಾದಿಯ ತಾಯಿ ಮತ್ತು ಅಣ್ಣನಿಗೆ ಸಾಧಾ ವ ಭಾರಿ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 149/2016 ಕಲಂ IPC 1860 (U/s-279,337,338) ನೇದ್ದರಲ್ಲಿ ಪ್ರಕರಣದ ದಾಖಲಾಗಿದ್ದು ಇರುತ್ತದೆ. 2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ:28-09-2016 ರಂದು 11:10 ಗಂಟೆಗೆ ಆರೋಪಿತನಾದ ಗುರಪ್ಪ ಪರಪ್ಪ ನವಲಗುಂದ ವಯಾ:79 ವರ್ಷ, ಸಾ: ದೇವನೂರ ತಾ: ಕುಂದಗೋಳ ಈತನು ದೇವನೂರ ಗ್ರಾಮದ ಬಸ್ ಸ್ಟಾಪ್ ಹತ್ತಿರ ಸಾರ್ವಜನಿಕ ರಸ್ತೆ ಬದಿಗೆ ತನ್ನ ಲಾಭಕ್ಕೊಸ್ಕರ ಓ.ಸಿ ಅಂಕಿ ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 163/2016 ಕಲಂ KARNATAKA POLICE ACT, 1963 (U/s-78(III)) ನೇದ್ದರಲ್ಲಿ ಪ್ರಕರಣದ ದಾಖಲಾಗಿದ್ದು ಇರುತ್ತದೆ. 3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಸನ್ 2014 ನೇ ಸಾಲಿನಿಂದ ದಿನಾಂಕ 01-07-2016 ರ ವರೆಗೆ ಕವಲಗೇರಿ ಗ್ರಾಮದ ಪಿರ್ಯಾದಿ ಸೀಮಾ ದೊಡ್ಡಮನಿ ಇವಳ ಗಂಡನ ಮನೆಯಲ್ಲಿ ಪಿರ್ಯಾದಿದಾರಳ ಗಂಡ ಹಾಗೂ ಗಂಡನ ಮನೆಯವರೆಲ್ಲರೂ ಏಕ್ಕೋದ್ದೇಶದಿಂದ ಕೂಡಿ ಆರೋಪಿ 08 ರಾಜೇಸಾಬ ದೊಡ್ಡಮನಿ ಇವನ ಪ್ರಚೋದನೆಯಿಂದ ಪಿರ್ಯಾದಿದಾರಳಿಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಿದ್ದಲ್ಲದೇ ತವರು ಮನೆಯಿಂದ 2 ಲಕ್ಷ ರೂ ಹಣ ಹಾಗೂ 01 ಪ್ಲಾಟ ತೆಗೆದುಕೊಂಡು ಬಾ ಅಂತಾ ವರದಕ್ಷಿಣೆ ಕಿರುಕುಳ ನೀಡಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 262/2016 ಕಲಂ DOWRY PROHIBITION ACT, 1961 (U/s-3,4); IPC 1860 (U/s-143,147,109,498A,149) ನೇದ್ದರಲ್ಲಿ ಪ್ರಕರಣದ ದಾಖಲಾಗಿದ್ದು ಇರುತ್ತದೆ 1.ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 27-09-2016 ರಂದು 08-45 ಘಂಟೆಗೆ ಬಸಾಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಮಾರೋತಿ ರುದ್ರಪ್ಪ ಹರಣಶಿಕಾರಿ ಇವನು ಯಾವುದೇ ಪಾಸ್ ವ ಪರ್ಮಿಟ್ ಇಲ್ಲದೇ ತನ್ನ ಫಾಯದೇಗೋಸ್ಕರ OLD TOVERN ಕಂಪನಿಯ ಚೀಯರ್ಸ ವಿಸ್ಕಿ ತುಂಬಿದ ಮಧ್ಯದ ಟೆಟ್ರಾ ಪ್ಯಾಕೀಟುಗಳನ್ನು ಅ.ಕಿ. 992-00 ಗಳಷ್ಟು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ನವಲಗುಂದ ಪಿ.ಎಸ್ ನಲ್ಲ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 2.ಗರಗ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಶ್ರೀಮತಿಃ ಶಿವಬಾಯವ್ವ ಕೊಂ ಕಲ್ಲಪ್ಪ ಬೆಲ್ಲದ . ವಯಾಃ 70 ವರ್ಷಗಳು . ಸಾಃ ವೆಂಕಟಾಪೂರ. ತಾಃಜಿಃ ಧಾರವಾಡ. ಇವಳು ದಿನಾಂಕಃ 30-08-2016. ರಂದು ಮದ್ಯಾಹ್ನ 02.00 ಘಂಟೆ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿರುತ್ತಾಳೆ . ಇಲ್ಲಿಯವರೆಗೂ ಪರ್ತ ಮನೆಗೆ ಬಂದಿರುವುದಿಲ್ಲ . ಹಾಗೂ ಅವಳಿಗೆ ಸಂಬಂದಿಕರ ಊರು ಮನೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಕಾರಣ ಸದರಿಯವಳಿಗೆ ಹುಡುಕಿ ಕೊಡಬೇಕು ಅಂತಾ ಕಾಣೆಯಾದವಳ ಮಗಳು ಕೋಟ್ಟ ಪಿರ್ಯಾಧಿಯನ್ನು ದಾಖಲಿಸಿ ಕ್ರಮ ಕೈಕೊಂಡಿದ್ದು ಇರುತ್ತದೆ. 3.ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಆರೋಪಿ ಪ್ರಕಾಶ ವಿಶ್ವನಾಥ ಬಾಂಡಗೆ ವಯಾ 40 ವರ್ಷ ಸಾ!! ನವಲಗುಂದ ಈತನು ಎಲ್ಲಿಂದಲೊ ಅಕ್ರಮವಾಗಿ ತಂದ ಗಾಂಜಾವನ್ನು ತನ್ನ ಪಾಯಿದೆಗೋಸ್ಕರ ಗಾಂಜಾ ಚೀಟ್ ಗಳನ್ನು ಮಾಡಿ ತನ್ನ ತಾಬಾದಲ್ಲಿಟ್ಟುಕೊಂಡು ಅನಧಿಕೃತವಾಗಿ ಜನರಗಿ ಮಾಡುತ್ತಿದ್ದಾಗ 1) 145 ಗ್ರಾಂ ಗಾಂಜಾ ಅ:ಕಿ: 1500/- ರೂ 2] 470 ರೂ ಹಣ 3] 10 ಸಣ್ಣ ಖಾಲಿ ಪ್ಲಾಸ್ಟಿಕ್ ಪಾಕೀಟ್ ಗಳ ಸಮೇತ ರೇಡ್ ಕಾಲಕ್ಕೆ ಸಿಕ್ಕಿದ್ದು ಈ ಕುರಿತು ನವಲಗುಂದ ಪಿ.ಎಸ್ ಗುನ್ನಾ ನಂ. 282/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 2. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಹುಲಿಕೇರಿ ಗ್ರಾಮದ ವೀರಪ್ಪಾ ನಂದಿ, ವಯಾ 36 ವರ್ಷ ಉದ್ಯೋಗ ಶೇತ್ಕಿ ಕೆಲಸ ಜ್ಯಾತಿ ಹಿಂದೂ ಉಪ್ಪಾರ ಸಾ__ ಹೂಲಿಕೇರಿ ತಾ ಃ ಧಾರವಾಡ ಇವನು ಹೂಲಿಕೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಗೆ ಅಸಹ್ಯವಾಗುವ ರೀತಿಯಲ್ಲಿ ಹಾಗೂ ಭಯವಾಗುವ ರೀತಿಯಲ್ಲಿ ಹಲ್ಕಟ್ ಶಬ್ದಗಳಿಂದ ಬೈದಾಡುವದು ಮತ್ತು ಸದರಿಯವನು ಗ್ರಾಮದಲ್ಲಿ ಸಾರ್ವಜನಿಕರಿಗೆ ಯಾವ ವೇಳೆಯಲ್ಲಿ ಏನು ಅನಾಹುತ ಮಾಡಿ ಅವರ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗೆ ಹಾನಿ ಮಾಡುವ ಚಟುವಟಿಕೆಯುಳ್ಳವನು ಅಂತಾ ತಿಳಿದು ಬಂದಿದ್ದರಿಂದ ಸದರಿಯವನ ಮೇಲೆ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 104/16 ಕಲಂ 110(ಜಿ) ಸಿ.ಆರಿ.ಪಿ.ಸಿ ಅಡಿಯಲ್ಲಿ ದಾಖಲಿಸಿದ್ದು ಇರುತ್ತದೆ. 3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರೂರ ಗ್ರಾಮದ ಮೃತ ಬಸಮ್ಮ ಕೊಲೂರ ಕುಂದಗೋಳ ಇವಳಿಗೆ ಮೊದಲಿನಿಂದಲೂ ತಲೆನೋವು ಬರುತ್ತಿದ್ದು ಅದನ್ನು ಖಾಸಗಿ ವೈಧ್ಯರ ಬಳಿ ತೋರಿಸಿದರೂ ಗುಣವಾಗದ್ದರಿಂದ ಅದಕ್ಕೆ ಅವಳು ಮಾನಸೀಕ ಮಾಡಿಕೊಂಡು ತಮ್ಮ ಮನೆಯ ಮೇಲ್ಚಾವಣಿಯ ಕಬ್ಬಿಣದ ಯ್ಯಾಂಗ್ಲರ ಪಟ್ಟಿಗೆ ಚೂಡಿದಾರ ವೇಲನ್ನು ಕಟ್ಟಿ ತನ್ನಷ್ಟಕ್ಕೇ ತಾನೇ ತನ್ನ ಕುತ್ತಿಗೆಗೆ ನೇಣು ಹಾಕಿಕೊಂಡಿದ್ದು ಅವಳನ್ನು ಉಪಚಾರಕ್ಕೋಸ್ಕರ ಕುಂದಗೋಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ವೈಧ್ಯರಿಗೆ ತೋರಿಸಿದಾಗ ವೈಧ್ಯರು ಪರೀಕ್ಷಿಸಿ ಮರಣ ಹೊಂದಿರುವಳೆಂದು ತಿಳಿಸಿದ್ದು ಇರುತ್ತದೆ, ಅವಳ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತಾ ಸೋಮಗೌಡ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 40/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 1) ಅಣ್ಣಿಗೇರಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಒಟ್ಟು 05 ಜನ ಆರೋಪಿತರು ದಿನಾಂಕ 24-09-2016 ರಂದು 19-00 ಘಂಟೆಗೆ ಅಣ್ಣಿಗೇರಿ ಶಹರದ ಗಾಂಧಿ ನಗರದ ಸಮೀಪದ 2 ನೇ ನಂಬರಿನ ಸ್ಕೂಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತಮ್ಮ ತಮ್ಮ ಫಾಯದೇಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಜೂಜಾಟವನ್ನು ಆಡುತ್ತಿದ್ದ ಸಿಕ್ಕಿದ್ದು ಅವರಿಂದ ಒಟ್ಟು 850-00 ರೂ ಗಳನ್ನು ವಶಪಡಿಸಿಕೊಂಡು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 3) ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 25-09-2016 ರಂದು 00-50 ಗಂಟೆಯ ಸುಮಾರಿಗೆ ಶಿಗಿಗಟ್ಟಿ ಗ್ರಾಮದ ಸಮುದಾಯ ಬವನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಒಟ್ಟು 7 ಜನ ಆರೋಪಿತರು ಇಸ್ಪೀಟ್ ಎಲೆಗಳ ಸಾಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ತಮ್ಮ ತಮ್ಮ ಪಾಯ್ದೇಗೋಸ್ಕರ ಅಂದರ ಬಾಹರ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಅವರಿಂದ 12,070 ರೂ ಗಳ ವಶಪಡಿಸಕೊಂಡು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. 4) ಕುಂದಗೋಳ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 24-09-2016 ರಂದು 14--00 ಗಂಟೆಯಿಂದ 18-00 ಗಂಟೆಯ ನಡುವಿನ ಅವಧಿಯಲ್ಲಿ ಬೆಟದೂರ ಗ್ರಾಮದ ಸಿದ್ದಪ್ಪ ಚಿಗರಿ ರವರ ಹೊಲದಲ್ಲಿ ಇದರಲ್ಲಿ ಮೃತನಾದ ಯಲ್ಲಪ್ಪ ಶಿದ್ರಾಮಪ್ಪ ಹಾವಣಗಿ. ವಯಾ: 56 ವರ್ಷ, ಸಾ: ನವಲಗುಂದ ಓಣಿ ಶಿಗ್ಗಾಂವ ಇವನು ತಾನು ಹೊಲದ ಮೇಲೆ ಶಿಗ್ಗಾಂವಿಯ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ 50,000/- ರೂಪಾಯಿ ಬೆಳೆಸಾಲ ಮಾಡಿದ್ದು ಹಾಗೂ ಶಿಗ್ಗಾಂವಿಯ ಕೆನರಾ ಬ್ಯಾಂಕಿನಲ್ಲಿ ಸಾಲ ಮಾಡಿದ್ದು ಅಲ್ಲದೇ ಈ ವರ್ಷ ಹೊಲದಲ್ಲಿ ಮಾಡಿದ ಪೀಕುಗಳು ಮಳೆಯಾಗದೇ ಒಣಗಿದ್ದಕ್ಕೆ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವನೆ ಮಾಡಿ ಮೃತಪಟ್ಟಿದ್ದು ಇರುತ್ತದೆ ಅಂತಾ ಮೃತನ ಮಗ ವರದಿ ಕೊಟ್ಟಿದ್ದು ಇರುತ್ತದೆ. ಅದರಂತೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿ ನಂ 39/2016 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಮೇಲೆ ಚಿಕ್ಕಮಲ್ಲಿಗವಾಡ ಬ್ರೀಡ್ಜ ಕೆಎಎಸ್ ಆರ್ ಟಿ ಸಿ ಬಸ್ಸ ನಂ KA 25 F 3021 ನೇದ್ದರ ಚಾಲಕನು ತನ್ನ ಬಸ್ಸನ್ನು ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಇದೇ ಮಾರ್ಗವಾಗಿ ತನ್ನ ಮುಂದೆ ಹೋಗುತ್ತಿದ್ದ ಯಾವದೋ ಒಂದು ವಾಹನವನ್ನು ಓವರಟೇಕ ಮಾಡಿ ಕೊಂಡು ಬಂದು ವೇಗ ನಿಯಂತ್ರಣ ಮಾಡಲಾಗದೆ ರಸ್ತೆ ಎಡ ಸೈಡಿನಲ್ಲಿ ದಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಕಾರ ನಂ MH-09-BM-0991 ನೇದ್ದಕ್ಕೆ ಡಿಕ್ಕಿ ಪಡಿಸಿ ತೆಗ್ಗಿನಲ್ಲಿ ಪಲ್ಟಿ ಆಗುವಂತೆ ಮಾಡಿ ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಸಾದಾಸ್ವರೂಪದ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 260/16 ಕಲಂ 279.337 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 1.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿ ತಿಲಾಱಪೂರ ಅಳಗವಾಡಿ ರಸ್ತೆಯಲ್ಲಿ ಲಾರಿ ಟಿಪರ್ ವಾಹನ ನಂ ಕೆಎ-26/ಎ-5794 ನೇದ್ದರ ಚಾಲಕನು ಯಾವುದೇ ಲೀಸ ಪಡೆಯದೆ ಹಾಗೂ ಪಾಸ್ ವ ಪರ್ಮಿಡ್ ಇಲ್ಲದೆ ಕಪ್ಪು ಉಸಕು ಅಂದಾಜ ಕಿಮ್ಮತ್ತು 9,000/- ರೂ ಕಿಮ್ಮನದ್ದು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾಗ ರೇಡ್ ಕಾಲಕ್ಕ ಪರಾರಿ ಆಗಿದ್ದು ಇರುತ್ತದೆ. ಈ ಕುರಿತು ನವಲಗುಂದ ಪೊಲೀಸ್ ಠಾಣಾ ಗುನ್ನಾ ನಂ. 279/2016 ಕಲಂ KARNATAKA MINOR MINERAL CONSISTENT RULE 1994 (U/s-32,3); MMDR (MINES AND MINERALS REGULATION OF DEVELOPMENT) ACT 1957 (U/s-4(1),21); KARNATAKA MINOR MINERAL CONSISTENT RULE 1994 (U/s-44); IPC 1860 (U/s-379) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 01-09-2016 ರಂದು ರಾತ್ರಿ 08-00 ಗಂಟೆಯಿಂದ ದಿಃ02-09-2016 ರಂದು ಮುಂಜಾಣೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿ ನಿಂಗಪ್ಪ ಕೆ. ಇವರ ಬಾಬತ ಮನಸುರ ಗ್ರಾಮದ ಹದ್ದಿಯ ಸರ್ವೆ ನಂ150/1 ಕ್ಷೇತ್ರ 3 ಎಕರೆ 20 ಗುಂಟೆ ಜಮೀನದ ಧನದ ಮನೆಯಲ್ಲಿ ನೀಲ್ಲಿಸಿದ ಟ್ರೆಲರ ನಂ ಕೆಎ 25 ಟಿಎ 7537 ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 259/2016 ಕಲಂ IPC 1860 (U/s-379) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 1 ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ತಸ್ಲಿಮಾ ಕೋಂ ಸಲೀಂ ಮನಿಯಾರ ವಯಾ -19 ವರ್ಷ ಇವಳು ತನ್ನ ಮನೆಯಿಂದ ಬೆಳಗ್ಗ ಬಹಿದಱಶೆಗೆ ಹೊರಗಡೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಇದುವರೆಗೂ ಮರಳಿ ಮನೆಗೆ ಬಾರದೇ ಎಲ್ಲಿಯೊ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 146/16 ಕಲಂ ಮಹಿಳೆ ಕಾಣೆ ಪ್ರಕರಣದ ಅಡಿಯಲ್ಲ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. ಧಾರವಾಡ ಜಿಲ್ಲೆಯಲ್ಲಿ ದಿನಾಂಕ 21/09/2016 ರಂದು ವರದಿಯಾದ ಪ್ರಕರಣಗಳು 1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 20-09-2016 ರಂದು 19-15 ಘಂಟೆಗೆ ಅಣ್ಣಿಗೇರಿ ಪಟ್ಟಣದ ಮಾಕೇಟ ಸಮೀಪದ ನೌಶಾದ ಗಿಪ್ಟ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ತನ್ನ ಫಾಯದೇಗೋಸ್ಕರ್ ಅಂಕಿ ಸಂಖ್ಯೆಗಳ ಸಹಾಯದಿಂದ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಓ.ಸಿ ಮಟಕಾ ಎಂಬ ಜೂಜಾಟವನ್ನು ಆಡುತ್ತಿದ್ದಾಗ ಆರೋಪಿ 1. ತೌಸೀಫ್ ಸೌದಾಗರ ಸಿಕ್ಕಿದ್ದು ಆರೋಪಿ ನಂ 02 ವಿನಾಯಕ ಅರಸಿದ್ದಿ ನೇದ್ದವನು ಸದರಿಯವನಿಂದ ಓ.ಸಿ ಜೂಜಾಟದ ಪಟ್ಟಿಯನ್ನು ತೆಗೆದುಕೊಳ್ಳತ್ತಿದ್ದ ಅಪರಾಧ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣಾ ಗುನ್ನಾ ನಂ. 145/2016 ಕಲಂ KARNATAKA POLICE ACT, 1963 (U/s-78(III)) ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ. 2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 20-09-2016 ರಂದು ಮದ್ಯಾಹ್ನ 12-00 ಗಂಟೆಗೆ ಕಮಡೊಳ್ಳಿ ಗ್ರಾಮದ ಹೊರವಲಯದಲ್ಲಿ ಆರೋಪಿತರಾದ ತಸ್ಲೀಮ್ ಬಾನು ನೂಲ್ವಿ ಹಾಗೂ 38 ಜನರು ಗುಂಪು ಗೂಡಿಕೊಂಡು ತಮ್ಮ ಏಕೋದ್ದೇಶ ಸಾಧಿಸುವ ಉದ್ದೇಶದಿಂದ ಪಿರ್ಯಾದಿ ಪರುಶರಾಮ ಕಲಾಲ್ ಇವರ ಬಾಬತ್ ವೈನಶಾಪನ್ನು ಬಂದ್ ಮಾಡಿಸುವ ಕುರಿತು ಪಿರ್ಯಾದಿರವರ ಅಂಗಡಿಯೊಳಗೆ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿ ಹಾಗೂ ಸಾಕ್ಷಿದಾರರಿಗೆ ಅವಾಚ್ಯ ಬೈದಾಡಿ, ಜೀವ ಬೆದರಿಕೆ ಹಾಕಿ, ಅಂಗಡಿಯಲ್ಲಿದ್ದ ಮದ್ಯದ ಬಾಟಲಿಗಳನ್ನು ಒಡೆದು ಹಾಕಿ ಲುಕ್ಸಾನಪಡಿಸಿ ಪಿರ್ಯಾದಿಗೆ ಮತ್ತು ಪಿರ್ಯಾದಿಯ 3 ಜನ ಸಹೋದರರಿಗೆ ಕೈಯಿಂದ, ಬೀಯರ ಬಾಟಲಿಗಳಿಂದ, ಇಟ್ಟಂಗಿಯಿಂದ ತಲೆಗೆ, ಮೈ, ಕೈ ಗಳಿಗೆ ಹೊಡೆ, ಬಡೆ ಮಾಡಿ, ಕಾಲಿನಿಂದ ಜಾಡಿಸಿ ಒದ್ದು ಅವರಿಗೆ ಸಾದಾ ವ, ಭಾರೀ ಒಳನೋವು ರಕ್ತಗಾಯಪೆಟ್ಟುಗಳಾಗುವಂತೆ ಮಾಡಿದ್ದಲ್ಲದೇ ಬಿಡಿಸಲು ಬಂದ ಕಟ್ಟಡದ ಮಾಲೀಕ ಶಿವಾನಂದ ರೋಡೆ ಇವರಿಗೂ ಸಹ ಆರೋಪಿತರು ಬೀಯರ ಬಾಟಲಿ ಹಾಗೂ ಕಲ್ಲಿನಿಂದ ಹೊಡೆದು ಭಾರೀ ದುಃಖಾಪತಪಡಿಸಿ, ಪಿರ್ಯಾದಿಯವರಿಗೆ ಅಂದಾಜು 2 ಲಕ್ಷ ರೂಪಾಯಿಯಷ್ಟು ಲುಕ್ಸಾನಪಡಿಸಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 160/2016 ಕಲಂ IPC 1860 (U/s-143,147,148,323,324,326,448,427,504,506,149) ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ. 3.ಗರಗ ಪೊಲೀಸ್ ಠಾಣಾ ವ್ಯಾಪ್ತಿ ಪೈಕಿ ಹಳೆತೇಗೂರ ಗ್ರಾಮದಲ್ಲಿರುವ ಆರೋಪಿತರ ಮನೆಯಲ್ಲಿ ದಿನಾಂಕಃ 19/09/2016 ರಂದು 16-30 ಅವರ್ಸಕ್ಕೆ ಆರೋಪಿತರಾದ ಮಲ್ಲಪ್ಪ ಹಳೇತೆಗೂರ ಹಾಗೂ 5 ಜನರು ಗೈರ ಕಾಯ್ದೇಶೀರ ಮಂಡಳಿಯಾಗಿ ಸಂಗನಮತ ಮಾಡಿಕೊಂಡು ಪಿರ್ಯಾದಿ ಮಂಜುನಾಥ ಲಕ್ಕಣ್ಣವರ ಇವರಿಗೆ ಅವನ ಮಗಳು ಆರಾಮವಿಲ್ಲ ನೋಡಲು ಊರಿಗೆ ಬಾ ಅಂತಾ ಕರೆಯಿಸಿ ಅವನ ಆಸ್ಥಿ ಕಬಳಿಸುವ ಸಮಾನ ಉದ್ದೇಶದಿಂದಾ ಪಿರ್ಯಾದಿ ಸಂಗಡ ತಂಟೆ ತೆಗೆದು ಹಲ್ಕಟ ಬೈದಾಡಿ ಬಡಿಗೆಗಳಿಂದಾ ಮತ್ತು ಕೈಯಿಂದಾ ಹೊಡಿ ಬಡಿ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ ಇರುತ್ತದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 177/2016 ಕಲಂ IPC 1860 (U/s-143,147,148,307,323,504,149) ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ. 5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ-21-09-2016 ರಂದು ಮದ್ಯಾನ್ಹ 12-30 ಗಂಟೆಯ ಸುಮಾರಿಗೆ ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ಜುಂಜನಬೈಲ್ ಕ್ರಾಸ್ ಸಮೀಪ ಕ್ಯಾಂಟರ್ ವಾಹನ ನಂ KA-25-B-229 ನೇದ್ದರ ಚಾಲಕನಾದ ಮಲ್ಲನಗೌಡ ತಂದೆ ಹನಮಂತಗೌಡ ಪಾಟೀಲ ಸಾ..ಬೊಮ್ಮಸಮುದ್ರ ತಾ..ಹುಬ್ಬಳ್ಳಿ ಇವನು ಕಾರವಾರ ಕಡೆಯಿಂದಾ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ತನ್ನ ಮುಂದಿನ ವಾಹವನ್ನು ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿನಲ್ಲಿ ನೆಡೆಸಿಕೊಂಡು ಬಮದವನೆ ಹುಬ್ಬಳ್ಳಿಯಿಂದಾ ಹಲಗಾಕ್ಕೆ ಹೊರ ಪಿರ್ಯಾದಿ ಬಾಭತ್ ಹೊಸ ಕಾರ ಟೆಂಪರರಿ ನಂ KA-25-TD-6855 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಕಾರಿನಲ್ಲಿದ್ದ ಪಿರ್ಯಾದಿಯ ತಂದೆಗೆ ಗಾಯಪಡಿಸಿದ್ದಲ್ಲದೆ ಕಾರನ್ನು ಜಕಂಗೊಳಿಸಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 297/2016 IPC 1860 (U/s-279,338) ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ. 6.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ:19-09-2016 ರಂದು ಮುಂಜಾನೆ 10-00 ಗಂಟೆಯಿಂದ ಮದ್ಯಾಹ್ನ 2-15 ಗಂಟೆಯ ನಡುವಿನ ಅವದಿಯಲ್ಲಿ ಯಾರೂ ಕಳ್ಳರು ಪಿರ್ಯಾದಿ ಕಾಂತಪ್ಪ ಮಲ್ಲಪ್ಪ ಅಣ್ಣಿಗೇರಿ ಸಾ: ಶಿರಗುಪ್ಪಿ ತಾ: ಹುಬ್ಬಳ್ಳಿ ಇವರ ಮನೆಯ ಹಿತ್ತಲ ಬಾಗಿಲು ಮುರಿದು, ಮನೆಯೋಳಗೆ ಹೋಗಿ ಟ್ರಜರೀಯಲ್ಲಿಟ್ಟ ಪಿರ್ಯಾದಿ ಬಾಬತ್ತ 1) ರೊಕ ಹಣ 20,000/- ರೂಪಾಯಿ 2) ಒಂದು ತೊಲಿ ಬೆಳ್ಳಿ ಉಂಗುರ ಅ.ಕಿ: 600/- ರೂಪಾಯಿ 3) ಸೂನಿ ಮೊಬೈಲ ಅ.ಕಿ:1000/- ರೂಪಾಯಿ ಕಿಮ್ಮಿತ್ತಿನಷ್ಟು ನೇದನ್ನು ಕಳುವ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 302/2016 ಕಲಂ IPC 1860 (U/s-380,454) ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ. ದಿನಾಂಕ 20-09-2016 ರಂದು ಧಾರವಾಡ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು 1 ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಅಳಗವಾಡಿ ಗ್ರಾಮದ ಶಾರವ್ವಾ ಕೋಂ ಮುತ್ತಪ್ಪ ಕುಂಬಾರ ವಯಾ:26 ವರ್ಷ ಸಾ:ಅಳಗವಾಡಿ ಈತಳು ತನ್ನ ಮನೆಯ ಮುಂದಿನ ನಳಕ್ಕೆ ಕರೆಂಟು ಮೋಟಾರ ಚಾಲು ಮಾಡಲು ಹೋದಾಗ ಆಕಸ್ಮಿಕವಾಗಿ ಕರೆಂಟ್ ಶಾಖ ಹೊಡೆದು ಬಲಗೈಗೆ ಗಾಯವಾಗಿ ಬಿದ್ದು ಸದರಿಯವಳನ್ನು ಉಪಚಾರಕ್ಕೆ ನವಲಗುಂದ ಸರಕಾರಿ ಆಸ್ಪತ್ರೆಗೆ ತಂದು ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸಗೆ ಹೋಗುವಷ್ಟರಲ್ಲಿ ಮೃತಪಟ್ಟಿರುತ್ತಾಳೆ.ಇವಳ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತಳ ತಂದೆಯು ತನ್ನ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿ ನಂ 33/16 ಕಲಂ 174 ಸಿ.ಆರ್.ಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಕುಂದಗೋಳ ಗ್ರಾಮದ ಮೃತ ಅಶೋಕ ರಾಮಪ್ಪ ಸವಣೂರ, ವಯಾ: 51 ವರ್ಷ ನೇಕಾರ ನಗರ ದತ್ತಮಂದಿರ ಸಮೀಪ ಮಹಾಲಕ್ಷ್ಮಿ ಕಾಲನಿ ಹುಬ್ಬಳ್ಳಿ ಈತನು ಈಗ ಕಳೆದ 10 ವರ್ಷಗಳಿಂದ ಅಸ್ತಮಾ ರೋಗದಿಂದ ಬಳಲುತ್ತಿದ್ದು ಇತ್ತಿತ್ತಲಾಗಿ ಕಾಯಿಲೆ ಹೆಚ್ಚಾಗಿ ಆರೋಗ್ಯ ಚೆನ್ನಾಗಿಲ್ಲದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನನೊಂದು ತನ್ನಷ್ಟಕ್ಕೆ ತಾನೇ ತಾನು ಕೆಲಸ ಮಾಡುತ್ತಿದ್ದ ಕುಂದಗೋಳದ ಹಾಸ್ಟೆನಲ್ಲಿಯ ಶೌಚಾಲಯದ ರೂಮಿನಲ್ಲಿ ಗೋಡೆ ಮೇಲೆ ಹಾಕಿದ ಕಂಬಕ್ಕೆ ಗಂಟೆಗೆ ವಾಯರ ಹಗ್ಗವನ್ನು ಕಟ್ಟಿ ತನ್ನ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ಇದರ ಹೊರತಾಗಿ ಅವನ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಸಂಶಯ ಇರುವುದಿಲ್ಲ ಅಂತಾ ಸುಧಾ ಸವಣೂರ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋ ಪೊಲೀಸ್ ಠಾಣೆಯಲ್ಲಿ ಯುಡಿ ನಂ 38/16 ಕಲಂ 174 ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 3.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ ದಿನಾಂಕ 20-09-2016 ರಂದು ಬೆಳಗ್ಗಿನ 06-15 ಘಂಟೆಗೆ ಆರೋಪಿತರು ತಮ್ಮ ಲಾರಿ ನಂಬರ್ 1) ಲಾರಿ ನಂಬರ್ ಕೆಎ-25/ಸಿ- 4297 2) ಲಾರಿ ನಂಬರ ಕೆಎ-29/ಎ-2111 ನೇದ್ದರ ಚಾಲಕರು ಅಧೀಕೃತವಾಗಿ ಯಾವುದೇ ಪಾಸ್, ಪರ್ಮಿಟ್ ಇಲ್ಲದೇ ಅಕ್ರಮವಾಗಿ ಲಾರಿಗಳಲ್ಲಿ ಎಲ್ಲಿಂದಲೋ ಮರಳನ್ನು ಕಳವು ಮಾಡಿ ಲೋಡ್ ಮಾಡಿಕೊಂಡು ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 144/2016 ಕಲಂ IPC 1860 (U/s-379); MMDR (MINES AND MINERALS REGULATION OF DEVELOPMENT) ACT 1957 (U/s-4(1),21); KARNATAKA MINOR MINERAL CONSISTENT RULE ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. 4. ನವಲಗುಂದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ 20-9-2016 ರಂದು 16-30 ಗಂಟೆಯ ಸುಮಾರಿಗೆ ಆರೋಪಿತನಾದ ಬಾವಾಸಾಬ ಮಕ್ತುಂಸಾಬ ಜಮಾದಾರ ವಯಾ: 45 ವರ್ಷ ಸಾ:ಕಳ್ಳಿಮಠ ಓಣಿ, ನವಲಗುಂದ ಈತನು ತನ್ನ ಸ್ವಂತ ಪಾಯಿದೆಗೋಸ್ಕರ ನವಲಗುಂದ ಶಹರದ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಂತು ಅಂಕಿ ಸಂಖ್ಯೆಗಳ ಅಧಾರದ ಮೇಲೆ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಚೀಟಿ ಬರೆದುಕೊಡುತ್ತಾ ಓ.ಸಿ. ಜೂಜಾಟದಲ್ಲಿ ತೊಡಗಿದ್ದಾಗ ಸಿಕ್ಕ ಅಪರಾಧ. ಸದರಿಯವನಿಂದ ರೂ. 890=00 ಹಾಗೂ ಓ.ಸಿ. ಸಲಕರಣೆಗಳು ಸಿಕ್ಕಿದ್ದು ಇರುತ್ತದೆ. 6. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಗುನ್ನಾ ನಂ. ದಿನಾಂಕ:17-09-2016 ರಂದು ಮಧಾಹ್ನ 2-00 ಗಂಟೆ ಸುಮಾರಿಗೆ ಕುಮಾರಿ ಸುಮಾ ತಂದೆ ಕೃಷ್ಣಾಪ್ಪ ಓಲೇಕಾರ ವಯಾ 16 ವರ್ಷ ಸಾ: ಬೆಳವಲಕೊಪ್ಪ ತಾ: ಶಿಗ್ಗಾಂವಿ ಜಿ: ಹಾವೇರಿ ಹಾಲಿ ಬಿ.ಸಿ.ಎಮ್.ಬಾಲಕೀಯರ ವಿದ್ಯಾರ್ಥಿ ನಿಲಯ ತಿರುಮಲಕೊಪ್ಪ ಇವಳು ತನ್ನ ಊರಿಗೆ ಹೋಗಿ ಬರುತ್ತೆನೆ ಅಂತಾ ರಜೆ ಪತ್ರವನ್ನು ನೀಡಿ, ವಸತಿ ನಿಲಯದಿಂದ ಹೋದವಳು ಮರಳಿ ಬಾರದ್ದರಿಂದ ಯಾರೂ ಅಪಹರಣ ಮಾಡಿರವ ಬಗ್ಗೆ ಸಂಶಯ ಇರುತ್ತದೆ ಅಂತಾ ಪಿರ್ಯಾದಿಯಲ್ಲಿ ನಮೂದಿಸಿದ್ದು ಇರುತ್ತದೆ. 2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕಃ 19-09-2016 ರಂದು 08-00 ಗಂಟೆ ಸುಮಾರಿಗೆ ಪಶುಪತಿಹಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಆರೋಪಿ ಚನ್ನಪ್ಪ ಸುಗಣ್ಣವರ ಇತನು ತನ್ನ ಪಾಯ್ದೇಗೋಸ್ಕರ 01 ರೂಪಾಯಿಗೆ 80 ರೂಪಾಯಿ ಅಂತಾ ಅನ್ನುತ್ತಾ ಓಸಿ ಎಂಬ ಜೂಜಾಟವನ್ನು ಆಡುತ್ತಿದ್ದಾಗ ದಾಳಿ ಮಾಡಿದ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 79/2016 ಕಲಂ KARNATAKA POLICE ACT, 1963 (U/s-78(III)) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 18-09-2016 ರಂದು 2310 ಗಂಟೆಗೆ ಬೆಟದೂರ ಗ್ರಾಮದ ಕಲ್ಮೇಶ್ವರ ಗುಡಿಯ ಹತ್ತಿರ ಸ್ಥಾಪಿಸಿದ ಗಣೇಶ ಮೂರ್ತಿಯ ಪೆಂಡಾಲ ಮುಂದಿನ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ ಸುಧೀರ ಮೆಹರೆವಾಡೆ ಹಾಗೂ 11 ಜನರು ತಮ್ಮ ಪಾಯ್ದೆಗೋಸ್ಕರ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ಒಟ್ಟು ರೂ. 2300/- ಮತ್ತು 52 ಎಲೆಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 159/2016 ಕಲಂ KARNATAKA POLICE ACT, 1963 (U/s-87) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 4. ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 31-08-2016 ರಂದು 13-30 ಗಂಟೆಗೆ ಇದರಲ್ಲಿ ಪಿರ್ಯಾದಿದಾರಳಾದ ಶ್ರೀಮತಿ ಶಾಂತವ್ವ ಕೊಂ ಬಸನಗೌಡ ಪಾಟೀಲ ಇವಳಿಗೆ ತನ್ನ ಗಂಡ ಆ.ಸೇ 1 ನೇದವನಾದ ಬಸನಗೌಡ ಮುದಿಗೌಡ ಪಾಟೀಲ ಇವನು ಪಿರ್ಯಾದಿಯೊಂದಿಗೆ ಸರಿಯಾಗಿ ಬಾಳ್ವೆ ಮಾಡದೇ ನಿನಗೆ ಗಂಡ ಮಕ್ಕಳು ಆಗುವುದಿಲ್ಲ ಅಂತಾ ಮೇಲಿಂದಾ ಮೇಲೆ ಮಾನಸಿಕ ಕಿರುಕುಳ ಕೊಡುತ್ತಾ ಬಂದಿದ್ದಲ್ಲದೇ ಆ.ಸೇ 2 ನೇದವನು ಪಿರ್ಯಾದಿಯು ತನ್ನ ಮನೆಯಲ್ಲಿದ್ದಾಗ ಪಿರ್ಯಾದಿಗೆ ಚಾಡಿ ಹೇಳತಿ ಅನ್ನುವ ಸಿಟ್ಟಿನಿಂದ ಮಾನಭಂಗ ಮಾಡುವ ಉದ್ದೇಶ ಇಟ್ಟುಕೊಂಡು ಕೈ ಹಿಡಿದು ಏಳೆದಾಡಿ, ನಿಂದ ಬಾಳ ಆಗೀತಿ ಹಲ್ಕಟ ರಂಡಿ ಅಂತಾ ಅವಾಚ್ಯ ಶಬ್ದಗಳೀಂದ ಬೈದಾಡಿ ಕಟ್ಟಿಗೆಯಿಂದ ಮೈಕೈಗೆ ಹೊಡೆದು ದುಃಖಾಪಡಿಸಿದ್ದಲ್ಲದೇ ಈ ವಿಷಯವನ್ನು ಪೊಲೀಸ ಠಾಣೆಗೆ ಹೋಗಿ ತಿಳಿಸಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ. ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿಗುನ್ನಾನಂ 102/16 ಕಲಂ 354(ಎ)506.34.498(ಎ)504.324 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಶಿರಗುಪ್ಪಿ ಗ್ರಾಮದ ಸರ್ವೆ ನಂ. 3/1 ನೇದ್ದರಲ್ಲಿಯ ಡಾಬಾದಲ್ಲಿ ದಿನಾಂಕ: 08-09-2016 ರಂದು ಮದ್ಯಾಹ್ನ 12-00 ಗಂಟೆಗೆ ಆರೋಪಿತರಾದ ಗುರುಸಿದ್ದಪ್ಪ ಬಸವಣ್ಣೆಪ್ಪ ಮೆಣಸಿನಕಾಯಿ ಮತ್ತು ಗುರುಪಾದಪ್ಪ ಸಿದ್ದಪ್ಪ ಮೆಣಸಿನಕಾಯಿ ಇವರು ಕೂಡಿಕೊಂಡು, ಪಿರ್ಯಾದಿ ನಮ್ರತಾ ವೀರಪ್ಪ ಮೇಣಸಿನಕಾಯಿ ಇವರ ಆಸ್ತಿ ನಂ. 3/1 ನೇದ್ದರಲ್ಲಿ ಅತಿಕ್ರಮ ಪ್ರವೇಶ ಮಾಡಿ, ಸಾಕ್ಷಿದಾರ ಚೇತನ ಅಶೋಕ ಲಗಮಾಪೂರ ಇವನಿಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದಾಡಿ, ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 294/16 ಕಲಂ IPC 1860 (U/s-447,341,504,506,34) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 295/2016 ನೇದ್ದು ಪ್ರಕರಣ ದಾಖಲಾಗಿದ್ದು ಇರುತ್ತದೆ. 1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ: 15-09-2016 ರಂದು 2230 ಗಂಟೆಯಿಂದ ದಿನಾಂಕ: 16-09-2016 ರಂದು 0900 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕುಂದಗೋಳ ಶಹರದ ಹರಭಟ್ ಹೈಸ್ಕೂಲ ಹತ್ತಿರ ಇರುವ ಸವಾಯಿ ಗಂಧರ್ವ ಹಾಲ್ ದೊಳಗಿನ ಕ್ಯಾಬಿನ್ ದೊಳಗೆ ಹೊಕ್ಕು ಕ್ಯಾಬಿನ್ ದಲ್ಲಿದ್ದ 3 ಎಂಪ್ಲಿ ಪೈಯರ, 1 ಸೌಂಡ ಮಿಕ್ಸರ, 1 ಡಿವ್ಹಿಡಿ ಪ್ಲೇಯರ ಒಟ್ಟು ಅ.ಕಿ: 23,800/-ರೂ ನೇದವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 158/16 ಕಲಂ IPC 1860 (U/s-454,457,380) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ದಿನಾಂಕ 16-09-2016 ರಂದು ರಾತ್ರಿ 0945 ಗಂಟೆಯಿಂದ ದಿನಾಂಕ 17-09-2016 ರ ಬೆಳಗಿನ 0545 ಗಂಟೆಯ ನಡುವಿನ ಅವದಿಯಲ್ಲಿ ಮಾರಡಗಿ ಗ್ರಾಮದ ಪಿರ್ಯಾದಿದಾರನ ಬಾಬತ ಸರ್ವೇ ನಂ 291/1 ಜಮೀನದಲ್ಲಿಯ ಪಾರ್ಮ ಹೌಸ ಕೀಲಿಯನ್ನು ಯಾರೋ ಆರೋಪಿತರುಗಳು ಮುರಿದು ಪಾರ್ಮ ಹೌಸದಲ್ಲಿದ್ದ ಸುಮಾರು 275000/- ರೂ ಕಿಮ್ಮತ್ತಿನ 55 ಕ್ವಿಂಟಾಲ ಹೆಸರು ಕಾಳಿನ ಚೀಲಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಈ ಕುರಿತು ಧಾರವಾಢ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 256/16 ಕಲಂ 457, 380 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ದಿನಾಂಕ:17-09-2016 ರಂದು ಮುಂಜಾನೆ 8-40 ಗಂಟೆ ಸುಮಾರಿಗೆ ನವಗಲಗುಂದ ಧಾರವಾಡ ರಸ್ತೆಯ ಮೇಲೆ ಬ್ಯಾಹಟ್ಟಿ ಹತ್ತಿರ ಇದರಲ್ಲಿ ಪಿರ್ಯಾದಿ ಕಾಳೇಶ ಸೋಮಣ್ಣ ಪೋತದಾರ ಸಾ: ಗಂಜೇಂದ್ರಗಡ ಇವರು ಕಾರ ನಂ: ಕೆ.ಎ-35/ಎಮ್-2891 ನೇದನ್ನು ನವಲಗುಂದ ಕಡೆಯಿಂದ ಧಾರವಾಡ ಕಡೆಗೆ ತಮ್ಮ ಸೈಡಿಗೆ ಚಲಾಯಿಸಿಕೊಂಡು ಬರುತ್ತಿದ್ದಾಗ, ಇದರಲ್ಲಿ ಆರೋಪಿ ದಿಲೀಪ್ ದೊಂಡಿಬಾ ವಾಟಂಕರ ಸಾ: ಪಡತರವಾಡಿ ಇತನು ಟ್ಯಾಂಕರ ಲಾರಿ ನಂ; ಎಮ್.ಹೆಚ್.04/ಎಪ್.ಡಿ-817 ನೇದನ್ನು ಧಾರವಾಡ ಕಡೆಯಿಂದ ನವಲಗುಂದ ಕಡೆಗೆ ಅತೀ ಜೋರಿನಿಂದ ಮತ್ತು ನೀಷ್ಕಾಳಜೀತನದಿಂದ ಚಲಾಯಿಸಿಕೊಂಡು ಹೋಗಿ, ಪಿರ್ಯಾದಿ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಮಾಡಿ ಕಾರಿನಲ್ಲಿದ್ದ ಪಿರ್ಯಾದಿ ಮಾವ ರವೀಂದ್ರಕುಮಾರ ಸಾ: ಸಂಡೂರ ಇತನಿಗೆ ಸಾದಾ ಗಾಯ ಪಡಿಸಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 289/16 ಕಲಂ IPC 1860 (U/s-279,337) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ದಿನಾಂಕ:15-09-2016 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ಪಿರ್ಯಾದಿ ಮಂಜುನಾಥ ಹೊನ್ಮ್ಮನವರ ಇವರ ಮಗಳಾದ ಶ್ರೀಮತಿ ನಿವೇದಿತಾ ಕೊಂ ರಮೇಶ ಅಣ್ಣಿಗೇರಿ ವಯಾ 21 ವರ್ಷ ಸಾ: ಶೇರೆವಾಡ ತಾ:ಹುಬ್ಬಳ್ಳಿ ಇವಳು ಅದರಗುಂಚಿ ಗ್ರಾಮದಿಂದ ಯಾರಿಗೂ ಹೇಳದೆ ಕೇಳದೆ ಪಿರ್ಯಾದಿ ಮನೆಯಿಂದ ಹೋಗಿ ಮರಳಿ ಬಾರದೇ ಕಾಣೆಯಾಗಿದ್ದು ಇರುತ್ತದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 290/16 ಕಲಂ IPC 1860 (U/s-00MP) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 5. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 274/2016 ಪ್ರಕರಣ ದಾಖಲಾಗಿದ್ದು ಇರುತ್ತದೆ. 6. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ. 295/2016 ಪ್ರಕರಣ ದಾಖಲಾಗಿದ್ದು ಇರುತ್ತದೆ. 2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿರ್ಯಾದಿರವರ ಜಮೀನದಲ್ಲಿನ ಮಳೆಯ ಹಾಗು ಕಿನಾಲದ ನೀರು ಆರೋಪಿತರ ಜಮೀನದಲ್ಲಿ ಹರಿದು ಹೋಗುವ ಬಗ್ಗೆ ಎರಡೂ ಜನರ ನಡುವೆ ತಕರಾರು ಇದ್ದು ಆರೋಪಿತರಾದ ರುದ್ರಪ್ಪ ಪರಪ್ಪನವರ ಮತ್ತು 7 ಜನರು ಈ ವಿಷಯವಾಗಿ ದಿನಾಂಕ 15-09-2016 ರಂದು ಸಾಯಂಕಾಲ 19-00 ಘಂಟೆಗೆ ಘೈರ್ ಕಾಯ್ದೆಶೀರ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಹಾಗು ಬಡಿಗೆಗಳನ್ನು ಹಿಡಿದುಕೊಂಡು ಬಂದು ಪಿರ್ಯಾದಿಯ ಮನೆಗೆ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಪಿರ್ಯಾದಿ ಹಾಗು ಪಿರ್ಯಾದಿ ಮಾಲತೇಶ ಗೋರವರ ಇವರ ಮನೆಯ ಜನರಿಗೆ ಕೈಯಿಂದ ಬಡಿಗೆ, ಕಲ್ಲಿನಿಂದ ಹೊಡಿ ಬಡಿ ಮಾಡಿ ದುಖಾಃಪತ್ ಪಡಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 142/16 ಕಲಂ IPC 1860 (U/s-143, 147, 148, 323, 324,447,504,506,149) ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 3. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿರ್ಯಾದಿದಾರನಾದ ಮಹಾದೇವಪ್ಪ ಪರಪ್ಪನವರ ಹೆಂಡತಿ ಹಾಗು ಅವರ ಮನೆಯ ಜನರು ತಮ್ಮ ಹೊಲದಲ್ಲಿನ ಕಳೆಯನ್ನು ಕಿತ್ತು ಹಾಕುವಾಗ ಆರೋಪಿತ ಅನಂ 2 ನೇದವನು ಕಳೆಯನ್ನು ಬದುವಿನಲ್ಲಿ ಯಾಕೆ ಹಾಕುತ್ತಿ ಅಂತಾ ಅವರಿಗೆ ಅವಾಚ್ಯವಾಗಿ ಬೈದಾಡಿದ್ದರ ಬಗ್ಗೆ ಪಿರ್ಯಾದಿ ಹಾಗು ಪಿರ್ಯಾದಿ ಅಣ್ಣನ ಮಗನು ಕೇಳಲು ಅಂತಾ ಪಿರ್ಯಾದಿ ಮನೆಯ ಕಡೆಗೆ ಹೋದಾಗ ಆರೋಪಿತರಾದ ಯಲ್ಲಪ್ಪ ಗೊರವರ ಹಾಗೂ 5 ಜನರು ಘೈರ್ ಕಾಯ್ದೆಶೀರ ಗುಂಪುಕಟ್ಟಿಕೊಂಡು ಅವರೊಂದಿಗೆ ತಂಟೆ ತೆಗೆದು ಅವಾಚ್ಯವಾಗಿ ಬೈದಾಡಿ ಕೈಯಿಂದ ಬಡಿಗೆಯಿಂದ ಹೊಡಿ ಬಡಿ ಮಾಡಿದ್ದಲ್ಲದೇ ಬಿಡಿಸಲು ಬಂದ ಪಿರ್ಯಾದಿ ಮನೆಯ ಹೆಣ್ಣು ಮಕ್ಕಳಿಗೂ ಸಹಿತ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದು ಇರುತ್ತದೆ.ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/16 ಕಲಂ IPC 1860 U/s-143,147,148,323,324,504,506,149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. ತಿರುಚಿದ ಸ್ಪ್ರಿಂಗ್ಸ್ ಒಂದು ಭ್ರಾಮಕ ಅಥವಾ ರೋಟರಿ ಒತ್ತಡ ಬೀರಲು ಎಂದು ಬುಗ್ಗೆಗಳ ಇವು. ಬಲ ಇನ್ನೊಂದು ಪರಿಹರಿಸಲಾಗಿದೆ ಕೀಪಿಂಗ್ ತಿರುಚಿದ ವಸಂತ ನಿರಂತರವಾಗಿ ಸಂಪರ್ಕ ಕಲ್ಪಿಸಿದಾಗ, ವಸಂತ ಮೂಲ ಸ್ಥಾನ ಹಿಂದಕ್ಕೆ ತಳ್ಳುವ ಒಂದು ಹಿಮ್ಮುಖ ರೋಟರಿ ಶಕ್ತಿ ಹೇರುತ್ತದೆ. ವಸಂತ ಇದು ವಸಂತ ಮುಕ್ತವಾಗಿ ಕಾರ್ಯ ನಿರ್ವಹಿಸಲು ಸಾಕಷ್ಟು ಬಾಹ್ಯ ಪರವಾನಗಿಯೊಂದಿಗೆ ಒಂದು ವೃತ್ತಾಕಾರದ ರಂಧ್ರ ಒಳಗೆ ಹೊಂದಿಕೊಳ್ಳುವ ಅವಶ್ಯಕತೆ ಇದ್ದಾಗ freely.The ಹೊರಗಿನ ವ್ಯಾಸ ಸೂಚಿಸದೆ ನಿರ್ವಹಿಸಲು ಸಾಕಷ್ಟು ತೆರವು ಎಂದು ವಾದಿಸಿದ್ದರು ಕೆಲವು ಹಿಡಿಕೆ ಮೇಲೆ ಕಾರ್ಯನಿರ್ವಹಿಸಲು ಹೊಂದಿದೆ ಆಂತರಿಕ ಡಯಾಮೀಟರ್ ನೀಡಲಾಗಿದೆ. ಲೇಖಕರು: ಅರಳಗುಪ್ಪಿ ಆಯ್ ಎಸ್, Aralaguppi I S ಈಗಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಅಭ್ಯಾಸಕ್ರಮವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಗ್ರಂಥ ಬರೆದಿರುವುದರಿಂದ ಇದರಲ್ಲಿ ವ್ಯಾಕರಣದ ಜೊತೆಗೆ ಭಾಷಾಭ್ಯಾಸ, ಛಂದಸ್ಸು, ಅಲಂಕಾರ ಇತ್ಯಾದಿ ವಿಷಯಗಳ ವಿವೇಚನೆಯೂ ಬಂದಿದೆ. ಇದು ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಅತ್ಯಂತ ಉಪಯುಕ್ತವಾಗಬಹುದಾದ ಒಂದು ಗ್ರಂಥವಾಗಿದೆ. ವೈದ್ಯ ಪಥದಲ್ಲಿ ... ಮೊದಲ್ ಹೆಜ್ಜೆ (ಕಾದಂಬರಿ) ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಮಾಲಿಕೆ : 1 ರಿಂದ 6 ಬ್ರಹ್ಮಪುತ್ರ ನದಿಯಿಂದ 1,000 ಕಿ.ಮೀ. ಉದ್ದದ ಸುರಂಗ ತೋಡಲು ಚೀನಾ ಪ್ಲ್ಯಾನ್ _ Vartha Bharati- ವಾರ್ತಾ ಭಾರತಿ ಬೀಜಿಂಗ್, ಅ. 30: ಟಿಬೆಟ್‌ನಲ್ಲಿರುವ ಬ್ರಹ್ಮಪುತ್ರ ನದಿಯಿಂದ ಒಣ ಕ್ಸಿನ್‌ಜಿಯಾಂಗ್ ವಲಯಕ್ಕೆ ನೀರೊಯ್ಯುವುದಕ್ಕಾಗಿ 1,000 ಕಿ.ಮೀ. ಉದ್ದದ ಸುರಂಗವೊಂದನ್ನು ನಿರ್ಮಿಸುವ ತಂತ್ರಜ್ಞಾನದ ಬಗ್ಗೆ ಚೀನಾದ ಇಂಜಿನಿಯರ್‌ಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಧ್ಯಮ ವರದಿಯೊಂದು ಸೋಮವಾರ ತಿಳಿಸಿದೆ. ಇದು ಸಂಭವಿಸಿದರೆ ಜಗತ್ತಿನ ಅತಿ ಉದ್ದದ ಸುರಂಗ ಕಾಲುವೆ ಇದಾಗಲಿದೆ. ಈ ಯೋಜನೆ ಯಶಸ್ವಿಯಾದರೆ ಕ್ಸಿನ್‌ಜಿಯಾಂಗ್ ಕ್ಯಾಲಿಫೋರ್ನಿಯ ಆಗಿ ಮಾರ್ಪಡುವುದು ಎಂದು ಭಾವಿಸಲಾಗಿದೆ. ಆದಾಗ್ಯೂ, ಇದು ಹಿಮಾಲಯ ವಲಯದ ಮೇಲೆ ಬೀರಲಿರುವ ಸಂಭಾವ್ಯ ದುಷ್ಪರಿಣಾಮಗಳ ಬಗ್ಗೆ ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹಾಂಕಾಂಗ್‌ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಹೇಳಿದೆ. ಬ್ರಹ್ಮಪುತ್ರ ನದಿಯ ನೀರು ಕಪ್ಪಾಗಲು ಕಾರಣ ಇಲ್ಲಿದೆ…. ಹೊಸದಿಲ್ಲಿ, ಡಿ.5: ಸಿಬಿಐನ ಇಬ್ಬರು ಉನ್ನತಾಧಿಕಾರಿಗಳಾದ ಅಲೋಕ್ ವರ್ಮಾ ಹಾಗೂ ರಾಕೇಶ್ ಅಸ್ತಾನಾರನ್ನು ದಿಢೀರನೇ, ರಾತೋರಾತ್ರಿ ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರಕಾರದ ವಿರುದ್ಧ ಸುಪ್ರೀಂಕೋರ್ಟ್ ಗುರುವಾರ ಪ್ರಶ್ನೆಗಳ ಸುರಿಮಳೆಗೈದಿತು. ಸಿಬಿಐ ಮುಖ್ಯಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಆಯ್ಕೆ ಸಮಿತಿಯನ್ನು ಸಂಪರ್ಕಿಸುವ ನಿಯಮವಿದೆ. ಆದರೆ, ಸರಕಾರ ಈ ನಿಯಮ ಪಾಲಿಸಿಲ್ಲ ಏಕೆ ಎಂದು ಸುಪ್ರೀಂಕೋರ್ಟ್ ಕೇಂದ್ರವನ್ನು ಪ್ರಶ್ನಿಸಿದೆ. ‘‘ನೀವು ದೀರ್ಘಸಮಯದಿಂದ ಇಬ್ಬರು ಅಧಿಕಾರಿಗಳನ್ನು ಸಹಿಸಿಕೊಂಡಿದ್ದರೆ, ತಕ್ಷಣವೇ ಕ್ರಮ ಕೈಗೊಳ್ಳುವ ಅಗತ್ಯವಿರಲಿಲ್ಲ’’ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅವರು ಕೇಂದ್ರ ವಿಚಕ್ಷಣ ಆಯೋಗಕ್ಕೆ ತಿಳಿಸಿದರು. ಜುಲೈ ತಿಂಗಳಿಂದ ಸಿಬಿಐ ಉನ್ನತಾಧಿಕಾರಿಗಳಿಬ್ಬರು ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದ ಕಾರಣ, ಅಸಾಮಾನ್ಯ ಸಂದರ್ಭದಲ್ಲಿ ಇಬ್ಬರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿತ್ತು ಎಂದು ಸರಕಾರಿ ವಕೀಲ ಕೆ.ಕೆ.ವೇಣುಗೋಪಾಲ್ ನಿನ್ನೆ ನ್ಯಾಯಾಧೀಶರಿಗೆ ತಿಳಿಸಿದ್ದರು. ಆ ರಾತ್ರಿ ಪ್ರಧಾನಿ ಮೋದಿ ಸುಪ್ರೀಂ ಕೋರ್ಟಿನ ಕೋರ್ಟ್ ನಂ.1ಗೆ ಹೋಗಿದ್ದೇಕೆ ? ಹನಿ ಹನಿ ನೀರನ್ನು ಹಿಡಿಯಲು ಕಲಿತವರು! ಇವರು ಎಲ್ಲರಂತಲ್ಲ. ಇವರ ತಾರಸಿ ಮನೆಯ ಮೇಲ್ಚಾವಣಿಯ ಮೇಲೆ ಬೀಳುವ ಮಳೆಗಾಲದ ಒಂದು ಹನಿ ಮಳೆನೀರು ಕೂಡ ಭೂಮಿಗೆ ಬಿದ್ದು ಅರಬೀ ಸಮುದ್ರ ಸೇರುವುದಿಲ್ಲ. ಎಲ್ಲ ವರ್ಷಧಾರೆಯೂ ಮನೆಯಂಗಳದಲ್ಲೇ ಶೇಖರವಾಗಿ ಕಡು ಬೇಸಗೆಯ ದಿನಗಳಲ್ಲೂ ತಂಪು ನೀರನ್ನು ಕುಡಿಸುತ್ತದೆ. ಕೊಳವೆ ಬಾವಿಯಿದೆ, ತೆರೆದ ಬಾವಿಯೂ ಇದೆ. ಆದರೆ ಅವರು ಸುಲಭವಾಗಿ ಸಿಗುವ ಮಳೆನೀರನ್ನೇ ಜೋಪಾನ ಮಾಡಿ ಬಳಸುವುದರಿಂದಾಗಿ ಅಲ್ಲಿರುವ ನೀರು ಉಳಿಯುತ್ತದೆ. ನೀರೆತ್ತಲು ಬಳಸಬೇಕಾಗಿದ್ದ ವಿದ್ಯುತ್ ಕೂಡ ಉಳಿತಾಯವಾಗುತ್ತದೆ. ಅವರು ಎಂ. ಎನ್. ಜೋಸೆಫ್. ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿರುವ ಸೇಕ್ರೆಡ್ ಹಾರ್ಟ್ ವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು. ಜಲ ಸಂಪನ್ಮೂಲದ ಮಿತ ಉಪಯೋಗದ ವಿಧಾನಗಳ ಕುರಿತು ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆಯಲು ಸನ್ನದ್ಧರಾಗಿರುವ ಅವರು ಮಡಂತ್ಯಾರಿನಲ್ಲಿ ಹೊಸದಾಗಿ ಕಟ್ಟಿಸಿದ ಮನೆಯಲ್ಲಿ ನೀರು ಸಂಗ್ರಹಿಸಿಡುವ ವಿಶಿಷ್ಟ ವಿಧಾನವನ್ನು ಅಳವಡಿಸಿದ್ದಾರೆ. ಜೂನ್ ತಿಂಗಳಿನಿಂದ ಮಾರ್ಚ್ ತನಕ ಕುಡಿಯಲು, ಸ್ನಾನಕ್ಕೆ ಇನ್ನಿತರ ಎಲ್ಲ ಬಳಕೆಗಳಿಗೂ ಹೀಗೆ ಸಂಗ್ರಹವಾದ ನೀರು ಸಾಕಾಗುತ್ತದೆ. ಆ ಹೊತ್ತಿಗೆ ಒಂದೆರಡು ಮಳೆ ಬಂದರೂ ಮತ್ತೆ ವರ್ಷಗಾಲದ ವರೆಗೆ ಅದೇ ಧಾರಾಳವಾಗುತ್ತದೆ. ಇಲ್ಲವಾದರೆ ಮಾತ್ರ ತೆರೆದ ಬಾವಿಯ ನೀರು ಬಳಸುತ್ತಾರೆ. ಇಲ್ಲಿ ೨ ಸಾವಿರ ಲೀಟರ್ ನೀರನ್ನು ಸಂಗ್ರಹಿಸಿಕೊಳ್ಳಬಲ್ಲ ಹನ್ನೊಂದು ಬ್ಯಾರೆಲ್‌ಗಳಿವೆ. ಬಿಳಿ ವರ್ಣದ ಈ ಬ್ಯಾರೆಲ್‌ಗಳು ಉತ್ಕೃಷ್ಟ ಗುಣಮಟ್ಟ ಹೊಂದಿವೆ. ಕಂಪೆನಿಗೆ ಹೇಳಿ ತನಗಾಗಿ ಜೋಸೆಫ್ ಇವುಗಳನ್ನು ತಯಾರು ಮಾಡಿಸಿದ್ದಾರೆ. ನೂರು ವರ್ಷಗಳ ಭದ್ರತೆಯೊಂದಿಗೆ ಮನೆಗೆ ಬಂದ ಒಂದೊಂದು ಬ್ಯಾರೆಲ್‌ಗೆ ಹತ್ತು ಸಾವಿರ ರೂಪಾಯಿ ಬೆಲೆ ಕೊಟ್ಟಿದ್ದಾರೆ. ನಾಲ್ಕು ದಿನ ಸಲೀಸಾಗಿ ಮಳೆ ಸುರಿದರೆ ಎಲ್ಲ ಬ್ಯಾರೆಲ್‌ಗಳೂ ಭರ್ತಿಯಾಗುತ್ತವೆ. ಅಲ್ಲಿ ತುಂಬಿದ ಬಳಿಕ ಕೊಳವೆಗಳ ಮೂಲಕ ಮುಂದೆ ಹರಿಯುವ ನೀರೂ ಹಾಳಾಗುವುದಿಲ್ಲ. ಅಂಗಳದ ಅಡಿಭಾಗದಲ್ಲಿ ಭೂಗತ ತೊಟ್ಟಿಯಿದೆ. ಈ ತೊಟ್ಟಿಯ ಗೋಡೆಗಳು ಮತ್ತು ತಳಕ್ಕೆ ಕಲ್ಲಿನ ಹಲಗೆ ಮುಚ್ಚಿ ಎರಡು ಪದರ ಗಾರೆ ಹಚ್ಚಿಸಿದ್ದಾರೆ. ಹೀಗಾಗಿ ೫೦ ಸಾವಿರ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ತೊಟ್ಟಿ ಹನಿ ನೀರನ್ನೂ ಕುಡಿಯುವುದಿಲ್ಲ. ತೊಟ್ಟಿ ತುಂಬಿದ ಮೇಲೆ ಬರುವ ನೀರು ತೆರೆದ ಬಾವಿಯನ್ನು ಭರ್ತಿ ಮಾಡುತ್ತದೆ. ಅನಂತರದ ನೀರು ೩೬೦ ಅಡಿ ಆಳವಿರುವ ಕೊಳವೆ ಬಾವಿಗೆ ಭರ್ತಿಯಾಗುತ್ತದೆ. ಚಾವಣಿಯಲ್ಲಿರುವ ಬ್ಯಾರೆಲ್‌ಗಳ ನೀರು ಮುಗಿದ ಬಳಿಕ ಭೂಗತ ತೊಟ್ಟಿಯ ನೀರನ್ನು ಮೇಲಕ್ಕೊಯ್ಯಲು ಪಂಪಿನ ವ್ಯವಸ್ಥೆಯಿದೆ. ಹೀಗೆ ನೀರು ಸಂಗ್ರಹಿಸಿ ಬಾವಿಗೆ ಮರುಪೂರಣ ಮಾಡುವ ಮೊದಲು ೪೦ ಅಡಿ ಆಳದ ಬಾವಿಯಲ್ಲಿ ಬೇಸಗೆ ಬರುವ ಮೊದಲೇ ಹನಿನೀರೂ ಇರುತ್ತಿರಲಿಲ್ಲ. ಈಗ ಒಂದಡಿ ನೀರು ಕೂಡ ಕಡಮೆಯಾಗುವುದಿಲ್ಲ. ಮಾತ್ರವಲ್ಲ ಪರಿಸರದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಹತ್ತಾರು ಬಾವಿಗಳು ಕಡುಬೇಸಗೆಯಲ್ಲೂ ತುಂಬಿಕೊಂಡಿರುತ್ತವೆಂದು ತಮ್ಮ ಜಲಸಂಗ್ರಹದ ಪರಿಣಾಮವನ್ನು ಜೋಸೆಫ್ ಹೇಳುತ್ತಾರೆ. ಆರೋಗ್ಯ ಇಲಾಖೆಯವರು ಅವರು ಸಂಗ್ರಹಿಸಿಟ್ಟ ನೀರನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ ಇದು ಕುಡಿಯಲು ಅತ್ಯಂತ ಪರಿಶುದ್ಧವಾಗಿದೆ ಎಂಬ ಶಿಫಾರಸು ಕೊಟ್ಟಿದ್ದಾರೆ. ಬ್ಯಾರೆಲ್‌ಗಳಿಗೆ ಭದ್ರವಾದ ಮುಚ್ಚಳಗಳಿರುವ ಕಾರಣ ಧೂಳು, ಹುಳ, ಹಾವಸೆ ಮುಂತಾದ ಯಾವ ಬಾಧೆಗಳೂ ಬರುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಚಾವಣಿ, ಭೂಗತ ತೊಟ್ಟಿ ಎಲ್ಲವನ್ನೂ ಮಾಡಿದ ಕಾರಣ ಜೋಸೆಫ್ ಇದಕ್ಕೆಂದು ಏಳು ಲಕ್ಷ ರೂಪಾಯಿ ಮುಗಿಸಿದ್ದಾರೆ. ಆದರೆ ಸಣ್ಣ ಪ್ರಮಾಣದಲ್ಲಿ ಮಾಡುವುದಾದರೆ ಖರ್ಚು ತೀರ ಕಡಮೆ ಮಾಡಿ ಉತ್ತಮವಾಗಿ ಅಳವಡಿಸಬಹುದೆಂದು ಅವರೆನ್ನುತ್ತಾರೆ. ಕೆ.ಜಿ.ಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಖದರ್ ಹೇಗಿದೆ ಗೊತ್ತಾ - CiniAdda.com Home ಸಿನಿಮಾ ನ್ಯೂಸ್ ಕೆ.ಜಿ.ಎಫ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಖದರ್ ಹೇಗಿದೆ ಗೊತ್ತಾ ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ಸಿನಿಮಾ ಕೆ.ಜಿ.ಎಫ್ . ಪ್ರತೀ ಚಿತ್ರದಲ್ಲೂ ತನ್ನ ಅಭಿನಯ, ಸ್ಟೈಲಿಶ್ ಲುಕ್ ನಿಂದ ಪ್ರೇಕ್ಷಕರಿಗೆ ಹುಚ್ಚು ಹಿಡಿಸುವ ಯಶ್ ತಮ್ಮ ಹೊಸ ಸಿನಿಮಾದಲ್ಲಿ ಭಾರೀ ಕಟ್ಟುಮಸ್ತಾಗಿ , ಖಡಕ್ಕಾಗಿ ಬರ್ತಿದ್ದಾರೆ ಅನ್ನೋದನ್ನ ಹೇಳ್ತಾ ಇದೆ ಕೆ.ಜಿ.ಎಫ್ ಚಿತ್ರೀಕರಣದ ಚಿತ್ರಗಳು. ಜೊತೆಗೆ ಅಲ್ಲಿರುವ ಗುಡಿಸಲುಗಳು ,ಹರಿದ ಬಟ್ಟೆ ತೊಟ್ಟ ಮಕ್ಕಳು ಎಲ್ಲರನ್ನು ನೋಡ್ತಾ ಇದ್ರೆ ಅಮೀರ್ ಖಾನ್ ಸೂಪರ್ ಹಿಟ್ ಸಿನಿಮಾ ಲಗಾನ್ ನ ನೆನಪು ಕಣ್ಮುಂದೆ ಬರುವಂತಿದೆ . ಸ್ವತಃ ಯಶ್ ciniadda .com ಗೆ ನೀಡಿರುವ ಮಾಹಿತಿ ಪ್ರಕಾರ ಕನ್ನಡ ಚಿತ್ರರಂಗ ಹಿಂದೆಂದೂ ಕಂಡರಿಯದ ರೀತಿಯಲ್ಲಿ ತೆರೆಯ ಮೇಲೆ ಅದ್ದೂರಿಯಾಗಿ ಬರಲಿದೆ ಕೆ.ಜಿ.ಎಫ್ . ಅಷ್ಟೇ ಅಲ್ಲ ಭಾರತೀಯ ಚಿತ್ರರಂಗ ಕೂಡ ಕೆ.ಜಿ.ಎಫ್ ಕಡೆ ನೋಡುವ ಹಾಗೆ ಹಾಲಿವುಡ್ ರೇಂಜ್ ನಲ್ಲಿ ಅಂದ್ರೆ ತಾಂತ್ರಿಕವಾಗಿ ಅದ್ಭುತವಾಗಿ ತರುವ ಸಕಲ ಸಿದ್ಧತೆಗಳು ನಡೆಯುತ್ತಿವೆ. ಅಂದಹಾಗೆ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ನಿರ್ಮಿಸಿ , ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡ್ತಾ ಇದ್ದಾರೆ . ಕೆ.ಜಿ.ಎಫ್ ಚಿತ್ರ ಎಪ್ಪತ್ತರ ದಶಕದಲ್ಲಿ ಕೆ.ಜಿ.ಎಫ್ ನಲ್ಲಿ ನಡೆದ ನೈಜ ಘಟನೆಯ ಕಥೆಯನ್ನು ಒಳಗೊಂಡಿದೆ . ಯಶ್ ಮಹತ್ವಾಕಾಂಕ್ಷಿ ಯುವಕನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕೆ.ಜಿ.ಎಫ್ ಫಸ್ಟ್ ಲುಕ್ ಹೇಗಿರತ್ತಪ್ಪ ? ನಮ್ಮ ಯಶ್ ಯಾವ ಅವತಾರದಲ್ಲಿ ಕಾಣಿಸಿಕೊಳ್ತಾರೆ ಅಂತ ಮನಸ್ಸಿನಲ್ಲೇ ಬಣ್ಣಬಣ್ಣದ ಕಲ್ಪನೆ ಮಾಡಿಕೊಳ್ತಿರೋ ಅಭಿಮಾನಿಗಳು ಇಲ್ಲಿರೋ ಫೋಟೋಸ್ ನೋಡ್ತಾ ಇನ್ನಷ್ಟು ಖುಷಿ ಪಟ್ಕೊಳ್ತಾ ಇರಿ. ciniadda.com ಫಾಲೋ ಮಾಡ್ತೀರಿ. Previous articleಕಿಚ್ಚ ಸುದೀಪ್ ಮೇಲಿನ ಅಭಿಮಾನಕ್ಕಾಗಿ ಆತ ಮಾಡಿದ್ದೇನು ? Next articleಬಾಹುಬಲಿ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಬಂದ್ ! ಜಾರಿಗೆ ಬಂತು ಏಕರೂಪ ದರ ಲೇಖಕರು: ಮಣಿಕರ್ಣಿಕಾ ಎಚ್ ಆರ್, Manikarnika H R ಮಹಿಳೆಯರನ್ನು ಪೀಡಿಸುವ ವ್ಯಾಧಿಗಳು ಹಲವು. ಆ ವ್ಯಾಧಿಗಳ ಲಕ್ಷಣಗಳು, ಆ ಕಾರಣದಿಂದ ಮಹಿಳೆಯರ ಮೇಲಾಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳು, ವ್ಯಾಧಿಗಳಿಗೆ ಮಾಡಬೇಕಾದ ಚಿಕಿತ್ಸೆಗಳ ಕುರಿತು ಮಾಹಿತಿ ಈ ಕೃತಿಯಲ್ಲಿದೆ. ಅಂದಾಜು 100 ದಿನಗಳಿಂದ 5 ಸಾವಿರಕ್ಕೂ ಅಧಿಕ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಜಿಲ್ಲಾಡಳಿತ ಅಥವಾ ಕಂಪನಿ ಮಾಲೀಕರು ಸ್ಪಂದಿಸುವ ಸೌಜನ್ಯ ತೋರಿರಲಿಲ್ಲ. ಹೀಗಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪ್ರತಿಭಟನೆ ವೇಳೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಕೂಡ ನಡೆದಿತ್ತು. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದಾರೆ. ಪೊಲೀಸರ ಗೋಲಿಬಾರ್​ಗೆ ಇಬ್ಬರು ಬಲಿಯಾಗುತ್ತಿದ್ದಂತೆ ಪ್ರತಿಭಟನೆಯ ಕಾವು ಇನ್ನಷ್ಟು ಹೆಚ್ಚಿದ್ದು, ಸರ್​ಲೈಟ್​​ ಕಂಪನಿಯ ಗಾಡಿಗಳಿಗೆ ಬೆಂಕಿ ಹಚ್ಚಿ ರೈತರು ಹಾಗೂ ಸ್ಥಳೀಯರು ಆಕ್ರೋಶ ಮೆರೆದಿದ್ದಾರೆ. ಇನ್ನು ಪೊಲೀಸರ ಮೇಲೆ ಕಲ್ಲುತೂರಾಟ ಕೂಡ ನಡೆದಿದೆ. ಹಲವು ಪೊಲೀಸ್ ವಾಹನಗಳು ಧ್ವಂಸವಾಗಿದ್ದು, ತುತುಕುಡಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನು ಗಲಭೆ ವೇಳೆ ಮಾಧ್ಯಮದವರ ಮೇಲೂ ದೌರ್ಜನ್ಯಗಳು ನಡೆದಿದ್ದು, ಕ್ಯಾಮರಾಗಳು ಜಖಂಗೊಂಡಿವೆ. ಪ್ರೀತಿ ಯಾವಾಗಲೂ ಪೂರ್ಣವೇ! ನೀವು ಹೇಳಿದ್ದು ನಿಜ. ಪ್ರೀತಿ ಕುಂಡದಲ್ಲಿ ಬೆಳೆವ ಗುಲಾಬಿ ಅಲ್ಲ.ಕಾಡಿನ ಕೊನೇ ಕೊನೆಯಲ್ಲೂ ಹಬ್ಬಿ ಹರಿವ ಸೌಗಂಧ ಪುಷ್ಪ.ಸುರಗಿ ಹೂವಿನ ಥರ. ಹರಡಿ ಬಿದ್ದರೂ ಸುವಾಸನೆ ಬಿಡದು. ಅದನ್ನು ಮೀರಿ ಒಳ್ಳೆಯ ಆಯಾಮ ಇರುವ ಕಥೆ... ಕೊಡಗು: ಅತಿವೃಷ್ಟಿ ಹಾನಿ ಪ್ರದೇಶಗಳಿಗೆ ಕೇಂದ್ರದ ತಂಡ ಭೇಟಿ _ Vartha Bharati- ವಾರ್ತಾ ಭಾರತಿ ಸಂತ್ರಸ್ತರ ಬಗ್ಗೆ ಮಾಹಿತಿ ಸಂಗ್ರಹ ಮಡಿಕೇರಿ, ಸೆ.12: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಪರಿವೀಕ್ಷಣೆಗಾಗಿ ಕೇಂದ್ರ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಬುಧವಾರ ಜಿಲ್ಲೆಗೆ ಆಗಮಿಸಿದ್ದು, ಹಾರಂಗಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರಿಂದ ಸಮಗ್ರ ಮಾಹಿತಿ ಪಡೆಯಿತು. ಕೇಂದ್ರ ಸರಕಾರದ ಅಧಿಕಾರಿ ಅನಿಲ್ ಮಲಿಕ್ ನೇತೃತ್ವದ ತಂಡದಲ್ಲಿ ಜಿತೇಂದರ್ ಪನ್ವಾರ್, ಡಾ.ಪೊನ್ನುಸ್ವಾಮಿ ಇದ್ದು, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಗಿರುವ ನಷ್ಟ, ಪ್ರಮುಖವಾಗಿ ಕೃಷಿ ತೋಟಗಾರಿಕಾ ಬೆಳೆಗಳ ಹಾನಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಸೇರಿದಂತೆ ಸಂಪರ್ಕ ರಸ್ತೆಗಳಿಗೆ ಆಗಿರುವ ಹಾನಿ, ಕಾಫಿ, ಏಲಕ್ಕಿ, ತೆಂಗು, ಅಡಿಕೆ, ನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ವಿದ್ಯುತ್ ಇಲಾಖೆಗೆ ಆಗಿರುವ ಹಾನಿ, ಮನೆ ಹಾನಿ, ಆಸ್ತಿ ಹಾನಿ ಕುರಿತಾದ ಸಮಗ್ರ ಮಾಹಿತಿಯನ್ನು ಅಧಿಕಾರಿಗಳ ತಂಡ ಪಡೆಯಿತು. ಜಿಲ್ಲಾಧಿಕಾರಿಗಳ ಸಹಿತ ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಂದ ಹಂತ ಹಂತವಾಗಿ ಮಾಹಿತಿಯನ್ನು ಪಡೆದ ಕೇಂದ್ರದ ತಂಡ ಬಳಿಕ ಪ್ರಕೃತಿ ವಿಕೋಪಕ್ಕೆ ತುತ್ತಾದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿತು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹಾಗೂ ಸಂಸದ ಪ್ರತಾಪ ಸಿಂಹ ಅವರು ಘಟನೆ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಪಿ. ಚಂದ್ರಕಲಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾತ್ ಕುಮಾರ ಮಿಶ್ರಾ, ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್, ಕಾಫಿ ಮಂಡಳಿ ಅಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು. ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ _ Vartha Bharati- ವಾರ್ತಾ ಭಾರತಿ ಹೊಸದಿಲ್ಲಿ, ಸೆ.10: ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ವಿಪಕ್ಷ ಕಾಂಗ್ರೆಸ್ ನೀಡಿರುವ ' ಭಾರತ್ ಬಂದ್ ' ಅಂಗವಾಗಿ ಕೇಂದ್ರ ಸರಕಾದ ವಿರುದ್ಧ ಪ್ರತಿಭಟನೆ ದೇಶದ ಎಲ್ಲಡೆ ನಡೆಯುತ್ತಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಜಾಸ್ತಿಯಾಗಿದೆ. ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಧಾರಣೆ ಲೀಟರ್ ಗೆ 23 ಪೈಸೆ ಮತ್ತು ಡೀಸೆಲ್ ಬೆಲೆ 22 ಪೈಸೆ ಜಾಸ್ತಿಯಾಗಿದೆ. ಪೆಟ್ರೋಲ್ ಧಾರಣೆ ಲೀಟರ್ ಗೆ 80. 73 ರೂ. ಮತ್ತು ಡೀಸೆಲ್ ಬೆಲೆ ರೂ. 72.83ಗೆ ತಲುಪಿದೆ. India ರಲ್ಲಿನಿಕೋನ್ ದ್೫೨೦೦ ವಿಥ್ ಆಫ್ S 18 55 ಮ್ಮ್ ವ್ರ್ ಕಿಟ್ 55 200 ಮ್ಮ್ ವ್ರ್ ಈ ಲೆನ್ಸ್ 24 ೧ ಎಂಪಿ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ನಿಕೋನ್ ದ್೫೨೦೦ ವಿಥ್ ಆಫ್ S 18 55 ಮ್ಮ್ ವ್ರ್ ಕಿಟ್ 55 200 ಮ್ಮ್ ವ್ರ್ ಈ ಲೆನ್ಸ್ 24 ೧ ಎಂಪಿ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ನಿಕೋನ್ ದ್೫೨೦೦ ವಿಥ್ ಆಫ್ S 18 55 ಮ್ಮ್ ವ್ರ್ ಕಿಟ್ 55 200 ಮ್ಮ್ ವ್ರ್ ಈ ಲೆನ್ಸ್ 24 ೧ ಎಂಪಿ ಡ್ಸ್ಲರ್ ಕ್ಯಾಮೆರಾ ಬ್ಲಾಕ್ India ಬೆಲೆ ಪಟ್ಟಿ Indian Rupee ಆಗಿದೆ ನಿಕೋನ್ ದ್೫೨೦೦ ವಿಥ್ ಆಫ್ S 18 55 ಮ್ಮ್ ವ್ರ್ ಕಿಟ್ 55 200 ಮ್ಮ್ ವ್ರ್ ಈ ಲೆನ್ಸ್ 24 ೧ ಎಂಪಿ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ಬೆಲೆ ಮೇಲಿನ ಕೋಷ್ಟಕದಲ್ಲಿ. ನಿಕೋನ್ ದ್೫೨೦೦ ವಿಥ್ ಆಫ್ S 18 55 ಮ್ಮ್ ವ್ರ್ ಕಿಟ್ 55 200 ಮ್ಮ್ ವ್ರ್ ಈ ಲೆನ್ಸ್ 24 ೧ ಎಂಪಿ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ಇತ್ತೀಚಿನ ಬೆಲೆಗೆ Jun 02, 2018ರಂದು ಪಡೆಯಲಾಯಿತು ನಿಕೋನ್ ದ್೫೨೦೦ ವಿಥ್ ಆಫ್ S 18 55 ಮ್ಮ್ ವ್ರ್ ಕಿಟ್ 55 200 ಮ್ಮ್ ವ್ರ್ ಈ ಲೆನ್ಸ್ 24 ೧ ಎಂಪಿ ಡ್ಸ್ಲರ್ ಕ್ಯಾಮೆರಾ ಬ್ಲಾಕ್ಪೆಟಿಎಂ, ಕ್ರೋಮಾ, ಇಂಫೀಬೀಮ್, ಫ್ಲಿಪ್ಕಾರ್ಟ್ ಲಭ್ಯವಿದೆ. ನಿಕೋನ್ ದ್೫೨೦೦ ವಿಥ್ ಆಫ್ S 18 55 ಮ್ಮ್ ವ್ರ್ ಕಿಟ್ 55 200 ಮ್ಮ್ ವ್ರ್ ಈ ಲೆನ್ಸ್ 24 ೧ ಎಂಪಿ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ಕಡಿಮೆ ಬೆಲೆ 22,994 ಕ್ರೋಮಾ, ಇದು 42.44% ಫ್ಲಿಪ್ಕಾರ್ಟ್ (span class='priceicon'> 39,950) ನಿಕೋನ್ ದ್೫೨೦೦ ವಿಥ್ ಆಫ್ S 18 55 ಮ್ಮ್ ವ್ರ್ ಕಿಟ್ 55 200 ಮ್ಮ್ ವ್ರ್ ಈ ಲೆನ್ಸ್ 24 ೧ ಎಂಪಿ ಡ್ಸ್ಲರ್ ಕ್ಯಾಮೆರಾ ಬ್ಲಾಕ್ - ಬಳಕೆದಾರ ವಿಮರ್ಶೆಗಳು ನಿಕೋನ್ ದ್೫೨೦೦ ವಿಥ್ ಆಫ್ S 18 55 ಮ್ಮ್ ವ್ರ್ ಕಿಟ್ 55 200 ಮ್ಮ್ ವ್ರ್ ಈ ಲೆನ್ಸ್ 24 ೧ ಎಂಪಿ ಡ್ಸ್ಲರ್ ಕ್ಯಾಮೆರಾ ಬ್ಲಾಕ್ - ಧಾರಣೆ ಇತಿಹಾಸ ನಿಕೋನ್ ದ್೫೨೦೦ ವಿಥ್ ಆಫ್ S 18 55 ಮ್ಮ್ ವ್ರ್ ಕಿಟ್ 55 200 ಮ್ಮ್ ವ್ರ್ ಈ ಲೆನ್ಸ್ 24 ೧ ಎಂಪಿ ಡ್ಸ್ಲರ್ ಕ್ಯಾಮೆರಾ ಬ್ಲಾಕ್ ವಿಶೇಷಣಗಳು ಮಾಡೆಲ್ ನೇಮ್ D5200 (with AF-S 18-55 mm VR Kit Lens + 55-200 mm VR II Lens) India ರಲ್ಲಿಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ India ಬೆಲೆ ಪಟ್ಟಿ Indian Rupee ಆಗಿದೆ ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ ಬೆಲೆ ಮೇಲಿನ ಕೋಷ್ಟಕದಲ್ಲಿ. ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ ಇತ್ತೀಚಿನ ಬೆಲೆಗೆ Jul 16, 2018ರಂದು ಪಡೆಯಲಾಯಿತು ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿಪೆಟಿಎಂ ಲಭ್ಯವಿದೆ. ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ ಕಡಿಮೆ ಬೆಲೆ 35,880 ಪೆಟಿಎಂ, ಇದು 0% ಪೆಟಿಎಂ (span class='priceicon'> 35,880) ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ - ಬಳಕೆದಾರ ವಿಮರ್ಶೆಗಳು ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ - ಧಾರಣೆ ಇತಿಹಾಸ ಸೊಂಯ್ 80 ಸಿಮ್ 32 ಕೆಲವ್ ೩೨w೬೭೨ಯೇ ಫುಲ್ ಹ್ದ್ ಲೆಡ್ ಸ್ಮಾರ್ಟ್ ಟಿವಿ ವಿಶೇಷಣಗಳು ಪವರ್ ಕಾಣ್ಸುಎಂಪ್ಟಿವ್ನ್ 78 W, 0.5 W (Stand By) ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಎಫ್‍ಐಆರ್! _ Mangalore Crime News: Latest Crime Headlines from City _ Police Varthe ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಎಫ್‍ಐಆರ್! ಮುಂಬೈ: ಲವ್‍ರಾತ್ರಿ ಸಿನಿಮಾದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆಪಾದನೆಯ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಸಿನಿಮಾದ ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಸುಧೀರ್ ಕುಮಾರ್ ಓಜಾ ಅವರು ಅಕ್ಟೋಬರ್ 5 ರಂದು ಬಿಡುಗಡೆಯಾಗುವ ಲವ್‍ರಾತ್ರಿ ಸಿನಿಮಾ ಸಲ್ಮಾನ್ ಖಾನ್ ಹೋಮ್ ಪ್ರೋಡಕ್ಷನ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಅದರ ಪ್ರೋಮೋವನ್ನು ವಿಕ್ಷಣೆ ಮಾಡಿದ್ದರು. ಸಿನಿಮಾದಲ್ಲಿ ನವರಾತ್ರಿ ಆಚರಣೆಯನ್ನು ನಿಂದಿಸಿದ್ದಾರೆ. ಇದರಿಂದ ಹಿಂದೂ ಭಾವನೆಗಳನ್ನು ನೋಯಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಐಪಿಸಿ ಸೆಕ್ಷನ್ 295 (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ನೋವುಂಟು ಮಾಡುವುದು), 298(ಯಾವುದೇ ವ್ಯಕ್ತಿಯ ಮೇಲೆ ಧಾರ್ಮಿಕ ಭಾವನೆಗಳನ್ನು ಗಾಯಾಗೊಳಿಸುವುದು), 153, 153ಬಿ, ಹಾಗೂ 120ಬಿ ಅಡಿಯಲ್ಲಿ ಕಳೆದ ವಾರ ನ್ಯಾಯಾಲಯಕ್ಕೆ ದೂರು ನೀಡಲಾಗಿತ್ತು. ಮಂಗಳೂರು-ಮೈಸೂರು ಸಂಪರ್ಕಿಸುವ ಸಂಪಾಜೆ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರ ಆರಂಭ! ನನ್ನ ಒಳ್ಳೆ ಕುರುಬ ನಾ ಮಹಿಮೆ ... ಎಲ್ಲರೂ ನನ್ನ ಬಿಟ್ಟರೂ ನೀನು ನನ್ನ ... ನೀನೇ ಎಲ್‍ಶಡಾಯ್, ನೀನೇ ಎಲೋಹಿಮ್ ನೀನೇ ... ವರ್ಗ:ಮಾರ್ಚ್ - ವಿಕಿಪೀಡಿಯ ವರ್ಗ:ಮಾರ್ಚ್ "ಮಾರ್ಚ್" ವರ್ಗದಲ್ಲಿರುವ ಲೇಖನಗಳು "https://kn.wikipedia.org/w/index.php?title=ವರ್ಗ:ಮಾರ್ಚ್&oldid=317128" ಇಂದ ಪಡೆಯಲ್ಪಟ್ಟಿದೆ ಆನೇಕಲ್ : ರಾಮಲಿಂಗಾರೆಡ್ಡಿ ಗೆ ಸಚಿವ ಸ್ಥಾನ ಒತ್ತಾಯಿಸಿ ಬೃಹತ್ ಪ್ರತಿಭಟನೆ - itsKannada ಸ್ಥಾನ ನೀಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಎರಡು ಕಡೆ ಬಂದ್ , ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು , ಆನೇಕಲ್ , ಹೊಸಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಸಚಿವ ಸ್ಥಾನ ವಂಚಿತರ ಕಾರ್ಯಕರ್ತರು ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ. ದಿಡೀರ್ ಪ್ರತಿಭಟನೆಯಿಂದಾಗಿ ಸುಮಾರು 5 ಕಿಲೋ ವಾಹನಗಳು ನಿಂತಲ್ಲೇ ನಿಂತಿದ್ದವು . /// ಕೃಷಿ ಅರ್ಥಶಾಸ್ತ್ರ - ವಿಕಿಪೀಡಿಯ ಕೃಷಿ ಅರ್ಥಶಾಸ್ತ್ರ (Agricultural economics) ಮೂಲತಃ ಬೆಳೆ ಮತ್ತು ಜಾನುವಾರುಗಳ ಉತ್ಪಾದನೆಗಳಿಗೆ ಅರ್ಥಶಾಸ್ತ್ರದ ತತ್ವಗಳನ್ನು ಅನ್ವಯಿಸುತ್ತದೆ. ಕೃಷಿ ಅರ್ಥಶಾಸ್ತ್ರವು ಭೂಬಳಕೆಯ ಅಧ್ಯಯನ ಮಾಡುವ ಅರ್ಥಶಾಸ್ತ್ರದ ಭಾಗವಾಗಿದೆ. "https://kn.wikipedia.org/w/index.php?title=ಕೃಷಿ_ಅರ್ಥಶಾಸ್ತ್ರ&oldid=787788" ಇಂದ ಪಡೆಯಲ್ಪಟ್ಟಿದೆ ಖ್ಯಾತಿಯ ದಿನ. ಹೊಸ ಷೇರುದಾರರು ಉದ್ಯಮದಲ್ಲಿ ಲಾಭವನ್ನು ಪಡೆಯುತ್ತಾರೆ. ಆಸ್ತಿ ವಿಚಾರವು ಲಾಭದಾಯಕವಾಗಿದೆ. ಹೊಸ ವಾಹನವನ್ನು ಖರೀದಿ ಶುಭ ನೀಡುತ್ತದೆ.ಬ್ಯಾಂಕುಗಳಲ್ಲಿ ನಿರೀಕ್ಷಿತ ಸಹಾಯವನ್ನು ಪಡೆಯುವಿರಿ.ಕಚೇರಿಯಲ್ಲಿ ವರ್ಗಾವಣೆ ಮತ್ತು ರಾಜೀನಾಮೆಗಳು ಇರಬಹುದು. ಕೆಲವು ಜನರು ಕಂಪೆನಿಯ ಪರವಾಗಿ ವಿದೇಶಕ್ಕೆ ಪ್ರಯಾಣಿಸುವ ಸೂಚನೆಗಳಿವೆ.ಸ್ವಲ್ಪ ಒತ್ತಡದಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು , ಆರೋಗ್ಯದಲ್ಲಿ ಏರುಪೇರಾಗುವ ಸೂಚನೆಗಳಿವೆ.ಶತ್ರುಗಳು ಕಾಲಕ್ರಮೇಣ ಕಡಿಮೆಯಾಗಲಿದ್ದಾರೆ.ನಿರುದ್ಯೋಗಿಗಳು ಇಂದು ಉದ್ಯೋಗದ ಅದೃಷ್ಟ ಪಡೆಯುವುದರಿಂದ ಸಂದರ್ಶನಗಳಿಗೆ ಹಾಜರಾಗುವುದು ಮುಖ್ಯ. ತಾಯಿಯ ಆಶೀರ್ವಾದ ಒಳ್ಳೆಯದು.ಸಂಸಾರದಲ್ಲಿ ಅನ್ನೋನ್ಯ , ಸಹೋದರರಲ್ಲಿ ಬಾಂಧವ್ಯ ಹಾಗೂ ವ್ಯವಹಾರದಲ್ಲಿ ಶ್ರೇಯಸ್ಸು ಕಾಣಬಹುದು .ಅದೃಷ್ಟ ಬಣ್ಣ: ಹಳದಿ, ಹಸಿರು – ಅದೃಷ್ಟ ಸಂಖ್ಯೆಗಳು: 3, 5, 9 ಈ ದಿನದ ಎಲ್ಲಾ ಕನ್ನಡ ಸುದ್ದಿಗಳಿಗಾಗಿ ಕ್ಲಿಕ್ಕಿಸಿ – itskannada ಮೋದಿ ಪ್ರವೇಶದಿಂದ ಕೊನೆಯಾಗುವುದೇ ಶೀತಲ ಸಮರ???? ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನ ಬಾಕಿ ಇರುವ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಮಿತ್ ಶಾ ಹಾಗೂ ವಸುಂಧರಾ ರಾಜೆ ನಡುವೆ ಒಮ್ಮತ ಮೂಡದೇ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ಕಳೆದ ತಿಂಗಳು ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಸ್ತಾಪಿಸಿ ವಸುಂಧರಾ ರಾಜೆ ನೀಡಿದ್ದ ಪಟ್ಟಿಯನ್ನು 2 ಬಾರಿ ಅಮಿತ್ ಶಾ ತಿರಸ್ಕರಿಸಿದ್ದರು. ಈಗ ಚುನಾವಣೆಗೆ ತಿಂಗಳಷ್ಟೇ ಬಾಕಿ ಇದ್ದು, ಇವರಿಬ್ಬರ ನಡುವೆ ಶೀತಲ ಸಮರ ಕೊನೆಗಾಣದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೆಶ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಕ್ಷದ ಮೂಲಗಲು ತಿಳಿಸಿವೆ. ಕನ್ನಡ ನಾಡಿನ ಶಿವ ಶರಣ ಶರಣೆಯರು ಬರೆದ ವಚನಗಳ ಸಾರವನ್ನು ತಿಳಿಗನ್ನಡದಲ್ಲಿ ಅರುಹುವ ಪ್ರಯತ್ನವನ್ನು ಕನ್ನಡ ಅಧ್ಯಾಪಕರಾದ ಸಿ.ಪಿ.ನಾಗರಾಜ್ ಅವರು ಮಾಡಿದ್ದಾರೆ. ಸಿ.ಪಿ.ನಾಗರಾಜ್ ಕರ್ನಾಟಕದ ಸಂಕ್ಷಿಪ್ತ ಇತಿಹಾಸ ದುಬಾರಿ ಖೈತಾನ್ ಇಮ್ಮರ್ಶನ್ ರೋಡ್ಸ್India ರಲ್ಲಿ _ PriceDekho.com India 2018 ನಲ್ಲಿExpensive ಖೈತಾನ್ ಇಮ್ಮರ್ಶನ್ ರೋಡ್ಸ್ 17 Aug 2018 ಮೇಲೆ Rs. 540 ವ್ಯಾಪ್ತಿಯನ್ನು India ರಲ್ಲಿ ಖರೀದಿ ದುಬಾರಿ ಇಮ್ಮರ್ಶನ್ ರೋಡ್ಸ್. ಬೆಲೆಗಳು ಸುಲಭ ಮತ್ತು ತ್ವರಿತ ಆನ್ಲೈನ್ ಹೋಲಿಕೆ ಪ್ರಮುಖ ಆನ್ಲೈನ್ ಅಂಗಡಿಗಳಲ್ಲಿ ಪಡೆಯಲಾಗುತ್ತದೆ. ಉತ್ಪನ್ನಗಳ ವಿಶಾಲ ಶ್ರೇಣಿಯ ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ನಿಮ್ಮ ಸ್ನೇಹಿತರೊಂದಿಗೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಮತ್ತು ಷೇರು ಬೆಲೆಗಳು ಓದಿ. ಹೆಚ್ಚು ಜನಪ್ರಿಯ ದುಬಾರಿ ಖೈತಾನ್ ಇಮ್ಮರ್ಶನ್ ರೋಡ India ರಲ್ಲಿ ಇದೆ ಖೈತಾನ್ ಇಮ್ಮರ್ಶನ್ 1000 w ಇಮ್ಮರ್ಶನ್ ಹೀಟರ್ ರೋಡ ವಾಟರ್ Rs. 414 ಬೆಲೆಯ. ಬೆಲೆ ಶ್ರೇಣಿ ಫಾರ್ ಖೈತಾನ್ ಇಮ್ಮರ್ಶನ್ ರೋಡ್ಸ್ ಇವೆ 4 ಖೈತಾನ್ ಇಮ್ಮರ್ಶನ್ ರೋಡ್ಸ್ ರೂ.ಗಿಂತಲೂ ಹೆಚ್ಚಿನ ಲಭ್ಯವಿದೆ. 324. ಅತಿ ಮೌಲ್ಯದ ಉತ್ಪನ್ನವನ್ನು ಖೈತಾನ್ ೧೫೦೦w ಇಮ್ಮರ್ಶನ್ ರೋಡ ಮಲ್ಟಿಕಲರ್ ಲಭ್ಯವಿದೆ Rs. 540 ನಲ್ಲಿ India ಆಗಿದೆ. ಶಾಪರ್ಸ್ ಸ್ಮಾರ್ಟ್ ನಿರ್ಧಾರಗಳನ್ನು ಮತ್ತು ಆನ್ಲೈನ್ ಖರೀದಿಸಲು, ಪ್ರೀಮಿಯಂ ಉತ್ಪನ್ನಗಳ ಒಂದು ನಿರ್ದಿಷ್ಟ ವ್ಯಾಪ್ತಿಯ ಆರಿಸಿ ಬೆಲೆಗಳನ್ನು ಹೋಲಿಕೆ ಮಾಡಬಹುದು. ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಕ್ರಮಬದ್ಧವಾಗಿವೆ. ನಿಮಗೂ ಅಷ್ಟಮಿಯ ಶುಭಾಶಯಗಳು .... ಕವನ ಚೆನ್ನಾಗಿದೆ ಸರ್ ... Karnataka Jobs: ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ : Technical Group B , Group C ,Non-Technical Group C felt - ವಿಕ್ಷನರಿ "https://kn.wiktionary.org/w/index.php?title=felt&oldid=521906" ಇಂದ ಪಡೆಯಲ್ಪಟ್ಟಿದೆ ನವದೆಹಲಿ: ಮದ್ಯಮ ವರ್ಗದವರಿಗೆ ಪ್ರಧಾನ್ ಮಂತ್ರಿ ಅವಾಸ್ ಯೋಜನೆ (ನಗರ ಪ್ರದೇಶ) ಅಡಿಯಲ್ಲಿ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್ಎಸ್ಎಸ್) ಗೆ ಅರ್ಹತಾ ಮಾನದಂಡಗಳನ್ನು ಪರಿಷ್ಕರಿಸಲಾಗುವುದು ಎಂದುಸರ್ಕಾರ ಘೋಷಿಸಿದೆ.. ಗೃಹನಿರ್ಮಾಣ ಮಾರುಕಟ್ಟೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಈ .ಯೋಜನೆಯಿಂದ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಏನೆಲ್ಲಾ ಅನುಕೂಲಗಳಿದೆ ತಿಳಿಯೋಣ, ಸಿಎಲ್ಎಸ್ಎಸ್ ನ ಅನುಕೂಲಗಳು. ಸಿಎಲ್ಎಸ್ಎಸ್ ಅಡಿಯಲ್ಲಿ ರೂ 6-12 ಲಕ್ಷದೊಳಗಿನ ಆದಾಯ ಅಥವಾ ಎಂಐಜಿ -I ವರ್ಗದ ಜನರಿಗೆ 9 ಲಕ್ಷ ರೂ ವರೆಗಿನ ಶಾಲಕ್ಕೆ ನೀಡಲಾಗುವ ಬಡ್ಡಿಯ ಮೇಲೆ 4 ಶೇಕಡಾ ಸಬ್ಸಿಡಿ ನೀಡಲಾಗುತ್ತದೆ. ಅದೇ ರೀತಿಯಲ್ಲಿ 12-18 ಲಕ್ಷದವರೆಗಿನವಾರ್ಷಿಕ ಆದಾಯ ಹೊಂದಿರುವ ಅಥವಾ ಎಂಐಜಿ - II ವರ್ಗದವರಿಗೆ 12 ಲಕ್ಷದವರೆವಿಗಿನ ಸಾಲಕ್ಕೆ ಬಡ್ಡಿಯ ಮೇಲೆ 3% ಸಬ್ಸಿಡಿ ಒದಗಿಸಲಾಗುತ್ತದೆ. ಆದಾಗ್ಯೂ ಇದುವರೆವಿಗೆ ಎಂಐಜಿ -I ವರ್ಗದವರಿಗೆ 120 ಚದರ ಮೀಟರ್ (1,291 ಚದರ ಅಡಿ) ಹಾಗೂ ಎಂಐಜಿ II ಗಾಗಿ 150 ಚದರ ಮೀಟರ್ (1,614 ಚದರ ಅಡಿ) ವ್ಯಾಪ್ತಿಯಲ್ಲಿರುವ ಮನೆಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತಿತ್ತು. ಈಗ ಎಂಐಜಿ -I ವರ್ಗದಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ 160 ಚದರ ಮೀಟರುಗಳು (1,722 ಚದರ ಅಡಿ) ಮತ್ತು ಎಂಐಜಿ II ಅವರಿಗೆ 200 ಚದರ ಮೀಟರ್ (2,152 ಚದರ ಅಡಿ) ವರೆಗೆ ಹೆಚ್ಚಳ ಮಾಡಲಾಗುತ್ತದೆ. ಮಾರ್ಚ್ 31, 2019ರ ಒಲಗೆ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಈ ಯೋಜನೆಯಡಿಯಲ್ಲಿ ಗರಿಷ್ಠ 2.35 ಲಕ್ಷ ರೂ. ಸಬ್ಸಿಡಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಒಮ್ಮೆ ಬಿಡುಗಡೆಯಾದ ಸಬ್ಸಿಡಿಯು ಸಾಲಗಾರನ ಖಾತೆಗೆ ನೇರವಾಗಿ ಜಮೆಯಾಗುತ್ತದೆ.ಇದು ಮುಖ್ಯ ಸಾಲದ ಮೊತ್ತಕ್ಕೆ ಸಮಾನವಾಗಿ ಸರಿಹೊಂದಾಣಿಕೆ ಮಾಡಲಾಗುತ್ತದೆ.ಇದರಿಂದ ವಾಸ್ತವದಲ್ಲಿ ಸಾಲದ ಪ್ರಮಾಣ ಕಡಿಮೆಯಾಗಿ ಮಾಸಿಕ ಕಂತು ಕಟ್ಟುವಿಕೆಯ ಪ್ರಮಾಣ ಇಳಿಯುತ್ತದೆ. ಮನೆಯ ವಿಸ್ತೀರ್ಣದಲ್ಲಿನ ಅಧಿಕ್ಯವು ಮೊದಲ ಬಾರಿ ಮನೆ ಖರೀದಿಸುವವರಿಗೆ ವಿಶೇಷವಾಗಿ ಮೆಟ್ರೋ ನಗರಗಳಲ್ಲಿರುವವರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ.ಎಂದು ಪರಿಣಿತರು ಹೇಳಿದ್ದಾರೆ,ಯೋಜನೆಯ ಈ ವೈಶಿಷ್ಟ್ಯತೆಯು ನಗರಗಳಲ್ಲಿ ನಿರ್ಮಿಸಲಾದ ಫ್ಲ್ಯಾಟ್ ಗಳನ್ನು ಸಹ ಒಳಗೊಂಡಿರುತ್ತದೆ. "ಯೋಜನೆಯಲ್ಲಿ ಇತ್ತೀಚೆಗೆ ಮಾಡಲಾದ ಮಾರ್ಪಾಟು ದೊಡ್ಡ ಪ್ರಮಾಣದಲ್ಲಿ ಮನೆಗಳನ್ನು, ಖರೀದಿಸುವವರಿಗೆ ಅದರಲ್ಲಿಯೂ ಒಂದನೇ ಶ್ರೇಣಿಯ ನಗರವಾಸಿಗಳಿಗೆ ಸಾಕಷ್ಟು ಅನುಕೂಲವಾಗಿದೆ.ಇದು ಮನೆ ಖರೀದಿದಾರರಿಗಷ್ಟೇ ಅನುಕೂಲವಲ್ಲ ಬದಲಾಗಿ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ಹೆಚ್ಚಿಸಲು ಸಹ ಸಹಕಾರಿಯಾಗಿದೆ.ಸಿಬಿಆರ್ ಇ ಅಧ್ಯಕ್ಷರು (ಭಾರತ ಮತ್ತು ಆಗ್ನೇಯ ಏಷ್ಯಾ) ಅನ್ಸುಮನ್ ಮ್ಯಾಗಜಿನ್ ಹೇಳಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಯಾರು ಅರ್ಹರು? ಆರ್ಥಿಕವಾಗಿ ದುರ್ಬಲರಾಗಿರುವವರು, (ಇಡಬ್ಲ್ಯುಎಸ್) ಕಡಿಮೆ ಆದಾಯ ಹೊಂದಿದವರು (ಎಲ್ ಐಜಿ) ಮಧ್ಯಮ ವರಮಾನದ ಗುಂಪು - I ಮತ್ತು ಮಧ್ಯಮ ಆದಾಯದ ಗುಂಪು II 70 ವರ್ಷ ಅಥವಾ ಕಡಿಮೆ ವಯೋಮಾನದವರು. ಇಡಬ್ಲ್ಯುಎಸ್ ವರ್ಗದವರು ವಾರ್ಷಿಕ ಆದಾಯ ಜೆ 3 ಲಕ್ಷ, ಎಲ್ ಐಜಿ ವರ್ಗದವರು ಜೆ 3 ಲಕ್ಷದಿಂದ 6 ಲಕ್ಷದವರೆಗಿನ ಆದಾಯವನ್ನು ಹೊಂದಿರಬೇಕು. ಎಂಐಜಿ ಗುಂಪಿನ ಸದಸ್ಯರು ವಾರ್ಷಿಕ ಆದಾಯ ಜೆ 18 ಲಕ್ಷ ಮೀರಿರಬಾರದು. Topics : Pradhan Mantri Awas Yojana (Urban), Credit-Linked Subsidy Scheme, middle-income groups, subsidy , ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆ, ಮಧ್ಯಮ ಆದಾಯದ ಗುಂಪು, ಸಬ್ 5 ಬ್ಯಾಂಕ್ ಗಳಿಗೆ 113 ಬಿಲಿಯನ್ ರೂಪಾಯಿ ಪ್ಯಾಕೇಜ್ ಬಿಡುಗಡೆಗೆ ಕೇಂದ್ರ ಸರ್ಕಾರ ಮುಂದು! ಬಗೆಹರಿಸಲಾಗುವ - ವಿಕ್ಷನರಿ "https://kn.wiktionary.org/w/index.php?title=ಬಗೆಹರಿಸಲಾಗುವ&oldid=49196" ಇಂದ ಪಡೆಯಲ್ಪಟ್ಟಿದೆ κόμμα - ವಿಕ್ಷನರಿ "https://kn.wiktionary.org/w/index.php?title=κόμμα&oldid=574216" ಇಂದ ಪಡೆಯಲ್ಪಟ್ಟಿದೆ subordinate - ವಿಕ್ಷನರಿ ಅಧೀನ,ಕೆಳಗಿನ ಅಧಿಕಾರಿ,ಕೆಳದರ್ಜೆಯ ಅಧಿಕಾರಿ,ತಾಬೇದಾರ ಅಧೀನ,ಒಳಪಟ್ಟ,ಕೆಳಗಿನ ದರ್ಜೆಯ,ಕೈಕೆಳಗಿನ "https://kn.wiktionary.org/w/index.php?title=subordinate&oldid=645812" ಇಂದ ಪಡೆಯಲ್ಪಟ್ಟಿದೆ ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನವದೆಹಲಿ: ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು 'ಹಿಂದೂ ಭಯೋತ್ಪಾದಕ' ಪಟ್ಟಿಗೆ ಸೇರಿಸಲು ಯುಪಿಎ ಸರ್ಕಾರ ಯತ್ನ ನಡೆಸಿತ್ತಲ್ಲದೇ, 2014ರಲ್ಲಿ ರಾಷ್ಟ್ರೀಯ ತನಿಖಾ ದಳದ ಮೇಲೆ ಒತ್ತಡ ಹೇರಿತ್ತು ಎಂಬ ವರದಿಗಳ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ಕಿಡಿಕಾರಿದೆ. ಅಜ್ಮೀರ್ ಮತ್ತು ಮಲೆಗಾಂವ್ ಸ್ಫೋಟದ ಬಳಿಕ ಅಂದಿನ ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮೊದಲ ಬಾರಿಗೆ ಹಿಂದೂ ಉಗ್ರರು ಎಂಬ ಪದ ಬಳಸಿ, ಇದರ ಅಡಿಯಲ್ಲಿ ಭಾಗವತ್ ಅವರನ್ನು ವಿಚಾರಣೆಗೊಳಪಡಿಸುವಂತೆ ರಾಷ್ಟ್ರೀಯ ತನಿಖಾದಳ (ಎನ್ಐಎ)ದ ಮೇಲೆ ಒತ್ತಡ ಹೇರಿತ್ತು ಎಂದು ಕೆಲ ಖಾಸಗಿ ಮಾಧ್ಯಮಗಳು ವರದಿ ಮಾಡಿತ್ತು. ವರದಿಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, ವರದಿಗಳು ಸಂಪೂರ್ಣ ಸುಳ್ಳು. ದೇಶದಲ್ಲಿ ಪ್ರಚೋದನಾಕಾರಿ ವಾತಾವರಣ ನಿರ್ಮಾಣ ಮಾಡಲು ಈ ರೀತಿಯ ಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಭದ್ರತೆ ಹಾಗೂ ಸಾರ್ವಭೌಮತ್ವವನ್ನು ಕಾಪಾಡಲು ಸರ್ಕಾರ ಎಲ್ಲವನ್ನೂ ಮಾಡಿದೆ. ಅಧಿಕಾರಕ್ಕೆ ಬರುವ ಪ್ರತೀ ಸರ್ಕಾರವೂ ಈ ಕೆಲಸವನ್ನು ಮಾಡುತ್ತದೆ. ಅಧಿಕಾರದಲ್ಲಿದ್ದಾಗ ನಮ್ಮ ಸರ್ಕಾರ ಕೂಡ ಅದನ್ನೇ ಮಾಡಿದ್ದು ಎಂಬುದನ್ನು ಈ ಮೂಲಕ ಖಾತ್ರಿ ಪಡಿಸುತ್ತೇನೆ. ಈ ರೀತಿಯ ಆಯ್ದ ಮಾಹಿತಿಗಳನ್ನು ಯಾರು ನೀಡುತ್ತಿದ್ದಾರೆ. ದೇಶದಲ್ಲಿ ಪ್ರಚೋದನಾಕಾರಿ ವಾತಾವರಣ ನಿರ್ಮಾಣ ಮಾಡಲು ಈ ರೀತಿಯ ಯತ್ನಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ತನಿಖೆ ನಡೆಸುವ ಪ್ರಶ್ನೆ ಎಲ್ಲಿ ಬಂದು ಎಂದು ತಿಳಿಸಿದ್ದಾರೆ. Topics : RSS, Mohan Bhagwat, UPA, Terrorist list, Congress, ಆರ್'ಎಸ್ಎಸ್, ಮೋಹನ್ ಭಾಗವತ್, ಯುಪಿಎ, ಉಗ್ರರ ಪಟ್ಟಿ, ಕಾಂಗ್ರೆಸ್ چھپکلی - ವಿಕ್ಷನರಿ "https://kn.wiktionary.org/w/index.php?title=چھپکلی&oldid=595687" ಇಂದ ಪಡೆಯಲ್ಪಟ್ಟಿದೆ ಮೇ 8: ಶಿಕ್ಷಕರ ಮತ್ತು ಪದವಿದರ ಕ್ಷೇತ್ರಕ್ಕೆ ವಿಧಾನಪರಿಷತ್ ಚುನಾವಣೆ _ GulfKannadiga _ ಗಲ್ಫ್ ಕನ್ನಡಿಗ Home Karavali ಮೇ 8: ಶಿಕ್ಷಕರ ಮತ್ತು ಪದವಿದರ ಕ್ಷೇತ್ರಕ್ಕೆ ವಿಧಾನಪರಿಷತ್ ಚುನಾವಣೆ ಮಂಗಳೂರು: ಮೇ 8 ರಂದು ಶಿಕ್ಷಕರ ಮತ್ತು ಪದವಿದರ ಕ್ಷೇತ್ರಕ್ಕೆ ವಿಧಾನಪರಿಷತ್ ಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮತದಾರರು ಹೇಗೆ ಮತ ಚಲಾಯಿಸುವುದು ಮತ್ತು ಮತ ಎಣಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿವರಿಸಿದ್ದಾರೆ. ಹೇಗೆ ಮತ ಚಲಾಯಿಸುವುದು ಮತ್ತು ಮತ ಎಣಿಕೆ ಹೇಗೆ ನಡೆಯುತ್ತದೆ ಎಂಬುದನ್ನು ಈ ವಿಡಿಯೊ ದಲ್ಲಿ ನೋಡಿ ಕೇಬಲ್ ಗುಂಡಿಗೆ ಬಿದ್ದು, ಹಸು ಸಾವು Ravi Hegde's Glocal Funda!: ನನ್ನ ವಿರುದ್ಧ ಆರೋಪಗಳಿಗೆ ಇಗೋ ಸಮಾರೋಪ ರವಿ ಹೆಗಡೆ, ಗ್ರೂಪ್ ಎಡಿಟರ್ - ಉದಯವಾಣಿ, ಬೆಂಗಳೂರು; ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ನಿಮ್ಮಿಂದ ಬಹಳ ಕಲಿತಿದ್ದೀನಿ. ಭಾರತೀಯ ವಿದ್ಯಾಭವನದಲ್ಲಿ ನೀವು ನ್ಯೂ ಮೀಡಿಯಾ ಬಗ್ಗೆ ತೆಗೆದುಕೊಂಡಿದ್ದ ಕ್ಲಾಸ್‌ನಲ್ಲಿ ನಾನೂ ಇದ್ದೆ. ಇಂಟರ್‌ನೆಟ್ ಬಗ್ಗೆ ನಿಮ್ಮಷ್ಟು ಜ್ಞಾನವನ್ನು ಸಂಪಾದಿಸಲು ಅಂದಿನಿಂದಲೂ ಪ್ರಯತ್ನಿಸುತ್ತಿದ್ದೇನೆ. ಯಾರ ಮಾತಿಗೂ ಕಿವಿಗೊಡದೇ ಮುನ್ನಡೆಯಿರಿ, ನೀವೂ ಗೆಲ್ಲಬೇಕೆನ್ನುವುದೇ ನನ್ನ ಆಸೆ. ಮೊದಲನೆಯದಾಗಿ ಉದಯವಾಣಿಯಲ್ಲಿ ಚಲನಶೀಲತೆಗೆ ಕೈಹಾಕಿರುವ ನಿಮಗೆ ಶುಭವಾಗಲಿ. ಎರಡನೆಯದಾಗಿ ಮೀಡಿಯಾ strategy ಗಳ ಬಗ್ಗೆ ಬರೆದಿದ್ದೀರಿ. ಹಾಗಾಗಿ ಒಂದು ವಿಷಯವನ್ನ ಪ್ರಸ್ತಾಪಿಸಲಿಕ್ಕೆ ಇಚ್ಷಿಸುತ್ತೇನೆ. ಮೊನ್ನೆ ಮೊನ್ನೆ ಹುಬ್ಬಳ್ಳಿ ಆವೃತ್ತಿ ಬಿಡುಗಡೆ ಮಾಡಿದ್ದೀರಿ. ನೋಡಿದ್ದೇನೆ. ಕನ್ನಡದ ಬೇರಾವ ಪತ್ರಿಕೆಯಲ್ಲೂ ಇರದ ಪ್ರಿಂಟ್ ಕ್ವಾಲಿಟಿ ಉದಯವಾಣಿಗೆ ಇದೆ. ಹುಬ್ಬಳ್ಳಿ ಆವೃತ್ತಿ ಮೂಲಕ ಉದಯವಾಣಿ "ಕರಾವಳಿ" ಬ್ರಾಂಡಿನಿಂದ ಆಚೆಗೆ ಯೋಚಿಸಿದೆ. ಆದರೆ, ಹುಬ್ಬಳ್ಳಿ ಆವೃತ್ತಿಯಲ್ಲಿ ನಾನು ಗಮನಿಸಿದಂತೆ ಈ ಕಡೆಯ ಭಾಷಾ ಬಳಕೆ ನಡೆದಿಲ್ಲ. ಅಟ್ಲೀಸ್ಟ್ ದಿನಕ್ಕೆ ಒಂದೆರಡು ಪುಟ್ಟ ಲೇಖನಗಳು ಹುಬ್ಬಳ್ಳಿ ಭಾಷೆಯಲ್ಲಿ ಬರಬೇಕು. ಇದು ಜನರಿಗೆ ಆಪ್ತ ಮನೋಭಾವವನ್ನ ನೀಡಲು ಶಕ್ತವಾಗುತ್ತದೆ. ಮೂರನೆಯದಾಗಿ, ಹುಬ್ಬಳ್ಳಿಯಲ್ಲಿ ಪ್ರಮುಖ ಬೀದಿಗಳಲ್ಲಿ, ಚನ್ನಮ್ಮನ ವೃತ್ತದಲ್ಲಿ ಹಾಕಿರುವ ಅಡ್ವರ್ಟೈಸ್ಮೆಂಟ್ ಗಳಲ್ಲಿ ಸ್ಥಳೀಯ ಸುದ್ದಿಗೆ ಪ್ರಾಧಾನ್ಯ ಕೊಡುವುದಾಗಿ ಹೇಳಿದ್ದೀರಿ. ಆದ್ರೆ, ಸ್ಥಳೀಯ ನಾಡಿ ಮಿಡಿತ ಅರಿಯುವಲ್ಲಿ ಇನ್ನೂ ಪ್ರಾವೀಣ್ಯ ಬೇಕಿದೆ ಅನ್ನಿಸುತ್ತದೆ. ಈಗಲೂ ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಬಿಟ್ಟರೆ ಬೇರೆಯದಕ್ಕೆ ಪ್ರತಿಷ್ಠೆ ಕಡಿಮೆ. ಇದಕ್ಕೆ ಕಾರಣಗಳೂ ಇವೆ. ಅಜ್ಜ ಮುತ್ತಜ್ಜನ ಕಾಲದಿಂದ ಮನೆಗೆ ಬರುತ್ತಿದ್ದ ಪೇಪರ್ ನ್ನ ಬದಲಿಸಲಿಕ್ಕೆ ಮನಸ್ಸಾಗಿಲ್ಲ. ಆದ್ರೆ, ಸಂಯುಕ್ತ ಕರ್ನಾಟಕದ ಹಳೇ ತುಕ್ಕು ಹಿಡಿದ ನೀತಿಗಳು, strategy ಗಳು ಒಂದು ದಿನ ಪೇಪರ್ರನ್ನೇ ಮುಳುಗಿಸಿದರೆ ಆಶ್ಚರ್ಯವಿಲ್ಲ. ಆ ದಿನಗಳೂ ದೂರವಿಲ್ಲ. ಬಹಳಷ್ಟು ಹೊಸ ವಿಷಯಗಳನ್ನು ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು. ನಾನು ಇದನ್ನೇ ನಿಮ್ಮಿಂದ ಕೇಳಬೇಕು ಅಂದ್ಕೊಂಡಿದ್ದೆ. ಥಂಕ್ಯೌ. ಅಂಕಲ್ ಡಾನ್ಸ್ ಗೆ ಅಮೇರಿಕಾ ಬೆಡಗಿಯೂ ಸೊಂಟ ಕುಣಿಸಿದ್ದಾಳೆ ನೋಡಿ !!! - BP 9 News _ Karnataka Home » ಟೈಮ್ ಪಾಸ್ » ಪ್ರಮುಖ » You are reading » Political Bureau June 2, 2018 ಅಂಕಲ್ ಡಾನ್ಸ್ ಗೆ ಅಮೇರಿಕಾ ಬೆಡಗಿಯೂ ಸೊಂಟ ಕುಣಿಸಿದ್ದಾಳೆ ನೋಡಿ !!!2018-06-04T20:44:26+00:00 ಟೈಮ್ ಪಾಸ್, ಪ್ರಮುಖ No Comment ಬೆಂಗಳೂರು : ಅಂಕಲ್ ಡಾನ್ಸ್ ಈಗ ದೇಶಾದ್ಯಂತ ವೈರಲ್ ಆಗಿದೆ. ಆದ್ರೆ, ಅಂಕಲ್ ಸ್ಟೆಪ್ ಅನ್ನೇ ಫಾಲೋ ಮಾಡಿರುವ ಯುಎಸ್ ಎ ನಿವಾಸಿ ದಂತದ ಬೊಂಬೆಯಂತಿರುವ ಯುವತಿಯೊಬ್ಬಳು ವಿಡೀಯೋ ಅಪ್ ಲೋಡ್ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಅಂಕಲ್ ಸ್ಟೆಪ್ ಗೆ ಇಡೀ ದೇಶ ವಾವ್​ ಎಂಬ ಶಹಬಾಷ್​ಗಿರಿ ನೀಡಿತ್ತು. ಅಂಕಲ್​ ಡ್ಯಾನ್ಸ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸಿಂಗ್​ ಅಂಕಲ್​ ಅಂತಾನೇ ಸಿಕ್ಕಾಪಟ್ಟೆ ಫೇಮಸ್ಸ್ ​ ಆಗಿದ್ದಾರೆ. ಇನ್ನು 1987ರಲ್ಲಿ ಬಾಲಿವುಡ್ ನಟ ಗೋವಿಂದಾ ಮತ್ತು ನೀಲಮ್ ನಾಯಕ ನಾಯಕಿಯಾಗಿದ್ದ ಖುದ್​ಗರ್ಜ್​ ಚಿತ್ರದ ‘ಆಪ್ ಕೆ ಆ ಜಾನೆ ಸೆ ‘ಹಾಡು ಈಗ ಈ ಡಾನ್ಸ್ ನಿಂದ ಮತ್ತಷ್ಟು ಫೇಮಸ್ ಆಗಿದೆ. ಇನ್ನೂ ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ರಾಷ್ಟ್ರೀಯ ಸುದ್ದಿವಾಹಿನಿಗಳೇ ಸಂಜೀವ್ ಶ್ರೀವಾತ್ಸವ್ ​​ ಅವರನ್ನು ಸಂದರ್ಶನ ಮಾಡುತ್ತಿದ್ದು, ಕಳೆದ ಎರಡು ದಿನಗಳಿಂದ ಮೇಲಿದಂದ ಮೇಲೆ ಬಿಡುವಿಲ್ಲದಂತೆ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇತ್ತ ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್‌ ಚೌವ್ಹಾಣ್ ಅಂಕಲ್​ ಡ್ಯಾನ್ಸ್​ ಮಾಡಿರುವ ವಿಡಿಯೋ ನೋಡಿ ಮಧ್ಯಪ್ರದೇಶದ ನೀರಿನಲ್ಲಿ ಏನೋ ಇದೆ ಎಂದು ಟ್ವೀಟ್​ ಮಾಡಿದ್ದಾರೆ. http://bp9news.com/see-uncle-dance-wearing-hip-in-the-usa/http://bp9news.com/wp-content/uploads/2018/06/girl-dancing-in-USA-Karnatakada-Miditha.jpeghttp://bp9news.com/wp-content/uploads/2018/06/girl-dancing-in-USA-Karnatakada-Miditha-150x150.jpeg 2018-06-04T20:44:26+00:00 Political Bureauಟೈಮ್ ಪಾಸ್ಪ್ರಮುಖSee Uncle Dance Wearing Hip In The USA !!!ಬೆಂಗಳೂರು : ಅಂಕಲ್ ಡಾನ್ಸ್ ಈಗ ದೇಶಾದ್ಯಂತ ವೈರಲ್ ಆಗಿದೆ. ಆದ್ರೆ, ಅಂಕಲ್ ಸ್ಟೆಪ್ ಅನ್ನೇ ಫಾಲೋ ಮಾಡಿರುವ ಯುಎಸ್ ಎ ನಿವಾಸಿ ದಂತದ ಬೊಂಬೆಯಂತಿರುವ ಯುವತಿಯೊಬ್ಬಳು ವಿಡೀಯೋ ಅಪ್ ಲೋಡ್ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಅಂಕಲ್ ಸ್ಟೆಪ್ ಗೆ ಇಡೀ ದೇಶ ವಾವ್​ ಎಂಬ ಶಹಬಾಷ್​ಗಿರಿ ನೀಡಿತ್ತು. ಅಂಕಲ್​ ಡ್ಯಾನ್ಸ್​ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸಿಂಗ್​ ಅಂಕಲ್​ ಅಂತಾನೇ ಸಿಕ್ಕಾಪಟ್ಟೆ ಫೇಮಸ್ಸ್ ​ ಆಗಿದ್ದಾರೆ. ಎಷ್ಟರ...Political BureauPolitical Bureaupoliticalbureau@bp9news.comEditorBP 9 News _ Karnataka IPL ಬೆಟ್ಟಿಂಗ್​ : ತಪ್ಪೊಪ್ಪಿಕೊಂಡ ಸಲ್ಮಾನ್​ ಖಾನ್​ ಸಹೋದರ! » ಶಾಸಕರಾಗಿ 15 ದಿನದಲ್ಲೇ ರಿಯಲ್ ಸಮಾಜಸೇವೆಗೆ ಇಳಿದ ಯತ್ನಾಳ !!! - BP 9 News _ Karnataka ಬೆಂಗಳೂರು : ಚುನಾವಣಾ ಫಲಿತಾಂಶ ಬಂದು 15 ದಿನವಾದ್ರೂ, ಮೈತ್ರಿ ಸರ್ಕಾರ ತಮ್ಮ ತಮ್ಮ ಪಾಲಿನ ಖಾತೆಗಳ ಬಗ್ಗೆ, ಜೆಡಿಎಸ್ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಆದರೆ ಇತ್ತ ಬಿಜೆಪಿ ವಿಜಯಪುರ ನಗರ ಶಾಸಕ, ಹಿಂದೂ ಹುಲಿ ಖ್ಯಾತಿಯ ಬಸನಗೌಡ ಪಾಟೀಲ ಯತ್ನಾಳರು ಕ್ಷೇತ್ರದ ಜನಸೇವೆಗಾಗಿ ದುಮುಕಿದ್ದಾರೆ. ಹೌದು, ಸ್ವತಃ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷೇತ್ರದ ಜನರಿಗೆ ಆಶ್ರಯ ಮನೆ ಕೊಡಿಸಲು ಮತ್ತು ಇರುವ ಮನೆಯನ್ನು ಕಟ್ಟಿಕೊಳ್ಳಲು ಸರ್ಕಾರದಿಂದ ಹಣ ಮತ್ತು ಫಾರಂಗಳನ್ನು ನೀಡಲಾಗಿದೆ, ತಾವು ನನ್ನ ಕಚೇರಿಗೆ ಆಗಮಿಸಿ ಸಂಬಂಧ ಪಟ್ಟ ದಾಖಲಾತಿ ಮತ್ತು ಮಾಹಿತಿ ಪಡೆಯುವಂತೆ ವಿನಂತಿಸಿ ಕೊಂಡಿದ್ದಾರೆ. ಇನ್ನು ಯತ್ನಾಳರು ತಮ್ಮ ಫೇಸ್ಬುಕ್ ಮತ್ತು ವಾಟ್ಸಪ್ಗಳಲ್ಲಿ ಈ ಕೆಳಕಂಡಂತೆ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆಗೆ ಎಲ್ಲಾ ವರ್ಗದವರಿಗಾಗಿ ಆಶ್ರಯ ಮನೆಗಳು ಮತ್ತು ಮನೆ ಕಟ್ಟಿಕೊಳ್ಳಲು ಸಹಾಯಧನ ಬಂದಿದೆ. ಆಸಕ್ತರು ಬಿ.ಪಿ.ಎಲ್ ಕಾರ್ಡ, ಓಟರ್ ಐಡಿ, ಆಧಾರ ಕಾರ್ಡ, ಇವುಗಳ ಜೆರಾಕ್ಸ್ ಪ್ರತಿ ಜೊತೆ ಒಂದು ಫೋಟೊ ಕೂಡಲೆ ನೀಡಬೇಕು, ನಂತರ ಜಾತಿ ಧೃಡೀಕರಣ ಮತ್ತು ಆದಾಯ ಪ್ರಮಾಣ ಪತ್ರ , ಬ್ಯಾಂಕ್ ಪಾಸ ಬುಕ್ ನೀಡಬೇಕು. ಮತ್ತು ಎಸ್.ಸಿ,& ಎಸ್. ಟಿ ಜನಾಂಗದವರಿಗಾಗಿ ಮನೆ ಕಟ್ಟಿಕೊಳ್ಳಲು ಸಹಾಯಧನ ಬಂದಿದೆ. ಜಾಗದ ದಾಖಲಾತಿಗಳ ಜೊತೆ ಮೇಲಿನ ಎಲ್ಲಾ ಕಾಗದ ಪತ್ರ ನೀಡಬೇಕು. ಉಳಿದಂತೆ ಹೆಚ್ಚಿನ ಮಾಹಿತಿ ಮತ್ತು ಅರ್ಜಿಫಾರಂಗಾಗಿ ಶಾಸಕರ ಕಛೇರಿಯನ್ನು ಸಂಪರ್ಕಿಸಿರಿ ಎಂದು ಕೇಳಿಕೊಂಡಿದ್ದಾರೆ. http://bp9news.com/yatnal-who-has-been-the-real-mentor-of-the-real-society-in-15-days-as-mla/http://bp9news.com/wp-content/uploads/2018/06/yathnalh.jpghttp://bp9news.com/wp-content/uploads/2018/06/yathnalh-150x150.jpg 2018-06-02T13:39:16+00:00 Political Bureauಪ್ರಮುಖರಾಜಕೀಯವಿಜಯಪುರwho has been the real mentor of the real society in 15 days as MLA,Yatnalಬೆಂಗಳೂರು : ಚುನಾವಣಾ ಫಲಿತಾಂಶ ಬಂದು 15 ದಿನವಾದ್ರೂ, ಮೈತ್ರಿ ಸರ್ಕಾರ ತಮ್ಮ ತಮ್ಮ ಪಾಲಿನ ಖಾತೆಗಳ ಬಗ್ಗೆ, ಜೆಡಿಎಸ್ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಆದರೆ ಇತ್ತ ಬಿಜೆಪಿ ವಿಜಯಪುರ ನಗರ ಶಾಸಕ, ಹಿಂದೂ ಹುಲಿ ಖ್ಯಾತಿಯ ಬಸನಗೌಡ ಪಾಟೀಲ ಯತ್ನಾಳರು ಕ್ಷೇತ್ರದ ಜನಸೇವೆಗಾಗಿ ದುಮುಕಿದ್ದಾರೆ. ಹೌದು, ಸ್ವತಃ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷೇತ್ರದ ಜನರಿಗೆ ಆಶ್ರಯ ಮನೆ ಕೊಡಿಸಲು...Political BureauPolitical Bureaupoliticalbureau@bp9news.comEditorBP 9 News _ Karnataka « ಸಚಿನ್​ ತೆಂಡೂಲ್ಕರ್​ ಅಭಿಮಾನಿಗೆ ಮರೆಯಲಾರದ ಗಿಫ್ಟ್​ ಕೊಟ್ಟ ಎಂ.ಎಸ್​ ಧೋನಿ! ಬಿಗ್ ಬ್ರೇಕಿಂಗ್ : ನಕಲಿ ನೋಟು ಮುದ್ರಿಸುತ್ತಿದ್ದ ಘಟಕ ಪತ್ತೆ !!! » ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಮತದಾನ – Page 32 – Welcome to First News ಚಿಕ್ಕಮಗಳೂರು: ಜಿಲ್ಲೆಯ 20 ಮತಗಟ್ಟೆ ಕೇಂದ್ರಗಳಲ್ಲಿ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಪದವೀಧರ ಕ್ಷೇತ್ರಕ್ಕೆ 12 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 8 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ನಗರದ ಮಿನಿ ವಿಧಾನ ಸೌಧ ಹಾಗೂ ಜೂನಿಯರ್ ಕಾಲೇಜಿನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಿನಿ ವಿಧಾನ ಸೌಧದಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಮತದಾನ ಮಾಡಿದ್ರು. Previous Previous post: ಪದವೀಧರ ಕ್ಷೇತ್ರದ ಚುನಾವಣೆ: ಬಿಸಿಲನಾಡಲ್ಲಿ ಮತದಾನ ಪ್ರಕ್ರಿಯೆ ಆರಂಭ Next Next post: ನೀರಿನಲ್ಲಿ ಆಟವಾಡುತ್ತಿದ್ದ ಆನೆಗಳಿಗೆ ಡಿಸ್ಟರ್ಬ್, ಪ್ರವಾಸಿಗರ ಮೇಲೆ ಆನೆ ಹಿಂಡು ದಾಳಿ ಮಾಹಿತಿ ಹಕ್ಕು ಅಧಿನಿಯಮಗಳು ಮಾಹಿತಿ ಹಕ್ಕು ಅಧಿನಿಯಮಗಳು 4(1)(B) ಮಾಹಿತಿ ಹಕ್ಕು ಅಧಿನಿಯಮ ಪ್ರಕರಣಗಳು 4(1)A 2017 ಮಾಹಿತಿ ಹಕ್ಕು ಅಧಿನಿಯಮಗಳು 2016-17 ಮಾಹಿತಿ ಹಕ್ಕು ಅಧಿನಿಯಮ 2015-ಮುಚ್ಚಿದ ಕಡತಗಳು ಮಾಜಿ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್ ಮೇಲೆ ಕಾಸ್ಟಿಂಗ್​ ಕೌಚ್​ ಶ್ರೀ ರೆಡ್ಡಿ ಕಣ್ಣು!!!! - BP 9 News _ Karnataka BP9 Bureau September 12, 2018 ಮಾಜಿ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್ ಮೇಲೆ ಕಾಸ್ಟಿಂಗ್​ ಕೌಚ್​ ಶ್ರೀ ರೆಡ್ಡಿ ಕಣ್ಣು!!!!2018-09-12T19:29:00+00:00 ಪ್ರಮುಖ, ರಾಷ್ಟ್ರೀಯ, ಸಿನಿಮಾ No Comment ಕಾಸ್ಟಿಂಗ್​ ಕೌಚ್​ ವಿಚಾರವಾಗಿ ತೆಲಗು ಇಂಡಸ್ಟ್ರಿಯನ್ನೇ ಒಂದಷ್ಟು ದಿನಗಳ ಕಾಲ ಅಲ್ಲೋಕ ಕಲ್ಲೋಲ ಮಾಡಿದ ನಟಿ ಶ್ರೀ ರೆಡ್ಡಿ ಮತ್ತೊಮದು ವರಸೆ ಆರಂಭ ಮಾಡಿದ್ದಾರೆ. ತನಗೆ ಅವಕಾಶ ಕೊಡಿಸುವುದಾಗಿ ಹೇಳಿ ನಡು ನೀರಿನಲ್ಲಿ ಕೈ ಬಿಟ್ಟರು ಈ ಹೆಣ್ಣು ಬಾಕರು ಅಂತಾ ದೊಡ್ಡ ಲೀಸ್ಟ್​ನ್ನೇ ಹೇಳಿದ್ರು. ದೊಡ್ಡ ದೊಡ್ಡ ಸ್ಟಾರ್​ಗಳ ಹೆಸರನ್ನ ಬಯಲು ಮಾಡಿದ್ರು. ರಅ್ತೆಗಿಳಿದು ಅರೆಬೆತ್ತಲೆ ಕೂತು ನನಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆದ ನಟಿ ಶ್ರೀ ರೆಡ್ಡಿ ಕಣ್ಣು ಇದೀಗ ಸಚಿನ್​ ತೆಂಡೂಲ್ಕರ್​ ಮೇಲೆ ಬಿದ್ದಿದೆ. ಕ್ರಿಕೆಟ್​ ಅಭಿಮಾನಿಗಳ ಆರಾಧ್ಯ ದೈವ , ಕ್ರಿಕೆಟ್​ ದಂತಕಥೆ ಸಚಿನ್​ ಮೇಲೆ ಆರೋಪ ಮಾಡ್ತಿದ್ದಾರೆ ತೆಲಗು ನಟಿ ಶ್ರೀ ರೆಡ್ಡಿ. ಈ ವಿಚಾರ ಕೇಳಿ ಶಾಕ್​ ಆಗಿದೆ. ಅಸಲಿಎಗ ಆ ಕಥೆ ಏನು ಅಂತಾ ಬಿಚ್ಚಟ್ಟ ಶ್ರೀ ರೆಡ್ಡಿ ಹೇಳೋದೇನು ಗೊತ್ತಾ…? ನಟಿ ಕಾಸ್ಟಿಂಗ್​ ಕೌಚ್​ ಪ್ರತಿಭಟನೆ ಆರಂಭ ಮಾಡಿದ ನಟಿ ಶ್ರೀ ರೆಡ್ಡಿ ಅವರು ಸದ್ಯ ಬೆರಳು ಮಾಡಿ ತೋರಿಸಿದ್ದು ಕ್ರಿಕೆಟ್​ ದಂತಕಥೆ ಮೇಲೆ. ನಟಿ ಶ್ರೀ ರೆಡ್ಡಿ ಅವರು ತೆಲುಗಿನ ಹೀರೋ , ನಿರ್ಮಾಪಕಗಳ ಮೇಲೆ ಆರೋಪ ಹೊರಿಸಿದ್ರು. ಅವಕಾಶ ಕೇಳಿಕೊಂಡು ಬಂದ್ರೆ ಅವರಿಗೆ ಹೇಗೋ ಬೇಕೋ ಹಾಗೇ ನಡಿಸ್ಕೋತಾರೆ. ಇದೀಗ ಕ್ರೀಡಾ ಜಗತ್ತಿನ ದಂತಕಥೆ ಮೇಲೆ ಇದೀಗ ಶ್ರೀ ರೆಡ್ಡಿ ಕಣ್ಣು ಬಿದ್ದಿದೆ. ಕ್ರಿಕೆಟ್​ ಅಭಿಮಾನಿಗಳ ಆರಾಧ್ಯ ದೈವ ಸಚಿನ್​ ತೆಂಡೂಲ್ಕರ್​ ಮೇಲೆ ಆರೋಪ ಮಾಡ್ತಿದ್ದಾರೆ. http://bp9news.com/casting-couch-sri-reddy-eye-on-former-cricketer-sachin-tendulkar-1111/http://bp9news.com/wp-content/uploads/2018/09/Sri-Reddy-and-Sachin-Tendulkar.jpghttp://bp9news.com/wp-content/uploads/2018/09/Sri-Reddy-and-Sachin-Tendulkar-150x150.jpg 2018-09-12T19:29:00+00:00 BP9 Bureauಪ್ರಮುಖರಾಷ್ಟ್ರೀಯಸಿನಿಮಾಕಾಸ್ಟಿಂಗ್​ ಕೌಚ್​ ವಿಚಾರವಾಗಿ ತೆಲಗು ಇಂಡಸ್ಟ್ರಿಯನ್ನೇ ಒಂದಷ್ಟು ದಿನಗಳ ಕಾಲ ಅಲ್ಲೋಕ ಕಲ್ಲೋಲ ಮಾಡಿದ ನಟಿ ಶ್ರೀ ರೆಡ್ಡಿ ಮತ್ತೊಮದು ವರಸೆ ಆರಂಭ ಮಾಡಿದ್ದಾರೆ. ತನಗೆ ಅವಕಾಶ ಕೊಡಿಸುವುದಾಗಿ ಹೇಳಿ ನಡು ನೀರಿನಲ್ಲಿ ಕೈ ಬಿಟ್ಟರು ಈ ಹೆಣ್ಣು ಬಾಕರು ಅಂತಾ ದೊಡ್ಡ ಲೀಸ್ಟ್​ನ್ನೇ ಹೇಳಿದ್ರು. ದೊಡ್ಡ ದೊಡ್ಡ ಸ್ಟಾರ್​ಗಳ ಹೆಸರನ್ನ ಬಯಲು ಮಾಡಿದ್ರು. ರಅ್ತೆಗಿಳಿದು ಅರೆಬೆತ್ತಲೆ ಕೂತು ನನಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆದ ನಟಿ ಶ್ರೀ...BP9 BureauBP9 Raghunandaneditor1@bp9news.comEditorBP 9 News _ Karnataka « ಗಣೇಶ ಹಬ್ಬದಲ್ಲಿ ಭಾವೈಕ್ಯತೆ : ಹಿಂದೂ ಮುಸ್ಲಿಂ ಭಾಯಿ…ಭಾಯಿ…! ಬ್ಯಾಂಕಾಕ್ನಲ್ಲಿ HGH ಫಾರ್ಮಸಿ ಉಚಿತ ಸಾಗಾಟವನ್ನು ಒದಗಿಸುತ್ತದೆ ದಕ್ಷಿಣ ಆಫ್ರಿಕಾof ಮಾನವ ಬೆಳವಣಿಗೆಯ ಹಾರ್ಮೋನ್. ನಮ್ಮ ರೋಗಿಗಳಿಗೆ ಬೆಂಬಲಜೋಹಾನ್ಸ್ಬರ್ಗ್,ಕೇಪ್ ಟೌನ್,ಡರ್ಬನ್,ಜರ್ಮಿಸ್ಟನ್,ಪ್ರಿಟೋರಿಯಾಮತ್ತು ದಕ್ಷಿಣ ಆಫ್ರಿಕಾದ ಇತರೆ ನಗರಗಳು ಮತ್ತು ಪ್ರದೇಶಗಳು. ಔಷಧೀಯ ಕಂಪನಿ ಫೈಜರ್ನಿಂದ HGH ಉತ್ಪನ್ನಗಳು. BuyHGHThailand.com ಥೈಲ್ಯಾಂಡ್ನಲ್ಲಿ HGH ಉತ್ಪನ್ನಗಳ ಅಧಿಕೃತ ವಿತರಕ. ನಮ್ಮ ಎಲ್ಲಾ ಉತ್ಪನ್ನಗಳು ಗುಣಮಟ್ಟದ ಪ್ರಮಾಣಪತ್ರಗಳು, ಪ್ರಿಸ್ಕ್ರಿಪ್ಷನ್ ಮತ್ತು ಪರವಾನಗಿಗಳನ್ನು ಹೊಂದಿವೆ. ದಕ್ಷಿಣ ಆಫ್ರಿಕಾದಲ್ಲಿ ಕಾನೂನು HGH ಪೂರೈಕೆದಾರರಿಂದ HGH ನ ವಿತರಣೆ ಮತ್ತು ಕಸ್ಟಮ್ಸ್ ತೆರವು ನಮ್ಮ ಔಷಧಾಲಯವು ಬೆಳವಣಿಗೆ ಹಾರ್ಮೋನನ್ನು ಕಳುಹಿಸುವುದಕ್ಕಿಂತ 3 ವರ್ಷಗಳ ಅನುಭವವನ್ನು ಹೊಂದಿದೆದಕ್ಷಿಣ ಆಫ್ರಿಕಾ, ವಿಶೇಷವಾಗಿ ಕಸ್ಟಮ್ಸ್ ಮೂಲಕ ಬೆಳವಣಿಗೆಯ ಹಾರ್ಮೋನ್ ಅಂಗೀಕಾರ. ಎಕ್ಸ್ಪ್ರೆಸ್ ವಿತರಣಾ ಸೇವೆಯನ್ನು ಯುಪಿಎಸ್ ಡೆಲಿವರಿ ಮೂಲಕ ವಿತರಣೆ ಮಾಡಲಾಗುತ್ತದೆ. ನಮ್ಮ ಔಷಧಾಲಯದಿಂದ ವಿಶೇಷ ಪ್ಯಾಕಿಂಗ್ನಲ್ಲಿ ಎಕ್ಸ್ಪ್ರೆಸ್ ವಿತರಣಾ ಸೇವೆಯನ್ನು ಯುಪಿಎಸ್ ನಡೆಸುತ್ತದೆ. ದಕ್ಷಿಣ ಆಫ್ರಿಕಾದಿಂದ ಗ್ರಾಹಕರಿಗೆ 24 / 7 ಬೆಂಬಲ (ಪರಿವರ್ತನೆಗೆ ಡಾಲರ್) ದಕ್ಷಿಣ ಆಫ್ರಿಕಾದಿಂದ ಗ್ರಾಹಕರಿಗೆ ಸುರಕ್ಷಿತ ಪಾವತಿ ವಿಧಾನಗಳು ~Madhura Haadugalu~: ಈ ಭಾವಗೀತೆ...  ಅಮ್ಮಾ, ಲಂಚ್‌ ಬಾಕ್ಸ್‌ ರೆಡೀನಾ? _ Udayavani - ಉದಯವಾಣಿ ಅಮ್ಮಾ, ಲಂಚ್‌ ಬಾಕ್ಸ್‌ ರೆಡೀನಾ? ಮನೆ ಮಂದಿಗಾದರೂ ಓಕೆ, ಆದರೆ ಈ ಮಕ್ಕಳಿಗೆ ಟಿಫಿನ್‌ ಬಾಕ್ಸ್‌ ಸಿದ್ಧಪಡಿಸುವುದೇ ಒಂದು ದೊಡ್ಡ ತಲೆನೋವು. ಆರೋಗ್ಯಕ್ಕೂ ಹಿತವಾಗಿ, ತಿನ್ನಲೂ ರುಚಿಯಾಗಿ, ನೋಡಲೂ ಆಕರ್ಷಕವಾಗಿ ಕಾಣಿಸದರೇನೇ ಅವು ತಿನಿಸುಗಳನ್ನು ಚಪ್ಪರಿಸಿಕೊಂಡು ತಿನ್ನುತ್ತವೆ. ಹಾಗಾದರೆ, ಚಿಣ್ಣರ ಲಂಚ್‌ಬಾಕ್ಸ್‌ ಹೇಗಿದ್ದರೆ ಚೆನ್ನ? ಪುಟ್ಟ ಮಕ್ಕಳಿಗೆ ಶಾಲೆಗೆ ಡಬ್ಬಿ ರೆಡಿ ಮಾಡುವುದೇ ತ್ರಾಸದ ಕೆಲಸ. ಮೊದಲೇ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಅವರಿಗೆ ಯಾವುದು ಇಷ್ಟ, ಅವರ ಆರೋಗ್ಯಕ್ಕೆ ಯಾವುದು ಪೂರಕ, ಲಂಚ್‌ಬಾಕ್ಸ್‌ನಲ್ಲಿ ಏನಿಟ್ಟರೆ ಅದು ಅವರ ಹೊಟ್ಟೆ ಸೇರುತ್ತದೆ ಎಂದೆಲ್ಲಾ ಚಿಂತಿಸಿ ಅಮ್ಮಂದಿರು ಹೈರಾಣಾಗುತ್ತಾರೆ. ಕೆಲವು ಶಾಲೆಗಳು ಇಂಥವನ್ನು ತರಬಹುದು, ಇಂಥದ್ದು ಬೇಡ ಎಂದು ಕಟ್ಟುನಿಟ್ಟಾಗಿ ಮೊದಲೇ ತಿಳಿಸುತ್ತವೆ. ಸಣ್ಣ ಮಕ್ಕಳಿಗೆ ಉಪ್ಪಿಟ್ಟು, ಚಿತ್ರಾನ್ನ, ವಾಂಗೀಬಾತ್‌ ಇತ್ಯಾದಿಗಳನ್ನು ಸ್ವತಃ ತಿನ್ನಲು ಬಾರದು ಎಂಬುದು ಅದರ ಉದ್ದೇಶ. ತಿನ್ನಲು ಸುಲಭ ಎಂದು ಬ್ರೆಡ್‌, ಬನ್‌, ಬಿಸ್ಕೆಟ್‌, ಕೇಕ್‌ನಂಥ ಬೇಕರಿ ಪದಾರ್ಥಗಳನ್ನು ಕೊಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ವಾರದುದ್ದಕ್ಕೂ ದೋಸೆ, ಇಡ್ಲಿ, ಚಪಾತಿ ತಿನ್ನಲು ಮಕ್ಕಳೂ ಬೇಸರಿಸಿಕೊಳ್ಳುತ್ತವೆ. ಆಗೇನು ಮಾಡಬೇಕೆಂದರೆ, ಅದೇ ತಿನಿಸುಗಳ ಆಕಾರ ಬದಲಿಸಿ, ಸ್ವಲ್ಪ ಸಿಂಗರಿಸಿ ಮಕ್ಕಳ ಕಣ್ಣಿಗೆ ಚೆನ್ನಾಗಿ ಕಾಣುವಂತೆ ಡಬ್ಬಿಯಲ್ಲಿಡಬೇಕು. ಆಗ ಮಕ್ಕಳೂ ಖುಷಿ ಖುಷಿಯಾಗಿ ಸವಿಯುತ್ತವೆ. ಬೇಕಾದ್ರೆ ನೀವೂ ಈ ಕೆಳಗಿನ ಟಿಪ್ಸ್‌ಗಳನ್ನು ಟ್ರೈ ಮಾಡಿ ನೋಡಿ. - ಯಾವುದೇ ತರಕಾರಿ ಹಾಕದೆ ಉಪ್ಪಿಟ್ಟು ತಯಾರಿಸಿ. ಅದು ಬಿಸಿಯಿರುವಾಗಲೇ ಮಕ್ಕಳ ತುತ್ತಿಗೆ ತಕ್ಕಂತೆ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಬಾಕ್ಸ್‌ಗೆ ಹಾಕಿ. ಬಿಸಿಯಿರುವಾಗ ಉಂಡೆ ಕಟ್ಟಿರುವುದರಿಂದ ಅದು ಬಿರಿಯುವುದಿಲ್ಲ. ನೋಡಲೂ ಚೆನ್ನಾಗಿ ಕಾಣಿಸುತ್ತದೆ. - ಚಮಚ ಇಡ್ಲಿ ತಟ್ಟೆಯಲ್ಲಿ (ಸ್ಪೂನ್‌ ಇಡ್ಲಿ ಪ್ಲೇಟ್‌) ಇಡ್ಲಿ ತಯಾರಿಸಿ, ಒಣ ದ್ರಾಕ್ಷಿ ಅಥವಾ ದಾಳಿಂಬೆ ಹಣ್ಣಿನಿಂದ ಅಲಂಕರಿಸಿ ಬಾಕ್ಸ್‌ಗೆ ಹಾಕಿ. ಮಕ್ಕಳು ಅವತ್ತು ಖುಷಿಯಿಂದ ಡಬ್ಬಿ ಖಾಲಿ ಮಾಡುತ್ತಾರೆ. - ಚಪಾತಿ ಹಿಟ್ಟನ್ನು ಲಟ್ಟಿಸಿ, ನಾಲ್ಕೈದು ತುಂಡು ಮಾಡಿ ಬೇಯಿಸಿದರೆ ಚಪಾತಿ ಸ್ಲೆ„ಸ್‌ ತಯಾರು. ಬಿಸಿಯಿರುವಾಗಲೇ ಸ್ವಲ್ಪ ಜೇನುತುಪ್ಪ ಸವರಿ, ಉರುಳಿಸಿ ರೋಲ್‌ ಮಾಡಿದರೆ ತಿನ್ನಲು ರುಚಿಕರ ಮತ್ತು ಸುಲಭ. - ಮಕ್ಕಳಿಗೆ ಚಾಕ್ಲೇಟ್‌ ಇಷ್ಟ ಅಂತ ಅದನ್ನು ಡಬ್ಬಿಯಲ್ಲಿಡುವ ಬದಲು ಡ್ರೈ ಪ್ರೂಟ್ಸ್‌ ಇಡುವ ಅಭ್ಯಾಸ ಮಾಡಿ. - ತಿಂಡಿ ಡಬ್ಬಿಯ ಜೊತೆಗೆ ಇನ್ನೊಂದು ಸಣ್ಣ ಬಾಕ್ಸ್‌ನಲ್ಲಿ ಹಣ್ಣು, ತರಕಾರಿ ತುಂಡುಗಳನ್ನು ಕಳುಹಿಸಿ. ಬಣ್ಣ ಬಣ್ಣದ ತರಕಾರಿಗಳನ್ನು ನೀಟಾಗಿ ಜೋಡಿಸಿ ಕೊಟ್ಟರೆ ಮಕ್ಕಳಿಗೂ ಖುಷಿಯಾಗುತ್ತದೆ. - ಅಂಗಡಿಯಿಂದ ತಂದ ಸ್ನ್ಯಾಕ್ಸ್‌ಗಳ ಬದಲು, ಮನೆಯಲ್ಲೇ ತಯಾರಿಸಿದ ಕುರುಕಲು ತಿಂಡಿಗಳನ್ನು ಕೊಡಿ - ರಾಗಿ, ಜೋಳ, ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ಪದಾರ್ಥಗಳು ಮಕ್ಕಳ ಬೆಳವಣಿಗೆಗೆ ಪೂರಕ. - ಎಳ್ಳುಂಡೆ, ರವೆ ಉಂಡೆ, ನುಚ್ಚಿನುಂಡೆ, ಡ್ರೈಪ್ರೂಟ್ಸ್‌ ಉಂಡೆಗಳನ್ನು ಮನೆಯಲ್ಲೇ ಮಾಡಿ, ಬಾಕ್ಸ್‌ಗೆ ಹಾಕಿಕೊಡಿ. ಅಂಗಡಿಯ ಸಿಹಿ ತಿನಿಸುಗಳಿಗಿಂಥ ಇವು ರುಚಿ ಹಾಗೂ ಸತ್ವಯುತ. ಯಾವುದು ಬೇಡ? 1. ಲೇಸ್‌, ಕುರ್‌ಕುರೆ, ಚಿಪ್ಸ್‌ನಂಥ ಕುರುಕಲು ತಿಂಡಿಗಳನ್ನು ಮಕ್ಕಳು ಇಷ್ಟಪಡುತ್ತವೆ. ಹಾಗಂತ ದಿನವೂ ಅದನ್ನೇ ಬಾಕ್ಸ್‌ಗೆ ಕೊಡುವುದು ಸರಿಯಲ್ಲ. ಅದು ಆರೋಗ್ಯಕ್ಕೆ ಹಾನಿಕರ. 2. ತೀರಾ ಮಸಾಲೆ ಬಳಸಿದ ಪದಾರ್ಥಗಳು ಸಲ್ಲ. 3. ಅಮ್ಮಂದಿರೂ ದುಡಿಯುತ್ತಿರುವ ಈ ದಿನಗಳಲ್ಲಿ ಮಕ್ಕಳ ಬಾಕ್ಸ್‌ಗಂತಲೇ ಪ್ರತ್ಯೇಕ ತಿಂಡಿ ರೆಡಿ ಮಾಡುವುದು ಕಷ್ಟ. ಹಾಗಂತ ವಾರಪೂರ್ತಿ ಬ್ರೆಡ್‌, ಕೇಕ್‌, ಬಿಸ್ಕೆಟ್‌, ಚಾಕ್ಲೆಟ್‌ನಿಂದ ಲಂಚ್‌ಬಾಕ್ಸ್‌ ತುಂಬಲು ಹೋಗಬೇಡಿ. 4. ಮಕ್ಕಳು ಸರಿಯಾಗಿ ತಿನ್ನುವುದಿಲ್ಲ ಎಂದು ಅತಿಯಾಗಿ ಗದರಬೇಡಿ. ಸತ್ವಯುತ ಆಹಾರದ ಅಗತ್ಯವನ್ನು ಅವರಿಗೆ ಅರ್ಥವಾಗುವಂತೆ ವಿವರಿಸಿ. 5. ಅತಿಯಾದ ಗಟ್ಟಿ ಪದಾರ್ಥಗಳನ್ನು ಕೊಡಬೇಡಿ. ಲಂಚ್‌ ಬ್ರೇಕ್‌ನಲ್ಲಿ ಸುಲಭವಾಗಿ ತಿಂದು ಮುಗಿಸುವಂಥ ಪದಾರ್ಥಗಳಿರಲಿ. 6. ಲಂಚ್‌ಬಾಕ್ಸ್‌ ತೆಗೆದು ನೋಡಿದಾಗ, "ಅಯ್ಯೋ, ಇಷ್ಟನ್ನೂ ಹೇಗಪ್ಪಾ ತಿಂದು ಮುಗಿಸಲಿ?' ಅನ್ನೋ ಭಾವನೆ ಮಕ್ಕಳಿಗೆ ಬರಬಾರದು. ಹಾಗಾಗಿ, ತಿನಿಸುಗಳನ್ನು ನೀಟಾಗಿ ಜೋಡಿಸಿ. ಒಂದೇ ದೊಡ್ಡ ಡಬ್ಬಿಯ ಬದಲು, ಎರಡೂ¾ರು ಸಣ್ಣ ಡಬ್ಬಿಗಳನ್ನು ಕಳುಹಿಸಿ. 7. ವಾರಪೂರ್ತಿ ಒಂದೇ ಪದಾರ್ಥವನ್ನು ಕೊಟ್ಟರೆ ಮಕ್ಕಳಿಗೆ ತಿನ್ನಲು ಬೋರಾಗುತ್ತದೆ. ದಿನವೂ ಹೊಸ ಹೊಸ ಪದಾರ್ಥಗಳು ಬಾಕ್ಸ್‌ ಅನ್ನು ಅಲಂಕರಿಸಲಿ. ಕೆ.ವಿ. ರಾಜಲಕ್ಷ್ಮಿ ಇವನು ಗಂಡನಲ್ಲ, ಗೆಳೆಯ! ಮುಂಬಯಿ: ಮಕ್ಕಳಲ್ಲಿ ರಾಷ್ಟ್ರೀಯತೆ ಹಾಗೂ ನಾಗರಿಕತೆ ರೂಪಿಸುವಲ್ಲಿ ಚಿಣ್ಣರ ಬಿಂಬದ ಕಾರ್ಯ ಅಭಿನಂದನೀಯ. ಈ ಸಂಸ್ಥೆಯ... ಮುಂಬಯಿ: ಎಲ್ಲಿ ಧಾರ್ಮಿಕ ಪ್ರಜ್ಞೆಯ ಅರಿವು ಮೂಡುತ್ತದೆಯೋ ಅಲ್ಲಿ ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಧರ್ಮ... ಮುಂಬಯಿ: ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬಯಿ ಇದರ ವತಿಯಿಂದ ವಾರ್ಷಿಕ ವಿಶ್ವಕರ್ಮ ಮಹೋತ್ಸವವು ಸಂಸ್ಥೆಯ... ಕಾಬೂಲ್‌: 16 ಪೊಲೀಸರ ಸಾವು, 37 ಉಗ್ರರ ಹತ್ಯೆ _ Prajavani ಕಾಬೂಲ್‌: 16 ಪೊಲೀಸರ ಸಾವು, 37 ಉಗ್ರರ ಹತ್ಯೆ ಕಾಬೂಲ್: ತಾಲಿಬಾನ್ ಉಗ್ರರು ಮೂರು ಸ್ಥಳಗಳಲ್ಲಿ ನಡೆಸಿದ ಪ್ರತ್ಯೇಕ ದಾಳಿಯಲ್ಲಿ 16 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಮೃತಪಟ್ಟಿದ್ದು, ಭದ್ರತಾ ಪಡೆ ನಡೆಸಿದ ಪ್ರತಿ ದಾಳಿಯಲ್ಲಿ 37 ಉಗ್ರರು ಹತರಾಗಿದ್ದಾರೆ. ಅಜ್ರಿಸ್ತಾನ್ ಜಿಲ್ಲೆಯ ಘಜ್ನಿ ಪ್ರಾಂತ್ಯದಲ್ಲಿ ಕಳೆದ ರಾತ್ರಿ ಉಗ್ರರು ಭದ್ರತಾ ಪಡೆಯನ್ನು ಗುರಿಯಾಗಿಸಿ ದಾಳಿ ನಡೆಸಿದಾಗ ಒಂಬತ್ತು ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡರು. ಆಗ ಭದ್ರತಾಪಡೆ ಪ್ರತಿ ದಾಳಿ ಮಾಡಿದಾಗ 25 ಉಗ್ರರು ಹತರಾಗಿದ್ದಾರೆ ಎಂದು ಪ್ರಾಂತೀಯ ಉಪ ಪೊಲೀಸ್ ಮುಖ್ಯಸ್ಥ ರಮದಾನ್ ಅಲಿ ಮೂಸೆನಿ ಹೇಳಿದ್ದಾರೆ. ನೈರುತ್ಯ ಉರ್ಜಾನ್‌ನಲ್ಲಿ ಉಗ್ರರ ದಾಳಿಗೆ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ನನ್ನ ಮಗಳ ಜಾತಕ ಕಳುಹಿಸಿದ್ದೇನೆ. ಒಳ್ಳೆಯ ಕೆಲಸದಲ್ಲಿದ್ದಾಳೆ. ಎರಡು ಬಾರಿ ವಿವಾಹ ನೆರವೇರಿತು. ಗಂಡಂದಿರ ಜೊತೆ ಹೊಂದಾಣಿಕೆ ಸಾಧ್ಯವಾಗದೇ ಡೈವರ್ಸ ಆಗಿದೆ. ಈಗ ಮೂರನೆಯ ನೊಬ್ಬ ಮದುವೆಗೆ ಉತ್ಸಾಹ ತೋರುತ್ತಿದ್ದಾನೆ. ಏನಾದರೂ ಪ್ರಯೋಜನ ಸಾಧ್ಯವೇ? ನನ್ನ ಜಾತಕ ಕಳಿಸಿದ್ದೇನೆ. ಯಾರೋ ತಿಳಿದವರು ನಿನಗೆ ಗೌರಿ ಯೋಗವಿದೆ. ರಾಜ ಯೋಗ ಪ್ರಾಪ್ತಿ ಇದೆ ಎಂದಿದ್ದಾರೆ. ಆದರೆ ಬದುಕಿನಲ್ಲಿ ಸುಖಪಟ್ಟಿಲ್ಲ. ಏಕೆ? ನಿಮಗೆ ಗೌರಿಯೋಗವಿರುವುದು ನಿಜ. ಕರ್ಮಸ್ಥಾನ (ಹತ್ತನೆ ಭಾವದ) ಅಧಿಪತಿಯು ಸ್ಥಿತಗೊಂಡ ನವಾಂಶದ ಅಧಿಪತಿ ಕರ್ಮದಲ್ಲಿ ಉಚ್ಚನಾಗಿದ್ದರೂ ಅವನಿಗಿರುವ ರಾಹು ಹಾಗೂ ಕುಜ ದೋಷದ ಯೋಗದ ಫ‌ಲವನ್ನು 2023ರ ಆಗಸ್ಟ್‌ 8ರ ನಂತರ ಕೊಡಿಸಲು ಶಕ್ತಿ ಪಡೆಯುತ್ತಾರೆ. ಆದರೂ ಈಗ ಗೋಚರದ ಶನಿಕಾಟ ನಿಮ್ಮನ್ನು ಇನ್ನೊಂದು ರೀತಿಯಲ್ಲಿ ತಲ್ಲಣದಲ್ಲಿಡುತ್ತವೆ. ಶ್ರೀ ಲಲಿತಾ ಸಹಸ್ರ ನಾಮಾವಳಿ ಓದಿ.  ರೈತರ ಆದಾಯ ದ್ವಿಗುಣಕ್ಕೆ 8 ಗ್ರಾಮ ಆಯ್ಕೆ _ Udayavani - ಉದಯವಾಣಿ ರೈತರ ಆದಾಯ ದ್ವಿಗುಣಕ್ಕೆ 8 ಗ್ರಾಮ ಆಯ್ಕೆ ಕಲಬುರಗಿ: ಪದೇ ಪದೇ ಬರಗಾಲ, ಮಳೆ ಕೊರತೆ ಮತ್ತು ಕೃಷಿ ಕಷ್ಟದಾಯಕ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ರಾಜ್ಯದ ಎಂಟು ಜಿಲ್ಲೆಗಳ ಎಂಟು ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಇದೊಂದು ಪ್ರಾಯೋಗಿಕ ಪ್ರಯತ್ನವಾಗಿದೆ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ_ ಟಿ.ಎನ್‌. ಪ್ರಕಾಶ ಕಮ್ಮರಡಿ ಹೇಳಿದರು. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಳಂದ ತಾಲೂಕಿನ ತೆಲ್ಲೂರು ಗ್ರಾಮದ ರೈತರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದು ಪ್ರಧಾನಿ ನರೇಂದ್ರ ಮೋದಿ ಆಲೋಚನೆ. ಇದಕ್ಕಾಗಿ ಕರ್ನಾಟಕದ 8 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಗ್ರಾಮಗಳಲ್ಲಿನ ರೈತರ ಈಗಿನ ಆರ್ಥಿಕ ಸ್ಥಿತಿ ಮತ್ತು ಸರ್ಕಾರಿ ಯೋಜನೆಗಳಿಂದ ಬದಲಾಗುವ ಆರ್ಥಿಕ ಪರಿಸ್ಥಿತಿ ಪರಾಮರ್ಶಿಸಲಾಗುವುದು. ಈ ಪ್ರಾಯೋಗಿಕ ಯೋಜನೆಯನ್ನಾಧರಿಸಿ 2018ನೇ ಸಾಲಿನ ಬಜೆಟ್‌ ಪೂರ್ವದಲ್ಲಿಯೇ ಆಯೋಗವು ಸರ್ಕಾರಕ್ಕೆ ಸಂಪೂರ್ಣ ನೀಲನಕ್ಷೆ ಸಲ್ಲಿಸಲಿದೆ ಎಂದರು. ಸಂಸ್ಥೆಗೆ ಹೊಣೆ: ಪ್ರತಿ ಹಳ್ಳಿಯ ನೀಲನಕ್ಷೆ ತಯಾರಿಸುವ ಜವಾಬ್ದಾರಿಯನ್ನು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಗೆ ವಹಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಪೂರ್ಣ ಸಮ್ಮತಿ ಇದೆ. ಕಾರ್ಯಕ್ರಮ ಯಶಸ್ವಿಯಾದಲ್ಲಿ ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ ಎಂದರು. ರೈತರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ 52 ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ತೆಲ್ಲೂರು ಗ್ರಾಮಕ್ಕೆ ತಲುಪಿಸುವುದರೊಂದಿಗೆ ಈ ಗ್ರಾಮದ ರೈತರಲ್ಲಿ ಆರ್ಥಿಕ ಮಟ್ಟ ಹೆಚ್ಚಳವಾಗುವ ಆತ್ಮವಿಶ್ವಾಸ ಬರುವಂತೆ ಆಗಬೇಕು. ಈ ನಿಟ್ಟಿನಲ್ಲಿ ರೈತರ ಸರ್ವತೋಮುಖ ಅಭಿವೃದ್ಧಿಯ ಮಹತ್ವದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ರೈತರ ಆದಾಯ ಹಾಗೂ ಅಭಿವೃದ್ಧಿಗಾಗಿ ಅಧಿಕಾರಿಗಳು ಹೆಚ್ಚು ಶ್ರಮಿಸಬೇಕು. ಇದಕ್ಕಾಗಿ ವಿವಿಧ ಇಲಾಖೆಗಳ ಸಂಯೋಜನೆ ಅತೀ ಮುಖ್ಯ ಎಂದು ಹೇಳಿದರು. ಜಂಟಿ ನಿರ್ದೇಶಕರಿಂದ ಮೇಲ್ವಿಚಾರಣೆ: ತೆಲ್ಲೂರು ಗ್ರಾಮದಲ್ಲಿ ಒಟ್ಟು 112 ಕುಟುಂಬಗಳಿವೆ. ಎಲ್ಲ ಕುಟುಂಬಗಳ ಹೊಲದ ಮಣ್ಣಿನ ಮತ್ತು ರೈತರ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ಚೀಟಿ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಅನುಷ್ಠಾನಗೊಳ್ಳಲಿದೆ. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಅನುಷ್ಠಾನಾ ಧಿಕಾರಿಯಾಗಿದ್ದು, ಜಂಟಿ ಕೃಷಿ ನಿರ್ದೇಶಕರು ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುವರು ಎಂದರು. ಸರ್ವೇ ಸಿದ್ಧಪಡಿಸಲು ಸೂಚನೆ: ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಅರಣ್ಯ, ಹೈನುಗಾರಿಕೆ, ಕೋಳಿ ಮತ್ತು ಕುರಿ ಸಾಕಣೆ, ಮೀನುಗಾರಿಕೆ, ನೀರಾವರಿ, ಕೃಷಿ ಮಾರುಕಟ್ಟೆ, ಅರಣ್ಯ, ನಬಾರ್ಡ್‌, ಲೀಡ್‌ ಬ್ಯಾಂಕ್‌ ಹಾಗೂ ಇತರ ಇಲಾಖೆಗಳ ಎಲ್ಲ ಅ ಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೂಡಲೇ ತೆಲ್ಲೂರು ಗ್ರಾಮಕ್ಕೆ ಭೇಟಿ ನೀಡಿ ತಮ್ಮ ತಮ್ಮ ಇಲಾಖಗಳಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ರೈತರಿಗೆ ವಿವರಿಸಬೇಕು. ಇದಲ್ಲದೆ ಒಂದು ತಾಂತ್ರಿಕ ವಿಶೇಷ ಸಾಲದ ಅಭಿಯಾನ: ಕೃಷಿ ಮಾರುಕಟ್ಟೆ ಇಲಾಖೆಯಿಂದ ತೊಗರಿ ಅಡಮಾನ ಸಾಲದ ವಿಶೇಷ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡು ರೈತರಿಗೆ ಸೂಕ್ತ ತಿಳಿವಳಿಕೆ ನೀಡಬೇಕು. ತೆಲ್ಲೂರು ಗ್ರಾಮದಲ್ಲಿ ರೈತರ ಕೃಷಿ ಉತ್ಪನ್ನಗಳ ದಾಸ್ತಾನು ಮಾಡಲು ಅನುವಾಗುವಂತೆ 100 ಮೆ.ಟನ್‌ ಸಾಮರ್ಥ್ಯದ ಉಗ್ರಾಣ ನಿರ್ಮಾಣ ಮಾಡಬೇಕು. ಎಲ್ಲ ರೈತರ ಹೊಲಗಳಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿ ಮೀನುಗಾರಿಕೆ ಇಲಾಖೆಯಿಂದ ರೈತರಿಗೆ ಮೀನು ಸಾಕಾಣಿಕೆ ಮಾಡುವಂತೆ ಕ್ರಮ ಜರುಗಿಸಬೇಕು. ಗ್ರಾಮವು ಋಣಮುಕ್ತ ಗ್ರಾಮವಾಗಬೇಕು. ಈ ನಿಟ್ಟಿನಲ್ಲಿ ತೆಲ್ಲೂರು ಗ್ರಾಮದ ಸಾಲ ಯೋಜನೆ ರೂಪಿಸಬೇಕಲ್ಲದೆ ನಬಾರ್ಡ್‌ನಿಂದ ರೈತರ ಕ್ಲಬ್‌ ಪ್ರಾರಂಭಿಸಬೇಕು. ಈ ಗ್ರಾಮದ ರೈತರ ಆದಾಯ ಹೆಚ್ಚಳಕ್ಕೆ ಅನುವಾಗುವ ಎಲ್ಲ ಪೂರಕ ಸೌಲಭ್ಯಗಳನ್ನು ಕಲ್ಪಿಸಲು ಎಲ್ಲ ಇಲಾಖೆಗಳು ಹೆಚ್ಚು ಶ್ರಮಿಸಬೇಕು ಎಂದು ಸೂಚಿಸಿದರು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಅರಣ್ಯ, ಹೈನುಗಾರಿಕೆ, ಕೋಳಿ ಮತ್ತು ಕುರಿ ಸಾಕಣೆ, ಮೀನುಗಾರಿಕೆ, ನೀರಾವರಿ, ಕೃಷಿ ಮಾರುಕಟ್ಟೆ, ಅರಣ್ಯ, ಮುಂತಾದ ಇಲಾಖೆಗಳ ಎಲ್ಲ ಅಧಿ ಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಲಾಖೆಯ ಯೋಜನೆಗಳ ಬಗ್ಗೆ ವಿವರಿಸಿದರು. ವಂಚನೆ-ಕ್ರಮಕ್ಕೆ ಆದೇಶ: ತೊಗರಿ ಖರೀದಿ ಹಣ ಪಾವತಿಯಾಗದಿರುವ ಬಗ್ಗೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯಲ್ಲಿ ರೈತರಿಗೆ ವಂಚನೆ ಮಾಡುತ್ತಿರುವ ಬಗ್ಗೆ ರೈತರು ಅಧ್ಯಕ್ಷರ ಗಮನಕ್ಕೆ ತಂದರು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕೆಂದು ಆದೇಶಿಸಿದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ_ ಡಿ.ಎಂ. ಮಣ್ಣೂರ, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ_ ರಾಜು ತೆಗ್ಗೆಳ್ಳಿ, ಡಾ_ ವಿ.ರಾಮಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್‌. ಮೊಕಾಶಿ ಪಾಲ್ಗೊಂಡಿದ್ದರು. ಪ್ರತಿ ರೈತರ ಡಾಟಾಬೇಸ್‌ ಕಡತ ತಯಾರಿಸಿ ರೈತರ ಆದಾಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆಯಾ ರೈತರಿಗೆ ಅಗತ್ಯವಾಗಿ ಬೇಕಾಗುವ ವಿವಿಧ ಸೌಲಭ್ಯಗಳ ಸಮಗ್ರ ನೀಲನಕ್ಷೆ ತಯಾರಿಸಲಾಗುವುದು. ಇದಕ್ಕಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ಪ್ರತಿ ತಿಂಗಳು ಕಾರ್ಯಕ್ರಮದ ಪರಾಮರ್ಶೆ ನಡೆಸಬೇಕು. ಇದಲ್ಲದೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ತಿಂಗಳ ಮೊದಲನೇ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ರೈತರಿಗೆ ತಲುಪಿಸಬೇಕು. ಇದನ್ನು ಎಲ್ಲ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಡಾ_ ಟಿ.ಎನ್‌. ಪ್ರಕಾಶ ಕಮ್ಮರಡಿ ‘ಅಸ್ನೋಟಿಕರ್ ಜೆಡಿಎಸ್‌ ಸೇರ್ಪಡೆ ಜನವರಿ 15ಕ್ಕೆ’ _ Prajavani ‘ಅಸ್ನೋಟಿಕರ್ ಜೆಡಿಎಸ್‌ ಸೇರ್ಪಡೆ ಜನವರಿ 15ಕ್ಕೆ’ ಕಾರವಾರ: ‘ಮಾಜಿ ಸಚಿವ ಆನಂದ ಅಸ್ನೋಟಿಕರ್ ಇದೇ 15ರಂದು ಜೆಡಿಎಸ್‌ ಸೇರಲಿದ್ದಾರೆ’ ಎಂದು ಜೆಡಿಎಸ್ ಕಾರ್ಯಕಾರಿ ಸಮಿತಿ ಸದಸ್ಯ ಪುರುಷೋತ್ತಮ ಸಾವಂತ ಹೇಳಿದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಅವರು ಪಕ್ಷ ಸೇರಲಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ– ಅಂಕೋಲಾ ಕ್ಷೇತ್ರದಿಂದ ಅವರು ಕಣಕ್ಕೆ ಇಳಿಯಲಿದ್ದಾರೆ. ಅವರಿಗೆ, ನಮ್ಮ ಸಂಪೂರ್ಣ ಬೆಂಬಲ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಆನಂದ ಅವರು, ‘ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಹೇಳುತ್ತೇನೆ’ ಎಂದರು. 60 ನಗರಗಳಲ್ಲಿ ಮೊಬೈಲ್ ಸೇವೆ ರದ್ದು _ Prajavani 60 ನಗರಗಳಲ್ಲಿ ಮೊಬೈಲ್ ಸೇವೆ ರದ್ದು ಇಸ್ಲಾಮಾಬಾದ್ (ಪಿಟಿಐ): ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮ ದಿನ (ಮಿಲಾದ್ ಉನ್ ನಬಿ) ಆಚರಣೆ ವೇಳೆ ದೇಶದಲ್ಲಿ ನಡೆಯಬಹುದಾದ ಭಯೋತ್ಪಾದನಾ ದಾಳಿಗಳನ್ನು ತಡೆಯುವ ಸಲುವಾಗಿ ಪಾಕಿಸ್ತಾನದ 60 ಪಟ್ಟಣಗಳು ಮತ್ತು ನಗರಗಳಲ್ಲಿ ಮೊಬೈಲ್ ಸೇವೆ ರದ್ದುಗೊಳಿಸಲಾಗಿದೆ. ಲಾಹೋರ್, ರಾವಲ್ಪಿಂಡಿ, ಮುಲ್ತಾನ್, ಕರಾಚಿ, ಹೈದರಾಬಾದ್, ಪೆಶಾವರ , ಕ್ವೆಟ್ಟಾ ಮತ್ತಿತರ ನಗರಗಳಲ್ಲಿ ಮೊಬೈಲ್ ಪೋನ್ ಸೇವೆಯನ್ನು ರದ್ದುಗೊಳಿಸಿ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಆದೇಶ ಹೊರಡಿಸಿದೆ. ಅಲ್ಲದೆ, ಭಯೋತ್ಪಾದಕರು ದ್ವಿಚಕ್ರ ವಾಹನಗಳನ್ನು ಬಳಸಿ ದಾಳಿ ನಡೆಸುವುದರಿಂದ ದೇಶದ ಹಲವು ಸ್ಥಳಗಳಲ್ಲಿ ದ್ವಿಚಕ್ರ ವಾಹನ ಮತ್ತು ಸೈಕಲ್ ರಿಕ್ಷಾಗಳ ಓಡಾಟವನ್ನು ಸಹ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಲಾದ್ ಉನ್ ನಬಿ ಆಚರಣೆಯ ದಿನದಂದು ದೇಶದ ಪ್ರಮುಖ ಪಟ್ಟಣ ಮತ್ತು ನಗರಗಳಲ್ಲಿ ಮೊಬೈಲ್ ಪೋನ್ ಸೇವೆಯನ್ನು ರದ್ದುಗೊಳಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲೀಕ್ ಅವರು, `ಸಂಪರ್ಕ ಮತ್ತು ಸುಧಾರಿತ ಸ್ಫೋಟಕ ಸಾಧನಗಳನ್ನಾಗಿ ಭಯೋತ್ಪಾದಕರು ಮೊಬೈಲ್ ಪೋನ್‌ಗಳನ್ನು ಬಳಸುತ್ತಾರೆ' ಎಂದು ಹೇಳಿದ್ದಾರೆ.  Elephent _ Udayavani - ಉದಯವಾಣಿ ಮಡಿಕೇರಿ: ಕಾಲು ಮುರಿದ ಕಾಡಾನೆಗೆ ಚಿಕಿತ್ಸೆ ಮಡಿಕೇರಿ : ಬಲಗಾಲು ಮುರಿದು ಹೋದ ಸ್ಥಿತಿಯಲ್ಲಿ ಕುಶಾಲ ನಗರ ಸಮೀಪ ಕಾಡಾನೆಯೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬಂದಿ ಆನೆಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದ್ದಾರೆ. ಸಂಪಾಜೆ: ತೋಟಕ್ಕೆ ಆನೆ ದಾಳಿ; ಕೃಷಿ ಹಾನಿ ಸುಳ್ಯ: ದಕ್ಷಿಣ ಕನ್ನಡ - ಕೊಡಗು ಜಿಲ್ಲೆಯ ಗಡಿ ಗ್ರಾಮದ ಸಂಪಾಜೆ ಸಮೀಪದ ಲೈನ್ಕಜೆಯಲ್ಲಿ ಕಾಡಾನೆಗಳು ತೋಟಕ್ಕೆ ನುಗ್ಗಿ ಹಾನಿ ಉಂಟು ಮಾಡಿವೆ. ಮಡಿಕೇರಿ: ನಗರಕ್ಕೆ ಹೊಂದಿಕೊಂಡಿರುವ ಮೇಕೇರಿ ಗ್ರಾಮದಲ್ಲಿ ಎರಡು ಕಾಡಾನೆಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು:ಕಣ್‌ ತೆರೆದು ನೋಡಿ! ತಾಯಿಯೊಬ್ಬಳು ತನ್ನ ಆರು ವರ್ಷದ ಮಗುವಿನೊಂದಿಗೆ ವೈದ್ಯರ ಬಳಿಗೆ ಹೋದಳು. ನೂರಾರು ಕುದುರೆಗಳು, ಅತ್ತಿಂದಿತ್ತ ಓಡಾಡುವ ಸೈನಿಕರು, ಕಹಳೆ ಹಿಡಿದು ಊದುವ ದ್ವಾರಪಾಲಕರು, ಹೂ ರಾಶಿ ಹಿಡಿದು ನಲಿದಾಡುವ ಲಲನೆಯರು, ಆಸ್ಥಾನ ನರ್ತಕಿಯರು, ಕಲಾವಿದರು, ಅಲ್ಲೊಂದು ಗಾಂಭೀರ್ಯ ನಡೆಯ ಆನೆ, ಆ ಆನೆ... ನವದೆಹಲಿ: ಸಕಲೇಶಪುರದಲ್ಲಿ ತಾನು ನಿರ್ಮಿಸಲು ಉದ್ದೇಶಿಸಿರುವ ಆನೆ ಕಾರಿಡಾರ್‌ಗಾಗಿ ಕೇಂದ್ರ ಸರ್ಕಾರ ತನಗೆ ನೀಡಿರುವ ಕ್ಯಾಂಪಾ (ಪರಿಹಾರ ರೂಪದ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ... ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ ಮತ್ತು ಲಕ್ಷಾಂತರ ಕಾಲಾಳುಗಳು ಇದ್ದರು. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಆ ಆನೆ ಭಾಗವಹಿಸುತ್ತಿದ್ದ ಯುದ್ಧಗಳನ್ನೆಲ್ಲಾ ರಾಜನೇ... ಒಂಟಿ ಮರಿ ಆನೆಯೊಂದು ಗೆಳೆಯರಿಗಾಗಿ ಕಾಡಿನಲ್ಲೆಲ್ಲ ಓಡಾಡುತ್ತಿತ್ತು. ಅದಕ್ಕೆ ಮರದ ಮೇಲೆ ಮಂಗವೊಂದು ಕಾಣಿಸಿತು. "ನೀನು ನನ್ನ ಗೆಳೆಯನಾಗ್ತಿಯಾ?' ಅಂತ ಆಸೆಯಿಂದ ಕೇಳಿತು ಆನೆ. ಪಕ್ಕದ ಮರಕ್ಕೆ ಜಿಗಿದ ಮಂಗ, "ನೀನೂ... ರಾಜ್ಯದಲ್ಲಿ ಅತಂತ್ರ ವಿಧಾನಸಭೆ: ಸರ್ಕಾರ ರಚನೆಗೆ ಜೆಡಿಎಸ್‌ಗೆ ಕಾಂಗ್ರೆಸ್‌ ಬೆಂಬಲ _ Prajavani ರಾಜ್ಯದಲ್ಲಿ ಅತಂತ್ರ ವಿಧಾನಸಭೆ: ಸರ್ಕಾರ ರಚನೆಗೆ ಜೆಡಿಎಸ್‌ಗೆ ಕಾಂಗ್ರೆಸ್‌ ಬೆಂಬಲ ಸರಳ ಬಹುಮತಕ್ಕೆ 112 ಸ್ಥಾನ ಅಗತ್ಯ ಬೆಂಗಳೂರು: ರಾಜ್ಯ ವಿಧಾನಸಭೆಯ 222 ಕ್ಷೇತ್ರಗಳ ಪೈಕಿ ಬಿಜೆಪಿ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿದ್ದು ಅತಂತ್ರ ವಿಧಾನಸಭೆ ಸೃಷ್ಟಿಯಾಗಿದೆ. ನಾಲ್ಕನೇ ಬಾರಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದಂತಾಗಿದೆ. ಯಾವುದೇ ಪಕ್ಷವು ಸರಳ ಬಹುಮತವನ್ನು ಪಡೆಯುವಲ್ಲಿ ವಿಫಲವಾದಾಗ ಅನಂತ್ರ ವಿಧಾನಸಭೆಯಾಗುತ್ತದೆ. ಯಾವುದೇ ಪಕ್ಷ ಸರ್ಕಾರ ರಚಿಸಲು 112 ಸ್ಥಾನಗಳು ಅಗತ್ಯವಿದೆ. 76 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್, 39 ಸ್ಥಾನಗಳನ್ನು ಪಡೆದಿರುವ ಜೆಡಿಎಸ್‌ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಮೈತ್ರಿ ಸರ್ಕಾರ ರಚನೆ ಮುಂದಾಗಿದೆ.  72.91 _ Udayavani - ಉದಯವಾಣಿ ಕೆನಡಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಗೋವಿಂದರಾಜುರವರು ಭಾರತದಲ್ಲಿಯ ಸಿ.ಎಫ್.ಎಲ್. ದೀಪಗಳು ದೋಷಯುಕ್ತವೆಂದದ್ದು ಸರಿ, (ಪ್ರ.ವಾ. ಜ.3). ಇದು ನನ್ನ ಸ್ವಂತ ಅನುಭವ. ರೂ. 250 ಕೊಟ್ಟು ಖರೀದಿಸಿದ ಪ್ರಸಿದ್ಧ ಕಂಪೆನಿಯ ಸಿಎಫ್‌ಎಲ್ ಬಲ್ಬ್ ಉರಿದಿದ್ದು ಕೇವಲ 240 ಗಂಟೆ. ದಿನಕ್ಕೆ ಬರೀ ಒಂದು ಗಂಟೆಯಷ್ಟೇ ಉರಿಸಿಯೂ ಕೇವಲ ಎಂಟೇ ತಿಂಗಳು ಅದು ಬಾಳಿಕೆ ಬಂದಿದ್ದು. ಈ 240 ಗಂಟೆಯಲ್ಲಿ ನನಗೆ ರೂ. 250 ಬೆಲೆಯ ವಿದ್ಯುತ್ ಉಳಿತಾಯವಾಗಿರಲು ಸಾಧ್ಯವೇ ಇಲ್ಲ. ಬಡವರು ಇಂತಹ ದುಬಾರಿ ಸಿಎಫ್‌ಎಲ್ ಬಲ್ಬುಗಳನ್ನು ಆಗಾಗ ಖರೀದಿಸಲು ಹೇಗೆ ಸಾಧ್ಯ? ಹಾಗಾಗಿ ಕೇವಲ ರೂ. 12ಕ್ಕೆ ಸಿಗುವ 2-3 ವರ್ಷ ಬಾಳಿಕೆ ಬರುವ ಬುರುಡೆ ಬಲ್ಬ್ ನಿಷೇಧ ಈಗ ಸಮರ್ಥನೀಯವಲ್ಲ. ವಿವಿ ಪ್ಯಾಟ್‌ ಜಾಗೃತಿ ಕಾರ್ಯಕ್ರಮ ರಾಯಚೂರು: ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಇಲೆಕ್ಟ್ರಾನಿಕ್‌ ಮತಯಂತ್ರ ಹಾಗೂ ವಿವಿ ಪ್ಯಾಟ್‌ ಯಂತ್ರಗಳ ಬಳಕೆ ಕುರಿತು ಕೈಗೊಂಡ ಅಭಿಯಾನದಲ್ಲಿ ಸಹಾಯಕ ಆಯುಕ್ತ ವೀರಮಲ್ಲಪ್ಪ ಪೂಜಾರ... ದೇವನಹಳ್ಳಿ: ಮದ್ಯಪಾನ ರಾಜ್ಯದಲ್ಲಿ ನಿಷೇಧ ಮಾಡಲು ಸರ್ಕಾರಕ್ಕೆ ಮಾಹಿತಿಯನ್ನು ವಿವಿಧ ಕಡೆಗಳಲ್ಲಿ ಸಂಗ್ರಹಿಸಿ ಶಿಫಾರಸು ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ... ಮನೆಗೆ ನಳ ಸಂಪರ್ಕ ಪಡೆಯಿರಿ ಯಾದಗಿರಿ: ನಗರಸಭೆ ಮೂಲಕ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಅದರಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ ಸಹ ಒಂದಾಗಿದೆ. ಈ ಯೋಜನೆಗೆ ಸುಮಾರು 50 ಕೋಟಿ... ಯಾದಗಿರಿ: ನಗರಸಭೆಯ ಮೂಲಕ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿದ್ದು, ಅದರಲ್ಲಿ ಕೆಯುಐಡಿಎಫ್‌ಸಿ-ಎನ್‌ ಕೆಯುಎಸ್‌ಐಪಿ 24x7 ನೀರು ಸರಬರಾಜು ಯೋಜನೆಯು ಸಹ ಒಂದಾಗಿದೆ... ಕೊಳ್ಳೇಗಾಲ: ಸರ್ವೆ ಇಲಾಖೆಯ ಅಧಿಕಾರಿಗಳು ರೈತರ ಜಮೀನು, ಆಸ್ತಿಪಾಸ್ತಿ ಅಳತೆ ಮಾಡಿಕೊಡಲು ಲಂಚ ಕೇಳುತ್ತಿ ದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ... ‘ವೀರಶೈವ–ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಿ’ _ Prajavani  ದೊಡ್ಡ ಕಾಡುಕೋಳಿ _ Udayavani - ಉದಯವಾಣಿ ಭಾರತದ ಹುಲ್ಲುಗಾವಲಿನ ದೊಡ್ಡ ಕಾಡುಕೋಳಿ -ಆಸ್ಮಿಚ್‌- ಓಸ್ಟ್ರಿಚ್‌ ಹಕ್ಕಿಯನ್ನು ಬಿಟ್ಟರೆ ಹಾರುವ ಹಕ್ಕಿಗಳಲ್ಲೇ ಇದೇ ದೊಡ್ಡ ಮತ್ತು ಭಾರವಾದ ಹಕ್ಕಿ. ಇದು ಹಾರುವುದಕ್ಕಿಂತ ನೆಲದಲ್ಲಿ ಓಡಾಡುವುದೇ ಹೆಚ್ಚು. ಹಾಗಾಗಿ ಇದನ್ನು ಹಕ್ಕಿ ಎನ್ನುವದಕ್ಕಿಂತ ಕೋಳಿ ಎಂದು ಕರೆಯುವುದೇ ಸೂಕ್ತ.Great Indian bustard (Ardeotis nigriceps (Vigors ) R Vulture + ಊರು ಕೋಳಿಯಂತೆ ಕಾಲಿನಲ್ಲಿ ನೆಲ ಹೆಕ್ಕಿ ಕೆಲವೊಮ್ಮೆ ಅಲ್ಲಿರುವ ಹುಳಗಳನ್ನು ಹುಡುಕಿ ತಿನ್ನುತ್ತದೆ. ಗಂಡು ಹಕ್ಕಿ 122 ಸೆಂ.ಮೀ ದೊಡ್ಡ ಇದೆ. ಹೆಣ್ಣು ಹಕ್ಕಿ ಸ್ವಲ್ಪ ಚಿಕ್ಕದು. ಅಂದರೆ ಸುಮಾರು 92 ಸೆಂ.ಮೀ. ಇದು ಹದ್ದಿಗಿಂತ ದೊಡ್ಡದು. ಹದ್ದಿನ ಮೈ ಬಣ್ಣವನ್ನು ತುಂಬಾ ಹೋಲುತ್ತದೆ. ರಾಜಸ್ಥಾನದ ತಳಿ ಸ್ವಲ್ಪ ಕೆಂಪು ಮಿಶ್ರಿತ ಕಂದು ಬಣ್ಣದಿಂದ ಕೂಡಿದೆ. ಉದ್ದ ಗೆರೆಗಳಿರುವ ಹಳದಿ ಕಾಲಿನ ಮುಂಭಾಗದಲ್ಲಿ ಚಿಕ್ಕ ಮೂರು ಬೆರಳಿದೆ. ಇದರ ರೆಕ್ಕೆಯ ಅಗಲ 614-762 ಎಂ.ಎಂ. 100-122-170 ಸೆಂ.ಮೀ. ದೊಡ್ಡ ಕಾಡು ಕೋಳಿ, ಕೋರಿ ಕಾಡು ಕೋಳಿ ಮತ್ತು ಭಾರತದ ಕಾಡು ಕೋಳಿಯಲ್ಲಿ ತುಂಬಾ ಸಾಮ್ಯತೆ ಇದೆ. ಗಂಡುಹಕ್ಕಿಯ ಕುತ್ತಿಗೆಯಲ್ಲಿ ಚೀಲವಿದ್ದು, ಅದೇ ಕಾರಣದಿಂದ ಪಕ್ಷಿಯು ವಿಚಿತ್ರವಾಗಿ ಕಾಣಿಸುತ್ತದೆ. ಪ್ರಣಯದ ಸಂದರ್ಭದಲ್ಲಿ ಈ ಚೀಲದಲ್ಲಿ ಗಾಳಿ ತುಂಬಿಕೊಂಡು ಸುಮದುರ ದನಿಯನ್ನು ಹೊರಡಿಸುವ ಮೂಲಕ, ಪುಕ್ಕ ಅಗಲಿಸುವುದು, ತಲೆ ಎತ್ತಿ ಕೂಗುತ್ತಾ ತನ್ನ ಪೌರುಶ ಪ್ರದರ್ಶಿಸಿ -ಹೆಣ್ಣನ್ನು ಒಲಿಸಿಕೊಳ್ಳುತ್ತದೆ. ಮಿಲನ ಸಂದರ್ಭದಲ್ಲಿ ಗಂಡು ಹಕ್ಕಿ ಜಿಗ್‌ ಜಾಗ್‌ ರೀತಿ ಹೆಜ್ಜೆ ಇಡುತ್ತದೆ. ಕೆಲವೊಮ್ಮ ಹೆಣ್ಣು ಕೂಡ ಇದರೊಟ್ಟಿಗೆ ಹೆಜ್ಜೆ ಇಟ್ಟು ಗಂಡನ್ನು ಹುರಿದುಂಬಿಸುತ್ತದೆ. ತಲೆ ಬಗ್ಗಿಸಿ ಕೊರಳಿನ ಚೀಲ ಉಬ್ಬಿಸಿ -ಇದು ಹೊರಡಿಸುವ ಗಡಸು ದನಿ 500ಮೀಟರ್‌ ದೂರದವರೆಗೂ ಕೇಳಿಸುತ್ತದೆ. ಇದು ಸಹವರ್ತಿ ಗಂಡಿಗೆ ನೀಡುವ ಎಚ್ಚರಿಕೆ. ಇದು ತನ್ನ ವ್ಯಾಪ್ತಿ ಪ್ರದೇಶ ಎಂದು ತಿಳಿಸುವುದಕ್ಕೂ ಹೀಗೇ ಕೂಗುತ್ತದೆ. ಗಂಡು- ಹೆಣ್ಣು ಎಂರಡೂ ಒಂದೇ ರೀತಿ ಕಪ್ಪು ಮಿಶ್ರಿತ ಕಂದುಬಣ್ಣದಲ್ಲೇ ಕಾಣಸಿಗುತ್ತವೆ. ಹೆಣ್ಣು ಗಾತ್ರದಲಿ Éಸ್ವಲ್ಪ ಚಿಕ್ಕದು. ಹಳದಿ ಮಿಶ್ರಿತ ಕಂದು ಬಣ್ಣದ ಚೂಪು ಚುಂಚು, ಹಳದಿ ಕಣ್ಣು, ಚಿಕ್ಕ ತಲೆ ಈ ಪಕ್ಷಿಯ ವಿಶೇಷ. ತಲೆಯಲ್ಲಿ ಕಪ್ಪು ಗರಿ ಇರುತ್ತದೆ. ಗಂಡು ಹಕ್ಕಿಯ ತಲೆಯಲ್ಲಿ ಇಂಥದೇ ಗರಿಗಳ ಜುಟ್ಟು ಇದೆ. ಇದು ಮರಿಮಾಡುವ ಸಮಯದಲ್ಲಿ, ಕಾದಾಡುವಾಗ ಎದ್ದು ನಿಲ್ಲುತ್ತದೆ. ಹುಲ್ಲು ಗಾವಲಿನಲ್ಲಿ ಒಣ ಹುಲ್ಲುಗಳ ಮಧ್ಯೆ ಇದ್ದರೆ ಕೆಲವೊಮ್ಮೆ ಕಾಣುವುದಿಲ್ಲ. ಕುತ್ತಿಗೆ -ಎದೆ ಮಸುಕು ಬಿಳಿಬಣ್ಣ ಇರುವುದು. ಕುತ್ತಿಗೆಯ ಬುಡದಲ್ಲಿ ಎದೆಯ ಭಾಗದಲ್ಲಿ ಕಪ್ಪು ಗರಿ ಕುತ್ತಿಗೆಯಲ್ಲಿರುವ ಕಪ್ಪು ಹಾರದಂತೆ ಕಾಣುತ್ತದೆ. ರೆಕ್ಕೆಯ ತುದಿ ಗರಿ ಕಪ್ಪು ಬಣ್ಣದಿಂದ ಕೂಡಿದೆ. ಇದು ತನ್ನ ಕುತ್ತಿಗೆಯನ್ನು ಮುಂದೆ ಚಾಚಿ, ರೆಕ್ಕೆ ಬಿಚ್ಚಿ ನವಿಲಿನಂತೆ ಹಾರುವಾಗ ಇದರ ರೆಕ್ಕೆಯ ಮಧ್ಯ ಇರುವ ಕಪ್ಪು ಗರಿ ಸ್ಪಸ್ಟವಾಗಿ ಕಾಣುತ್ತದೆ. ಇದು ದೊಡ್ಡ ಮತ್ತು ಭಾರವಾಗಿದ್ದರೂ ದೂರ ಹಾರುವ ಸಾಮರ್ಥ್ಯ ಈ ಕೋಳಿಗೆ ಇದೆ. ಗಾಬರಿಯಾದಾಗ, ಕೆಲವೊಮ್ಮೆ ತೋಳ, ನಾಯಿ, ಗಿಡುಗಗಳು ತನ್ನ ಮೊಟ್ಟೆ ಮತ್ತು ಮರಿಗಳನ್ನು ತಿನ್ನಲು ಬಂದಾಗ -ಹಾರಿ , ಕುಪ್ಪಳಿಸಿ ಕುಕ್ಕಿ ರಕ್ಷಣೆ ಒದಗಿಸುತ್ತದೆ. ಇದರ ಇರುನೆಲೆ ನಾಶ, ಬೇಟೆಯಾಡುವುದು, ಇದರ ಗರಿ ಮತ್ತು ಮಾಂಸಕ್ಕಾಗಿ ಕೊಲ್ಲುವುದರಿಂದ, ಸುಲಭವಾಗಿ ವೈರಿಗಳಿಂದ ಇದರ ಮೊಟ್ಟೆ, ಮರಿಗಳು ನಾಶವಾಗುವುದರಿಂದ -ಇದರ ಸಂತತಿಯಲ್ಲಿ ಕಡಿಮೆಯಾಗುತ್ತಿದೆ. `ಬೊಫಾ' ಹಾವಳಿ: 475 ಬಲಿ _ Prajavani `ಬೊಫಾ' ಹಾವಳಿ: 475 ಬಲಿ ನ್ಯೂ ಬಾತಾನ್ (ಫಿಲಿಪ್ಪೀನ್ಸ್) (ಎಎಫ್‌ಪಿ): ಇಲ್ಲಿನ ದಕ್ಷಿಣ ದೀಪದಲ್ಲಿ ಮಂಗಳವಾರದಿಂದ ಎದ್ದಿರುವ ಚಂಡಮಾರುತಕ್ಕೆ ಸುಮಾರು 2 ಲಕ್ಷ ಜನ ನಿರಾಶ್ರಿತರಾಗಿದ್ದು, ಇದುವರೆಗೂ 475 ಜನ ಸಾವನ್ನಪ್ಪಿದ್ದಾರೆ. ಕನಿಷ್ಟ 377 ಜನ ಕಣ್ಮರೆಯಾಗಿದ್ದಾರೆ. ಸುಮಾರು 17,900 ಜನರಿಗೆ ತಾತ್ಕಾಲಿಕ ಆಶ್ರಯ ಒದಗಿಸಲಾಗಿದೆ ಎಂದು ರಕ್ಷಣಾ ಕಾರ್ಯ ನಿರತ ಅಧಿಕಾರಿಗಳು ತಿಳಿಸಿದ್ದಾರೆ.  NH _ Udayavani - ಉದಯವಾಣಿ ಕೈಸೇರದ ರಾ.ಹೆ. ಕಾಮಗಾರಿ ವರದಿ ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಜಿಲ್ಲಾಧಿಕಾರಿಗೆ ನೀಡಬೇಕಾದ ರಾ.ಹೆ. ಕಾಮಗಾರಿ ಪ್ರಗತಿ ವರದಿಯನ್ನು ಬುಧವಾರ ನೀಡಿಲ್ಲ.  ಕಾರ್ಪೋರೇಷನ್‌ ಬ್ಯಾಂಕ್‌ ಎದುರು ಧರಣಿಗೆ ಸಿದ್ಧರಾಗಿ _ Udayavani - ಉದಯವಾಣಿ ದೊಡ್ಡಬಳ್ಳಾಪುರ: ಸರ್ಕಾರದ ಸೂಚನೆ ಅನ್ವಯ ರೈತರಿಗೆ ಸಾಲ ನೀಡದೆ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿರುವ ದೊಡ್ಡಬೆಳವಂಗಲ ಕಾರ್ಪೋರೇಷನ್‌ ಬ್ಯಾಂಕ್‌ ಕ್ರಮ ಖಂಡನೀಯವಾಗಿದ್ದು, ಬ್ಯಾಂಕ್‌ ಎದುರು ಪಕ್ಷಾತೀತವಾಗಿ ಧರಣಿ ನಡೆಸಲು ದಿನಾಂಕ ನಿಗದಿಪಡಿಸಿ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು. ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಮಗ್ರ ಕೃಷಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ರೈತರ ಸಮಸ್ಯೆ ತಿಳಿಸುವಂತೆ ಸೂಚಿಸಿದ ವೇಳೆ ನಾರನಹಳ್ಳಿ ರಂಗಸ್ವಾಮಿ, ದೊಡ್ಡಬೆಳವಂಗಲ ಹಾಗೂ ಕನಸವಾಡಿಯಲ್ಲಿನ ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ರೈತರಿಗೆ ಸಮರ್ಪಕ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಈ ಕುರಿತು ಪದೇ ಪದೇ ಮನವಿ ಸಲ್ಲಿಸಿದರೂ ಅಧಿಕಾರಿಗಳು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿದರು. ಅದಕ್ಕೆ ಉತ್ತರಿಸಿದ ಶಾಸಕ ಟಿ.ವೆಂಕಟರಮಣಯ್ಯ, ಕಾರ್ಪೊರೇಷನ್‌ ಬ್ಯಾಂಕ್‌ ಸಿಬ್ಬಂದಿ ಬೇಜವಾಬ್ದಾರಿ ಕುರಿತು ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರೂ ಸಮಸ್ಯೆ ಬಗೆ ಹರಿದಿಲ್ಲ. ಈ ಹಿನ್ನೆಲೆಯಲ್ಲಿ ಧರಣಿ ನಡೆಸಲು ತೀರ್ಮಾನಿಸಿದ್ದು ಖುದ್ದು ತಾನೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವೆ ಎಂದರು. ರೈತ ಕೀರ್ತಿಶ್‌ ಮಾತನಾಡಿ, ರಕ್ತಚಂದನ ಬೆಳೆಯಲು ಅರಣ್ಯ ಇಲಾಖೆಯಲ್ಲಿ ಅವಕಾಶ ಇದೆಯೇ. ಇದ್ದರೆ ಮಾಹಿತಿ ನೀಡಿ ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕಾನೂನು ಪ್ರಕಾರವಾಗಿ ರಕ್ತಚಂದನ ಬೆಳೆಯಲು ಅವಕಾಶವಿದ್ದು ಕಟಾವಿನ ವೇಳೆ ಇಲಾಖೆ ಅನುಮತಿ ಕಡ್ಡಾಯ ಇಲ್ಲವಾದಲ್ಲಿ ಕಠಿಣ ಶಿಕ್ಷೆ ಎದುರಿಸಬೇಕಾಗುವುದು ಎಂದರು. ರಸೀದಿ ನೀಡದೆ ರಸಗೊಬ್ಬರ ಮಾಡುವವರ ವಿರುದ್ಧ ಕ್ರಮ, ಸಬ್ಸಿಡಿ ನೀಡದ ಇಲಾಖೆ ವಿರುದ್ಧ ಸದನದಲ್ಲಿ ಮಾತನಾಡುವಂತೆ ಒತ್ತಾಯ ಸೇರಿದಂತೆ ಹಲವು ಪ್ರಶ್ನೆಗಳು ಕಾರ್ಯಕ್ರಮದಲ್ಲಿ ಕೇಳಿಬಂದವು. ಕಾರ್ಯಕ್ರಮದಲ್ಲಿ ಮಾತನಾಡಿದ ಕೆವಿಕೆ ವಿಜ್ಞಾನಿ ವೆಂಕಟೇಗೌಡ, ಪ್ರಸ್ತುತ ಸನ್ನಿವೇಶದಲ್ಲಿ ತಾಲೂಕಿನ ಹಾಡೋನಹಳ್ಳಿ ಕೆವಿಕೆ ಕೇಂದ್ರದಲ್ಲಿ ಮಣ್ಣಿನ ಪರೀಕ್ಷೆಯನ್ನು ಕೇವಲ 150ರೂ.,ಗಳಿಗೆ ಮಾಡಲಾಗುತ್ತಿದೆ. ಅಲ್ಲದೆ ರೈತರ ಬೆಳೆೆಗಳಿಗೆ ಕಾಡುವ ಕೀಟಗಳ, ರೋಗಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು. ನಂತರ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿನ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ತಾಪಂ ಅಧ್ಯಕ್ಷ ಶ್ರೀವತ್ಸ, ಸದಸ್ಯರಾದ ಶಶಿಧರ್‌, ಮಂಜುನಾಥ್‌, ಹುಲಿಕುಂಟೆ ಗ್ರಾಪಂ ಅಧ್ಯಕ್ಷೆ ಗಂಗಲಕ್ಷ್ಮಮ್ಮ, ಉಪಾಧ್ಯಕ್ಷೆ ಶೋಭಾ, ಕೃಷಿಕ ಸಮಾಜದ ನಿರ್ದೇಶಕ ಜಯರಾಂ, ಪ್ರಗತಿಪರ ರೈತ ಉಗ್ರಯ್ಯ, ತಿಮ್ಮೇಗೌಡ, ಬ್ಲಾಕ್‌ ಕಾಂಗ್ರೆಸ್‌ ಗ್ರಾಮಾಂತರ ಅಧ್ಯಕ್ಷ ಬೈರೇಗೌಡ ಮತ್ತಿತರರಿದ್ದರು. ಮೈಸೂರು (ಸೆ.9) : ಸಾಲ ತೀರಿಸುವ ಸಲುವಾಗಿ ಸ್ವಾಮೀಯೊಂದಿಗೆ ಸಹಕರಿಸುವಂತೆ ಪತಿಯೇ ಪತ್ನಿಗೆ ಹೇಳಿ ಆಕೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಕಾರಣನಾಗಿದ್ದಾನೆ, ಈ ಮಧ್ಯೆ ಪೂಜೆ ನೆವದಲ್ಲಿ ಸ್ವಾಮೀಜಿ ಲೈಂಗಿಕವಾಗಿ ಕಿರಕುಳ ನೀಡಿದ್ದು, ಕೊಲೆ ಬೆದರಿಕೆಯನ್ನು ಹಾಕಿದ್ದಾನೆ ಎಂದು ಆತನಿಂದ ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354 ಎ ಮತ್ತು ಬಿ ಪ್ರಕರಣವನ್ನು ಕುವೆಂಪುನಗರ ಪೊಲೀಸರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಸ್ವಾಮೀಜಿ ಮತ್ತು ರಾಜೇಶ್​ ಬೋರೆ ನಾಪತ್ತೆಯಾಗಿದ್ದಾರೆ. ಕನ್ನಡನಾಡಿ: ಸೆಪ್ಟೆಂಬರ್9– News18 Kannada ಕನ್ನಡನಾಡಿ: ಸೆಪ್ಟೆಂಬರ್9 17 ರಂದು ಜಿ.ಪಂ ಸಾಮಾನ್ಯ ಸಭೆ ಬಾಗಲಕೋಟೆ ಜೂ.16: ಬಾಗಲಕೋಟೆ ಜಿಲ್ಲಾ ಪಂಚಾಯತಿಯ 5ನೇ ಸಾಮಾನ್ಯ ಸಭೆ ಜೂನ್ 17 ರಂದು ಮದ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ಜಿ.ಪಂ ಸಿಇಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏಡ್ಸ್-ಕ್ಯಾನ್ಸರ್‌ನಂತಹ ರೋಗವನ್ನು ನಿಯಂತ್ರಿಸುವ ಶಕ್ತಿ-ಗೋಮೂತ್ರದಲ್ಲಿದೆ ಭಾರತೀಯರು ಸಾವಿರಾರು ವರ್ಷಗಳಿಂದಲೂ ಗೋವನ್ನು ತುಂಬಾ ಪೂಜ್ಯನೀಯವೆಂದು ಆರಾಧಿಸಿಕೊಂಡು ಬಂದಿದ್ದಾರೆ. ಇದರಿಂದ ಸಿಗುವಂತಹ ಪ್ರತಿಯೊಂದು ವಸ್ತು ಕೂಡ ಮನುಷ್ಯನ ಉಪಯೋಗಕ್ಕೆ ಆಗುವಂತದ್ದಾಗಿದೆ. ಅದರಲ್ಲೂ ಹಾಲು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರೋಗಿಗಳು ಚೇತರಿಸಿಕೊಳ್ಳಲು ಗೋಮೂತ್ರವು ತುಂಬಾ ಪ್ರಭಾವಿ ಎಂದು ಅಧ್ಯಯನ ವರದಿಗಳು ಕೂಡ ಹೇಳಿವೆ. ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆಗಳಲ್ಲಿ ಗೋಮೂತ್ರವು ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ಗೋಮೂತ್ರದಿಂದ ತಯಾರಿಸಲ್ಪಡುವ ಸಾಬೂನು, ಶಾಂಪೂ, ಹಲ್ಲಿನ ಪೇಸ್ಟ್ ಮತ್ತು ಪಾನೀಯಗಳು ಲಭ್ಯವಿದೆ. *ಇದು ದೇಹದಲ್ಲಿ ಕೊರತೆ ನೀಗಿಸಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. *ಇದು ದೇಹದಲ್ಲಿ ವಿಷಕಾರಿ ಅಂಶವನ್ನು ನಿವಾರಿಸಲು ಬಳಸಲಾಗುವುದು. *ಗೋಮೂತ್ರವು ಕೆಲವೊಂದು ಕಾಯಿಲೆಗಳಾದ ಕ್ಯಾನ್ಸರ್, ಕುಷ್ಠರೋಗ, ಅಪಸ್ಮಾರ, ಮಧುಮೇಹ, ಮೆದುಳು ಮತ್ತು ಹೃದಯದ ಕಾಯಿಲೆ, ಚರ್ಮದ ಸಮಸ್ಯೆ ಮತ್ತು ಗರ್ಭಕೋಶದ ಸಮಸ್ಯೆ ನಿವಾರಣೆಗೆ ಇದು ಪರಿಣಾಮಕಾರಿ. ಜ್ವರ, ರಕ್ತಹೀನತೆ, ಯಕೃತ್ ಮತ್ತು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲು ಇದು ಉಪಯೋಗಕಾರಿ. ಜನಪ್ರಿಯ / ಎಲ್ಲಾ ವೀಡಿಯೊಗಳನ್ನು / 1091023 / xxxshadow.com ಸಣ್ಣ ಚೇಕಡಿ ಹಕ್ಕಿಗಳು ಸಣ್ಣ ಚೇಕಡಿ ಹಕ್ಕಿಗಳು ಹಳೆಯ + ಯುವ ಡಾ. ಆರತಿ ವೆಂಕಟೇಶ Mobile Bill Casino Offers _ mFortune Online _ Get 100% ಠೇವಣಿ ಹೊಂದಿಕೆ ಬೋನಸ್ Best Mobile Billing Slots: The mFortune Online Casino Games – Reviewed by ಜೇಮ್ಸ್ ಸೇಂಟ್. ಜಾನ್ ಜೆಎನ್ಆರ್. ಫಾರ್ Casinophonebill.com 100% ಠೇವಣಿ ಹೊಂದಿಕೆ ಬೋನಸ್, Weekly and Monthly Promotions 'ಎಂ ಎಲ್ ಎ' ಅವತಾರದಲ್ಲಿ ಪ್ರಥಮ್ ಎಂಟ್ರಿಗೆ ವೇದಿಕೆ ಸಜ್ಜು _ Kannada movie mla releasing on november 9th - Kannada Filmibeat ಬಿಗ್ ಬಾಸ್ ವಿನ್ನರ್ ಪ್ರಥಮ್ ಅಭಿನಯದ 'ಎಂ ಎಲ್ ಎ' ಚಿತ್ರ ನವಂಬರ್ 9ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲ್ಲೇ ಪಿ.ಆರ್.ಕೆ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಕೇಳುಗರ ಮನ ಗೆದ್ದಿದೆ. ಮೌರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನ ತ್ರಿವೇಣಿ ಲಾಂಛನದಲ್ಲಿ ವೆಂಕಟೇಶ್ ರೆಡ್ಡಿ ಅವರು ನಿರ್ಮಿಸಿದ್ದಾರೆ. ಪ್ರಥಮ್ ಗೆ ನಾಯಕಿಯಾಗಿ ಸೋನಾಲ್ ಮಾಂಟೆರೊ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸ್ಪರ್ಶರೇಖಾ, ಕುರಿ ಪ್ರತಾಪ್, ರಾಜಶೇಖರ್, ನವೀನ್, ಚಂದ್ರಕಲಾ ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮಾಜಿ ಸಚಿವ ಎಚ್.ಎಂ.ರೇವಣ್ಣ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಕ್ರಂಸುಬ್ರಮಣ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕೃಷ್ಣಸಾರಥಿ ಅವರ ಛಾಯಾಗ್ರಹಣವಿದೆ. ಕೆ.ಆರ್.ಲಿಂಗರಾಜು ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ದೇವಿಪ್ರಕಾಶ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ವೆಂಕಿ ಪಾಲುಗುಳ್ಳ ಈ ಚಿತ್ರದ ಸಹ ನಿರ್ಮಾಪಕರು. Read more about: pratham kannada cinema release sandalwood ಪ್ರಥಮ್ ಕನ್ನಡ ಸಿನಿಮಾ ಬಿಡುಗಡೆ ಸ್ಯಾಂಡಲ್ ವುಡ್ ೪. ಕೊನೆಯ ಹಂತದಲ್ಲಿ ಸುಪ್ರೀತಳು ಎಡವಿದಳೇನೋ ಅನಿಸಿತು. ಒಟ್ಟಾರೆ ಒಳ್ಳೆ ಕಥನ ಶೈಲಿ. ಜೊತೆಗೇ ನಿಮ್ಮ ಮೇಲೆ ಕೋಪ ಕೂಡಾ ಬರ್ತಾ ಇದೆ, ಮುಂದಿನ ಭಾಗಕ್ಕೆ ಕಾಯುತ್ತಾ... ...ಇದು ವಸ್ತುಸ್ಥಿತಿ! ಎಂದಿನಂತೆ ಚೆನ್ನಾಗಿದೆ ರೂಪಾ ಮೇಡಂ.. ಇದು ಏನು ಶಾರ್ಟೋ ಅಥವಾ ಕಾದಂಬರಿ ಮಾಡೋ ಇರಾದೆನೋ...?? ಬಾಲಿವುಡ್ ನಟಿ ಆಲಿಯಾ ಭಟ್ ಗೆ ಸದ್ಯಕ್ಕೆ ಡಬಲ್ ಧಮಾಕ. ಆ ಕಡೆ ಖಾಸಗಿ ಜೀವನದಲ್ಲೂ ಖುಷಿ, ಈ ಕಡೆ ವೃತ್ತಿ ಜೀವನದಲ್ಲೂ ಖುಷಿ. ಹೌದು, ಬಿಟೌನ್ ನಲ್ಲಿ ಯಶಸ್ವಿಯಾಗಿ ಮುನ್ನಗ್ಗುತ್ತಿರುವ ಆಲಿಯಾ ದಾಂಪತ್ಯ ಜೀವನಕ್ಕೆ ಅಣಿಯಾಗುತ್ತಿದ್ದಾರೆ. ನಟ ರಣ್ಬೀರ್ ಕಪೂರ್ ಜೊತೆ ಲವ್ವಲ್ಲಿ ಇರುವ ಆಲಿಯಾ ಇನ್ನೆರಡು ವರ್ಷಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗ್ತಿದೆ. ಪದೇ ಪದೇ ರಣ್ಬೀರ್ ಜೊತೆಯಲ್ಲಿ ಪಾರ್ಟಿ, ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಆಲಿಯಾ ತಮ್ಮ ಪ್ರೀತಿಯ ವಿಚಾರವನ್ನ ಎಲ್ಲಿಯೂ ಬಹಿರಂಗವಾಗಿ ಹೇಳಿಲ್ಲ. ಆದ್ರೆ, ಪರೋಕ್ಷವಾಗಿ ಹಲವು ಬಾರಿ ಸುಳಿವು ನೀಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, 2020 ರಲ್ಲಿ ಆಲಿಯಾ ಮತ್ತು ರಣ್ಬೀರ್ ಮದುವೆ ನಡೆಯೋದು ನಿಶ್ಚಿಯವಂತೆ. ಇನ್ನು ಮತ್ತೊಂದೆಡೆ ಆಲಿಯಾ ಭಟ್ ಅಭಿನಯದ 'ರಾಝಿ' ಸಿನಿಮಾ ಗೆಲುವಿನ ಕೇಕೆ ಹಾಕುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. ವರ್ಲ್ಡ್ ವೈಡ್ ಸುಮಾರು 200 ಕೋಟಿ ಗಳಿಸುವ ಮೂಲಕ 'ರಾಝಿ' ಸಿನಿಮಾ ಹೊಸ ದಾಖಲೆ ಮಾಡಿದೆ. ಭಾರತದಲ್ಲಿ ಇಲ್ಲಿಯವರೆಗೂ 121 ಕೋಟಿ ಕಲೆಕ್ಷನ್ ಮಾಡಿದೆ. ಈ ವಿಷ್ಯವನ್ನ ಖುದ್ದು ನಿರ್ಮಾಪಕ ಕರಣ್ ಜೋಹರ್ ಅವರೇ ಬಹಿರಂಗಪಡಿಸಿದ್ದಾರೆ. ಮೇ 11 ರಂದು ಬಿಡುಗಡೆಯಾಗಿದ್ದ 'ರಾಝಿ' ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆಲಿಯಾ ಭಟ್‌ಗೆ ಜೋಡಿಯಾಗಿ ವಿಕಿ ಕೌಶಾಲ್ ಅಭಿನಯಿಸಿದ್ದಾರೆ. ಭಾರತದ ಗೂಢಚಾರಿಣಿಯಾಗಿ ಪಾಕಿಸ್ತಾನಕ್ಕೆ ಹೋಗುವ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ. ಹಗಲು-ರಾತ್ರಿಯ ರೆಕ್ಕೆ: ಗ್ಲೋರಿಯಾ.... ಒಂದು ನೆನಪು ಸಾಗರದಾಚೆಯ ಇಂಚರ: ''ವಿಕೃತಿ'' ನಿನಗೆ ಸ್ವಾಗತ ಕೋರಿ ಆತ್ಮೀಯ ಬ್ಲಾಗಿಗರೇ, ಮತ್ತೊಂದು ಯುಗಾದಿ ಬಂದಿದೆ. ''ವಿಕೃತಿ'' ನಾಮ ಸಂವತ್ಸರದ ಯುಗಾದಿ ಸರ್ವರಿಗೂ ಸುಖದಾಯಕವಾಗಿರಲಿ ಹೊಸ ವರುಷ ಎಲ್ಲರ ಬಾಳಿನಲ್ಲಿಯೂ ಹೊಸ ಹರುಷವನ್ನು ತರಲಿ. ನಿಮ್ಮೆಲ್ಲರ ಮನೋ ಕಾಮನೆಗಳು ಸಿದ್ದಿಸಲಿ. ಹೊಸ ವರುಷದ ಹೊಸ್ತಿಲಲ್ಲಿ ನಿಮಗೆ, ನಿಮ್ಮ ಕುಟುಂಬಕ್ಕೆ ಶುಭ ಹಾರೈಸುತ್ತಿದ್ದೇನೆ. ''ವಿಕೃತಿ'' ನಿನ್ನ ಕರೆಯುವೆವಿಲ್ಲಿ ಸೇರುವ ಗುರಿ, ಹಿಡಿ, ಒಲವಿನ ದಾರಿ ನಿಮಗೂ ಸಹ ನವವರುಷದ ಶುಭಕಾಮನೆಗಳು.. ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com (ಮಾರ್ಚ್ 15 ರಂದು ನವೀಕರಿಸಲಾಗಿದೆ) ಯುಗಾದಿ ಹಬ್ಬದ ಶುಭಾಶಯಗಳು, ಕವನ ತುಂಬಾ ಚೆನ್ನಾಗಿದೆ. ಗೋಪಾಲ ಸ್ವಾಮಿ said... ಹೊಸ ವರುಷಕ್ಕೆ೦ದು ಬರೆದ ನಿಮ್ಮ ಹೊಸ ಕವನವು ತುಂಬಾ ಚೆನ್ನಾಗಿದೆ........ ವಿಕೃತಿ ನಾಮ ಸ೦ವತ್ಸರದ ಆಗಮನದ ಶುಭಾಶಯಗಳು. ಹೊಸ ವರುಷ ಹರುಶವಾಗಿರಲೆ೦ದು ಹಾರೈಸುವೆ ಮತ್ತು ತಮಗೆಲ್ಲ ಶುಭ ತರಲಿ. ಕವನ ಸೊಗಸಾಗಿದೆ. ನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು... ತಮಗೆ ಹಾಗೂ ತಮ್ಮ ಕುಟುಂಬ ಸದಸ್ಯರೆಲ್ಲರಿಗೂ, ವಿಕ್ರತಿ ನಾಮ ಸಂವತ್ಸರದ, ಚಾಂದ್ರಮಾನ ಉಗಾದಿ ಹಬ್ಬದ ಶುಬಾಶಯಗಳು. ಚಂದ್ರಶೇಖರ ಬಿ.ಎಚ್. ಹೊಸ ಸ೦ವತ್ಸರದ ಸ್ವಾಗತ ಚೆನ್ನಾಗಿ ಮೂಡಿದೆ. ಶುಭವಾಗಲಿ, ನಿಮಗೆ-ನಮಗೆಲ್ಲ ಹೊಸ ಸ೦ವತ್ಸರ ಹೊಸ ಭರವಸೆಗಳನ್ನು, ಯಶಸ್ಸನ್ನು ಕೊಡಲಿ ಎ೦ದು ಹಾರೈಸುವೆ. ಯುಗಾದಿ ಹಬ್ಬದ ಶುಭಾಶಯಗಳು ಮಿತ್ರರಿಗೆ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು,ಕವನ ಚೆನ್ನಾಗಿದೆ! ಯುಗಾದಿಯ ಶುಭಾಶಯಗಳು ಧನ್ಯವಾದಗಳು. ನಿಮಗೂ ಕೂಡ ಯುಗಾದಿ ಹಬ್ಬದ ಶುಭಾಶಯಗಳು!!!!! ಯುಗಾದಿ ಶುಭಾಶಯಗಳು. ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೆ ಯುಗಾದಿಯ ಹಾರ್ದಿಕ ಶುಭ ಹಾರೈಕೆಗಳು. ನಿಮಗೂ ಸಹ ಯುಗಾದಿಯ ಶುಭಾಶಯಗಳು. ಹೊಸ ಸಂವತ್ಸರಕ್ಕೆ ನೀವು ನೀಡಿದ ಸ್ವಾಗತ ಸೊಗಸಾಗಿದೆ. ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಬಾಶಯಗಳು . ಯುಗಾದಿ ಹಬ್ಬಕ್ಕೆ ಬರೆದ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.... ನಿಮ್ಮ ಕುಟುಂಬಕ್ಕೂ... ನಿಮ್ಮ ಬ್ಲಾಗ್ ಓದುಗ ಬಳಗಕ್ಕೂ... ಚಂದದ ಕವನಕ್ಕೆ ಅಭಿನಂದನೆಗಳು... ನಿಮಗೂ, ನಿಮ್ಮ ಕುಟುಂಬದವರಿಗೂ ಉಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..... ಚೆನ್ನಾದ ಕವನ. ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕವನ ತುಂಬಾ ಸುಂದರವಾಗಿದೆ. ನಿಮಗೂ ಕೂಡ ಯುಗಾದಿಯ ಶುಭಾಷಯಗಳು. ಹೊಸ ವರ್ಷ ನಿಮಗೆ ಹರುಷವನ್ನು ತರಲಿ ಗುರು ಅವ್ರೆ...ವಿಕೃತಿಯನ್ನು ಸ್ವಾಗತಿಸಲು ಬರೆದ ಕವನ ತುಂಬಾ ಚೆನ್ನಾಗಿದೆ... ಹೊಸ ಸಂವತ್ಸರ ಹೊಸ ಹರುಷವನ್ನು ತರಲಿ ಎಂದು ಹಾರೈಸುತ್ತೇನೆ. ತಡವಾಗಿ ಬರುತ್ತಿರುವುದಕ್ಕೆ ಕ್ಷಮೆಯಿರಲಿ...ಏನು ಮಾಡಲಿ ಸದ್ಯ ಕೆಲಸ ಜಾಸ್ತಿ ಇದೆ. ಕವನ ಓದಿದೆ. ಇಷ್ಟವಾಯಿತು. ನಿಮಗೂ ಮತ್ತು ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು. ನನ್ನ ಬ್ಲಾಗ್ ಬರಹ ಮೆಚ್ಚಿದ್ದಕ್ಕೆ ಹಾಗೂ ನಿಮ್ಮ ಮೆಚ್ಚಿನ ಬರಹಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿದ್ದಕ್ಕೆ ಧನ್ಯವಾದ.ಯುಗಾದಿ ಹಬ್ಬದ ಶುಭಾಶಯಗಳು. ನಿಮ್ಮ ಯುಗಾದಿ ಕವನ ಚೆನ್ನಾಗಿದೆ. ಸ್ವೀಡನ್ನಿನಲ್ಲಿ ಯುಗಾದಿ ಯಾವಾಗ(ಅಂದರೆ ಚೈತ್ರಮಾಸ...ಮರಗಳ ಚಿಗುರುವಿಕೆ..ಇದರ ಬಗ್ಗೆ ನಿಮ್ಮ ಬರಹದ ನಿರೀಕ್ಷೆಯಲ್ಲಿದ್ದೇನೆ...ನಿಮ್ಮ ಪೋಲಿಸ್ ಸ್ಟೊರಿ ಹಿಂದೆಯೇ ಓದಿದ್ದೆ...ಬಹಳ ಕುತೂಹಲವಾಗಿತ್ತು..ಆದ್ರೆ ಕೊನೆಯಲ್ಲಿ ನೀವು ಚೋಕ್ ಕೊಟ್ಟಿದ್ದು ಕನ್ನಡ ಟಿವಿ ಧಾರವಾಹಿಯಂತೆ ಇದು ಒಂದು ಎನಿಸಿತು.ಆದ್ರೂ ಸ್ವೀಡನ್ ಪೋಲಿಸರ ಕಾರ್ಯವೈಕರಿ ಅಲ್ಲಿನ ಪರಿಸರ ಇಲ್ಲಿ ಬಿಂಬಿತವಾಗಿದ್ದು ಮಾಹಿತಿ ಪೂರ್ಣ ಲೇಖನವೆನಿಸಿತು. ಹೊಸ ವರ್ಷ ಹರುಷ ತರಲಿ ನಿಮಗೂ ಹೊಸ ವರ್ಷ ಶುಭವಾಗಲಿ ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು ಸದಾ ಪ್ರೀತಿ ಹಾರೈಕೆ ಇರಲಿ ಹೊಸ ವರುಷ ನಿಮಗೆ ಸದಾ ಹರುಷ ತರಲಿ ಹೊಸ ವರುಷ ಒಳ್ಳೆಯದಾಗಲಿ ಹೊಸ ವರುಷ ತಮಗೆ ಶುಭ ತರಲಿ ನಿಮ್ಮ ಶುಭ ಹಾರೈಕೆಗೆ ಥ್ಯಾಂಕ್ಸ್ ಹೊಸ ವರುಷ ನಿಮಗೆ ಹೆಚ್ಚಿನ ಯಶಸ್ಸು ನೀಡಲಿ ಅಲ್ಲಿಲ್ಲಿ ಸುತ್ತಿ ಇಲ್ಲಿ ಬಂದೆ.ನಿಮ್ಮ ಬ್ಲಾಗ್ ಚೆನ್ನಾಗಿದೆ. ಸಮಯವಾದಾಗ ಪೂರ್ಣ ನೋಡುವೆ. ಹಾಗೆಯೇ ಇಲ್ಲೊಮ್ಮೆ ಇಣುಕಿ ಗೌರಿ ಸಾವಿನ ಸುತ್ತ…: ‘ಲಂಕೇಶ್ ಪತ್ರಿಕೆ’ಯ ಮತ್ತೊಬ್ಬ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ 25 ವರ್ಷ – Samachara Home GAURI LANKESH FILESINVESTIGATIONಗೌರಿ ಸಾವಿನ ಸುತ್ತ…: ‘ಲಂಕೇಶ್ ಪತ್ರಿಕೆ’ಯ ಮತ್ತೊಬ್ಬ ಪತ್ರಕರ್ತನ ಹತ್ಯೆ ಪ್ರಕರಣಕ್ಕೆ 25 ವರ್ಷ ಬೆಂಗಳೂರು ಮೂಲದ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿಯೂ ಇದೇ ಆಗಿದೆ. ಹತ್ಯೆ ನಡೆದ ನಾಲ್ಕು ದಿನಗಳು ಕಳೆಯುತ್ತಿರುವ ಈ ವೇಳೆಯಲ್ಲಿ, ಗೌರಿ ಲಂಕೇಶ್ ಸಾವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿರೋಧವೊಂದು ವ್ಯಕ್ತವಾಗಿದೆ. ಸೆ. 7ರಂದು ಪ್ರಕಟಗೊಂಡ ‘ಮರ್ಡರ್‌ ಆಫ್‌ ಆನ್ ಇಂಡಿಯನ್ ಜರ್ನಲಿಸ್ಟ್’ ಎಂಬ ‘ದಿ ನ್ಯೂ ಯಾರ್ಕ್‌ ಟೈಮ್ಸ್’ ಸಂಪಾದಕೀಯ, ಗಟ್ಟಿ ದನಿಯಲ್ಲಿ ‘ಪ್ರಧಾನಿ ಮೋದಿ ಗೌರಿ ಸಾವಿಗೆ ಸಂತಾಪ ಸೂಚಿಸದಿದ್ದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರಾಳ ದಿನಗಳಿಗೆ ನಾಂದಿ ಹಾಡಿದಂತೆ ಆಗುತ್ತದೆ’ ಎಂದು ಹೇಳಿದೆ. ಥ್ಯಾಯ್‌ಲ್ಯಾಂಡ್‌ನಲ್ಲಿ ‘ಐ ಆಮ್ ಗೌರಿ’ ಭಿತ್ತಿ ಚಿತ್ರ ಪ್ರದರ್ಶನ ನಡೆದಿದೆ. ದೇಶದ ನಾನಾ ಭಾಗಗಳು ಹಾಗೂ ರಾಜ್ಯದ ಹಲವು ಜಿಲ್ಲೆಗಳಿಂದ ಗೌರಿ ಹತ್ಯೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಸೆ. 12ಕ್ಕೆ ಬೆಂಗಳೂರಿನಲ್ಲಿ ಬೃಹತ್ ‘ಪ್ರತಿರೋಧಗಳ ಸಮಾವೇಶ’ ನಡೆಯಲಿದೆ. ಅದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಗೌರಿ ಹತ್ಯೆ ಖಂಡಿಸಿ ನಡೆಯಲಿರುವ ಸಮಾವೇಶದ ಭಿತ್ತಿಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Tags: ಎಚ್‌. ಡಿ. ದೇವೇಗೌಡ, ಎಲ್‌. ಆರ್. ಶಿವರಾಮೇಗೌಡ, ಎಸ್. ಬಂಗಾರಪ್ಪ, ಕಂಚನಹಳ್ಳಿ ಗಂಗಾಧರಮೂರ್ತಿ, ಕಾಂಗ್ರೆಸ್, ಗೌರಿ ಲಂಕೇಶ್, ನಕ್ಸಲೀಯರು, ನಾಗಮಂಗಲ, ಪಿ. ಲಂಕೇಶ್, ಪ್ರಗತಿ ರಂಗ, ಪ್ರತ್ಯೇಕತ ಲಿಂಗಾಯತ ಧರ್ಮ, ಲಂಕೇಶ್ ಪತ್ರಿಕೆ, ಸಿದ್ದರಾಮಯ್ಯ ಧನ್ಯವಾದಗಳು ಡಾ.ಗುರುಪ್ರಸಾದ್ ಹಾಗು ಮನಸು ಮೇಡಮ್ ಅವರಿಗೆ... KOPPAL VARTHE: ಬಹದ್ದೂರಬಂಡಿ : ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ ಪ್ರಾರಂಭ ಬಹದ್ದೂರಬಂಡಿ : ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ ಪ್ರಾರಂಭ ಕೊಪ್ಪಳ, ಮಾ.10 (ಕರ್ನಾಟಕ ವಾರ್ತೆ): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾ.ಪಂ. ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ ಕೊಪ್ಪಳ ಶಾಖೆ ಇವರ ಸಹಯೊಗದಲ್ಲಿ ಬಹದ್ದೂರಬಂಡಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆ ತೆರೆಯುವ ಅಭಿಯಾನವನ್ನು ಗುರುವಾರದಂದು ಪ್ರಾರಂಭಿಸಲಾಯಿತು. ಅಭಿಯಾನದಲ್ಲಿ ಒಟ್ಟು 32 ಕೂಲಿಕಾರರ ವೈಯಕ್ತಿಕ ಬ್ಯಾಂಕ್ ಖಾತೆಯನ್ನು ತೆರೆಯಲು ಅರ್ಜಿಗಳನ್ನು ವಿತರಿಸಿ ನೊಂದಣಿ ಮಾಡಿಕೊಳ್ಳಲಾಯಿತು. ಗ್ರಾ.ಪಂ. ಅಧ್ಯಕ್ಷ ಹನಮಪ್ಪ ಹರಿಜನ, ಉಪಾಧ್ಯಕ್ಷೆ ಕಾಸಿಂಬಿ ಬನ್ನಿಕೊಪ್ಪ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಎಂಐಎಸ್ ಸಂಯೋಜಕ ಮೈನುದ್ದೀನ್ ಎಂ., ತಾಲೂಕ ಐಇಸಿ ಸಂಯೋಜಕ ದೇವರಾಜ್ ಪತ್ತಾರ, ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜ್ಯೋತಿ ರಡ್ಡೇರ, ದ್ವಿತೀಯ ದರ್ಜೆ ಲೆಕ್ಕ ಸಂಯೋಜಕ ಚಂದ್ರಪ್ಪ, ಪಿಡಿಒ ಹಾಗೂ ಗ್ರಾ.ಪಂ. ಸರ್ವಸದಸ್ಯರು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಲಿನ ಜತೆಗೆ ಬಾಳೆಹಣ್ಣು ಸೇವಿಸುವ ಅಭ್ಯಾಸವೇ? ಹಾಗಿದ್ದರೆ ಸ್ವಲ್ಪ ಕೇಳಿ! _ Webdunia Kannada ಬೆಂಗಳೂರು: ಹಾಲು ಮತ್ತು ಬಾಳೆ ಹಣ್ಣನ್ನು ಮಿಲ್ಕ್ ಶೇಕ್ ಮಾಡಿ ಸೇವಿಸುವುದು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ. ಆದರೆ ಹಾಗೆ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅದಕ್ಕೆ ಕಾರಣವೇನು? ನೋಡೋಣ. ಹಾಲು ಮತ್ತು ಬಾಳೆ ಹಣ್ಣಿನಲ್ಲಿ ಪ್ರತ್ಯೇಕ ಪೋಷಕಾಂಶಗಳಿರುತ್ತವೆ. ಎರಡನ್ನೂ ಮಿಕ್ಸ್ ಮಾಡಿ ಸೇವಿಸುವುದರಿಂದ ಈ ಪೋಷಕಾಂಶಗಳನ್ನು ನಾಶ ಮಾಡಿದಂತೆ. ಇದರಿಂದ ನಮ್ಮ ಶರೀರಕ್ಕೆ ಪ್ರಯೋಜನವಾಗದು. ಆದರೆ ಬಾಡಿ ಬಿಲ್ಡರ್ ಗಳು ಬಾಳೆ ಹಣ್ಣು ಮತ್ತು ಹಾಲು ಜತೆಯಾಗಿ ಸೇವಿಸಿದರೆ ಒಳ್ಳೆಯದೇ. ಆದರೆ ತೂಕ ಇಳಿಸಲು ಬಯಸುವವರು ಇದನ್ನು ಸೇವಿಸಬೇಡಿ ಎನ್ನುತ್ತಾರೆ ತಜ್ಞರು. ಬಾಳೆ ಹಣ್ಣು ಮತ್ತು ಹಾಲು ಜತೆಯಾಗಿ ಸೇವಿಸುವುದರಿಂದ ಕಫದ ಅಂಶ ಶೇಖರಣೆಯಾಗುವ ಸಂಭವ ಹೆಚ್ಚು. ಇದರಿಂದ ಉಸಿರಾಟದ ತೊಂದರೆ ಬಂದರೂ ಅಚ್ಚರಿಯಿಲ್ಲ ಎನ್ನುತ್ತಾರೆ ತಜ್ಞರು. ಹಾಗಾಗಿ ಇವೆರಡನ್ನೂ ಜತೆಯಾಗಿ ಸೇವಿಸಬೇಡಿ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಿಐಡಿಯಿಂದ ತನಿಖೆ ಚುರುಕು – Samachara Home ಸುದ್ದಿ ಸಾರಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಿಐಡಿಯಿಂದ ತನಿಖೆ ಚುರುಕು Tags: ಎಂ. ಕೆ. ಗಣಪತಿ, ಕರ್ನಾಟಕ ಪೊಲೀಸ್, ಡಿವೈಎಸ್ಪಿ ಆತ್ಮಹತ್ಯೆ, ಮಡಿಕೇರಿ, ಸಿಐಡಿ ಕಾವೇರಿ ನದಿ ಕುರಿತಂತೆ ಸತ್ಯರಾಜ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಸತ್ಯರಾಜ್ ನಟಿಸಿರುವ ಬಾಹುಬಲಿ-2 ಚಿತ್ರ ಬಿಡುಗಡೆಗೆ ಬಿಡುವುದಿಲ್ಲ. ಸತ್ಯರಾಜ್ ಕ್ಷಮೆ ಕೇಳಲೇಬೇಕು ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ಈ ಬಗ್ಗೆ ರಾಜಮೌಳಿ ಬಿಡುಗಡೆ ಮಾಡಿರುವ ವಿಡಿಯೋ ಕುರಿತಂತೆ ಪ್ರತಿಕ್ರಿಯಿಸಿರುವ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು, ರಾಜಮೌಳಿ ಕ್ಷಮೆ ಕೇಳುವ ಅಗತ್ಯವಿಲ್ಲ. ರಾಜಮೌಳಿ ಬಗ್ಗೆ ನಮಗೆ ಅಪಾರ ಗೌರವವಿದೆ. ಒಂದು ರಾಜ್ಯದಲ್ಲಿ ಸಿನಿಮಾ ನಿರ್ದೇಶಕ ಆಗದಿದ್ದರೆ ನಿರ್ದೇಶಕನಿಗೆ ಆಗುವ ನೋವು ನನಗೆ ಗೊತ್ತಾಗುತ್ತೆ. ಸತ್ಯರಾಜ್ ಹೇಳಿಕೆ ತಪ್ಪು ಎಂದು ನೀವು ಹೇಳಬೇಕಿತ್ತು. ಸತ್ಯರಾಜ್ ಕ್ಷಮೆ ಕೇಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸತ್ಯರಾಜ್ ನಮ್ಮ ನೆಲದ ಮೇಲೆ ಕಾಲಿಡುವುದು ಬೇಡ. ಕ್ಷಮೆ ಕೇಳಿದ ವಿಡಿಯೋ ಮಾಡಿ ಕಳುಹಿಸಿದರೆ ಸಾಕು. ಹೋರಾಟ ಹಿಂಪಡೆಯುವುದಾಗಿ ಸಾ.ರಾ. ಗೋವಿಂದು ಹೇಳಿದ್ದಾರೆ. ಇತ್ತ, ಚಿತ್ರದುರ್ಗದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಇದು ಸ್ವಾಭಿಮಾನದ ಪ್ರಶ್ನೆ, ಸತ್ಯರಾಜ್ ಕ್ಷಮೆ ಕೇಳಲೇಬೇಕು. ಏಪ್ರಿಲ್ 28ಕ್ಕೆ ಚಿತ್ರ ಬಿಡುಗಡೆ ದಿನ ಬೆಂಗಳೂರು ಬಂದ್`ಗೆ ಕರೆ ನೀಡುವುದಾಗಿ ಹೇಳಿದ್ದಾರೆ. ಇದನ್ನೂ ಓದಿ.. (VIDEO) ಬಾಹುಬಲಿ-2 ಚಿತ್ರ ಬಿಡುಗಡೆಗೆ ಅವಕಾಶ ಕೊಡುವಂತೆ ಕನ್ನಡಿಗರಿಗೆ ಕನ್ನಡದಲ್ಲೇ ರಾಜಮೌಳಿ ಮನವಿ ಬೆಂಗಳೂರು: ಕಿರಿಕ್ ಪಾರ್ಟಿ ಸದ್ಯಕ್ಕೆ ಕನ್ನಡದಲ್ಲಿ ಅತ್ಯಂತ ಹೆಚ್ಚು ಸದ್ದು, ಹಣ, ಕೀರ್ತಿ ಮಾಡಿದ ಸಿನಿಮಾ. ... ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯತ್ವ ಪಡೆಯಲು ಮನವಿ » Kannadanet.com ಶ್ರೀ ಗವಿಸಿದ್ದೇಶ್ವರ ಕಲಾ,ವಿಜ್ಞಾನ,ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದಂತಹ ಹಳೆಯ ವಿದ್ಯಾರ್ಥಿಗಳ ಸಂಘ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡುವ ಉದ್ಧೇಶದಿಂದ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಜರುಗುವ ಮಹಾರಥೋತ್ಸವ ದಿನದಿಂದ ಹಿಡಿದು ಅಮವಾಸ್ಯೆಯ ದಿನದವರೆಗೆ ಶ್ರೀಗವಿಸಿದ್ದೇಶ್ವರ ಟ್ರಸ್ಟ ಆಫೀಸ್ ಎದುರುಗಡೆ ಇರುವ ಬನ್ನಿಗಿಡದ ಕೆಳಗಡೆ ಹಿಂದೆ ಅಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳಿಗೆ ಸಂಘದ ಸದಸ್ಯತ್ವ ಪಡೆಯುವ ಸಲುವಾಗಿ ಕೌಂಟರನ್ನು ಸ್ಥಾಪಿಸಲಾಗುತ್ತದೆ. ಕಾರಣ ಜಾತ್ರೆಗೆ ಆಗಮಿಸುವ ಎಲ್ಲ ಹಳೆಯ ವಿದ್ಯಾರ್ಥಿಗಳು ಈ ಸದಸ್ಯತ್ವ ಪಡೆಯಬೇಕೆಂದು ಅಧ್ಯಕ್ಷರಾದ ಚಂದ್ರಶೇಖರ ಗೌಡ ಹಲಗೇರಿ ಹಾಗೂ ಉಪಾಧ್ಯಕ್ಷರಾದ ಉಮೇಶ ಚಕ್ಕಿ ಮನವಿಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೬೬೩೨೪೬೬೬೯, ೯೯೦೧೫೦೧೩೯೯ ಸಂಪರ್ಕಿಸಬಹುದು. ಒಂದು ಅಸೂಯೆ ಕ್ರಿಮಿನಲ್ - ಲಾಕ್ ಮಾಡಲಾಗಿದೆ ನೇರಪ್ರಸಾರ 82 ನಾನು ಅಸೂಯೆ ಹಕ್ಕನ್ನು ಮಾಡಬಾರದಾಗಿತ್ತು? ನಾನು ಅಸೂಯೆ ಪಟ್ಟ ಎಂಬ ತಪ್ಪು ಆಮ್? ನೀವು ಕೇಳಲು ನಾನು ಏನು ಮಾತನಾಡುವ ನಾನು? ಬಾವಿ, ಮಾಜಿ ಪೆನ್ ಸ್ಟೇಟ್ ಸಹಾಯಕ ಕೋಚ್ ಜೆರ್ರಿ SANDUSKY ಮತ್ತು ಸಾಮಾನ್ಯವಾಗಿ ಶಿಶುಕಾಮಿಗಳು. ಖಚಿತ, ಜೋ Paterno ಹೆಚ್ಚು ಮಾಡಿದ ಬೇಕು, ಮತ್ತು ಅವರು ನ್ಯಾಯಸಮ್ಮತವಾಗಿ ಅದೇ ಅದೃಷ್ಟ ಭೇಟಿಯಾದ ಇತರ ಸಿಬ್ಬಂದಿ ಸದಸ್ಯರು ಜೊತೆಗೆ ಉರಿಸಲಾಯಿತು. ಚಿಕ್ಕ ಮಕ್ಕಳ ಲೈಂಗಿಕ ದುರುಪಯೋಗ ಮಾಡಲಾಗುತ್ತಿದೆ ಆದರೆ ಹೇಗೆ ಬೆಳೆದ ಪುರುಷರು ಮತ್ತು / ಅಥವಾ ವಯಸ್ಕರು nonchalantly ಮೂಲಕ ನಿಲ್ಲಬಹುದು? ಹೇಗೆ ಫುಟ್ಬಾಲ್ ಕಾರ್ಯಕ್ರಮದಲ್ಲಿ ಸಾಧ್ಯವೋ- ಆಟಗಾರರು, ವಿದ್ಯಾರ್ಥಿಗಳು ಮತ್ತು ಇತರ ಸಿಬ್ಬಂದಿ- ಮಕ್ಕಳ ಹಿಂಸೆಯ ಒಂದು ಕಿವುಡ ಕಿವಿ ಮತ್ತು ಕುರುಡು ಕಣ್ಣಿಗೆ ಮಾಡಿ? ನಂತರ, ಏನೂ ಸಂಭವಿಸಿದ ವೇಳೆ ಮಾಹಿತಿ ಕೊಂಡೊಯ್ಯುವ! ಮುಚ್ಚುಮರೆ ಇಲ್ಲದೆ, ಈ ಸಂಚಿಕೆಯಲ್ಲಿ ಮತ್ತು ರೀತಿಯು ಇತರೆ ಅಸಹ್ಯಕರ ಆದರೆ ನಮ್ಮ ದೇಶದ ಮತ್ತು ನಮ್ಮ ಸಂಸ್ಕೃತಿಗೆ ಮುಜುಗರಗೊಳಿಸುವಂತಹದ್ದಾಗಿರುತ್ತದೆ ಅಲ್ಲ ಮಾತ್ರ! ಕೇವಲ ಆಲೋಚಿಸುತ್ತೀರಿ, ಇದು ಅಮೆರಿಕನ್ ಹುಡುಗರು ಕ್ಯಾಥೊಲಿಕ್ ಚರ್ಚ್ಗಳಲ್ಲಿ ಬಲಿಪೀಠದ ಹುಡುಗರು ಎಂದು ಅವಕಾಶ ಸುರಕ್ಷಿತವಾಗಿದೆ? ಇದು ನಮ್ಮ ಅಮೂಲ್ಯ ಹುಡುಗರು ಮತ್ತು ಹುಡುಗಿಯರು ಸ್ಕೌಟ್ ಪಡೆಗಳು ಸೇರಲು ಅನುಕೂಲವಾಗುವಂತೆ ಸುರಕ್ಷಿತವೇ? ಅಥವಾ ಆಗಾಗ್ಗೆ ಸ್ಥಳೀಯ ಹುಡುಗರು ಮತ್ತು ಹುಡುಗಿಯರು ಕ್ಲಬ್? ನಾವು ಬೇಸಿಗೆ ಶಿಬಿರಗಳು ಅಥವಾ ಶಾಲೆಗಳು ನಮ್ಮ ಮಕ್ಕಳು ಕಳುಹಿಸಬಹುದು? ಗಂಭೀರವಾಗಿ, ದೀರ್ಘ ಆಲೋಚಿಸುತ್ತೀರಿ, ಹಾರ್ಡ್ ಮತ್ತು ಆಳವಾಗಿ ಈ ಬಗ್ಗೆ! ಸಾಬೀತಾದ ಅಪರಾಧಿಯಾಗಿದ್ದ ಕಾರಣ ಅವರಿಗೆ ಮಾತನಾಡುತ್ತಾ, ನಾನು ಈ ಕಾಯಿಲೆ ಪರಭಕ್ಷಕ ಮಣಿಕಟ್ಟುಗಳನ್ನು ವರ್ಚುಯಲ್ slaps ಪಡೆಯಿರಿ ಎಂದು ನ್ಯಾಯೋಚಿತ ಹಿತ ಮತ್ತು ನಮ್ಮ ಅಮೆರಿಕನ್ ಮಕ್ಕಳು ಹೆಚ್ಚು ಜೀವನದ ನಾಶಪಡಿಸಲು ಮತ್ತೆ ಸಮಾಜದಲ್ಲಿ ಹೊರಬಂದರು ಮುಂದುವರೆಸಲಾಗಿದೆ ಇಲ್ಲ. ಖಚಿತ, ಈ ಕ್ರೀಪ್ಸ್ ಸಹಾಯ ಮತ್ತು ಸ್ವಾಗತ ಕೈಗಳನ್ನು ನಮ್ಮ ಸಮುದಾಯಗಳ ಅವುಗಳನ್ನು ಮತ್ತೆ ಭರವಸೆಯನ್ನು ನೀಡಿತ್ತು ನೆಲೆಗೊಳಿಸಲು ವಿವಿಧ ರಚನೆಗಳು ಮತ್ತು ಸಂಸ್ಥೆಗಳು ಇವೆ. ಇದು ಎಂಟು ಯುವ ಹುಡುಗರು ಸೂಕ್ತವಲ್ಲ ಕೋಚ್ SANDUSKY ನಿಭಾಯಿಸುತ್ತಾರೆ ಎಂದು ಬಯಲು ಮಾಡಿರುವುದಕ್ಕೆ ಮಾಡಲಾಯಿತು. ಎಷ್ಟು ಹೆಚ್ಚು ಅವರು ತೊಡಗಿಸಿಕೊಂಡಿದ್ದಳು? ನನ್ನ ಮೊಂಡಾದ ಅಭಿಪ್ರಾಯದಲ್ಲಿ ಅವರು ಮತ್ತು ಅವರ ರೀತಿಯ ಮರಣದಂಡನೆ ಅನಗತ್ಯವಾಗಿ. ಆದರೆ, ಇದಕ್ಕೆ ನಿಮಿಷ ಜೈಲು ಶಿಕ್ಷೆಗಳನ್ನು ಮೇಲೆ ಶಿಶುಕಾಮಿಗಳು ನೀಡಲಾಗುತ್ತದೆ. ನಂತರ, ಅವರು ಸಂಭಾವ್ಯವಾಗಿ ಇತರ ತಾರುಣ್ಯದ ಜೀವನ ಮಾರ್ಪಡಿಸಲು ಅವಕಾಶ ನೀವು. ನುಡಿಗಟ್ಟುಗಳಾಗಿರದೆ ಪ್ರಾಣಿಯ ಹೊಟ್ಟೆಯು ಗೆ ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಕ್ಷಮೆ ಕೇವಲ ಶ್ರೀಮಂತ ಮತ್ತು / ಅಥವಾ ಪಾತ್ರಗಳು ಅತ್ಯಂತ despicably ಘೋರ ಮೀಸಲಾದ ಇದೆ ತಿಳಿಸುವ ನೋವಿಗೆ ಅಳಲು ಮತ್ತು ನನಗೆ! ದೇವರು, ನಮ್ಮ ಮುಗ್ಧ ಮಕ್ಕಳ ಮೇಲೆ ಕರುಣೆ ತೋರಿಸಲಿ ಮಾಡಿ!!! ಕೊಪ್ಪಳ. ದಿನಾಂಕ ೨೫/೦೪/೨೦೧೫ ಶನಿವಾರದಂದು ಯಲಬುರ್ಗದ ಶ್ರೀ ಮೊಗ್ಗಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸಕಲ ಸದ್ಭಕ್ತಾದಿಗಳು ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಯಲಬುರ್ಗದ ಶ್ರೀ ಅನ್ನಪೂರ್ಣಮ್ಮ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೨೫/೦೪/೨೦೧೫ ಬೆಳೆಗ್ಗೆ ೦೯:೦೦ ರಿಂದ ೦೫:೦೦ ರವರೆಗೆ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಾ. ಶ್ರೀನಿವಾಸ ಹ್ಯಾಟಿ ಕೋರಿದ್ದಾರೆ. ಸವಳಕ್ಯಾಂಪ್‌ ನೀರಿನ ಟ್ಯಾಂಕ್ ಕಾಮಗಾರಿ ಕಳಪೆ : ಸಹಾಯಕ ಕಾರ್ಯನಿರ್ವಾಹಕ ಆಯುಕ್ತರ ಕಛೇರಿ ಮುಂದೆ ಧರಣಿ. ಭಾವಯಾನ: November 2008 ಉತ್ತರ ದೆಹಲಿಯ ನಗರಾಡಳಿತ ಸಂಸ್ಥೆ ತನ್ನ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಜಪಿಸುವುದನ್ನು ಕಡ್ಡಾಯಗೊಳಿಸಿರುವುದನ್ನು ಅಲ್ಪಸಂಖ್ಯಾತರ ಆಯೋಗ ಪ್ರಶ್ನಿಸಿದೆ. ‘ಇದು ನಮ್ಮ ಜಾತ್ಯಾತೀತ ತತ್ವಗಳಿಗೆ ವಿರೋಧಿಯಾಗಿದೆ. ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಇದು ಇಷ್ಟವಾಗಲ್ಲ. ಈ ರೀತಿ ಧಾರ್ಮಿಕ ವಿಚಾರಗಳನ್ನು ಹೇರಬಾರದು’ ಎಂದು ಆಯೋಗ ನೋಟಿಸ್ ನಲ್ಲಿ ಹೇಳಿದೆ. ಗಾಯತ್ರಿ ಮಂತ್ರ ನವದೆಹಲಿ: ಬಿಎಸ್ ಪಿ ನಾಯಕಿ ಮಾಯಾವತಿ ಅವರನ್ನು ಮುಂದಿನ ಪ್ರಧಾನಿ ಮಾಡಲು ಎಲ್ಲಾ ವಿಪಕ್ಷಗಳನ್ನು ... ನವದೆಹಲಿ: ಮುಂದಿನ 24 ಗಂಟೆಗಳೊಳಗೆ ಕೇರಳ, ಕರ್ನಾಟಕ ಸೇರಿದಂತೆ ದೇಶದ ಕೆಲವೆಡೆ ಭಾರೀ ಮಳೆಯಾಗುವ ... ನನ್ನ ಅಭಿವ್ಯಕ್ತಿ : ನಮ್ಮ ಮನೆ -ಅಡುಗೆ ಕಥೆ ಕೊಪ್ಪಳ ಮಾ. 16 (ಕರ್ನಾಟಕ ವಾರ್ತೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ವತಿಯಿಂದ ಕನಕಗಿರಿ ಹಾಗೂ ಯಮನೂರು ಗ್ರಾಮಗಳಿಗೆ ಮಾ. 20 ರವರೆಗೆ ಜಾತ್ರಾ ವಿಶೇಷ ಬಸ್ ಸಂಚಾರ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕನಕಗಿರಿಯಲ್ಲಿ ಜರುಗುವ ಕನಕಾಚಲಪತಿ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರೆ ಹಾಗೂ ಯಮನೂರು ಗ್ರಾಮದಲ್ಲಿ ಜರುಗುವ ಚಾಂಗದೇವ ಉರ್ಫ್ ರಾಜಾಭಾಗಸವಾರ ದೇವರ ಜಾತ್ರೆ ಅಂಗವಾಗಿ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ ಹಾಗೂ ಕುಕನೂರು ಘಟಕದಿಂದ ಜಾತ್ರಾ ವಿಶೇಷ ಬಸ್ ಸಂಚಾರ ಸೌಲಭ್ಯವನ್ನು ಮಾ. 20 ರವರೆಗೆ ಒದಗಿಸಿದ್ದು, ಜಿಲ್ಲೆಯ ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಬೋರಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶ್ರೀ ಶ್ರೀಧರನ್ ಟಿ . ವಿ - ಬೀಳ್ಗೊಡುಗೆ ಸಮಾರಂಭ ನಮ್ಮ ಶಾಲೆಯಿಂದ ವರ್ಗಾವಣೆಗೊಂಡ ಸಮಾಜ ವಿಜ್ನಾನ ವಿಭಾಗದ ಹಿರಿಯ ಅಧ್ಯಾಪಕರಾದ ಶ್ರೀ ಶ್ರೀಧರನ್ ಟಿ.ವಿ. ಅವರಿಗೆ ಶಿಕ್ಷಕ ವೃಂದದಿಂದ ಆದರದ ವಿದಾಯವನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ ಕೆ. ಹಾಗೂ ಸಹ ಶಿಕ್ಷಕರು ಶುಭ ಹಾರೈಸಿದರು. ಅವರ ಮುಂದಿನ ಜೀವನವು ಸುಖಕರವಾಗಲೆಂದು ಶುಭ ಹಾರೈಸುತ್ತಾ.............. blog team... ಕರಿಯ ಕಣ್ ಬಿಟ್ಟ ( ಕನ್ನಡ ) ಉಸ್ತಾದ್ ( ಕನ್ನಡ ) ಸಲ್ಲುಗೆ ಅಭಿನಂದಿಸಲು ಹೋಗಿ ಯಡವಟ್ಟು ಮಾಡಿಕೊಂಡ ಹಾಲಿವುಡ್ ನಟ _ Kannada Dunia _ Kannada News _ Karnataka News _ India News ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಾಲೋನ್ ನಟನೆಯ ‘ಕ್ರೀಡ್ 2’ ಚಿತ್ರ ಸದ್ಯದಲ್ಲೇ ಸೆಟ್ಟೇರ್ತಿದೆ. ಸ್ಟಾಲೋನ್ ಗೆ ಆಲ್ ದಿ ಬೆಸ್ಟ್ ಹೇಳಿರೋ ನಟ ಸಲ್ಮಾನ್ ಖಾನ್, ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲೋನ್ ಕೂಡ ಸಲ್ಮಾನ್ ಅಭಿನಯದ ರೇಸ್3 ಚಿತ್ರಕ್ಕೆ ಶುಭ ಹಾರೈಸಿದ್ದರು. ಪ್ರತಿಭಾವಂತ ನಟ ಸಲ್ಮಾನ್ ಖಾನ್ ಗೆ ಮುಂದಿನ ಚಿತ್ರ ರೇಸ್ 3ಗಾಗಿ ಆಲ್ ದಿ ಬೆಸ್ಟ್ ಅಂತಾ ಬರೆದು ಪೋಸ್ಟರ್ ಒಂದನ್ನು ಶೇರ್ ಮಾಡಿದ್ರು. ಆದ್ರೆ ಅದು ಸಲ್ಮಾನ್ ಖಾನ್ ಪೋಸ್ಟರ್ ಅಲ್ಲ. ನಟ ಬಾಬಿ ಡಿಯೋಲ್ ರ ರೇಸ್ 3 ಪೋಸ್ಟರ್. ಹಾಗಾಗಿ ಸ್ಟಾಲೋನ್ ಗೆ ಸಲ್ಮಾನ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಆದ್ರೆ ಸಲ್ಮಾನ್ ಖಾನ್ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಬಾಬಿ ಡಿಯೋಲ್ ರೇಸ್ 3 ಚಿತ್ರದ ಪ್ರಮುಖ ನಟ ಅಂತಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಬಾಬಿ ಡಿಯೋಲ್ ಕೂಡ ರಿಯಾಕ್ಟ್ ಮಾಡಿದ್ದಾರೆ. ರೇಸ್ 3 ಚಿತ್ರದಲ್ಲಿ ಸಲ್ಮಾನ್ ಖಾನ್, ಬಾಬಿ ಡಿಯೋಲ್, ಅನಿಲ್ ಕಪೂರ್, ಡೈಸಿ ಶಾ ಹಾಗೂ ಜಾಖ್ವೆಲಿನ್ ಫರ್ನಾಂಡಿಸ್ ನಟಿಸಲಿದ್ದಾರೆ. ರೆಮೊ ಡಿಸೋಜಾ ಈ ಚಿತ್ರದ ನಿರ್ದೇಶಕ. Tags: Salman _ Troll _ ರೇಸ್-3 _ ಟ್ರೋಲ್ _ Race 3 _ ಸಿಲ್ವೆಸ್ಟರ್ ಸ್ಟಲ್ಲೋನ್ ಮಿಸ್ ಕರ್ನಾಟಕ ಪ್ರಶಸ್ತಿ ಬಂದದ್ದೇ ತಡ, ಸಾಲು ಸಾಲು ಸೀರಿಯಲ್ ಆಫರ್ ಗಳು ಈ ಚೆಲುವೆಯ ಮುಂದೆ ಬಂದವು. ಅಂತೆಯೇ ಅದನ್ನು ಸ್ವೀಕರಿಸಿದ ಸುಂದರಿ ಮುಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಹುತ್ತಿದ್ದ ಮಧುಬಾಲಾ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದರು. ಅದು ಕೂಡಾ ಖಳನಾಯಕಿಯಾಗಿ! ಅದರಲ್ಲಿನ ಮನೋಜ್ಞ ಅಭಿನಯಕ್ಕೆ ಸಾಕ್ಷಿಯಾಗಿ ಪ್ರಶಸ್ತಿಯೂ ದೊರೆಯಿತು. ಮುಂದೆ ಮನೇದೇವ್ರು ಧಾರಾವಾಹಿಯಲ್ಲಿ ನಾಯಕಿಯಾಗಿ ಅವಕಾಶವೂ ದೊರೆಯಿತು. ಇದೀಗ ಮನೆದೇವ್ರು ಧಾರಾವಾಹಿ ಮೂಲಕ ಮನೆಮಾತಾಗಿರುವ ಅರ್ಚನಾ ಕಳೆದ ಜೂನ್ ನಲ್ಲಿ ಬಿಡುಗಡೆಯಾದ ನೂರೊಂದು ನೆನಪು ಧಾರಾವಾಹಿಯಲ್ಲೂ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಹೆಸರಿಡದ ಹೊಸ ತಂಡದ ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ. ‘’ ನಟನೆ ಬಗ್ಗೆ ನನಗೆ ಸ್ವಲ್ಪವೂ ಆಸಕ್ತಿಯಿಲ್ಲ. ನಾನು ಈ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಬಂದವಳು. ಅಭಿನಯದ ಗಂಧ ಗಾಳಿಯೇ ಗೊತ್ತಿರಲಿಲ್ಲ. ನನಗೆ ಚೆನ್ನಾಗಿ ಕಲಿತು ಹೊರದೇಶದಲ್ಲಿ ನೆಲೆಗೊಳ್ಳಬೇಕೆಂಬ ಕನಸಿತ್ತು. ಆದರೆ ಇದೀಗ ಬಣ್ಣದ ಲೋಕಕ್ಕೆ ಕಾಲಿಟ್ಟಾಗಿದೆ. ಸದ್ಯ ನಟನೆಯನ್ನು ಕಲಿಯುತ್ತಿದ್ದೇನೆ’’ ಎಂದು ಹೇಳುತ್ತಾರೆ ಅರ್ಚನಾ. ಕ್ಯಾಮೆರಾ ಮುಂದೆ ನಿಂತು ಫೋಟೋ ಶೂಟ್ ಮಾಡಿಸಿಕೊಂಡು ಗೊತ್ತಿತ್ತು. ಆದರೆ ವಿಡಿಯೋ ಶೂಟ್ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಮೊದಲ ಬಾರಿ ಗಾಬರಿಯಾಗಿತ್ತು ಎನ್ನುವ ಅರ್ಚನಾಗೆ ಬಾಹುಬಲಿ ಸಿನಿಮಾದ ದೇವಸೇನಾ ಪಾತ್ರ ಕನಸಿನ ಪಾತ್ರವಂತೆ. ‘’ ನಾನು ಚಿಕ್ಕವಳಿದ್ದಾಗಿನ ಘಟನೆ. ವಾರಾಂತ್ಯ ಬಂದರೆ ಸಾಕು, ಮನೆಯವರೆಲ್ಲ ಒಟ್ಟಿಗೆ ಕುಳಿತು ಹಳೆಯ ಸಿನಿಮಾಗಳನ್ನು ನೋಡುತ್ತಿದ್ದೆವು. ಡಾ. ರಾಜಗಕುಮಾರ್, ಡಾ. ವಿಷ್ಣುವರ್ಧನ್, ಶಂಕರ್ ನಾಗ್, ಅಮಿತಾಬ್ ಬಚ್ಚನ್ ನನಗೆ ಸ್ಫೂರ್ತಿ ಎನ್ನುತ್ತಾರೆ ಮೈಸೂರಿನ ಸುಂದರಿ. ‘’ ಕನ್ನಡದಲ್ಲಿರುವ ಹೊಸ ಪ್ರತಿಭೆಗಳಿಗೆ ನಟಿಸಲು ಅವಕಾಶ ಮಾಡಿಕೊಟ್ಟರೆ ಅವರು ಬಾಲಿವುಡ್, ಹಾಲಿವುಡ್, ಕಾಲಿವುಡ್ ಇಂಡಸ್ಟ್ರಿಗಳ ಮೊರೆ ಹೋಗುವುದು ತಪ್ಪುತ್ತದೆ’’ ಎನ್ನುವ ಅರ್ಚನಾ ಬಣ್ಣದ ಲೋಕಕ್ಕೆ ಕಾಲಿಟ್ಟ ನಂತರ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾರೆ. ಅದರಲ್ಲೂ ಜನರೊಂದಿಗೆ ಬೆರೆಯುವುದು ಹೇಗೆ ಎಂಬುದನ್ನು ಕಲಿತಿದ್ದಾರೆ. ಬಿಡುವು ಸಿಕ್ಕಾಗಲೆಲ್ಲಾ ಡ್ಯಾನ್ಸ್ ಮಾಡುತ್ತಾ, ಪುಸ್ತಕ ಓದುತ್ತಾ ಸಮಯ ಕಳೆಯುವ ಅರ್ಚನಾ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ಕಾಣಿಸಿಕೊಳ್ಳಲಿ ಎಂದು ಆಶಿಸೋಣ. ಟ್ಯಾಗ್ಗಳು : #ಧಾರಾವಾಹಿ #ಮನೆದೇವ್ರು #ಮಿಸ್-ಕರ್ನಾಟಕ- #ಮಧುಬಾಲಾ #ನೂರೊಂದು-ನೆನಪು- #ಫೋಟೋ-ಶೂಟ್- ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ತನ್ನ ಪೋಲೊ ಫೇಸ್ ಮತ್ತು ವೆಂಟೊ ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಕಾರಿನ ವಿನ್ಯಾಸಗಳ ಹೊರತಾಗಿ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಹೊಸ ವೆಂಟೋ ಸ್ಪೋರ್ಟ್ ಮತ್ತು ಪೋಲೊ ಫೇಸ್ ಲಿಮಿಟೆಡ್ ಎಡಿಷನ್ ಕಾರುಗಳು ಎಲ್ಲಾ ಡೀಲರ್‍‍ಗಳ ಹತ್ತಿರ ಖರೀದಿಗೆ ಲಭ್ಯವಿದ್ದು, ವೆಂಟೋ ಸ್ಪೋರ್ಟ್ಸ್ ರೂ. 8.19 ಲಕ್ಷ ಹಾಗು ಪೋಲೊ ಫೇಸ್ ರೂ. 5.42 ಲಕ್ಷಕ್ಕೆ ಖರೀದಿಸಬಹುದಾಗಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಶಾಹಿದ್ ಕಪೂರ್ ಅಭಿನಯದ ಚಿತ್ರ ‘ಪದ್ಮಾವತ್’ ಬಿಡುಗಡೆಗೆ ವಿರೋಧಿಸಿ ಗುರುಗ್ರಾಮ್ ನಲ್ಲಿ ಕೆಲವರು ಶಾಲಾ ಮಕ್ಕಳಿದ್ದ ಬಸ್ Read more… ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಚಲಿತಕ್ಕೆ ಬಂದ ಮೇಲೆ ಚಿತ್ರ ವಿಚಿತ್ರ ಟ್ರೆಂಡ್ ಗಳು ಹೆಚ್ಚಾಗಿವೆ. ಇದಕ್ಕೆ ಹೊಸ ಸೇರ್ಪಡೆ ಟೈಡ್ ಪಾಡ್ ಚಾಲೆಂಜ್. ಇದರಲ್ಲಿ ಜನರು ಲಿಕ್ವಿಡ್ ಡಿಟರ್ಜೆಂಟ್ Read more… "ನಾನು ಕೆಟ್ಟ ವ್ಯಕ್ತಿ, ಆದ್ರೆ ಭಯೋತ್ಪಾದಕನಲ್ಲ" _ Kannada Dunia _ Kannada News _ Karnataka News _ India News HomeLatest News”ನಾನು ಕೆಟ್ಟ ವ್ಯಕ್ತಿ, ಆದ್ರೆ ಭಯೋತ್ಪಾದಕನಲ್ಲ” ಸಂಜಯ್ ದತ್ ಜೀನವಚರಿತ್ರೆ ಸಂಜು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಮೂರು ನಿಮಿಷದ ಟ್ರೈಲರ್ ನಲ್ಲಿ ಸಂಜಯ್ ಜೀವನದ ಏಳು-ಬೀಳುಗಳನ್ನು ತೋರಿಸಲಾಗಿದೆ. ಟ್ರೈಲರ್ ನಲ್ಲಿ ಸಂಜಯ್ ದತ್ ಒಂದು ಡೈಲಾಗ್ ಪದೇ ಪದೇ ಹೇಳಿದ್ದಾರೆ. ನಾನು ಕೆಟ್ಟ ವ್ಯಕ್ತಿ. ಆದ್ರೆ ಭಯೋತ್ಪಾದಕನಲ್ಲ ಎಂಬ ಡೈಲಾಗ್ ಆಗಾಗ ಕೇಳಿ ಬಂದಿದೆ. ಸಂಜಯ್ ದತ್ ಪಾತ್ರಕ್ಕೆ ರಣಬೀರ್ ಕಪೂರ್ ಜೀವ ತುಂಬಿದ್ದಾರೆ. ರಣಬೀರ್ ನಡೆ, ನುಡಿ ಸಂಜಯ್ ದತ್ ರನ್ನೇ ಹೋಲುತ್ತದೆ. ಟ್ರೈಲರ್ ಆರಂಭದಲ್ಲಿ ಸಂಜಯ್ ಧ್ವನಿ ಕೇಳಿ ಬಂದಿದೆ. ನನಗೆ ಇಂದು ಬಹಳ ಖುಷಿಯಾಗಿದೆ. ನನ್ನ ಜೀವನಕಥೆ ನಿಮ್ಮ ಮುಂದಿದೆ. ಇಂಥ ವೈವಿದ್ಯಮಯ ಜೀವನ ನಿಮಗೆ ಎಲ್ಲಿ ಸಿಗಲು ಸಾಧ್ಯ ಎಂದು ಸಂಜಯ್ ಕೇಳ್ತಾರೆ. ಟ್ರೈಲರ್ ನಲ್ಲಿ ಕಾಲೇಜು, ಸಿನಿಮಾ, ಜೈಲಿನಲ್ಲಿ ಕಳೆದ ಎಲ್ಲ ಕ್ಷಣಗಳನ್ನು ಭಾವನಾತ್ಮಕ ಶೈಲಿಯಲ್ಲಿ ತೋರಿಸಲಾಗಿದೆ. ರಾಜ್ಕುಮಾರ್ ಹಿರಾನಿ ಚಿತ್ರವನ್ನು ನಿರ್ದೇಶನ ಮಾಡಿದ್ದು, ಜೂನ್ 29ರಂದು ಚಿತ್ರ ತೆರೆಗೆ ಬರಲಿದೆ. Tags: ಬಾಲಿವುಡ್ _ Ranbir Kapoor _ ರಣಬೀರ್ ಕಪೂರ್ _ ಸಂಜಯ್ ದತ್ _ Trailer _ sanju ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವಣ ವಿರಸ ಇನ್ನೂ ಬಗೆಹರಿದಂತಿಲ್ಲ. ನಿನ್ನೆಯಷ್ಟೆ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಹಾಗೂ ಜನರಲ್ ಮ್ಯಾನೇಜರ್ Read more… ಟೆಸ್ಟ್, ಏಕದಿನ ಪಂದ್ಯ ಹಾಗೂ ಟಿ ಟ್ವೆಂಟಿ ಕ್ರಿಕೆಟ್ ಆಟಗಾರರ ಜೊತೆ ಬೇರೆ ಬೇರೆ ಒಪ್ಪಂದ ಮಾಡಿಕೊಳ್ಳಲು ಕ್ರಿಕೆಟ್ ಆಡಳಿತಗಾರರ ಸಮಿತಿ (ಸಿಒಎ) ಒಪ್ಪಿಗೆ ನೀಡಿದೆ. ಭಾನುವಾರ ಭಾರತ Read more… ಜಾಹೀರಾತು ಕ್ಷೇತ್ರದಲ್ಲೂ ಇವರೇ ನಂಬರ್ 1 ಕ್ರಿಕೆಟ್ ಅಭಿಮಾನಿಗಳಿಗೆಲ್ಲ ಈಗ ವಿರಾಟ್ ಕೊಹ್ಲಿ ಫೇವರಿಟ್. ಮಹೇಂದ್ರ ಸಿಂಗ್ ಧೋನಿಗಿಂತ ಹೆಚ್ಚಾಗಿ ವಿರಾಟ್ ಗೆ ಫ್ಯಾನ್ಸ್ ಇದ್ದಾರೆ. ಮೈದಾನದ ಹೊರಗೂ ಈಗ ಕೊಹ್ಲಿಗೆ ಡಿಮ್ಯಾಂಡ್ ಜಾಸ್ತಿ. ಅದಕ್ಕೆ Read more… ಅಭಿಮಾನಿಗಳ ಹೃದಯ ಗೆದ್ದಿದೆ ಕೊಹ್ಲಿ ಮಾಡಿದ ಕೆಲಸ…. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಗಾಯಾಳು ವಿರಾಟ್ ಕೊಹ್ಲಿ ಆಡ್ತಾ ಇಲ್ಲ ಅನ್ನೋ ಸುದ್ದಿ ಕೇಳಿ ಅವರ ಅಪಾರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದ್ರೆ ಪಂದ್ಯದ ಮೊದಲ ದಿನವಾದ Read more… ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎಂಗೇಜ್ಮೆಂಟ್ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಸದ್ಯ ಎಂಗೇಜ್ ಆಗ್ತಿಲ್ಲ ಎಂದು ಕೊಹ್ಲಿ ಟ್ವಿಟ್ ಕೂಡ Read more… ಅನುಷ್ಕಾಗೆ ಮದುವೆಯಾಗುವಂತೆ ಸಲಹೆ ನೀಡಿದ ಅಮ್ಮ…ಏನು ಮಾಡ್ತಾನೆ ವಿರಾಟ್? ಬಾಲಿವುಡ್ ನಲ್ಲಿ ಅನುಷ್ಕಾ ಶರ್ಮಾ ತನ್ನ ಛಾಪು ಮೂಡಿಸಿದ್ದಾಳೆ. ಒಂದಾದ ಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡುತ್ತ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾಳೆ. ವೃತ್ತಿ ಬದುಕಿನಲ್ಲೊಂದೇ ಅಲ್ಲ ವೈಯಕ್ತಿಕ ವಿಚಾರಕ್ಕೂ Read more… ಆಟಗಾರ್ತಿಯ ಮೇಲೆ ಕೋಚ್ ನಿಂದ ಅತ್ಯಾಚಾರ _ Kannada Dunia _ Kannada News _ Karnataka News _ India News ಹರಿಯಾಣದ ಅಪ್ರಾಪ್ತ ವಾಲಿಬಾಲ್ ಆಟಗಾರ್ತಿ, ಕೋಚ್ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಸತತ ಎರಡೂವರೆ ವರ್ಷಗಳ ಕಾಲ ಕೋಚ್ ಅತ್ಯಾಚಾರ ಮಾಡಿದ್ದಾನೆ. ಅಷ್ಟೇ ಅಲ್ಲ ಈ ವಿಚಾರವನ್ನು ಬಹಿರಂಗಪಡಿಸಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಅಂತ ತರಬೇತುದಾರನ ವಿರುದ್ಧ ದೂರು ದಾಖಲಿಸಿದ್ದಾಳೆ. ಹರಿಯಾಣದ ರೇವಾರಿಯಲ್ಲಿ ಈ ಘಟನೆ ನಡೆದಿದ್ದು, ಗುರುಗಾಂವ್, ರೋಹ್ಟಕ್ ಹಾಗೂ ಮತ್ತೊಂದು ಕಡೆಯಲ್ಲಿ ಕೋಚ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅಂತ ಯುವತಿ ಆರೋಪಿಸಿದ್ದಾಳೆ. ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆಯನ್ನ ಮುಂದುವರೆಸಿದ್ದಾರೆ. Tags: Police _ Coach _ ಬೆದರಿಕೆ _ ತರಬೇತುದಾರ _ Threat _ ಬಹಿರಂಗ _ disclose _ ಆರಕ್ಷಕರು ನವೆಂಬರ್ ನಲ್ಲಿ ಡಬಲ್ ಧಮಾಕ: ಬಾಲಿವುಡ್ ನ ಎರಡು ಜೋಡಿಗೆ ವಿವಾಹ ಬಾಲಿವುಡ್ ನ ಹಾಟ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದೇ ನವೆಂಬರ್ ಅಂತ್ಯದೊಳಗೆ ವಿವಾಹವಾಗುವುದು ತಿಳಿದೇ ಇದೆ. ಈಗ ಹೊಸ ವಿಷಯವೆಂದರೆ ಪ್ರಿಯಾಂಕ ಚೋಪ್ರಾ ಹಾಗು Read more… ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇದೇ ನವೆಂಬರ್ 20 ರಂದು ಇಟಲಿಯಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದ್ದು, ಇದೀಗ ಮದುವೆಗೆ ಸಂಬಂಧಿಸಿದಂತೆ Read more… ಮದುವೆ ಬಗ್ಗೆ ಡಿಂಪಲ್ ಕ್ವೀನ್ ದೀಪಿಕಾ ಹೇಳಿದ್ದೇನು…? ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಮದುವೆಯಾಗ್ತಿದ್ದಾರೆ. ಈ ಸುದ್ದಿ ಅನೇಕ ದಿನಗಳಿಂದ ಹರಿದಾಡ್ತಿದೆ. ನಾಲ್ಕೈದು ವರ್ಷಗಳ ಡೇಟಿಂಗ್ ನಂತ್ರ ನವೆಂಬರ್ ನಲ್ಲಿ ಇಬ್ಬರ Read more… ನೋಡ ಬನ್ನಿ ನೇಪಾಳದ ಸೌಂದರ್ಯ…. _ Kannada Dunia _ Kannada News _ Karnataka News _ India News ನೇಪಾಳ ಒಂದು ಸುಂದರವಾದ ದೇಶ. ಹಿಮಾಲಯದ ತಪ್ಪಲಿನಲ್ಲಿ ಇರುವ ಈ ದೇಶದ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ಈ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಜೀವನದಲ್ಲಿ ಒಮ್ಮೆಯಾದರೂ ನೇಪಾಳದ ಈ ಸ್ಥಳಗಳನ್ನು ನೋಡಲೇ ಬೇಕು. ನೇಪಾಳದ ಹಳೆಯ ಮತ್ತು ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದು ಪಶುಪತಿನಾಥ ದೇವಾಲಯ. ಇದು ರಾಜಧಾನಿ ಕಾಠ್ಮುಂಡುವಿಗೆ ಹತ್ತಿರದಲ್ಲಿದೆ. ಪಶುಪತಿ ಶಿವನ ದೇವಾಲಯವಾಗಿದ್ದು, ಇಲ್ಲಿ ಬಾಗಮತಿ ನದಿ ಹರಿಯುತ್ತದೆ. ಕಾಠ್ಮುಂಡುವಿನಿಂದ 7 ಕಿ.ಮೀ. ದೂರದಲ್ಲಿದೆ ಬೌದ್ದನಾಥ. ಇದು ಪ್ರಮುಖ ಯಾತ್ರಾ ಕೇಂದ್ರ ಮತ್ತು ನೇಪಾಳದ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಟಿಬೇಟಿಯನ್ ಯಾತ್ರಾರ್ಥಿಗಳು ಇಲ್ಲಿ ಹೆಚ್ಚಾಗಿ ಭೇಟಿ ಕೊಡ್ತಾರೆ. ನಿಸರ್ಗದತ್ತವಾಗಿಯೇ ನಿರ್ಮಾಣಗೊಂಡ, ಮಹೇಂದ್ರ ಗುಫಾ ಒಂದು ಸುಂದರ ಗುಹೆಯಾಗಿದೆ. ಇದರಲ್ಲಿ ಶಿವನ ವಿಗ್ರಹವಿದ್ದು, ಪ್ರವಾಸಿಗರನ್ನ ಆಕರ್ಷಿಸುತ್ತದೆ. ನೇಪಾಳದ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಮತ್ತೊಂದು ಬುದ್ಧನ ಜನ್ಮ ಸ್ಥಳ ಲುಂಬಿನಿ. ಕಪಿಲವಸ್ತು ಪ್ರದೇಶದಲ್ಲಿರುವ ಇದು ಧ್ಯಾನಕ್ಕೆ ಯೋಗ್ಯವಾದ ಸ್ಥಳವಾಗಿದೆ. ಇಲ್ಲಿ ಬೋದಿ ವೃಕ್ಷ, ಅಶೋಕನ ಪಿಲ್ಲರ್, ಬೌದ್ಧ ಸ್ತೂಪಗಳನ್ನು ಕಾಣಬಹುದಾಗಿದೆ. ನೇಪಾಳದ ಮತ್ತೊಂದು ಸುಂದರ ಸ್ಥಳ ಸ್ವಯಂಬಹು ಮಂದಿರ. ಇದು ಶಂಕುವಿನಾಕಾರದ ಬೆಟ್ಟದ ಮೇಲಿದ್ದು, ನೇಪಾಳದ ಆಕರ್ಷಣೀಯ ಸ್ಥಳಗಳಲ್ಲೊಂದಾಗಿದೆ. ಇನ್ನು ಇದಕ್ಕೆ ಮಂಕಿ ದೇವಾಲಯವೆಂತಲೂ ಕರೆಯುತ್ತಾರೆ. ದೇವಸ್ಥಾನ, ಚಾರಣ ಎಲ್ಲಾ ಮುಗಿದ ಮೇಲೆ ಶಾಪಿಂಗ್ ಮಾಡಬೇಕಲ್ಲ. ಇದಕ್ಕಾಗಿ ಥಾಮೆಲ್ ಏರಿಯಾ ಹೆಸರುವಾಸಿ. ಶಾಪಿಂಗ್ ಸ್ಟ್ರೀಟ್ ಅಂತಾನೆ ಹೆಸರು ವಾಸಿಯಾಗಿರುವ ಇಲ್ಲಿ ಬಟ್ಟೆ, ಆಭರಣಗಳನ್ನ ಕೊಳ್ಳಬಹುದು. ಇನ್ನು ನೇಪಾಳದಲ್ಲಿ ಜನಪ್ರಿಯವಾಗಿರುವುದು ಅಂದರೆ ಅದು ಟೆರಾಕೋಟಾ ಮತ್ತು ಕರಕುಶಲ ಉತ್ಪನ್ನಗಳು. ಇವುಗಳನ್ನು ಕೊಳ್ಳಬೇಕು ಅಂದ್ರೆ ನೇಪಾಳದ ಭಕ್ತಾಪುರ ಅತ್ಯುತ್ತಮವಾಗಿದೆ. ಈ ಪ್ರದೇಶದಲ್ಲಿ ಶಾಪಿಂಗ್ ಮಾಡೋದೆ ಒಂದು ಖುಷಿ. ಸೌಂದರ್ಯದ ಆಗರವಾಗಿರುವ ನೇಪಾಳವನ್ನು ವರ್ಣಿಸಲಸಾಧ್ಯ. ಹೀಗಾಗಿ ಒಮ್ಮೆ ಭೇಟಿ ಕೊಟ್ಟು ಕಣ್ತುಂಬಿಕೊಳ್ಳಲೇಬೇಕು. Tags: tourist _ ಸ್ಥಳ _ Nepal _ ನೇಪಾಳ _ places _ ಪ್ರವಾಸಿಗರ ಕರೀನಾ ದಾರಿ ಹಿಡಿದ ಶಾಹಿದ್ ಕಪೂರ್ ಗರ್ಭಿಣಿ ಪತ್ನಿ _ Kannada Dunia _ Kannada News _ Karnataka News _ India News ಬಾಲಿವುಡ್ ನಟ ಶಾಹಿದ್ ಕಪೂರ್ ಎರಡನೇ ಬಾರಿ ತಂದೆಯಾಗ್ತಿದ್ದಾರೆ. ಪತ್ನಿ ಮೀರಾ ಕಪೂರ್ ಗರ್ಭಿಣಿಯಾಗಿದ್ದು, ಬೇಬಿ ಬಂಪ್ ನೊಂದಿಗೆ ಫೋಟೋಕ್ಕೆ ಮೀರಾ ಫೋಸ್ ನೀಡಿದ್ದಾರೆ. ಮೀರಾ ವೋಗ್ ನಿಯತಕಾಲಿಕಕ್ಕೆ ಫೋಟೋ ಶೂಟ್ ಮಾಡಿದ್ದು, ಫೋಟೋವನ್ನು ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಮೀರಾ ಫೋಟೋ ಕರೀನಾ ಕಪೂರ್ ಖಾನ್ ರನ್ನು ನೆನಪಿಸುತ್ತಿದೆ. ಗರ್ಭಿಣಿಯಾದ್ಮೇಲೆ ಮನೆಯಲ್ಲಿ ಕುಳಿತುಕೊಳ್ಳುವ ಟ್ರೆಂಡ್ ಬದಲಿಸಿದವರು ಕರೀನಾ. ಗರ್ಭಿಣಿಯಾಗಿದ್ದಾಗ ಫೋಟೋ ಶೂಟ್ ಜೊತೆ ರ್ಯಾಂಪ್ ವಾಕ್ ಮಾಡಿ ಸದ್ದು ಮಾಡಿದ್ದರು. ಬಾಲಿವುಡ್ ಬೇಬೋ ದಾರಿಯನ್ನು ಅನೇಕರು ತುಳಿದಿದ್ದಾರೆ. ಮೀರಾ ಕೂಡ ಬೇಬಿ ಬಂಪ್ ಮುಚ್ಚಿಡದೆ ಕ್ಯಾಮರಾಕ್ಕೆ ಫೋಸ್ ನೀಡಿದ್ದಾರೆ. Tags: ಕರೀನಾ ಕಪೂರ್ ಖಾನ್ _ Kapoor _ mira _ ಮೀರಾ _ ಶಾಹಿದ್ _ footprints ಮೇಡ್ ಇನ್ ಚೈನಾ ಆಗಲಿದೆ ಪೆಟ್ರೋಲ್-ಡಿಸೇಲ್ _ Kannada Dunia _ Kannada News _ Karnataka News _ India News ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದೆ. ತೈಲ ಉತ್ಪಾದಕ ದೇಶಗಳ ಪ್ರಮುಖ ಸಂಘಟನೆ OPEC ನಿಂದ ಕಚ್ಚಾ ತೈಲ ಖರೀದಿ ಮಾಡದಿರಲು ಚಿಂತನೆ ನಡೆಸುತ್ತಿದೆ. ಅಮೆರಿಕಾ ಹಾಗೂ ಚೀನಾದಿಂದ ಕಚ್ಚಾ ತೈಲ ಖರೀದಿ ಬಗ್ಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಗುರುವಾರ OPEC ಸದಸ್ಯರ ಜೊತೆ ಮಾತುಕತೆ ನಡೆಸಿದ್ದಾರೆ. ಕಚ್ಚಾ ತೈಲಗಳ ಬೆಲೆಯಲ್ಲಿ ಇಳಿಕೆ ಮಾಡದೆ ಹೋದಲ್ಲಿ ಭಾರತ ಕಚ್ಚಾ ತೈಲ ಖರೀದಿ ನಿಲ್ಲಿಸಲಿದೆ ಎಂದು OPEC ಸದಸ್ಯರಿಗೆ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ ಎನ್ನಲಾಗಿದೆ. OPEC ತೈಲ ಉತ್ಪಾದನೆಯನ್ನು ಕಡಿಮೆ ಮಾಡಿ ಬೆಲೆ ಏರಿಕೆ ಮಾಡುವ ಬಗ್ಗೆ ಆಲೋಚನೆ ಮಾಡ್ತಿದೆ. ಭಾರತ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳು OPECನಿಂದ ಕಚ್ಚಾ ತೈಲ ಖರೀದಿ ಮಾಡ್ತಿವೆ. ಜೊತೆಗೆ ಎಲ್ಪಿಜಿ ಹಾಗೂ ಎಲ್ಎನ್ಜಿಯನ್ನು ಆಮದು ಮಾಡಿಕೊಳ್ತಿವೆ. OPEC ಸದಸ್ಯರ ಜೊತೆ ಸಭೆ ನಡೆಸುವ ಮೊದಲು ಚೀನಾದ ಜೊತೆ ಭಾರತ ಸಭೆ ನಡೆಸಿದೆ. ಇಕ್ವಿಟಿ ಕಚ್ಚಾ ತೈಲವನ್ನು ನೇರವಾಗಿ ಚೀನಾದಿಂದ ಖರೀದಿ ಮಾಡುವ ಬಗ್ಗೆ ಚರ್ಚೆ ನಡೆದಿದೆ. Tags: ಚೀನಾ _ India _ ಪೆಟ್ರೋಲ್ _ ಕಚ್ಚಾ ತೈಲ _ Crude Oil _ Planning ದುಬಾರಿಯಾಗಲಿದೆ ಟಿವಿ, ವಾಷಿಂಗ್‌ ಮೆಶೀನ್‌…! _ Kannada Dunia _ Kannada News _ Karnataka News _ India News ನವದೆಹಲಿ: ಸ್ವದೇಶಿ ಉತ್ಪನ್ನ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ಆಮದು ವಸ್ತುಗಳ ಮೇಲಿನ ಸುಂಕ ಹೆಚ್ಚಳಕ್ಕೆ ಮುಂದಾಗಿದೆ. ಕೇಂದ್ರದ ಈ ನಡೆಯಿಂದ ಟಿವಿ, ವಾಷಿಂಗ್‌ ಮೆಶೀನ್‌, ಫ್ರಿಡ್ಜ್, ಎಸಿ ಮೊದಲಾದ ಆಮದು ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಸೆಪ್ಟೆಂಬರ್‌ 18ರಿಂದಲೇ ಆಮದು ಸುಂಕ ಹೆಚ್ಚಳವಾಗಲಿದೆ. ಅಮೆರಿಕದಿಂದ ಭಾರತಕ್ಕೆ ಆಮದಾಗುವ 29 ಉತ್ಪನ್ನಗಳ ಮೇಲೆ ಹಾಗೂ ಬಾದಾಮಿ, ವಾಲ್ನಟ್‌, ಆಹಾರ ಧಾನ್ಯಗಳಲ್ಲಿಯೂ ಆಮದು ಸುಂಕ ಹೆಚ್ಚಲಿದೆ. ಎಲೆಕ್ಟ್ರಾನಿಕ್ಸ್‌ ಮತ್ತು ಟೆಲಿಕಾಂ ವಲಯದ ಉತ್ಪನ್ನಗಳಿಗೂ ಸ್ವದೇಶಿ ಉತ್ಪಾದನೆಗೆ ಉತ್ತೇಜನ ನೀಡುವ ಸಲುವಾಗಿ ಇಂಥ ಕ್ರಮದ ಅಗತ್ಯ ಇದೆ ಎಂಬುದು ಸರಕಾರಿ ಅಧಿಕಾರಿಗಳ ಅಭಿಪ್ರಾಯ. ಪ್ರತಿ ವರ್ಷ 200 ಕೋಟಿ ಡಾಲರ್‌ (13,600 ಕೋಟಿ ರೂ.) ಮೌಲ್ಯದ ವಾಷಿಂಗ್‌ ಮೆಶೀನ್‌, ಎಸಿ, ಟಿವಿ, ರೆಫ್ರಿಜರೇಟರ್‌ ಇತ್ಯಾದಿಗಳು ಆಮದಾಗುತ್ತವೆ. ಸ್ಥಳೀಯ ಕಂಪನಿಗಳು ಶೇ.20ರಷ್ಟು ಆಮದು ಸುಂಕಕ್ಕೆ ಲಾಬಿ ನಡೆಸುತ್ತಿವೆ. ಹೀಗಾಗಿ ಸರ್ಕಾರದ ಕ್ರಮ ಉತ್ತಮವಾದುದು ಎಂದು ಹೇಳಲಾಗುತ್ತಿದೆ. ಆಮದನ್ನು ತಗ್ಗಿಸಲು ಸರಕಾರ ತೆಗೆದುಕೊಂಡಿರುವ ಈ ಕ್ರಮ ಸ್ವಾಗತಾರ್ಹವೇನೋ ಸರಿ. ಆದರೆ ತಾತ್ಕಾಲಿಕವಾಗಿ ಗ್ರಾಹಕರ ಮೇಲೆ ಬೀಳಲಿರುವ ಹೊರೆ ತಪ್ಪಿಸುವವರು ಯಾರು ಎಂಬುದು ಪ್ರಶ್ನೆ. Tags: tv _ ಕೇಂದ್ರ ಸರ್ಕಾರ _ ಟಿವಿ _ Fridge _ Washing machine _ ವಾಷಿಂಗ್ ಮಷಿನ್ _ ಆಮದು ಸುಂಕ ಹೆಚ್ಚಳ _ ಫ್ರಿಡ್ಜ್ ದರ ಏರಿಕೆ _ import duty hike _ Rate costly ಜಿಎಸ್ಟಿ ಎಫೆಕ್ಟ್ : ಬೈಕ್, ಕಾರುಗಳ ಬೆಲೆ ಇಳಿಕೆ _ Kannada Dunia _ Kannada News _ Karnataka News _ India News HomeBusinessಜಿಎಸ್ಟಿ ಎಫೆಕ್ಟ್ : ಬೈಕ್, ಕಾರುಗಳ ಬೆಲೆ ಇಳಿಕೆ ಜಿಎಸ್ಟಿ ವಾಹನ ಸವಾರರಿಗೆ ಕೊಂಚ ಸಮಾಧಾನ ತಂದಿದೆ. ಜಿಎಸ್ಟಿ ಜಾರಿ ಬಳಿಕ ಕಾರು, ಸ್ಕೂಟರ್ ಮತ್ತು ಎಸ್ ಯು ವಿಗಳು ಅಗ್ಗವಾಗಿವೆ. ಆದ್ರೆ 350 ಸಿಸಿಗೂ ಅಧಿಕ ಪವರ್ ನ ಎಂಜಿನ್ ಹೊಂದಿರುವ ದೊಡ್ಡ ಬೈಕ್ ಗಳ ಬೆಲೆಯಲ್ಲಿ ಏರಿಕೆಯಾಗಿದೆ. ರಾಯಲ್ ಎನ್ ಫೀಲ್ಡ್, ಡುಕಾಟಿ, ಹಾರ್ಲೆ ಡೇವಿಡ್ಸನ್ ಬೈಕ್ ಗಳು ದುಬಾರಿಯಾಗಲಿವೆ. ಜಿಎಸ್ಟಿ ಜಾರಿ ಬೆನ್ನಲ್ಲೇ ಕೆಲವು ಕಂಪನಿಗಳು ನೂತನ ದರದ ವಿವರವನ್ನು ಪ್ರಕಟಿಸಿವೆ. ಇನ್ನು ಕೆಲವು ಆಟೋಮೊಬೈಲ್ ಕಂಪನಿಗಳು ಬದಲಾವಣೆಯಲ್ಲಿ ನಿರತವಾಗಿದ್ದು, ಸೋಮವಾರದ ನಂತರ ಪರಿಷ್ಕೃತ ಬೆಲೆಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಉತ್ಪಾದನೆ, ಪೂರೈಕೆ, ಬಿಡಿಭಾಗಗಳ ಪೂರೈಕೆದಾರರು ಮತ್ತು ಡೀಲರ್ ಗಳ ಮಾರ್ಜಿನ್ ಗಳ ಮೇಲೂ ಜಿಎಸ್ಟಿ ಪರಿಣಾಮ ಬೀರಲಿದೆ. ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಇವತ್ತು ಮತ್ತು ನಾಳೆ ಯಾವುದೇ ಬಿಲ್ಲಿಂಗ್ ಹಾಗು ವಾಣಿಜ್ಯ ವಹಿವಾಟು ಮಾಡುವುದಿಲ್ಲ ಅಂತಾ ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ತಿಳಿಸಿವೆ. ಸಣ್ಣ ಪುಟ್ಟ ಕಾರುಗಳ ಬೆಲೆಯಲ್ಲಿ ಅಲ್ಪ ಇಳಿಕೆಯಾದ್ರೆ, ಎಸ್ ಯು ವಿ ಮತ್ತು ಸೆಡಾನ್ ಕಾರುಗಳ ಬೆಲೆಯಲ್ಲಿ ಅತ್ಯಧಿಕ ಇಳಿಕೆಯಾಗಲಿದೆ. ಉದಾಹರಣೆಗೆ ಮರ್ಸಿಡಿಸ್ ಎಸ್ ಯು ವಿ ಬೆಲೆ 3 ಲಕ್ಷ ರೂಪಾಯಿ ಕಡಿಮೆಯಾದ್ರೆ, ಗ್ರಾಂಡ್ ಐ 10 ಕಾರಿನ ಬೆಲೆ 3000 – 14,000 ರೂಪಾಯಿಯಷ್ಟು ಇಳಿಕೆ ಕಾಣಲಿದೆ. Tags: Car _ ನವದೆಹಲಿ _ Bike _ ಬೈಕ್ _ ಕಾರು _ SUV _ cheap _ ಜಿಎಸ್ಟಿ 'ಸಿದ್ಧರಾಮಯ್ಯ ನಾಯಕತ್ವದಲ್ಲೇ ಚುನಾವಣೆ' _ Kannada Dunia _ Kannada News _ Karnataka News _ India News ನವದೆಹಲಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಾಯಕತ್ವಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಸಿ.ಎಂ. ನೇತೃತ್ವದಲ್ಲೇ ನಡೆಸಲು ಹೈಕಮಾಂಡ್ ನಿರ್ದೇಶನ ನೀಡಿದೆ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಗೆ ರೂಪುರೇಷೆ ಸಿದ್ಧಪಡಿಸಲು, ರಣನೀತಿ ರೂಪಿಸಲು ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ. ನವೆಂಬರ್ ನಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಿಂದ 2 ಪ್ರತ್ಯೇಕ ಯಾತ್ರೆಗಳನ್ನು ನಡೆಸಲಾಗುವುದು. ಯಾತ್ರೆಯ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದ ಸಾಧನೆಯ ಮಾಹಿತಿ ಒಳಗೊಂಡ 1.20 ಕೋಟಿ ಪುಸ್ತಕಗಳನ್ನು ರಾಜ್ಯಾದ್ಯಂತ ವಿತರಿಸಲಾಗುವುದು ಎಂದು ಪರಮೇಶ್ವರ್ ಮಾಹಿತಿ ನೀಡಿದ್ದಾರೆ. Tags: ಕಾಂಗ್ರೆಸ್‌ _ Election _ ಚುನಾವಣೆ _ Congress _ Govt _ Parameshwar _ ಡಾ. ಜಿ. ಪರಮೇಶ್ವರ್ _ ಸರ್ಕಾರದ ಸಾಧನೆ ಇನ್ಮುಂದೆ ಸೂರ್ಯಾಸ್ತಕ್ಕಿಂತ ಮುನ್ನ ಮಾಡಿ ಭೋಜನ _ Kannada Dunia _ Kannada News _ Karnataka News _ India News ಆಯುರ್ವೇದದ ಪ್ರಕಾರ ಸೂರ್ಯಾಸ್ತದ ಮೊದಲು ಆಹಾರ ಸೇವನೆ ಮಾಡಬೇಕು. ಜೈನ ಧರ್ಮದಲ್ಲಿಯೂ ಇದಕ್ಕೆ ಮಹತ್ವದ ಸ್ಥಾನವಿದೆ. ಸೂರ್ಯಾಸ್ತಕ್ಕಿಂತ ಮೊದಲು ಭೋಜನ ಮಾಡುವ ಪದ್ಧತಿ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕರೆಂಟ್ ಉತ್ಪಾದನೆಗಿಂತ ಮೊದಲು ಮನುಷ್ಯ ಸೂರ್ಯಾಸ್ತಕ್ಕಿಂತ ಮುನ್ನವೇ ಭೋಜನ ಮಾಡ್ತಾ ಇದ್ದ. ಕರೆಂಟ್ ಆವಿಷ್ಕಾರವಾಗಿ ಜೀವನ ಬದಲಾಗ್ತಾ ಹೋದಂತೆ ಮನುಷ್ಯನ ಆಹಾರ ಸೇವನೆ ಪದ್ಧತಿ ಕೂಡ ಬದಲಾಗ್ತಾ ಹೋಯ್ತು. ಸೂರ್ಯಾಸ್ತಕ್ಕಿಂತ ಮುನ್ನವೇ ಭೋಜನ ಮಾಡಿದ್ರೆ ಜನ ಈಗ ನಗ್ತಾರೆ. ಆದ್ರೆ ಹಿಂದಿನವರು ಹಾಗೂ ಧರ್ಮಗಳು ಮಾಡಿರುವ ಪದ್ಧತಿ ಕೇವಲ ಪದ್ಧತಿಯಲ್ಲ. ಅದರ ಹಿಂದೆ ಮನುಷ್ಯನ ಆರೋಗ್ಯ ಅಡಗಿದೆ. ಮೊದಲ ಕಾರಣ: ಸೂರ್ಯಾಸ್ತಕ್ಕಿಂತ ಮುನ್ನವೇ ಭೋಜನ ಮಾಡುವುದರಿಂದ ಆಹಾರ ಜೀರ್ಣವಾಗಲು ಸಾಕಷ್ಟು ಸಮಯ ಸಿಗುತ್ತದೆ. ಎರಡನೇ ಕಾರಣ : ಸೂರ್ಯಾಸ್ತದ ನಂತ್ರ ಭೋಜನ ಮಾಡುವುದರಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಸೂರ್ಯನ ಶಾಖಕ್ಕೆ ತಣ್ಣಗಿರುವ ಬ್ಯಾಕ್ಟೀರಿಯಾಗಳಿಗೆ ಸೂರ್ಯ ಮುಳುಗಿದ ನಂತ್ರ ತೇವದ ವಾತಾವರಣದಲ್ಲಿ ಜೀವ ಬರುತ್ತದೆ. ರಾತ್ರಿ ವೇಳೆ ಆಹಾರದಲ್ಲಿ ಬ್ಯಾಕ್ಟೀರಿಯಾ ಅಥವಾ ಬೇರೆ ಯಾವುದೋ ಕೀಟಾಣು ಬೀಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಆಹಾರದಲ್ಲಿಯೇ ಬ್ಯಾಕ್ಟೀರಿಯಾ ಉತ್ಪಾದನೆಯಾಗುತ್ತದೆ. ಮೂರನೇ ಕಾರಣ: ಸೂರ್ಯಾಸ್ತದ ನಂತ್ರ ಪ್ರಾಣಿ-ಪಕ್ಷಿಗಳು ಮನೆಗೆ ಹೋಗುತ್ತವೆ. ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹಾಗೆಯೇ ಆಹಾರದಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗುತ್ತವೆ. ಸೂರ್ಯ ಮುಳುಗುತ್ತಿದ್ದಂತೆ ಆಹಾರದಲ್ಲಿರುವ ಪೌಷ್ಠಿಕಾಂಶದ ಗುಣ ಕಡಿಮೆಯಾಗುತ್ತ ಬರುತ್ತದೆ. ಆಹಾರ ವಿಷವಾಗಲು ಶುರುವಾಗುತ್ತದೆ. Tags: ಆಹಾರ _ ಪ್ರಾಣಿ _ ಮನುಷ್ಯ _ ಸೂರ್ಯಾಸ್ತ _ sunset _ ಪಕ್ಷಿ _ Jainism _ religions ಹಾಟ್ ವಿಡಿಯೋದೊಂದಿಗೆ ಇನ್ಸ್ಟಾಗ್ರಾಂಗೆ ರಾಕಿ ಸಾವಂತ್ ರೀ ಎಂಟ್ರಿ _ Kannada Dunia _ Kannada News _ Karnataka News _ India News ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ವಿವಾದಾತ್ಮಕ ನಡೆ-ನುಡಿ ಹಾಗೂ ಹೇಳಿಕೆಗಳಿಂದಲೇ ಫೇಮಸ್ ಆಗಿರುವ ರಾಕಿ, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂಗೆ ಮರಳಿ ಬಂದಿದ್ದಾಳೆ. ತನ್ನ ವಿಡಿಯೋ ಹಾಗೂ ಫೋಟೋಗಳಿಂದಲೇ ಅಭಿಮಾನಿಗಳಿಗೆ ಹತ್ತಿರವಾಗಿದ್ದ ರಾಖಿ ಸಾವಂತ್, ಕಳೆದ ವರ್ಷದ ಮೇ ತಿಂಗಳಿನಲ್ಲಿ ಏಕಾಏಕಿ ತನ್ನ ಇನ್ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಳು. ಇದೀಗ ಇನ್ಸ್ಟಾಗ್ರಾಂಗೆ ಮತ್ತೆ ಭರ್ಜರಿ ಎಂಟ್ರಿ ಕೊಟ್ಟಿರುವ ರಾಖಿ ಸಾವಂತ್, ಇದುವರೆಗೆ ಒಟ್ಟು 11 ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾಳೆ. ಅಭಿಮಾನಿಗಳು ಕೂಡ ವಿಡಿಯೋಗಳನ್ನು ಎಂಜಾಯ್ ಮಾಡುತ್ತಿದ್ದು, ಕಮೆಂಟ್ ಜೊತೆಗೆ ಶೇರ್ ಮಾಡಿದ್ದಾರೆ. Tags: ಸಾಮಾಜಿಕ ಜಾಲತಾಣ _ Social media _ ವಿಡಿಯೋ _ Video _ Rakhi Sawant _ Instagram _ ರಾಕಿ ಸಾವಂತ್ ವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಮದ್ದು _ Kannada Dunia _ Kannada News _ Karnataka News _ India News ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ. ಅದಕ್ಕೆ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಪಪ್ಪಾಯಿ ಹಣ್ಣಿಗೆ ಜೇನುತುಪ್ಪ ಸೇರಿಸಿ ಮಿಕ್ಸಿ ಮಾಡಿಕೊಂಡು ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮೊಟ್ಟೆಯ ಬಿಳಿ ಭಾಗಕ್ಕೆ ನಿಂಬೆ ರಸ ಮತ್ತು ಹಾಲಿನ ಕೆನೆಯನ್ನು ಸೇರಿಸಿ ಈ ಮಿಶ್ರಣವನ್ನು ಬಳಸಿ. ಆಲೂಗಡ್ಡೆ ಹಾಗೂ ಕ್ಯಾರೆಟ್ ರುಬ್ಬಿಕೊಳ್ಳಿ. ಇದನ್ನು ಪ್ಯಾಕ್ ತರ ಮುಖಕ್ಕೆ ಹಚ್ಚಿಕೊಳ್ಳಿ. ಮೊಸರಿಗೆ ನಿಂಬೆ ರಸ ಬೆರೆಸಿ. ಅದಕ್ಕೆ ಚಿಟಕಿ ಅರಿಶಿನ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಚರ್ಮ ಹೊಳಪು ಪಡೆಯುತ್ತದೆ. Tags: ಸೌಂದರ್ಯ _ ಮುಖ _ ಚರ್ಮ _ Face _ effect _ ಸುಕ್ಕು _ apply ಸತೀಶ್ ಜಾರಕಿಹೊಳಿ ಮನವೊಲಿಸಿದ ಸಿಎಂ _ Kannada Dunia _ Kannada News _ Karnataka News _ India News ಪಕ್ಷ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿಯವರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುತೇಕ ಯಶಸ್ವಿಯಾಗಿದ್ದಾರೆಂದು ಹೇಳಲಾಗಿದೆ. ಕಳೆದ ರಾತ್ರಿ ತಮ್ಮ ನಿವಾಸಕ್ಕೆ ಸತೀಶ್ ಜಾರಕಿಹೊಳಿಯವರನ್ನು ಕರೆಸಿಕೊಂಡಿದ್ದ ಸಿದ್ದರಾಮಯ್ಯ, ಅಸಮಾಧಾನ ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರೆಂದು ತಿಳಿದುಬಂದಿದೆ. ಮಾತುಕತೆ ವೇಳೆ ಸತೀಶ್ ಜಾರಕಿಗೊಳಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಕುರಿತು ಸಿದ್ದರಾಮಯ್ಯನವರ ಅವಗಾಹನೆಗೆ ತಂದರೆಂದು ಹೇಳಲಾಗಿದ್ದು, ಶೀಘ್ರದಲ್ಲೇ ಬೆಳಗಾವಿ ಕಾಂಗ್ರೆಸ್ ಮುಖಂಡರನ್ನು ಕರೆಸಿ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರೆನ್ನಲಾಗಿದೆ. ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರ ಪ್ರಭಾವ ಮತ್ತಷ್ಟು ಹೆಚ್ಚಾಗಿದ್ದು, ಹೀಗಾಗಿ 2018 ರ ವಿಧಾನಸಭಾ ಚುನಾವಣೆಯನ್ನು ತಮ್ಮ ನೇತೃತ್ವದಲ್ಲೇ ಎದುರಿಸಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಬಯಕೆ ಹೊಂದಿರುವ ಸಿದ್ದರಾಮಯ್ಯನವರು ಪಕ್ಷದಲ್ಲಿ ತಮಗೆ ತಿರುಗಿ ಬಿದ್ದವರ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಸಿ.ಎಂ. ಇಬ್ರಾಹಿಂ ಮನೆಗೆ ತೆರಳಿ ಮಾತುಕತೆ ನಡೆಸಿದ್ದ ಸಿದ್ದರಾಮಯ್ಯನವರು ಕಳೆದ ವಾರ ಅಂಬರೀಷ್ ಅವರ ನಿವಾಸಕ್ಕೂ ಭೇಟಿ ನೀಡಿ ಮಾತುಕತೆ ನಡೆಸಿದ್ದರು. Tags: ಚುನಾವಣೆ _ Congress _ ಸಿದ್ದರಾಮಯ್ಯ _ ರಾಜಕೀಯ _ Siddaramaiah _ Politics _ ಸತೀಶ್ ಜಾರಕಿಹೊಳಿ ಪ್ರಚಾರದ ವೇಳೆಯೇ ಕುಸಿದುಬಿದ್ದ ಬಿ.ಜೆ.ಪಿ. ಶಾಸಕ ಆಸ್ಪತ್ರೆಗೆ ದಾಖಲು _ Kannada Dunia _ Kannada News _ Karnataka News _ India News HomeLive NewsKarnatakaಪ್ರಚಾರದ ವೇಳೆಯೇ ಕುಸಿದುಬಿದ್ದ ಬಿ.ಜೆ.ಪಿ. ಶಾಸಕ… ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ವೇಳೆಯಲ್ಲೇ ಶಾಸಕ ವಿಜಯಕುಮಾರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಜಯನಗರ ಕ್ಷೇತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿಯಾಗಿರುವ ವಿಜಯಕುಮಾರ್ ಚುನಾವಣೆ ಕಾರಣದಿಂದ ಬಿಡುವಿಲ್ಲದೇ ಪ್ರಚಾರದಲ್ಲಿ ನಿರತರಾಗಿದ್ದರಿಂದ ಬಳಲಿದ್ದು, ಆಯಾಸದಿಂದ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. Tags: Election _ MLA _ ಶಾಸಕ _ ಆಸ್ಪತ್ರೆ _ campaign _ ಜಯನಗರ _ ಎದೆನೋವು _ ಚುನಾವಣೆ ಪ್ರಚಾರ _ Vijayakumar _ Jayanagar _ ವಿಜಯಕುಮಾರ್ ಬೇಸಿಗೆಯಲ್ಲಿ ಆರೋಗ್ಯ ಕೆಡಿಸುತ್ತೆ ಈ ಆಹಾರ _ Kannada Dunia _ Kannada News _ Karnataka News _ India News ಬೇಸಿಗೆಯಲ್ಲಿ ಮದುವೆ, ಗೃಹ ಪ್ರವೇಶ ಹೀಗೆ ಒಂದಾದ ಮೇಲೆ ಒಂದು ಶುಭ ಸಮಾರಂಭಗಳು ನಡೆಯುತ್ತಿರುತ್ತವೆ. ಅಲ್ಲಿ-ಇಲ್ಲಿ ತಿರುಗಾಡುವ ಜನರು ಮಸಾಲೆ ಪದಾರ್ಥಗಳ ಸೇವನೆ ಮಾಡ್ತಾರೆ. ಆರೋಗ್ಯದ ಬಗ್ಗೆ ಗಮನ ನೀಡದೆ ಸಿಕ್ಕಸಿಕ್ಕ ಆಹಾರ, ಸಿಹಿ ತಿಂಡಿಗಳ ಸೇವನೆ ಮಾಡ್ತಾರೆ. ಆದ್ರೆ ಬಾಯಿಗೆ ರುಚಿ ಎನ್ನಿಸುವ ಪದಾರ್ಥಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಬೇಸಿಗೆಯಲ್ಲಿ ನಿಮ್ಮ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಂದು ಪದಾರ್ಥಗಳ ಸೇವನೆ ಮಾಡದಿರುವುದು ಬಹಳ ಒಳ್ಳೆಯದು. ಮಾಂಸಹಾರಿ ಆಹಾರ : ಬೇಸಿಗೆ ಕಾಲದಲ್ಲಿ ಮಾಂಸ ಆಹಾರ, ಮೀನು, ಚಿಕನ್, ಸಮುದ್ರಾಹಾರ ಸೇವನೆಯಿಂದ ದೂರವಿರಿ. ಇದು ಹೊಟ್ಟೆಯನ್ನು ಕೆಡಿಸುತ್ತದೆ. ಇದ್ರಿಂದ ಅತಿಸಾರವುಂಟಾಗುವ ಸಾಧ್ಯತೆ ಇದೆ. ಎಣ್ಣೆಯುಕ್ತ ಜಂಕ್ ಫುಡ್ : ಬರ್ಗರ್,ಬಜ್ಜಿ ಸೇರಿದಂತೆ ಎಣ್ಣೆಯುಕ್ತ ಆಹಾರ ಸೇವನೆ ಬೇಡವೇ ಬೇಡ. ಟೀ ಅಥವಾ ಕಾಫಿ : ಬಿಸಿ ಬಿಸಿ ಕಾಫಿ ಅಥವಾ ಟೀಯಿಂದ ದೂರವಿರಿ. ಕೆಫೀನ್ ಅಂಶ ಜಾಸ್ತಿ ಇರುವ ಯಾವುದೇ ಡ್ರಿಂಕ್ಸ್ ಬೇಡ. ಸಾಸ್ : ಈ ಋತುವಿನಲ್ಲಿ ಯಾವುದೇ ರೀತಿಯ ಸಾಸ್ ಸೇವನೆ ಮಾಡಬೇಡಿ. ಅದ್ರಲ್ಲಿ 350 ಕ್ಯಾಲೋರಿ ಇರುತ್ತದೆ. ಇದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. Tags: Food _ ಆಹಾರ _ Summer _ ಬೇಸಿಗೆ _ ಬಿಸಿ _ five ಕಾಸ್ಮೆಟಿಕ್ ಸರ್ಜರಿ ಹುಚ್ಚು ಹಿಡಿಸಿಕೊಂಡವನು ಖರ್ಚು ಮಾಡಿದ್ದೆಷ್ಟು…? _ Kannada Dunia _ Kannada News _ Karnataka News _ India News ಪ್ಲಾಸ್ಟಿಕ್ ಸರ್ಜರಿ ಈಗ ಕಾಮನ್ ಆಗಿಬಿಟ್ಟಿದೆ. ಸೆಲೆಬ್ರಿಟಿಗಳಿಂದ ಹಿಡಿದು ಕಾಮನರ್ಸ್ ವರೆಗೆ ಎಲ್ಲರೂ ಕಾಸ್ಮೆಟಿಕ್ ಸರ್ಜರಿಗೆ ಮುಗಿಬೀಳ್ತಿದ್ದಾರೆ. ಎಷ್ಟೋ ಬಾರಿ ಶಸ್ತ್ರಚಿಕಿತ್ಸೆಯ ಪರಿಣಾಮ ಭೀಕರವಾಗಿರುತ್ತದೆ. ಫ್ರಾನ್ಸ್ ನಲ್ಲಿ ಯುವಕನೊಬ್ಬನ ಸ್ಥಿತಿ ಕೂಡ ಹೀಗೆಯೇ ಆಗಿದೆ. ಸಿರಿಲ್ ರೋಕ್ಸ್ ಎಂಬ ಯುವಕನಿಗೆ ಮರ್ಲಿನ್ ಮನ್ರೋ ಅಂದ್ರೆ ಪಂಚಪ್ರಾಣ. ಅವರದ್ದೇ ರೀತಿಯ ತುಟಿ ಹೊಂದಬೇಕು ಅನ್ನೋ ಆಸೆ. ಅದಕ್ಕಾಗಿ ಸಿರಿಲ್ ಸುಮಾರು 5000 ಪೌಂಡ್ ಹಣ ಖರ್ಚು ಮಾಡಿ ಸರ್ಜರಿ ಮಾಡಿಸಿಕೊಂಡಿದ್ದಾನೆ. ಬುಟೊಕ್ಸ್ ನಂತರ ಅವನ ಸ್ಥಿತಿ ಮಾತ್ರ ದೇವರಿಗೇ ಪ್ರೀತಿ. ಒಂದು ಶಸ್ತ್ರಚಿಕಿತ್ಸೆಗೆ ಅದು ಮುಕ್ತಾಯವಾಗಿಲ್ಲ. ಕಳೆದ 18 ತಿಂಗಳುಗಳಲ್ಲಿ ಈ ಯುವಕ ಸುಮಾರು 20 ಬಗೆಯ ಚಿಕಿತ್ಸೆಗೆ ಒಳಗಾಗಿದ್ದಾನೆ. 16 ಬಾರಿ ತುಟಿಗಳ ಆಕಾರ ಬದಲಾವಣೆಗೆ ಸರ್ಜರಿ ಮಾಡಲಾಗಿದೆ. ಈಗ ಆ ಶಸ್ತ್ರಚಿಕಿತ್ಸೆಗಳಿಗೆ ಸಿರಿಲ್ ಅಡಿಕ್ಟ್ ಆಗಿಬಿಟ್ಟಿದ್ದಾನೆ. ತುಟಿಗಳಿಗೆ ಇನ್ನೊಂದಷ್ಟು ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಾನೆ. ಅಷ್ಟೇ ಅಲ್ಲ ಮೂಗು, ಕೆನ್ನೆ, ಗಡ್ಡ ಎಲ್ಲದರ ಆಕಾರವನ್ನೂ ಬದಲಾಯಿಸಿಕೊಳ್ಳುವುದು ಇವನ ಆಸೆ. ಆ ಇಂಜೆಕ್ಷನ್ ಗಳೇ ತನಗೆ ಚಟವಾಗಿದೆ ಅಂತಾ ಸಿರಿಲ್ ಹೇಳಿದ್ದಾನೆ. Tags: ಯುವಕ _ ಫ್ರಾನ್ಸ್ _ ತುಟಿ _ spends _ lip fillers _ Marilyn monroe ವಿವಾದ ಹುಟ್ಟು ಹಾಕಿದೆ ಅಪ್ರಾಪ್ತರ ವಿವಾಹ ನಿಶ್ಚಿತಾರ್ಥದ ಫೋಟೋ _ Kannada Dunia _ Kannada News _ Karnataka News _ India News 12 ವರ್ಷದ ಹುಡುಗ ಹಾಗೂ 11 ವರ್ಷದ ಹುಡುಗಿಯ ವಿವಾಹ ನಿಶ್ಚಿತಾರ್ಥದ ಫೋಟೋವೊಂದು ಈಗ ವಿವಾದಕ್ಕೆ ಕಾರಣವಾಗಿದೆ. ಪ್ರಾಪ್ತ ವಯಸ್ಕರಲ್ಲದಿದ್ದರೂ ನಿಶ್ಚಿತಾರ್ಥ ಮಾಡುವ ಮೂಲಕ ಕಾನೂನು ಉಲ್ಲಂಘಿಸಲಾಗಿದೆ ಎಂದು ಟೀಕೆಗಳು ಕೇಳಿ ಬರುತ್ತಿದ್ದರೆ ನಿಶ್ಚಿತಾರ್ಥ ನೆರವೇರಿಸಿದವರು ಮಾತ್ರ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಘಟನೆ ಈಜಿಪ್ಟ್ ನ ಕೈರೋದಲ್ಲಿ ನಡೆದಿದ್ದು, ನಾಸರ್ ಹಸನ್ ಎಂಬಾತ ಇತ್ತೀಚೆಗೆ ತನ್ನ ಹಿರಿಯ ಪುತ್ರನ ವಿವಾಹವನ್ನು ಅದ್ದೂರಿಯಾಗಿ ನೆರವೇರಿಸಿದ್ದ. ಈ ಸಂಭ್ರಮವನ್ನು ಇಮ್ಮಡಿಗೊಳಿಸಲೆಂಬಂತೆ ಆತ, ಇದೇ ಸಂದರ್ಭದಲ್ಲಿ ತನ್ನ 12 ವರ್ಷದ ಪುತ್ರ ಓಮರ್ ನ ವಿವಾಹ ನಿಶ್ಚಿತಾರ್ಥವನ್ನು ಸಂಬಂಧಿ ಬಾಲಕಿ 11 ವರ್ಷದ ಘರಾಮ್ ಜೊತೆ ನೆರವೇರಿಸಿದ್ದಾನೆ. ಈ ವಿವಾಹ ನಿಶ್ಚಿತಾರ್ಥದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ವಿವಾದ ಹುಟ್ಟಿಕೊಂಡಿದೆ. ಈಜಿಪ್ಟ್ ಕಾನೂನಿನ ಪ್ರಕಾರ ವಿವಾಹವಾಗುವವರಿಗೆ 18 ವರ್ಷಗಳಾಗಿರಬೇಕೆಂದು ನಿಗದಿಪಡಿಸಲಾಗಿದೆ. ಹಾಗಾಗಿ ನಿಶ್ಚಿತಾರ್ಥ ನೆರವೇರಿಸಿದ ನಾಸರ್ ಹಸನ್ ವಿರುದ್ದ ಕ್ರಮ ಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಆತ, ತಾನು ವಿವಾಹ ನೆರವೇರಿಸಿಲ್ಲ. ಬದಲಾಗಿ ನಿಶ್ಚಿತಾರ್ಥ ಮಾಡಿದ್ದೇನೆ. ಮುಂದೆ ಅವರಿಬ್ಬರು ಪ್ರಾಪ್ತ ವಯಸ್ಕರಾದ ಬಳಿಕ ವಿವಾಹ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಓಮರ್ ಮತ್ತು ಘರಾಮ್ ಪರಸ್ಪರ ಹಚ್ಚಿಕೊಂಡಿದ್ದು, ಮುಂದೆ ಅವರಿಬ್ಬರು ದಂಪತಿಗಳಾಗಬೇಕೆಂಬ ಕಾರಣಕ್ಕೆ ಹೀಗೆ ಮಾಡಿರುವುದಾಗಿ ಹೇಳಿದ್ದಾನೆ. Tags: Marriage _ ವಿವಾಹ _ ಸಾಮಾಜಿಕ ಜಾಲತಾಣ _ Social media _ ನಿಶ್ಚಿತಾರ್ಥ _ Engagement _ ಈಜಿಪ್ಡ್ ಮಸಾಬಾ ಗುಪ್ತಾ _ Kannada Dunia _ Kannada News _ Karnataka News _ India News ರಾಮ್ ಗೋಪಾಲ್ ವರ್ಮ _ Kannada Dunia _ Kannada News _ Karnataka News _ India News Homeರಾಮ್ ಗೋಪಾಲ್ ವರ್ಮ ವಿರಹದ ದಿನಗಳು- ೧ _ ಭಾವಶರಧಿ ನವದೆಹಲಿ: ದೇಶದ 13 ನೇ ಉಪ ರಾಷ್ಟ್ರಪತಿಯಾಗಿ ವೆಂಕಯ್ಯನಾಯ್ಡು ಅವರು ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮಾಣ Read more… ದೇಶದ 14ನೇ ರಾಷ್ಟ್ರಪತಿಯಾಗಿ ಕೋವಿಂದ್ ಪ್ರಮಾಣವಚನ ರಾಮ್ನಾಥ್ ಕೋವಿಂದ್ ದೇಶದ 14ನೇ ರಾಷ್ಟ್ರಪತಿಯಾಗಿ ಪ್ರಮಾನವಚನ ಸ್ವೀಕರಿಸಿದ್ದಾರೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಜೆ.ಎಸ್.ಖೇಹರ್ ಸಿಂಗ್, ಕೋವಿಂದ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ರು. ಸಂಸತ್ತಿನ ಸೆಂಟ್ರಲ್ Read more… ಮಣಿಪುರದಲ್ಲಿ ಹೊಸ ಇತಿಹಾಸ ಬರೆದ ಬಿಜೆಪಿ ಬಿಜೆಪಿ ಪಾಲಿಗೆ ಇದೊಂದು ಅವಿಸ್ಮರಣೀಯ ಕ್ಷಣ. ಯಾಕಂದ್ರೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮಣಿಪುರದಲ್ಲಿ ಇದೇ ಮೊದಲ ಬಾರಿಗೆ ಕೇಸರಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿದೆ. ಬಿಜೆಪಿಯ ಬಿರೇನ್ ಸಿಂಗ್ ಮಣಿಪುರದ Read more… ಜನವರಿ 20 ರಂದು ಅಮೆರಿಕಕ್ಕೆ ಹೊಸ ಅಧಿಪತಿಯ ಆಗಮನವಾಗಲಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ 45 ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಹಲವು ಬಾಲಿವುಡ್ ತಾರೆಯರು Read more… ಕೋಚ್ ಆಗಿ ಕೊಹ್ಲಿಗೆ ಬುದ್ಧಿ ಕಲಿಸ್ತಾರಂತೆ ಎಂಜಿನಿಯರ್ _ Kannada Dunia _ Kannada News _ Karnataka News _ India News 30 ವರ್ಷದ ಉಪೇಂದ್ರನಾಥ್ ಕನ್ ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದಾರೆ. ಬಿಸಿಸಿಐ ವೆಬ್ ಸೈಟ್ ನಲ್ಲಿದ್ದ ಇಮೇಲ್ ಅಡ್ರೆಸ್ ತೆಗೆದುಕೊಂಡು ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದಾರೆ. ಅನಿಲ್ ಕುಂಬ್ಳೆ ಕೋಚ್ ಹುದ್ದೆ ತೊರೆಯಲು ವಿರಾಟ್ ಕೊಹ್ಲಿಯೇ ಕಾರಣ ಅನ್ನೋದು ಇವರ ಅಭಿಪ್ರಾಯ. ಉಪೇಂದ್ರನಾಥ್ ಅವರ ಅರ್ಜಿಯಲ್ಲಿ ವ್ಯಾಕರಣ ದೋಷಗಳು ಸಾಕಷ್ಟಿವೆ.” ಕೊಹ್ಲಿಗೆ ತರಬೇತುದಾರರಾಗಿ ಕ್ರಿಕೆಟ್ ಲೆಜೆಂಡ್ ಗಳ ಅಗತ್ಯವಿಲ್ಲ, ಮಾಜಿ ಆಟಗಾರರನ್ನು ಕೋಚ್ ಮಾಡಿದ್ರೆ ಅವರನ್ನು ಕೊಹ್ಲಿ ಅವಮಾನಿಸ್ತಾರೆ, ಕುಂಬ್ಳೆಗೆ ಆದ ಗತಿಯೇ ಅವರಿಗೂ ಆಗುತ್ತದೆ. ಕೊಹ್ಲಿಯ ಅಹಂಕಾರಿ ವರ್ತನೆಗೆ ನಾನು ಅಡ್ಜಸ್ಟ್ ಆಗ್ತೇನೆ, ಅವರನ್ನು ಸರಿದಾರಿಗೆ ತರ್ತೇನೆ. ನನ್ನನ್ನು ಹೆಡ್ ಕೋಚ್ ಮಾಡಿ” ಅಂತಾ ಅರ್ಜಿಯಲ್ಲಿ ಬರೆದಿದ್ದಾರೆ. Tags: ನವದೆಹಲಿ _ ಕೋಚ್ _ ಟೀಂ ಇಂಡಿಯಾ _ Engineer _ apply ಇಂದು ನಿಮಗೆ ಶುಭ ದಿನ. ಧನ ವೃದ್ಧಿ ಪತ್ತು ಪದೋನ್ನತಿ ಯೋಗವಿದೆ. ವ್ಯಾಪಾರ ಒಪ್ಪಂದ ಯಶಸ್ವಿಯಾಗಲಿದೆ. ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ಉಪ ಚುನಾವಣೆ ಗೆಲ್ಲಲು ಮೂರೂ ಪಕ್ಷಗಳಿಂದ ಭರ್ಜರಿ ಪ್ಲಾನ್ _ Kannada Dunia _ Kannada News _ Karnataka News _ India News ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಮುಂದಿನ ತಿಂಗಳು ನಡೆಯಲಿದೆ. ಮೂರೂ ಪಕ್ಷಗಳು, ಮತದಾರರ ಮನವೊಲಿಕೆಗಾಗಿ ಪ್ರಚಾರ ಕಾರ್ಯಕ್ಕಿಳಿದಿವೆ. ಚುನಾವಣಾ ಉದ್ದೇಶದಿಂದ ದೇವೇಗೌಡ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಜೆಡಿಎಸ್ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮಂಡ್ಯ ಮತ್ತು ಶಿವಮೊಗ್ಗದಿಂದ ಸ್ಪರ್ಧಿಸಿದೆ. ಹಾಗೇ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಗೆ ಬೆಂಬಲ ದೊರೆತರೆ, ಬಿಜೆಪಿ ಅಭ್ಯರ್ಥಿಯನ್ನು ಸುಲಭವಾಗಿ ಸೋಲಿಸಬಹುದು ಎಂಬುದು ಗೌಡರ ಲೆಕ್ಕಾಚಾರ. ಹೀಗಾಗಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ಪ್ರಚಾರಕ್ಕೆ ಹೋಗುತ್ತಿದ್ದಾರೆ ಬಳ್ಳಾರಿ ಕ್ಷೇತ್ರದ ಹೂವಿನಹಡಗಲಿಯಿಂದ ಸಿದ್ದರಾಮಯ್ಯ ಇಂದಿನಿಂದ ಪ್ರಚಾರ ಆರಂಭಿಸಿ ನಂತರ ಮಂಡ್ಯ , ಶಿವಮೊಗ್ಗ, ಜಮಖಂಡಿ ಹಾಗೇ ಬಳ್ಳಾರಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಇನ್ನು ಬಿಜೆಪಿ ತಾನೇನು ಕಡಿಮೆ ಇಲ್ಲ ಎಂಬಂತೆ ದೋಸ್ತಿ ಸರ್ಕಾರದ ಅಭ್ಯರ್ಥಿಗಳನ್ನು ಸೋಲಿಸಲು ತಂತ್ರವನ್ನು ಮಾಡಿದೆ. ಇದಕ್ಕಾಗಿ ಸ್ಟಾರ್ ಪ್ರಚಾರಕರ ಪಟ್ಟಿ ಮಾಡಿಟ್ಟುಕೊಂಡಿದ್ದು, ಇದನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಿದ್ದಾರೆ. ಕನ್ನಡ ವಿಭಾಗ ನಮ್ಮ ಸಂಸ್ಥೆ ವಾರ್ತೆ Home/ಕನ್ನಡ/ಕಲಾಪ್ರಪಂಚ/ಸಂಗೀತ/ಶಾಸ್ತ್ರೀಯ ಸಂಗೀತವನ್ನು ಸಾಧನೆ ಮಾಡುವ ವಿದ್ಯಾರ್ಥಿಗಳು ಜಗತ್ತಿಗೇ ಪ್ರಭೆ ಚೆಲ್ಲುವ ಪ್ರಖರ ಸೂರ್ಯನಂತೆ ರಾಜರಾಜೇಶ್ವರಿನಗರದಲ್ಲಿ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ೨೦೧೭-೧೮ನೆಯ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ ಬೆಂಗಳೂರು : ನಗರದ ರಾಜರಾಜೇಶ್ವರಿನಗರದಲ್ಲಿರುವ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ೨೦೧೭-೧೮ನೆಯ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ ಕಳೆದ ಭಾನುವಾರ ಜನವರಿ ಇಪ್ಪತ್ತೊಂದರಂದು ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಟೌನ್ ಶಿಪ್ ನ ಗುಡ್ಡದ ಮೇಲಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಒಳಾಂಗಣ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಜಯನಗರದ ಹೆಚ್.ಎನ್ ರಾಘವೇಂದ್ರ ರಾವ್ ಗುರೂಜಿ ಶಾಸ್ತ್ರೀಯ ಸಂಗೀತವನ್ನು ಸಾಧನೆ ಮಾಡುವ ವಿದ್ಯಾರ್ಥಿಗಳು ತಾರೆಗಳಿಗೂ ಮಿಗಿಲಾಗಿರುವ ಪ್ರಖರವಾದ ಪ್ರಭೆಯನ್ನು ಜಗತ್ತಿಗೆ ಚೆಲ್ಲುವ ಸೂರ್ಯನಂತೆ, ಇಂದು ಈ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಿಲ್ಲ, ಬದಲಿಗೆ ತಾವು ಕಲಿತ ಸಂಗೀತ ವಿದ್ಯೆಯನ್ನು ಗುರು ಹಿರಿಯರಿಗೆ ಸಮರ್ಪಣೆ ಮಾಡುತ್ತಿದ್ದಾರೆ ಎಂದರು. ಕರ್ನಾಟಕ ರಕ್ಷಣಾ ವೇದಿಕೆಯ ಯುವನಾಯಕ ಧರ್ಮರಾಜಗೌಡ ಮಾತನಾಡಿ ಕನ್ನಡದ ಪ್ರತಿಭೆಗಳು ನಮ್ಮ ಕನ್ನಡತನವನ್ನು ಉಳಿಸಿಕೊಂಡು ವಿಶ್ವದೆಲ್ಲೆಡೆ ಕೀರ್ತಿ ಪಡೆದರೆ ಮಾತ್ರ ಅದು ಅರ್ಥಪೂರ್ಣ ಎಂದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉದ್ಯಮಿ ಲಹರಿ ವೇಲು ಹಲವು ವಾಹಿನಿಗಳ ರಿಯಾಲಿಟಿ ಶೋಗಳಿಂದ ಅತಿ ಶೀಘ್ರದಲ್ಲಿ ಕೀರ್ತಿ ಪಡೆಯುವ ಕೆಲವು ಮಕ್ಕಳು ಶಾಸ್ತ್ರೀಯ ಸಂಗೀತದ ಸಾಧನೆಯಿಂದ ವಿಮುಖರಾಗುತ್ತಿದ್ದಾರೆ. ಅಂತಹ ಮಕ್ಕಳು ಒಳ್ಳೆಯ ಕಲಾವಿದರಾಗಿ ಬೆಳೆಯಲು ಸಾಧ್ಯವಿಲ್ಲ. ಈ ಬಗ್ಗೆ ಪಾಲಕರೂ ಗಮನ ಹರಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿರುವ ರಾಮಚಂದ್ರ ಮಾರ್ಕಾಂಡೆ, ನೀಲಕಂಠ ನಾಯ್ಡು ಹಾಗೂ ಕೇಶವ ಮೂರ್ತಿ ದಂಪತಿಗಳನ್ನು ಸನ್ಮಾನಿಸಲಾಯಿತು. ಚಂದನ ಮುರಳಿ, ಚಿರಾಗ್ ಕಾರ್ತೀಕ್ ಹಾಗೂ ಅನಘ ವಿ.ಭಟ್ ಈ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಮದ್ಯಾಹ್ನ ೨ ರಿಂದ ರಾತ್ರಿ ೯ ಗಂಟೆಯವರೆಗೆ ಅಂದರೆ ಸುಮಾರು ಏಳು ಗಂಟೆಗಳ ಕಾಲ ವಿದ್ಯಾಲಯದ ಹಲವು ವಿದ್ಯಾರ್ಥಿಗಳ ಸಂಗೀತ ಕಛೇರಿಗಳು ನಡೆಯಿತು. ವಿದ್ವಾನ್ ಬಳ್ಳಾರಿ ಸುರೇಶ್ ಕೆ. ಪಿಟೀಲಿನಲ್ಲಿ ಹಾಗೂ ವಿದ್ವಾನ್ ಜಿ.ಎಲ್ ರಮೇಶ್ ಮೃದಂಗದಲ್ಲಿ ಸಹಕರಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವಿದ್ಯಾಲಯದ ಸಂಸ್ಥಾಪಕ ಹಾಗೂ ಪ್ರಾಂಶುಪಾಲಕ ಚಿನ್ಮಯ ಎಂ.ರಾವ್, ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಸಿ.ಎ ಭರತ್ ರಾವ್ ಕೆ.ಎಸ್, ಅಕಾಡೆಮಿಯ ಗೌರವ ಸಲಹೆಗಾರರಾದ ಉದ್ಯಮಿ ರಾಜೇಶ್ ಬಾಬು, ಎಲ್.ಎನ್ ಶರ್ಮಾ, ವಿದ್ಯಾರ್ಥಿಗಳು, ಅವರ ಪಾಲಕರು ಹಾಗೂ ಸಂಗೀತಾಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ದೀಪಕ್ ಸಾಗರ್ ಹಾಗೂ ಕವಿತಾ ಪರ್ವತಿಕರ್ ನಿರೂಪಣೆ ಮಾಡಿದರು. ಅಕಾಡೆಮಿ ಇಂಟರ್ ನ್ಯಾಷನಲ್ ಮ್ಯೂಸಿಕ್ ರಾಜರಾಜೇಶ್ವರಿನಗರ ವರ್ಷ ವಾರ್ಷಿಕೋತ್ಸವ ಶೈಕ್ಷಣಿಕ ಸ್ವರಮೇಧಾ ನಾ ಕಂಡಂತೆ ಗಾನ ಗಂಧರ್ವ ಪದ್ಮಭೂಷಣ ಡಾ.ಕೆ.ಜೆ.ಏಸುದಾಸ್-ಭಾಗ-3 ಯುವಗಾಯಕ ಡಾ.ಚಿನ್ಮಯ ಎಂ.ರಾವ್ ಅವರ ಮೊದಲ ವೀಡಿಯೋ ಗೀತೆ “ಉತ್ತರಾಯಣಮ್” ಅಂತರಜಾಲದಲ್ಲಿ ಬಿಡುಗಡೆ ರಾಜ್ಯಾದ್ಯಂತ ಪೊಲೀಸ್ ಸಾಹಿತಿ ಎಂದೇ ಖ್ಯಾತರಾಗಿರುವ ಸೋಮು ರೆಡ್ಡಿಯವರ ತಲಾಷ್ ನಾಟಕ ಕೃತಿ ಡಿಸೆಂಬರ್ 16ಕ್ಕೆ ಬಿಡುಗಡೆ… https://t.co/7RFXIrXtus ಕನ್ನಡ ಪ್ರಭದ (29.08.2008) ಬ್ಲಾಗಾಯಣ ಅಂಕಣದಲ್ಲಿ ನನ್ನ 'ಶರಧಿ'ಯ ಬಗ್ಗೆ ಮೂಡಿಬಂದಿದ್ದು: ಬದುಕಿನ ಅನುಭವಗಳು ಹರಿದ ಹಾದಿ 'ಶರಧಿ'. ಶರಧಿಯಲ್ಲಿ ಪಯಣ ಬೆಳೆಸಿರುವ ಇವರು ಚಿತ್ರಾಕರ್ಕೇರಾ ದೋಳ್ಪಾಡಿ. ಕರಾವಳಿ ಮಡಿಲಲ್ಲಿರುವ ಪುತ್ತೂರಿನವರಾದರೂ ಈಗ ಬೆಂಗಳೂರಿನ ನಿವಾಸಿ. ಪತ್ರಕರ್ತೆಯಾಗಿರುವ ಇವರು ಸುದ್ದಿ, ಸುತ್ತಾಟಗಳ ಅನುಭವಗಳನ್ನೇ ಹೆಚ್ಚಾಗಿ ಹಂಚಿಕೊಂಡಿದ್ದಾರೆ. ಥ್ಯಾಂಕ್ಯೂ ಕನ್ನಡಪ್ರಭ... 'ಬಿಟ್ಟಿ ಟಿಕೆಟ್,' 'ಸ್ಲೀವ್ ಲೆಸ್ ಸರಸ'ಕ್ಕೆ ಕೊನೆ ಎಂದು? ಬಿಟ್ಟಿ ಟಿಕೆಟ್', ಸ್ಲೀವ್ ಲೆಸ್ ಸರಸ, ಬೊಂಬಾಟ್ ಭಾಮಾ, ಒನ್ಲಿ ಸೂಪರ್ ಹಿಟ್ ಕನ್ನಡ ಹಾಡುಗಳು, ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ....ಮುಂತಾದ ಪದಗಳನ್ನು ಎಲ್ಲಿ ಕೇಳಲು ಸಾಧ್ಯ? ಹೌದು! ನಿಮಗೂ ಗೊತ್ತು..ಎಫ್.ಎಂ.ಗಳಲ್ಲಿ ಮಾತ್ರವೆಂದು. ಬೆಳಿಗೆದ್ದು ಎಫ್.ಎಂ. ಕೇಳೋಣಾಂದ್ರೂ ಸಕತ್ ಹಾಟ್ ಮಗಾ, ಮಸ್ತ್ ಮಜಾ ಮಾಡಿ ಬೆಂಗಳೂರು ತಪ್ಪಿದ್ದಲ್ಲ. ಹೌದು! ಎಫ್.ಎಂ.ಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ...ಸಮಯ ಕಳೆದಿದ್ದೇ ಗೊತ್ತಾಗಲ್ಲ ಎನ್ನೋರು ಇದ್ದಾರೆ. ಆದರೆ ಅದ್ಯಾಕೋ ಕೆಲವೊಮ್ಮೆ ಜೀವಂತ ನಾಲಗೆಯಿರುವ ಕನ್ನಡಿಗರ ಬಾಯಿಯಿಂದಲೇ ಕನ್ನಡದ ಕೊಲೆಯಾಗುತ್ತಿರುವಾಗ ಅತಿಯಾಯಿತೆನಿಸುತ್ತೆ, ಕೇಳಲೂ ಅಸಹ್ಯವಾಗುತ್ತೆ. ಕೇಳಲೂ ಮಹಾವೇದನೆ. ಮಾತಾಡುತ್ತಾ ಮಜಾ ಮಾಡ್ಲಿ..ವಿಷ್ಯ ಅದಲ್ಲ..ಕಂಗ್ಲೀಷ್ ಮಾತಾಡ್ತಾರಲ್ಲ..ಅದು ಕೇಳುಗರಿಗೇ ಮುಜುಗರ ತರಿಸುತ್ತದೆ. ಕನ್ನಡ ಭಾಷೆಯ ವಿಚಾರ ಬಂದಾಗಲೂ ಆಗುತ್ತಿರುವುದು ಹೀಗೆ. ಯಾರೋಬ್ಬರೂ ಮಾತಾಡಲ್ಲ..ಇಲ್ಲಿ ನಾನೊಬ್ಬಳು ಮಾತಾಡಿದ್ರೂ ಪ್ರಯೋಜನವಿಲ್ಲ. ಎಫ್.ಎಂ. ರೇಡಿಯೋ ಅಥವಾ ಇನ್ಯಾರೋ ಏನ್ ಬೇಕಾದ್ರೂ ಮಾತಾಡ್ಲಿ..ನಮಗೇನು ಎಂಬಂತೆ ತೆಪ್ಪಗಿರುತ್ತಾರಲ್ಲಾ..ಹಾಗಾಗಿಯೇ ಕನ್ನಡ ಸಾಯುತ್ತಿದೆ ನೋಡಿ. ಬಹುಶಃ ನನಗನಿಸಿದ ಪ್ರಕಾರ ಈ ಎಫ್.ಎಂ.ಗಳ ಅವತಾರಗಳನ್ನು ನಮ್ಮ ಗಣ್ಯರು ಆಲಿಸಿರಕ್ಕಿಲ್ಲ. ಪ್ರೇಮಿಗಳ ದಿನ, ಹೋಳಿ ಮುಂತಾದ ದಿನಗಳನ್ನು ವಿಶೇಷವಾಗಿ ಎಡೆಬಿಡದೆ ನಡೆಸಿಕೊಡುವ ಎಫ್.ಎಂ.ಗಳಿಗೆ ಕನ್ನಡದ ಶ್ರೇಷ್ಠ ನಾಟಕಕಾರರು, ನಟರು, ಸಾಹಿತಿಗಳು, ಗಾಯಕರ ದಿನಗಳನ್ನು ನಡೆಸಿಕೊಡಲಿ. ನಾನೇನು ಎಫ್.ಎಂ. ಗಳ ದ್ವೇಷಿಯಲ್ಲ..ಬದಲಾಗಿ ಅಸಂಬದ್ಧ ಮಾತುಗಳಿಂದ ಕನ್ನಡವನ್ನು ಕೊಲ್ಲುವ ಬದಲು ಶುದ್ಧ ಕನ್ನಡ ಬಳಸಿ, ಕನ್ನಡಕ್ಕೆ ತಮ್ಮಿಂದಾದ ಕೊಡುಗೆ ನೀಡಲಿ. ಕನ್ನಡದ ಅಭಿವೃದ್ಧಿ ಬಗ್ಗೆ ಮಾತನಾಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡಪರ ಸಂಘಟನೆಗಳು ಅದೇನು ನಿದ್ದೆ ಮಾಡುತ್ತಿವೆಯೇ? ಆದರೆ ಬೆಂಗಳೂರು? ಮಳೆ ಬಂದ್ರೆ ರಸ್ತೆ ಕಾಣಿಸಲ್ಲ..ಬರೇ ಕಟ್ಟಡಗಳು..ಬರೇ ವಾಹನಗಳು..ಅಬ್ಬಬ್ಬಾ! ಹಸಿರೆಲ್ಲಿ ಕಾಣಿಸಿತು? ಹಸಿರು ಕಾಣಬೇಕಾದರೆ..ಲಾಲ್ ಬಾಗ್, ಕಬ್ಬನ್ ಪಾರ್ಕ್ ಗೆ ಹೋಗಬೇಕು. ಮಳೆ ಬಂದ್ರೆ ಸಾಕು, ರಸ್ತೆ ಬದಿಯಲ್ಲಿ ಕೇಬಲ್ ನವರು ತೆಗೆದ ಹೊಂಡಗಳು, ಬಿಬಿಎಂಪಿನವರು ವರ್ಷವಿಡೀ ಕಾಮಗಾರಿ ನಡೆಸುವ 'ಚರಂಡಿ ಹೊಂಡಗಳು' ಅವುಗಳೆಲ್ಲಾ ತುಂಬಿಕೊಂಡು..ಆ ಕೊಳಚೆ ನೀರು ರಸ್ತೆಗೆ ಹರಿದು..ಅಲ್ಲೇ ಜನರು ನಡೆದುಹೋಗಬೇಕು. ಅಬ್ಬಾ! ಮಳೆ ಬಂದ್ರೆ ಸಾಕು ಹೊರಗಡೆ ಹೋಗೋದೇ ಬೇಡ ಅನಿಸುವಷ್ಟು ಹಿಂಸೆಯೆನಿಸುತ್ತೆ. ಬೆಂಗಳೂರಿನಲ್ಲಿ ಕುಳಿತು ಮಳೇನೇ ಬೇಡಪ್ಪಾ ಅನ್ನೋರು ಹಳ್ಳಿಗಳಿಗೆ ಹೋಗಿ ಮಳೆ ಬರಲೀ ಎನ್ನುತ್ತೇವೆ. ನಮ್ಮೂರ ಹಳ್ಳಿಯಾಗೆ ಮಳೆ ಬಂದ್ರೆ ಎಷ್ಟು ಖುಷಿ ಆಗುತ್ತೆ ಅಲ್ವಾ? ಫೋಟೋ: ಎನ್.ಕೆ.ಎಸ್. ಕಂಡಿದ್ದು..ಕೇಳಿದ್ದು! ಆಫೀಸಿಗೊಬ್ಬ ಬಾಸ್ ಇದ್ರೂ ಕೆಲವೊಮ್ಮೆ ಬಾಸ್ ನ ಪಿ.ಎ.ನೇ ಬಾಸ್ ಥರ ವರ್ತಿಸೋದುಂಟು ಅಥವಾ ಬಾಸ್ ಗಿಂತ ಎರಡು ಪಟ್ಟು ಹೆಚ್ಚೇ ಅಧಿಕ ಪ್ರಸಂಗ ತೋರಿಸುವುದುಂಟು. ಎಷ್ಟಾದ್ರೂ ಬಾಸ್ ನ ಪಿ.ಎ. ಅಲ್ವಾ? ಇತ್ತೀಚಗೆ ಅಂಥದ್ದೇ ಒಂದು ಅತಿ ಅಧಿಕ ಪ್ರಸಂಗದ ಘಟನೆ ನಡೆಯಿತು. * ಟಿಕೆಟ್, ಸೈಜ್ ಮೇಲೆ ಡಿಪೆಂಡ್ ಆಗುತ್ತಾ? ಇತ್ತೀಚೆಗೆ ಬಿಎಂಟಿಸಿ ಬಸ್ಸುಗಳಲ್ಲಿ ಲೇಡಿ ಕಂಡಕ್ಡರ್ಗಳ ಸಂಖ್ಯೆ ಹೆಚ್ಚಾಗಿದೆ. ಒಂದು ರೀತೀಲಿ ಒಳ್ಳೆ ಬೆಳವಣಿಗೆ ಬಿಡಿ. ಮೊನ್ನೆ ವಿಧಾನಸೌಧದಿಂದ ಮೆಜೆಸ್ಟಿಕ್ ಬಸ್ಸು ಹತ್ತಿದೆ. ಆ ಬಸ್ಸಲ್ಲಿ ಲೇಡಿ ಕಂಡಕ್ಟರ್. ಆಕೆ ನೋಡಲೂ ತುಂಬಾ ಚೆನ್ನಾಗಿದ್ದಳು. ನನ್ನ ಜೊತೆಗೆ ಸುಮಾರು 60ರ ಆಸುಪಾಸಿನ ದಢೂತಿ ಹೆಂಗಸೊಬ್ಬರು ಬಸ್ಸು ಹತ್ತಿದ್ದರು. ಅವರೂ ಮೆಜೆಸ್ಟಿಕ್ಗೆ ಬರುವವರಿದ್ದರು. ಪಾಪ! ಅವರಲ್ಲಿ ಚಿಲ್ಲರೆ ಇಲ್ಲ...ನೂರು ನೋಟು ಕಂಡಕ್ಟರ್ ಕೈಗಿತ್ತಾಗ 'ಚೇಂಜ್ ಇಲ್ಲ..ಚೇಂಜ್ ಕೊಡಿ' ಅಂದ್ಳು ಕಂಡಕ್ಟರ್ ಹುಡುಗಿ. ಅದಕ್ಕೆ ಆ ಹೆಂಗಸು 'ನನ್ನತ್ರನೂ ಇಲ್ಲಮ್ಮ..ನೋಡು ಮೂರು ರೂ. ಇದೆ. ಅಂತೇಳಿ' ಕಂಡಕ್ಡರ್ ಕೈಗಿಡಲು ಮುಂದಾದರು. ಆವಾಗ ಅದೇನಾಯಿತೋ ಕಂಡಕ್ಟರ್ ಹುಡ್ಗಿ ಕೆಂಡಾಮಂಡಲವಾಗಿ 'ಚೇಂಜ್ ಮಾಡ್ಕೊಂಡು ಬಾ..ನಿನ್ ಸೈಜ್ ಗೆ ಮೂರು ರೂ. ಸಾಕಾ?" ಎನ್ನಬೇಕೆ?!! ಅಷ್ಟೇ ಅಲ್ಲ, ಬೈದು ಕೆ.ಆರ್. ಸರ್ಕಲ್ ಹತ್ರ ಆ ಹೆಂಗಸನ್ನು ಬಸ್ಸಿಂದಲೇ ಇಳಿಸಿಬಿಟ್ಳು. ತಕ್ಷಣ ಡ್ರೈವರ್ ನಗುತ್ತಾ , "ಏನಮ್ಮಾ ಟಿಕೆಟ್ ಸೈಜ್ ಮೇಲೆ ಡಿಫೆಂಡ್ ಆಗುತ್ತಾ?' ಎಂದಾಗ ಬಸ್ಸಿನಲ್ಲಿದ್ದವರೆಲ್ಲ ಗೊಳ್ಳನೆ ನಕ್ಕರು. ತುಂಬಾ ಸಲ ನೋಡಿದ್ದೇನೆ..ಅದ್ಯಾಕೋ ಲೇಡಿ ಕಂಡಕ್ಟರ್ಗಳು ತಮ್ಮ ಕರ್ತವ್ಯದ ಮಿತಿಯನ್ನು ಮೀರಿ, ವಯಸ್ಸಾದವರೂ ಅನ್ನೋದನ್ನೂ ನೋಡದೆ ಅಸಂಬದ್ಧವಾಗಿ ಮಾತಾಡಿಬಿಡ್ತಾರೆ..ಅದೂ ಹೆಂಸರೆದುರು ಇನ್ನೂ ಎರಡು ಪಟ್ಟು ಹೆಚ್ಚೇ. ನನಗಾಗ 'ಹೆಣ್ಣಿಗೆ ಹೆಣ್ನೇ ಶತ್ರು' ಎನ್ನುವ ಮಾತು ನೆನಪಾಗದೆ ಇರಲಿಲ್ಲ! ಹಂಪಿ ಎಂಬ ವಿಶ್ವ ಪಾರಂಪರಿಕ ಸ್ಥಳ ಇದು ಜೀವನದ ಅಮೂಲ್ಯ ಕ್ಷಣ. ಒಂದನೇ ಕ್ಲಾಸಿನಿಂದ ಡಿಗ್ರಿ ತನಕ ಹಂಪಿ ಬಗ್ಗೆ ಓದಿದ್ದೇ ಓದಿದ್ದು. ಆದರೆ ಹಂಪಿ. ವಿಜಯನಗರ ಎಲ್ಲವನ್ನೂ ಕಲ್ಪನೆಯ ಗೂಡಲ್ಲಿ ಕಟ್ಟಿಕೊಂಡುಬಿಟ್ಟಿದೆ. ಮೊನ್ನೆ ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆಫೀಸಿನಲ್ಲಿ ಗಲಾಟೆ ಮಾಡಿ ರಜಾ ತಕೋಂಡು ಹಂಪಿಗೆ ಹೋಗಿದ್ದೆ. ಹಂಪಿ ನೋಡೋದು ಎಷ್ಟೋ ದಿನಗಳ ಕನಸು, ಆಸೆ, ಹಂಬಲ, ಉತ್ಸಾಹ ಎಲ್ಲವೂ ಆಗಿತ್ತು. ಮೊದಲು ಪುಸ್ತಕದಲ್ಲಿ ಓದಿದ್ದು ಮಸ್ತಕದಲ್ಲಿ ಇಲ್ಲದಿದ್ದರೂ ಹಂಪಿಗೆ ಹೊರಡಲು ಕಾರಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಹಿಂದೆ ಓದಿದ ಪಾಠ, ಅದನ್ನು ಬೋಧಿಸಿದ ಮೇಷ್ಟ್ರು ಎಲ್ಲರೂ ನೆನಪಾದರು. ಅಂದು ಬೆಂಗಳೂರಲ್ಲಿ ಜಡಿಮಳೆ..ಆದರೂ ನಮ್ಮದು ಉತ್ಸಾಹದ ಪಯಣ! ನನ್ನದು ಅದೇ ಮೊದಲ ಬಾರಿ ಉತ್ತರ ಕರ್ನಾಟಕ ಪ್ರವಾಸ. ನಮ್ಮ ಕಾರು ಚಿತ್ರದುರ್ಗ ಸಮೀಪಿಸುತ್ತಿದ್ದಂತೆ ಮಣ್ಣು ಮತ್ತಿದ ದೊಡ್ಡ ದೊಡ್ಡ ಗಣಿಲಾರಿಗಳು. ಯದ್ವತದ್ವವಾಗಿ ಓಡುವ ಲಾರಿಗಳು, ಎದುರಿಗೆ ಬರುವ ಸಣ್ಣ-ಪುಟ್ಟ ವಾಹನಗಳನ್ನೂ ಲೆಕ್ಕಿಸುವುದಿಲ್ಲ. ಅದರದ್ದೇ ಕಾರುಬಾರು! ಎದುರಿಂದ ಹೋಗುವ ಕಾರು, ಬಸ್ಸುಗಳು ಬೇಕಾದ್ರೆ ಹೊಂಡಕ್ಕೆ ಬಿದ್ದು-ಎದ್ದು ಹೋಗಬೇಕು. ರಸ್ತೆಯಂತೂ ಇದು ಹಂಪಿ ಎಂಬ ವಿಶ್ವ ಪಾರಂಪರಿಕ ಸ್ಥಳಕ್ಕೆ ಹೋಗುವ ರಸ್ತೆಯೇ ಅಲ್ಲ ಎನ್ನುವಷ್ಟು ಕೆಟ್ಟದಾಗಿದೆ. ಹೊಸ ಪೇಟೆ ಸಮೀಪಿಸುತ್ತಿದ್ದಂತೆ ಗಣಿಧೂಳಿನಿಂದಾಗಿ ರಸ್ತೆ ಪಕ್ಕದಲ್ಲಿರುವ ಮರಗಳೆಲ್ಲ ಕೆಂಪಾಗಿವೆ. ಎಲ್ಲೆಲ್ಲೂ ಧೂಳು, ಮಣ್ಣು. ಅದಕ್ಕಿಂತ ಮೊದಲು ಬೆಳಗ್ಗಿನ ಜಾವ ಚಿತ್ರದುರ್ಗ ಪ್ರವೇಶಿಸುತ್ತಿದ್ದಂತೆ 'ಚೆಂಬು ಹಿಡಿದು' ಹಿಂಡು ಹಿಂಡಾಗಿ ಗುಡ್ಡೆಗೆ ಹೋಗುವವರು ಕಾಣಸಿಗುತ್ತಾರೆ. ಬಹುಶಃ ಆ ಕಡೆ ಶೌಚಾಲಯಗಳೇ ಇಲ್ಲವೇನೋ? ಮಜಾ ಅಂದ್ರೆ ಕಚ್ಚೆ ಹಾಕಿ ಚೆಂಬು ಹಿಡಿದು ಹೋಗುವ ಅಜ್ಜ-ಅಜ್ಜಂದಿರನ್ನು ನೋಡೋದೇ. ಅಷ್ಟೇ ಅಲ್ಲ, ಬೆಳ್ಳಂಬೆಳ್ಳಗೆ ಜನರೆಲ್ಲ ಹೊಲದಲ್ಲಿ ಕೆಲ್ಸಮಾಡುತ್ತಿದ್ದರು! ಅಂತೂ ನಮಗಾಗಿ ಕಾದಿರಿಸದ ಹೊಸಪೇಟೆಯ 'ಮಲ್ಲಿಗಿ' ವಸತಿಗೃಹದಲ್ಲಿ ಸ್ನಾನ ಮಾಡಿ, ತಿಂದು ಒಂದಷ್ಟು ನಿದ್ರೆ ಹೊಡ್ದು ಮದ್ಯಾಹ್ಮ ಹೊತ್ತಿನಲ್ಲಿ ಹಂಪಿಗೆ ನಮ್ಮ ಪಯಣ ಸಾಗಿತ್ತು. ಅಬ್ಬಬ್ಬಾ! ಕಲ್ಲುಗಳೇ ಇತಿಹಾಸವನ್ನು ಸಾರುವ ದೃಶ್ಯ ನೋಡಿ ತುಂಬಾ ಖುಷಿಯಾಯಿತು. ಪಾಪ! ಅನಾಥವಾಗಿ ಬಿದ್ದಿರುವ ಸ್ಮಾರಕಗಳನ್ನು ರಕ್ಷಿಸಲು ಅಲ್ಲಿ ಸಿಬ್ಬಂದಿಗಳೇ ಇಲ್ಲ. ಎಲ್ಲೆಂದರಲ್ಲಿ ಮೂತ್ರ ಮಾಡೋ ಗಂಡಸರು,ಸ ಬಿಯರ್ ಕುಡಿದು ಇಸ್ಪೀಟ್ ಆಡೋರು, (ಅಲ್ಲಿನ ಹುಡುಗರೇ ಈ ಬಿಯರ್ ತಂದುಕೊಡುತ್ತಿದ್ದರು. ಅವರಿಗೆ ಹಣ ನೀಡಲಾಗುತ್ತಿತ್ತು), ಕುಡಿದು ತೂರಾಡುವವರು, ಎಲ್ಲೆಂದರಲ್ಲಿ ಗಲೇಜೇ ಗಲೀಜು..ಕಾಲಿಡಲೂ ಅಸಹ್ಯವಾಗುವಷ್ಟು! ಇದೆಲ್ಲವನ್ನೂ ವಿರೂಪಾಕ್ಷ ದೇವಾಲಯದ ಆವರಣದಲ್ಲಿ ಕಾಣಬಹುದು. ಆದರೆ ವಿಜಯವಿಠ್ಠಲ ದೇವಸ್ಥಾನದ ಸುತ್ತಮುತ್ತ ಸ್ಚಚ್ಛವಾಗಿದೆ. ಹಂಪಿಯಲ್ಲಿ ಹಲವಾರು ದೇವಾಲಯಗಳಿದ್ದರೂ ಪೂಜಾ ಕಾರ್ಯಕ್ರಮ ನಡೆಯುವ ದೇವಸ್ಥಾನ ವಿರೂಪಾಕ್ಷ ಮಾತ್ರ. ಆ ದೇವಾಲಯದ್ದೇ ಒಂದು ಬಾವಿಯಿದೆ.(ನಮ್ಮಲೆಲ್ಲ ದೇವರ ಬಾವಿ ಅಂದ್ರೆ ತುಂಬಾ ಸ್ಚಚ್ಛವಾಗಿ ಜನರೂ ಹತ್ತಿರ ಹೋಗುವಾಗಿಲ್ಲ) ಆ ಬಾವಿಯಲ್ಲಿ ಸ್ವಲ್ಪ ನೀರಿದ್ದರೂ, ಪ್ಲಾಸ್ಟಿಕ್ ಬಾಟಲುಗಳು, ಚಪ್ಪಲಿ, ಕಸಕಡ್ಡಿಗಳಿಂದ ತುಂಬಿಹೋಗಿದೆ. ಬಾವಿಗೆ ಇಣುಕಿದರೆ ಕೆಟ್ಟವಾಸನೆ! ಬಂದ ಭಕ್ತರೆಲ್ಲ ಅದಕ್ಕೆ ಉಗೀತಾರೆ, ಕಸ ಬಿಸಾಡ್ತಾರೆ. ಏನೇ ಮಾಡಿದ್ರೂ ಕೇಳೋರು ಯಾರೂ ಇಲ್ಲ. ಆದರೆ ಹಂಪಿ ಹೇಗೇ ಇದ್ದರೂ ನೋಡುವ ಕಣ್ಣುಗಳಿಗೆ ದಣಿವಾಗದು. ಮತ್ತಷ್ಟು ನೋಡೋಣ..ನೋಡಿದಷ್ಟು ನೋಡದೆ ಮಿಸ್ ಮಾಡ್ಕೋತಾ ಇರುವ ಸ್ಥಳಗಳೇ ತುಂಬಾ. ನೂರು ದಿನ ಇದ್ರೂ ಹಂಪಿ ಪೂರ್ತಿ ನೋಡಿ ಆಗದು. ಇನ್ನು ಮೂರು ದಿನದಲ್ಲಿ ಏನು ನೋಡಲಿ? ಮೂರು ದಿನ ಅಲ್ಲೇ ಇದ್ದ ನಾವು, ಮಧ್ಯಾಹ್ನದ ಹೊತ್ನಲ್ಲಿ ದಾರಿ ಮಧ್ಯೆ ಊಟ ಮಾಡುತ್ತಿದ್ದೇವು. ಪ್ರವಾಹ, ಮಳೆಯಿಂದ ಮುನಿಸಿಕೊಂಡಿದ್ದ ತುಂಗಾ ಭದ್ರಾ ಕೂಡ ನಾವು ಹೋಗುವ ವೇಳೆ ಶಾಂತವಾಗಿ ಹರಿಯುತ್ತಿತ್ತು. ತುಂಗಾಭದ್ರಾ ಅಣೆಕಟ್ಟು ಮಾತ್ರ ರಾತ್ರಿ ಹೊತ್ತು ನೋಡೋದು ಕಣ್ಣಿಗೆ ಇಂಪಾಗಿತ್ತು. ಹಂಪಿಯಲ್ಲಿ ಮೂರು ದಿನದಲ್ಲಿ ಏನೇನೋ ನೋಡಕಾಯಿತೋ ಅದನ್ನೆಲ್ಲ ನೋಡಿಕೊಂಡ್ವಿ. ಆ ಕಲ್ಲುಬಂಡೆಗಳ ನಡುವೆ ನಡೆದು ನಡೆದೂ ನನ್ನ ಕಾಲುಗಳಂತೂ ಸೋತು ಹೋಗಿದ್ದುವು. ರಾಖಿಹಬ್ಬ ಬಂತೆಂದರೆ ಸಡಗರದ ಹಬ್ಬ. ಮನದಲ್ಲಿ ಖುಷಿಯ ಮಲ್ಲಿಗೆ. ಪ್ರೀತಿಯ ಅಣ್ಣಂದಿರಿಗೆ ರಾಖಿ ಕಟ್ಟೋದೇ ಹಬ್ಬ ಸಂಭ್ರಮ. ನನಗೆ ಒಡಹುಟ್ಟಿದ ಅಣ್ಣಂದಿರು ಯಾರೂ ಇಲ್ಲ. ಆದರೂ ತಂಗೀ..ತಂಗೀ ಎನ್ನುವ, ಬದುಕ ತುಂಬಾ ಪ್ರೀತಿಯ ಸವಿ ನೀಡುವ ಮಮತೆಯ ಅಣ್ಣಂದಿರ ಮಡಿಲು ನಂಗಿದೆ. ಪ್ರತಿ ವರ್ಷ ರಾಖಿ ಹಬ್ಬ ಬಂದಾಗಲೂ ಅವರಿಗೆ ರಾಖಿ ಕಟ್ಟುತ್ತೇನೆ. ಆದರೆ ಬೆಂಗಳೂರಿಗೆ ಬಂದು ಎರಡು ವರ್ಷ ಆದರೂ, ಕೈಯಾರೆ ರಾಖಿ ಕಟ್ಟುವ ಭಾಗ್ಯ ದೊರೆತಿಲ್ಲ. ಆದರೂ ಅಂಚೆ ಮೂಲಕ ರಾಖಿ ಕಳುಹಹಿಸಿಕೊಡುತ್ತೇನೆ. ಅಷ್ಟೇ ಪ್ರೀತಿಯಿಂದ ಅವರು ಸ್ವೀಕರಿಸುತ್ತಾರೆ ಕೂಡ. ಜಗತ್ತಿನಲ್ಲಿ ಪ್ರೀತಿಗೆ ಅಗ್ರಸ್ಥಾನ. ಮನುಷ್ಯ ಸಂಬಂಧಗಳ ಮೂಲಕ್ಕೆ ಪ್ರೀತಿಯೇ ಕಾರಣ. ಪ್ರೀತಿಗೆ ಹಲವಾರು ಮುಖಗಳಿರಬಹುದು. ಆದರೆ ಪ್ರೀತಿಸುವ ಹೃದಯ, ಮನಸ್ಸು ಒಂದೇ. ಇಂತಹ ಅಮೂಲ್ಯ ಪ್ರೀತಿಯಲ್ಲಿ ಅಣ್ಣ-ತಂಗಿಯರ ಪ್ರೀತಿಯೂ ಒಂದು. ಬಾಲ್ಯದಿಂದಲೂ ಜೊತೆ-ಜೊತೆಯಾಗಿ ಬೆಳೆದು, ಬದುಕಿಗೆ ಪ್ರೀತಿಯ ಸ್ಪರ್ಶ ನೀಡುವ ಸಹೋದರ-ಸಹೋದರಿಯರಲ್ಲಿ ಮೊಗೆದಷ್ಟು ಬತ್ತದ ಪ್ರೀತಿಯಿರುತ್ತದೆ. ತಂಗಿಯನ್ನು ತುಂಬಾ ಪ್ರೀತಿಸುವ ಅಣ್ಣ, ಅಣ್ಣನನ್ನು ತುಂಬಾ ಪ್ರೀತಿಸುವ, ಗೌರವಿಸುವ ತಂಗಿಯಿದ್ದರೆ ಬದುಕೆಷ್ಟು ಚೆನ್ನ. ಜಾಣ ಜಾರಿ ಬಿದ್ದಾಗ... ನಿಮಗೆ ತಿಳಿದಿದೆಯೋ ಇಲ್ಲವೋ. ಇದೊಂದು ಸುದ್ದಿಯಷ್ಟೇ. ಬರೆಯೋಣ ಅನಿಸ್ತು..ಬರೆದೆ. ಇತ್ತೀಚೆಗೆ(ಜುಲೈ 26-2008) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೈದರಾಬಾದ್ಗೆ ಭೇಟಿ ನೀಡಿದ್ದರು. ಹೋದಲೆಲ್ಲಾ ರೋಡ್ ಶೋ, ವಿದ್ಯಾರ್ಥಿಗಳು, ಯುವಕರ ಜೊತೆ ಸಂವಾದ ನಡೆಸುವ ಈ ಯುವ ರಾಜಕಾರಣಿ ಇಲ್ಲೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದರು. ಇದು ನಡೆದಿದ್ದು ಇಲ್ಲಿನ ರವೀಂದ್ರ ಭಾರತೀಯಲ್ಲಿ ನಡೆದ ಸಂವಾದದಲ್ಲಿ. ಪ್ರಮುಖವಾಗಿ ಅಣುಒಪ್ಪಂದದ ಬಗ್ಗೆಯೇ ಮಾತಾಡಿದ್ದರು. "ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲುವುದು/ಸೋಲುವುದು ಮುಖ್ಯವಲ್ಲ. ಮಧ್ಯಮ ವರ್ಗ ಮತ್ತು ದೇಶದ ಪ್ರಗತಿಗೆ ಅಣು ಒಪ್ಪಂದ ಸಹಕಾರಿ. ಆದ್ದರಿಂದ ಅಣುಒಪ್ಪಂದವನ್ನು ನಾನು ಬೆಂಬಲಿಸುತ್ತೇನೆ" ಎಂದರು ರಾಹುಲ್. ಇದೇ ಮಾತನ್ನು ಮುಂದುರೆಸಿ, ಇದರಿಂದ ದೇಶದ ಜನತೆಗೆ ನೌಕರಿ ಸಿಗುತ್ತದೆ, ಬಡವರ ಮನೆಯಲ್ಲಿ ಬೆಳಕು ಸಿಗುತ್ತೆ, ವಿದ್ಯುತ್ ಉತ್ಪಾದನೆ ಹೆಚ್ಚಲಿದೆ..ಹೀಗೇ ತನ್ನ ಭಾಷಣ ಮುಂದುವರೆಸಿದರು. ಹೀಗೇ ಮಾತು ಮುಂದುವರೆಯುತ್ತಿದ್ದಂತೆ, ಒಬ್ಬ ವಿದ್ಯಾರ್ಥಿನಿ ಐಎಇಎ(ಅಂತರ್ ರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ) ಪೂರ್ಣರೂಪ ಏನು ಸರ್? ಎಂದಾಗ ರಾಹುಲ್ ಕಕ್ಕಾಬಿಕ್ಕಿ! 'ಕ್ಷಮಿಸಿ ನನಗೆ ಗೊತ್ತಿಲ್ಲ' ಎಂದುಬಿಟ್ಟರು. ಈ ಸುದ್ದಿ ಇಂಗ್ಲೀಷ್ ಚಾನೆಲ್ ಒಂದರಲ್ಲಿ ಪ್ರಸಾರವಾಯಿತು. ಕನ್ನಡದ ಚಾನೆಲ್ ನಲ್ಲಿ ಪ್ರಸಾರವಾಗಿಲ್ಲ. ಕನ್ನಡದ ಒಂದು ಪತ್ರಿಕೆ ಇದೇ ಸುದ್ದಿಯನ್ನು ಪ್ರಕಟಿಸಿದೆ,,ಇದು ನಾನು ತಿಳಿದ ಮಾಹಿತಿ. ಇಂಥ ಸುದ್ದಿಯನ್ನು ಮುಲಾಜಿಯಿಲ್ಲದೆ ಪ್ರಕಟಿಸಿದರೆ, ನಮ್ಮ ಜನನಾಯಕರ ಹಣೆಬರಹ ತಿಳಿಯುತ್ತದೆ. ಜಾಣರು ಜಾರಿ ಬೀಳುವುದು ಇಂಥ ವಿಚಾರದಲ್ಲಿಯೇ. ಏನೂ ಗೊತ್ತಿಲ್ಲದೆಯೇ ವೇದಿಕೆ ಮೇಲೆ ನಿಂತು ಚಪ್ಪಾಳೆ ಗಿಟ್ಟಿಸಲು ತೋರಿಗಷ್ಟೇ ಪುಂಖಾನುಪುಂಖವಾಗಿ ಮಾತಾಡುವ ಇಂಥ 'ಬುದ್ಧಿವಂತ'ರಿಂದ ದೇಶ ಎಷ್ಟರಮಟ್ಟಿಗೆ ಉದ್ಧಾರ ಆದೀತು? ರಾಹುಲ್ ಒಂದು ಪುಟ್ಟ ನಿದರ್ಶನ ಅಷ್ಟೇ. ಬೆಳಿಗ್ಗೆ ಆಫೀಸಿನಲ್ಲಿ ಬಂದು ಕುಳಿತಾಗ ಇದ್ದಕ್ಕಿದ್ದಂತೆ ಮಿಸ್ಡ್ ಕಾಲ್! ವಾಪಸ್ ಕರೆ ಮಾಡಿದ್ದೆ. ಮಮತಾ ನನ್ನ ಹಳೆಯ ಗೆಳತಿ. ಅದೂ ಒಂದು ವರ್ಷಗಳ ಬಳಿಕ ಅವಳ ಬಳಿ ಮಾತಿಗೆ ಶುರುಹಚ್ಚಿದೆ. ಅವಳನ್ನು ನೋಡದೆ ಮಾತ್ರ ಎರಡು-ಮೂರು ವರ್ಷಗಳೂ ಕಳೆದಿದ್ದವೆ. ನಾನು ಅವಳನ್ನು ನೋಡಿದಾಗ ನಿಶ್ಚಲ್ ಹುಟ್ಟಿ ಕೆಲವೇ ದಿನಗಳಾಗಿದ್ದವಷ್ಟೇ. ಈಗ ಮತ್ತೊಂದು ಪುಟ್ಟ ಮಗು ಮಡಿಲಲ್ಲಿದೆ. ನಾನು ಅವಳು ಪಿಯುಸಿಯಲ್ಲಿ ಒಂದೇ ಹಾಸ್ಟೇಲ್. ಉಜಿರೆಯ ಬಿಸಿಎಂ ಹಾಸ್ಟೇಲ್ ನಮಗೆ ಆ ಎರಡು ವರ್ಷ ಆಶ್ರಯ ಒದಗಿಸಿತ್ತು. ಬಹುಶಃ ಹಾಸ್ಟೇಲ್ ಅಂದ್ರೆ ಎಲ್ಲರೂ ಹಿಂಗೇ ಇರ್ತಾರೆ ಅನ್ನೋದು ಗೊತ್ತಿಲ್ಲ. ನಾನು ಪಿಯುಸಿಯಲ್ಲಿ ವಿಜ್ಞಾನ ವಿಷಯವಾಗಿದ್ದರೆ, ಅವಳದ್ದು ಕಲಾವಿಷಯ. ನಮ್ಮ ಅಮ್ಮ -ಅವಳ ಅಮ್ಮ ಇಬ್ಬರು ಮಾತಾಡಿಕೊಂಡು ನಮ್ಮನ್ನು ಒಟ್ಟಿಗೆ ಒಂದೇ ಕಾಲೇಜಿಗೆ ಸೇರಿಸಿದ್ದರು. ಅಬ್ಬಬ್ಬಾ! ಇಬ್ಬರಿಗೂ ಹಾಸ್ಟೇಲ್ ಹೊಸದು. ಹಾಸ್ಟೇಲಿಗೆ ಹೋದ ಮೊದಲನೇ ದಿನ ಇಬ್ಬರೂ ಅಳುವುದನ್ನೇ ಕಾಯಕ ಮಾಡ್ಕೊಂಡು ಕ್ಲಾಸಿಗೆ ಚಕ್ಕರ್ ಹಾಕಿದ್ದೇವು. ನನ್ನ ಸರದಿ ಹಾಗೇ 5 ದಿನ ಮುಂದುವರೆದಿತ್ತು. ಪ್ರತಿ ದಿನ ನಮ್ಮಿಬ್ಬರದ್ದು ಪಕ್ಕಾ ಕೆಲ್ಸ ಅಳೋದು ಮಾತ್ರ. ಅದೂ ಎಲ್ಲರೆದುರು ಅಲ್ಲ, ಬಾತ್ ರೂಂಗೆ ಹೋಗಿ ಅಳೋದು. ನಮ್ಮ ಅಮ್ಮನವ್ರು ಎಂತಾ ನರಕಕ್ಕೆ ತಳ್ಳಿದ್ರು ನಮ್ಮನ್ನು ಅಂತ ಅಂದುಕೊಳ್ಳುತ್ತಿದ್ದೇವು. ಅಮ್ಮನವರನ್ನು ಹಿಗ್ಗಾ-ಮುಗ್ಗಾ ಬೈಯುತ್ತಿದ್ದೇವು. ಒಂದು ರೀತೀಲಿ ಹಾಸ್ಟೇಲ್ ತೀರಾ ಹಿಂಸೆ ಆಗಿಹೋಗಿತ್ತು. ಬೆಳಿಗೆದ್ದು ಬಾತ್ ರೂಂಗೆ ಜಗಳ, ತಿಂಡಿಗೆ ಸಾಲಲ್ಲಿ ನಿಂತಾಗ ಜಗಳ, ಭಜನೆ ಮಾಡುವಾಗ ಜಗಳ, ಮಲಗುವಾಗ ಜಗಳ..ಇದನ್ನೆಲ್ಲ ಹಾಸ್ಟೇಲಲ್ಲಿ ಮಾತ್ರ ನೋಡಲು ಸಾಧ್ಯ. ಇದೆಲ್ಲ ನಮಗೆ ಹೊಸತು. ಈ ನಡುವೆ ನಾವಿಬ್ಬರೂ ಹೆಚ್ಚಾಗಿ ಜತೆಗೇ ಕಳೆಯುತ್ತಿದ್ದೇವು. ನಮಗೆ ಒಂದೇ ಬೆಡ್ ಶೀಟ್, ಒಂದೇ ಸೋಪು, ಒಂದೇ ಚಾಪೆ, ಒಂದೇ ಬಕೇಟ್..ಎಲ್ಲವೂ ನಮಗೊಂದೇ. ನಾವು ಯಾರ ಸುದ್ದಿಗೂ ಹೋಗದೆ ನಮ್ಮ ಪಾಡಿಗಿರುತ್ತಿದ್ದೇವು. ಬಾಯಿ ತೆಗೆದ್ರೆ ಯಾರಾದ್ರೂ ಬೈದುಬಿಟ್ಟರೆ ಅಂತ ಭಯ. ಎರಡು ವರ್ಷ ಹೇಗೋ ಕಳೆದುಹೋಯಿತು. ಬಹುಶಃ ಯಾವುದೇ ರಜೆಯನ್ನು ಹಾಸ್ಟೇಲಿನಲ್ಲಿ ಕಳೆದಿಲ್ಲ. ಮನೆಗೆ ಬಂದುಬಿಡೋ ಚಾಳಿ. ಎರಡು ವರ್ಷ ಕಳೆದಿದ್ದೇ ತಡ, ಅವಳಿಗೆ ಮದುವೆನೂ ಆಯಿತು. ಆವಾಗ ನಾನು ಪ್ರಥಮ ಡಿಗ್ರಿ. ಅವಳ ಮದುವೆಯಲ್ಲಿ ನನ್ನದೇ ಉಸ್ತುವಾರಿ. ಎರಡು ವಾರ ಭರ್ಜರಿ ಚಕ್ಕರ್. ಅವಳ ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಅವಳ ಅಪ್ಪ-ಅಮ್ಮನ ಜೊತೆ ನಾನೇ ಇರ್ತಾ ಇದೆ. ಏಕೆಂದ್ರೆ ಅವಳು ಗಂಡನ ಮನೆಗೆ ಹೋದ ಮೇಲೆ ಮನೆನೇ ಬಿಕೋ ಅನ್ತಾ ಇತ್ತು. ಒಂದು ರೀತೀಲಿ ಅವಳ ಅಪ್ಪ-ಅಮ್ಮನಿಗೆ ನಾನೂ ಮಗಳು ಇದ್ದಂತೆ. ಮತ್ತೆರಡು ವರ್ಷ ಡಿಗ್ರಿ ಯಲ್ಲಿರುವಾಗ ನಾನು ಹೆಚ್ಚಾಗಿ ಅವರ ಮನೆಯಲ್ಲೇ ಇದ್ದೆ. ಈಗ್ಲೂ ಅಷ್ಟೇ ಉಪ್ಪಿನಂಗಡಿಯ ಆಂಟಿ-ಅಂಕಲ್ ಅಂದ್ರೆ ನನಗೆ ತುಂಬಾ ಇಷ್ಟ. ಅವರಿಗೂ ಅಷ್ಠೇ. ಮಮತಾ ಮಾತಾಡಿದ್ದು ನನ್ನ ಮೊದಲಿನ ನೆನಪುಗಳನ್ನೆಲ್ಲಾ ಮತ್ತೊಮ್ಮೆ ನೆನೆಸಿಕೊಳ್ಳುವಂತಾಯಿತು. ಒಂದಷ್ಟು ಖುಷಿ ಖುಷಿ ಕ್ಷಣಗಳನ್ಮು ಅವಳೂ ಬಿಚ್ಚಿದ್ದಳು. ಆದರೆ ಅವಳ ಇಬ್ಬರೂ ಪುಟ್ಟ ಕಂದಮ್ಮಗಳು ಮೊಬೈಲ್ ಕೊಡು ಎಂದು ಅಮ್ಮನತ್ರ ಜಗಳ ಆಡುತ್ತಿದ್ದವು. ಅವಳು ಆಗಾಗ, ನಿಲ್ಲು ಚಿತ್ರಾ ಮಾತಾಡ್ತೀನಿ..ಇವ್ರದ್ದು ಯಾವಾಗ್ಲೂ ಹೀಗೇ ತಲೆಹರಟೆ,,ಅಂತೇಳಿ ಮಾತಾಡುತ್ತಿದ್ದಳು. ಹಾಸ್ಟೇಲಿನಲ್ಲಿರುವಾಗ ತುಂಟಿ-ತುಂಟಿಯಾಗಿದ್ದ ಮಮತಾನ ಮಾತಿನಲ್ಲಿ ಈಗ ಎಷ್ಟೋ ಬದಲಾವಣೆಯಾಗಿದೆ. ಮಾತು-ಮಾತಿಗೂ ಗಂಡ, ಅತ್ತೆ, ಮಾವ, ಮಕ್ಕಳು ಅನ್ತಾಳೆ. ಮಗೂನ ಫ್ಲೇ ಹೋಂ ಗೆ ಕಳಿಸ್ಬೇಕು ಅಂತಾಳೆ. ಜೊತೆಗೆ ನಮ್ಮನೆಯ ವಿಚಾರಗಳನ್ನೂ ಕೇಳಲು ಮರೆಯುತ್ತಿಲ್ಲ. ಜೀವನದಲ್ಲಿ ಒಂದೇ ಬಾರಿ ನಡೆಯುವ ಮದುವೆ ಅನ್ನೋದು ನಮ್ಮಲ್ಲಿ ಎಷ್ಟೆಲ್ಲ ಬದಲಾವಣೆ ಮಾಡಿಬಿಡುತ್ತೆ. ಎಷ್ಟೆಲ್ಲ ಜವಾಬ್ದಾರಿ ನೀಡುತ್ತೆ, ಬಾಲ್ಯದ ತುಂಟಾಟ, ಮಕ್ಕಳಾಟವನ್ನು ಮರೆತು ನಮ್ಮ ಮಕ್ಕಳಲ್ಲಿ 'ನಮ್ಮನ್ನು' ಕಾಣುತ್ತೇವೆ. ಸೃಷ್ಟಿ ವೈಚಿತ್ರ್ಯ ಅಲ್ಲವೇ? ಬಹುಶಃ ಮುಂದೆ ನನಗೆ ಮದುವೆಯಾದ್ರೂ ಹೀಗೇ ಇರಬಹುದೇನೋ ಅಲ್ಲವೇ? ಇತ್ತೀಚೆಗೆ ಇಬ್ಬರು ಐಎಎಸ್ ಅಧಿಕಾರಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕುರಿತು ಹಗುರವಾಗಿ ಮಾತನಾಡಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಒಂದೆರಡು ದಿನಗಳು ಮಾತ್ರ, ಅಷ್ಟೇ ವೇಗವಾಗಿ ಸುದ್ದಿ ಮಾಧ್ಯಮಗಳಿಗೆ, ಜನರಿಗೆ ಮರೆತೇಬಿಟ್ಟಿದೆ. ಬಳಿಕ ಯಾವುದೇ ಪತ್ರಿಕೆಗಳಿಗೂ ಈ ಸುದ್ದಿ ಮಹತ್ವ ಎನಿಸಿಲ್ಲ. ಒಂದು ಪತ್ರಿಕೇಲಿ ಕೆಲ್ಸ ಮಾಡುತ್ತಿರುವ ನಾನು ಹೀಗೆಲ್ಲ ಹೇಳಬಾರದು ಎಂದನಿಸಬಹುದು, ಆದರೆ ಕನ್ನಡದ ಜನಸಾಮಾನ್ಯನ ಮಾತನ್ನು ನಾನಿಲ್ಲಿ ಹೇಳಬಯಸುತ್ತೇನೆ. ನಾಡು-ನುಡಿಯ ವಿಚಾರ ಬಂದಾಗ ಕರ್ನಾಟಕದಲ್ಲಿರುವವರೆಲ್ಲ ಮಾಡುವುದು ಇದನ್ನೇ. ಮೊನ್ನೆ ಮೊನ್ನೆ ಕುಚೇಲನ್ ಸಿನಿಮಾ ಬಿಡುಗಡೆಯಾದಾಗ ರಜನಿಕಾಂತ್ ಕನ್ನಡದ ಜನತೆಯ ಕ್ಷಮೆ ಕೋರಿದ್ದಾರೆ. ಭಾಷೆ ವಿಚಾರ ಬಂದಾಗ ದಿನಕ್ಕೊಂದು ನುಡಿ, ಅಭಿಪ್ರಾಯಗಳು ಬದಲಾವಣೆಯಾಗುತ್ತಲೇ ಇರುತ್ತವೆ. ಐಎಎಸ್ ಅಧಿಕಾರಿಗಳು ಹಗುರ ಮಾತಾಡಿದ್ದರು ಅನ್ನೋದೇ ಸುದ್ದಿಯಾಯಿತು ವಿನಃ ಇದರಿಂದ ಅವರ ಮೇಲೇ ಏನೂ ಪರಿಣಾಮ ಆಗಲಿಲ್ಲ. ನಮ್ಮ ಜನಪ್ರತಿಧಿಗಳು ಕನ್ನಡ ಭಾಷೆ ವಿಚಾರ ಬಂದಾಗ, ಯಾರು ಕನ್ನಡವನ್ನು ಆಲಕ್ಷ ಮಾಡುತ್ತಾರೋ ಅಂಥವರನ್ನು ಕರ್ನಾಟಕದಲ್ಲಿ ಇರಲು ಬಿಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿಬಿಡುತ್ತಾರೆ. ಆದರೆ ಇದರಿಂದ ಮಣ್ಣಂಗಟ್ಟಿಯೂ ಆಗಲ್ಲ. ಈವರೆಗೆ ಆಗಿಲ್ಲ. ಇತ್ತೀಚೆಗೆ ಸಿಎಂ ಯಡಿಯೂರಪ್ಪ ಕೂಡ, ಸರ್ಕಾರಕ್ಕೆ ಬರುವ ಕಡತಗಳು ಕನ್ನಡದಲ್ಲೇ ಇರದಿದ್ದರೆ ಅದನ್ನು ಮುಟ್ಟಿಯೂ ನೋಡಲ್ಲ ಅಂದಿದ್ದಾರೆ. ಆದರೆ ಎಷ್ಟರಮಟ್ಟಿಗೆ ಕಾರ್ಯಗತವಾಗಿದೆ? ಇತ್ತೀಚೆಗೆ ಇದೇ ಮುಖ್ಯಮಂತ್ರಿ ಚಂದ್ರು ಅವರು, ಕನ್ನಡದಲ್ಲಿ ನಾಮಫಲಕಗಳಿಲ್ಲದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗುವುದು ಅಥವಾ ಐದರಿಂದ ಹತ್ತು ಸಾವಿರ ದಂಡ ಎಂದು ಘೋಷಿಸಿಬಿಟ್ಟಿದ್ದಾರೆ ಈ ಹಿಂದೆ ಸಿದ್ದಲಿಂಗಯ್ಯ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಲೂ ಇಂಥದ್ದೇ ಘೋಷಣೆ ಮಾಡಿದ್ದರು. ಆದರೆ ಯಾವುದೇ ಫಲ ನೀಡಿಲ್ಲ. ಚಂದ್ರು ಅವರೂ ಹೀಗೇ ಹೇಳಿದ್ದಾರೆ. ಆದರೆ ಆಮೇಲೆ ಅದರ ಪತ್ತೆಯೇ ಇಲ್ಲ. ಕನ್ನಡದ ಬಗ್ಗೆ ಜನಪ್ರತಿನಿಧಿಗಳು ನೀಡಿರುವ ಪ್ರತಿ ಭರವಸೆಗಳು ಬರೇ ಭರವಸೆಗಳಾಗಿಯೇ ಉಳಿಯುತ್ತವೆ. ಅದಕ್ಕೇ ಐಎಎಸ್ ಅಧಿಕಾರಿಗಳಿರಲಿ, ಎಲ್ಲರೂ ಕನ್ನಡದ ಬಗ್ಗೆ ಉಡಾಫೆಯ ಮಾತುಗಳನ್ನಾಡುತ್ತಲೇ ಇದ್ದಾರೆ. ಅವರಿಗೆ ಬಿಸಿತಟ್ಟುವ ಕೆಲಸಗಳನ್ನು ಯಾವುದೇ ಸರ್ಕಾರ ಮಾಡಿಲ್ಲ. ಬಹುಶಃ ನಾನು ಹೇಳಿರುವ ಇದೇ ಮಾತನ್ನು ಅದೆಷ್ಟೋ ವರ್ಷಗಳಿಂದ ಕನ್ನಡಿಗರು ಕೇಳುತ್ತಲೇ ಇರಬಹುದು..ಇದೆಲ್ಲಾ ಹಳೆಯ ವಿಚಾರ ಅಂದುಬಿಡಬಹುದು. ಆದರೆ ಯಾಕೋ ನನ್ನ ತೃಪ್ತಿಗೆ ನಾನು ಬರೆಯುತ್ತಿದ್ದೇನೆ ಅಷ್ಟೇ. ಎಲ್ಲಕ್ಕಿಂತ ಹೆಚ್ಚಾಗಿ ಎಷ್ಟೇ ಉನ್ನತ ಅಧಿಕಾರಿಯಾಗಿರಲಿ, ಕನ್ನಡದ ಬಗ್ಗೆ ಉಡಾಫೆಯ ಮಾತನ್ನಾಡಿದ್ದರೆ, ಅವರನ್ನು ದಂಡಿಸಬೇಕು. ಕನ್ನಡಕ್ಕಾಗಿಯೇ ಇರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದ ಬಗ್ಗೆ ಅವಹೇಳನ ಮಾಡಿದ್ದವವರನ್ನು ದಂಡಿಸುವ ಅಧಿಕಾರ ಪಡೆಯಬೇಕು. ಸುಮ್ನೆ ಕನ್ನಡ ಕನ್ನಡ ಅಂತ ಬಡ್ಕೊಂಡ್ರೆ ಸಾಲದು. ಕನ್ನಡ ಸಾಹಿತ್ಯ ಪರಿಷತ್ ಗೆ ಹೋದರೆ, ಬರೇ ಕಚ್ಚಾಡುವ ಸಾಹಿತಿಗಳೇ ಕಾಣುತ್ತಾರೆ. ಪ್ರತಿಯೊಬ್ಬರೂ ತಾ ಮೇಲೂ-ನಾ ಮೇಲೂ ಎಂದು ಥೇಟ್ ವಿಧಾನಸೌಧದಲ್ಲಿ ನಡೆಯುವ ಕಲಾಪಗಳ ತರ. ಇದರಿಂದ ಪ್ರಯೋಜನವೂ ಆಗಲ್ಲ. ರಾಜ್ಯೋತ್ಸವ ದಿನದಂದು ಬೇಕಾಬಿಟ್ಟಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿದ್ದರೆ ಕನ್ನಡ ಉದ್ಧಾರ ಆಗಲ್ಲ ಎನ್ನುವುದನ್ನು ಸರ್ಕಾರವೂ ಮನಗಾನಬೇಕು. ಹೀಗಿದ್ದರೆ ಅನಾಥ ಮಗುವಿನಂತೆ ಅಳುವ ನಮ್ಮ ಕನ್ನಡವನ್ನು ರಕ್ಷಿಸಬಹುದೇನೋ? ನನ್ನ ಬಗ್ಗೆ... ಬದುಕಂದ್ರೆ ಪ್ರೀತಿ ಜಾಸ್ತಿ. ಅಮ್ಮನೂರು ಕರಾವಳಿ ಮಡಿಲು. ಇರೋದು ಬೆಂಗಳೂರಿನಲ್ಲಿ. ಭಾವಗಳನ್ನು ಬಚ್ಚಿಡಲ್ಲ, ಬಿಚ್ಚಿಡ್ತೀನಿ. ಇವಳೂ ನನ್ ಗೆಳತಿಯೇ ನೋಡಿ: http://www.dharithrick.blogspot.com/ ನೋಡಿ ದಟ್ಸ್ ಕನ್ನಡ ಓ ನನ್ನ ಚೇತನಾ ಸುನಾಥ್ ಸರ್.. ಹಾಗೇ ಸುಮ್ಮನೆ ಅವಿನಾಶ್ ಬಿ. ವೈ.ಗ. ಜಗದೀಶ್ 'ಕನಸು-ಪ್ರೀತಿ' ಇದು 'ಚೈತ್ರಪಥ' ನಮ್ಮ ಪತ್ರಿಕೆ 'ಸಂಡೆ ಇಂಡಿಯನ್' ಮಂಜು ಮುಸುಕಿದ ದಾರಿಯಲ್ಲಿ ಮೈಸೂರು ಪೋಸ್ಟ್ ತಾಂಜಾನಿಯಾದಿಂದ 'ಶ್ರೀ' ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಒಳ್ಳೆಯದಾಗಲಿ :) ತುಂಬಾ ಚೆನ್ನಾಗಿದೆ ಪ್ರಣತಿ. ಹೋ! ಇದನ್ನೆ ಹಾಕಿದ್ರಿ ಅಲ್ವ k.com ನಲ್ಲಿ... ತುಂಬಾ ಚೆನ್ನಾಗಿದೆ ಹೊನ್ನಾವರದ ವಿಶ್ವ ಹಿಂದು ಪರಿಷತ್ ನಿಂದ ಗಣಪನ ವಿಸರ್ಜನಾ ಮೆರವಣಿಗೆ: ಹತ್ತು ಸಾವಿರಕ್ಕೂ ಅಧಿಕ ಭಕ್ತರು ಸೇರಿ ಬ್ರಹತ್ ಶೋಭಾ ಯಾತ್ರೆ! ಕೊಂಕಣ ರೈಲ್ವೆ ಮಾರ್ಗದಲ್ಲಿ ಕಾರವಾರ ಹಾಗೂ ತೋಕೂರು ನಡುವೆ ಸಂಚರಿಸುವ ರೈಲ್ವೆ ಸಮಯದಲ್ಲಿ ಬದಲಾವಣೆ. ಹಿರಿಯ ನಟ ಸದಾಶಿವ ಬ್ರಹ್ಮಾವರ ಇನ್ನಿಲ್ಲ: ತಡವಾಗಿ ಬೆಳಕಿಗೆ ಬಂತು ಸಾವಿನ ಸುದ್ದಿ! ಶೂನ್ಯದಿಂದಲ್ಲ ಸೃಷ್ಟಿ (ಸದ್ಗುರು ಸಂದೇಶ) ದೇವರು ಇದ್ದಾನೆಯೇ? ಇದಕ್ಕೆ ಶ್ರೀಧರ ಸ್ವಾಮಿಗಳು ಹೀಗೆಂದರು. ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ನಿಂದ ವಿವಿಧ ವಿಭಾಗಗಳ ಹುದ್ದೆಗಳಿಗೆ ನೇಮಕಾತಿ. ದಿ ನ್ಯಾಷನಲ್ ಸ್ಮಾಲ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಎನ್ಎಸ್ಐಸಿ) ವಿಶೇಷ ನೇಮಕಾತಿ. ವಿಜಯಾ ಬ್ಯಾಂಕ್ ನಲ್ಲಿ ಪ್ರೊಬೆಷನರಿ ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್) ಹುದ್ದೆಗಳಿಗೆ ನೇಮಕಾತಿ. ಹೊನ್ನಾವರ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಭೂಮಿ ನೀಡಬಯಸುವವರಿಗಾಗಿ ಅರ್ಜಿ ಆಹ್ವಾನ ಟಿವಿ ಟೆಕ್ನೀಶಿಯನ್, ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ಹಾಗೂ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿಗಳಿಗಾಗಿ ಅರ್ಜಿ ಆಹ್ವಾನ ಆಹಾ!!!!ರಾಗಿ ಮುದ್ದೆ..ಒಮ್ಮೆ ಮಾಡಿನೋಡಿ. ನಿಮಗೆ ಗೊತ್ತೆ? ಮೊಸರನ್ನ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಅಂತ!!… ಕಡ್ಲೆಹಿಟ್ಟು ಆರೋಗ್ಯಕ್ಕೆ ಎಷ್ಟು ಬಲು ಉಪಕಾರಿ!ನಿಮಗೆ ಗೊತ್ತೆ? ಬೊಜ್ಜು ಕರಗಿಸಲು ಸರಳ ಉಪಾಯ ಇಲ್ಲಿದೆ ನೋಡಿ.! ಪುರುಷರಿಗೂ ಮುಖದ ಬಗ್ಗೆ ಇರಲಿ ಕಾಳಜಿ: ಆರೈಕೆ ಹೇಗೆ ಗೊತ್ತಾ? ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? : ದಿನಾಂಕ 21/09/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ ! ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ಹೇಗಿದೆ ನಿಮ್ಮ ಇಂದಿನ ರಾಶಿ ಭವಿಷ್ಯ! ಯಾವ ರಾಶಿಯವರಿಗೆ ಒಳಿತು? ಯಾರಿಗೆ ಕೆಡುಕು? ಇಲ್ಲಿದೆ ನೋಡಿ ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ? ಅದೃಷ್ಟ ಸಂಖ್ಯೆ ಯಾವುದು? ಗ್ರಾಹಕರೇ ನಿಮಗೊಂದು ಸಿಹಿ ಸುದ್ದಿ:PPF ಸೇರಿದಂತೆ ಸಣ್ಣ ಉಳಿತಾಯ ಬಡ್ಡಿದರ ಏರಿಕೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್ ಬಿಐ ಮಧ್ಯಪ್ರವೇಶಿಸಬೇಕು. “ಈಗ ಮೊಬೈಲ್ ಖರೀದಿಸಿ ನಂತರ ಹಣ ಪಾವತಿಸಿ” ಅಮೆಜಾನ್ ನ ಈ ಆಫರ್ ಗೆ ಬಿಗ್ ರೆಸ್ಪಾನ್ಸ? ನೀವೂ ಪಡೆಯಿರಿ ಮೊಬೈಲ್. ಜಿಯೋ ಫೋನ್ ಗೆ ಬಂತು ವಾಟ್ಸಾಪ್! ಇದನ್ನು ಸುಲಭವಾಗಿ ಪಡೆಯುವುದಉ ಹೇಗೆ ಗೊತ್ತಾ? ಶಿರಸಿಯ ಪ್ರಮುಖ ಅಡಿಕೆ ವಹಿವಾಟು ಸಂಸ್ಥೆ ಟಿಎಂಎಸ್ ಗೆ 4 ಕೋಟಿ ರೂ. ಲಾಭ! ಗಣೇಶ ಹಬ್ಬದ ವಿಶೇಷ ( ಅದ್ಧೂರಿ ಗಣಪ) ಪೂಜಾ ಕಾರ್ಯಕ್ರಮದ Live ಪರೇಶ್ ಮೇಸ್ತ ಸಾವಿಗೆ ಇನ್ನೂ ಸಿಗದ ನ್ಯಾಯ, ಆಕ್ರೋಷ ವ್ಯಕ್ತಪಡಿಸಿದ ಮಾಜಿ ಶಾಸಕ ದಿನಕರ ಶೆಟ್ಟಿಯವರು ಹೇಳಿದ್ದೇನು ಗೊತ್ತಾ? ಮನೋಜ ಕುಮಾರ ಪಾಂಡೆ ಸಂದರ್ಶನದಲ್ಲಿ ನನಗೆ ಬೇಕಾಗಿರುವುದು ಪರಮವೀರ ಚಕ್ರ ಬೇಕು ಎಂದರೆ ವಿನಃ ನನಗೆ ರಾಜಕೀಯ ಪಕ್ಷದ ಸದಸ್ಯಸತ್ವವನ್ನು ಬೇಡಲಿಲ್ಲ. ಯಾಕಂದರೆ ರಾಜಕೀಯದ ಮನಸ್ಸು ಅವರಿಗೆ ಇರಲಿಲ್ಲ.ಆದರೆ ನಿಮ್ಮವರು ಹಾಗಲ್ಲ ಸೈನ್ಯವನ್ನು ರಾಜಕೀಯಕ್ಕೆ ತಂದು ನಿಲ್ಲಿಸಿ ಬಿಡಲು ಹೇಸುವುದಿಲ್ಲ.ನಿಮ್ಮ ಕಾಂಗ್ರೆಸನ ಲಾಲ್ ಬಹುದ್ದೂರ ಶಾಸ್ತ್ರಿ ,ಸರದಾರ ಪಟೇಲ್ ,ಇಂದಿರಾ ಗಾಂಧಿ ,ರಾಜೀವ ಗಾಂಧಿ ,ಪ್ರಣಬ್ ಮುಖರ್ಜಿ ,ಇತ್ತೀಚ್ಚಿಗಷ್ಟೇ ನಿಧನಾರಾದ ಧರಂ ಸಿಂಗರಂತಹ ನಾಯಕರ ಮೇಲೆ ಹೆಮ್ಮೆ ಇದೆ.ಆದರೆ ತಾವುಗಳು ಇಂತಹ ಮೊಂಡು ಹೇಳಿಕೆಯನ್ನು ನೀಡಿ ,ನಮಗೆ ಕಾಂಗ್ರೆಸ ಬಗ್ಗೆ ಇದ್ದ ಗೌರವವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬೇಡಿ.ಅಷ್ಟಕ್ಕೂ ಕಾರ್ಗಿಲ ಈ ದೇಶಕ್ಕೆ ಸಂಬಂಧಿಸಿದ್ದು ವಿನಃ ,ಬಿಜೆಪಿಗೋ ,ಕಾಂಗ್ರೆಸಿಗೋ ಸಂಬಂಧಿಸಿದ್ದು ಅಲ್ಲ ಎನ್ನುವ ಮಾತು ನೆನಪಿರಲಿ. ಇತ್ತೀಚಿನ ಸುದ್ದಿಗಳು ಬೆಂಗಳೂರು :ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಹೊರತಾಗಿಯೂ, ಉತ್ತರ ಕನ್ನಡದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತ ನಿರ್ವಹಣೆಯನ್ನು ಕರ್ನಾಟಕ ಸರ್ಕಾರವು ವಶಪಡಿಸಿಕೊಂಡಿದೆ. ಸರ್ಕಾರದ ಈ ಕ್ರಮ ವನ್ನು... ಹೊನ್ನಾವರದ ವಿಶ್ವ ಹಿಂದು ಪರಿಷತ್ ನಿಂದ ಗಣಪನ ವಿಸರ್ಜನಾ ಮೆರವಣಿಗೆ: ಹತ್ತು ಸಾವಿರಕ್ಕೂ ಅಧಿಕ... ಗೋಕರ್ಣ ದೇವಾಲಯವನ್ನು ವಶಪಡಿಸಿಕೊಳ್ಳುವುದು, ನ್ಯಾಯಾಂಗಕ್ಕೆ ಸರ್ಕಾರ ಮಾಡುತ್ತಿರುವ ಅಪಚಾರ : ಶ್ರೀ... ಕೆನರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲ್ಲ ಎಂದ್ರು ಚಕ್ರವರ್ತಿ ಸೂಲಿಬೆಲೆ! ಅವರು ಹೇಳಿದ್ದೇನು ಗೊತ್ತಾ? ಶಿರಸಿ ಟಿ.ಎಸ್.ಎಸ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳ ನೂತನ ಮಾರಾಟ ಮಳಿಗೆ... ಸಹಾಯ _ ಮಂಡ್ಯ ಜಿಲ್ಲೆ , ಕರ್ನಾಟಕ ಸರ್ಕಾರ ಕರ್ನಾಟಕ ಸರ್ಕಾರ ಮುಖ್ಯ ವಿಷಯಕ್ಕೆ ತೆರಳಿ ಇನ್ನಷ್ಟು ವಿವರ ಜಿಲ್ಲೆಯ ಬಗ್ಗೆ ಪ್ರಸಿದ್ದರ ಸೂಚಿ ಜಿಲ್ಲೆಯ ನಕ್ಷೆ ಸಂಸ್ಥೆ ನಕಾಶೆ ಆಡಳಿತಾತ್ಮಕ ವ್ಯವಸ್ಥೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಜಿಲ್ಲಾ ಪಂಚಾಯತ್ ತಾಲ್ಲೂಕು ಕಚೇರಿ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಸೌಲಭ್ಯಗಳು ಆರಕ್ಷಕ ಠಾಣೆ ರೈಲು ನಿಲ್ದಾಣ ಪ್ರವಾಸೋದ್ಯಮ ಆಸಕ್ತಿಯ ಸ್ಥಳಗಳು ಪ್ರವಾಸಿ ಸ್ಥಳಗಳು ಸಂಸ್ಕೃತಿ ಮತ್ತು ಪರಂಪರೆ ಮುಂಬರುವ ಕಾರ್ಯಕ್ರಮಗಳು ನಾಗರಿಕ ಸನ್ನದ್ದು ಜಿಲ್ಲಾ ವಿವರ ನಾಗರಿಕ ಸೇವೆಗಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಲೋಕಸಭಾ ಉಪ ಚುನಾವಣೆ 2018 ಮಾಹಿತಿ ಹಕ್ಕು ಕಾಯಿದೆ ಮಿಡಿಯಾ ಗ್ಯಾಲರಿ ಫೋಟೋ ಗ್ಯಾಲರಿ ಈ ಜಾಲತಾಣವು, ಬಳಕೆಯಲ್ಲಿರುವ ಸಾಧನ , ತಂತ್ರಜ್ಞಾನ ಅಥವಾ ಸಾಮರ್ಥ್ಯವನ್ನು ಲೆಕ್ಕಿಸದೆ, ಎಲ್ಲಾ ಬಳಕೆದಾರರಿಗೆ ಸುಲಭ ಪ್ರವೇಶ ಸಾಧ್ಯವಾಗಿದೆ ಎಂಬುದನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ. ಈ ಜಾಲತಾಣಕ್ಕೆ ಭೇಟಿ ನೀಡುವವರಿಗೆ ಗರಿಷ್ಠ ಪ್ರವೇಶ ಸಾಧ್ಯತೆ ಮತ್ತು ಉಪಯುಕ್ತತೆಯನ್ನು ಒದಗಿಸುವ ಉದ್ದೇಶದಿಂದ ಇದನ್ನು ರಚಿಸಲಾಗಿದೆ. ಈ ಜಾಲತಾಣದಲ್ಲಿರುವ ಎಲ್ಲಾ ಮಾಹಿತಿಯನ್ನು ವಿಕಲಚೇತನ ವ್ಯಕ್ತಿಗಳು ಸಹ ಸುಲಭವಾಗಿ ಪಡೆದುಕೊಳ್ಳಬಹುದು ಎಂಬುದನ್ನು ಖಚಿತಪಡಿಸಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡಲಾಗಿದೆ. ಉದಾಹರಣೆಗೆ: ದೃಷ್ಟಿದೋಷವುಳ್ಳ ಒಬ್ಬ ಬಳಕೆದಾರನು ಸ್ಕ್ರೀನ್ ರೀಡರ್ (ಸ್ಕ್ರೀನ್ ರೀಡರ್) ಗಳಂಥ ಸಹಾಯಕ ತಂತ್ರಜ್ಞಾನಗಳನ್ನು ಬಳಸಿ, ಈ ಪೋರ್ಟ್ ಲ್ ಅನ್ನು ಪ್ರವೇಶಿಸಬಹುದು. ಈ ಜಾಲತಾಣವು, ವರ್ಲ್ಡ್ ವೈಡ್ ವೆಬ್ ಕನ್ಸೋóರ್ಟಿಯಂ (ಡಬ್ಲು3ಸಿ) ನಿರೂಪಿಸಿದ 2.0 ಜಾಲತಾಣ ಒಳಾಂಶ ಪ್ರವೇಶಾವಕಾಶ ಮಾರ್ಗಸೂಚಿಗಳು [ವೆಬ್ ಕಂಟೆಂಟ್ ಆಕ್ಸಸ್ ಸಿಬಿಲಿಟಿ ಗ್ಯಡ್ ಲ್ಯನ್ಸ್(ಡಬ್ಲುಸಿಎಜಿ)] ಎಎ ಮಟ್ಟಕ್ಕೆ ಸರಿಸಮನಾಗಿದೆ. ಸ್ಕ್ರೀನ್ ರೀಡರ್ ನ ಪ್ರವೇಶಾವಕಾಶ ದೃಶ್ಯ ದೌರ್ಬಲ್ಯಗಳೊಂದಿಗಿನ ನಮ್ಮ ಸಂದರ್ಶಕರು ಸ್ಕ್ರೀನ್ ರೀಡರ್ಗಳಂತಹ ಸಹಾಯಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸೈಟ್ ಅನ್ನು ಪ್ರವೇಶಿಸಬಹುದು. ಕೆಳಗಿನ ಟೇಬಲ್ ವಿವಿಧ ಸ್ಕ್ರೀನ್ ರೀಡರ್ಗಳ ಬಗ್ಗೆ ಮಾಹಿತಿಯನ್ನು ಪಟ್ಟಿ ಮಾಡುತ್ತದೆ: ಸ್ಕ್ರೀನ್ ರೀಡರ್ ಉಚಿತ / ವಾಣಿಜ್ಯ ಆಕ್ಸಸ್ ಫಾರ್ ಆಲ್ (ಸ್ಎ ಎಫ್ ಎ) https://lists.sourceforge.net/lists/listinfo/safa-developer ಉಚಿತ ನಾನ್ ವಿಶುಯಲ್ ಡೆಸ್ಕಟಾಪ್ ಆಕ್ಸಸ್ (ಎನ್ವಿ ಡಿ ಎ) http://www.nvda-project.org ಉಚಿತ ಸಿಸ್ಟಮ್ ಆಕ್ಸಸ್ ಟು ಗೋ http://www.satogo.com ಉಚಿತ ಜಾಸ್ http://www.freedomscientific.com/Downloads/JAWS ವಾಣಿಜ್ಯ ಸೂಪರ್ ನೋವ http://www.yourdolphin.co.uk/productdetail.asp?id=1 ವಾಣಿಜ್ಯ ವಿಂಡೋ ಐಸ್ http://www.gwmicro.com/Window-Eyes/ ವಾಣಿಜ್ಯ ವಿವಿಧ ಕಡತ ನಮೂನೆ (ಫೈಲ್ ಫಾರ್ಮ್ಯಾಟ್)ಗಳಲ್ಲಿರುವ ಮಾಹಿತಿಯನ್ನು ವೀಕ್ಷಿಸುವುದು. ಈ ಜಾಲತಾಣವು ಒದಗಿಸುವ ಮಾಹಿತಿಯು ಪೋರ್ಟೇಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF), ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಗಳಂತಹ ವಿವಿಧ ಕಡತ (ಫೈಲ್ ಫಾರ್ಮ್ಯಾಟ್) ನಮೂನೆಗಳಲ್ಲಿ ಲಭ್ಯವಿದೆ. ಈ ಮಾಹಿತಿಯನ್ನು ಸರಿಯಾಗಿ ವೀಕ್ಷಿಸಲು, ನಿಮ್ಮ ಬ್ರೌಸರ್, ಅವಶ್ಯಕ ಪ್ಲಗ್-ಇನ್ ಗಳು ಅಥವಾ ತಂತ್ರಾಂಶ (ಸಾಫ್ಟ್ವೇರ್) ವನ್ನು ಹೊಂದಿರಬೇಕಾದ ಅಗತ್ಯವಿದೆ. ಉದಾಹರಣೆಗೆ: ಫ್ಲ್ಯಾಷ್ ಕಡತಗಳನ್ನು ವೀಕ್ಷಿಸಲು ಅಡೋಬ್ ಫ್ಲ್ಯಾಷ್ ತಂತ್ರಾಂಶದ (ಅಡೋಬ್ ಫ್ಲ್ಯಾಶ್ ಸಾಫ್ಟ್ವೇರ್) ಅಗತ್ಯವಿರುತ್ತದೆ. ನಿಮ್ಮ ಗಣಕಯಂತ್ರವು ಈ ತಂತ್ರಾಂಶವನ್ನು ಹೊಂದಿರದ ಸಂದರ್ಭದಲ್ಲಿ, ಇದನ್ನು ನೀವು ಉಚಿತವಾಗಿ ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ವಿವಿಧ ಕಡತ ನಮೂನೆಗಳಲ್ಲಿರುವ ಮಾಹಿತಿಯನ್ನು ವೀಕ್ಷಿಸಲು ಪ್ಲಗ್- ಇನ್ ಗಳು ಈ ಕೆಳಗಿನ ಕೋಷ್ಟಕದಲ್ಲಿ ಪಟ್ಟಿ ಮಾಡಲಾಗಿದೆ. ಪರ್ಯಾಯ ಡಾಕ್ಯುಮೆಂಟ್ ಪ್ರಕಾರಗಳಿಗಾಗಿ ಪ್ಲಗ್-ಇನ್ ಪರ್ಯಾಯ ದಸ್ತಾವೇಜಿನ ವಿಧಗಳಿಗಾಗಿ ಪ್ಲಗ್-ಇನ್. ಪೋರ್ಟೇಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (ಪಿಡಿಎಫ್) ಕಡತಗಳಿಗಾಗಿ ಅಡೋಬ್ ಅಕ್ರೋಬ್ಯಾಟ್ ರೀಡರ್ ( ಹೊಸ ಕಿಟಕಿಯಲ್ಲಿ ತೆರೆದುಕೊಳ್ಳುವ ಬಾಹ್ಯ ಸೈಟ್) ಅಂತರ್ಜಾಲ ನೀತಿಗಳು ನಮ್ಮನ್ನು ಸಂಪರ್ಕಿಸಿ ಪ್ರತಿಕ್ರಿಯೆ ಜಿಲ್ಲಾ ಆಡಳಿತದ ಮಾಲೀಕತ್ವದ ವಿಷಯ © ಮಂಡ್ಯ ಜಿಲ್ಲಾ ಆಡಳಿತ , ರಾಷ್ಟೀಯ ಸೂಚನಾ ವಿಜ್ಞಾನ ಕೇಂದ್ರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವಾಲಯ, ಭಾರತ ಸರ್ಕಾರದ ವತಿಯಿಂದ ಅಭಿವೃದ್ಧಿ ಮತ್ತು ಸಂಗ್ರಹಣೆ ಮಾಡಲಾಗಿದೆ ಕೊನೆಯದಾಗಿ ನವೀಕರಿಸಲಾಗಿದೆ: Nov 14, 2018 ನಮ್ಮ ಶಾಲೆಯ ೯ನೆ ತರಗತಿಯ ವಿದ್ಯಾರ್ಥಿ ಸಂಸ್ಕೃತದ ಒಂದು ಶ್ಲೋಕವನ್ನು ರಚಿಸಿ ಹರೀಶ ಭಟ್ ಅವರಿಗೆ ನಮನ ಸಲ್ಲಿಸಿದ್ದಾನೆ. ಬಿತ್ತಿದ ಕನಸು- (ಭಾಗ – ೧) Vtu.ac.in: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ಕರ್ನಾಟಕ, ಭಾರತ _ VTU – Belgaum, Karnataka, India _ "ಮೊದಲು ಮಾನವನಾಗು" - traffic statistics - HypeStat Title: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ಕರ್ನಾಟಕ, ಭಾರತ _ VTU – Belgaum, Karnataka, India _ "ಮೊದಲು ಮಾನವನಾಗು" ಬಸ್ಸಿನಲ್ಲಿ ಕಾಮದ ಆಟ -1 ನನ್ನ ಹೆಸರು ಕವಿರಾಜ್. KSS ನಲ್ಲಿ ತುಂಬಾ ಕಥೆಗಳನ್ನು ಪ್ರಕಟಿಸಿದ್ದೇನೆ. ಕೆಲವೊಂದು ಸತ್ಯಘಟನೆಗಳು, ಇನ್ನು ಕೆಲವು ನನ್ನ ಕಲ್ಪನೆಗಳು. ನನ್ನ ಎತ್ತರ 5.7 ಅಡಿ. ಬಿಳಿ ಬಣ್ಣ, ಚಂದದ ಮುಖ, ಒಳ್ಳಯ ಮೈಕಟ್ಟು. ಒಂದು ಮಗುವನ್ನು ಅವನು ಕರೆದುಕೊಂಡ. ಇತ್ತ ಇವಳು ನನ್ನ ಪಕ್ಕದಲ್ಲಿ ಕುಳಿತು, ಆಕೆಯ ಮಗಳನ್ನು ನಮ್ಮಿಬ್ಬರ ಮದ್ಯೆ ಕೂರಿಸಿದಳು. ಮದ್ಯ ಹುಡುಗಿ ಕೂತಕಾರಣ, ಅವಳ ಕಾಲು ಸೀಟಿನಿಂದ ಸ್ವಲ್ಪ ಹೊರಗೆ ಇತ್ತು, ಮತ್ತು ಅವಳ ಸೊಂಟ ನನಗೆ ಹತ್ತಿರವಿತ್ತು. ಬಸ್ಸಿನಲ್ಲಿ ಯಾರೂ ಎದ್ದು ನಿಂತಿರಲಿಲ್ಲ. ಸೀಟ್ಗಳು ಎತ್ತರವಾಗಿದ್ದವು. ಒಬ್ಬರಿಗೊಬ್ಬರು ಕಾಣುತ್ತಿರಲಿಲ್ಲ. ಬಸ್ ಹೊರಟಿತು. ಮದ್ಯದಲ್ಲಿ ಒಂದು ಕಾರ್ವಿಂಗ್ನಲ್ಲಿ ಅವಳು ನನ್ನಕಡೆ ಬಿದ್ದಳು. ತಕ್ಷಣ ಎದ್ದು, ಸಾರೀ ಕೇಳಿದಳು. ನಾನು ಸ್ಮೈಲ್ ಕೊಟ್ಟು ಪರವಾಗಿಲ್ಲ ಅಂದೇ. ಅವಳು ಗಂಡನ ಜೊತೆ ಸಂಸಾರ ಮಾಡುವ ಪಾತಿರ್ವತೆ ಒಂದುಕೊಂಡು, ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಳ್ಳಬಾರದು ಎಂದು ಸುಮ್ಮನೆ ಕುಳಿತೆ. ಲೈಟ್ ಆರಿದ ಕೆಲವೇ ಕ್ಷಣದಲ್ಲಿ, ನನ್ನ ಕೈಯನ್ನು ಅವಳ ಸೊಂಟದ ಮೇಲೆ ಪೂರ್ತಿಯಾಗಿ ಇಟ್ಟು, ಹಿಚುಕಿದೆ. ಅವಳು ಅತೀ ಮೆಲ್ಲನೆ “ಹಿಸ್” ಎಂದು ಶಬ್ದಮಾಡಿದಳು. ಆ ಶಬ್ದ ನನಗಲ್ಲದೆ ಪಕ್ಕದ ಸೀಟಿನವರಿಗೂ ಕೇಳಿಸಲಿಲ್ಲ. ಹಾಗೆ ಅವಳ ಸೊಂಟವನ್ನು ಹಿಚುಕುತ್ತಾ, ಆಕೆಯ ಹೊಟ್ಟೆಮೇಲೆ ಕೈ ಆಡಿಸುತ್ತಾ, ಮೊಲೆ ಹತ್ತಿರ ಬಂದೆ. ಅವಳ ಮೊಲೆಗಳು ನನ್ನ ಕೈಯಲ್ಲಿ ಸಾಲುತ್ತಿರಲ್ಲ. ಆಕೆಯ ಮೊಲೆಯನ್ನು ಹಿಚುಕುತ್ತಾ, ಅವಳ ಭುಜಕ್ಕೆ ಮುತ್ತು ಕೊಟ್ಟೆ. ಮೆಲ್ಲನೆ ಅವಳ ಬ್ಲೌಸಿನ ಬಟನ್ ಗಳನ್ನೂ ತೆಗೆಯಲು ಹೊರೆಟೆ. ತಕ್ಷಣ ಅವಳು ನನ್ನ ಕೈಯನ್ನು ತೆಗೆಸಿದಳು. ಅವಳಿಗೆ ಬಟನ್ ತೆಗೆಯುವುದು ಇಷ್ಟವಿಲ್ಲವೆಂದು ನಾನು ಸುಮ್ಮನಾದೆ. ಬಸ್ ನಿಂತಿತು. ಡ್ರೈವರ್ ಲೈಟ್ ಆನ್ ಮಾಡುವ ಮೊದಲೇ ಅವಳ ಮೈಯಿಂದ ನಾನು ಕೈ ತೆಗೆದೆ. ಪಕ್ಕದ ಸೀಟಿನಲ್ಲಿ ಇರುವವರು ಇಳಿದರು. ಈಕೆ ಪಕ್ಕದ ಸೀಟಿಗೆ ಹೋಗುತ್ತಾಳೆಂದು ನನಗೆ ಬೇಸರವಾಯಿತು. ಆದ್ರೆ ಹಾಗಾಗಲಿಲ್ಲ. ಆಕೆ ಅವಳ ಮಗಳನ್ನು ಎಬ್ಬಿಸಿ, ಅಲ್ಲಿ ಕೂರುವಂತೆ ಹೇಳಿ, ನನ್ನ ಕಡೆ ಆರಾಮಾಗಿ ಕೂತಳು. ಬೆಳಗ್ಗೆ 4 ಗಂಟೆಗೆ, ಕಂಡಕ್ಟರ್ ಹುಬ್ಬಳಿ ಬಂತು ಎನ್ನಲು ಶುರುಮಾಡಿದ. ನಾವಿಬ್ಬರು ಎದ್ದೆವು. ಅವಳ ಗಂಡ ಮತ್ತು ಮಕ್ಕಳು ಎದ್ದಿರಲಿಲ್ಲ. ನಾನು ಅವಳ ಕುಂಡೆಯನ್ನು ಹಿಚುಕಿದೆ. ಅವಳು ನನ್ನ ಕಡೆ ನೋಡಿದಳು. ಒಂದು ಸ್ಮೈಲ್ ಕೊಟ್ಟೆ. ಅವಳೂ ಸ್ಮೈಲ್ ಕೊಟ್ಟಳು. ನನ್ನ ವಿಸಿಟಿಂಗ್ ಕಾರ್ಡನ್ನು ಆಕೆಯ ಕೈಯಲ್ಲಿಟ್ಟು, ಕೆಳಗೆ ಇಳಿದೆ. ಬೆಳಗ್ಗೆ ನಾನು ಒಂದು ಹೆಟೆಲಿನಲ್ಲಿ ರೂಮ್ ಮಾಡಿ, ಹಲ್ಲು ಉಜ್ಜಿ, ಸ್ನಾನ ಮಾಡಿದೆ. ಸುಮಾರು 8 ಗಂಟೆಗೆ ಆಕೆಯಿಂದ ಕಾಲ್ ಬಂತು. Tags: kannada sex stories, ತುಣ್ಣೆ, ಮೊಲೆಗಳು, ವಂಚನೆ ಪತ್ನಿ, ವಿವಾಹಿತ ಪತ್ನಿ, ವೀರ್ಯ ವಿಸರ್ಜನೆ ನನ್ನ ತಮ್ಮ ನನ್ನ ಕನ್ಯಾ ಪೊರೆ ಹರಿದ 1,603 views ಕತ್ತಲಾಗುವವರೆಗೂ ನೋಡರಾರೂ ಎನ್ನ _ 1 _ ಯಾವ ದೇವರಿಗೂ ನಾನು ಬೇಡ ಆದರೂ ನನಗಿಲ್ಲ ದುಗುಡ _ 2 _ ಪಾರಿಜಾತ ಎಂಬ ಹೂವು ನಾನು _ 3 _ (ಚಿತ್ರ: http://gubbacchi.blogspot.in) ಟ್ಯಾಗ್‌ಗಳು: :: ಬರತ್ ಕುಮಾರ್ ::ಕವಿತೆಪಾರಿಜಾತಮಕ್ಕಳುಹೂವು ಮುಂದಿನ ಬರಹ ‘ನನ್ನ ಬದುಕಿನ ಕತೆ’ – ರೂಮಿ Home ಅಪಘಾತ/ಅಪರಾಧ ಮಗಳನ್ನು ಹಸೆಮಣೆಗೇರಿಸಿ ಇಹಲೋಕ ತ್ಯಜಿಸಿದ ತಾಯಿ ವಾರಿಜಾ ಅವರಿಗೆ ಈ ಮೊದಲೇ ಹೃದಯದ ಸಮಸ್ಯೆಯಿದ್ದು, ಸರ್ಜರಿಯೂ ಆಗಿತ್ತು. ಇನ್ನೊಂದು ಸರ್ಜರಿ ಆಗಬೇಕಿತ್ತು. ಆದರೆ ಆರ್ಥಿಕ ಮುಗ್ಗಟ್ಟಿನಿಂದಿದ್ದ ಈ ಕುಟುಂಬಕ್ಕೆ ಸರ್ಜರಿ ಮಾಡಿಸಲು ತಕ್ಷಣಕ್ಕೆ ಸಾಧ್ಯವಾಗಿರಲಿಲ್ಲ. ವಾರಿಜಾರ ಪತಿ ತನಿಯಪ್ಪ ಕೂಡಾ ವಿಕಲಾಂಗರಾಗಿದ್ದು, ಅಲ್ಲಿ ಇಲ್ಲಿ ಕೂಲಿ ಮಾಡಿ ಕುಟುಂಬವನ್ನು ಸಲಹುತ್ತಿದ್ದಾರೆ. ಇವರಿಗೆ ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದು, ಮಗ ಕೂಡಾ ಅರ್ಧದಲ್ಲಿಯೇ ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದು, ಕುಟುಂಬ ಪೋಷಣೆಗೆ ನೆರವಾಗುತ್ತಿದ್ದ. ಇದ್ದೊಬ್ಬ ಮಗಳ ಮದುವೆಯನ್ನು ಇವರು ಸಂಭ್ರಮದಿಂದಲೇ ನೆರವೇರಿಸಿ, ಮದುವೆ ಮುಗಿಯು ಕೊನೆಯ ಹಂತದಲ್ಲಿ ಇವರು ಇಹಲೋಕ ತ್ಯಜಿಸಿದ್ದಾರೆ. ಮೇ ೧ ರಂದು ಬೆಳಗಾವಿ ಜಿಲ್ಲೆಗೆ ಪ್ರಧಾನಿ ಮೋದಿ ಆಗಮನ : ಸಂಸದ ಸುರೇಶ ಅಂಗಡಿ _ Kannadamma Home ಬೆಳಗಾವಿ ಮೇ ೧ ರಂದು ಬೆಳಗಾವಿ ಜಿಲ್ಲೆಗೆ ಪ್ರಧಾನಿ ಮೋದಿ ಆಗಮನ : ಸಂಸದ ಸುರೇಶ ಅಂಗಡಿ Previous articleಸಿದ್ಧು ಸರ್ಕಾರ ಎಂಬ ಟ್ರಾನ್ಸ್‌ಫರ್ಮ್‌ರ್‌ ಕೆಟ್ಟು ಹೋಗಿದೆ: ಅಮಿತ್‌ ಷಾ Home ಸ್ಪಂದನ ಕೃಷ್ಣನ ಜನ್ಮದಿನ ಯಾವುದು ಸರಿ ಕೃಷ್ಣನ ಜನ್ಮದಿನ ಯಾವುದು ಸರಿ Previous articleಉಡುಪಿ ಜಿಲ್ಲೆಯಲ್ಲಿ 5 ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಅಸ್ಥಿತ್ವಕ್ಕೆ : ಪ್ರಮೋದ್ Next articleಪರಿಸರ ಪ್ರೇಮಿ ಬಾಲಕಿ ನೆನಪಿಗೆ ಚಿಟ್ಟೆ ಪಾರ್ಕ್ ನೋಟು ರದ್ದು: ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ ವಿಚಾರಣೆ _News Mirchi ಚಿಕ್ಕಬಳ್ಳಾಪುರ ಲೈಫ್ ಸ್ಟೈಲ್ ನೋಟು ರದ್ದು: ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ ವಿಚಾರಣೆ ನವದೆಹಲಿ: ನೋಟು ರದ್ದಾದ ನಂತರದ ಪರಿಣಾಮಗಳ ಬಗ್ಗೆ ಈ ಹಿಂದೆ ಅಸಂತೃಪ್ತಿ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಈ ವಿಷಯಕ್ಕೆ ಸಂಬಂಧಪಟ್ಟಂತೆ ದೇಶಾದ್ಯಂತ ದಾಖಲಾಗಿರುವ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಒಂದೇ ಕಡೆ ವಿಚಾರಣೆ ನಡೆಸುತ್ತಿದೆ. ಈಗಾಗಲೇ ಸುಪ್ರೀಂ ಕೊರ್ಟ್‌ನಲ್ಲಿ ವಾದಗಳು ಆರಂಭವಾಗಿವೆ. ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಕೇಂದ್ರ ಸರ್ಕಾರದ ಪರ ವಾದ ಮಾಡುತ್ತಾ, ನೋಟು ರದ್ದಾದ ನಂತರ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಲು ಏನೆಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು. ನೋಟು ಕೊರತೆ ಉಂಟಾಗಿದೆ ಎಂಬ ಸುದ್ದಿಗಳ ಕುರಿತೂ ವಿವರಿಸಿದರು. ಸರ್ಕಾರ ನೋಟು ಕೊರತೆ ಎದುರಿಸುತ್ತಿದೆ ಎಂಬ ಸುದ್ದಿಗಳಲ್ಲಿ ಸತ್ಯವಿಲ್ಲ. ರಿಸರ್ವ್ ಬ್ಯಾಂಕ್, ಸರ್ಕಾರಿ ಮುದ್ರಣಾಲಯಗಳ ಮೂಲಕ ಅಗತ್ಯವಿದ್ದಷ್ಟು ನೋಟು ಮುದ್ರಿಸುತ್ತಿದ್ದಾರೆ. ಆದರೆ ಆ ನೋಟುಗಳನ್ನು ಬ್ಯಾಂಕುಗಳು ಮತ್ತು ಅಂಚೆ ಕಛೇರಿಗಳಿಗೆ ತಲುಪಿಸುವುದರಲ್ಲಿ ಸ್ವಲ್ಪ ತಡವಾಗಿದೆ, ಆದಷ್ಟು ಬೇಗ ಹೊಸ ನೋಟುಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ, ಈ ವಿಷಯದಲ್ಲಿ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಮುಕುಲ್ ರೋಹಟಗಿ ಕೋರ್ಟ್ ಗೆ ವಿವರಿಸಿದರು. ನೊಟು ರದ್ದುಗೊಂಡ ನಂತರ ನವೆಂಬರ್ 10 ರಿಂದ ಮಂಗಳವಾರ ರಾತ್ರಿಯವರೆಗೂ ರೂ. 6 ಲಕ್ಷ ಕೋಟಿ ಬ್ಯಾಂಕುಗಳಲ್ಲಿ ಜಮೆಯಾಗಿದೆ ಎಂದು ಅಟಾರ್ನಿ ಜನರಲ್ ಹೇಳಿದ್ದು, ನೋಟು ಬದಲಾವಣೆ ಮೂಲಕ ರೂ. 15 ಲಕ್ಷ ಕೋಟಿ ಡಿಪಾಸ್ಟ್ ಆಗುತ್ತದೆ ಎಂದು ಸರ್ಕಾರ ಭಾವಿಸಿದೆ ಎಂದರು. Previous: ಭಾರತೀಯರ ಸ್ವಿಸ್ ಅಕೌಂಟ್ ಮಾಹಿತಿ ವಿನಿಮಯ ಒಪ್ಪಂದಕ್ಕೆ ಸಹಿ ಇನ್ನೂ ಮುಗಿಯದ ಹಳೆಯ ನೋಟು ಎಣಿಕೆ ಪದ್ಮಾವತಿ ಚಿತ್ರ ಬಿಡುಗಡೆ ತಡೆಯಲು ಆಗದು: ಸುಪ್ರೀಂ ಕೋರ್ಟ್ ಅಪಘಾತ ನಡೆದಾಗ ಆಸ್ಪತ್ರೆಗೆ ದಾಖಲಿಸಿ, ಜೀವ ಉಳಿಸಿ: ನಡಂಪಲ್ಲಿ ಶ್ರೀನಿವಾಸ್ ಎಂ.ಸಿ.ಸುಧಾಕರ್ ರಾಜಕಾರಣದ ಸಾಕ್ಷ್ಯಚಿತ್ರದ ಟ್ರೈಲರ್ ಇಲ್ಲಿದೆ ನೋಡಿ ಕರವೇ ನೂತನ ಜಿಲ್ಲಾ ಸಂಚಾಲಕರಾಗಿ ಬಿ.ಎನ್.ಲಿಂಗಪ್ಪ ಆಯ್ಕೆ ಕರವೇ ವತಿಯಿಂದ ಕೆ ಎಸ್ ಪುಟ್ಟಣ್ಣಯ್ಯರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಚಿಂತಾಮಣಿ: ಫೆ.24 ರಂದು ಶಿವಾಜಿ ಜಯಂತಿ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮುರಳಿ ಕರೆ ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಟ್ರಸ್ಟ್ ವತಿಯಿಂದ ಕೈವಾರ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ಯೋಜನೆಗೆ ಚಾಲನೆ ಕೇರಳ ಲವ್ ಜಿಹಾದ್ ಪ್ರಕರಣ: ಇಷ್ಟ ಪಟ್ಟು ಮತಾಂತರವಾದೆ ಎಂದ ಹದಿಯಾ 2018ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕಸ್ಟಮ್ಸ್ ಸುಂಕ ಏರಿಕೆ ಮಾಡಿರುವುದರಿಂದ ಆಪಲ್‌ ಕಂಪನಿಯು ತನ್ನ ಐಫೋನ್ ಮತ್ತು ಆಪಲ್‌ ವಾಚ್‌ಗಳ ಬೆಲೆಯಲ್ಲಿ ಏರಿಕೆ ಮಾಡಿದೆ.! ಇದೀಗ ಐಫೋನ್‌ಗಳ ಬೆಲೆ ₹ 3,210ರವರೆಗೆ ಮತ್ತು ವಾಚ್‌ಗಳ ಬೆಲೆ ₹ 2,510ರವರೆಗೆ ಏರಿಕೆಯಾಗಿದೆ.!! ಡಿಸೆಂಬರ್‌ನಲ್ಲಿ ಫೋನ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 10 ರಿಂದ ಶೇ 15ಕ್ಕೆ ಏರಿಕೆ ಮಾಡಿದ್ದ ಸರ್ಕಾರ, ದೀಗ ಕೇಂದ್ರ ಬಜೆಟ್‌ನಲ್ಲಿ ಶೇ 15 ರಿಂದ ಶೇ 20ಕ್ಕೆಕಸ್ಟಮ್ಸ್ ಸುಂಕ ಏರಿಕೆ ಮಾಡಿದೆ. ಹಾಗಾಗಿ, ಕೇವಲ ಒಂದು ವಾರದಲ್ಲಿ ಐಫೋನ್‌ಗಳು ಮತ್ತು ಆಪಲ್‌ ವಾಚ್‌ಗಳ ಬೆಲೆಯಲ್ಲಿ ಶೇ 5ಕ್ಕಿಂತ ಹೆಚ್ಚು ಬೆಲೆ ಏರಿಕೆಯಾಗಿದೆ.!! ಇನ್ನು ಭಾರತದಲ್ಲಿ ಬಿಡಿಭಾಗಗಳ ಜೋಡಣೆ ಆಗುವ ಐಫೋನ್ ಎಸ್‌ಇ ಸ್ಮಾರ್ಟ್‌ಫೋನ್ ಒಂದನ್ನು ಬಿಟ್ಟು ಉಳಿದೆಲ್ಲಾ ಐಫೋನ್ ಮಾದರಿಗಳ ಬೆಲೆ ಏರಿಕೆ ಕಂಡಿದ್ದು, ಹಾಗಾದರೆ, ಆಪಲ್ ಕಂಪೆನಿಯ ಯಾವ ಯಾವ ಐಫೋನ್ ಮಾದರಿಗಳ ಬೆಲೆ ಎಷ್ಟೆಷ್ಟು ಹೆಚ್ಚಾಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!! ಓದಿರಿ:ಫೆಬ್ರವರಿ 14 ರಂದು ಭಾರತದಲ್ಲಿ ಶಿಯೋಮಿ ಫೋನ್ ರಿಲೀಸ್ ಪಕ್ಕಾ!..ಯಾವುದು ಗೊತ್ತಾ!? ಫೇಸ್‌ಬುಕ್ ಎಂಬ ಜಾಲತಾಣದಲ್ಲಿ ನೀವು ಹುಡುಕಾಡುವುದೆಲ್ಲಾ ಸರಳವಾಗಿರುತ್ತದೆ ಅಂತೆಯೇ ಇದನ್ನೆಲ್ಲಾ ಯಾರೂ ನೋಡುವುದಿಲ್ಲ ಎಂಬುದಾಗಿ ಯೋಚಿಸಬೇಡಿ. ನಿಮ್ಮನ್ನು ಮುಜುಗರಕ್ಕೆ ಈಡು ಮಾಡುವ ಅಂತೆಯೇ ನಿಮ್ಮನ್ನು ಸಂದಿಗ್ಧಕ್ಕೆ ತಳ್ಳುವ ಹಲವಾರು ಪರಿಸ್ಥಿತಿಗಳನ್ನು ನೀವು ಫೇಸ್‌ಬುಕ್ ತಾಣದಲ್ಲಿ ಅನುಭವಿಸಬೇಕಾಗುತ್ತದೆ. ಹಾಗಿದ್ದರೆ ಫೇಸ್‌ಬುಕ್‌ನಲ್ಲಿರುವ ಹುಡುಕಾಟ ಹಿಸ್ಟ್ರಿಯನ್ನು ಅಳೀಸುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ. ನೀವು ಇದನ್ನು ಸರಳವಾಗಿಯೇ ಮಾಡಬಹುದಾಗಿದ್ದು ಹೆಚ್ಚಿನ ಸಮಯವನ್ನು ಇದು ತೆಗೆದುಕೊಳ್ಳುವುದಿಲ್ಲ. ನಿಮ್ಮ ಪ್ರೊಫೈಲ್ ಪುಟಕ್ಕೆ ಹೋಗಿ ನಿಮ್ಮ ಫೇಸ್‌ಬುಕ್ ಖಾತೆಯನ್ನು ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಬಳಸಿ ತೆರೆಯಿರಿ, ನಂತರ ನಿಮ್ಮ ಪ್ರೊಫೈಲ್ ಪುಟದಲ್ಲಿ ಆಕ್ಟಿವಿಟಿ ಲಾಗ್‌ಗೆ ಹೋಗಿ ಇದು ಬಲ ಮೇಲ್ಭಾಗದಲ್ಲಿ ಇರುತ್ತದೆ. ಆಕ್ಟಿವಿಟಿ ಲಾಗ್ ಆಪ್ಶನ್ ಅನ್ನು ಒಮ್ಮೆ ಕ್ಲಿಕ್ ಮಾಡಿದ ನಂತರ ನೀವು ಮಾಡಿರುವ ಆಕ್ಟಿವಿಟಿ ಲಾಗ್ ಪಟ್ಟಿಯಾಗುತ್ತದೆ. ಓದಿರಿ: ರಿಲಾಯನ್ಸ್ ಜಿಯೋ ಬೆಂಬಲಿತ ಲೀ ಮ್ಯಾಕ್ಸ್2 ವಿಶೇಷತೆ ಬಲ್ಲಿರಾ? ಆಕ್ಟಿವಿಟಿ ಲಾಗ್‌ನಲ್ಲಿಯೇ ಕೆಳಕ್ಕೆ ಹೋಗಿ ಮತ್ತು ಮೋರ್ ಆಪ್ಶನ್ ಕ್ಲಿಕ್ಕಿಸಿ. ಇಲ್ಲಿ ಸರ್ಚ್ ಬಾರ್ ಗೋಚರವಾಗುತ್ತದೆ. ನಿಮ್ಮ ಇತ್ತೀಚಿನ ಹುಡುಕಾಟಗಳನ್ನು ಪರಿಶೀಲಿಸಿ ಸರ್ಚ್ ಟ್ಯಾಬ್‌ನಲ್ಲಿ ನಿಮ್ಮ ಹುಡುಕಾಟದ ಸಂಪೂರ್ಣ ಪುಟಗಳು ಮತ್ತು ಹುಡುಕಾಟ ವಿಷಯಗಳು ಇದಕ್ಕೆ ಸಂಬಂಧಿಸಿದ ಸಮಯ, ದಿನಾಂಕ, ತಿಂಗಳು ಮತ್ತು ವರ್ಷದ ಪಟ್ಟಿ ಲಭ್ಯವಾಗುತ್ತದೆ. ಆಕ್ಟಿವಿಟಿ ಲಾಗ್ ಪುಟದಲ್ಲಿ, ಬಲ ಮೇಲ್ಭಾಗದಲ್ಲಿರುವ 'ಕ್ಲಿಯರ್ ಸರ್ಚಸ್' ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನೀವು ಸ್ಟಾಕ್ ಮಾಡಿರುವ ಪ್ರೊಫೈಲ್‌ಗಳ ಸಂಪೂರ್ಣ ಫಲಿತಾಂಶಗಳನ್ನು ಇದು ಶಾಶ್ವತವಾಗಿ ಅಳಿಸುತ್ತದೆ. ಗೇಮ್ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಆನ್ಲೈನ್. ಉಚಿತವಾಗಿ ಪ್ಲೇ ಗೇಮ್ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಆಟ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಆನ್ಲೈನ್: ಗೇಮ್ ವಿವರಣೆ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ಅತ್ಯಂತ ಧೈರ್ಯ ಮತ್ತು ಪ್ರಬಲ. ನಿಮ್ಮ ಮೆಚ್ಚಿನ ನಾಯಕ ಆಯ್ಕೆಮಾಡಿ ಮತ್ತು ಎಲ್ಲಾ ಶತ್ರುಗಳನ್ನು ನಿಭಾಯಿಸಲು ಪ್ರಯತ್ನಿಸಿ. ತಮ್ಮ ಸಾಮರ್ಥ್ಯವನ್ನು ರಲ್ಲಿ ಅನುಮಾನ ರಲ್ಲಿ, ಒಂದು ಆತ್ಮೀಯ ಕರೆ ಮಾಡಿದಾಗ! . ಆಟ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಆನ್ಲೈನ್. ಆಟ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ತಾಂತ್ರಿಕ ಲಕ್ಷಣಗಳನ್ನು ಗೇಮ್ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಸೇರಿಸಲಾಗಿದೆ: 26.03.2012 ಆಟ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಆಟಗಳು ಆಟ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಡೌನ್ಲೋಡ್ ನಿಮ್ಮ ವೆಬ್ಸೈಟ್ನಲ್ಲಿ ಆಟದ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಎಂಬೆಡ್: ನಿಮ್ಮ ವೆಬ್ಸೈಟ್ನಲ್ಲಿ ಆಟದ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಸೇರಿಸಲು, ನಿಮ್ಮ ಸೈಟ್ನ HTML ಕೋಡ್ ಕೋಡ್ ಮತ್ತು ಪೇಸ್ಟ್ ನಕಲಿಸಿ. ನೀವು ಗೇಮ್ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ , ಪ್ರತಿಯನ್ನು ಇಷ್ಟ ಮತ್ತು ಸ್ನೇಹಿತರಿಗೆ ಅಥವಾ ಎಲ್ಲಾ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ವೇಳೆ ಕೂಡ, ಜಗತ್ತಿನ ಆಟದ ಹಂಚಿಕೊಳ್ಳಿ! ಆಟ ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್ ರಿಟರ್ನ್ ಆಫ್ ದಿ ಕಿಂಗ್ ಜೊತೆಗೆ, ಸಹ ಪಂದ್ಯದಲ್ಲಿ ಆಡಿದರು: ವಾಷಿಂಗ್ಟನ್: `ಐ ಆಯಮ್ ಶಿವ... ಬುಶ್ ಶಿವ'. ಹೊಸ ಜಗತ್ತಿನ ಸೃಷ್ಟಿಕರ್ತ, ದುಷ್ಟ ಜಗತ್ತಿನ ವಿನಾಶಕ!!! -ಹೀಗೆಂದು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್‌ರನ್ನು ಬಣ್ಣಿಸಲಾಗಿದೆ ಅಮೆರಿಕದ ವೆಬ್‌ಸೈಟ್ ಒಂದರಲ್ಲಿ. ...ಶಿವ ಹೇಗೆ ದುಷ್ಟರ ದಮನಗೈದು, ದುಷ್ಟರ ಜಗತ್ತನ್ನು ನಾಶಮಾಡಿ ಹೊಸ ಜಗತ್ತನ್ನು ಸೃಷ್ಟಿಸುತ್ತಾನೋ ಅದೇ ರೀತಿ ಬುಷ್ ಇರಾಕ್ ಮೇಲೆ ಯುದ್ಧ ಮಾಡಿ, `ದುಷ್ಟ'ರ ದಮನಗೈದು ಹೊಸ ಜಗತ್ತಿನ ಸೃಷ್ಟಿಗೆ ಹೊರಟಿದ್ದಾರೆ ಎಂದು ಪರೋಕ್ಷವಾಗಿ ಈ ವೆಬ್‌ಸೈಟಿನಲ್ಲಿ ಹಾಡಿ ಹೊಗಳಲಾಗಿದೆ. ಬುಷ್ ದೇವರ ಅವತಾರ. ದೇವರೇ ಖುದ್ದಾಗಿ ಬಯಸಿ ಬುಷ್‌ರನ್ನು ಅಮೆರಿಕ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂಬುದು ವೆಬ್‌ಸೈಟ್‌ನ ಒಕ್ಕಣೆ. ದುಷ್ಟಶಕ್ತಿಗಳನ್ನು ದಮನ ಮಾಡಿ ಹೊಸ ಜಗತ್ತಿನ ಸೃಷ್ಟಿಗೆ ಸಹಾಯ ಮಾಡಿ ಎಂದೂ ಕಳಕಳಿಯ ಮನವಿ ಮಾಡಲಾಗಿದೆ ಇದರಲ್ಲಿ. [ಚೈತನ್ಯ ಪಟೇಲ್ ತನ್ನ] ಸಿಂಪಲ್, ಮುನ್ನುಗ್ಗುವ ಸ್ವಭಾವದಿಂದ ಬಹುಬೇಗ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಸಖ್ಯ ಸಂಪಾದಿಸಿದ. ಪ್ರಧಾನಿಯ ಲೇಬರ್ ಪಾರ್ಟಿಗೆ 'ದೊಡ್ಡ ಗಂಟ'ನ್ನು ಕೊಟ್ಟ. ಇದಕ್ಕೆ ಆ ದೇಶದಲ್ಲಿ ರಾಜಕೀಯ ಪಕ್ಷಕ್ಕೆ ಸಾಲ ಕೊಡುವುದು ಅಂತಾರೆ. ರಾಜಕೀಯ ಪಕ್ಷ ಸಾಲ ತೀರಿಸಬೇಕಿಲ್ಲದಿರುವುದರಿಂದ, ದೇಣಿಗೆಯ ಬದಲು ಅಲ್ಲಿ ಸಾಲವಾಗಿ ಪಡೆಯುತ್ತಾರೆ. ಈ ಚೈ ಪಟೇಲ್ ದೊಡ್ಡ ರಖಮ್ಮು 'ಸಾಲ' ಕೊಟ್ಟ. ವ್ಯವಹಾರ ಕುದುರಿತು. ನಮ್ಮಲ್ಲಿ ರಾಜ್ಯಸಭಾ ಸದಸ್ಯರಾಗುವಂತೆ, ಆತ ಅಲ್ಲಿನ ಹೌಸ್ ಆಫ್ ಲಾರ್ಡ್ಸ್ (ಮೇಲ್ಮನೆ) ಸದಸ್ಯನಾದ. ರಾತ್ರಿ ಬೆಳಗಾಗುವುದರೊಳಗೆ ಚೈ ಪಟೇಲ್ ಜಗತ್ತಿನ ಪ್ರತಿಷ್ಠಿತ ಶಾಸನಸಭೆಯ ಸದಸ್ಯನಾಗಿಬಿಟ್ಟ. ಉದ್ಯಮಪತಿಗಳು ಹಣದ ಥೈಲಿ ಹಿಡಿದು ಮೇಲ್ಮನೆ ಸದಸ್ಯರಾಗುತ್ತಿದ್ದಾರೆಂದು ಪತ್ರಿಕೆಗಳು ಬರೆದವು. ಬರೆದು ಬರೆದು ಸುಮ್ಮನಾದವು. ಆನ್‌ಲೈನಲ್ಲಿ ಎರಡು ಲಾವಾ ಸ್ಮಾರ್ಟ್‌ಫೋನ್‌ ಖರೀದಿಸಿ ಎರಡು 4.2 ಜೆಲ್ಲಿ ಬೀನ್‌ ಓಎಸ್‌ ಹೊಂದಿದ್ದು,ಜಿಪಿಎಸ್‌,ಬ್ಲೂಟೂತ್‌,ವೈಫೈ, ಡ್ಯುಯಲ್‌ ಸಿಮ್‌ ಹಾಕಬಹುದಾಗಿದೆ. ಮುಂದಿನ ಪುಟದಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳನ್ನು ನೀಡಲಾಗಿದ್ದು ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೊಗಿ. CSS3 ಪರಿಣಾಮಗಳು ಮತ್ತು ಅಧಿಸೂಚನೆ ಬಬಲ್ಸ್ ಈ ಮೆನು ನೀವು ಎಲ್ಲವನ್ನೂ ಹೊಂದಿದೆ. ಕಾರ್ಯವನ್ನು ವಿವಿಧ ಭಾಗಗಳಲ್ಲಿ ವಿಂಗಡಿಸಲಾಗಿದೆ ಮತ್ತು ಅದು ಬಹಳ ಪ್ರಬಲ ಮಾಡುತ್ತದೆ. ಕೋರ್ ಅನಿಯಮಿತ ಮೆನು ಮಟ್ಟಗಳು ಮತ್ತು ಒಂದು ಮೆಗಾ ಮೆನು ಪ್ರತಿ CSS ಮೆನು ಒಂದು ರಾಕ್ ಘನ ಅಡಿಪಾಯ. ಪರಿಣಾಮಗಳು ಶುದ್ಧ CSS, ಆದರೆ ನೀವು ಹಳೆಯ ಬ್ರೌಸರ್ಗಳಲ್ಲಿ ಬೆಂಬಲ jQuery ಪ್ಲಗಿನ್. ಮೆನು ಶೈಲಿಗಳು ಶುದ್ಧ CSS ಮತ್ತು ಬಳಸಲಾಗುತ್ತದೆ ಯಾವುದೇ ಚಿತ್ರಗಳು ಇಲ್ಲ. 3 ವಿವಿಧ ಗಾತ್ರಗಳು ವಿವಿಧ ಗಾತ್ರಗಳು ಐಕಾಮರ್ಸ್, ಐಕಾಮರ್ಸ್, ಎಲ್ಲಾ ವಸ್ತುಗಳು, CSS3, ಫೇಡ್, ಮೆಗಾ ಮೆನು, ಮೆನು, ಸಂಚರಣೆ, ಅಧಿಸೂಚನೆ ಗುಳ್ಳೆಗಳು, ಸ್ಲೈಡ್, ಪರಿವರ್ತನೆಗಳು ಗೇಮ್ ಪಕ್ಷ ಆನ್ಲೈನ್. ಉಚಿತವಾಗಿ ಪ್ಲೇ ಆಟ ಪಕ್ಷ ಆನ್ಲೈನ್: ಗೇಮ್ ವಿವರಣೆ ಪಕ್ಷ ಹುಡುಗಿಯರು ಹುಡುಗರಿಗೆ ಒಂದು ಪಕ್ಷದ ಹೋದಾಗ, ಅವರು ಸಂಗ್ರಹ ನಿಂದಲೇ ಏನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಸಹಾಯ. . ಆಟ ಪಕ್ಷ ಆನ್ಲೈನ್. ಆಟ ಪಕ್ಷ ತಾಂತ್ರಿಕ ಲಕ್ಷಣಗಳನ್ನು ಆಟ ಪಕ್ಷ ಆಟಗಳು ಆಟ ಪಕ್ಷ ಡೌನ್ಲೋಡ್ ನಿಮ್ಮ ವೆಬ್ಸೈಟ್ನಲ್ಲಿ ಆಟದ ಪಕ್ಷ ಎಂಬೆಡ್: ನಿಮ್ಮ ವೆಬ್ಸೈಟ್ನಲ್ಲಿ ಆಟದ ಪಕ್ಷ ಸೇರಿಸಲು, ನಿಮ್ಮ ಸೈಟ್ನ HTML ಕೋಡ್ ಕೋಡ್ ಮತ್ತು ಪೇಸ್ಟ್ ನಕಲಿಸಿ. ನೀವು ಗೇಮ್ ಪಕ್ಷ , ಪ್ರತಿಯನ್ನು ಇಷ್ಟ ಮತ್ತು ಸ್ನೇಹಿತರಿಗೆ ಅಥವಾ ಎಲ್ಲಾ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ವೇಳೆ ಕೂಡ, ಜಗತ್ತಿನ ಆಟದ ಹಂಚಿಕೊಳ್ಳಿ! ಆಟ ಪಕ್ಷ ಜೊತೆಗೆ, ಸಹ ಪಂದ್ಯದಲ್ಲಿ ಆಡಿದರು: ಸರಳ ಮ್ಯಾಕ್ ಶೈಲಿಯ ಡಾಕ್ ಮೆನು, CSS3 ಬಲದೊಂದಿಗೆ. ಇದು CSS3 ಬೆಂಬಲಿತವಾಗಿಲ್ಲ ಅಲ್ಲಿ ನಡವಳಿಕೆಯನ್ನು ಅನುಕರಿಸಲು Modernizr ಮತ್ತು jQuery ಬಳಸುತ್ತದೆ. ಐಕಾಮರ್ಸ್, ಐಕಾಮರ್ಸ್, ಎಲ್ಲಾ ವಸ್ತುಗಳು, CSS3, CSS3 ಮೆನು, ಡಾಕ್ ಮೆನು, ಸಮತಲ ಮೆನು, ಮೆನು, ಎನ್ಎವಿ, ಸಂಚರಣೆ ವಿಕೋಪಗಳಿಂದ ಜನರನ್ನು ಕಾಪಾಡುವ ಮತ್ತು ಜನರಿಗೆ ಸಹಾಯ ಮಾಡುವ ಹಾವು ರೊಬೋಟ್‌ಗಳನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ. ಸಾರ್ಪ್ ಹೆಸರಿನ ಈ ರೊಬೋಟ್‌ಗಳನ್ನು ಭಾರತೀಯ ತಂತ್ರಜ್ಞಾನ ವಿದ್ಯಾಲಯ ಹೆದ್ರಾಬಾದ್ ನಿರ್ಮಿಸಿದೆ. ಭೂಕಂಪ, ಬೆಂಕಿ ಆಕಸ್ಮಿಕ, ಅಪಾಯಕರ ವಾತಾವರಣ ಮೊದಲಾದ ವಿಕೋಪಗಳ ಸಂದರ್ಭದಲ್ಲಿ ಈ ಸ್ನೇಕ್ ರೊಬೋಟ್‌ಗಳನ್ನು ಬಳಸಿ ಜನರ ಜೀವವನ್ನು ಸಂರಕ್ಷಿಸಬಹುದಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಹಾವು ರೊಬೋಟ್‌ಗಳನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಿ. ಇವುಗಳನ್ನು ಬಳಸಿ ಕಟ್ಟಡಗಳ ಅಡಿಯಲ್ಲಿ ನೆರವನ್ನು ಬಯಸುವವರು ಮತ್ತು ಅವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವಲ್ಲಿ ಬಳಸಲಾಗುತ್ತದೆ. ಬೆಂಕಿಯಿಂದ ರಕ್ಷಣೆಯನ್ನು ಪಡೆದಿರುವ ಫೈರ್ ಪ್ರೂಫ್ ಎಬಿಎಸ್ ಪ್ಲಾಸ್ಟಿಕ್‌ನಿಂದ ಈ ಹಾವನ್ನು ನಿರ್ಮಿಸಲಾಗಿದ್ದು, ಮೀಟರ್ ಉದ್ದವನ್ನು ಹೊಂದಿದೆ. ಈ ಸ್ನೇಕ್ ರೊಬೋಟ್‌ಗಳು ಪರಸ್ಪರ ಸಂವಹನ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅಲ್ಲದೆ ವೀಡಿಯೊ ಕ್ಯಾಮೆರಾ, ಜಿಪಿಎಸ್ ಮೊದಲಾದ ಆಧುನಿಕ ತಂತ್ರಜ್ಞಾನಗಳನ್ನು ಈ ಹಾವುಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ರೊಬೋಟ್‌ಗಳಿಗೆ ಸ್ಪರ್ಶಿಸುವ ಮತ್ತು ಗುರುತಿಸುವ ಸಾಮರ್ಥ್ಯ ಕೂಡ ಇದೆ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ ಜಲ ಪೂರಣ ಗಂಗಾ ಪೂಜೆ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಅತ್ಯಂತ ಅವಿಸ್ಮರಣೀಯರಾದವರು ರಾವ್ ಬಹದ್ದೂರ್ ಆರ್. ನರಸಿಂಹಾಚಾರ್. ಅವರು ಖ್ಯಾತ ಸಂಶೋಧಕರಾಗಿ, ಭಾಷಾವಿಜ್ಞಾನಿಯಾಗಿ, ಶಾಸನ ತಜ್ಞರಾಗಿ, ಗ್ರಂಥ ಸಂಪಾದಕರಾಗಿ ಅನುವಾದಕರಾಗಿ, ಸೃಜನಶೀಲ ಬರಹಗಾರರಾಗಿ ವಿಮರ್ಶಕರಾಗಿ ಒಳ್ಳೆಯ ಹೆಸರು ಮಾಡಿದವರು. ತಮಿಳು ಮಾತೃಭಾಷೆಯಾಗಿದ್ದರೂ ಇಂಗ್ಲಿಷ್, ಸಂಸ್ಕೃತ, ತೆಲುಗು ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಅಪೂರ್ವವಾದುದು. ಆಚಾರ್ಯರು ಮಂಡ್ಯದ ಕೊಪ್ಪಲುವಿನಲ್ಲಿ 1861, ಏಪ್ರಿಲ್ 9ರಂದು ಜನಿಸಿದರು. ತಂದೆ ತಿರುನಾರಾಯಣ ಪೆರುಮಾಳ್ ಅವರು. ತಾಯಿ ಶಿಂಗಮ್ಮಾಳು ಅವರು. ರಾಮಾನುಜಪುರದಲ್ಲಿ ಆಚಾರ್ಯರ ಹಿರಿಯರು ವಾಸ ಮಾಡುತ್ತಿದ್ದರಾದರೂ ಅವರ ತಾತಂದಿರ ಕಾಲದಿಂದ ಆ ಮನೆತನವು ಶ್ರೀರಂಗಪಟ್ಟಣದ ಸಮೀಪದಲ್ಲಿರುವ ಮಂಡ್ಯ ಕೊಪ್ಪಲುವಿನಲ್ಲಿ ನೆಲೆಸಿದ್ದಿತು. ಅವರ ವಂಶ ತಿರುಪತಿ ಬೆಟ್ಟದ ಕೆರೆ ಕಟ್ಟಿದ ಶ್ರೀ ಆನಂದಾಳ್ವಾರರದು. ನರಸಿಂಹಾಚಾರ್ ಅವರು ಬಾಲ್ಯದಲ್ಲಿಯೇ ತಂದೆಯಿಂದ ಸಂಸ್ಕೃತ ಅಭ್ಯಾಸ, ಅನಂತರ ಐದು ವರ್ಷ ತಮಿಳು ಅಭ್ಯಾಸ ಮಾಡಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ 1878ರಲ್ಲಿ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪಾಸಾದರು. ಬೆಂಗಳೂರಿಗೆ ಬಂದು ತಮಿಳು ಮತ್ತು ಸಂಸ್ಕೃತಗಳನ್ನು ತೆಗೆದುಕೊಂಡು ಸೆಂಟ್ರಲ್ ಕಾಲೇಜಿನಿಂದ 1882ರಲ್ಲಿ ಬಿ.ಎ ಪರೀಕ್ಷೆಯಲ್ಲಿ ಅನೇಕ ಪಾರಿತೋಷಕಗಳೊಡನೆ ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣರಾದರು. ನರಸಿಂಹಾಚಾರ್ ಅವರು ದಿವಾನ್ ರಂಗಾಚಾರ್ಯರಲ್ಲಿ ಉದ್ಯೋಗಕ್ಕಾಗಿ ಹೋದರು. ಒಡನೆಯೇ ಅವರಿಗೆ 5 ರೂಪಾಯಿ ಸಂಬಳದ ಮೇಲೆ ಚಿಕ್ಕಮಗಳೂರು ಹೈಸ್ಕೂಲಿನಲ್ಲಿ ಸಹೋಪಾಧ್ಯಾಯ ಹುದ್ದೆ ದೊರೆಯಿತು. ‘ಊರು ದೂರ’ ಎಂದು ಹೋಗಲು ಹಿಂಜರಿದಾಗ ದಿವಾನರೆ ತಿಳಿಹೇಳಿ ಕಳುಹಿಸಿಕೊಟ್ಟರು. ಆಮೇಲೆ ಶಿವಮೊಗ್ಗ, ಹಾಸನಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರ ಮೈಸೂರಿನ ಮಹಾರಾಜ ಮತ್ತು ಮಹಾರಾಣಿ ಕಾಲೇಜುಗಳಲ್ಲಿಯೂ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. 1893ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ ಪದವಿ ಗಳಿಸಿಕೊಂಡು, ಕನ್ನಡದಲ್ಲಿ ಎಂ. ಎ ಪದವಿ ಪಡೆದ ಮೊದಲಿಗರೆನಿಸಿದರು. ಮುಂದೆ 1894ರಲ್ಲಿ ಅವರು ವಿದ್ಯಾ ಇಲಾಖೆಯಲ್ಲಿ ಭಾಷಾಂತರಕಾರರೆಂದು ನೇಮಕಗೊಂಡರು. 1899ರಲ್ಲಿ ಮೈಸೂರಿನ ಪ್ರಾಚ್ಯ ವಸ್ತು ಸಂಶೋಧನ ಇಲಾಖೆ ಸೇರಿ ಬಿ.ಎಲ್ ರೈಸ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿ, ರೈಸ್ ಅವರಿಗೆ ತುಂಬಾ ಆತ್ಮೀಯರಾದರು. ಹೀಗಾಗಿ ರೈಸ್ ಅವರ ನಂತರ 1906ರಲ್ಲಿ ಇಲಾಖೆಯ ನಿರ್ದೇಶಕರಾಗಿ ನೇಮಕಗೊಂಡರು. 1922ರ ವರೆಗೆ ಅದರ ನಿರ್ದೇಶಕರಾಗಿದ್ದಾಗ ಅನೇಕ ಮಹತ್ವದ ಕೃತಿಗಳನ್ನು ಹೊರತಂದರು. 16ವರ್ಷಗಳ ಕಾಲ ಈಗಿನ ಮೈಸೂರು ಸಂಸ್ಥಾನದ ನಾನಾ ಭಾಗಗಳನ್ನು ಸಂಚರಿಸಿ ಸುಮಾರು 5000 ಶಾಸನಗಳನ್ನು ಸಂಗ್ರಹಿಸಿದರು. ಮುಖ್ಯವಾದವುಗಳನ್ನು ಅಲ್ಲಲ್ಲಿ ತಮ್ಮ ವರದಿಗಳಲ್ಲಿ ಚರ್ಚಿಸಿದರು. ಇವು ಅನಂತರ ಬೇರೆ ಬೇರೆ ವಿದ್ವಾಂಸರಿಂದ ಪರಿಷ್ಕಾರಗೊಂಡು ಉಪಸಂಪುಟಗಳಲ್ಲಿ ಪ್ರಕಟಗೊಂಡವು. ಆಚಾರ್ಯರು ಮೈಸೂರು ಪುರಾತತ್ವ ಇಲಾಖೆಯ ವರದಿಗಳಲ್ಲಿ ಹಿಂದೂ, ಜೈನ ಮತ್ತು ಮಹಮದೀಯರಿಗೆ ಸಂಬಂಧಿಸಿದ ಸುಮಾರು 1000 ಕಟ್ಟಡಗಳನ್ನು ಪರಿಶೀಲಿಸಿ ಅವುಗಳ ವಾಸ್ತು ವಿಷಯದ ಕುರಿತು ಟಿಪ್ಪಣಿಗಳನ್ನು ಬರೆದಿರುವರು. ಶ್ರವಣಬೆಳಗೊಳದ ಶಾಸನಗಳನ್ನು ಈ ಹಿಂದೆ ಬಿ.ಎಲ್. ರೈಸ್ ಅವರು ಪ್ರಕಟಿಸಿದ್ದರು (1889). ಅಲ್ಲಿ ಕೇವಲ 144 ಶಾಸನಗಳಿದ್ದವು. ಆರ್. ನರಸಿಂಹಾಚಾರ್ ಅವರು ಅದನ್ನು ಪರಿಷ್ಕರಿಸಲು ತೊಡಗಿ, ಹೊಸದಾಗಿ 356 ಶಾಸನಗಳನ್ನು ಸೇರಿಸಿ, ಒಟ್ಟು 500 ಶಾಸನಗಳುಳ್ಳ ಸಂಪುಟವನ್ನು ಹೊರತಂದರು. ಅದರ ಪ್ರಾರಂಭದ 90 ಪುಟದ ಪ್ರಸ್ತಾವನೆ ಆಚಾರ್ಯರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ. ಶ್ರವಣಬೆಳಗೊಳದ ವಾಸ್ತುಶಿಲ್ಪವನ್ನು ಕುರಿತು ಮೊದಲಬಾರಿಗೆ ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. 1923ರಲ್ಲಿ ಪ್ರಕಟವಾದ ‘ಶಾಸನ ಪದ್ಯ ಮಂಜರಿ’ಯಲ್ಲಿ ಸಾಹಿತ್ಯಾಂಶಗಳನ್ನೊಳಗೊಂಡ ಶಾಸನಗಳಿಂದಾಯ್ದ 1446 ಪದ್ಯಗಳಿವೆ. ಕವಿತೆಯ ಶೈಲಿ ಮತ್ತು ಸೊಬಗಿನ ರಸವನ್ನು ಸ್ವಲ್ಪ ಮಟ್ಟಿಗಾದರೂ ಆಸ್ವಾದನ ಮಾಡಲು ಅವಕಾಶವುಂಟು ಮಾಡಬೇಕೆಂಬ ಉದ್ದೇಶದಿಂದ ಈ ಶಾಸನ ಭಾಗಗಳನ್ನುಸಂಗ್ರಹಿಸಿಕೊಟ್ಟಿದೆ. ಈ ಪುಸ್ತಕ್ಕಾಗಿ ಆರಿಸಿದ ಶಾಸನಗಳ ಸಂಖ್ಯೆ 283. ಇವುಗಳಲ್ಲಿ ಬಾಂಬೆ ಪ್ರಾಂತ್ಯದಲ್ಲಿರುವ 24 ಶಾಸನ ಬಿಟ್ಟರೆ ಉಳಿದವೆಲ್ಲ ಮೈಸೂರು ಸಂಸ್ಥಾನದವು. ಅವು ಸುಮಾರು ಕ್ರಿ.ಶ. 700ರಿಂದ ಕ್ರಿ.ಶ. 1465ರ ವರೆಗಿನ ಕಾಲಾವಧಿಯವು. ಅವನ್ನು ಆ ಅನುಪೂರ್ವಿಯಲ್ಲಿಯೇ ಕೊಟ್ಟಿರುವುದರಿಂದ ಕನ್ನಡ ಭಾಷೆಯು ಬೆಳೆದುಬಂದ ರೀತಿ ಗೊತ್ತಾಗುವುದು. ಈ ಶಾಸನಗಳು ಗಂಗ, ನೊಳಂಬ, ಚಾಲುಕ್ಯ, ರಾಷ್ಟ್ರಕೂಟ, ಚೋಳ, ಕಲಚೂರ್ಯ, ಸೇವುಣ, ಕೊಂಗಾಳ್ವ, ಹೊಯ್ಸಳ, ಸಾಂತರ, ಪಾಂಡ್ಯ, ಸಿಂಧ, ಕದಂಬ, ನಿಡುಗಲ್ಲು, ವಿಜಯನಗರ ಹೀಗೆ 15 ರಾಜವಂಶಗಳಿಗೆ ಸಂಬಂಧಿಸಿವೆ. ಇವು ಅಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳ ಮೇಲೂ ಬೆಳಕು ಚೆಲ್ಲುತ್ತವೆ. ಆಚಾರ್ಯರು ಇತರ ಹಲವಾರು ಸಂಶೋಧನೆಗಳನ್ನು ಸಹಾ ನಡೆಸಿದ್ದು ಅವುಗಳಲ್ಲಿ ಪ್ರಮುಖವಾದದ್ದನ್ನು ಮಾತ್ರ ಇಲ್ಲಿ ಸ್ಮರಿಸೋಣ. 2ನೆಯ ಹರಿಹರನ 1286ರ ತಾಮ್ರಪತ್ರ ಶಾಸನ, ಚಂದ್ರವಳ್ಳಿಯ ಉತ್ಖನನದಲ್ಲಿ ಪ್ರಾಚೀನ ಕಾಲದ ಮಣ್ಣಿನ ಪಾತ್ರೆ, ನಾಣ್ಯಗಳ ಶೋಧನೆ, ಅರಿಷ್ಟನೇಮಿಯ ಸಮಾಧಿ, ಸಿಂಹಸೂರಿ ರಚಿಸಿದ ‘ಲೋಕವಿಭಾಗ’ ಗ್ರಂಥದ ಮೂಲಕ ನರಸಿಂಹವರ್ಮನ ಮತ್ತು ಪಲ್ಲವರ ಕಾಲ ನಿರ್ಣಯ, ತಾಳಗುಂದದ ಪುರಾತನ ಶಾಸನದ ಮೂಲಕ ಕದಂಬರ ಕಾಲ ನಿರ್ಣಯ, ಬೆಂಗಳೂರು ಎಂಬ ಊರು ಹತ್ತನೆಯ ಶತಮಾನದಲ್ಲೇ ಇತ್ತು ಎಂಬ ನಿರ್ಣಯ, ಬುಕ್ಕನ ಮರಣದ ಕಾಲ, ವಿಜಯನಗರದ ಆಡಳಿತದ ಕಾಲ, ಟಿಪ್ಪು ಶೃಂಗೇರಿ ಗುರುಗಳಿಗೆ ದತ್ತಿ ಕೊಟ್ಟದ್ದು, ಮುಳುಬಾಗಿಲು ಮಠದ ತಾಮ್ರಶಾಸನವು ಭಾಗವತ ಸಂಪ್ರದಾಯದ ವಿಷಯ ಹೇಳುತ್ತದೆಂಬ ನಿರ್ಣಯ ಮುಂತಾದವು ಪ್ರಮುಖವಾಗಿವೆ. ನರಸಿಂಹಾಚಾರ್ಯರು 1920ರಲ್ಲಿ ಕಾರ್ಲಾ, ಕನ್ಹೇರಿ, ಬಾದಾಮಿ, ಎಲ್ಲೋರ ಮತ್ತು ಅಜಂತಾಗಳಿಗೆ ಭೇಟಿಕೊಟ್ಟು ಆ ಸ್ಥಳಗಳಲ್ಲಿಯ ಗುಹೆಗಳ ವಿಷಯವಾಗಿ ಮಹತ್ವದ ಸಂಗತಿಗಳನ್ನು ಬರೆದಿದ್ದಾರೆ. ಅವರು 1909ರಲ್ಲಿ ಭಾಸಕವಿಯ ಸ್ವಪ್ನವಾಸವದತ್ತ ಎಂಬ ನಾಟಕವನ್ನು ಶೋಧಿಸಿದರು. ಆರ್ ನರಸಿಂಹಾಚಾರ್ ಅವರಿಗೆ ವಿಶೇಷ ಕೀರ್ತಿಯನ್ನು ತಂದುಕೊಟ್ಟ ಕೃತಿ “ಕರ್ಣಾಟಕ ಕವಿಚರಿತೆ”. ಮೂರು ಸಂಪುಟಗಳಲ್ಲಿರುವ ಈ ಕೃತಿ ಕನ್ನಡದ ಒಟ್ಟು 1148 ಜನ ಕವಿಗಳ ಚರಿತ್ರೆಯನ್ನೊಳಗೊಂಡಿದೆ. ಇವುಗಳನ್ನು ಕವಿಚರಿತ್ರಕರು ಬರೆಯತೊಡಗಿದಾಗ ಕನ್ನಡ ಸಾಹಿತ್ಯದಲ್ಲಿ ಇನ್ನೂ ಅರುಣೋದಯದ ಕಾಲ, ಬಹಳಷ್ಟು ಕೃತಿಗಳು ಅಪ್ರಕಟಿತವಾಗಿರುವ ಸನ್ನಿವೇಶ. ಇಂಥ ಸಂದರ್ಭದಲ್ಲೂ ಸುಮಾರು 2000 ಓಲೆಯ ಪ್ರತಿಗಳನ್ನು ಕಣ್ಣಾರೆ ನೋಡಿ ಅವುಗಳ ಅಮೂಲಾಗ್ರ ಪರಿಚಯವನ್ನೂ ಕವಿ, ಕಾಲ, ದೇಶ, ಕೃತಿಗಳನ್ನು ಕುರಿತು ನಿಖರವಾದ ಅಭಿಪ್ರಾಯಗಳನ್ನು ವ್ಯಕ್ತಗೊಳಿಸಿರುವುದು ಇಲ್ಲಿಯ ವಿಶೇಷ. ಹತ್ತಾರು ಜನ ಸೇರಿ ಹತ್ತಾರು ವರ್ಷಗಳ ಸತತ ಪರಿಶ್ರಮದಿಂದ ಮಾಡಬೇಕಾದ ಕಾರ್ಯವನ್ನು ಒಬ್ಬರೇ ವ್ಯಕ್ತಿ ಮಾಡಿದ್ದು ಅಪೂರ್ವವೆನಿಸಿದೆ. ಅಪ್ರತಿಮ ದೈತ್ಯ ಶಕ್ತಿಯ ವ್ಯಕ್ತಿಗಳಿಂದ ಮಾತ್ರ ಸಾಧ್ಯ. ಸಂಪುಟಗಳನ್ನು ಸಿದ್ಧಪಡಿಸುವಲ್ಲಿ ಅವರು ತೋರಿದ ಶ್ರಮ-ಶ್ರದ್ಧೆ-ಸಂಯಮಗಳು ಅನುಕರಣೀಯವೆನಿಸಿವೆ. ಕನ್ನಡದ ಯಾವುದೇ ಕವಿಯ ವಿಷಯವನ್ನು ತಿಳಿದುಕೊಳ್ಳಲು ಬಯಸುವವರಿಗೆ ಪ್ರಥಮ ಆಕರಗಳಾಗಿ ನಿಂತಿರುವ ಕವಿಚರಿತೆಯ ಸಂಪುಟಗಳಿಗೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಒಂದು ಚಾರಿತ್ರಿಕ ಮಹತ್ವವುಂಟು. ಆರ್ ನರಸಿಂಹಾಚಾರ್ ಅವರು ಒಳ್ಳೆಯ ಗ್ರಂಥಸಂಪಾದಕರೂ ಹೌದು. ಅವರು 1903ರಲ್ಲಿ ಹೊಸ ಹಸ್ತಪ್ರತಿಗಳ ನೆರವಿನಿಂದ ‘ಕರ್ಣಾಟಕ ಭಾಷಾ ಭೂಷಣ’ದ ಎರಡನೆಯ ಮುದ್ರಣವನ್ನು ಮೊದಲಬಾರಿಗೆ ‘ಕಾವ್ಯಾವಲೋಕನ’ವನ್ನೂ ಒಂದೇ ಸಂಪುಟದಲ್ಲಿ ಪ್ರಕಟಿಸಿದರು. ಈ ಗ್ರಂಥಕ್ಕೆ ವಿದ್ವತ್ಪೂರ್ಣವಾದ ಇಂಗ್ಲಿಷ್ ಪೀಠಿಕೆ ಇದೆ. ಕಾವ್ಯಾವಲೋಕನವು ಮೈಸೂರು ವಿಶ್ವವಿದ್ಯಾಲಯದಿಂದ ಹಲವಾರು ಬಾರಿ ಪುನರ್ಮುದ್ರಣವಾಗಿದೆ. ಆರ್. ನರಸಿಂಹಾಚಾರ್ ಅವರು ಮೈಸೂರು ವಿಶ್ವವಿದ್ಯಾಲಯದ ಕೋರಿಕೆಯ ಮೇರೆಗೆ ಕನ್ನಡ ಭಾಷೆಯ ಇತಿಹಾಸವನ್ನು ಕುರಿತು ಮೈಸೂರಿನಲ್ಲಿ ಇತ್ತ ಐದು ರೀಡರ್ ಶಿಪ್ ಲೆಕ್ಚರ್ ಗಳ ಪುಸ್ತಕರೂಪವೇ ‘History of Kannada Language (1934)’ ಕೃತಿ. ಇದೇ ಮಾಲಿಕೆಯಲ್ಲಿ ಬೆಂಗಳೂರಿನಲ್ಲಿತ್ತ ಐದು ರೀಡರ್ ಶಿಪ್ ಲೆಕ್ಚರ್ ಗಳು ‘History of Kannada Literature’ ಎಂಬ ಪುಸ್ತಕರೂಪದಲ್ಲಿ ಪ್ರಕಟವಾಗಿದೆ. ಆರ್ ನರಸಿಂಹಾಚಾರ್ ಅವರ ವಿದ್ವತ್ ಮತ್ತು ಅವರು ಮಾಡಿದ ಘನ ಸಾಧನೆಯನ್ನು ನೋಡಿ ಆಗಿನ ಸರ್ಕಾರ ಮತ್ತು ಪ್ರಜಾಕೋಟಿ ಪ್ರಾಕ್ತನ ವಿಮರ್ಶನ ವಿಚಕ್ಷಣ, ಕರ್ಣಾಟಕ ಪ್ರಾಚ್ಯ ವಿದ್ಯಾವೈಭವ, ಮಹಾಮಹೋಪಾಧ್ಯಾಯ, ಅಭಿನವ ಕನ್ನಡ ಸೀಮಾ ಪುರುಷ, ರಾವ್ ಬಹದ್ದೂರ್ ಮುಂತಾದ ಬಿರುದುಗಳನ್ನಿತ್ತು ಗೌರವಿಸಿದವು. ಇವರು 1918ರಲ್ಲಿ ಜರುಗಿದ 4ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1907ರಲ್ಲಿ ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದ ಅಧ್ಯಕ್ಷರೂ ಇವರಾಗಿದ್ದರು. ದಿನಾಂಕ 6 ಡಿಸೆಂಬರ್ 1936ರಂದು ಈ ದಿವ್ಯಚೆತನದ ಆತ್ಮಜ್ಯೋತಿ ಆರಿಹೋಯಿತು. ಈ ಮಹಾನ್ ಚೇತನಕ್ಕೆ ಸಾಷ್ಟಾಂಗ ನಮಿಸೋಣ. (ಆಧಾರ: ಬಿ.ವಿ. ಶಿರೂರರು ಬರೆದಿರುವ ಆರ್. ನರಸಿಂಹಾಚಾರ್ ಅವರ ಕುರಿತ ಲೇಖನ) ಲೇಬಲ್‌ಗಳು: ಆರ್. ನರಸಿಂಹಾಚಾರ್, ಸಾಹಿತ್ಯ ಯಲ್ಲಾಪುರ: ಸ್ಮಾರ್ಟ್ ಸಿಟಿ ಗಿಂತ ಸ್ಮಾರ್ಟ್ ಹಳ್ಳಿಗಳ ಕಡೆಗೆ ಹೆಚ್ಚು ಲಕ್ಷ ಕೊಡಬೇಕಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು . ಅವರು ಮಂಗಳವಾರ ತಾಲೂಕಿನ ಉಮ್ಮಚಗಿ ಗ್ರಾ.ಪಂ. ವ್ಯಾಪ್ತಿಯ ಕನೇನಹಳ್ಳಿಯ ಬಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಗಳ ನಮ್ಮ ಗ್ರಾಮ ನಮ್ಮ ರಸ್ತೆ ಹಂತ-4ರ ಯೋಜನೆಯಡಿ 4.49 ಕೋಟಿ ರೂ.ಗಳ ಅನುದಾನದ ನೆರವಿನಿಂದ ನಿರ್ಮಿಸಲಾಗುತ್ತಿರುವ 5.10 ಕಿ.ಮೀ ರಸ್ತೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು ರಾಜ್ಯ ಸರಕಾರ ಜಾರಿಗೊಳಿಸಿರುವ ಉಪಯುಕ್ತ ಯೋಜನೆಗಳನ್ನು ಹಾಗೂ ನಮ್ಮ ಸರ್ಕಾರದ ಕ್ರಿಯಾಶೀಲತೆ ಕುರಿತು ಟೀಕಿಸುವವರು ಅನೇಕರಿದ್ದಾರೆ. ಆದರೆ ನಾವು ಮತದಾರರಿಗೆ ನೀಡಿದ್ದ ಭರವಸೆಯಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೆವೆ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ ನಂತರ ಮತ್ತೆ ಮತ ಕೇಳಲು ತೆರಳುತ್ತೆವೆ ಎಂದರು. ಕಳೆದ 20 ವರ್ಷ ಈ ಕ್ಷೇತ್ರ ಪ್ರತಿನಿಧಿಸಿರುವ ಜನರಿಂದ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ ಎಂದ ಅವರು, ಬರುವ ಕೆಲವೇ ದಿನಗಳಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಲ್ಲಿ 94 ಕೋಟಿ ರೂ.ಗಳಷ್ಟು ರಸ್ತೆ ಕಾಮಗಾರಿಯ ಶಿಲನ್ಯಾಸ ಮಾಡಲಾಗುತ್ತಿದ್ದು, ಇದು ನಮ್ಮ ಸರಕಾರಕ್ಕೆ ಗ್ರಾಮೀಣ ಪ್ರದೇಶಗಳ ಮೇಲಿರುವ ಕಾಳಜಿಗೆ ಉದಾಹರಣೆಯಾಗಿದೆ. ರಾಜ್ಯ ಸರಕಾರ ಜಾರಿಗೆ ತಂದಿರುವ ಆರೋಗ್ಯ ಭಾಗ್ಯ ಎಂಬ ಹೊಸ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಉಪಯೋಗವಾಗಲಿದೆ. ಈ ಯೋಜನೆಯಡಿ ರಾಜ್ಯದ ಸುಮಾರು 2.34 ಕೋಟಿ ಕುಟುಂಬಗಳು ಈ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲಿವೆ. ತಾಲೂಕಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಮ್ಮಚಗಿ ಗ್ರಾ.ಪಂ. ಅಧ್ಯಕ್ಷ ಗ.ರಾ.ಭಟ್ಟ ಹೆಬ್ಬಾರ್ ಈ ಕ್ಷೇತ್ರಕ್ಕೆ ಕೆಲಸ ತಂದಷ್ಟು ಹಿಂದೆ ಯಾರು ಕೆಲಸ ತಂದಿಲ್ಲ. ಇದರ ಪ್ರಯೋಜನ ಪಡೆದವರು ಜನರಿಗೆ ತಿಳಿಸಿ ಹೇಳಬೇಕೆಂದರು. ಎ.ಪಿ.ಎಂ. ಸಿ ಅಧ್ಯಕ್ಷ ಎಂ.ಜಿ.ಭಟ್ಟ, ಸಣಕದಗುಂಡಿ ಮಾತನಾಡಿ, ಬಹಳಷ್ಟು ವರ್ಷದಿಂದ ಈ ಭಾಗಕ್ಕೆ ರಸ್ತೆಯ ಅಗತ್ಯವಿತ್ತು ಅದನ್ನು ಹೆಬ್ಬಾರ ಈಡೇರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಕುಂದರಗಿ ಸೇ.ಸ.ಸಂಘದ ಅಧ್ಯಕ್ಷ ಹೇರಂಭ ಹೆಗಡೆ, ತಾ.ಪಂ. ಸದಸ್ಯೆ ರಾಧಾ ಹೆಗಡೆ, ಉದಯ ಭಟ್ಟ, ಮಂಗಲಾ ನಾಯ್ಕ ಮತ್ತಿತ್ತರರು ಉಪಸ್ಥಿತರಿದ್ದರು. ನೀವು ಹೇಳಿದ ಹಾಗೆ ಈ ಅನುಭವ ಯಾರಿಗೂ ಬೇಡ.... ನಾಗೇಶ್ ಅವರೇ, ನೀವು ಬರೆದ ಕಥೆ ಚೆನ್ನಾಗಿದೆ, ಓದಿಸಿಕೊಂಡು ಹೋಯಿತು. "ನಿನಗೆ ನನಗಿಂತಾ ಒಳ್ಳೆ ಹುಡುಗಿ ಸಿಗುತ್ತಾಳೆ" ಈ ವಾಕ್ಯವನ್ನು ಓದಿ 'ಮಿಲನ' ಚಿತ್ರದ ನೆನಪಾಯಿತು. ಗುರೂ....ಮನಸ್ಸನ್ನ ಅಳಿಸಿಬಿಟ್ಟೆ.....ಯಾರಿಗೂ ಹೀಗೆ ಆಗಬಾರದು ಸರಿ..... ಆದರೆ ಇದು ಎಲ್ಲರ ಹಣೆಬರಹ ರೀ.... ಪ್ರೀತಿ ಇಲ್ಲ ಅಂತ ಹೇಳ್ತಾ ಇಲ್ಲ. ಆದ್ರೆ ಅದು ಅದ್ರಸ್ತವನ್ತರಿಗೆ ಮಾತ್ರ ಸಿಗತ್ತೆ.... ರಿಯಲಿ ಓದ್ತಾ ಓದ್ತಾ ಕಣ್ಣಲ್ಲಿ ನಿರು ಬಂತು... ಯಾರಿಗೂ ಈ ಪರಿಸ್ತಿತಿ ಬರೋದು ಬೇಡ..... ಇಂದು ಸತ್ಯವಾದ ಮಾತು ಸಿವಿಲ್ ನ್ಯಾಯಧೀಶರ ಖಾಲಿ ಇರುವ 101 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ. - digitalcareer.co.in ಕರ್ನಾಟಕ ನ್ಯಾಯಿಕ ಸೇವಾ (ನೇಮಕಾತಿ) ನಿಯಮದಡಿ ಸಿವಿಲ್ ನ್ಯಾಯಧೀಶರ ಖಾಲಿ ಇರುವ 101 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದಾರೆ. ಹುದ್ದೆಯ ಹೆಸರು : ಸಿವಿಲ್ ನ್ಯಾಯಧೀಶರು ವಿದ್ಯಾರ್ಹತೆ : ಕಾನೂನು ಪದವಿ ಹೊಂದಿರಬೇಕು ಮತ್ತು ಕಡ್ಡಾಯವಾಗಿ ವಕೀಲ ನೊಂದಣಿಯಾಗಿರಬೇಕು ನೇಮಕಾತಿ ವಿಧಾನ : ಮುಖ್ಯ ಲಿಖಿತ ಮತ್ತು ಮೌಖಿಕ ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಲಾಗುವದು ಪರೀಕ್ಷೆ ಶುಲ್ಕ : ಪೂರ್ವ ಭಾವಿ ಪರೀಕ್ಷೆ : ಲಿಖಿತ ಪರೀಕ್ಷೆ : ಪೂರ್ವ ಭಾವಿ ಪರೀಕ್ಷೆ ಯಶಸ್ವಿ ಆದ ನಂತರ ಲಿಖಿತ ಪರೀಕ್ಷೆ ಬರೆಯುವರಿಗೆ ಮಾತ್ರ ಇಲಾಖೆ ಅಧಿಕೃತ ವೆಬ್ ಸೈಟ್ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಪ್ರಧಾನಮಂತ್ರಿ ಸಂಶೋಧನಾ ಶಿಷ್ಯ ವೇತನ . → ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ : photo ಸಂಸ್ಕೃತಿ ಸಲ್ಲಾಪ: ‘ಮೇ ದಿನ’ - ದುಡಿಯುವ ಜೀವಿಗಳಿಗೊಂದು ಮಿಡಿತ ‘ಮೇ ದಿನ’ - ದುಡಿಯುವ ಜೀವಿಗಳಿಗೊಂದು ಮಿಡಿತ ಮೇ 1 ಅಂದರೆ ಅದೊಂದು ರಜಾದಿನ! ಈ ಬಾರಿ ಅದು ಭಾನುವಾರ ಬಂದಿರುವುದರಿಂದ ತಾಪತ್ರಯವಿಲ್ಲ. ಇಲ್ಲದಿದ್ದರೆ ಕೆಲವರಿಗೆ ರಜಾ ಸಿಕ್ಕಿತು, ನಮಗಿಲ್ಲವಲ್ಲ ಎಂಬ ಅತೃಪ್ತಿ ನಮ್ಮಲ್ಲಿ ಅಡ್ಡಾಡುವುದುಂಟು. ಅಂದಿನ ಮೇ ದಿನದ ಅಶೋತ್ತರಗಳಿಗೂ ನಮ್ಮೀ ರಜಾವಾದಕ್ಕೂ ಅಜಗಜಾಂತರವಿದೆ. ಅಂದಿನ ಕಾರ್ಮಿಕರಲ್ಲಿ ಇಷ್ಟೇ ನಿಯಮಿತ ಅವಧಿಯ ಕೆಲಸ ಎಂಬುದಾಗಲೀ, ಕಾರ್ಮಿಕ ಕಲ್ಯಾಣದ ಯಾವುದೇ ಭದ್ರತೆಗಳಾಗಲಿ ಇರಲಿಲ್ಲ. ಅಂತಹ ನೆಲೆಯಲ್ಲಿ ಬಂಡವಾಳಷಾಹಿ ಜನರಿಂದ ಶೋಷಿತರಾದ ಜನ ರೊಚ್ಚಿಗೆದ್ದು ತಮಗೆ ಅರ್ಹವಾಗಿ ದೊರಕಬೇಕಿದ್ದ ಕೂಲಿ ಮತ್ತು ಮಾನವೀಯ ಪ್ರತಿಸ್ಪಂದನೆಗಳಿಗಾಗಿ ಬೀದಿಗಿಳಿದ ಸಂದರ್ಭವನ್ನು ನೆನಪಿಸುವಂತ ದಿನವಾಗಿದೆ - ಈ ‘ಮೇ ದಿನ’ ಅಥವಾ 'ಕಾರ್ಮಿಕರ ದಿನ'. ಅಂದು ಎಂಟು ಗಂಟೆಗಳ ಕೆಲಸ ಮಾತ್ರ ಎಂಬುದು ಕಲ್ಪನೆಗೂ ಸಾಧ್ಯವಿಲ್ಲದ ವಿಷಯವಾಗಿತ್ತು. ಮನುಷ್ಯ ಮಹಾಯುದ್ಧಗಳಲ್ಲಿ ಪ್ರಾಣಬಿಡುವಂತೆ ಹೋರಾಡುವುದಕ್ಕೂ, ಕಾರ್ಖಾನೆಗಳಲ್ಲಿ ಪ್ರಾಣಿಗಳಂತೆ ಬದುಕುತ್ತೇನೋ ಇಲ್ಲವೋ ಎಂದು ಗೊತ್ತುಗುರಿ ಇಲ್ಲದೆ ದುಡಿಯುವುದಕ್ಕೂ ಯಾವುದೇ ವೆತ್ಯಾಸವಿಲ್ಲದಂತಹ ದಿನಗಳವು. ಇಂತಹ ದಿನಗಳಲ್ಲಿ ಅಧಿಕಾರಶಾಹಿಗಳ ಗಮನ ಸೆಳೆಯುವ ಒಂದು ಚಳುವಳಿ ನಡೆಯಿತು. ಪೊಲೀಸ್ ಗುಂಪಿನ ಮೇಲೆ ಯಾರೋ ಒಂದು ಪುಡಿಬಾಂಬೆಸೆದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪೋಲಿಸ್ ಶಕ್ತಿ ದಮನಕಾರಿ ರೂಪತಾಳಿ ಹಲವಾರು ಪ್ರದರ್ಶಕರನ್ನು ಮಾರಣಾಂತಿಕ ಹೋಮ ನಡೆಸಿದ ‘ಚಿಕಾಗೋ ಹೇ ಮಾರ್ಕೆಟ್ ಮಾರಣ ಹೋಮ’ ಎಂಬ ಘಟನೆ ಚರಿತ್ರೆಯಲ್ಲಿ ರಕ್ತಸಿಕ್ತವಾಗಿ ದಾಖಲಾಗಿಬಿಟ್ಟಿತು. ಈ ಅಳಿಸಲಾರದ ರಕ್ತದ ಕಲೆಯಿಂದ ಬರೆಯಲ್ಪಟ್ಟಿರುವ ಈ ಚರಿತ್ರೆಯ ದಿನವೇ ‘ಮೇ ದಿನ’ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕ ದಿನ’ದ ರೂಪ ತಾಳಿ ನಿಂತಿದೆ. ಅದು ಅಂದು ಅಮೇರಿಕದಲ್ಲಿ ಪ್ರಾರಂಭಗೊಂಡರೂ ಅದನ್ನು ರಷ್ಯಾದಂತಹ ಕಮ್ಯುನಿಸ್ಟ್ ದೇಶಗಳು ಅಳವಡಿಸಿಕೊಳ್ಳತೊಡಗಿದ ಮೇಲೆ ಅಮೆರಿಕನ್ನರು ‘ಅಯ್ಯೋ ರಷ್ಯಾದವರು ಮಾಡಿದ್ದನ್ನೇ ನಾವು ಮಾಡುವುದು ಉಂಟೆ’ ಎಂಬ ಪ್ರತಿಷ್ಠೆಯಲ್ಲಿ ಅದನ್ನು ಸೆಪ್ಟೆಂಬರ್ ತಿಂಗಳಿಗೆ ಬದಲಿಸಿಕೊಂಡರು. ಅನೇಕ ದೇಶಗಳಲ್ಲಿ ಈ ದಿನವು ಕಾರ್ಮಿಕ ಸಂಘಟನೆಗಳ ಮೆರವಣಿಗೆಗಳಿಗಾಗಿಯೂ, ಪ್ರದರ್ಶನಗಳಿಗಾಗಿಯೂ ಮತ್ತು ಹೆಚ್ಚಿನ ದೇಶಗಳಲ್ಲಿ ಒಂದು ರಜೆಯಾಗಿಯೂ ಉಳಿದುಕೊಂಡಿದೆ. ವೈಯಕ್ತಿಕವಾಗಿ ನಾನು ಕಾರ್ಮಿಕ ಸಂಘಟನೆಯಲ್ಲಿದ್ದಾಗಿನ ಅನುಭವದಲ್ಲಿ ಹೇಳಬೇಕೆಂದರೆ ನಮ್ಮಲ್ಲಿ ಬಹಳಷ್ಟು ಕಾರ್ಮಿಕ ನಾಯಕರಿಗೆ ನಾಯಕತ್ವ ಎಂದು ದೊರಕುವ ಚುನಾವಣೆಯ ಜಯವು, ತಮಗೆ ಮತ್ತು ತಮ್ಮ ಚೇಲಾಗಳಿಗೆ ಹಣ ಮಾಡುವ, ಕೆಲಸದಿಂದ ವಿಮುಖವಾಗುವ, ಕೆಟ್ಟ ಚಟಗಳಿಗೆ ಬಲಿಯಾಗುವ, ವಿತಂಡವಾದಕರಾಗುವ, ದರ್ಪಿಷ್ಟರಾಗುವ, ಯಾರನ್ನೂ ಬೇಕಾದರೂ ಹಿಡಿದು ತದುಕುವ, ಮತ್ತು ಗೆದ್ದ ದಿನದಿಂದಲೇ ಮುಂದಿನ ಚುನಾವಣೆಗೆ ಸಿದ್ಧಗೊಳ್ಳುವ ಅಥವಾ ಅದಕ್ಕಾಗಿ ತಲೆಕೆಡಿಸಿಕೊಂಡು ಕೆಟ್ಟ ಕೆಟ್ಟ ಕೆಲಸಗಳಲ್ಲಿ ತೊಡಗುವ ಒಂದು ದುರ್ವೇದಿಕೆಯಾಗಿ ಏರ್ಪಟ್ಟಿದೆ. ಒಳ್ಳೆಯ ಕಾರ್ಮಿಕ ನಾಯಕರಿಲ್ಲವೇ? ಇದ್ದಾರೆ. ಒಳ್ಳೆಯ ರಾಜಕಾರಣಿಗಳು ಮತ್ತು ಒಳ್ಳೆಯ ಪ್ರಜೆಗಳು ಎಂಬ ರತ್ನಗಳು ಎಲ್ಲೆಲ್ಲೋ ಚಿಪ್ಪಿನಲ್ಲಿ ಅಡಗಿ ಕುಳಿತಿರುವ ಹಾಗೆ! ನಾನು ಅಂತಹವರನ್ನೂ ಕಂಡದ್ದಿದೆ. ನೀವು ಅರವಿಂದ್ ಅಡಿಗ ಅವರ ‘ಬಿಳಿ ಹುಲಿ – ದಿ ವೈಟ್ ಟೈಗರ್’ ಓದಿದಲ್ಲಿ ಅಲ್ಲಿ ಸಮಸ್ತ ಕಾರ್ಮಿಕ ಭಾರತದಲ್ಲಿನ ವಿವಿಧ ಶೋಷಣೆಗಳ ಸಮಗ್ರ ಚಿತ್ರಣವೇ ಇದೆ. ಇಂದಿನ ಕಾಲ್ ಸೆಂಟರುಗಳು ನಡೆಸುವ ಕಾರುಬಾರುಗಳಲ್ಲಿ ಮಾನಸಿಕವಾಗಿ, ದೈಹಿಕವಾಗಿ ನೊಂದ ಜೀವಗಳು ಎಷ್ಟೆಷ್ಟೋ. ಸಾಫ್ಟ್ ವೇರ್ ಅಂತಹ ಬಿಳಿ ಆನೆಯಂತಹ ಉದ್ಯೋಗಗಳಲ್ಲಿ ಕೂಡಾ ಅಲ್ಲಿರುವ ಅಪೇಕ್ಷೆಗಳನ್ನು ನಿರ್ವಹಿಸಲು ಕಷ್ಟಪಟ್ಟು ಆತ್ಮಹತ್ಯೆಗೊಳಗಾಗುತ್ತಿರುವವರು ಅದೆಷ್ಟೋ ಮಂದಿ. ನೀವು ಮಧ್ಯಪ್ರಾಚ್ಯ ದೇಶಗಳ ಮರುಭೂಮಿಗಳಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ಥಾನ ಮುಂತಾದೆಡೆಗಳಿಂದ ಬಂದು ಬಿಸಿಲ ಜಳದಲ್ಲಿ, ವರ್ಷಗಟ್ಟಲೆ ಸಂಸಾರ ಸುಖ, ಪ್ರೀತಿ ವಿಶ್ವಾಸಗಳಿಂದ ವಂಚಿತರಾಗಿ ಕೋಳಿ ಗೂಡುಗಳಂತಹ ಬೆಡ್ ಸ್ಪೇಸುಗಳಲ್ಲಿ ಬದುಕುವ ಜನರನ್ನು ನೋಡಬೇಕು. ಚರಿತ್ರೆಯಲ್ಲಿ ಮಾತ್ರ ಈ ದೇಶಗಳು ಸುವ್ಯವಸ್ಥಿತ ಮುಂದುವರೆದ ನಾಗರೀಕ ದೇಶಗಳು! ಮನುಷ್ಯನಿಗೆ ತನ್ನ ಮನೆಯಲ್ಲಿ, ತನ್ನ ಕೆಲಸದ ಪರಿಸರದಲ್ಲಿ, ಜೊತೆಗೆ ಮನೆ ಮತ್ತು ಕೆಲಸದ ಮಧ್ಯದ ರಸ್ತೆ ಸಂಪರ್ಕೋಪಾದಿಗಳ ಸಮಾಜವೆಂಬ ಪ್ರಪಂಚದಲ್ಲಿ, ಸಹ್ಯವಾದ, ಪ್ರೀತಿ ವಿಶ್ವಾಸ, ಗೌರವ, ನೆಮ್ಮದಿಗಳನ್ನು ಕೊಡುವ; ಅಯ್ಯೋ ನಾಳೆ ಹೇಗಪ್ಪಾ ಎಂಬ ಭಯ ಸೃಷ್ಟಿಸದ; ಆ ಭಯದ ಹಿನ್ನಲೆಯಲ್ಲಿ ಸಿಕ್ಕಷ್ಟನ್ನು ಪೇರಿಸಿಕೊಂಡುಬಿಡುವ ಹಾಹಾಕಾರವಿಲ್ಲದ; ಮತ್ತೊಬ್ಬನೂ ನನ್ನಂತೆಯೇ ಎಂಬ ಸುಸಂಸ್ಕೃತ ಬದುಕು, ನಮ್ಮ ಮತ್ತು ಈ ಪ್ರಪಂಚದ ಕಾಯಕದ ಗುರಿಯಾಗಬೇಕು. ಇದನ್ನು ಮೇ ದಿನದ ‘May be’ ಆಶಯವೆನ್ನುತ್ತೀರ? ಒಂದು ರೀತಿಯಲ್ಲಿ ನಾವುಗಳು ಯಾವಾಗಲೂ ಸುಮ್ಮನಿರದೆ ಗುಂಯ್ ಗುಡುತ್ತಾ ದುಂಬಿಗಳಂತೆ ಅತ್ತಿದಿಂತ್ತ ಹಾರುತ್ತಾ ಎಲ್ಲೋ ಕಣಜವೆಂಬ ನೆಲೆಯನ್ನು ಕಟ್ಟಲು ನಿರಂತರ ಪ್ರಯತ್ನಿಸುತ್ತಿರುತ್ತೇವೆ, ಅದು ಅಶಾಶ್ವತ ಎಂದು ಗೊತ್ತಿದ್ದರೂ ಕೂಡಾ. ಹಾಗಾಗಿ ನಾವುಗಳೆಲ್ಲ ‘ಮೇ’ ಎಂಬ ಕಾಯಕ ಸೂಚಕದ ‘Bee’ ಎಂಬ ದುಂಬಿಗಳೇ. ಹಾಗಾಗಿ ನಾವು ‘May’ Beeಗಳು ಕೂಡಾ. ಲೇಬಲ್‌ಗಳು: ಆತ್ಮೀಯ, ಕಾರ್ಮಿಕರ ದಿನಾಚರಣೆ, ಮೇ ದಿನ ರಾಜ್ಯದ ಕೋಮು ಸೌಹಾರ್ದ ಕದಡುವ ಕೆಲಸವಾಗಬಾರದು : ಸಿ.ಎಂ _ Satwadhara News Home Local ರಾಜ್ಯದ ಕೋಮು ಸೌಹಾರ್ದ ಕದಡುವ ಕೆಲಸವಾಗಬಾರದು : ಸಿ.ಎಂ ರಾಜ್ಯದ ಕೋಮು ಸೌಹಾರ್ದ ಕದಡುವ ಕೆಲಸವಾಗಬಾರದು : ಸಿ.ಎಂ ಭಟ್ಕಳ: ರಾಜ್ಯದಲ್ಲಿ ಪ್ರಚಾರಕ್ಕೆ ಪ್ರಧಾನಿ ಮೋದಿ ಅಥವಾ ಬಿಜೆಪಿಯ ರಾಜ್ಯಾಧ್ಯಕ್ಷ ಅಮಿತ್ ಷಾ ಬರಲಿ ನಮ್ಮ ಅಭ್ಯಂತರವಿಲ್ಲ. ಆದರೆ ರಾಜ್ಯದ ಕೋಮು ಸಾಮರಸ್ಯ ಕದಡುವ ಕೆಲಸಮಾತ್ರವಾಗಬಾರದು ಎಂದು ಮುಖ್ಯಮಂತ್ರಿ ಎಸ್‌.ಸಿದ್ದರಾಮಯ್ಯ ಹೇಳಿದರು. ಸರ್ಕಾರದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಭಟ್ಕಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಉತ್ತರಕನ್ನಡ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ತಮ್ಮ ಪ್ರವಾಸ ಸಮಯದಲ್ಲಿ ಚಾಲನೆ ನೀಡಲಿದ್ದೇನೆ. ದೇವಾಲಯದಲ್ಲಿ ದಲಿತ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ವಿಶೇಷ ಕಾನೂನುಗಳಿಲ್ಲ. ಆದರೆ ನಾರಾಯಣ ಗುರು ಅವರು ಹೇಳಿದ ದಾರಿಯಲ್ಲಿ ನಾವು ಸಾಗುತ್ತಾ ಇದ್ದೇವೆ. ಯಾರೂ ಕೂಡಾ ದೇವಸ್ಥಾನ ನಿರ್ಮಿಸಿಕೊಂಡು ಅವರೇ ಅರ್ಚಕರಾಗಬಹುದೆಂದು ಹೇಳಿದರು. ರಾಜಕೀಯ ಕಾರ್ಯದರ್ಶಿಗಳ ನೇಮಕಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ದೇವೇಗೌಡರ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಇವೆಲ್ಲಾ ರಾಜಕೀಯ ನೇಮಕ. ದೆಹಲಿಯಂಥ ಸಣ್ಣ ರಾಜ್ಯದಲ್ಲೂ ಕೂಡಾ ರಾಜಕೀಯ ಕಾರ್ಯದರ್ಶಿಗಳು ಇದ್ದಾರೆ ಎಂದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವ ಪ್ರಸಾದ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್‍.ವಿ.ದೇಶಪಾಂಡೆ, ಶಾಸಕ ಮಂಕಾಳು ವೈದ್ಯ ಹಾಗೂ ಇನ್ನಿತರರು ಇದ್ದರು. ಯಶಸ್ವಿ ಹಾಲು ಹಬ್ಬ. _ Satwadhara News Home Photo news ಯಶಸ್ವಿ ಹಾಲು ಹಬ್ಬ. ಯಶಸ್ವಿ ಹಾಲು ಹಬ್ಬ. ಇಂಚರಳ ಹರಟೆ: ಒಂದು ವೇಳೆ ಒಂದೇ ನಿನ್ನ ಮನಸಾರೆ ಸೋನು ನಿಗಮ್ ಪ್ರವಾಹ ನಿಯಂತ್ರಣ ಯೋಜನೆ ಕಾಮಗಾರಿಗೆ ಪಟ್ಟಿಗೆ ಅನುದಾನ ಬಿಡುಗಡೆಗೆ ಸಣ್ಣ ನೀರಾವರಿ ಸಚಿವರಿಗೆ ಮನವಿ _ Suddi Master Suddi News Network > Suddi Master > ಮಾಹಿತಿ > ಪ್ರವಾಹ ನಿಯಂತ್ರಣ ಯೋಜನೆ ಕಾಮಗಾರಿಗೆ ಪಟ್ಟಿಗೆ ಅನುದಾನ ಬಿಡುಗಡೆಗೆ ಸಣ್ಣ ನೀರಾವರಿ ಸಚಿವರಿಗೆ ಮನವಿ ನರಿಮೊಗರು : 2012-13 ನೇ ಸಾಲಿನ ಲೆಕ್ಕ ಶೀರ್ಷಿಕೆ 4711 ಪ್ರವಾಹ ನಿಯಂತ್ರಣ ಕಾಮಗಾರಿಗಳು ಯೋಜನೆಯಡಿಯಲ್ಲಿ ಪುತ್ತೂರು ತಾಲೂಕು ಸೇರಿದಂತೆ ದ.ಕ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಹೊಸ ಕಾಮಗಾರಿಗಳ ಕಾರ್ಯಕ್ರಮ ಪಟ್ಟಿಗೆ ಅನುದಾನ ಬಿಡುಗಡೆ ಮಾಡುವಂತೆ ನರಿಮೊಗರು ಶಶಿಧರ ವಿ.ಎನ್.ರವರು ಸಣ್ಣ ನೀರಾವರಿ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಕಾರ್ಯಪಾಲಕ ಇಂಜಿನಿಯರ್ ಸಣ್ಣ ನೀರಾವರಿ ವಿಭಾಗ ಮಂಗಳೂರು ಇವರು 2012-13 ನೇ ಸಾಲಿನ ಲೆಕ್ಕ ಶೀರ್ಷಿಕೆ 4711 ಪ್ರವಾಹ ನಿಯಂತ್ರಣ ಕಾಮಗಾರಿಗಳ ಯೋಜನೆಯಡಿಯಲ್ಲಿ ಹೊಸ ಕಾಮಗಾರಿಗಳ ಕಾರ್ಯಕ್ರಮ ಪಟ್ಟಿಗೆ ಅನುಮೋದನೆ ಕೋರಿ ಮುಖ್ಯ ಇಂಜಿನಿಯರ್ ಸಣ್ಣ ನೀರಾವರಿ (ದಕ್ಷಿಣ) ಬೆಂಗಳೂರು ಇವರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಇವರು ಈ ಪ್ರಸ್ತಾವನೆಯನ್ನು ಸರಕಾರದ ಕಾರ್ಯದರ್ಶಿಗಳು ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ) ಬೆಂಗಳೂರು ಇವರಿಗೆ ಸಲ್ಲಿಸಿರುತ್ತಾರೆ. ಈ ಪ್ರಸ್ತಾವನೆಯ ಪ್ರಕಾರ, ದ.ಕ ಜಿಲ್ಲೆಯಲ್ಲಿ 17864.೦೦ ಮೀ. ಉದ್ದದ 269 ಕಾಮಗಾರಿಗಳನ್ನು ರೂ 4481.೦೦ಲಕ್ಷಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಪ್ರಸ್ತಾಪಿಸಲಾಗಿದೆ. ಈ ಪಟ್ಟಿಯಲ್ಲಿ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಸುತ್ತಲೂ ರಕ್ಷಣಾ ತಡೆಗೋಡೆ ನಿರ್ಮಿಸಲು ರೂ. 20 ಲಕ್ಷ ಅಂದಾಜು ಮೊತ್ತದ ಕಾಮಗಾರಿಯ ಪ್ರಸ್ತಾವನೆಯೂ ಇದೆ. ಸದ್ರಿ ಪ್ರಸ್ತಾವನೆಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ. India ರಲ್ಲಿಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ India ಬೆಲೆ ಪಟ್ಟಿ Indian Rupee ಆಗಿದೆ ಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ ಬೆಲೆ ಮೇಲಿನ ಕೋಷ್ಟಕದಲ್ಲಿ. ಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ ಇತ್ತೀಚಿನ ಬೆಲೆಗೆ May 29, 2018ರಂದು ಪಡೆಯಲಾಯಿತು ಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ಫ್ಲಿಪ್ಕಾರ್ಟ್ ಲಭ್ಯವಿದೆ. ಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ ಕಡಿಮೆ ಬೆಲೆ 999 ಫ್ಲಿಪ್ಕಾರ್ಟ್, ಇದು 0% ಫ್ಲಿಪ್ಕಾರ್ಟ್ (span class='priceicon'> 999) ಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ - ಬಳಕೆದಾರ ವಿಮರ್ಶೆಗಳು ಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ - ಧಾರಣೆ ಇತಿಹಾಸ ಕ್ಸಣ್ತೆಚ್ ಸ್೧ ಸ್ಪೈ ಬಾಡಿ ಬ್ಲಾಕ್ ವಿಶೇಷಣಗಳು ಮಾಡೆಲ್ ನೇಮ್ SPY India ರಲ್ಲಿಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ ಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ ಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ India ಬೆಲೆ ಪಟ್ಟಿ Indian Rupee ಆಗಿದೆ ಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ ಬೆಲೆ ಮೇಲಿನ ಕೋಷ್ಟಕದಲ್ಲಿ. ಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ ಇತ್ತೀಚಿನ ಬೆಲೆಗೆ Aug 14, 2018ರಂದು ಪಡೆಯಲಾಯಿತು ಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ಕ್ರೋಮಾ, ಫ್ಲಿಪ್ಕಾರ್ಟ್ ಲಭ್ಯವಿದೆ. ಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ ಕಡಿಮೆ ಬೆಲೆ 5,994 ಕ್ರೋಮಾ, ಇದು 20.03% ಫ್ಲಿಪ್ಕಾರ್ಟ್ (span class='priceicon'> 7,495) ಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ - ಬಳಕೆದಾರ ವಿಮರ್ಶೆಗಳು ಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ - ಧಾರಣೆ ಇತಿಹಾಸ ಕ್ಯಾನನ್ ಪೌರ್ಶೋಟ್ ಅ೪೦೦೦ ಐಸ್ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ರೆಡ್ ವಿಶೇಷಣಗಳು ತುಂಬಾ ಚೆಂದದ ಕಥೆ ಸರ್... ಒಮ್ಮೆ ಎಡವಿದರೆ ಸಾವರಿಸಿಕೊಳ್ಳುವುದಕ್ಕೆ ಸಮಯವಿಡಿಯುತ್ತೆ. ಪ್ರೀತಿ ಜೊತೆಕೆ ನಂಬಿಕೆಗಳೂ ಸಹ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ವ್ಯಕ್ತಿಯ ಕತೆಯನ್ನು, ಅವನ ಆಲೋಚನೆಗಳನ್ನು ಅತ್ಯಂತ ತಾರ್ಕಿಕವಾಗಿ, ಕ್ರಮಬದ್ಧವಾಗಿ ಬಿಚ್ಚಿಟ್ಟಿದ್ದೀರಿ. ತುಂಬ ಮೆಚ್ಚಿಗೆಯಾಯಿತು. ದಿನಕರ್ ನಿಜಕ್ಕೂ ಕಥೆಯನ್ನು ಓದುತ್ತಾ ಮಧ್ಯದಲ್ಲಿ ಯಾಕೋ..ಈ ಕಥೆ ಮಾಮೂಲಿ ಎನಿಸಿತು...ಆದರೆ ಮುಂದಕ್ಕೆ ಓದುವಂತೆ ಮಾಡುವ ಎಳೆಗಳು ಬಿಚ್ಚುತ್ತಾ ಹೋದದ್ದು..ನಿಮ್ಮ ಕಥೆ ಬರೆಯುವ ಶೈಲಿ ಕಾರಣ.. ಚನ್ನಾಗಿದೆ.. ನಿಮ್ಮಲ್ಲೊಬ್ಬ ಕತೆಗಾರ ಬೆಳೆಯುತ್ತಾ ಇದ್ದಾನೆ ಎನ್ನುವುದಂತೂ ನಿರ್ವಿವ್ವಾದ...ಅಭಿನಂದನೆಗಳು. ಯಾಕೆ ದಿನಕರ್ ಯಾವಾಗ ನಿಮ್ಮ ಬುಕ್ ಬರೋದು..?? ಅಡಿಗರು ಚೆನ್ನಾಗಿ ಹೇಳಿದ್ದಾರೆ"ಇದ್ದುದೆಲ್ಲವ ಬಿಟ್ಟು ಇರದುದರ ಕಡೆ ಓಡುವುದೇ ಜೀವನ!!!!" ಎಂತಹಾ ಎಡವಟ್ಟು !!!! ಕಥೆಯಲ್ಲಿ ಓದುವುದಕ್ಕೂ ನೋವಾಗುತ್ತದೆ.ಮನ ಮಿಡಿಯುವ ಕಥೆ.ಬರ ಬರುತ್ತಾ ಕಥೆ ಹೇಳುವುದರಲ್ಲಿ ಚೆನ್ನಾಗಿ ಪಳಗಿದ್ದೀರಿ.ಮುಂದುವರೆಸಿ . ಒಮ್ಮೆ ತಪ್ಪು ದಾರಿಯಲ್ಲಿ ನಡೆದು ತುಂಬಾ ದೂರ ಹೋದರೆ ಮತ್ತೆ ಮೊದಲಿನ ದಾರಿಯನ್ನು ಸೇರಿಕೊಳ್ಳಲು ಕಷ್ಟನೇ. ನಿಮ್ಮ ಈ ಕಥೆ ಮನ ಮುಟ್ಟುವಂತಿದೆ. ಕೊನೆಯ ಪ್ಯಾರ ಭಾವನಾತ್ಮಕವಾಗಿದೆ. ತುಂಬಾ ಚೆನ್ನಾಗಿದೆ ಕತೆ ಬರವಣಿಗೆ ಎರಡೂ ...! ಹೌದು ನಂಬಿಕೆಯೇ ಎಲ್ಲಾ ಸಂಭಂದಗಳಿಗೂ ಭದ್ರ ಬುನಾದಿ "ಕೆಟ್ಟ ಮೇಲೆ ಬುದ್ಧಿ ಬಂತು" ಅನ್ನುವುದು ಇದಕ್ಕೇ ಅಲ್ವಾ... ಅರ್ಥಪೂರ್ಣ ಕಥೆ... ಸರಳ ಮತ್ತು ಮನತಟ್ಟುವ ನಿರೂಪಣೆ.... ಇದೇ ರೀತಿಯ ಕಥಾವಸ್ತುವುಳ್ಳ ಕಥೆಗಳನ್ನು ಸಾಕಷ್ಟು ಬಾರಿ ಓದಿದ್ದರೂ.. ಇದರಲ್ಲಿ ನಿಮ್ಮ ಶೈಲಿಯ ಛಾಪಿದೆ. ಹೀಗೇ ಬರೆಯುತ್ತಿರಿ. ಯಶಸ್ಸು ಸಿಗಲಿ. ಕಟ್ಟುಹಾಕಿ ಸೆಕ್ಸ್ ಪೋರ್ನ್ ಗಳು, . Pimp Tubed - ಮಸಾಲಾ ಪೋರ್ನ್ ವಿಡಿಯೋಗಳು, ಜನಪ್ರಿಯ ಭಾರತೀಯ ವಿಡಿಯೋಗಳು ಕಟ್ಟುಹಾಕಿ ಸೆಕ್ಸ್ ವಿಡಿಯೋ ಮುಂದಾಳು ಹಾರ್ಡ್ ಕೋರ್ ಕುಂಡಿ ಮುದ್ದಾದ ತುಲ್ಲು ಕಟ್ಟುಹಾಕಿ ಹೊಕ್ಕಿಸಿದ ಗುದ ಸಂಭೋಗ ಆನಿಮೇಶನ್ ಕುಂಡಿಗೆ ಕೈ ಮೂವರು ಸೇರಿ ಇತ್ತೀಚೆಗಿನ ಗಾರ್ಡನ್ ಎಕ್ಸ್ನ್ಪ್ಮೆಂಟ್ಸ್ 2018 India ರಲ್ಲಿ _ PriceDekho.com Latest ಗಾರ್ಡನ್ ಎಕ್ಸ್ನ್ಪ್ಮೆಂಟ್ಸ್ India ಬೆಲೆ ಇತ್ತೀಚಿನ ಗಾರ್ಡನ್ ಎಕ್ಸ್ನ್ಪ್ಮೆಂಟ್ಸ್ 2018 Indiaನಲ್ಲಿ ಪ್ರೆಸೆಂಟಿಂಗ್ ಉತ್ತಮ ಆನ್ಲೈನ್ ಬೆಲೆಗಳನ್ನು ಇತ್ತೀಚಿನ ನಲ್ಲಿ 24 Sep 2018 ಗಾರ್ಡನ್ ಎಕ್ಸ್ನ್ಪ್ಮೆಂಟ್ಸ್ India ರಲ್ಲಿ. ಕಳೆದ 3 ತಿಂಗಳುಗಳಲ್ಲಿ 1 ಹೊಸ ಉಡಾವಣೆಗಳು ಮತ್ತು ಇತ್ತೀಚಿನ ಒಂದು ಷಾರ್ಪ್ಸ್ ಸ್ಕ್ಯಾಟೆಯೂರ್ ಪೃನಿಂಗ್ ಶೇರ್ಸ್ 600 ಬೆಲೆಯ ಇದೆ ನಡೆದಿವೆ. ಇತ್ತೀಚೆಗೆ ಪ್ರಾರಂಭಿಸಲಾಯಿತು ಇತರೆ ಜನಪ್ರಿಯ ಉತ್ಪನ್ನಗಳು: . ಅಗ್ಗದ ಗಾರ್ಡನ್ ಇಕ್ವಿಪ್ಮೆಂಟ್ ಕಳೆದ ಮೂರು ತಿಂಗಳುಗಳಲ್ಲಿ ಅನ್ನು {lowest_model_hyperlink} ಬೆಲೆಯ ಮತ್ತು ಅತ್ಯಂತ ದುಬಾರಿ ಒಂದಾಗಿದೆ {highest_model_price} ಬೆಲೆಯ ಆಗಿದೆ. ಬೆಲೆ ಪಟ್ಟಿ ನಲ್ಲಿ ಉತ್ಪನ್ನಗಳ ವ್ಯಾಪಕ ಸೇರಿದಂತೆ ಗಾರ್ಡನ್ ಎಕ್ಸ್ನ್ಪ್ಮೆಂಟ್ಸ್ ಸಂಪೂರ್ಣ ಪಟ್ಟಿ ಮೂಲಕ ಬ್ರೌಸ್ ಮುಖಪುಟ / ಸುದ್ದಿ ಸಮಾಚಾರ / ದೇಸಿ ಕಮ್ಮಟ- ಲೋಕ ಕಾಣದ ಲೋಕ ಕಾರ್ಯಕ್ರಮದ ಚಿತ್ರಗಳು ದೇಸಿ ಕಮ್ಮಟ- ಲೋಕ ಕಾಣದ ಲೋಕ ಕಾರ್ಯಕ್ರಮ ದಿನಾಂಕ ೫-೨-೧೮ ಉದ್ಘಾಟನೆ ಡಾ. ವಿಜಯಾ, ಉಪಸ್ಥಿತರು ಶ್ರೀಮತಿ ಜೀಜಾ ಹರಿಸಿಂಗ್, ಡಾ. ಎಂ. ಎಸ್. ಆಶಾದೇವಿ. ಡಾ. ಜಯದೇವಿ ಗಾಯಕವಾಡ. ಶ್ರೀ ದ್ವಾರನಕುಂಟೆ ಪಾತಣ್ಣ, ಶ್ರೀಮತಿ ಸೌಭಾಗ್ಯ. ಅಧ್ಯಕ್ಷತೆ ಡಾ. ವಸುಂಧರಾ ಭೂಪತಿ. ವಿಶ್ವಪಥ: "ರಾಹಿತ್ಯದ ಒಳಗೂ ಚಿತ್ರ ಬರೆಯುವ ಇವಳು.." ಬೆಳ್ದಿಂಗ್ಳಪ್ಪನ ಪೂಜೆ - ಕನ್ನಡ ಪುಸ್ತಕ ಪ್ರಾಧಿಕಾರ ಮುಖಪುಟ / ನಮ್ಮ ಪುಸ್ತಕಗಳು / ಬೆಳ್ದಿಂಗ್ಳಪ್ಪನ ಪೂಜೆ Nritya Niketana Kodavoor Udupi: ಸುಚಿತ್ರ ಸಾಹಿತ್ಯ ಸಂಜೆ/​ಭರತನ ನಾಟ್ಯಶಾಸ್ತ್ರ - - ಕಾರ್ಯಾಗಾರ ೨೭, ೨೮, ಮತ್ತು ೨೯ ... ‘ಗ್ರಹಾಂತರ’ಕ್ಕೆ ನೂರು ವರ್ಷಗಳ ಗಡುವು _ Prajavani ಕೊಯಮತ್ತೂರು: ಸಿಪಿಐಎಂ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ _ Prajavani ಕೊಯಮತ್ತೂರು: ಸಿಪಿಐಎಂ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಬೆಳಗಿನ ಜಾವ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಎಸೆದಿದ್ದಾರೆ. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಘಟನಾ ಸ್ಥಳದ ಸಮೀಪ ನಿಲ್ಲಿಸಿದ್ದ ಕಾರಿಕೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಈ ವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಕೊಯಮತ್ತೂರು ನಗರ ಡಿಸಿಪಿ ಎಸ್‌. ಲಕ್ಷ್ಮೀ ಅವರು ಹೇಳಿದ್ದಾರೆ. ‘ಭಾರತಕ್ಕೆ 250 ಕೋಟಿ ಡಾಲರ್ ನೆರವು ನೀಡಿ’ ನ್ಯೂಯಾರ್ಕ್, ಫೆ. 26 - ಭಾರತದ ತೃತೀಯ ಪಂಚವಾರ್ಷಿಕ ಯೋಜನೆಗೆ ಕನಿಷ್ಠ ಪಕ್ಷ 250 ಕೋಟಿ ಡಾಲರ್‌ಗಳ ನೆರವನ್ನು ನೀಡುವುದಾಗಿ ಅಮೆರಿಕವು ಒಪ್ಪಿಕೊಳ್ಳಬೇಕೆಂದು ಸಲಹಾ ಕಾರ್ಯ ಮಂಡಳಿಯೊಂದು ಅಧ್ಯಕ್ಷ ಕೆನಡಿಯವರನ್ನು ಒತ್ತಾಯಪಡಿಸಿದೆ. ಈ ಹಣವು ಇತರ ಮೂಲಗಳಿಂದ ದೊರೆಯಲಾಗುವುದೆಂದು ನಿರೀಕ್ಷಿಸಲಾಗಿರುವ ನೆರವೂ ಸೇರಿ ಯೋಜನೆಯ ಅವಧಿಯಲ್ಲಿ ಭಾರತಕ್ಕೆ ಪ್ರತಿ ವರ್ಷವೂ ನೂರು ಕೋಟಿ ಡಾಲರುಗಳು ದೊರೆಯುವುದೆಂದು ಈ ತಂಡವು ಅಂದಾಜು ಮಾಡಿದೆ. ಕೆಲವು ಸರಕುಗಳ ಮೇಲೆ ಹೊಸ ತೆರಿಗೆ? ನವದೆಹಲಿ, ಫೆ. 26 - ಮೂರನೆ ಪಂಚವಾರ್ಷಿಕ ಯೋಜನೆಯ ಪ್ರಥಮ ವರ್ಷವಾದ 1961-62ರ ಬಜೆಟ್ ಅನ್ನು ಕೇಂದ್ರ ಅರ್ಥ ಸಚಿವ ಶ್ರೀ ಮೊರಾರ್ಜಿ ದೇಸಾಯಿ ಅವರು ಬರುವ ಮಂಗಳವಾರ ಸಂಜೆ 5 ಗಂಟೆಗೆ ಲೋಕ ಸಭೆಯ ಮುಂದೆ ಮಂಡಿಸಲಿದ್ದಾರೆ. ತೃತೀಯ ಯೋಜನೆಯ ಕರಡು ರೂಪು ರೇಷೆಯ ಪ್ರಕಾರ ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರವೊಂದೇ 1000 ಕೋಟಿ ರೂಪಾಯಿಗಳಷ್ಟು ಹಣವನ್ನು ಹೆಚ್ಚಿನ ತೆರಿಗೆಗಳ ರೂಪದಲ್ಲಿ ಸಂಗ್ರಹಿಸಬೇಕಾಗಿದೆ. ನಾಡ ದೋಣಿ ಮುಳುಗಿ 25 ಮಂದಿ ಜಲಸಮಾಧಿ ಕಲ್ಕತ್ತ, ಫೆ. 26 - ಅಸನ್‌ಸಾಲ್ ಬಳಿ ದಾಮೋದರ ಕಣಿವೆ ಯೋಜನೆಯ ಪಂಚತ್ ಸರೋವರದಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿ ಸುಮಾರು 50 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ನಾಡ ದೋಣಿಯೊಂದು ಮುಳುಗಿ 25 ಮಂದಿ ಜಲಸಮಾಧಿಯಾದರೆಂದು ಶಂಕಿಸಲಾಗಿದೆ ಎಂಬುದಾಗಿ ಇಂದು ಬೆಳಿಗ್ಗೆ ಇಲ್ಲಿಗೆ ತಲುಪಿರುವ ವರದಿಯ ಪ್ರಕಾರ ತಿಳಿದು ಬಂದಿದೆ. ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷೆ ಪುತ್ರನ ಬರ್ತ್‌ಡೇ! – ವಿಜಯವಾಣಿ ವಿಜಯವಾಣಿ ಜಿಲ್ಲೆ ಮಂಡ್ಯ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷೆ ಪುತ್ರನ ಬರ್ತ್‌ಡೇ! ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷೆ ಪುತ್ರನ ಬರ್ತ್‌ಡೇ! ಮಂಡ್ಯ: ಪತ್ನಿ ಅಥವಾ ತಾಯಿ ಹೆಸರಲ್ಲಿ ಪತಿ ಅಥವಾ ಮಕ್ಕಳು ಗ್ರಾಮ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ನಡೆಸುವುದು ಸಾಮಾನ್ಯ. ಅದನ್ನು ಮೀರಿ ಪಂಚಾಯಿತಿ ಅಧ್ಯಕ್ಷೆ ಪುತ್ರನೊಬ್ಬ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಬರ್ತ್ ಡೇ ಆಚರಿಸಿಕೊಳ್ಳುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಮ್ಮ ಪುತ್ರ ಪಿ.ಎಸ್.ಮಧುಕರ್ ಸೋಮವಾರ ಸಂಜೆ ಪಂಚಾಯಿತಿ ಕಚೇರಿ ಮೀಟಿಂಗ್ ಹಾಲ್‌ನಲ್ಲೇ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ್ದಾರೆ. ಮಧುಕರ್ ಜನ್ಮ ದಿನದ ಸಂಭ್ರಮಾಚರಣೆಗೆ ಗ್ರಾಪಂ ಸದಸ್ಯರಾದ ಧನಂಜಯ, ಚೈತ್ರಾ, ಅಟೆಂಡರ್ ರಾಕೇಶ್, ಕಂಪ್ಯೂಟರ್ ಆಪರೇಟರ್ ವಿನುತಾ ಸಾಥ್ ನೀಡಿದ್ದಾರೆ. ಪಂಚಾಯಿತಿ ಸಭಾಂಗಣದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಲವರು ಲೈಕ್ ಮಾಡಿದ್ದರೆ, ಕೆಲವರು ಪರೋಕ್ಷವಾಗಿ ಟೀಕೆ ಮಾಡುತ್ತಿದ್ದಾರೆ. ತಾಯಿ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಅವರು ಕಚೇರಿಯಲ್ಲಿ ಕಚೇರಿ ಕೆಲಸ ನಿರ್ವಹಿಸಬೇಕು. ಆದರೆ, ಅವರ ಪುತ್ರ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವುದನ್ನು ಗಮನಿಸಿದರೆ ಆತನೇ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನಿಭಾಯಿಸುತ್ತಿದ್ದಾನೆ ಎಂಬ ಮಾತುಗಳಿಗೆ ಪುಷ್ಟಿ ನೀಡಿದಂತಾಗಿದೆ. ಈ ಸಂಬಂಧ ಸ್ಪಷ್ಟನೆ ಕೇಳಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಸಿ.ಯೋಗೇಶ್ ಅವರಿಗೆ ಕರೆ ಮಾಡಿದಾಗ ಅವರು ಸ್ವೀಕರಿಸಲಿಲ್ಲ. ನಂತರ ಕರೆಗಳನ್ನು ಕಟ್ ಮಾಡಿದರು. ‘ಗ್ರಾಪಂ ಕಚೇರಿ ಸಭಾಂಗಣದಲ್ಲಿ ಜನ್ಮದಿನದ ಸಂಭ್ರಮ ಆಚರಿಸಿರುವುದು ಗೊತ್ತಿಲ್ಲ. ಈ ಸಂಬಂಧ ಸಿಬ್ಬಂದಿಗೆ ನೋಟಿಸ್ ನೀಡಲಾಗುವುದು. ನಂತರ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಮಂಡ್ಯ ತಾಪಂ ಇಒ ನಾಗರಾಜು ತಿಳಿಸಿದ್ದಾರೆ. ಬೆಂಗಳೂರು: ಮೈಸೂರು ರೇಸ್‌ ಕ್ಲಬ್‌ ಲಿಮಿಟೆಡ್‌ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಇ) ಅಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಆದೇಶಿಸಿರುವ ರಾಜ್ಯ ಮಾಹಿತಿ ಆಯೋಗ, ‘ಸಂಸ್ಥೆಯು ಇನ್ನು 90 ದಿನಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು (ಪಿಐಒ) ನೇಮಕ ಮಾಡಬೇಕು' ಎಂದು ಆದೇಶ ನೀಡಿದೆ. ಬೆಂಗಳೂರಿನ ಎಸ್‌. ಉಮಾಪತಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಎಂ.ಆರ್‌. ಪೂಜಾರ ಅವರು, ‘ಮೈಸೂರು ರೇಸ್‌ ಕ್ಲಬ್‌, ಸಾರ್ವಜನಿಕ ಪ್ರಾಧಿಕಾರ ಆಗಿರುತ್ತದೆ. ಇದು ಸರ್ಕಾರದಿಂದ ಹಣಕಾಸಿನ ನೆರವನ್ನೂ ಪಡೆಯುತ್ತಿದೆ’ ಎಂದು ಸೋಮವಾರ ನೀಡಿರುವ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ‘ಕ್ಲಬ್‌ 67 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇದು ಲೋಕೋಪಯೋಗಿ ಇಲಾಖೆಯ ಆಡಳಿತಲ್ಲಿ ಒಳಪಟ್ಟಿದೆ. 1996ರಲ್ಲಿ ಈ ಜಾಗವನ್ನು ಇಲಾಖೆಯು ಕ್ಲಬ್‌ಗೆ ಗುತ್ತಿಗೆ ಆಧಾರದಲ್ಲಿ 10 ವರ್ಷಗಳ ಅವಧಿಗೆ ನೀಡಿತ್ತು.ಅವಧಿ ಕೊನೆಗೊಂಡರೂ ಅದನ್ನು ವಿಸ್ತರಿಸಿಲ್ಲ ಅರ್ಜಿಯಲ್ಲಿ ವಾದಿಸಿದ್ದರು. ಗುರಿ ಮುಟ್ಟುವ ತನಕ... ವಿಚಾರಿ : ಮರಳಿ ಉದಯಿಸು ರಾಯಪುರ: ಛತ್ತೀಸಗಡದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಿಗೆ ಸೋಮವಾರ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಶೇ 70ರಷ್ಟು ಮತದಾನವಾಗಿದೆ. ನಕ್ಸಲರ ಪ್ರಾಬಲ್ಯವಿರುವ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಹತರಾಗಿದ್ದಾರೆ. ಕೋಬ್ರಾ ಬಟಾಲಿಯನ್‌ನ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಎರಡು ಘಟನೆಗಳನ್ನು ಹೊರತುಪಡಿಸಿದರೆ ಉಳಿದ ಕಡೆ ಮತದಾನ ಶಾಂತಿಯುತವಾಗಿ ನಡೆಯಿತು. ತಾಂತ್ರಿಕ ದೋಷದಿಂದಾಗಿ ಕೆಲವು ಕಡೆ ಎಲೆಕ್ಟ್ರಾನಿಕ್‌ ಮತಯಂತ್ರ ಮತ್ತು ವಿವಿ ಪ್ಯಾಟ್‌ಗಳನ್ನು ಬದಲಾಯಿಸಲಾಯಿತು ಎಂದು ಚುನಾವಣಾ ಆಯೋಗವು ತಿಳಿಸಿದೆ. ನಕ್ಸಲರು ದಾಳಿ ಭೀತಿ ಹಿನ್ನೆಲೆಯಲ್ಲಿ ಮತದಾನ ನಡೆಯುತ್ತಿರುವ ಪ್ರದೇಶದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ಎರಡನೇ ಹಂತದಲ್ಲಿ 72 ಕ್ಷೇತ್ರಗಳಿಗೆ ನವಂಬರ್‌ 20 ರಂದು ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆಯಲ್ಲಿ ನಕ್ಸಲರ ಪ್ರಾಬಲ್ಯವಿರುವ ದಾಂತೇವಾಡದಲ್ಲಿ ಅತ್ಯಂತ ಕಡಿಮೆ (ಶೇ 49) ಮತದಾನವಾಗಿದೆ. ಉಳಿದಂತೆ ಎಲ್ಲ ಕಡೆ ಶೇ 60ರಿಂದ ಶೇ 70ರಷ್ಟು ಮತದಾನವಾಗಿದೆ. 2014 ಡಿಸೆಂಬರ್‌ನಲ್ಲಿ ಶರಣಾಗತಿಯಾಗಿದ್ದ ನಕ್ಸಲ್‌ ದಂಪತಿ ಈ ಬಾರಿ ನಾರಾಯಣಪುರದಲ್ಲಿ ತಮ್ಮ ಮತ ಚಲಾಯಿಸಿದರು.  ಶಿಕ್ಷಕರ ದಿನದಂದು ಗುರುವಿಗೆ ಕಾರು ನೀಡಿದ್ದ ವಿರಾಟ್‌ ಕೊಹ್ಲಿ _ Udayavani - ಉದಯವಾಣಿ ಶಿಕ್ಷಕರ ದಿನದಂದು ಗುರುವಿಗೆ ಕಾರು ನೀಡಿದ್ದ ವಿರಾಟ್‌ ಕೊಹ್ಲಿ ಮುಂಬಯಿ: ಅಕ್ಷರ ಕಲಿಸಿದ ಗುರುವಿನ ಋಣ ತೀರಿಸುವುದು ಅಷ್ಟು ಸುಲಭದ ಮಾತಲ್ಲ. ಶಿಷ್ಯನ ಸಾಧನೆಯೊಂದೇ ಗುರುವಿಗೆ ನಿಜವಾಗಿ ನೀಡುವ ಬಹುದೊಡ್ಡ ಗುರು ಕಾಣಿಕೆ. ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಈ ಮಾತಿಗೆ ಸರಿಯಾಗಿ ಒಪ್ಪುತ್ತಾರೆ. ಹೌದು, ಬುಧವಾರ ದೇಶ ದಾದ್ಯಂತ ಎಲ್ಲ ಕಡೆ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ವೇಳೆ ನಾಲ್ಕು ವರ್ಷದ ಹಿಂದೆ ಕೊಹ್ಲಿಯ ಗುರುಭಕ್ತಿಯ ಕೌತುಕ ಸುದ್ದಿಯೂ ವೈರಲ್‌ ಆಗಿದೆ. ಕೊಹ್ಲಿ ಸಂಪತ್ತಿನಲ್ಲಿ ಕುಬೇರ, ಪ್ರತಿಭೆಯಲ್ಲಿ ಗಣಿ. ಎಷ್ಟೇ ಸಾಧನೆ ಮಾಡಿದರೂ ತನ್ನ ಗುರುವನ್ನು ಮರೆತಿಲ್ಲ. 2014ರಲ್ಲಿ ಶಿಕ್ಷಕರ ದಿನದಂದು ಕೊಹ್ಲಿ, ತನ್ನ ಸಹೋದರ ವಿಕಾಸ್‌ ಅವರನ್ನು ಬಾಲ್ಯದ ಕ್ರಿಕೆಟ್‌ ಕೋಚ್‌ ರಾಜ್‌ಕುಮಾರ್‌ ಶರ್ಮ ನಿವಾಸಕ್ಕೆ ಕಳುಹಿಸಿದ್ದರು. ಇದೇ ವೇಳೆ ಗುರುವಿನೊಂದಿಗೆ ಫೋನ್‌ನಲ್ಲಿ ಮಾತನಾಡಿ ಶಿಕ್ಷಕರ ದಿನದ ಶುಭಾಶಯವನ್ನು ತಿಳಿಸಿದ್ದರು. ಮಾತ್ರವಲ್ಲ, ಸ್ಕೋಡಾ ರ್ಯಾಪಿಡ್‌ ಕಾರ್‌ ಒಂದನ್ನು ಉಡುಗೊರೆಯಾಗಿ ಕೊಹ್ಲಿ ಗುರುವಿಗೆ ನೀಡಿದ್ದರು. ಈ ವಿಚಾರವನ್ನು ವಿರಾಟ್‌ ಕೊಹ್ಲಿ ಬಗ್ಗೆ ಪತ್ರಕರ್ತ ವಿಜಯ್‌ ಲೋಕಪಲ್ಲಿ ಬರೆದಿರುವ "ಡ್ರೈವನ್‌' ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.  ದೇವರೇಕೆ ಹೀಗೆ ಮಾಡಿದ? _ Udayavani - ಉದಯವಾಣಿ ದೇವರೇಕೆ ಹೀಗೆ ಮಾಡಿದ? ದಟ್ಟವಾದ ಅರಣ್ಯದಲ್ಲಿ ಒಂದು ವಿಶೇಷ ಮರವಿತ್ತು. ಮಾವಿನ ಮರ, ಗಂಧದ ಮರ, ಹಲಸಿನ ಮರಗಳಿಂದ ಈ ವಿಶೇಷ ಮರ ಸುತ್ತುವರಿದಿತ್ತು. ಆ ಮರದ ವಿಶೇಷತೆಯೆಂದರೆ ಅದು ಕುರೂಪಿ ಮರವಾಗಿತ್ತು. ಎಲ್ಲಾ ನೇರಕ್ಕೆ ಬೆಳೆದು, ವಿಸ್ತಾರವಾಗಿ ಹಬ್ಬಿದ್ದರೆ ಇದೊಂದು ಮರ ಮಾತ್ರ ಸೊಟ್ಟಗೆ, ವಿಕಾರವಾಗಿ ಬೆಳೆದಿತ್ತು. ಇದೇ ಕಾರಣಕ್ಕೆ ಸುತ್ತಲಿನ ಮರಗಳೆಲ್ಲಾ ಕುರೂಪಿ ಮರವನ್ನು ಸದಾ ಅಪಹಾಸ್ಯ ಮಾಡುತ್ತಿದ್ದವು. ಆ ಬೇಜಾರು ಕುರೂಪಿ ಮರಕ್ಕೂ ಇತ್ತು. ಮೊದ ಮೊದಲು ಆ ದೇವರು ತನಗೊಬ್ಬನಿಗೆ ಮಾತ್ರ ಏಕೆ ಈ ದುಸ್ಥಿತಿ ತಂದ ಎಂದು ಪ್ರಶ್ನೆ ಹಾಕಿಕೊಳ್ಳುತ್ತಿತ್ತು. ಆದರೆ ನಂತರ ಆ ಕುರಿತು ಚಿಂತಿಸಿ ಫ‌ಲವಿಲ್ಲ ಎಂದರಿತು ಇತರರ ಹೀಯಾಳಿಕೆಗಳಿಗೆ ಬೇಜಾರು ಪಟ್ಟುಕೊಳ್ಳುವುದನ್ನು ನಿಲ್ಲಿಸಿತು. ಒಂದು ದಿನ ವ್ಯಕ್ತಿಯೊಬ್ಬ ಕಾಡಿಗೆ ಬಂದನು. ಮರಗಳೆಲ್ಲವೂ "ಯಾರಪ್ಪಾ ಈ ದಟ್ಟಾರಣ್ಯಕ್ಕೆ ಬಂದಿರುವವರು' ಎಂದು ಆಶ್ಚರ್ಯದಿಂದ ಅವನನ್ನೇ ನೋಡಿದವು. ಅವನು ಮರ ಕಡಿಯುವವನಾಗಿದ್ದನು. ಅವನು ತನ್ನ ಚೀಲದಿಂದ ಕೊಡಲಿಯನ್ನು ಹೊರತೆಗೆಯುತ್ತಿದ್ದಂತೆ ಮರಗಳೆಲ್ಲಾ ಹೌಹಾರಿದವು. ಅವನು ಹತ್ತಿರದ ಎಲ್ಲಾ ಮರಗಳನ್ನು ಗಮನಿಸುತ್ತಾ ಹೋದನು. ಸೊಟ್ಟದಾಗಿದ್ದ, ಕುರೂಪಿ ಮರವೂ ಅವನ ಕಣ್ಣಿಗೆ ಬಿತ್ತು. ಇತರೆ ಮರಗಳೆಲ್ಲಾ ಕುರೂಪಿ ಮರವನ್ನು ಕಡಿಯುತ್ತಾನೆಂದುಕೊಂಡು ಹಾಸ್ಯ ಮಾಡಿದವು. ಆದರೆ ಆತ, ಸೊಟ್ಟ ಮರದಿಂದ ತನಗೇನೂ ಉಪಯೋಗವಿಲ್ಲವೆಂದು ಕುರೂಪಿ ಮರವೊಂದನ್ನು ಬಿಟ್ಟು ಅದರ ಸುತ್ತಮುತ್ತಲಿದ್ದ ಮರಗಳನ್ನು ಕಡಿದು ಹಾಕಿದನು. ದೇವರು ಎಲ್ಲವನ್ನೂ ಒಳ್ಳೆಯದಕ್ಕೆ ಮಾಡಿರುತ್ತಾನೆ, ತನ್ನ ಕುರೂಪವೇ ಇಂದು ತನ್ನನ್ನು ಕಾಪಾಡಿತೆಂದು ಕುರೂಪಿ ಮರ ದೇವರಿಗೆ ಕೃತಘ್ನತೆ ಸಲ್ಲಿಸಿತು. ಬಿಜಿಡಿ-103 ಕಡಲೆ ತಳಿ: ಅಧಿಕ ಇಳುವರಿ _ Prajavani ಬಿಜಿಡಿ-103 ಕಡಲೆ ತಳಿ: ಅಧಿಕ ಇಳುವರಿ ರಾಯಚೂರು: ಕಡಲೆ ತಳಿ ಬಿಜಿಡಿ 103 ದಪ್ಪ ಗಾತ್ರದ ದೇಶಿ ತಳಿಯಾಗಿದ್ದು, ಜೆಜಿ-11 ತಳಿಗಿಂತಲೂ ಅಧಿಕ ಇಳುವರಿ ಕೊಡುತ್ತದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೀಜ ವಿಭಾಗದ ವಿಶೇಷಾಧಿಕಾರಿ ಡಾ.ಬಸವೇಗೌಡ ಹೇಳಿದರು. ರೈತರು ಸಂಘಟಿತರಾಗುವ ಮೂಲಕ ವಿವಿಧ ಸವಲತ್ತುಗಳನ್ನು ಉಪಯೋಗಿಸಿಕೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು. ಕಿರಿಯ ತಳಿ ತಜ್ಞ ಡಾ.ಲೊಕೇಶ್.ಜಿ.ವೈ., ರೈತ ಮುಖಂಡರಾದ ವಿಶ್ವನಾಥ ಸಾಹುಕಾರ, ಪ್ರಭುದೇವ ಪಾಟೀಲ, ಓಬಳೇಶ್, ಮೀರಾಪುರ, ಯಂಕಣ್ಣಗೌಡ ಮತ್ತು ಪಮ್ಮನಗೌಡ ಮಲ್ಲಪೂರು, ವೇಣಗೋಪಾಲ್, ಶುಶಾಂತ್ ಗೌಡ, ಎಚ್. ತಿಮ್ಮಪೂರು ಇದ್ದರು. ನೀವು ಫ್ರೀ ಹ್ಯಾಂಡ್‌,ದಂಧೆಗಳನ್ನು ಮಟ್ಟಹಾಕಿ;ಅಲೋಕ್‌ ಕುಮಾರ್‌ಗೆ ಸಿಎಂ ಬೆಂಗಳೂರು : ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿ ನೇಮಕವಾಗಿರುವ ಅಲೋಕ್‌ ಕುಮಾರ್‌ ಅವರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಹತ್ವದ ಜವಾಬ್ಧಾರಿ ನೀಡಿರುವ ಬಗ್ಗೆ... ತುಳುವರ ಚಾವಡಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ, "ತುಳುವೆರೆ ಪರ್ಬ' ನಡೆಯುತ್ತಿದೆ. ತುಳುಭಾಷಾ ಗೋಷ್ಠಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ... ಜೆ.ಪಿ.ನಗರ : ಬರ್ತ್‌ ಡೇ ಮುಗಿಸಿ ಬರುತ್ತಿದ್ದ ಯುವಕನ ಕೊಚ್ಚಿ ಕೊಲೆ ಬೆಂಗಳೂರು: ನಗರದ ಮರಿಯಪ್ಪನಪಾಳ್ಯದಲ್ಲಿ ಬುಧವಾರ ರಾತ್ರಿ ಯುವಕನೊಬ್ಬನನ್ನು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ. ಬೆಂಗಳೂರು: ನಗರದಲ್ಲಿ ಮತ್ತೋರ್ವ ಶಂಕಿತ ಜಮಾತ್‌-ಉಲ್‌- ಮುಜಾಹಿದ್ದೀನ್‌ ಬಾಂಗ್ಲಾದೇಶ್‌ ಉಗ್ರ ಸಂಘಟನೆಯ ಶಂಕಿತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಬಂಧಿತ ಪಶ್ಚಿಮ ಬಂಗಾಳದ... ಡಿಕೆಶಿ ಆಪ್ತನೆಂದು ಹೇಳಿ 14 ಲಕ್ಷ ರೂ ವಂಚಿಸಿದ ಖತರ್ನಾಕ್‌ ಅರೆಸ್ಟ್‌! ಬೆಂಗಳೂರು: ನಾನು ಸಚಿವ ಡಿ.ಕೆ.ಶಿವಕುಮಾರ್‌ ಆಪ್ತ ಎಂದು ಸರ್ಕಾರಿ ಕೆಲಸ ಕೆಪಿಎಸ್‌ಸಿ ಸದಸ್ಯ ಕೋಟಾದಲ್ಲಿ ಸರ್ಕಾರಿ ಕೆಲಸ ಕೊಡುವುದಾಗಿ ಯುವಕನೊಬ್ಬನಿಗೆ ಬರೋಬ್ಬರಿ 14 ಲಕ್ಷ ರೂಪಾಯಿ ಪಂಗನಾಮ... ರುಚಿ ಶುಚಿ ತಿನಿಸು, ಊಟ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಬಿಸಿಬಿಸಿಯಾದ, ಗರಿಗರಿಯಾದ ದೋಸೆ ಎಂದರೆ ಎಲ್ಲರ ಬಾಯಿಯಲ್ಲೂ ನೀರು ಬರುತ್ತೆ. ಕಾರ್ಪೊರೇಶನ್‌ ಸರ್ಕಲ್‌ಗೆ ಸಮೀಪದ ಸಂಪಂಗಿರಾಮನಗರದಲ್ಲಿರುವ ಸಿದ್ಧಪ್ಪ... ಆರ್‌.ಟಿ.ನಗರ ಲಂಕಾ ದಹನ ಯಕ್ಷಗಾನ ಪ್ರಸಂಗ ಪ್ರದರ್ಶನ 8 ಅತ್ಯಾಚಾರ ಪ್ರಕರಣಗಳ ಆರೋಪಿ ಸೈಕೋ ದೊರೆ ಅರೆಸ್ಟ್‌ ಬೆಂಗಳೂರು: 8 ಕ್ಕೂ ಹೆಚ್ಚು ಅತ್ಯಾಚಾರಗಳ ಆರೋಪಿ ತಮಿಳುನಾಡು ಮೂಲದ ಸೈಕೋ ದೊರೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವೀಯಾಗಿದ್ದಾರೆ. ಬೆಂಗಳೂರು: ಸಿಲಿಕಾನ್‌ ಸಿಟಿಯ ಹೃದಯಭಾಗದಲ್ಲಿ ಸೋಮವಾರ ಮಧ್ಯಾಹ್ನ ಗಾಳಿ ಸಹಿತ ಭರ್ಜರಿ ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಟಬೇಕಾಯಿತು. "ಸಡನ್ನಾಗ್‌ ಸತ್ಹೋದ್ರೆ..?' ಕತೆ ಏನು? ಒಂದು ಸಾವನ್ನು ತಮಾಷೆಯಾಗಿ ನೋಡುವುದು ತುಸು ಕಷ್ಟ. ಆದರೆ, ಶೈಲೇಶ್‌ ಕುಮಾರ್‌ ಎಂ.ಎಂ. ಆ ಕೆಲಸವನ್ನು ಬಹಳ ನಾಜೂಕಿನಿಂದ ಮಾಡಿದ್ದಾರೆ. "ಸಡನ್ನಾಗ್‌ ಸತೊØàದ್ರೆ..?' ಎಂಬ ಅವರ ನಾಟಕವೇ ಇದಕ್ಕೆ ಉದಾಹರಣೆ. ಈ ನಾಟಕ... ಬೆಂಗಳೂರು : ಬೆಳ್ಳಂಬೆಳಗ್ಗೆ ಗುಡುಗು ಸಹಿತ ಮಳೆ; ಸವಾರರ ಪರದಾಟ ಬೆಂಗಳೂರಿನ ಹೆಸರಾಂತ ಸ್ಯಾಕ್ಸೋಫೋನ್‌ ವಾದಕರಾದ ರಾಮನ್‌ ಅವರ ಕಚೇರಿ ನಗರದಲ್ಲಿ ಏರ್ಪಾಡಾಗಿದೆ. ಅವರು ಭಾರತ ಮಾತ್ರವಲ್ಲದೆ ನೇಪಾಳ, ಮಸ್ಕತ್‌, ಸ್ಕಾಟ್‌ಲೆಂಡ್‌, ಇಂಗ್ಲೆಂಡ್‌ ದೇಶಗಳಲ್ಲಿಯೂ ಸಂಚರಿಸಿ ಸಂಗೀತ ಕಛೇರಿ... ಬೆಂಗಳೂರು: ಅಮೆರಿಕಾ, ಕೆನಡಾ, ಬ್ರಿಟನ್‌ ಸೇರಿದಂತೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಾಂಗ್ಲಾ ಮತ್ತಿತರ... ಬೆಂಗಳೂರು:ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಕುರಿತು ಸೂಕ್ತ ನಿಲುವು ತೆಳೆಯುವ ನಿಟ್ಟಿನಲ್ಲಿ ಚರ್ಚಿಸಲು ಡಿಸೆಂಬರ್‌ 6... ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಮಣಿಸಲು ಕಾಂಗ್ರೆಸ್‌ ನೇತೃತ್ವದ "ಮಹಾಘಟಬಂಧನ್‌' ತೆಕ್ಕೆಗೆ ಖ್ಯಾತ ನಟರಾದ... ಬೆಂಗಳೂರು: ಕೇಂದ್ರ ಸರ್ಕಾರದ 10 ಮಂದಿ ಹಿರಿಯ ಅಧಿಕಾರಿಗಳ ತಂಡ ಶನಿವಾರ ರಾಜ್ಯಕ್ಕೆ ಆಗಮಿಸಿದ್ದು, ರಾಜ್ಯದ ಬರಪೀಡಿತ... ದಸರಾ ಆಹ್ವಾನ ಪತ್ರಿಕೆ ಅಂತಿಮ _ Prajavani ದಸರಾ ಆಹ್ವಾನ ಪತ್ರಿಕೆ ಅಂತಿಮ ಮೈಸೂರು: ದಸರಾ ಮಹೋತ್ಸವದ ಆಹ್ವಾನ ಪತ್ರಿಕೆ ಬಹುತೇಕ ಅಂತಿಮವಾಗಿದ್ದು, 22 ಕಾರ್ಯಕ್ರಮಗಳನ್ನು ಒಳಗೊಂಡ ಏಕರೂಪದ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಪಾಲಿಕೆಯ ಹೆಚ್ಚುವರಿ ಆಯುಕ್ತ ರಾಜು ತಿಳಿಸಿದರು. ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ದಸರಾ ಸ್ವಾಗತ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆಹ್ವಾನ ಪತ್ರಿಕೆಯ ಮುದ್ರಣಕ್ಕೆ ಟೆಂಡರ್‌ ಕರೆಯಲಾಗಿತ್ತು. ಟೆಂಬರ್‌ನಲ್ಲಿ ಭಾಗವಹಿಸಿದ ಒಬ್ಬರಿಗೆ ತಾಂತ್ರಿಕ ಅರ್ಹತೆ ಇರಲಿಲ್ಲ. ಮುದ್ರಣಕ್ಕೆ ಮೀಸಲಿಟ್ಟಿರುವ ರೂ 6 ಲಕ್ಷ ಅನುದಾನ ಇನ್ನೂ ಕೈಸೇರಿಲ್ಲ. ಚಾಮುಂಡಿಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನೆ, ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕವಿಗೋಷ್ಠಿ, ಜಂಬೂ ಸವಾರಿ, ಪಂಜಿನ ಕವಾಯತು ಮೈದಾನ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಗಳು, ಮುಖ್ಯಮಂತ್ರಿಗಳ ಸಂದೇಶ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣವಾಗಲಿವೆ ಎಂದು ಮಾಹಿತಿ ನೀಡಿದರು. ಮೇಯರ್‌ ಎನ್‌.ಎಂ. ರಾಜೇಶ್ವರಿ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್‌, ಸಮಿತಿಯ ಉಪಾಧ್ಯಕ್ಷರಾದ ಮಾಜಿ ಮೇಯರ್‌ ಅನಂತು, ಸಮಿತಿಯ ಸದಸ್ಯರಾದ ರಾಮಶೇಷ, ಕೃಷ್ಣೇಗೌಡ, ನಾಗೇಶ್‌, ಚಂದ್ರಶೇಖರ್‌, ಭವಾನಿ ಶಂಕರ್‌ ಸಭೆಯಲ್ಲಿ ಭಾಗವಹಿಸಿದ್ದರು. ವಿಜಯವಾಣಿ ದೇಶ ಗುಜರಾತ್​ ಚುನಾವಣಾ ಪ್ರಚಾರದ ವೇಳೆ ಮುಜುಗರಕ್ಕೀಡಾದ್ರಾ ರಾಹುಲ್..? ಗುಜರಾತ್​ ಚುನಾವಣಾ ಪ್ರಚಾರದ ವೇಳೆ ಮುಜುಗರಕ್ಕೀಡಾದ್ರಾ ರಾಹುಲ್..? ಅಹಮದಾಬಾದ್: ಗುಜರಾತ್​ನಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್​ ಗಾಂಧಿ ಭಾನುವಾರ ಪ್ರಚಾರದ ವೇಳೆ ಕೊಂಚ ಕಾಲ ಮುಜುಗರಕ್ಕೀಡಾದ ಘಟನೆ ನಡೆದಿದೆ. ತಮ್ಮ ಮತ ಬೇಟೆಯ ಅಂಗವಾಗಿ ಡಾಕೋರ್​ನಲ್ಲಿರುವ ರಾಂಚೋಡ್​ ಜೀ ದೇವಾಲಯಕ್ಕೆ ಭಾನುವಾರ ರಾಹುಲ್​ ಭೇಟಿ ನೀಡಿದ್ದರು. ಈ ವೇಳೆ ದರ್ಶನ ಪಡೆದು ದೇವಾಲಯದಿಂದ ಹೊರ ಬರುವ ವೇಳೆ ಅಲ್ಲಿ ನೆರೆದಿದ್ದ ಜನ ರಾಹುಲ್​ರನ್ನು ನೋಡಿದ್ದಾರೆ. ಈ ವೇಳೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ರಾಹುಲ್​ರನ್ನು ನೋಡಿದ ಮಂದಿ ‘ಮೋದಿ, ಮೋದಿ’ ಎಂದು ಕೂಗಲು ಪ್ರಾರಂಭಿಸಿದ್ದಾರೆ. ಇದನ್ನು ಕೇಳಿದ ರಾಹುಲ್​ ಸ್ವಲ್ಪ ಮುಜುಗರ ಅನುಭವಿಸಿದ್ದಾರೆ. ಆನಂತರ ಡಾಕೋರ್​ನಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ರಾಹುಲ್ ಪಾಲ್ಗೊಂಡರು. ಎರಡನೇ ಹಂತದ ಮತದಾನ ಡಿ.14ರಂದು ನಡೆಯಲಿದ್ದು 18 ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್) December 12, 2017 ಭದ್ರತಾ ನಿಯಮಗಳನ್ನು ಕಡೆಗಣಿಸಿ ಸೀ ಪ್ಲೇನ್ ಏರಿ ಅಂಬಾಜಿ ದರ್ಶನ ಪಡೆದ ಮೋದಿ December 9, 2017 ಗುಜರಾತ್​ ಚುನಾವಣೆ ಬಗ್ಗೆ ರಾಜ್ಯ ನಾಯಕರು ಹೇಳೋದೇನು? December 9, 2017 ಗುಜರಾತ್​ ಮೊದಲ ಹಂತದ ಮತದಾನ: 2 ಗಂಟೆವರೆಗೆ 45.61% ಮತದಾನ ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಇಂದು ಮೊದಲ ಸವಾಲು _ Prajavani ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಇಂದು ಮೊದಲ ಸವಾಲು ನವದೆಹಲಿ (ಪಿಟಿಐ): ಭಾರತದ 16 ವರ್ಷದೊಳಗಿನವರ ಬಾಲಕರ ತಂಡ ಇರಾನ್‌ನ ತೆಹ್ರಾನ್‌ನಲ್ಲಿ ಬುಧವಾರ ಆರಂಭವಾಗಲಿರುವ ಫಿಬಾ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಜೋರ್ಡಾನ್‌ ಸವಾಲು ಎದುರಿಸಲಿದೆ. ಭಾರತ ತಂಡ ಸೆಪ್ಟೆಂಬರ್‌ 15ರಿಂದ 22ರ ವರೆಗೆ ಚೀನಾದಲ್ಲಿ ತರಬೇತಿ ಪಡೆದಿದೆ. ಜೊತೆಗೆ ಚೀನಾದ ಹಲವು ಕ್ಲಬ್‌ಗಳ ವಿರುದ್ಧ ಪಂದ್ಯವನ್ನೂ ಆಡಿದೆ. ಆದ್ದರಿಂದ ಭಾರತ ಮೊದಲ ಪೈಪೋಟಿ­ಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸ ಹೊಂದಿದೆ. ಅಕ್ಟೋಬರ್‌ ನಾಲ್ಕರವರೆಗೆ ಈ ಟೂರ್ನಿ ನಡೆಯ­ಲಿದೆ. ಒಟ್ಟು 14 ತಂಡಗಳು ಈ ಟೂರ್ನಿಯಲ್ಲಿ ಪೈಪೋಟಿ ನಡೆಸಲಿದ್ದು, ಪ್ರಾಥಮಿಕ ಸುತ್ತಿನಲ್ಲಿ ನಾಲ್ಕು ಗುಂಪುಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಭಾರತ ‘ಸಿ’ ಗುಂಪಿನಲ್ಲಿ ಸ್ಥಾನದಲ್ಲಿದೆ.  ದಿಲ್ಲಿಯಲ್ಲಿ ಪೆಟ್ರೋಲ್‌ 76 _ Udayavani - ಉದಯವಾಣಿ ದಿಲ್ಲಿಯಲ್ಲಿ ಪೆಟ್ರೋಲ್‌ 76 ಕರ್ನಾಟಕ ಚುನಾವಣೆಯ ಮತದಾನ ಮುಗಿದ ದಿನದಿಂದ ಬೆಲೆ ಪರಿಷ್ಕರಣೆಯನ್ನು ಪುನಃ ಆರಂಭಿಸಿದ್ದು, ಅಂದಿನಿಂದ ಪ್ರತಿ ದಿನವೂ ಏರಿಕೆ ಮಾಡಲಾಗುತ್ತಿದೆ. ಒಟ್ಟಾರೆ ಅಂದಿನಿಂದ ಲೀಟರ್‌ ಪೆಟ್ರೋಲ್‌ಗೆ 1.61 ರೂ. ಹಾಗೂ ಡೀಸೆಲ್‌ಗೆ 1.64 ರೂ. ಏರಿಕೆ ಮಾಡಲಾಗಿದೆ. 2014ರ ನಂತರ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಪೆಟ್ರೋಲ್‌ ಬೆಲೆ ಬ್ಯಾರೆಲ್‌ಗೆ 80 ಡಾಲರ್‌ ಸಮೀಪಿಸಿದೆ. 2014 ನವೆಂಬರ್‌ನಿಂದ 2016 ಜನವರಿಯವರೆಗೆ ಒಂಬತ್ತು ಬಾರಿ ಕೇಂದ್ರ ಅಬಕಾರಿ ಸುಂಕವನ್ನು ಏರಿಕೆ ಮಾಡಿದ್ದು, ಲೀಟರ್‌ ಪೆಟ್ರೋಲ್‌ ಮೇಲೆ 11.77 ರೂ. ಹಾಗೂ ಡೀಸೆಲ್‌ ಮೇಲೆ 13.47 ರೂ. ವಿಧಿಸಿದೆ. ಈ ಅವಧಿಯಲ್ಲಿ ಪೆಟ್ರೋಲ್‌ ಬೆಲೆ ಇಳಿಕೆಯಾಗುತ್ತಿತ್ತು. ಆದರೆ ಬೆಲೆ ಏರಿಕೆಯಾಗುತ್ತಿರುವಾಗ ಕಳೆದ ಅಕ್ಟೋಬರ್‌ನಲ್ಲಿ ಮಾತ್ರ 2 ರೂ. ಇಳಿಕೆ ಮಾಡಿದೆ. ಡೀಸೆಲ್‌ಪೆಟ್ರೋಲ್‌ ದರ ನಷ್ಟದ ಕಂಪೆನಿಗಳಿಂದ 1 ಲಕ್ಷ ಕೋಟಿ ನಿರೀಕ್ಷೆ ಬೆಂಗಳೂರು: ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷ ಡಾ.ವಿಕ್ರಮ್ ಪಾಟೀಲ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಿವಾನಂದ ನಾಯಕ್ ಸೇರಿದಂತೆ ಹಲವರನ್ನು ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಲಾಗಿದೆ. ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ನಾಗರಾಜಪ್ಪ, ಅರಗ ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ವೀರೇಶ್ ಸೇರಿದಂತೆ ವಿವಿಧ ನಿಗಮ - ಮಂಡಳಿಗಳ ಅಧ್ಯಕ್ಷರ ನೇಮಕವನ್ನು ರದ್ದುಪಡಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೂಚನೆಯಂತೆ ಸೋಮವಾರವೇ ಕೆಲವು ನಿಗಮ - ಮಂಡಳಿಗಳ ಅಧ್ಯಕ್ಷರ ನೇಮಕವನ್ನು ರದ್ದುಪಡಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಬುಧವಾರವೂ ಕೆಲವು ನಿಗಮ - ಮಂಡಳಿಗಳ ಅಧ್ಯಕ್ಷರ ನೇಮಕ ರದ್ದು ಮಾಡಲಾಗಿದೆ. _ ವೈಆರ್​ಎನ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣದ ಚರ್ಚಾವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ‘ಯಾವುದೇ ಸುಗ್ರೀವಾಜ್ಞೆಗಳಿಲ್ಲದೆ ಇದೇ ಡಿಸೆಂಬರ್​ನಿಂದಲೇ ನಿರ್ಮಾಣ ಕಾಮಗಾರಿ... ಪ್ರಧಾನಿಯಿಂದ ಉಕ್ಕಿನ ಮನುಷ್ಯ ಸರ್ದಾರ್​ ಜೀ ‘ಏಕತಾ ಪ್ರತಿಮೆ’ ಲೋಕಾರ್ಪಣೆ! ನವದೆಹಲಿ: ಸದೃಢ ಭಾರತ ನಿರ್ಮಾಣಕ್ಕೆ ಜೀವನವನ್ನು ಮುಡಿಪಾಗಿಟ್ಟ ಭಾರತದ ಉಕ್ಕಿನ ಮನುಷ್ಯ ‘ಸರ್ದಾರ್​ ವಲ್ಲಭಭಾಯಿ​ ಪಟೇಲ್​’ ಗೌರವಾರ್ಥ ಗುಜರಾತಿನ ಕೆವಾಡಿಯಾ... ‘ಏಕತೆಗಾಗಿ ಓಟ’ಕ್ಕೆ ಅಭೂತಪೂರ್ವ ಬೆಂಬಲ ನವದೆಹಲಿ: ವಲ್ಲಭಭಾಯಿ​ ಪಟೇಲ್​ ಅವರ ಏಕತಾ ಪ್ರತಿಮೆ ಅನಾವರಣ ಹಿನ್ನೆಲೆಯಲ್ಲಿ ದೇಶಾದ್ಯಾಂತ ಆಯೋಜಿಸಲಾಗಿದ್ದ ‘ಏಕತೆಗಾಗಿ ಓಟ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ... ನವದೆಹಲಿ: ಟಾಲಿವುಡ್​ ಯಂಗ್​ ರೆಬೆಲ್​ ಸ್ಟಾರ್​ ಹಾಗೂ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮಂಗಳವಾರ​ 39ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಸಾಹೋ’ ಚಿತ್ರತಂಡ ಪ್ರಭಾಸ್​ ಅಭಿಮಾನಿಗಳಿಗೆ ಟೀಸರ್​ ಉಡುಗೊರೆಯನ್ನು ನೀಡಿದೆ. ಅಬುದಾಬಿಯಲ್ಲಿ ನಡೆದ... ಕಾರ್ಯಕ್ರಮ ಮುಗಿದ ನಂತರಷ್ಟೇ ಫ್ಲೆಕ್ಸ್‌ಗಳ ತೆರವು ಪಾಂಡವಪುರ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪಟ್ಟಣದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ಚುನಾವಣಾ ನೀತಿ ಸಂಹಿತೆ ಜಾರಿಗೊಂಡು ಎರಡು ದಿನ ಕಳೆದ ನಂತರವಷ್ಟೇ ಅಧಿಕಾರಿಗಳು... ನವದೆಹಲಿ: ನ್ಯೂಜಿಲೆಂಡ್​ ಸ್ಟಾರ್​ ಆಟಗಾರ ಮಾರ್ಟಿನ್​ ಗುಪ್ಟಿಲ್​ ಅವರು 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೆಪ್ಟೆಂಬರ್​ 30, 1986ರಂದು ಜನಿಸಿದ ಗುಪ್ಟಿಲ್​ ಕಿವೀಸ್​ನ ಟಾಪ್​ ಆರ್ಡರ್​ ಆಟಗಾರರಲ್ಲಿ ಒಬ್ಬರು. ಇಂತಹ ಅದ್ಭುತ ಪ್ರತಿಭೆಯ ಬಗೆಗಿನ... ನವದೆಹಲಿ: ಉತ್ತರ ಪ್ರದೇಶದ ಆಗ್ರಾ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಮ್​ ಶಂಕರ್​ ಕಟಾರಿಯಾ ಅವರು ತಮ್ಮ ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸುವ ಮೂಲಕ...  ಪರ್ಯಾಯ ಮಾರ್ಗದಲ್ಲಿದೆ ಆರ್ಥಿಕ ಹಿತರಕ್ಷಣೆ _ Udayavani - ಉದಯವಾಣಿ ಸಾಲದ ಮೊತ್ತ ರೈತರ ಖಾತೆಗೆ ಜಮಾ ಆಗಿ ಪೂರ್ತಿ ಸಾಲ ತೀರದ ಹೊರತು ಬ್ಯಾಂಕ್‌ಗಳು ಋಣಮುಕ್ತ ಪತ್ರ (ಎನ್‌ಡಿಸಿ) ನೀಡಲು ಸಾಧ್ಯವಿಲ್ಲ. ಅಷ್ಟಕ್ಕೂ ಕೇವಲ ಸಾಲ ಮನ್ನಾದಿಂದ ರೈತರ ಬಾಳು ಹಸನಾಗುತ್ತದೆ ಎಂದು ಕಲ್ಪಿಸಿಕೊಳ್ಳುವುದು ಸರಿಯಲ್ಲ. ಸಾಲ ಮನ್ನಾ ನಂತರ ರೈತರು ಮತ್ತೂಂದು ಸಾಲ ಪಡೆದು ಪುನಃ ಸಾಲದ ಶೂಲಕ್ಕೆ ಸಿಲುಕಿ ಕೊನೆಯವರೆಗೂ ನರಳುವುದು ತಪ್ಪುವುದಿಲ್ಲ. ವಿಧಾನಸಭಾ ಚುನಾವಣೆಗೂ ಮುನ್ನ ಕುಮಾರಸ್ವಾಮಿಯವರು, ತಾವು ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಎಲ್ಲಾ ಮೊತ್ತವನ್ನೂ ಮನ್ನಾ ಮಾಡುವುದು ಅಷ್ಟೇನೂ ಸುಲಭವಲ್ಲ ಎಂಬುದರ ಬಗ್ಗೆ ಆ ಸಂದರ್ಭದಲ್ಲಿ ಅವರು ವಿಚಾರ ಮಾಡಿರಲಿಕ್ಕಿಲ್ಲ. ತಾವು ಮಂಡಿಸಿರುವ ಪ್ರಥಮ ಬಜೆಟ್‌ನಲ್ಲಿ 2017ನೇ ಡಿಸೆಂಬರ್‌ವರೆಗಿನ ಸುಸ್ತಿ ಸಾಲದ ರೂ. 2 ಲಕ್ಷ, 1 ಲಕ್ಷ ರೂಪಾಯಿವರೆಗಿನ ಚಾಲ್ತಿ ಸಾಲ ಮನ್ನಾವಲ್ಲದೇ ಸಮಯಕ್ಕೆ ಸರಿಯಾಗಿ ಮರುಪಾವತಿಸಿದವರಿಗೆ ರೂ. 25,000ಗಳಷ್ಟು ಪ್ರೋತ್ಸಾಹ ಧನವನ್ನು ಕೂಡ ಘೋಷಣೆ ಮಾಡಿದ್ದಾರೆ. ಚಾಲ್ತಿ ಸಾಲಕ್ಕೆ ದಿನಾಂಕ 10.07.2018ರವರೆಗಿನ ಸಾಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಪ್ರಕಾರ ಸಾಲ ಮನ್ನಾಕ್ಕೆ ಅರ್ಹವಾಗುವ ಸಾಲದ ಮೊತ್ತ ಒಟ್ಟಾರೆಯಾಗಿ 44,700 ಕೋಟಿ ರೂ. ಗಳಷ್ಟಾಗುತ್ತದೆ. ಇದಲ್ಲದೇ ಇನ್ನುಳಿದ ಸಾಲ ಮೊತ್ತವನ್ನು ಹಂತಹಂತವಾಗಿ ಕಂತುಗಳಲ್ಲಿ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕಂತುಗಳಲ್ಲಿ ಸಾಲ ಮನ್ನಾ ಮಾಡುವ ವಿಧಾನ (Modus Operandi) ಹೇಗೆ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಿಲ್ಲ. ಮುಖ್ಯಮಂತ್ರಿಗಳು ಪ್ರಸ್ತುತಪಡಿಸಿರುವ ಸಾಲ ಮನ್ನಾ ಸೂತ್ರ ಅತಾರ್ಕಿಕ, ಅವೈಜಾnನಿಕ ಮತ್ತು ಗೊಂದಲಮಯವಾಗಿದೆ. ಸಾಲ ಮನ್ನಾ ತೀರ್ಮಾನ ಕೈಗೊಳ್ಳುವ ಮುನ್ನ ಮುಖ್ಯಮಂತ್ರಿಗಳು ಆರ್ಥಿಕ ಮತ್ತು ಕೃಷಿ ತಜ್ಞರೊಂದಿಗೆ ಚರ್ಚಿಸಬೇಕಿತ್ತು. ಸರ್ಕಾರ ಕೇವಲ ರಾಜಕಾರಣಕ್ಕೋಸ್ಕರ ಸಾಲ ಮನ್ನಾದ ಮಾರ್ಗವನ್ನು ಹಿಡಿಯದೇ ರೈತರಿಗೆ ಅನುಕೂಲವಾಗಬಲ್ಲ ಬದಲಿ ಮಾರ್ಗಗಳ ಬಗ್ಗೆ ಚಿಂತಿಸಬೇಕು. ಈ ಸಲಹೆಯನ್ನು ಬ್ಯಾಂಕ್‌ಗಳು ಕೂಡ ಒಪ್ಪುವ ಸಾಧ್ಯತೆಯಿದೆ. ರೈತರು ಕೂಡ ಶಾಶ್ವತವಾಗಿ ಸಾಲದ ಕೂಪದಿಂದ ಹೊರಬರುತ್ತಾರೆ. ಸರ್ಕಾರ ಸಾಲ ಮನ್ನಾದ ಬದಲಾಗಿ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಲಿ. ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಜಪಾನ್‌ಗೆ ಜಯ _ Prajavani ಒಸಾಕ, (ಜಪಾನ್‌): ಅಮೋಘ ಆಟ ಆಡಿದ ಜಪಾನ್‌ ತಂಡದವರು ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದ್ದಾರೆ. ಹಜಿಮ್‌ ಮೋರಿಯಾಸು ಅವರು ಮುಖ್ಯ ಕೋಚ್‌ ಆಗಿ ನೇಮಕಗೊಂಡ ನಂತರ ತಂಡ ಗೆದ್ದ ಮೊದಲ ಪಂದ್ಯ ಇದಾಗಿದೆ. 16ನೇ ನಿಮಿಷದಲ್ಲಿ ಶೊ ಸಸಾಕಿ ಚೆಂಡನ್ನು ಗುರಿ ಮುಟ್ಟಿಸಿ ಜಪಾನ್‌ ತಂಡದ ಖಾತೆ ತೆರೆದರು. ದ್ವಿತೀಯಾರ್ಧದಲ್ಲೂ ಜಪಾನ್‌ ಮೇಲುಗೈ ಸಾಧಿಸಿತು. 66ನೇ ನಿಮಿಷದಲ್ಲಿ ಟಕುಮಿ ಮಿನಾಮಿನೊ ಗೋಲು ದಾಖಲಿಸಿ 2–0ರ ಮುನ್ನಡೆಗೆ ಕಾರಣರಾದರು. 90+3ನೇ ನಿಮಿಷದಲ್ಲಿ ಜುನ್ಯಾ ಇಟೊ ಗೋಲು ದಾಖಲಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಇನ್ನೊಂದು ಪಂದ್ಯದಲ್ಲಿ ರಷ್ಯಾ 5–1 ಗೋಲುಗಳಿಂದ ಜೆಕ್‌ ಗಣರಾಜ್ಯದ ಮೇಲೆ ಗೆದ್ದಿತು. ರಷ್ಯಾ ತಂಡದ ಅಲೆಕ್ಸಿ ಲೊನೊವ್‌ (8 ಮತ್ತು 29ನೇ ನಿಮಿಷ), ಜಬೊಲೊಟೊನಿ (24), ಎರೋಕಿನ್ (78) ಮತ್ತು ಪೊಲೊಜ್‌ (83) ಅವರು ಗೋಲು ಗಳಿಸಿ ಗಮನ ಸೆಳೆದರು. ಇತರ ಪಂದ್ಯಗಳಲ್ಲಿ ಇಂಡೊನೇಷ್ಯಾ 1–0ರಲ್ಲಿ ಮಾರಿಷಸ್‌ ಎದುರೂ, ಮಲೇಷ್ಯಾ 3–1ರಲ್ಲಿ ಕಾಂಬೋಡಿಯಾ ಮೇಲೂ, ಜರ್ಮನಿ 2–1ರಲ್ಲಿ ಪೆರು ವಿರುದ್ಧವೂ ಗೆದ್ದವು. ನನ್ನ ಕ್ಷಮಿಸಿ... _ Prajavani ನನ್ನ ಕ್ಷಮಿಸಿ... 'ಮುನಿರಾಜು ಜೊತೆ ನಾನು, ಅಶೋಕ್ ಇದ್ದೇವೆ. ಯಾರು ಚಿಂತಿಸುವ ಅಗತ್ಯವಿಲ್ಲ. ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ರಾಜ್ಯ ವಿಧಾನಸಭಾ ಚುನಾವಣೆಯೂ ಬರುವ ಸಾಧ್ಯತೆಯಿದೆ’ ಎಂದರು. ಶಾಸಕ ಆರ್.ಅಶೋಕ್ ಮಾತನಾಡಿ, 'ರಾಜ್ಯದಲ್ಲಿ 104 ಸ್ಥಾನ ಪಡೆದಿದ್ದೇವೆ. ಈ ಸರ್ಕಾರ ಯಾವಾಗ ಬೀಳುವುದೊ ಗೊತ್ತಿಲ್ಲ. ಈಗಾಗಲೇ ಬೆಂಕಿ ಹೊತ್ತಿಕೊಂಡಿದೆ. ಈ ಕ್ಷೇತ್ರದಲ್ಲಿ ಅನಿರೀಕ್ಷಿತ ಫಲಿತಾಂಶ ಕಂಡುಬಂದಿದೆ. ಮುಂದೆಯೂ ಚುನಾವಣೆಗಳು ಬರುತ್ತವೆ. ವಿಶ್ವಾಸ ಕಳೆದುಕೊಳ್ಳುವುದು ಬೇಡ. ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕು' ಎಂದರು. ಟಿ.ಎನ್‌.ರುದ್ರೇಶ, ಯಳಂದೂರು ಸ್ವಾಮಿ, ಜಾತಕ ಕಳಿಸಿದ್ದೇನೆ. ಚೆನ್ನಾಗಿಯೇ ದುಡಿಯುತ್ತಿದ್ದೇನೆ. ಆದರೆ ಅಮಾವಾಸ್ಯೆ, ಹುಣ್ಣಿಮೆಗಳಂದು ನಾನೇ. ಬೆಳೆಸಿದ ಬೆಳೆಯನ್ನು ನಾಶ ಮಾಡುವ ಮನೋ ಸಂಬಂಧಿ ದೌರ್ಬಲ್ಯ ಎದುರಾಗುತ್ತದೆ. ಮಕ್ಕಳಿಗೆ ಹೊಡೆಯಲು ಹೋಗುತ್ತವೆ. ನಮ್ಮ ತಂದೆಗೆ ಕೆಟ್ಟ ಶಬ್ದಗಳಲ್ಲಿ ಬೈಯುತ್ತೇನೆ. ನನಗೆ ತಾಯಿ ಇಲ್ಲ. ತಾಯಿ ನನ್ನ ಮೈಯಲ್ಲಿ ಬಂದಂತೆ ಆಗುವ ಅನುಭವ. ಏನಿದು ಮನಸ್ಸಿನ ಕಾಯಿಲೆಯೋ ಹೇಗೆ? ಏನು ಪರಿಹಾರ? ಮನೋ ವೈದ್ಯರನ್ನು ಸಂಪರ್ಕಿಸಿ. ಇದು ಲೌಕಿಕವಾದ್ದು. ಅಲೌಕಿಕತೆಗಾಗಿ ಶ್ರೀ ಚಾಮುಂಡೇಶ್ವರಿಯನ್ನು ಸ್ತುತಿಸಿ. ಸಪ್ತಶತಿ ಪಾರಾಯಣ ನಡೆಯುವಂತಾಗಲಿ ಮನೆಯಲ್ಲಿ. ಚಂದ್ರನು ಬುಧ ಮತ್ತು ರಾಹುಗಳೊಂದಿಗೆ ಕುಳಿತಿದ್ದಾನೆ. ಇದೂ ಅಷ್ಟಮ ಸ್ಥಾನದಲ್ಲಿ ಆಗಿದೆ. ಅಷ್ಟೊಂದು ಒಳ್ಳೆಯ ಮನೆಯಲ್ಲ ಇದು. ಬುಧನ ಉಪಸ್ಥಿತಿ ಚಂದ್ರನೊಟ್ಟಿಗೆ ಸೂಕ್ತವಲ್ಲ. ಇದರಿಂದ ಬುದ್ಧಿಗೆ ಮಂಕು ಕವಿಯಲು ದಾರಿಯಾಗುತ್ತದೆ. ಹುಣ್ಣಿಮೆ ಅಮಾವಾಸ್ಯೆಗಳಂದು ಗೋದಿ, ಅಕ್ಕಿ, ಹೆಸರು ಕಾಳು, ಬೇಳೆಗಳ ನೈವೇದ್ಯ ಒಂದನ್ನು (ಸಿಹಿ ತಿಂಡಿಯ ಮೂಲಕ) ಶಕ್ತಿ ಶಾಲಿನಿಯಾದ ಚಾಮುಂಡಿಗೆ ನೆರವೇರಿಸಿ, ಅದನ್ನು ಸೇವಿಸಿ. ಮನೆಯ ಸನಿಹದಲ್ಲಿರದೆ, ದೇವ ಮಂದಿರದಲ್ಲಿ ಶ್ರೀ ಲಲಿತಾ ಸಹಸ್ರನಾಮಾವಳಿ ಓದಿ. ಕ್ಷೇಮ. ರಾಹು ಕವಚವನ್ನು ಮತ್ತು ಸೂರ್ಯ ಕವಚ ಮಂತ್ರ ಭಾಗವನ್ನು ಪ್ರತಿ ದಿನ ಓದಿ. ಒಳ್ಳೆಯದಾಗಲಿದೆ. ಶ್ರೀದೇವಿ ಎಂ.ಆರ್‌. ದಾವಣಗೆರೆ ವಿಳಂಬದೊಂದಿಗೆ ಮದುವೆಯೇನೋ ಆಯ್ತು. ಜಾತಕ ಜೋಡಣೆಯಾಗುತ್ತದೆ ಎಂದೂ ಅಭಿಪ್ರಾಯ ಪಟ್ಟ ಕಾರಣ ಒಬ್ಬರೊಂದಿಗೆ ಮದುವೆಯೂ ಆಯ್ತು. ಈಗ ವಿಚ್ಛೇದನದ ಹಂತಕ್ಕೆ ಬಂದಿದೆ. ಪತಿರಾಯ ಒಳ್ಳೆಯವರು. ಅತ್ತೆ ಮಾವಂದಿರು ಕಿರಿಕಿರಿ. ಏನು ಪರಿಹಾರ? ನಮ್ಮ ಜಾತಕ ಕುಂಡಲಿಗಳನ್ನು ಕಳಿಸಿದ್ದೇನೆ. ದಾರಿ ತೋರಿಸಿದರೆ ನಾನು ನಿರಾಳ. ನಿಮ್ಮ ಅತ್ತೆ ಮಾವಂದಿರನ್ನು ನಿಮ್ಮೆದುರಿಗೆ ತಂದುಕೊಂಡು ಯೋಚನೆ ಮಾಡಬೇಡಿ. ಬೇರೆಯ ಮನೆ ಮಾಡಿ. ಅತ್ತೆ ಮಾವಂದಿರ ಬಳಿ ಹೋಗಿ ಬನ್ನಿ. ಮಂಗಳ ಚಂಡಿಕಾ ಸ್ತೋತ್ರಪಠಿಸಿ. ದಿನವೂ 27 ಬಾರಿ ಓದಿದರೆ ಒಳ್ಳೆಯದು. ನಿಮಗೆ ದಾರಿ ತೋರಿಸುವುದು ಎಂದರೆ ನಿರಾಳರಾಗಿ ಇರಿ. ಪ್ರತಿ ದಿನ ಶ್ರೀ ಐಂದ್ರಿತಾ ಸಿದ್ಧಿ ಮಂತ್ರ ಓದಿ. ನಿಮ್ಮ ಮನೆಯವರು ಚಂದ್ರಮೌಳೇಶ್ವರನನ್ನು ಧ್ಯಾನಿಸಲಿ. ವಿಚ್ಛೇದನ ತಡೆಯಲು ಪ್ರತ್ನಿಸಿ. ಸಾಡೇಸಾತಿಯ ಕಾಟ, ತುಸು ಹೋಯ್ದಾಡಿದರೂ ತೊಂದರೆಗೆ ತರಬಹುದು. ಕನಸಿನಲ್ಲಿ ಕೆಟ್ಟ ಕನಸುಗಳು ಬೀಳುತ್ತವೆ. ಒಮ್ಮೊಮ್ಮೆ ನಿದ್ದೆಯೇ ಬಾರದು. ನಿದ್ದೆಯಲ್ಲಿ ನಡೆದಾಡುವುದೂ ಇದೆ. ಗೋಡೆ, ಕಂಬಗಳಿಗೆ ಮುಖ ಬಡಿದುಕೊಂಡು ಯಾತನೆ ಅನುಭವಿಸಿದ್ದೇನೆ. ಚೌಡೇಶ್ವರಿಯ ಕಾಟ ಎಂದು ಅನ್ನುತ್ತಿದ್ದಾರೆ. ನಿಜವೆ ಇದು? ಪರಿಹಾರ ಏನು?  ಸ್ಲೇಟಿನಲ್ಲಿ ನಾಟ್ಯ ಭಂಗಿಯ ಗಣಪತಿ ಕಲಾಕೃತಿ ರಚನೆ _ Udayavani - ಉದಯವಾಣಿ ಅನೇಕ ವರ್ಷಗಳಿಂದ ಗಣಪತಿ ಹಬ್ಬದಂದು ತರಕಾರಿ, ಚಾಕ್‌ ಪೀಸ್‌, ಸೋಪು ಹೀಗೆ ಅನೇಕ ವಸ್ತುಗಳಲ್ಲಿ ಗಣೇಶನ ಕಲಾಕೃತಿಗಳನ್ನು ರಚಿಸಿದ ಅವರು ಕಳೆದ ವರ್ಷ 3,500 ಐಸ್‌ಕ್ರೀಂ ಕಡ್ಡಿ ಮತ್ತು ಬೆಂಕಿಕಡ್ಡಿಗಳಿಂದ ರಚಿಸಲಾದ ಗಣೇಶನ ಕಲಾಕೃತಿಯು ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿತ್ತು. ಈ ಪ್ರಕರಣ ಸಂಬಂಧ ಲಿಖಿತ ವಾದವನ್ನು ಭಾರತ ಸರ್ಕಾರ ಹೇಗ್​ನಲ್ಲಿನ ಅಂತಾರಾಷ್ಟ್ರೀಯ ಕೋರ್ಟ್​ಗೆ ಇಂದು ಸಲ್ಲಿಸಿದೆ. ಇದರನ್ವಯ ಮತ್ತೆ ವಿಚಾರಣೆ ನಡೆಯಲಿದೆ. ಅಲ್ಲದೆ, ಡಿಸೆಂಬರ್​ 13ರೊಳಗೆ ಪಾಕಿಸ್ತಾನ ಭಾರತ ಸಲ್ಲಿಸಿರುವ ಲಿಖಿತ ದಾಖಲೆಗಳಿಗೆ ಪ್ರತಿಕ್ರಿಯೆ ನೀಡಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕುಲಭೂಷಣ್ ಜಾಧವ್​ ಗೆ ಪಾಕಿಸ್ತಾನ ವಿಧಿಸಿದ್ದ ಗಲ್ಲು ಶಿಕ್ಷೆಗೆ ಐಸಿಜೆ ಮೇ ತಿಂಗಳಲ್ಲಿ ತಡೆಯಾಜ್ಞೆ ನೀಡಿತ್ತು. ಡಿಸೆಂಬರ್ ವೇಳೆಗೆ ಕುಲಭೂಷಣ್​ ಪ್ರಕರಣದಲ್ಲಿ ಅಂತಿಮ ತೀರ್ಪು ಬರಬಹುದು ಎಂದು ನಿರೀಕ್ಷಿಸಲಾಗಿದೆ. ದೇವೇಂದ್ರ ಅವರು ಬೆಳಿಗ್ಗೆ ತೋಟಕ್ಕೆ ಹೋಗಿದ್ದಾಗ ತಂದೆ, ತಾಯಿ ಹಾಗೂ ಮಗುವಿನ ಈ ಕುಟುಂಬ ಕಂಡಿದೆ. 12ರ ವೇಳೆಗೆ ಕಾಡಿನತ್ತ ಮುಖಮಾಡಿವೆ. ಕಾಡುಪಾಪಗಳಿಗೆ ದೊಡ್ಡ ಕಣ್ಣು (ಪಾಪೆ) ಇರುವುದರಿಂದ ‘ಅಡವಿ ಪಾಪ’ ಎಂದು ಕರೆಯುವರು. ಕಾಡು ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ ಜೀವಿಗಳು ಇವು. ಹೆಚ್ಚು ನಾಚಿಕೆ ಸ್ವಭಾವದ ಇವುಗಳನ್ನು ಜನಪದರು ‘ಬಿದಿರಮೇಗಳ ಚದುರೆ’ ಎಂದು ಕರೆದಿದ್ದಾರೆ. ‘ಈ ಭಾಗದ ತೋಪುಗಳಲ್ಲಿ ಇವು ವಾಸಿಸುತ್ತಿವೆ. ನಿಶಾಚರಿ ಜೀವಿಗಳಾದ್ದರಿಂದ ಜನರ ಕಣ್ಣಿಗೆ ಬೀಳುವುದು ಅಪರೂಪ. ತಂಪು ಹವೆಯ ಎಲೆ ತೋಟಗಳು, ಮಾವಿನಮರ, ನೀಲಗಿರಿ, ಆಲ, ಅರಳಿ, ಸರ್ವೆ ಮತ್ತು ಹುಣಿಸೆಮರಗಳಲ್ಲಿ ಇರುತ್ತವೆ. ಹಣ್ಣು, ಕಾಯಿ, ಕೀಟ, ಜೀರುಂಡೆ, ಮಿಡತೆ, ಹಲ್ಲಿ, ಹಾವುರಾಣಿ, ಹಕ್ಕಿಗಳ ಮೊಟ್ಟೆ, ಮರಗಪ್ಪೆ ತಿನ್ನುತ್ತವೆ’ ಎನ್ನುವರು ಕೊತ್ತನೂರಿನ ಸ್ನೇಕ್‌ ನಾಗರಾಜ್‌. ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ _ Prajavani ಹಾಸನ : ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಜ. 26ರಂದು ಬೆಳಿಗ್ಗೆ 8.30ಕ್ಕೆ ಕುವೆಂಪು ನಗರದ ಜನರಲ್ ಕಾರ್ಯಪ್ಪ ಉದ್ಯಾನವನದಲ್ಲಿ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವರು. ಬೆಳಿಗ್ಗೆ 8.45 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಅರಕಲಗೂಡಿನಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಕುರಿತು ಸಭೆ ನಡೆಸುವರು. ಸಂಜೆ 5 ಗಂಟೆಗೆ ಆಲೂರಿನಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಜ.26ರಂದು ನಡೆಯವ ಅದ್ದೂರಿ ಗಣರಾಜ್ಯೋತ್ಸವ ಕಣ್ತುಂಬಿಕೊಳ್ಳಲು ದೇಶದ ಜನ ಕಾತರದಿಂದ ಕಾಯುತ್ತಾರೆ. ಅಮೃತಸರದಲ್ಲಿ ಭದ್ರತಾ ಸಿಬ್ಬಂದಿ ತಾಲೀಮು ನಡೆಸಿದರು. ಅಮೃತಸರದಲ್ಲಿ ಭದ್ರತಾ ಸಿಬ್ಬಂದಿ ತಾಲೀಮು ನಡೆಸಿದರು. ಚಿತ್ರ: ಎಎಫ್‌ಪಿ  "ಆರ್ಥಿಕವಾಗಿ ಸದೃಢರನ್ನಾಗಿಸುವುದೇ ಧ್ಯೇಯ' _ Udayavani - ಉದಯವಾಣಿ ಬೆಳ್ತಂಗಡಿ : ಧ.ಗ್ರಾ.ಯೋಜನೆಯ ಮೂಲಕ ಸ್ವಸಹಾಯ ಸಂಘ ರಚಿಸಿ ಆರ್ಥಿಕವಾಗಿ ಸದೃಢರನ್ನಾಗಿಸುವುದೇ ಧ್ಯೇಯವಾಗಿದೆ. ಹೊಸದಾಗಿ ರಚನೆಯಾದ ಸಂಘದ ಸದಸ್ಯರು ಕೂಡ ಅಭಿವೃದ್ಧಿಯನ್ನು ಕಾಣಬೇಕು. ಸ್ವ ಉದ್ಯೋಗಿಗಳಾಗಿ ಸಾಧನೆಯನ್ನು ಮಾಡಿ ತೋರಿಸ ಬೇಕು ಎಂದು ಧ.ಗ್ರಾ. ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಚಂದ್ರಶೇಖರ ಹೇಳಿದರು. ಅವರು ಬೆಳ್ತಂಗಡಿ ಲಾ„ಲ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಧ.ಗ್ರಾ. ಯೋಜನೆಯ ಬೆಳ್ತಂಗಡಿ ವಲಯದ ನೂತನ 8 ಸ್ವ ಸಹಾಯ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.ಹಿಂದೆ ಎಲ್ಲರೂ ಆರ್ಥಿಕವಾಗಿ ಹಿಂದುಳಿದಿದ್ದರು. ಅಭಿವೃದ್ಧಿಯೂ ಇರಲಿಲ್ಲ. ಈಗ ತಂತ್ರಜ್ಞಾನ ಬೆಳೆದ ಹಾಗೆ ಬದಲಾವಣೆಯೂ ಆಗುತ್ತಿದೆ. ಉಳಿತಾಯ ಯೋಜನೆಯಿಂದ ನಮ್ಮ ಆರ್ಥಿಕ ಸ್ಥಿತಿಗತಿಯೂ ಉತ್ತಮ ವಾಗುತ್ತದೆ. ನಾವು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ನಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಂಡು ಉತ್ತಮ ಜೀವನ ನಡೆಸಲು ಇಂತಹ ಸಂಘಗಳು ಸಹಕಾರಿ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಲಾ„ಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್‌ ಶೆಟ್ಟಿ ನೊಚ್ಚ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ_ ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆಯ ಕೂಸು ಗ್ರಾಮಾಭಿವೃದ್ಧಿ ಯೋಜನೆ. ಇದರಿಂದ ತಾಲೂಕಿನ ಜನತೆ ಅಲ್ಲದೆ ರಾಜ್ಯದ ಜನರು ಆರ್ಥಿಕವಾಗಿ ಸಬಲಗೊಂಡಿದ್ದಾರೆ. ಮಹಿಳಾ ಸಶಕ್ತೀಕರಣವಾಗಿದೆ. ಜ್ಞಾನ ವಿಕಾಸದ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢವಾಗಿದ್ದಾರೆ. ಶ್ರೀ ಕ್ಷೇತ್ರದ ಯೋಜನೆಗಳು ಜನರ ಬದುಕಿನ ಆಶಾಕಿರಣವಾಗಿ ಮೂಡಿಬಂದಿವೆ. ಹೊಸದಾಗಿ ರಚನೆಯಾದ ಸಂಘಗಳು ಇದರ ಪ್ರಯೋಜನ ಪಡೆದು ಸಾಧನೆ ಮಾಡಿ ತೋರಿಸಬೇಕು ಎಂದರು.ವಲಯಾಧ್ಯಕ್ಷೆ ಶಾರದಾ ಎಸ್‌. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯೋಜನೆಯ ಬೆಳ್ತಂಗಡಿ ತಾ_ ಯೋಜನಾಧಿಕಾರಿ ರೂಪಾ ಜಿ. ಜೈನ್‌, ಪತ್ರಕರ್ತ ಭುವನೇಶ್‌ ಗೇರುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ನೂತನವಾಗಿ ರಚನೆಯಾದ 8 ಸ್ವ ಸಹಾಯ ಸಂಘಗಳ ಪದಾಧಿಕಾರಿಗಳಿಗೆ ಸಂಘದ ಪುಸ್ತಕವನ್ನು ಹಸ್ತಾಂತರಿಸಲಾಯಿತು. ಸೇವಾ ಪ್ರತಿನಿಧಿ ಗೀತಾ ಸ್ವಾಗತಿಸಿ, ಭಾರತಿ ವಂದಿಸಿದರು. ಬೆಳ್ತಂಗಡಿ ವಲಯ ಮೇಲ್ವಿಚಾರಕ ಸುರೇಶ್‌ ಎಸ್‌. ಕಾರ್ಯಕ್ರಮ ನಿರ್ವಹಿಸಿದರು. ಧ.ಗ್ರಾ. ಯೋಜನೆ ಪುದು: ಕಾಂಕ್ರೀಟ್‌ ರಸ್ತೆ ಉದ್ಘಾಟನೆ ವರ್ಗ:ಏಷ್ಯಾ ಖಂಡದ ದೇಶಗಳು - ವಿಕಿಪೀಡಿಯ ವರ್ಗ:ಏಷ್ಯಾ ಖಂಡದ ದೇಶಗಳು ► ಇಂಡೋನೇಷ್ಯಾ‎ (೬ ಪು) ► ಇರಾನ್‎ (೫ ಪು) ► ಇಸ್ರೇಲ್‎ (೮ ಪು) ► ಉತ್ತರ ಕೊರಿಯಾ‎ (೧ ಪು) ► ಒಮಾನ್‎ (೧ ಪು) ► ಜಪಾನ್‎ (೮ ಪು) ► ಥೈಲ್ಯಾಂಡ್‎ (೩ ಪು) ► ದಕ್ಷಿಣ ಕೊರಿಯಾ‎ (೨ ಪು) ► ನೇಪಾಳ‎ (೧೦ ಪು) ► ಪಾಕಿಸ್ತಾನ‎ (೨ ವ, ೧೭ ಪು) ► ಬಾಂಗ್ಲಾದೇಶ‎ (೬ ಪು) ► ಮಯನ್ಮಾರ್‎ (೪ ಪು) ► ಮಾಲ್ಡೀವ್ಸ್‎ (೨ ಪು) ► ಯುನೈಟೆಡ್ ಅರಬ್ ಎಮಿರೇಟ್ಸ್‎ (೨ ಪು) ► ವಿಯೆಟ್ನಾಮ್‎ (೨ ಪು) ► ಶ್ರೀ ಲಂಕಾ‎ (೧ ವ, ೭ ಪು) ► ಸೌದಿ ಅರೇಬಿಯ‎ (೩ ಪು) "ಏಷ್ಯಾ ಖಂಡದ ದೇಶಗಳು" ವರ್ಗದಲ್ಲಿರುವ ಲೇಖನಗಳು ಸಿರಿಯನ್ ಅಂತರ್ಯುದ್ಧ "https://kn.wikipedia.org/w/index.php?title=ವರ್ಗ:ಏಷ್ಯಾ_ಖಂಡದ_ದೇಶಗಳು&oldid=799550" ಇಂದ ಪಡೆಯಲ್ಪಟ್ಟಿದೆ ದೆಹಲಿ: ಅತ್ಯಂತ ಹಸಿವಿನಿಂದ ನರಳುತ್ತಿರುವ 45 ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ ಎಂದು ಜಾಗತಿಕ ಹಸಿವಿನ ಸೂಚ್ಯಂಕ ತಿಳಿಸಿದೆ. ವೆಲ್ತ್​ ಹಂಗರ್​ ಲೈಫ್​ ಆ್ಯಂಡ್​ ಕನ್ಸರ್ನ್​ ವರ್ಲ್ಡ್​ವೈಡ್​ ಬಿಡುಗಡೆ ಮಾಡಿದ… ಉಗ್ರರಿಂದ ಗುಂಡಿನ ದಾಳಿ: ಇಬ್ಬರು ನಾಗರಿಕರು ಸಾವು, ಒಬ್ಬ ಗಂಭೀರ ಶ್ರೀನಗರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಶ್ರೀನಗರದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಶ್ರೀನಗರದ ಕರ್ಫಲಿ ಮೊಹಲ್ಲಾದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು… ಒಂದಲ್ಲಾ.. ಎರಡಲ್ಲಾ.. ನೂರೊಂದು ಸಂಗತಿಗಳು… ‘ರಾಮಾ ರಾಮ ರೇ..’ ಖ್ಯಾತಿಯ ನಿರ್ದೇಶಕ ಡಿ. ಸತ್ಯ ಪ್ರಕಾಶ್ ನಿರ್ದೇಶನದ ಎರಡನೇ ಚಿತ್ರ ‘ಒಂದಲ್ಲಾ… ಎರಡಲ್ಲಾ’ ಚಿತ್ರ ಇಂದು ತೆರೆಗೆ ಬರುತ್ತಿದೆ. ತಮ್ಮ ಮೊದಲ ಚಿತ್ರದಲ್ಲೇ… ಇಂಥಹದ್ದೊಂದು ಧ್ವನಿ ಇತ್ತೀಚಿನ ದಿನದಲ್ಲಿ ಪ್ರತಿ ಸರ್ವಿಸ್ ಪ್ರೊವೈಡರ್‌ಗಳ ಮುದ್ರಿತ ಮಾದರಿಯಲ್ಲಿ ಲಭ್ಯವಾಗುತ್ತಲೇ ಇರುತ್ತದೆ. ಇದು ಆಯಾ ರಾಜ್ಯಗಳ ಮಾತೃಭಾಷೆಗೆ ತಕ್ಕಂತೆ ಬದಲಾ ಗುತ್ತಿರುತ್ತದೆ. ಕನ್ನಡಕ್ಕಾಗಿ ಒಂದನ್ನು… ನನ್ನ ಕವನ ಅವಳಿಗಾಗಿ....: ಕಮಲ ಸಂಪನ್ಮೂಲಗಳು - ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು "http://karnatakaeducation.org.in/KOER/index.php?title=ಸಂಪನ್ಮೂಲಗಳು&oldid=15804" ಇಂದ ಪಡೆಯಲ್ಪಟ್ಟಿದೆ Home/ರಾಜ್ಯ/ಚುನಾವಣಾಧಿಕಾರಿಗಳ ವಿರುದ್ದ ಪ್ರತಿಭಟನೆ ತುಮಕೂರು: ಚುನಾವಣಾಧಿಕಾರಿಗಳ ವಿರುದ್ದವೇ ಪ್ರತಿಭಟನೆ ನಡೆಸಿದ ಘಟನೆ ತುಮಕೂರಿನ ಕೆ.ಆರ್.ಬಡಾವಣೆಯ 5ನೇ ವಾರ್ಡ್ ನಲ್ಲಿ ನಡೆದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವುದರಿಂದ ಕುಪಿತಗೊಂಡ ಜನರು ಚುನಾವಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಮತದಾರರ ಪಟ್ಟಿಯಿಂದ 100 ಕ್ಕೂ ಹೆಚ್ಚು ಮಂದಿ ಹೆಸರು ನಾಪತ್ತೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಿದ್ವಿ, ಆದರೆ ಈ ಬಾರಿ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗಿಲ್ಲ- ಹೆಚ್.ಡಿ.ದೇವೇಗೌಡ _ SahilOnline ಶ್ರೀನಿವಾಸಪುರ: ತಾಲ್ಲೂಕಿನ ತೂಪಲ್ಲಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ರೈತರಿಗೆ ಉಪಕಾರ ಮಾಡಿಲ್ಲ ರೈತ ಸಮುದಾಯದ ನಿಜವಾದ ಸಮಸ್ಯೆಗಳ ಬಗ್ಗೆ ಗಮನಹರಿಸಿಲ್ಲ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಹೇಳಿದರು. ರೈತರು ಸತತ ಬರಗಾಲದಿಂದ ಬೇಸೆತ್ತಿದ್ದಾರೆ ಸಾಲದ ಹೊರೆಯನ್ನು ಸಹಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಪರಿಸ್ಥಿತಿ ಹೀಗಿದ್ದರೂ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಬಜೆಟ್‍ನಲ್ಲಿ ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿತ ಉಂಟಾದಾಗ ಬೆಂಬಲ ಬೆಲೆ ಕೊಡುವುದಾಗಿ ಘೋಷಿಸಿದೆ. ಆದರೆ ಅದರ ವೈಜ್ಞಾನಿಕ ನಿಲುವು ಪ್ರಕಟವಾಗಿಲ್ಲ. ಬೇಗ ಕೊಳೆಯುವ ಪದಾರ್ಥಗಳು ದಾಸ್ತಾನು ಮಾಡಲು ಸಿದ್ದವಾಗುವಂತಹ ಪದಾರ್ಥಗಳ ಬೆಂಬಲ ಬೆಲೆಯನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಧರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ನಾನು ಪ್ರಧಾನಿಯಾಗಿದ್ದಾಗ 6 ಗಂಟೆಗೆ ಆಗುವುದಾದ ಬೆಂಬಲ ಬೆಲೆ ನಿಗಧಿ ಮಾಡಿದ್ದೆ ಹಾಗೆಯೇ ಉಳಿದ ಪದಾರ್ಥಗಳಿಗೂ ರೈತರ ದುಡಿಮೆಗೆ ಮೋಸವಾಗದಂತೆ ಬೆಂಬಲ ಬೆಲೆ ನೀಡಿದ್ದೆ. ಆ ಮಾನದಂಡವನ್ನು ಇಂದಿನ ಸರ್ಕಾರ ಪಾಲಿಸುತ್ತಿಲ್ಲ. ಇದರಿಂದ ರೈತ ನಿಜವಾದ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ರೈತ ಘಾಸಿ ಗೊಂಡರೆ ಕೃಷಿ ಉತ್ಪಾದನೆ ಕುಂಟಿತಗೊಳ್ಳುತ್ತದೆ ಎಂದು ಹೇಳಿದರು. ದೇಶದಲ್ಲಿ ರೈತ ಆತ್ಮಹತ್ಯೆ ನಿಲ್ಲಿಸಬೇಕು ಮಣ್ಣಿನ ಮಕ್ಕಳು ಸುಗುಮವಾಗಬೇಕು ಅದಕ್ಕೆ ಸರ್ಕಾರ ಪೂರಕವಾದ ನೀತಿಯನ್ನು ರೂಪಿಸಿ ಜಾರಿಗೆ ತರಬೇಕು ರೈತ ಸಮುದಾಯ ನೆಮ್ಮದಿ ಹಾಳು ಮಾಡಿರುವ ಸಾಲದ ಶೂಲದಿಂದ ಅವರನ್ನು ಪಾರು ಮಾಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ತೂಪಲ್ಲಿ ಆರ್.ಚೌಡರೆಡ್ಡಿ, ಮನೋಹರ್, ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ನಾರಾಯಣಸ್ವಾಮಿ, ಟಿ.ರಾಮಯ್ಯ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೈದ್ಯಂ ವೆಂಕಟರೆಡ್ಡಿ, ಮುಖಂಡರಾದ ಶ್ರೀನಿವಾಸರೆಡ್ಡಿ, ಶ್ರೀನಿವಾಸಪ್ಪ ಪೂಲು ಶಿವಾರೆಡ್ಡಿ, ಲಕ್ಷ್ಮಣ್‍ರೆಡ್ಡಿ, ನಾಗೇಶ್‍ರೆಡ್ಡಿ ಮತ್ತಿತರರು ಹಾಜರಿದ್ದರು. ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗಿಲ್ಲ- ಹೆಚ್.ಡಿ.ದೇವೇಗೌಡ http://sonews.in/k8SWG ಸಾವೊ ಟೋಮೆ ಮತ್ತು ಪ್ರಿನ್ಸಿಪೆ - ವಿಕಿಪೀಡಿಯ - ಪ್ರಧಾನ ಮಂತ್ರಿ ಟೋಮೆ ವೆರ ಕ್ರೂಜ್ ಅಂತರ್ಜಾಲ TLD .st ಸಾವೊ ಟೋಮೆ ಮತ್ತು ಪ್ರಿನ್ಸಿಪೆ ಅಧಿಕೃತವಾಗಿ ಸಾವೊ ಟೋಮೆ ಮತ್ತು ಪ್ರಿನ್ಸಿಪೆ ಪ್ರಜಾಸತ್ತಾತ್ಮಕ ಗಣರಾಜ್ಯ, ಗಿನಿ ಕೊಲ್ಲಿಯಲ್ಲಿರುವ ಒಂದು ದ್ವೀಪರಾಷ್ಟ್ರ. ಮಧ್ಯ ಆಫ್ರಿಕಾದ ಪಶ್ಚಿಮ ಭಾಗದಲ್ಲಿರುವ ಗಾಬೊನ್ ದೇಶದ ತಟದಿಂದ ಸುಮಾರು ೨೨೫ ಮತ್ತು ೨೫೦ ಕಿ.ಮಿ. ದೂರದಲ್ಲಿರುವ ಸಾವೊ ಟೋಮೆ ದ್ವೀಪ ಮತ್ತು ಪ್ರಿನ್ಸಿಪೆ ದ್ವೀಪ ಈ ದೇಶದ ಭಾಗಗಳು. "https://kn.wikipedia.org/w/index.php?title=ಸಾವೊ_ಟೋಮೆ_ಮತ್ತು_ಪ್ರಿನ್ಸಿಪೆ&oldid=759551" ಇಂದ ಪಡೆಯಲ್ಪಟ್ಟಿದೆ ಅ.15 ರಂದು ಕೊಡಗು ಪತ್ರಿಕಾ ಭವನದ 17ನೇ ವಾರ್ಷಿಕೋತ್ಸವ... - News Belgaum ಮಡಿಕೇರಿ ಅ.11(ಕರ್ನಾಟಕ ವಾರ್ತೆ):-ಕೊಡಗು ಪತ್ರಿಕಾ ಭವನದ 17ನೇ ವಾರ್ಷಿಕೋತ್ಸವವು ನಗರದ ಪತ್ರಿಕಾ ಭವನದಲ್ಲಿ ಅಕ್ಟೋಬರ್, 15 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಕಾರ್ಯಕ್ರಮವನ್ನು ಬೆಂಗಳೂರು ಕೆ.ಪಿ.ಸಿಎಲ್ ಮಾಜಿ ನಿರ್ದೇಶಕರು ಹಾಗೂ ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್‍ಮೆನ್ ಎಂ.ಬಿ.ಜಯರಾಂ ಅವರು ಉದ್ಘಾಟಿಸಲಿದ್ದಾರೆ. ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಮನು ಶೆಣೈ ಇತರರು ಪಾಲ್ಗೊಳ್ಳಲಿದ್ದಾರೆ. ಈ ಪ್ರಯುಕ್ತ ‘ಪ್ರಕೃತಿ ವಿಕೋಪ’ ಪರಿಸರ… ಭೀಭತ್ಸ, ಕರುಣೆ, ವ್ಯಂಗ್ಯ, ಕಟುಕತನ, ಮತ್ಸರ, ಲೋಭ, ಮೋಹ, ಇತ್ಯಾದಿಗಳನ್ನು ಚೌಕಟ್ಟಾಗಿಸಿ ಕಳೇಬರದಿಂದ ಹೊರಡಿಸಿದ ಈ ಮಾತುಗಳಿಗೆ ಪ್ರತಿಕ್ರಿಯೆಗಾಗಿ ಪದಗಳಿಗಾಗಿ ತಡಕಾಡುವಂತೆ ಮಾಡಿದೆ. ಅದಾವ ಸಂಗತಿ ನಿಮ್ಮ ಈ ರಚನೆಗೆ ಪ್ರೇರಿಸಿತೋ, ಅದು ಒಳ್ಳೆಯ ಸಂಗತಿಯಂತೂ ಇರಲಾರದು! ಸಕಾಲಿಕವಾಗಿದೆ....ವಾಸ್ತವ ಚಿತ್ರಣ ಎಂಥಾ ಸತ್ಯ! ತುಂಬಾ ಇಷ್ಟವಾಯ್ತು. ಬದರಿ; ನಿಮ್ಮ ಕವನ ನಮ್ಮ ಜೀವನದಂತೆ!!!!! ಒಂದೇ ಸಲಕ್ಕೆ ಅರ್ಥವಾಗುವುದಿಲ್ಲ!!! ಆದರೆ ಕೌತುಕ ಹುಟ್ಟಿಸುತ್ತದೆ.ಯಾವುದೋ ಪದ ಮನಸೆಳೆಯುತ್ತದೆ.ಮತ್ತೆ ಓದುವಂತೆ ಮಾಡುತ್ತದೆ!!!! ಬದುಕೂ ಸಹನಾತೀತ ಬದುಕಿನ ಬವಣೆ . . . ನಿಮ್ಮ ಈ ಕವನಕ್ಕೆ ಎರಡನೇ ಬಾರಿ ಬರೆದದ್ದು ಮೊದಲಿನದ್ದು ಮಾಯವಾಗಿ ಬಿಟ್ಟಿದೆ ಯಾಕೋ . . . ಸಂವಿಧಾನ ಬದಲಿಸಲು ಅನಂತ್ ಕುಮಾರ್ ಹೆಗಡೆಯೇನು ದೊಣ್ಣೆ ನಾಯಕರೇ?-ಪ್ರಕಾಶ್ ರೈ ಪ್ರಶ್ನೆ - ವರದಿಗಾರ ವರದಿಗಾರ (ಜ.14): ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕ್ರಿಕೆಟ್ ಆಡಲು ಹೋಗಿ ಫುಟ್‌ಬಾಲ್ ಆಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅವರ ಮುಖವೇ ಒಡೆಯುವ ಸಾಧ್ಯತೆಯೇ ಹೆಚ್ಚು ಎಂದು ಬಹುಭಾಷಾ ನಟ ಪ್ರಕಾಶ್ ರೈ ವ್ಯಂಗ್ಯವಾಡಿದ್ದಾರೆ. ಅನಂತ್ ಕುಮಾರ್ ಹೆಗಡೆಗೆ ಸಂವಿಧಾನದ ಮೂಲ ಆಶಯವೇ ಗೊತ್ತಿಲ್ಲ. ಸಂವಿಧಾನ ಬದಲಿಸಲು ಇವರೇನು ದೊಣ್ಣೆ ನಾಯಕರೇ? ಎಂದು ಇದೇ ಸಂದರ್ಭದಲ್ಲಿ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. ಇವರು ನಿಜವಾದ ಹಿಂದೂಗಳೇ? ಎಂದು ಪ್ರಶ್ನಿಸುತ್ತಾ, ‘ಇವರ ಬಣ್ಣ ಬೇರೆಯೇ ಇದೆ’ ಎಂದು ಅವರು ಹೇಳಿದ್ದಾರೆ. ವರ್ಗ:ಕನ್ನಡ ನಾಟಕಕಾರರು - ವಿಕಿಪೀಡಿಯ ವರ್ಗ:ಕನ್ನಡ ನಾಟಕಕಾರರು ಇದೊಂದು ಹೊಸ ವರ್ಗ. ಈ ವರ್ಗದಲ್ಲಿ ಕನ್ನಡ ನಾಟಕಗಳನ್ನು ಬರೆದವರ ಪರಿಚಯವನ್ನು ಸೇರಿಸಬಹುದು. "ಕನ್ನಡ ನಾಟಕಕಾರರು" ವರ್ಗದಲ್ಲಿರುವ ಲೇಖನಗಳು "https://kn.wikipedia.org/w/index.php?title=ವರ್ಗ:ಕನ್ನಡ_ನಾಟಕಕಾರರು&oldid=751821" ಇಂದ ಪಡೆಯಲ್ಪಟ್ಟಿದೆ ಗಿರೀಶ್.ಎಸ್ says: ಇಂಟೆಕ್ಸ್ ನಿಂದ 4,449 ರೂಗಳಿಗೆ ಸ್ಮಾರ್ಟ್ ಫೋನ್ ಬಿಡುಗಡೆ _ Intex launches affordable smartphone at Rs 4,449 _ Kannadaprabha.com ಇಂಟೆಕ್ಸ್ ನಿಂದ 4,449 ರೂಗಳಿಗೆ ಸ್ಮಾರ್ಟ್ ಫೋನ್ ಬಿಡುಗಡೆ ನವದೆಹಲಿ: ದೇಶಿ ಮೊಬೈಲ್ ಉತ್ಪಾದಕ ಸಂಸ್ಥೆ ಇಂಟೆಕ್ಸ್ ರೂಪಾಯಿ 4,449 ಕ್ಕೆ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. 5 ಇಂಚಿನ ಪರದೆ, 4 ಜಿ ವೋಲ್ಟೆ ಸೌಲಭ್ಯ, ಆಂಡ್ರಾಯ್ಡ್ 7 ನೌಗಾಟ್ ಆಪರೇಟಿಂಗ್ ಸಿಸ್ಟಂ ಹೊಂದಿದ್ದು, 64 ಜಿಬಿಯಷ್ಟು ವಿಸ್ತರಿಸಿಕೊಳ್ಳಬಹುದಾದ ಮೆಮೊರಿ ಸಾಮರ್ಥ್ಯ ಹೊಂದಿದೆ. ಹೊಸ ಮೊಬೈಲ್ ನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ನಾವು 2018 ನ್ನು ಆರಂಭಿಸಬೇಕಿತ್ತು, ಆದ್ದರಿಂದ ಕಡಿಮೆ ದರದಲ್ಲಿ ಮ್ಸಾರ್ಟ್ ಫೋನ್ ನ್ನು ತಯಾರಿಸಲಾಗಿದೆ ಎಂದು ಇಂಟೆಕ್ಸ್ ನ ನಿರ್ದೇಶಕ ನಿಧಿ ಮಾರ್ಕಾಂಡೆಯ ತಿಳಿಸಿದ್ದಾರೆ. 5 ಮೆಗಾ ಪಿಕ್ಸಲ್ ಹಿಂಭಾಗದ ಕ್ಯಾಮರ ಹಾಗೂ 2 ಮೆಗಾ ಪಿಕ್ಸಲ್ ಮುಂಭಾಗದ ಕ್ಯಾಮರ ಅಳವಡಿಸಲಾಗಿದ್ದು, ಫ್ಲ್ಯಾಶ್ ಆಯ್ಕೆ ಇದೆ. ನಿರಂತರ 6 ಗಂಟೆಗಳು ಮಾತನಾಡಲು ಸಾಧ್ಯವಿದ್ದು ಹಿಂದಿ ಸೇರಿದಂತೆ 21 ಭಾಷಗಳ ಆಯ್ಕೆ ಹೊಂದಿರುವ ಮಾತ್ರಭಾಷಾ ಸೌಲಭ್ಯವನ್ನೂ ಒದಗಿಸಲಾಗಿದೆ. Topics : Intex Technologies, smartphone, 2018, ಇಂಟೆಕ್ಸ್, ಸ್ಮಾರ್ಟ್ ಫೋನ್, 2018 ಮಗುವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು ಇದನ್ನು ಕಂಡ ಯಾರೂ ಆಕೆ ಸೀಟು ಬಿಟ್ಟುಕೊಡಲಿಲ್ಲ. ಇದರಿಂದ ಕೇಚ್ ಅರ್ಧ ಗಂಟೆ ನಿಂತುಕೊಂಡೇ ಮಗುವಿಗೆ ಹಾಲುಣಿಸಿದ್ದಾರೆ. ಕೇಟ್ ತನ್ನ ಇನ್ ಸ್ಟಾಗ್ರಾಂನಲ್ಲಿ ಮಗುವಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋ ಹಾಕಿ ಜನರ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. Topics : Breastfeeding, Mother, Child, Train, London, ಸ್ತನ್ಯಪಾನ, ತಾಯಿ, ಮಗು, ರೈಲು, ಲಂಡನ್ latte - ವಿಕ್ಷನರಿ "https://kn.wiktionary.org/w/index.php?title=latte&oldid=611463" ಇಂದ ಪಡೆಯಲ್ಪಟ್ಟಿದೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ 3 ತಿಂಗಳಿಗೆ 1.20 ಕೋಟಿ ಸಂಭಾವನೆ! ನವದೆಹಲಿ: ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿಗೆ ಮೊದಲ 3 ತಿಂಗಳ ಅವಧಿಗೆ 1.20 ಕೋಟಿ ರುಪಾಯಿ ಸಂಭಾವನೆ ರೂಪದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೀಡಿದೆ. ಜುಲೈನಲ್ಲಿ ರವಿಶಾಸ್ತ್ರಿ ಅವರು ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆಯಾಗಿದ್ದರು. ಜುಲೈ 18 ರಿಂದ ಆಕ್ಟೋಬರ್ 18ರ ಅವಧಿಯ ಸಂಭಾವನೆಯ ಹಣವನ್ನು ನೀಡಲಾಗಿದೆ ಎಂದು ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಇನ್ನು ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಸಂಭಾವನೆ ಹಣವಾದ 57.88 ಲಕ್ಷ ರುಪಾಯಿಗಳನ್ನು ನೀಡಲಾಗಿದೆ. Topics : Ravi Shastri, Team India, Cricket, BCCI, ರವಿಶಾಸ್ತ್ರಿ, ಟೀಂ ಇಂಡಿಯಾ, ಕ್ರಿಕೆಟ್, ಬಿಸಿಸಿಐ ಹೈದರಾಬಾದ್: ಅಪಾರ್ಟ್ ಮೆಂಟ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ವಯೋವೃದ್ಧನ ಶವ ಪತ್ತೆ Oct 06, 2017 75 ವರ್ಷದ ವೃದ್ಧರೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಇಲ್ಲಿನ ಅಪಾರ್ಟ್ ಮೆಂಟ್ ವೊಂದರಲ್ಲಿ .... News - ತಾಲ್ಲೂಕಿನ ವಿವಿದೆಡೆ ಅಪಘಾತ, ಮೂವರ ಸಾವು - Sidlaghatta ತಾಲ್ಲೂಕಿನ ವಿವಿದೆಡೆ ಅಪಘಾತ, ಮೂವರ ಸಾವು ಒಂದೆ ದಿನ ಮೂವರು ಮೃತಪಟ್ಟಿದ್ದರಿಂದ ಅವರ ಕುಟುಂಬದ ಸದಸ್ಯರು, ಬಂಧು ಬಳಗ, ಸ್ನೇಹಿತರು ಜಮಾಯಿಸಿದ್ದರಿಂದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜನಜಂಗುಳಿ ನೆರೆದಿತ್ತಲ್ಲದೆ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು. adroit - ವಿಕ್ಷನರಿ "https://kn.wiktionary.org/w/index.php?title=adroit&oldid=609611" ಇಂದ ಪಡೆಯಲ್ಪಟ್ಟಿದೆ ವರ್ಗ:ಬೆಂಗಾಲಿ - ವಿಕ್ಷನರಿ ವರ್ಗ:ಬೆಂಗಾಲಿ "ಬೆಂಗಾಲಿ" ವರ್ಗದಲ್ಲಿರುವ ಲೇಖನಗಳು "https://kn.wiktionary.org/w/index.php?title=ವರ್ಗ:ಬೆಂಗಾಲಿ&oldid=617258" ಇಂದ ಪಡೆಯಲ್ಪಟ್ಟಿದೆ ಕೋರ್ಸ್ ಮಾಹಿತಿ ಯೋಜನಾ ಯೋಜನೆ ಮತ್ತು ನಿರ್ವಹಣೆ ಕೋರ್ಸ್ ವ್ಯಾಪಾರ ಅವಶ್ಯಕತೆಗಳ ಕೋರ್ಸ್ ಅಭಿವೃದ್ಧಿ ಮತ್ತು ಸಭೆ ಒಂದು ಉದ್ಯಮ ವಿಶ್ಲೇಷಕನಾಗಿರುವ ಚುನಾಯಿತ ಮಾರ್ಗಗಳು 1. ಸಾಫ್ಟ್ವೇರ್ ಡೆವಲಪರ್ 2. ಒಂದು ಉದ್ಯಮ ವಿಶ್ಲೇಷಣೆ ಪ್ರಮಾಣಪತ್ರ ಪಡೆಯಿರಿ ಬಿಸಿನೆಸ್ ಅನಲೈಸ್ಟ್ ಕೋರ್ಸ್ ಅನ್ನು ಎಲ್ಲಿ ಪಡೆಯಬೇಕು ವ್ಯವಹಾರ ವಿಶ್ಲೇಷಕರು ಸಮಸ್ಯೆಗಳನ್ನು ಗುರುತಿಸುತ್ತಾರೆ, ಅಗತ್ಯವನ್ನು ಒಡೆಯುತ್ತಾರೆ, ಯೋಜನಾ ಗುಂಪಿನೊಂದಿಗೆ ವ್ಯವಹರಿಸುತ್ತಾರೆ, ಮತ್ತು ವ್ಯವಹಾರವನ್ನು ಮುಂದೂಡುವ ಮೂಲಕ ಬದಲಾವಣೆಗಳನ್ನು ಪರಿಚಯಿಸುತ್ತಾರೆ. ಅವರು ವ್ಯವಹಾರ ಕಾರ್ಯವಿಧಾನಗಳನ್ನು ವರ್ಧಿಸುತ್ತವೆ ಮತ್ತು ಇತ್ಯರ್ಥಗೊಳಿಸುತ್ತಾರೆ, ಉದಾಹರಣೆಗೆ, ಇಳುವರಿ, ಪ್ರಸರಣ ಲಾಭ ಮತ್ತು ಇತರರು. ಅವರು ನೀಡುವ ಪರಿಹಾರಗಳು ನಾವೀನ್ಯತೆ ಆಧಾರಿತವಾಗಿವೆ. ವಿಶ್ಲೇಷಕರಿಗೆ ಆಸಕ್ತಿ ಎಲ್ಲಾ ವಿಭಾಗಗಳಲ್ಲಿ ಆರೋಹಣವಾಗಿದೆ. ಅರ್ಹತೆಗಳು ನೀವು ವ್ಯವಹಾರ ವಿಶ್ಲೇಷಕ ಕೋರ್ಸ್ನಲ್ಲಿ ಕಲಿಯಬಹುದಾದ ಸಾಮರ್ಥ್ಯಗಳನ್ನು ಬಯಸುತ್ತವೆ. ವ್ಯಾಪಾರ-ಸಂಬಂಧಿತ ಕ್ಷೇತ್ರಗಳಲ್ಲಿ ಒಂದು ಪದವಿ ಮತ್ತು ತಜ್ಞರ ಕೋರ್ಸ್ ಉದ್ಯೋಗದ ಪ್ರದರ್ಶನಕ್ಕಾಗಿ ಸಾಕಷ್ಟು ನೀವು ಹೊಂದಿಸಿಕೊಂಡಿರುತ್ತದೆ. ಆದಾಗ್ಯೂ, ಪ್ರಮಾಣಪತ್ರ ಕಾರ್ಯಕ್ರಮಗಳು ಹೆಚ್ಚು ನಿರ್ದಿಷ್ಟವಾದ ತರಬೇತಿಯನ್ನು ನೀಡುತ್ತವೆ. ಕೋರ್ಸ್ ವಿಶ್ಲೇಷಣೆಯ ಕಾರ್ಯವಿಧಾನದ ಸೂಕ್ಷ್ಮ ಅಂಶಗಳನ್ನು ಸೂಚಿಸುತ್ತದೆ ಮತ್ತು ಉಪಯುಕ್ತ ಕಲಿಕೆ ದೋಷಗಳನ್ನು ನೀಡುತ್ತದೆ. ಗ್ರಾಹಕರನ್ನು ಭೇಟಿ ಮಾಡಲು ಸಹಾಯ ಮಾಡುವ ಮೂಲಕ ಆಸಕ್ತಿದಾಯಕರಿಗೆ ವ್ಯವಹಾರ ವಿಶ್ಲೇಷಕ ಕೋರ್ಸ್ ಆಗಿದೆ ವ್ಯಾಪಾರ ಗುರಿಗಳು. ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಕಛೇರಿಗಳಲ್ಲಿ ಕೋರ್ಸ್ ಅನ್ನು ನೀಡುತ್ತವೆ, ಉದಾಹರಣೆಗೆ, ತರಬೇತಿ ಹೊಂದಿರುವ ಪರಿಣತಿ ಸುಧಾರಣೆ ಮತ್ತು ಮುಂದುವರೆಯುವುದು. ಪ್ರಮಾಣಿತ ಪ್ರಮಾಣಪತ್ರ ಕೋರ್ಸ್ನ ಟರ್ಮ್ ಒಂದು ವರ್ಷಕ್ಕಿಂತ ಕಡಿಮೆಯಿರುತ್ತದೆ ಮತ್ತು 4 ನಿಂದ 10 ಶಿಕ್ಷಣಗಳನ್ನು ಚುನಾಯಿಸುವ ಮೂಲಕ ನೀವು ವಿಚಾರ ಮಾಡಬೇಕಾಗುತ್ತದೆ. ವ್ಯಾಪಾರ ವಿಶ್ಲೇಷಣೆಯ ಬಗ್ಗೆ ಪ್ರಮುಖ ಕಲ್ಪನೆಗಳು ವ್ಯವಹಾರ ವಿಶ್ಲೇಷಣೆ ಎಸೆನ್ಷಿಯಲ್ಸ್ ಕೋರ್ಸ್ ನಿಮಗೆ ಭಾಗಗಳನ್ನು ಪರಿಚಯಿಸುತ್ತದೆ ವಿಶ್ಲೇಷಕರು ಮತ್ತು ಸಂಸ್ಥೆಗೆ ಅವರ ಬದ್ಧತೆ. ಇದು ಒಂದು ಉದ್ಯೋಗವನ್ನು ಪ್ರತ್ಯೇಕಿಸುವ ಕರೆ ಮಾಡುವ ಪರಿಶೀಲನೆಯಾಗಿದೆ ವ್ಯಾಪಾರ ವಿಶ್ಲೇಷಕ. ನಿಮ್ಮ ಕೆಲವು ತಪ್ಪುಗಳು ವ್ಯವಹಾರದ ಸಮಸ್ಯೆಗಳನ್ನು ನೋಡಿಕೊಳ್ಳುವ ಮೂಲ ತಂತ್ರಗಳನ್ನು ಮತ್ತು ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದು, ಪರಿಹಾರದ ಸಾಧನೆಯ ಮೌಲ್ಯಮಾಪನ ಮಾಡುವುದು ಮತ್ತು ಪರೀಕ್ಷಿಸುವಿಕೆಯು ಬರುತ್ತದೆ. In ಯೋಜನೆ ಯೋಜನೆ ಮತ್ತು ನಿರ್ವಹಣೆ, ಯೋಜನೆಯನ್ನು ವ್ಯವಹರಿಸುವಾಗ ನೀವು ಮೂಲಭೂತ ವ್ಯವಸ್ಥೆಗಳು ಮತ್ತು ತಂತ್ರಗಳನ್ನು ತೆಗೆದುಕೊಳ್ಳುತ್ತೀರಿ. ನೀವು ಹೆಚ್ಚುವರಿಯಾಗಿ ಸಾಂದರ್ಭಿಕ ತನಿಖೆಗಳೊಂದಿಗೆ ಅಭಿವೃದ್ಧಿ ಹೊಂದಿದ್ದೀರಿ. ಕೋರ್ಸ್ನಲ್ಲಿರುವ ಅಂಶಗಳು: ಎಲ್ಲಾ ಆಸೆಗಳನ್ನು ನಿರ್ವಹಿಸುವುದು ವೆಚ್ಚ, ಮೂಲ ಆಸ್ತಿ ಮತ್ತು ಇಡೀ ಯೋಜನೆಯ ಪದವಿಗಳನ್ನು ನಿರ್ಧರಿಸುವುದು ಯೋಜನೆಯ ಅಗತ್ಯ ಮತ್ತು ಕಾರ್ಯಗತಗೊಳಿಸುವಿಕೆ ನಿರ್ದೇಶನ ವಿಮರ್ಶೆಗಳು, ಸಭೆಗಳು, ಸಂಗ್ರಹಣೆ ಮತ್ತು ರೆಕಾರ್ಡಿಂಗ್ ಅವಶ್ಯಕತೆಗಳ ಕಾರ್ಯವಿಧಾನಗಳು ಈ ಪಠ್ಯವು ತೋರಿಸುತ್ತದೆ, ಉದಾಹರಣೆಗೆ, ಸೆಂಟರ್ ಸಭೆಗಳು, ಪರಿಕಲ್ಪನೆ ಮತ್ತು ಇತರವು. ವ್ಯವಹಾರ ಅವಶ್ಯಕತೆಗಳ ಆರ್ಕೈವ್ ಮಾಡುವ ಮೂಲಕ ನೀವು ತ್ವರಿತವಾಗಿ ಕೈಗೊಳ್ಳುವಿಕೆಯನ್ನು ಹೆಚ್ಚಿಸಿಕೊಳ್ಳುತ್ತೀರಿ. ಸಹಜವಾಗಿ, ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ಮುರಿಯುವುದು ಮತ್ತು ಪಾಲುದಾರನ ಸಮಸ್ಯೆಗಳನ್ನು ಪರಿಹರಿಸುವ ಪರಿಹಾರವನ್ನು ಹುಡುಕುವುದು ಹೇಗೆ ಎಂದು ನೀವು ಲೆಕ್ಕಾಚಾರ ಮಾಡುತ್ತೀರಿ. ಪರಿಹಾರದ ಬಂಡಲ್ನ ಅಂತ್ಯವಿಲ್ಲದ ಪೂರೈಕೆ, ನೀವು ಫಲಿತಾಂಶಗಳನ್ನು ಪರೀಕ್ಷಿಸಿ ಮತ್ತು ಮೌಲ್ಯಮಾಪನ ಮಾಡಿ. ಬಹಳ ಕಾಲದಲ್ಲಿ, ವಿಶ್ಲೇಷಣೆ ಹೇಗೆ ತಯಾರು ಮಾಡುತ್ತದೆ ಎಂಬುದನ್ನು ನೀವು ಲೆಕ್ಕಾಚಾರ ಮಾಡುತ್ತೀರಿ. ಈ ಬೆಳವಣಿಗೆಯಲ್ಲಿ ಗುಣಮಟ್ಟ ಮತ್ತು ಫಲಪ್ರದ ಫಲಿತಾಂಶವನ್ನು ಖಾತರಿಪಡಿಸುವ ಪರಿಹಾರಗಳನ್ನು ಪರೀಕ್ಷಿಸುವುದು ಮತ್ತು ಅನುಮೋದಿಸುವುದು ಸೇರಿದೆ. ಪರಿಹಾರಗಳು ಕ್ಲೈಂಟ್ ಅವಶ್ಯಕತೆಗಳನ್ನು ಪೂರೈಸಬೇಕು ಮತ್ತು ಬೇಕಾದ ಫಲಿತಾಂಶಗಳನ್ನು ಸಾಧಿಸಬೇಕು. ಉದ್ದೇಶಿತ ಪರಿಹಾರಗಳನ್ನು ದೃಢೀಕರಿಸುವ ಪರೀಕ್ಷೆಗಳನ್ನು ಮಾಡುವಲ್ಲಿ ನೀವು ಕೆಲಸ ಮಾಡುತ್ತೀರಿ. ಹಲವಾರು ವಿಧಗಳು ನಿಮ್ಮನ್ನು ವ್ಯಾಪಾರ ವಿಶ್ಲೇಷಕ ವೃತ್ತಿಗೆ ತಲುಪಬಹುದು. ನಿಮ್ಮ ಐಟಿ ಮತ್ತು ವ್ಯಾಪಾರದ ಸವಲತ್ತುಗಳು ಹೆಚ್ಚು ಇದ್ದರೆ ನಿಮ್ಮ ಆಡ್ಸ್ ಉತ್ತಮವಾಗಿದೆ. ಮಾರುಕಟ್ಟೆಯ ಒಂದು ಸ್ಪಷ್ಟವಾದ ಗ್ರಹಿಕೆಯನ್ನು ಹೆಚ್ಚುವರಿಯಾಗಿ ನೀವು ಮುಂದೆ ಇರಿಸುತ್ತದೆ. ಕಲಿಕೆಯ ಹೊರತಾಗಿ ನೀವು ಈ ಅರ್ಥವನ್ನು ವ್ಯಾಪಾರ ವಿಶ್ಲೇಷಕರಾಗಿ ಪರಿವರ್ತಿಸಲು ಸಹಾಯ ಮಾಡಬಹುದು: ಸಾಫ್ಟ್ವೇರ್ ಅಭಿವರ್ಧಕರು ಮಾಹಿತಿ ಗಣಿಗಾರಿಕೆ ಮತ್ತು ವಿಶ್ಲೇಷಣೆ, ಮತ್ತು ಸಂಬಂಧಿತ ಸಾಮರ್ಥ್ಯಗಳನ್ನು ಹೊಂದಿವೆ. ವ್ಯಾಪಾರ ವಿಶ್ಲೇಷಣೆಗೆ ಸಂಬಂಧಿಸಿದಂತೆ ಮತ್ತು ಸಾಫ್ಟ್ವೇರ್ ಪ್ರಗತಿ ಮಾಹಿತಿಯೊಂದಿಗೆ ಸೇರ್ಪಡೆಗೊಳ್ಳುವ ಮೂಲಕ ವ್ಯವಹಾರ ವಿಶ್ಲೇಷಕ ಕೆಲಸದಲ್ಲಿ ಹೆಚ್ಚಿನ ಆದಾಯವನ್ನು ವಿಧಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ವಲಯಗಳಲ್ಲಿ ನಾಲ್ಕು ವರ್ಷದ ಪ್ರಮಾಣೀಕರಣವನ್ನು ಹೊಂದಿರುವಂತಹ, ಉದಾಹರಣೆಗೆ, HR, ಡೇಟಾ ಫ್ರೇಮ್ವರ್ಕ್ಗಳು, ಬುಕ್ಕೀಪಿಂಗ್ ಮತ್ತು ವ್ಯವಹಾರವನ್ನು ಹೊಂದಿರುವಂತಹ ವ್ಯವಹಾರದ ವಿಶ್ಲೇಷಣೆ ಪ್ರಮಾಣಪತ್ರ ಪ್ರೋಗ್ರಾಂನಲ್ಲಿ ಸೇರಿಕೊಳ್ಳಿ. ವ್ಯವಹಾರ ವಿಶ್ಲೇಷಕರಾಗಿ ವೃತ್ತಿಯನ್ನು ತೆಗೆದುಕೊಳ್ಳಲು ನೀವು ಪ್ರಮುಖ ಸಾಮರ್ಥ್ಯಗಳನ್ನು ತೆಗೆದುಕೊಳ್ಳುವಿರಿ. ತೊಡಗಿಸಿಕೊಳ್ಳುವಿಕೆಯ ಮತ್ತು ಉದ್ಯಮದ ಸ್ವಲ್ಪ ಸಮಯದ ನಂತರ ಬದಲಾಯಿಸುವ ಉದ್ಯೋಗಗಳು ಉದ್ಯೋಗ ಪ್ರದರ್ಶನದಲ್ಲಿ ನಿಮ್ಮ ಪ್ರೋತ್ಸಾಹವನ್ನು ತರುತ್ತವೆ. ಉಪಶೀರ್ಷಿಕೆಗಳನ್ನು ಪಡೆಯಲು ವ್ಯಾಪಾರ ವಿಶ್ಲೇಷಣೆ ವಿಚಾರ ಮತ್ತು ನಿಮ್ಮ ಅರ್ಹತೆಗಳು ಹೊರಹೊಮ್ಮುತ್ತವೆ. ನೀವು ವ್ಯವಹಾರಗಳಿಗೆ ಸ್ಫೂರ್ತಿ ನೀಡುವುದಿಲ್ಲ, ಹೆಚ್ಚುವರಿಯಾಗಿ ಹೆಚ್ಚಿನ ಗೆಲುವು ಪಡೆಯುತ್ತೀರಿ. ವ್ಯವಹಾರದ ರೂಪಗಳನ್ನು ಹೆಚ್ಚಿಸಲು ಮೂಲಭೂತ ಮಾಹಿತಿ ಮತ್ತು ಸಾಮರ್ಥ್ಯಗಳೊಂದಿಗೆ ಕೈಗಾರಿಕಾ ವಿಶ್ಲೇಷಕ ಕೋರ್ಸ್ ಒಂದು ಕೈಗಾರಿಕಾ ವಿಶ್ಲೇಷಕ. ಪಠ್ಯಕ್ರಮವನ್ನು ಮುರಿಯಲು ಮತ್ತು ವ್ಯವಹಾರ ವ್ಯಾಯಾಮಗಳನ್ನು ವ್ಯವಸ್ಥೆಗೊಳಿಸಲು, ನಿರ್ದಿಷ್ಟ ಅಗತ್ಯತೆಗಳನ್ನು ಪಡೆಯಲು, ಯಶಸ್ವಿಯಾಗಿ ಪರ್ಯಾಯಗಳನ್ನು ವಿಭಜಿಸಿ, ನಿಖರವಾದ ದಾಖಲಾತಿಗಳನ್ನು ಮತ್ತು ಯೋಜನೆಯ ಜೀವನದ ಮಧ್ಯೆ ಅಗತ್ಯತೆಗಳನ್ನು ಮೇಲ್ವಿಚಾರಣೆ ಮಾಡಲು ಕೋರ್ಸ್ ನಿಮ್ಮನ್ನು ಶಕ್ತಗೊಳಿಸುತ್ತದೆ. ಹೆಚ್ಚಿನ ಕಾಲೇಜುಗಳು ಅಂಡರ್ಗ್ರಾಡ್ ಮತ್ತು ಪದವೀಧರ ವ್ಯಾಪಾರಿ ವಿಶ್ಲೇಷಕ ಕಾರ್ಯಕ್ರಮಗಳಿಗಾಗಿ 4-ವರ್ಷದ ಕೋರ್ಸ್ ಅನ್ನು ನೀಡುತ್ತವೆ. ಕೆಲವು IT ಸಂಸ್ಥೆಗಳು ಹೆಚ್ಚುವರಿಯಾಗಿ ಇದೇ ರೀತಿಯ ಶಿಕ್ಷಣವನ್ನು ನೀಡುತ್ತವೆ. ನಾವೀನ್ಯತೆಯ ತಂತ್ರಜ್ಞಾನ ಪರಿಹಾರಗಳು ವಿಶೇಷವಾದ ಸಂಗತಿಯಾಗಿದ್ದು, ನಾವು ಹೊಸದನ್ನು ಹೊಂದಿದ್ದೇವೆ ಮತ್ತು ಹೊಸ ಮತ್ತು ಅನುಭವಿ ವಿಶ್ಲೇಷಕರಿಗೆ ಒರಾಕಲ್ ಸರ್ಟಿಫಿಕೇಶನ್ ಕೋರ್ಸುಗಳನ್ನು ಮುಂದೂಡಿದೆ. ವಿಕಾಸದ ಸ್ಥಿತಿಯನ್ನು ಸರಿಹೊಂದಿಸಲು ಅವರಿಗೆ ಸಹಾಯ ಮಾಡಲು ಹೆಚ್ಚಿನ ವ್ಯವಹಾರಗಳು ವಿಶ್ಲೇಷಕರೊಂದಿಗೆ ಸಂಪರ್ಕಗೊಳ್ಳುತ್ತಿವೆ. ಪ್ರಸ್ತುತ, ವ್ಯಾಪಾರ ವಿಶ್ಲೇಷಣೆ ಒಂದು ತುಣುಕು ವ್ಯವಹಾರ ಶಿಕ್ಷಣ ಕಾಲೇಜುಗಳು ಮತ್ತು ವಿಶ್ವದಾದ್ಯಂತ ಇತರ ತರಬೇತಿ ಅಡಿಪಾಯಗಳಲ್ಲಿ. ನೀವು ಸಹ ಅದರಿಂದ ಕೋರ್ಸ್ ತೆಗೆದುಕೊಳ್ಳಬಹುದು. ಪ್ರಾಜೆಕ್ಟ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಎಂದರೇನು? ಭಾರತೀಯರ ಸರಾಸರಿ ಜೀವಿತಾವಧಿ 10 ವರ್ಷ ಹೆಚ್ಚಳ, ರಾಜ್ಯಗಳ ನಡುವೆ ಇದೆ ಅಂತರ! _ ‘Indians have gained 10 years of life expectancy since 1990’ Lancet report _ Kannadaprabha.com ಭಾರತೀಯರ ಸರಾಸರಿ ಜೀವಿತಾವಧಿ 10 ವರ್ಷ ಹೆಚ್ಚಳ, ರಾಜ್ಯಗಳ ನಡುವೆ ಇದೆ ಅಂತರ! ನವದೆಹಲಿ: ಎರಡು ದಶಕಗಳ ಅವಧಿಯಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 10 ವರ್ಷಗಳಷ್ಟು ಹೆಚ್ಚಿಳವಾಗಿದೆ ಎಂದು ಅಧ್ಯಯನವರದಿಯೊಂದು ತಿಳಿಸಿದೆ . ಅದೇ ವೇಳೆ ಈ ಜೀವಿತಾವಧಿಯಲ್ಲಿ ರಾಜ್ಯ ರಾಜ್ಯಗಳ ನಡುವೆ ಭಾರೀ ಅಂತರವಿರುವುದಾಗಿ ಹೇಳಲಾಗಿದೆ. ದೇಶದಲ್ಲಿನ 29 ರಾಜ್ಯಗಳಲ್ಲಿ ಕಂಡು ಬರುವ ಅನಾರೋಗ್ಯ, ಅಂಗವೈಕಲ್ಯ ಮತ್ತು ಅಕಾಲಿಕ ಸಾವುಗಳಿಗೆ ಕಾರಣವಾಗುವ ಅಂಶಗಳು - ಈ ಎಲ್ಲವನ್ನೂ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ. 1990–2016ರ ನಡುವಣ ಅವಧಿಯಲ್ಲಿ ಭಾರತೀಯರ ಆರೋಗ್ಯದ ಸ್ಥಿತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾದ ಈ ವರದಿ ಪ್ರಖ್ಯಾತ ಲ್ಯಾನ್ಸೆಟ್‌ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. Topics : Indian life expectancy, Indian population, Uttar Pradesh, Kerala, Lancet Journal, ಭಾರತೀಯ ಜೀವಿತಾವಧಿ, ಭಾರತೀಯ ಜನಸಂಖ್ಯೆ, ಉತ್ತರ ಪ್ರದೇಶ, ಕೇರಳ, ಲ್ಯಾನ್ಸೆಟ್ ನಿಯತಕಾಲಿಕ limnology - ವಿಕ್ಷನರಿ "https://kn.wiktionary.org/w/index.php?title=limnology&oldid=513462" ಇಂದ ಪಡೆಯಲ್ಪಟ್ಟಿದೆ next - ವಿಕ್ಷನರಿ ಪಕ್ಕದ,ನೆರೆಯ,ಸಮೀಪದ,ಮಗ್ಗುಲಲ್ಲಿರುವ ಪಕ್ಕದಲ್ಲಿ,ಹತ್ತಿರ,ಸಮೀಪದಲ್ಲಿ ಆಮೇಲೆ,ಮುಂದೆ,ತರುವಾಯ,ಒಂದರ ನಂತರ "https://kn.wiktionary.org/w/index.php?title=next&oldid=613954" ಇಂದ ಪಡೆಯಲ್ಪಟ್ಟಿದೆ handle - ವಿಕ್ಷನರಿ ಹಿಡಿ,ಹಿಡಿಕಿ,ಕಾವು,ಕಯ್,ಉಗ್ಗ,ಗುಣಿ ಕೈಯಿಂದ ಮುಟ್ಟು,ಕೈಯಿಂದ ಹಿಡಿ,ಕೈ ಆಡಿಸು,ಮುಟ್ಟಿನೋಡು "https://kn.wiktionary.org/w/index.php?title=handle&oldid=609163" ಇಂದ ಪಡೆಯಲ್ಪಟ್ಟಿದೆ ತುಕ್ಕು - ವಿಕ್ಷನರಿ "https://kn.wiktionary.org/w/index.php?title=ತುಕ್ಕು&oldid=654694" ಇಂದ ಪಡೆಯಲ್ಪಟ್ಟಿದೆ со - ವಿಕ್ಷನರಿ "https://kn.wiktionary.org/w/index.php?title=со&oldid=650900" ಇಂದ ಪಡೆಯಲ್ಪಟ್ಟಿದೆ ಬೈಕ್ ಡಿಕ್ಕಿ, ಪಾದಚಾರಿ ಸಾವು — Bantwalnews.com ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ವ್ಯಕ್ತಿ ಮೃತಪಟ್ಟಿದ್ದಾರೆ. ತೊಕ್ಕೊಟ್ಟಿನಿಂದ ಮಂಗಳೂರಿಗೆ ತೆರಳುವ ದಾರಿಯ ಆಡಂಕುದ್ರು ಶಾಲೆ ಬಳಿ ಇಂದು ಬೆಳಗ್ಗೆ 9.30ಕ್ಕೆ ಘಟನೆ ನಡೆದಿದ್ದು, ಬೈಕ್ ಸವಾರ ವೇಗದಲ್ಲಿ ಬಂದು ಪಾದಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಈ ಸಂದರ್ಭ ಅದೇ ದಾರಿಯಲ್ಲಿ ಬರುತ್ತಿದ್ದ ಆಟೋ ಚಾಲಕ ಗಾಯಗೊಂಡ ವ್ಯಕ್ತಿಯನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಸಂದರ್ಭ ಗಾಯಾಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಸಾಗಿದೆ. Be the first to comment on "ಬೈಕ್ ಡಿಕ್ಕಿ, ಪಾದಚಾರಿ ಸಾವು" ಕಳೆದ ವರ್ಷದಿಂದಾದ 75 ಅಪಘಾತಗಳಲ್ಲಿ 40 ಸಾವು: ಐದು ವರ್ಷಗಳಲ್ಲಿ ಉತ್ತಮ ಸುರಕ್ಷತಾ ಕ್ರಮ- ರೈಲ್ವೆ ಮಾಹಿತಿ _ '40 deaths in 75 accidents since Sept 2017: Railways' records best safety figures in 5 years _ Kannadaprabha.com ಕಳೆದ ವರ್ಷದಿಂದಾದ 75 ಅಪಘಾತಗಳಲ್ಲಿ 40 ಸಾವು: ಐದು ವರ್ಷಗಳಲ್ಲಿ ಉತ್ತಮ ಸುರಕ್ಷತಾ ಕ್ರಮ- ರೈಲ್ವೆ ಮಾಹಿತಿ ನವದೆಹಲಿ: ಸೆಪ್ಟೆಂಬರ್ 2017 ರಿಂದ ಆಗಸ್ಟ್ 2018 ರ ನಡುವೆ ಸಂಭವಿಸಿದ 75 ರೈಲು ಅಪಘಾತಗಳಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ಐದು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದ್ದರೆ ಉತ್ತಮ ಸುರಕ್ಷತೆ ಒದಗಿಸಲಾಗಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ ಸೆಪ್ಟೆಂಬರ್ 2016 ಮತ್ತು ಆಗಸ್ಟ್ 2017ರ ಮಧ್ಯೆ 80 ರೈಲು ಅಪಘಾತಗಳಾಗಿದ್ದು, 249 ಮಂದಿ ಸಾವಿಗೀಡಾಗಿದ್ದಾರೆ. 2016ರಲ್ಲಿ ಇಂದೋರ್- ಪಾಟ್ನಾ ಎಕ್ಸ್ ಪ್ರೆಸ್ ರೈಲು ಕನ್ಪೂರ್ ಬಳಿ ಹಳಿ ತಪ್ಪಿ 150 ಪ್ರಯಾಣಿಕರು ಸಾವನ್ನಪ್ಪಿದ್ದರು. ಆದರೆ, 2017 ಮತ್ತು 2018ರ ನಡುವಿನ ಅವಧಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 40 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಗಸ್ಟ್ 2017ರಲ್ಲಿ ಉತ್ಕಲ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 20 ಮಂದಿ ಸಾವನ್ನಪ್ಪಿದ್ದರೆ, ಈ ವರ್ಷದ ಏಪ್ರಿಲ್ ನಲ್ಲಿ ಉತ್ತರಪ್ರದೇಶದಲ್ಲಿ ರೈಲು ಶಾಲಾ ವಾಹನಕ್ಕೆ ಡಿಕ್ಕಿ 13 ಮಕ್ಕಳು ಸಾವನ್ನಪ್ಪಿದ್ದರು. ಸೆಪ್ಟೆಂಬರ್ 2013 ಮತ್ತು ಆಗಸ್ಟ್ 2014ರ ಅವಧಿಯಲ್ಲಿ 139 ಅಪಘಾತಗಳಲ್ಲಿ 275 ಮಂದಿ ಸಾವನ್ನಪ್ಪಿದ್ದರೆ, 2014-2015ರ ಅವಧಿಯಲ್ಲಿ 108 ಅಪಘಾತಗಳಲ್ಲಿ 196 ಜನ ಸಾವಿಗೀಡಾಗಿದ್ದಾರೆ. ಸೆಪ್ಟೆಂಬರ್ 1, 2013ರಿಂದ ಆಗಸ್ಟ್ 31 , 2014 ರಲ್ಲಿ ಸಂಭವಿಸಿದ ರೈಲು ಅಪಘಾತಗಳನ್ನು ಸೆಪ್ಟೆಂಬರ್ 1, 2017 ರಿಂದ ಆಗಸ್ಟ್ 31, 2018ಕ್ಕೆ ಹೋಲಿಸಿದ್ದರೆ ರೈಲ್ವೆ ಸಂಬಂಧಿತ ಅಪಘಾತಗಳಲ್ಲಿ ಉಂಟಾದ ಮರಣ ಪ್ರಮಾಣ ಶೇ. 93 ರಷ್ಟು ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಉತ್ತಮ ಹಳಿ ವ್ಯವಸ್ಥೆ ಮತ್ತಿತರ ನಿರ್ವಹಣಾ ವ್ಯವಸ್ಥೆಯಿಂದಾಗಿ ಅಪಘಾತ ಪ್ರಕರಣಗಳು ಕ್ಷೀಣಿಸಿದ್ದು, ಮಾರ್ಚ್ 2020ರೊಳಗೆ ಮಾನವ ರಹಿತ ಲೆವೆಲ್ ಕ್ರಾಸಿಂಗ್ ಸಂಪೂರ್ಣವಾಗಿ ತೆಗೆದುಹಾಕುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. Topics : New delhi, Railway Ministry, Accident, Death ನವ ದೆಹಲಿ, ರೈಲ್ವೆ ಸಚಿವಾಲಯ , ಅಪಘಾತ, ಸಾವು, ಮೊಬೈಲ್ ಚಾರ್ಜ್ ಮಾಡಲು ಈತ ಹೋಗಿದ್ದೆಲ್ಲಿಗೆ ಗೊತ್ತಾ…? _ Kannada Dunia _ Kannada News _ Karnataka News _ India News HomeLive NewsIndiaಮೊಬೈಲ್ ಚಾರ್ಜ್ ಮಾಡಲು ಈತ ಹೋಗಿದ್ದೆಲ್ಲಿಗೆ ಗೊತ್ತಾ…? ಮುಂಬೈ-ಕೋಲ್ಕೊತ್ತಾ ನಡುವೆ ಸಂಚರಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದ ಅಧಿಕಾರಿಗಳು ಆತನನ್ನು ಮುಂಬೈ ಪೊಲೀಸರಿಗೊಪ್ಪಿಸಿದ್ದಾರೆ. ಇದಿಷ್ಟೇ ಅಲ್ಲ ವಿಮಾನ ಪ್ರಯಾಣದಿಂದಲೂ ಹೊರಹಾಕಲ್ಪಟ್ಟಿದ್ದಾನೆ. ಮಂಗಳವಾರ ಸಂಜೆ ವಿಮಾನ 5.55 ಕ್ಕೆ ಹೊರಡಬೇಕಾಗಿತ್ತು, ಆದರೆ ಈ ಘಟನೆಯಿಂದ 15 ನಿಮಿಷ ತಡವಾಗಿ ಹೊರಟಿದೆ. ನಿಷೇಧಿತ ಪ್ರದೇಶಕ್ಕೆ ಪ್ರವೇಶಿಸಿದ ಕಾರಣ ಆ ಪ್ರಯಾಣಿಕನ ವಿರುದ್ಧ ಎಫ್ಐಆರ್ ದಾಖಲಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ. Tags: ಇಂಡಿಗೋ _ Indigo _ Mumbai-Kolkata _ cockpit entry _ Phone charging _ ಮುಂಬೈ- ಕೋಲ್ಕೊತ್ತಾ _ ಕಾಕ್ಪಿಟ್ ಪ್ರವೇಶ _ ಫೋನ್ ಚಾರ್ಜಿಂಗ್ ಪತ್ನಿ ಜೊತೆ ಪದೇ ಪದೇ ಜಗಳವಾಗ್ತಿದ್ದರೆ ಆರ್ಥಿಕ ಮುಗ್ಗಟ್ಟು ನಿಶ್ಚಿತ _ Kannada Dunia _ Kannada News _ Karnataka News _ India News HomeFeatured Newsಪತ್ನಿ ಜೊತೆ ಪದೇ ಪದೇ ಜಗಳವಾಗ್ತಿದ್ದರೆ ಆರ್ಥಿಕ… ಜೀವನದಲ್ಲಿ ಗ್ರಹಗಳು ಅಶುಭ ಹಾಗೂ ಶುಭ ಫಲಗಳಿಗೆ ಕಾರಣವಾಗುತ್ತದೆ. ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡ್ರೆ ಗ್ರಹ ದೋಷಕ್ಕಾಗಿ ಪೂಜೆ, ಹೋಮ, ಹವನಗಳನ್ನು ಮಾಡುವ ಅಗತ್ಯವಿರುವುದಿಲ್ಲ. ಪತ್ನಿಗೆ ಗೌರವಕೊಡದಿರುವುದೂ ಒಂದು ದುರಭ್ಯಾಸ. ಕೆಲವರು ಪ್ರತಿದಿನ ಸಣ್ಣಪುಟ್ಟ ವಿಚಾರಕ್ಕೆ ಪತ್ನಿ ಜೊತೆ ಜಗಳ ಮಾಡ್ತಾರೆ. ಹೀಗೆ ಮಾಡೋದ್ರಿಂದ ಜಾತಕದಲ್ಲಿ ಶುಕ್ರನ ಕೆಟ್ಟ ಪ್ರಭಾವಕ್ಕೊಳಗಾಗಬೇಕಾಗುತ್ತದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯೊಂದೇ ಅಲ್ಲ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಂದು ಗ್ರಹ ದೋಷದಿಂದಾಗಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗ್ರಹ ದೋಷಕ್ಕೆ ನೀವೇ ಕಾರಣ. ಹಾಗೆ ದೋಷ ಪರಿಹಾರವೂ ನಿಮ್ಮಿಂದ ಮಾತ್ರ ಸಾಧ್ಯ. ಜಾತಕದಲ್ಲಿ ಮಂಗಳ ಗ್ರಹ ದೋಷವಿದ್ದರೆ ಸಹೋದರ ಹಾಗೂ ಸಂಬಂಧಿಕರ ನಡುವಿನ ಸಂಬಂಧ ಸರಿಯಾಗಿರುವುದಿಲ್ಲ. ಸಹೋದರನ ಜೊತೆ ಪ್ರೀತಿಯಿಂದಿದ್ದರೆ ಮಂಗಳ ದೋಷ ನಿವಾರಣೆಯಾಗುತ್ತದೆ. ಶನಿಯ ದೋಷವಿದ್ದರೆ ನಿಮ್ಮ ನೌಕರರಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಅವರ ವೇತನ ನೀಡುವಲ್ಲಿ ಹಿಂದೇಟು ಹಾಕಬೇಡಿ. ತಂದೆ-ತಾಯಿ, ಹಿರಿಯರ ಪೂಜೆ ಮಾಡುವುದರಿಂದ ಚಂದ್ರ ಹಾಗೂ ಸೂರ್ಯನ ಕೃಪೆಗೆ ಪಾತ್ರರಾಗುವಿರಿ. ನಿಮ್ಮ ಮನೆ, ಸುತ್ತಮುತ್ತಲ ಪರಿಸರ ಸ್ವಚ್ಛವಾಗಿದ್ದರೆ ರಾಹುವಿನ ಕೆಟ್ಟ ದೃಷ್ಠಿಯಿಂದ ತಪ್ಪಿಸಿಕೊಳ್ಳಬಹುದು. ಹರಿದಿರುವ, ಹಾಳಾಗಿರುವ ಹಣವನ್ನು ಇಟ್ಟುಕೊಳ್ಳಬೇಡಿ. ಇದ್ರಿಂದ ಖರ್ಚು ಹೆಚ್ಚಾಗುತ್ತದೆ. ನಿಮಗೆ ಬಂದಿದ್ದ ಖಾಯಿಲೆ ಗುಣವಾಗಿದ್ದು ಉಳಿದ ಮಾತ್ರೆ ಹಾಗೆ ಬಿದ್ದಿದ್ದರೆ ಎಚ್ಚರ. ಮನೆಯಲ್ಲಿರುವ ಬಳಸದ ಮಾತ್ರೆಗಳಿಂದ ಮತ್ತೆ ಖಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. Tags: Change _ ಗ್ರಹ _ ಪರಿಹಾರ _ Habit _ Vaastu _ ದೋಷ ಗೆಳತಿಗೆ ಫಿಟ್ ನೆಸ್ ಪಾಠ ಮಾಡಿದ ಸಲ್ಮಾನ್ ಖಾನ್ _ Kannada Dunia _ Kannada News _ Karnataka News _ India News HomeFeatured Newsಗೆಳತಿಗೆ ಫಿಟ್ ನೆಸ್ ಪಾಠ ಮಾಡಿದ ಸಲ್ಮಾನ್ ಖಾನ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಫಿಟ್ ನೆಸ್ ಗೆ ಹೆಸರುವಾಸಿ. ಹೆಚ್ಚಿನ ಸ್ನೇಹಿತರು, ದೇಹವನ್ನು ದಂಡಿಸುವ ಬಗ್ಗೆ ಸಲ್ಮಾನ್ ಅವರಿಂದ ಸಲಹೆ ಪಡೆದುಕೊಳ್ಳುತ್ತಾರೆ. ಸಲ್ಮಾನ್ ಕೂಡ ಸಲಹೆ ನೀಡುತ್ತಾರೆ. ಸಲ್ಮಾನ್ ಅವರಿಗೆ ಗೆಳತಿಯರ ಸಂಖ್ಯೆ ಜಾಸ್ತಿ. ಐಶ್ವರ್ಯಾ ರೈ ಹೊರತಾಗಿ ಸಲ್ಮಾನ್ ಖಾನ್ ಎಲ್ಲಾ ಸ್ನೇಹಿತೆಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಲ್ಮಾನ್ ಖಾನ್ ಮಾಜಿ ಗೆಳತಿ ಸಂಗೀತಾ ಬಿಜಲಾನಿ ಅವರೊಂದಿಗೆ ಈಗಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರಿಬ್ಬರೂ ಒಟ್ಟಿಗೆ ‘ಬಾಹುಬಲಿ’ ಸಿನಿಮಾ ವೀಕ್ಷಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಈಗ ಸಲ್ಮಾನ್ ‘ಸುಲ್ತಾನ್’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಬಿಡುವಿಲ್ಲದ ಕೆಲಸಗಳ ನಡುವೆಯೂ ಸಂಗೀತಾ ಬಿಜಲಾನಿಗೆ ಫಿಟ್ ನೆಸ್ ಟ್ರೈನಿಂಗ್ ಕೊಟ್ಟಿದ್ದಾರೆ. ಅಜರುದ್ದೀನ್ ಅವರಿಗೆ ವಿಚ್ಛೇದನ ನೀಡಿ, ದೂರವಾಗಿರುವ ಸಂಗೀತಾ ಮುಂಬೈನಲ್ಲಿ ವಾಸವಾಗಿದ್ದಾರೆ. ಅವರಿಗೆ ಸಲ್ಮಾನ್ ಖಾನ್ ಫಿಟ್ ನೆಸ್ ಬಗ್ಗೆ ಸಲಹೆ ನೀಡಿದ್ದಾರೆ. Tags: Salman khan _ ಸಲ್ಮಾನ್ ಖಾನ್ _ girlfriend _ fitness _ ಫಿಟ್ ನೆಸ್ _ ಸಂಗೀತಾ ಬಿಜಲಾನಿ _ ಗರ್ಲ್ ಫ್ರೆಂಡ್ _ Sangeeta Bijalani ಗಣಪತಿ ವಿಸರ್ಜನೆ ವೇಳೆ ನಡೆಯಿತು ದುರಂತ _ Kannada Dunia _ Kannada News _ Karnataka News _ India News ಗ್ರಾಮದ ಹೊರ ವಲಯದಲ್ಲಿದ್ದ ನೀರು ತುಂಬಿದ ಹೊಂಡಕ್ಕೆ ಗಣಪತಿ ಬಿಡುವ ವೇಳೆ ಕರಣ್ (15), ದಿಲೀಪ್ (16) ಹಾಗೂ ಸತ್ಯವೀರ್ (14) ಎಂಬ ಮೂವರು ಬಾಲಕರು ಆಯತಪ್ಪಿ ಬಿದ್ದಿದ್ದು, ಸುಮಾರು 80 ಅಡಿ ಆಳವಿದ್ದ ಹೊಂಡದಲ್ಲಿ ಸಿಲುಕಿಕೊಂಡಿದ್ದಾರೆ. Tags: ಬಾಲಕ _ ಮಧ್ಯ ಪ್ರದೇಶ _ Madhyapradesh _ ಗಣಪತಿ ಹಬ್ಬ _ drown _ ನೀರಿನಲ್ಲಿ ಮುಳುಗಿ ಸಾವು _ Ganapati idol ವೈರಲ್ ಆಗಿದೆ ಶಾರುಖ್ ಪುತ್ರಿಯ ಬೋಲ್ಡ್ ಲುಕ್ _ Kannada Dunia _ Kannada News _ Karnataka News _ India News ಇದೀಗ ಸುಹಾನಾಳ ಮತ್ತೊಂದು ಫೋಟೋ ವೈರಲ್ ಆಗಿದೆ. ಸಡಿಲವಾದ ಶರ್ಟ್, ಶಾರ್ಟ್ಸ್ ತೊಟ್ಟು ಸೂರ್ಯನ ಬೆಳಕು, ನೆರಳಿನ ಮಧ್ಯೆ ಮಿಂಚಿದ್ದಾಳೆ ಸುಹಾನಾ. 17ರ ಹರೆಯದ ಸುಹಾನಾಗೆ ನಟನೆಯಲ್ಲೂ ಆಸಕ್ತಿ ಇದೆಯಂತೆ. ಈಗಾಗ್ಲೇ ನಾಟಕಗಳಲ್ಲಿ ಸುಹಾನಾ ಅಭಿನಯಿಸಿದ್ದಾಳೆ. Tags: ಮುಂಬೈ _ ಫೋಟೋ _ viral _ ಸುಹಾನಾ ಖಾನ್ _ Sun Kissed ಬಿಂಕದ ಸುಂದರಿಯರ ಫ್ಯಾಸಿನೇಟಿಂಗ್ ನೇಲ್ ಆರ್ಟ್ _ Kannada Dunia _ Kannada News _ Karnataka News _ India News ನೇಲ್‌ ಆರ್ಟ್‌ ಇತ್ತೀಚೆಗೆ ಅತಿ ಜನಪ್ರಿಯತೆ ಪಡೆಯುತ್ತಿರುವ ಫ್ಯಾಷನ್‌ ಟ್ರೆಂಡ್‌..! ಮೊದಲು ಉದ್ದುದ್ದ ಉಗುರು ಬಿಟ್ಟಿರುವ ಸುಂದರಿಯ ಕೋಮಲ ಕೈಗಳಲ್ಲಿ ಪ್ಲೇನ್‌ ನೇಲ್‌ ಪಾಲಿಶ್‌ಗಳು ಕಾಣ ಸಿಗುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಪ್ಲೇನ್‌ ನೇಲ್ ಪಾಲಿಶ್‌ ಬದಲಿಗೆ ನೇಲ್‌ ಆರ್ಟ್‌ ಫ್ಯಾಷನ್ ಪ್ರಿಯ ಮಾನಿನಿಯರನ್ನ ಅಟ್ರಾಕ್ಟ್‌ ಮಾಡುತ್ತಿದೆ. ಪುಟ್ಟ ಪುಟ್ಟ ಕಾಸ್ಮೆಟಿಕ್ಸ್ ಶಾಪ್‌ಗಳು, ಫ್ಯಾನ್ಸಿ ಸ್ಟೋರ್ಸ್‌ಗಳಿಂದ ಹಿಡಿದು ದೊಡ್ಡ ದೊಡ್ಡ ಮಾಲ್‌ ಗಳಲ್ಲಿಯೂ ಕೂಡ ವಿವಿಧ ದರ್ಜೆಯ ವಿವಿಧ ಬಣ್ಣದ ನೇಲ್‌ ಆರ್ಟ್‌ ಸಲಕರಣೆಗಳು, ಅದಕ್ಕೆ ಬಳಸುವ ವಿಶೇಷ ನೇಲ್‌ ಪಾಲಿಶ್‌ಗಳು, ಸ್ಟೋನ್ಸ್‌, ಸ್ಟಿಕ್ಕರ್ಸ್‌, ಮೋಲ್ಡ್ಸ್‌ ಏನೆಲ್ಲ ದೊರಕುತ್ತಿವೆ. ಇತ್ತೀಚೆಗೆ ಹಲವಾರು ಬ್ಯೂಟಿ ಪಾರ್ಲರ್ ಗಳಲ್ಲಿ ಕೂಡ ವಿಶೇಷವಾಗಿ ನೇಲ್‌ ಆರ್ಟಿಸ್ಟ್‌ಗಳನ್ನೇ ನೇಮಿಸಿಕೊಂಡಿದ್ದಾರೆ. ಯೂಟ್ಯೂಬ್‌ ಸೇರಿದಂತೆ ಹಲವು ವೆಬ್‌ ಸೈಟ್‌ ಗಳಲ್ಲಿ ನೇಲ್‌ ಆರ್ಟ್ ಮಾಡುವ ಬಗ್ಗೆ ಅದೆಷ್ಟೋ ವಿಡಿಯೋಗಳೂ ಇವೆ. ಮದುವೆ, ನಿಶ್ಚಿತಾರ್ಥದಂಥ ಸಮಾರಂಭಗಳಿಗಾಗಿ ಸಿದ್ಧಗೊಳ್ಳುವ ಹೆಂಗಳೆಯರು ಮೊದಲು ಮೆಹೆಂದಿ ಹಾಕಿಸಿಕೊಂಡು ನಂತರ ನೇಲ್‌ ಆರ್ಟಿಸ್ಟ್‌ ಬಳಿ ದಾಳಿ ಇಡುತ್ತಿದ್ದಾರೆ. ಉಗುರಿನ ಮೇಲೆ ಅದ್ಭುತ ಚಿತ್ತಾರವನ್ನ ಬಿಡಿಸಿ, ಕೈ ಅಂದ ಹೆಚ್ಚಿಸುವ ಆ ಕೆಲಸ ಸುಲಭದ್ದಲ್ಲ. ಅತಿ ಸೂಕ್ಷ್ಮವಾಗಿ, ಅಷ್ಟೇ ಸಮರ್ಪಕವಾಗಿ, ಸಮಾರಂಭಕ್ಕೆ ಅವರು ಧರಿಸುವ ದಿರಿಸಿಗೆ ಸರಿಹೊಂದುವಂತೆ, ಅವರ ಉಡುಪಿನ ಬಣ್ಣಕ್ಕೆ ಒಪ್ಪುವಂತೆ ವಿವಿಧ ರೀತಿಯ ಹೊಸ ಹೊಸ ಚಿತ್ತಾರವನ್ನ ಬರೆಯುವ ಆ ವಿಶೇಷ ಕಲೆ ನಿಜಕ್ಕೂ ಅದ್ಬುತವೇ ಸರಿ..! Tags: Marriage _ ಮದುವೆ _ beauty _ ಕಲೆ _ ಸೌಂದರ್ಯ _ Bride _ ಉಗುರು ಬಣ್ಣ ಸಾರಾಯಿ ಕುಡಿದು ಫುಲ್ ಟೈಟ್ ಆಗ್ತಿವೆ ಇಲಿಗಳು..! _ Kannada Dunia _ Kannada News _ Karnataka News _ India News ಈ ಸುದ್ದಿ ಸ್ವಲ್ಪ ವಿಚಿತ್ರವೆನಿಸಿದ್ರೂ ಸತ್ಯ. ಬಿಹಾರದಲ್ಲಿ ಕಳೆದ ಒಂದು ವರ್ಷದಿಂದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮನುಷ್ಯರು ಮದ್ಯ ಸೇವನೆ ಬಿಟ್ಟಿದ್ದಾರೆ. ಆದ್ರೆ ಇಲಿಗಳು ಈ ದುಶ್ಚಟಕ್ಕೆ ದಾಸರಾಗಿದ್ದಾರೆ. ಹಾಗಂತ ನಾವು ಹೇಳ್ತಿಲ್ಲ. ಪಾಟ್ನಾ ಪೊಲೀಸರು ಎಸ್ಎಸ್ಪಿ ಮನು ಮಹಾರಾಜನ್ ಗೆ ಹೇಳಿದ್ದಾರೆ. ಪಾಟ್ನಾದಲ್ಲಿ ನಡೆಯಲಿರುವ ಪುರಸಭೆ ಚುನಾವಣೆ ತಯಾರಿ ಬಗ್ಗೆ ಎಸ್ ಎಸ್ಪಿ ಮನು ಮಹಾಜನ್ ಸಭೆ ಕರೆದಿದ್ದರು. ಈ ವೇಳೆ ಮದ್ಯದ ವಿಚಾರದ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ನಿಷೇಧದ ನಂತ್ರ ಜಪ್ತಿಯಾದ ಮದ್ಯಗಳನ್ನು ಪೊಲೀಸ್ ಠಾಣೆ ಗೋದಾಮಿನಲ್ಲಿಡಲಾಗಿದೆ. ದಿನಕಳೆದಂತೆ ಗೋದಾಮಿನಲ್ಲಿರುವ ಮದ್ಯದ ಪ್ರಮಾಣ ಕಡಿಮೆಯಾಗ್ತಿದೆ ಇದಕ್ಕೆ ಕಾರಣವೇನು ಎಂದು ಕೇಳಿದ್ದಾರೆ ಮನು. ಇದಕ್ಕೆ ಬಹುತೇಕ ಎಲ್ಲ ಠಾಣೆ ಪೊಲೀಸರು ಇಲಿ ಮೇಲೆ ಆರೋಪ ಹೊರಿಸಿದ್ದಾರೆ. ಅಲ್ಲಿರುವ ಇಲಿಗಳು ಮದ್ಯ ಸೇವನೆ ಮಾಡ್ತಾ ಇವೆ ಎಂದಿದ್ದಾರೆ. ಇದ್ರಿಂದ ಕೋಪಗೊಂಡ ಮನು ತಕ್ಷಣ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಹಾಗೆ ಪೊಲೀಸ್ ಸಿಬ್ಬಂದಿಗೆ ಆಲ್ಕೋಹಾಲ್ ಟೆಸ್ಟ್ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೆಲ ಪೊಲೀಸ್ ಸಿಬ್ಬಂದಿ ಮದ್ಯವನ್ನು ಕಳ್ಳತನದಲ್ಲಿ ಮಾರಾಟ ಮಾಡ್ತಿದ್ದರೆ ಮತ್ತೆ ಕೆಲವರು ಮದ್ಯ ಸೇವನೆ ಮಾಡ್ತಿದ್ದಾರೆಂಬ ಸಂಶಯವಿದ್ದು, ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮನು. 'ಬಿಗ್ ಬಾಸ್' ಮನೆಗೆ ಎಂಟ್ರಿ ಕೊಡುತ್ತಾ ಈ ಜೋಡಿ…? _ Kannada Dunia _ Kannada News _ Karnataka News _ India News HomeLatest News‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡುತ್ತಾ ಈ ಜೋಡಿ…? ಭಾರತದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಯಾವ ಸ್ಪರ್ಧಿಗಳು ಈ ಬಾರಿ ಮನೆಯಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ. 12ನೇ ಆವೃತ್ತಿಯ ಬಿಗ್ ಬಾಸ್ ಮನೆಯಲ್ಲಿ ಬಾಲಿವುಡ್ ನಟ ಮಿಲಿಂದ್ ಸೋಮನ್ ಹಾಗೂ ಅಂಕಿತಾ ಕೋನ್ವಾರ್ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಮಿಲಿಂದ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನನ್ನನ್ನು ಯಾರೂ ಸಂರ್ಪಕಿಸಿಲ್ಲ. ಬಿಗ್ ಬಾಸ್ ಯಾವಾಗ ಆರಂಭವಾಗುತ್ತದೇ ಎಂಬುದು ತಿಳಿದಿಲ್ಲ ಎಂದು ತಿಳಿಸಿದ್ದಾರೆ. ಮಿಲಿಂದ್ ಹಾಗೂ ಅಂಕಿತಾ ಏಪ್ರಿಲ್ ನಲ್ಲಿ ಅಲಿಬಾಗ್ ನಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಜೋಡಿಯ ಮದುವೆಯ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ಬಾರಿಯೂ ಎಂದಿನಂತೆ ಸಲ್ಮಾನ್ ಖಾನ್, ಬಿಗ್ ಬಾಸ್ ಷೋ ನಡೆಸಿಕೊಡಲಿದ್ದಾರೆ. ಈ ಬಾರಿಯ ಥೀಮ್ ವಿಚಿತ್ರ ಜೋಡಿಗಳೆಂದಾಗಿದೆ. 21 ಸ್ಪರ್ಧಿಗಳಿಗೆ ಅವಕಾಶವಿದ್ದು, 12 ರಿಯಲ್ ಜೋಡಿಗಳ ಹುಡುಕಾಟದಲ್ಲಿ ತಂಡ ತೊಡಗಿದೆ. ದಂಪತಿ, ಅತ್ತೆ-ಸೊಸೆ, ಒಡಹುಟ್ಟಿದವರು ಮನೆಯಲ್ಲಿ ಪ್ರವೇಶ ಪಡೆಯಲಿದ್ದಾರೆ. ಸಾಮಾನ್ಯ ಜನ ಹಾಗೂ ಸೆಲೆಬ್ರೆಟಿ ಜೋಡಿಗಳನ್ನು ವಿಂಗಡಿಸಲಾಗುವುದು ಎಂದು ತಿಳಿದು ಬಂದಿದೆ. Tags: ಬಿಗ್ ಬಾಸ್ _ Salman khan _ ಸಲ್ಮಾನ್ ಖಾನ್ _ Bigg boss _ Milind soman _ ಮಿಲೀಂದ್ ಸೋಮನ್ _ ಅಂಕಿತ್ ಕೋನ್ವಾರ್ _ Ankita Konwar ಒಂದು ಗಂಟೆಯಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಸೇಲಾಯ್ತು ಇಷ್ಟೊಂದು ಮೊಬೈಲ್…! _ Kannada Dunia _ Kannada News _ Karnataka News _ India News ದೇಶದಲ್ಲಿ ಇ-ಕಾಮರ್ಸ್ ಕಂಪನಿಗಳ ಮಧ್ಯೆ ಋತುವಿನ ಸೇಲ್ ಯುದ್ಧ ನಡೆಯುತ್ತಿದೆ. ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ಅನೇಕ ಕಂಪನಿಗಳು ಆಫರ್ ಸೇಲ್ ನಡೆಸುತ್ತಿವೆ. ಕಡಿಮೆ ಬೆಲೆಗೆ ಮೊಬೈಲ್ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಬುಧವಾರ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಸೇಲ್ ಶುರು ಮಾಡಿದೆ. ಸೇಲ್ ಶುರುವಾದ ಮೊದಲ ಒಂದು ಗಂಟೆಯಲ್ಲೇ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಿಗ್ ಬಿಲಿಯನ್ ಸೇಲ್ ಶುರುವಾದ ಮೊದಲ ಒಂದು ಗಂಟೆಯಲ್ಲಿ 1000 ಕೋಟಿ ಮೌಲ್ಯದ ಸುಮಾರು 10 ಲಕ್ಷ ಮೊಬೈಲ್ ಮಾರಾಟವಾಗಿದೆಯಂತೆ. ಇದು ದೇಶದಲ್ಲಿ ಹೊಸ ದಾಖಲೆ ಎಂದು ಕಂಪನಿ ಹೇಳಿದೆ. ಬೆಂಗಳೂರಿನ ಈ ಕಂಪನಿ ಕೆಲ ದಿನಗಳ ಹಿಂದೆ ವಾಲ್ಮಾರ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಂಪನಿ ಪ್ರಕಾರ ಸೇಲ್ ನ ಎರಡನೇ ದಿನ 30 ಲಕ್ಷ ಸ್ಮಾರ್ಟ್ಫೋನ್ ಮಾರಾಟ ಮಾಡಿದೆಯಂತೆ. ಹಿಂದಿನ ವರ್ಷದ ನಾಲ್ಕು ದಿನಗಳ ಸೇಲ್ ನಲ್ಲಿ ಒಟ್ಟೂ 4,300 ಕೋಟಿ ರೂಪಾಯಿ ವಸ್ತುಗಳು ಮಾರಾಟವಾಗಿದ್ದವು. ಆದ್ರೆ ಈ ವರ್ಷ ಸೇಲ್ ಶುರುವಾದ ಎರಡನೇ ದಿನವೇ ಹಿಂದಿನ ವರ್ಷದ ದಾಖಲೆಯನ್ನು ಫ್ಲಿಪ್ಕಾರ್ಟ್ ಮುರಿದಿದೆ. ಫ್ಲಿಪ್ಕಾರ್ಟ್ ಜೊತೆ ಅಮೆಜಾನ್ ಕೂಡ ನಿರೀಕ್ಷೆ ಮೀರಿ ಪ್ರತಿಕ್ರಿಯೆ ಸಿಗ್ತಿದೆ ಎಂದಿದೆ. ಇನ್ನು ಪೇಟಿಎಂ ಮಾಲ್ ನಲ್ಲಿ ಕೂಡ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. Tags: ಮೊಬೈಲ್ _ ಗ್ರಾಹಕ _ flipkart _ smartphone _ ಫ್ಲಿಪ್ಕಾರ್ಟ್ _ sold ಬಿಲ್ ಪಾವತಿಯಿಂದ ಸಿನಿಮಾ ಟಿಕೆಟ್ ವರೆಗೆ ಎಲ್ಲ ಕೆಲಸ ಮಾಡುತ್ತೆ ಎಟಿಎಂ..! _ Kannada Dunia _ Kannada News _ Karnataka News _ India News HomeBusinessಬಿಲ್ ಪಾವತಿಯಿಂದ ಸಿನಿಮಾ ಟಿಕೆಟ್ ವರೆಗೆ ಎಲ್ಲ ಕೆಲಸ… ಈಗ ಪ್ರತಿಯೊಂದು ಕೆಲಸವನ್ನೂ ನೀವೂ ಎಟಿಎಂ ಮೂಲಕ ಮಾಡಬಹುದು. ಸಿನಿಮಾ ಟಿಕೆಟ್ ಖರೀದಿ ಮಾಡುವುದರಿಂದ ಹಿಡಿದು ಬಿಲ್ ಪಾವತಿ ಮಾಡುವವರೆಗೆ ಎಲ್ಲ ಕೆಲಸವನ್ನೂ ಎಟಿಎಂನಲ್ಲಿ ಮಾಡಬಹುದಾಗಿದೆ. ಇಷ್ಟೇ ಅಲ್ಲ ವಿಮಾನ ಟಿಕೆಟ್ ಕೂಡ ಎಟಿಎಂನಲ್ಲಿಯೇ ಬುಕ್ ಮಾಡ್ಬಹುದು. ನಿಮಗೆ ಜೋಕ್ ಅನ್ನಿಸಬಹುದು. ಆದ್ರೆ ಇದು ಸತ್ಯ. ಮುಂಬೈನ ಟರ್ನರ್ ರಸ್ತೆಯಲ್ಲಿರುವ ಸಿಎಂಎಸ್ ನ ಎಟಿಎಂನಲ್ಲಿ ನೀವು ಎಲ್ಲ ಕೆಲಸವನ್ನೂ ಮಾಡಬಹುದಾಗಿದೆ. ದಾಖಲಾಗಿರುವ ಮೊಬೈಲ್ ನಂಬರ್ ಗೆ ಓಟಿಪಿ ರವಾನೆ ಮಾಡಿ ಇಲ್ಲವೆ ಆಧಾರ್ ಕಾರ್ಡ್ ಆಧಾರದ ಮೇಲೆ ಇದು ಕೆಲಸ ಮಾಡಲಿದೆ. ಎಟಿಎಂ ಮೂಲಕ ಗ್ಯಾಸ್ ಬಿಲ್ ಪಾವತಿಸಬಹುದಾಗಿದೆ. ಬಂಗಾರದ ನಾಣ್ಯವನ್ನು ಕೂಡ ನೀವು ಎಟಿಎಂ ಮೂಲಕ ಖರೀದಿ ಮಾಡಬಹುದಾಗಿದೆ. ಒಂದೇ ಜಾಗದಲ್ಲಿ ಎಲ್ಲ ರೀತಿಯ ಕೆಲಸ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಮಶಿನ್ ಸಿದ್ಧಪಡಿಸಲಾಗಿದೆ. ಎಫ್ ಎಸ್ ಎಸ್,ಸಿಎಂಎಸ್,ಎಜಿಎಸ್ ಸೇರಿದಂತೆ ಎಟಿಎಂ ಮ್ಯಾನೇಜರ್ ಇಂತ ಎಟಿಎಂಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಹಣ ಡ್ರಾ ಮಾಡುವ ಜೊತೆಗೆ ವಿದೇಶ ಹಣ ವಿನಿಮಯ,ಸಾಲ ಪಾವತಿ,ಚೆಕ್ ಎನ್ಕ್ಯಾಶ್ ಮೆಂಟ್,ಮೊಬೈಲ್ ಬಿಲ್ ರಿಚಾರ್ಜ್,ಡಿಟಿಎಚ್ ರಿಚಾರ್ಜ್ ಕೆಲಸವನ್ನೂ ಎಟಿಎಂ ಮಾಡುತ್ತೆ. ಮುಂಬೈನ್ ಎಜಿಎಸ್ ಇನೋವೇಶನ್ ಸೆಂಟರ್ ಚಿನ್ನದ ನಾಣ್ಯಗಳೂ ದೊರೆಯುವಂತಹ ಎಟಿಎಂ ವಿನ್ಯಾಸಗೊಳಿಸಿದೆ. ಇದರಲ್ಲಿ ಪರಿಶುದ್ಧ ಚಿನ್ನದ ಪ್ರಮಾಣ ಪತ್ರ ಕೂಡ ಸಿಗಲಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ಕೂಡ ತೆರೆಯಬಹುದಾಗಿದೆ. ತಕ್ಷಣ ಎಟಿಎಂ ನಿಮಗೆ ಡೆಬಿಟ್ ಕಾರ್ಡ್ ನೀಡಲಿದೆ. ಈ ಎಟಿಎಂ ಮೂಲಕ ವಿಡಿಯೋ ಕಾನ್ಫರೆನ್ಸ್ ಕೂಡ ನೀವು ಮಾಡಬಹುದಾಗಿದೆ. Tags: Bill _ ATM _ Loan _ ಎಟಿಎಂ _ air ticket _ ವಿನ್ಯಾಸ _ ಚಿನ್ನದ ನಾಣ್ಯ _ ಹಣ ಡ್ರಾ ಆಧಾರ್ ಲಿಂಕ್ ಮಾಡುವ ಹೊಸ ವಿಧಾನಕ್ಕೆ ಗ್ರೀನ್ ಸಿಗ್ನಲ್ _ Kannada Dunia _ Kannada News _ Karnataka News _ India News HomeLive NewsIndiaಆಧಾರ್ ಲಿಂಕ್ ಮಾಡುವ ಹೊಸ ವಿಧಾನಕ್ಕೆ ಗ್ರೀನ್ ಸಿಗ್ನಲ್ ಆಧಾರ್ ಆಧಾರಿತ ಸಿಬ್ ರಿ ವೆರಿಫಿಕೇಶನ್ ಗೆ ಟೆಲಿಕಾಂ ಆಪರೇಟರ್ ಗಳು ಪ್ರಸ್ತಾಪಿಸಿದ 3 ವಿಧಾನಗಳಿಗೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಸಮ್ಮತಿ ನೀಡಿದೆ. ಡಿಸೆಂಬರ್ 1ರಿಂದ ಈ ಹೊಸ ವಿಧಾನಗಳ ಮೂಲಕ ಆಧಾರ್ ಮೂಲಕ ಮೊಬೈಲ್ ಚಂದಾದಾರರ ಸಿಮ್ ಪರಿಶೀಲನೆ ಮಾಡಬಹುದು. ನಿಮ್ಮ ಮನೆಯಲ್ಲೇ ಕುಳಿತು ಆರಾಮಾಗಿ ಸಿಮ್ ರಿ ವೆರಿಫೈ ಮಾಡುವಂತ ಹೊಸ ವಿಧಾನಗಳಿವು. ಓಟಿಪಿ, ಆ್ಯಪ್ ಅಥವಾ IVRS ಮೂಲಕ ರಿ ವೆರಿಫಿಕೇಶನ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಇದಕ್ಕಾಗಿ ನೀವು ಟೆಲಿಕಾಂ ಕಂಪನಿಗಳ ಮಳಿಗೆಗಳಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಅನಾರೋಗ್ಯ ಪೀಡಿತರು, ವೃದ್ಧರು ಮತ್ತು ವಿಕಲ ಚೇತನರ ಮನೆ ಬಾಗಿಲಿಗೇ ಬಂದು ಟೆಲಿಕಾಂ ಆಪರೇಟರ್ ಗಳು ಸಿಮ್ ವೆರಿಫೈ ಮಾಡಿಕೊಡಲಿದ್ದಾರೆ. ಇದಕ್ಕೆ ನೀವು ಆನ್ ಲೈನ್ ನಲ್ಲಿ ರಿಕ್ವೆಸ್ಟ್ ಸಲ್ಲಿಸಬೇಕಷ್ಟೆ. ಈ ತಿಂಗಳಾಂತ್ಯದೊಳಗೆ ಓಟಿಪಿ ಆಧಾರಿತ ವೆರಿಫಿಕೇಶನ್ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲಾಗುತ್ತದೆ. Tags: Link _ ಆಧಾರ್ _ ಸಿಮ್ ಕಾರ್ಡ್ _ easy _ ಪರಿಶೀಲನೆ _ process ಸೋಮದೇವನ ನೀತಿ ವಾಕ್ಯಾಮೃತ - ವಿಕಿಕೋಟ್ ಕಾರ್ಯ ಸಿದ್ಧಿಯಾಗುವವರೆಗೂ ಆಲೋಚನೆಯನ್ನು ರಹಸ್ಯವಾಗಿಟ್ಟಿರಬೇಕು. - ೦೮:೨೬, ೧೨ ಫೆಬ್ರುವರಿ ೨೦೧೫ (UTC)  ರಂದು ಪ್ರಜಾವಾಣಿ ಪ್ರಕಟಗೊಂಡ ಸುಭಾಷಿತ. "https://kn.wikiquote.org/w/index.php?title=ಸೋಮದೇವನ_ನೀತಿ_ವಾಕ್ಯಾಮೃತ&oldid=6680" ಇಂದ ಪಡೆಯಲ್ಪಟ್ಟಿದೆ ನಿಮಗಿದು ಕೊನೆಯ ಅವಕಾಶ : ಅಮಿತ್ ಶಾ..? - Kannada news- suddiDina (ಸುದ್ದಿ ದಿನ) _ kannada Live news _ Karnataka news _ ಕನ್ನಡ ನ್ಯೂಸ್ _ Kannada News Portal ಸುದ್ದಿದಿನ ಡೆಸ್ಕ್ : ಸರ್ಕಾರ ಮಾಡೋದಾದ್ರೆ ಈಗಲೇ ಮಾಡಿ, ಇಲ್ಲದಿದ್ರೆ ಲೋಕಸಭಾ ಚುನಾವಣೆ ಬಳಿಕ ನಾಯಕತ್ವ ಬದಲಾವಣೆ ಅಗತ್ಯ. ಕರ್ನಾಕಟದಲ್ಲಿ ಭವಿಷ್ಯದ ದೃಷ್ಟಿಯಿಂದ ಪರ್ಯಾಯ ನಾಯಕತ್ವದ ಕಂಡುಕೊಳ್ಳಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಖಡಕ್ ಸೂಚನೆ ರವಾನಿಸಿದ್ದಾರೆ ಅಮಿತ್ ಶಾ. ನಿಮಗಿದು ಕೊನೆಯ ಅವಕಾಶ,ಕೊನೆಯ ಅವಕಾಶ ಬಳಸಿಕೊಳ್ಳಿ.ಅಕ್ಟೋಬರ್ ಒಳಗೆ ರಾಜ್ಯದಲ್ಲಿ ಅಧಿಕಾರ ಹಿಡಿಯಿರಿ.ಅಕ್ಟೋಬರ್ ಬಳಿಕ ಲೋಕಸಭಾ ಚುನಾವಣೆ ಮುಗಿಯುವ ವರೆಗೆ ಯಾವುದೆ ಕಾರ್ಯಾಚರಣೆ ಬೇಡ. ಕರ್ನಾಟಕದಲ್ಲಿ ಪ್ರಬಲ ಒಕ್ಕಲಿಗ ಸಮುದಾಯದ ವಿರೋಧ ಕಟ್ಟಿಕೊಳ್ಳಲು ನಾವು ಸಿದ್ಧರಿಲ್ಲ. ಏನೆ ಮಾಡಿದ್ರೂ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರದಂತೆ ಈಗಲೇ ಮಾಡಿ. ಸರ್ಕಾರ ಬೀಳಿಸಿದ ಅಪಕೀರ್ತಿ ಬಗ್ಗೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚರ್ಚೆ ಆಗಬಾರದು, ಅದರಿಂದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಆಗುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಮೂಲಕ ಸಂದೇಶ ರವಾನೆ ಮಾಡಿದ್ದಾಗಿ ತಿಳಿದು ಬಂದಿದೆ. ವಿಜಯ್ ಮಲ್ಯ ಪಲಾಯನಕ್ಕೆ ಅರುಣ್‌ ಜೇಟ್ಲಿ ಕಾರಣ: ಬಿಜೆಪಿ ನಾಯಕ ಪರೋಕ್ಷ ಟೀಕೆ ರಾಜಕೀಯ ಪ್ರಜ್ಞೆ : ಭಾರತೀಯ ವಾಸ್ತವಿಕತೆ ರೈತರ ಬಗ್ಗೆ ಬಿಜೆಪಿಯವರು ಮೊಸಳೆ ಕಣ್ಣೀರು ಹಾಕೋದು ಬೇಡ : ಜಿ.ಪರಮೇಶ್ವರ್ 83 ರ ವರ, 30 ರ ವಧು: ಅದ್ಧೂರಿಯಾಗಿ ನಡೀತು ಮದುವೆ ಸಮಾರಂಭ…! _ Kannada Dunia _ Kannada News _ Karnataka News _ India News HomeLive NewsIndia83 ರ ವರ, 30 ರ ವಧು: ಅದ್ಧೂರಿಯಾಗಿ ನಡೀತು ಮದುವೆ… ರಾಜಸ್ತಾನದ ಕರೌಲಿಯಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ. 83 ವರ್ಷದ ವೃದ್ಧನ ಮದುವೆ ಅದ್ಧೂರಿಯಾಗಿ ನಡೆದಿದೆ. ವೃದ್ದನ ಮೊದಲ ಪತ್ನಿ ಎದುರಲ್ಲೇ ಎರಡನೇ ಮದುವೆ ನಡೆದದ್ದು ಒಂದು ವಿಶೇಷವಾದ್ರೆ 83ರ ಅಜ್ಜ ಮದುವೆಯಾಗಿದ್ದು 30ರ ಯುವತಿಯನ್ನು ಎನ್ನುವುದು ಇನ್ನೂ ಆಶ್ಚರ್ಯಕರ ವಿಚಾರ. ಕರೌಲಿ ಜಿಲ್ಲೆಯ ಸೌಮರದಾ ನಿವಾಸಿ ಸುಖಾರಾಮ್ ತನ್ನ 83ನೇ ವಯಸ್ಸಿನಲ್ಲಿ ವರನಾಗಿದ್ದಾನೆ. ತನಗಿಂತ 53 ವರ್ಷ ಚಿಕ್ಕ ಹುಡುಗಿಯನ್ನು ಮದುವೆಯಾಗಿದ್ದಾನೆ. ಗ್ರಾಮದ ಮುಖ್ಯಸ್ಥರು ಸೇರಿದತೆ ಸುಖಾರಾಮ್ ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳು ಮೆರವಣಿಗೆ ವೇಳೆ ಡಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಎಟಿಎಂನಲ್ಲಿ 'ನೋ ಕ್ಯಾಶ್' ಬೋರ್ಡ್ ಹಾಕಲು ಇದು ಕಾರಣ _ Kannada Dunia _ Kannada News _ Karnataka News _ India News ದೇಶದಾದ್ಯಂತ ನಗದು ಸಮಸ್ಯೆ ಮತ್ತೆ ಎದುರಾಗಿದೆ. ಅನೇಕ ರಾಜ್ಯಗಳ ಎಟಿಎಂಗಳಲ್ಲಿ ‘ನೋ ಕ್ಯಾಶ್’ ಬೋರ್ಡ್ ನೇತಾಡುತ್ತಿದೆ. ಇದ್ರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದೇಶದಾದ್ಯಂತ ನಗದು ಸಮಸ್ಯೆ ಎದುರಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಇನ್ನು ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ಅಚಾನಕ್ ನಗದಿನ ಬೇಡಿಕೆ ಹೆಚ್ಚಾಗಿದ್ದರಿಂದ ಈ ಸಮಸ್ಯೆ ಎದುರಾಗಿದೆ. ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣ ಚಲಾವಣೆಯಾಗ್ತಿದೆ. ಬ್ಯಾಂಕ್ ನಲ್ಲಿ ಕೂಡ ಸಾಕಷ್ಟು ನಗದಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ದೇಶದಲ್ಲಿ ನಗದು ಸಮಸ್ಯೆಗೆ ಅನೇಕ ಕಾರಣಗಳಿವೆ. ಸರ್ಕಾರಿ ಮೂಲಗಳ ಪ್ರಕಾರ ದೇಶದ ಕೆಲವೆಡೆ ಬೈಸಾಖಿ, ಬಿಹು, ಸೌರ ಹೊಸ ವರ್ಷದಂತಹ ಹಬ್ಬಗಳು ಬಂದಿದ್ದರಿಂದ ಜನರಿಗೆ ಹೆಚ್ಚು ನಗದಿನ ಅವಶ್ಯಕತೆಯಿತ್ತು. ಹಾಗಾಗಿ ಜನರು ಹಣವನ್ನು ಬ್ಯಾಂಕ್ ನಲ್ಲಿ ಜಮಾ ಮಾಡಲಿಲ್ಲ. ಈ ಬಗ್ಗೆ ಆರ್ ಬಿ ಐ ಅಧಿಕಾರಿಗಳ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ. ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಬರ್ತಿದೆ. ಈ ಕಾರಣಕ್ಕೆ ನಗದಿಗೆ ಬೇಡಿಕೆ ಹೆಚ್ಚಾಗಿದೆ. ಇದು ಕೂಡ ಎಟಿಎಂನಲ್ಲಿ ಹಣವಿರದಿರಲು ಕಾರಣ. ಎಫ್ಡಿಆರ್ ಬಿಲ್ ಕೂಡ ಇದಕ್ಕೆ ಕಾರಣ ಎನ್ನಲಾಗ್ತಿದೆ. ಬ್ಯಾಂಕಿನಲ್ಲಿ ಹಣ ಅಸುರಕ್ಷಿತ ಎಂಬ ಸುದ್ದಿ ಹರಡಿದ್ದು, ಈ ಕಾರಣಕ್ಕೆ ಜನರು ಹಣವನ್ನು ಜಮಾ ಮಾಡ್ತಿಲ್ಲ. ಮದುವೆ ಸಮಾರಂಭಗಳು ಹೆಚ್ಚಾಗ್ತಿದೆ. ಇದ್ರ ಜೊತೆಗೆ ಕೆಲವರು ನಗದಿನ ಸಂಗ್ರಹಕ್ಕೆ ಶುರು ಮಾಡಿದ್ದಾರೆ. ನಗದು ಚಲಾವಣೆಯನ್ನು ಕಡಿಮೆ ಮಾಡಿದ್ದಾರೆ. ಇದೂ ಕಾರಣ ಎನ್ನಲಾಗ್ತಿದೆ. ಅಭಿಮಾನಿಗಳನ್ನು ಕೆರಳಿಸಿದೆ ಪರಿಣಿತಿಯ ಫೋಟೋ ! _ Kannada Dunia _ Kannada News _ Karnataka News _ India News ಬಾಲಿವುಡ್ ನಟಿ ಪರಿಣಿತಿ ಛೋಪ್ರಾ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿರುವ ಈ ಫೋಟೋ ಅಭಿಮಾನಿಗಳನ್ನು ಕೆರಳಿಸಿದೆ. ಶೂಟಿಂಗ್ ನಿಮಿತ್ತ ದುಬೈನಲ್ಲಿರೋ ಪರಿಣಿತಿ ಅಲ್ಲಿನ ಬೀಚ್ ನಲ್ಲಿ ಸುತ್ತಾಡ್ತಾ ಇದ್ರು. ಕಪ್ಪು ಬಣ್ಣ ಪುಟ್ಟ ಡ್ರೆಸ್ ನಲ್ಲಿ ಕ್ಯೂಟಾಗಿ ಕಾಣ್ತಾ ಇದ್ರು. ಆದ್ರೆ ಆಕೆಯ ಜೊತೆಗೆ ಹೆಜ್ಜೆ ಹಾಕ್ತಾ ಇದ್ದ ಅಸಿಸ್ಟೆಂಟ್ ಪಾಡು ನೋಡಿದ್ರೆ ಎಂಥವರಿಗೂ ಪಾಪ ಎನಿಸುವಂತಿತ್ತು. ಪರಿಣಿತಿಯ ದುರಹಂಕಾರವನ್ನು ಟೀಕಿಸಿ 500 ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಫಿಟ್ನೆಸ್, ವೇಯ್ಟ್ ಲಾಸ್ ಅಂತೆಲ್ಲಾ ಬಿಟ್ಟಿ ಪ್ರಚಾರ ಪಡೆಯೋ ನಟಿ ಒಂದು ಛತ್ರಿ ಹಿಡಿದುಕೊಳ್ಳದೇ ಅಸಿಸ್ಟೆಂಟ್ ಕೈಯಲ್ಲಿ ಈ ಪರಿ ಸೇವೆ ಮಾಡಿಸಿಕೊಳ್ತಿದ್ದಾಳೆ ಅಂತಾ ಎಲ್ರೂ ಗರಂ ಆಗಿದ್ದಾರೆ. ಕೇಳಿದ್ರೆ ಈ ಮೀನಿನ ಬೆಲೆ ತಿರುಗುತ್ತೆ ತಲೆ..! _ Kannada Dunia _ Kannada News _ Karnataka News _ India News ಜಪಾನ್ ನಲ್ಲಿ ಸರಣಿ ರೆಸ್ಟೋರೆಂಟ್ ನಡೆಸುತ್ತಿರುವ ವ್ಯಕ್ತಿಯೊಬ್ಬ ಹರಾಜಿನಲ್ಲಿ ಕೊಂಡುಕೊಂಡಿರುವ ಮೀನಿನ ಬೆಲೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಈತ ಬರೋಬ್ಬರಿ 632,000 ಡಾಲರ್ ಅಂದ್ರೆ 4,29,69,806 ರೂ. ಬೆಲೆ ತೆತ್ತಿದ್ದಾನೆ. ಬ್ಲೂಫಿನ್ ಮೀನುಗಳಿಗೆ ಬಹು ಬೇಡಿಕೆಯಿದ್ದು, ಮಾರುಕಟ್ಟೆಯಲ್ಲಿ ಅರ್ಧ ಕೆ.ಜಿ. ಗೆ 10 ಡಾಲರ್ ಬೆಲೆ ಇದೆ ಎನ್ನಲಾಗಿದೆ. ಆದರೆ ಭಾರೀ ಗಾತ್ರದ ಮೀನುಗಳು ಬಲು ರುಚಿಯಾಗಿರುತ್ತವೆ ಎನ್ನುವ ಕಾರಣಕ್ಕಾಗಿ ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಹೀಗಾಗಿ ಕಿಯೋಶಿ ಕಿಮುರಾ ಇಷ್ಟು ಬೆಲೆ ತೆತ್ತಿದ್ದು, ಅರ್ಧ ಕೆ.ಜಿ. ಗೆ 3 ಸಾವಿರ ಡಾಲರ್ ನೀಡಿದಂತಾಗಿದೆ. Tags: ಜಪಾನ್ _ Fish _ ಮೀನು _ Japan _ Auction _ ಹರಾಜು ನಿಮ್ಮ ಡೆಬಿಟ್ ಕಾರ್ಡ್ ಬದಲಿಸಿಕೊಳ್ಳಲೇಬೇಕು, ಏಕೆ ಗೊತ್ತಾ? _ Kannada Dunia _ Kannada News _ Karnataka News _ India News HomeBusinessನಿಮ್ಮ ಡೆಬಿಟ್ ಕಾರ್ಡ್ ಬದಲಿಸಿಕೊಳ್ಳಲೇಬೇಕು, ಏಕೆ ಗೊತ್ತಾ? ಹಾಲಿ ಬಳಸುತ್ತಿರುವ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಹೊಸ ಕಾರ್ಡ್ ನೊಂದಿಗೆ ಬದಲಿಸಿಕೊಳ್ಳಿ ಎಂದು ನಿಮ್ಮ ಬ್ಯಾಂಕ್ ನಿಂದ ಸಂದೇಶ ಬಂದಿರಬಹುದಲ್ಲವೇ? ಯೋಚಿಸಬೇಡಿ, ಎಲ್ಲಾ ಬ್ಯಾಂಕ್ ಗಳು ಚಿಪ್ ಆಧಾರಿತ ಯುರೋಪ್ ಮಾಸ್ಟರ್ ಕಾರ್ಡ್ ವೀಸಾಗೆ ರೂಪಾಂತರಗೊಳಿಸುತ್ತಿದ್ದು, ಈ ಕಾರಣಕ್ಕೆ ದೇಶಾದ್ಯಂತ ಬ್ಯಾಂಕುಗಳು ತನ್ನ ಗ್ರಾಹಕರಿಗೆ ಸಂದೇಶ ಕಳಿಸಿವೆ. ಗ್ರಾಹಕರು ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ತೆರಳಿ ಉಚಿತವಾಗಿ ಕಾರ್ಡ್ ಬದಲಿಸಿಕೊಂಡು ಬರುವ ಅವಕಾಶವಿದ್ದು, ಈಗಿನ ಮ್ಯಾಗ್ನೆಟಿಕ್ ಕಾರ್ಡ್ ಬಳಕೆ ಮಾಡುವ ಅವಕಾಶ 2018 ರ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದೆ. ಎಲ್ಲಾ ಬ್ಯಾಂಕುಗಳು ಮ್ಯಾಗ್ನೆಟಿಕ್ ಕಾರ್ಡ್ ಬದಲು ಚಿಪ್ ಆಧಾರಿತ ಕಾರ್ಡ್ ಬಳಸಬೇಕೆಂದು ರಿಸರ್ವ್ ಬ್ಯಾಂಕ್ 2016 ರಲ್ಲೇ ಸೂಚನೆ ನೀಡಿತ್ತು. ಸಧ್ಯದ ಮಾಹಿತಿ ಪ್ರಕಾರ 39.4 ದಶಲಕ್ಷ ಸಕ್ರಿಯ ಕ್ರೆಡಿಟ್ ಕಾರ್ಡ್, 944 ದಶಲಕ್ಷ ಡೆಬಿಟ್ ಕಾರ್ಡ್ ಬಳಕೆಯಲ್ಲಿವೆ. ಮ್ಯಾಗ್ನಟಿಕ್ ಕಾರ್ಡ್ ಅನ್ನು ಪಿಓಎಸ್ gಳಲ್ಲಿ ಕೇವಲ ಸ್ವೈಪ್ ಮಾಡಿ ಬಳಸಬಹುದು. ಆದರೆ, ಚಿಪ್ ಆಧಾರಿತ ಕಾರ್ಡ್ ಗಳಲ್ಲಿ ಚಿಪ್ ಮತ್ತು ಪಿನ್ ಕಡ್ಡಾಯವಾಗಿ ಬೇಕಾಗುತ್ತದೆ. ಈ ಮೂಲಕ ಸುರಕ್ಷಿತ ವ್ಯವಹಾರಕ್ಕೆ ಒತ್ತು ಕೊಡಲಾಗಿದೆ. ಹೊಸ ಕಾರ್ಡ್ ಮೋಸದ ವ್ಯವಹಾರ ನಿಯಂತ್ರಿಸುತ್ತದೆ ಎಂಬುದು ಬ್ಯಾಂಕ್ ಅಧಿಕಾರಿಗಳ ವಿವರಣೆಯಾಗಿದೆ. Tags: ಬದಲಾವಣೆ _ Exchange _ ಡಿಸೆಂಬರ್ _ ಡೆಬಿಟ್ ಕಾರ್ಡ್ _ Debit card _ Banks _ desember _ ಬ್ಯಾಂಕ್ ಗಳು ಕ್ಯಾಶ್ ಬ್ಯಾಕ್ _ Kannada Dunia _ Kannada News _ Karnataka News _ India News Homeಕ್ಯಾಶ್ ಬ್ಯಾಕ್ ಸರ್ಕಾರದ ಭೀಮ್ ಆ್ಯಪ್ ಮೂಲಕ ಪೇಮೆಂಟ್ ಸ್ವೀಕರಿಸುವ ವ್ಯಾಪಾರಿಗಳಿಗೆ ಮುಂದಿನ ಮಾರ್ಚ್ ವರೆಗೂ 1000 ರೂಪಾಯಿವರೆಗೆ ಕ್ಯಾಶ್ ಬ್ಯಾಕ್ ದೊರೆಯಲಿದೆ. ಸರ್ಕಾರ ಈ ಕೊಡುಗೆಯನ್ನು 2018ರ ಮಾರ್ಚ್ 31ರ Read more… ಬಿಷಪ್‌ ಚಾರ್ಲ್ಸ್‌ ಎಚ್ ಇಲ್ಸ್‌ _ Kannada Dunia _ Kannada News _ Karnataka News _ India News ಹೆಣ್ಣುಮಕ್ಕಳಿಗೆ ಗೌರಿಹಬ್ಬ ಅಚ್ಚುಮೆಚ್ಚಿನದು _ Kannada Dunia _ Kannada News _ Karnataka News _ India News ಶ್ರಾವಣ ಮಾಸ ಮುಗಿದ ನಂತರ ಬರುವ ಗೌರಿ ಹಬ್ಬ, ಹೆಣ್ಣುಮಕ್ಕಳ ಹಬ್ಬವೆಂದೇ ಪ್ರಸಿದ್ದಿ. ಗೌರಿಹಬ್ಬದ ಸಂದರ್ಭದಲ್ಲಿ ಗಂಡನ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಉಡುಗೊರೆ, ಬಾಗಿನ ಕೊಡಲಾಗುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳನ್ನು ತವರುಮನೆಗೆ ಬರಮಾಡಿಕೊಂಡು ಗೌರಿಹಬ್ಬವನ್ನು ಆಚರಿಸಲಾಗುತ್ತದೆ. ಶಿವನ ಪತ್ನಿ ಗೌರಿ ತವರುಮನೆಗೆ ಅಂದರೆ ಭೂಲೋಕಕ್ಕೆ ಬಂದಾಗ ಇಲ್ಲಿ ಮಳೆ, ಬೆಳೆ ಚೆನ್ನಾಗಿರಲಿ. ತವರುಮನೆ ಸಮೃದ್ಧಿಯಿಂದ ಬೆಳಗಲಿ ಎಂದು ಹಾರೈಸುತ್ತಾಳೆ. ಹಾಗಾಗಿ ತವರುಮನೆಗೆ ಬರುವ ಹೆಣ್ಣುಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಅವರು ಸಂತೋಷದಿಂದ ತವರನ್ನು ಹರಸಿದರೆ ತವರು ಚೆನ್ನಾಗಿರುತ್ತದೆ ಎಂಬ ನಂಬಿಕೆ ಇದೆ. Tags: Festival _ ಹಬ್ಬ _ special _ ವಿಶೇಷ _ gowri _ ganesha _ ಗೌರಿ _ ಗಣೇಶ ಕಾಂಗ್ರೆಸ್ ನಾಯಕ _ Kannada Dunia _ Kannada News _ Karnataka News _ India News Homeಕಾಂಗ್ರೆಸ್ ನಾಯಕ ಅತಿಯಾದ ಅಂತರ್ಜಲ ಬಳಕೆ, ತ್ವರಿತಗತಿಯ ನಗರೀಕರಣ, ಬೃಹತ್ ಕಟ್ಟಡ ಮುಂತಾದವುಗಳು ಜನಜೀವನಕ್ಕೆ ಎಷ್ಟು ಘಾಸಿ ಮಾಡುತ್ತವೆ ಎಂಬುದಕ್ಕೆ ಬೀಜಿಂಗ್ ಉತ್ತಮ ಉದಾಹರಣೆ. ಚೀನಾದ ರಾಜಧಾನಿ ಬೀಜಿಂಗ್ ಅತಿಯಾಗಿ ನೀರಿನ Read more… ಭದ್ರತಾ ಸಿಬ್ಬಂದಿಯಿಂದ್ಲೇ 4 ಕೋಟಿ ರೂ. ಲೂಟಿ ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ಲುಧಿಯಾನಾದಲ್ಲಿ ಹಣಕ್ಕೆ ಭದ್ರತೆ ಕೊಡಬೇಕಾಗಿದ್ದ ಸೆಕ್ಯೂರಿಟಿ ಏಜೆನ್ಸಿಯ ಸಿಬ್ಬಂದಿಯೇ 4 ಕೋಟಿ ರೂಪಾಯಿ ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ಸೈಂಟಿಫಿಕ್ ಸೆಕ್ಯೂರಿಟಿ Read more… ಪಾದರಕ್ಷೆಗೂ ಬಂತು ಛತ್ರಿ..! - Kannada news- suddiDina (ಸುದ್ದಿ ದಿನ) _ kannada Live news _ Karnataka news _ ಕನ್ನಡ ನ್ಯೂಸ್ _ Kannada News Portal ಮಳೆಗಾಲದಲ್ಲಿ ಕೊಡೆ ಬಳಸುವುದು ಸರ್ವೇ ಸಾಮಾನ್ಯ, ಆದರೇ ಪಾದರಕ್ಷೆಗಳಿಗೂ ಕೊಡೆ ಬಂದಿದೆ! ಇದು ಅಪ್ಪಟ ಸಹ ಸತ್ಯ. ಮಳೆಗಾಲಕ್ಕೆ ಹೊಸಾ ಫ್ಯಾಷನ್ ತಲೆ ಎತ್ತಿದೆ. ಪುಟ್ಟ ಪುಟ್ಟ ಚೆಂದದ ಛತ್ರಿಗಳನ್ನು ಪಾದರಕ್ಷೆಗಳಿಗೆ ಅಂಟಿಸಲಾಗುತ್ತದೆ. ಮಳೆಯ ಸಂದರ್ಭದಲ್ಲಿ ಅದನ್ನು ತೆರೆಯ ಬಹುದು, ಇಲ್ಲವೇ ಛತ್ರಿ ಮುಚ್ಚಿಡಲೂ ಬಹುದು. ನಿಮಗೂ ಈ ವಿನೂತನ ವಿನ್ಯಾಸದ ಕೊಡೆಯನ್ನು ಪಾದರಕ್ಷೆ ಕೊಳ್ಳುವ ಆಸೆ ಇದ್ದಲ್ಲಿ ಆನ್ಲೈನ್ ನಲ್ಲಿ ಇದು ಲಭ್ಯ. ನಾಡು-ನುಡಿ _ ಅಂತೆಕಂತೆ _ Page 19 Home ನಾಡು-ನುಡಿ Page 19 ಬೆಂಗಳೂರು ಕನ್ನಡಿಗರ ರಾಜಧಾನಿ. ಅದರ ಈ ಹಳೆಯ ಫೋಟೊಗಳನ್ನ ನೋಡ್ತಾ ಹೋದರೆ ಒಮ್ಮೊಮ್ಮೆ ಕಣ್ಣಲ್ಲಿ ನೀರು ಬರುತ್ತೆ... ಹೇಗಿತ್ತು ಹೇಗಾಯಿತು ಅಂತ. ಒಮ್ಮೊಮ್ಮೆ ಸಂತೋಷವೂ ಆಗುತ್ತೆ... ಇದು ನಮ್ಮ ಊರು ಅಂತ.ಬೆಂಗಳೂರಿನ ಈ... ದಸರಾ ಹಬ್ಬಕ್ಕೂ ಮುನ್ನವೇ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ _ Kannada Dunia _ Kannada News _ Karnataka News _ India News ದಸರಾ ಹಬ್ಬ ಆರಂಭಕ್ಕೂ ಮುನ್ನವೇ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ, ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಶೇಕಡಾ ಎರಡರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದ್ದು, ಈ ಆದೇಶ 2018 ರ ಜುಲೈ 1 ರಿಂದ ಪೂರ್ವಾನ್ವಯವಾಗಲಿದೆ. ರಾಜ್ಯ ಸರ್ಕಾರಿ ನೌಕರರ ಮೂಲ ವೇತನದ ಶೇ.1.75 ರಿಂದ 3.75 ಕ್ಕೆ ತುಟ್ಟಿ ಭತ್ಯೆ ಏರಿಕೆ ಮಾಡಿ ಹಣಕಾಸು ಇಲಾಖೆ ಆದೇಶಿಸಿದೆ. ಸರ್ಕಾರ ತುಟ್ಟಿ ಭತ್ಯೆ ಏರಿಕೆ ಮಾಡಿ ಹೊರಡಿಸಿರುವ ಆದೇಶದಿಂದಾಗಿ ರಾಜ್ಯದ 8.5 ಲಕ್ಷ ಸರ್ಕಾರಿ ನೌಕರರ ಮಾಸಿಕ ವೇತನ ಹೆಚ್ಚಳವಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರ ತನ್ನ ನೌಕರರ ವೇತನ ಪರಿಷ್ಕರಣೆ ಬಳಿಕ ತುಟ್ಟಿ ಭತ್ಯೆ ಹೆಚ್ಚಳ ಮಾಡಿದ್ದು, ಈಗ ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯೂ ಹೆಚ್ಚಳವಾದಂತಾಗಿದೆ. Tags: Government _ ಸರ್ಕಾರ _ ಕಾಂಗ್ರೆಸ್‌ _ Chief minister _ Congress _ JDS _ ಜೆಡಿಎಸ್ _ ಸರ್ಕಾರಿ ನೌಕರರು _ Government employee _ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ಯಾಂಕ್‌ ಸಾಲು ರಜೆ _ Kannada Dunia _ Kannada News _ Karnataka News _ India News ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ: ಗಣರಾಜ್ಯ ರಂಗಮಂಟಪ, 7ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಗೋವಿಂದರಾಜನಗರ. ಗಣರಾಜ್ಯೋತ್ಸವ ಹಾಗೂ ನಾಟಕೋತ್ಸವದಲ್ಲಿ ಎಂಟು ವಿಭಿನ್ನ ನಾಟಕ ಪ್ರದರ್ಶನ. ಮಧ್ಯಾಹ್ನ 12ಕ್ಕೆ ರಂಗ ಪರಂಪರೆ ಟ್ರಸ್ಟ್‌ನಿಂದ `ಇಂಡಿಯನ್ ಫ್ಲಾಗ್' ಮೂಕ ನಾಟಕ. ನಿರ್ದೇಶನ- ಧನ್ವಂತ್ರಿ ಬಿ.ಎ. ಮಧ್ಯಾಹ್ನ 1ಕ್ಕೆ ಅಮರೇಶ್ವರ ವಿಜಯ ನಾಟಕ ಮಂಡಳಿ ಅರ್ಪಿಸುವ `ವಿಷಜ್ವಾಲೆ' ನಾಟಕ. ರಚನೆ- ಎನ್.ಎ. ರಾವ್. ನಿರ್ದೇಶನ- ನಾರಾಯಣ್. ಮಧ್ಯಾಹ್ನ 2.30ಕ್ಕೆ ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ ಅರ್ಪಿಸುವ `ಬೀಗದ ಕೈ' ನಾಟಕ. ರಚನೆ- ಪ್ರೊ.ಚಿ. ಶ್ರೀನಿವಾಸ ರಾಜು. ನಿರ್ದೇಶನ- ಧನ್ವಂತ್ರಿ ಬಿ.ಎ. ಪೊಲೀಸ್‌ ಶ್ವಾನಗಳ ಚಂದ, ಗತ್ತು, ಗೈರತ್ತನ್ನು ನೋಡುವುದೇ ಒಂದು ಖುಷಿ. ಅದಕ್ಕಾಗಿಯೇ ಪೊಲೀಸ್‌ ಶ್ವಾನಗಳಿಗೆ ತರಬೇತಿ ನೀಡುವ, ಅವುಗಳು... ಉಡುಪಿ: ಉಡುಪಿಯಲ್ಲಿ 16 ವರ್ಷಗಳ ಹಿಂದೆ ತನ್ನ ಆಕ್ರೋಶ ತೋರಿಸಿದ್ದ ಶೀರೂರು ಮಠದ ಆನೆ ಲಕ್ಷ್ಮೀಶ ಸೆ. 19ರಂದು ಮೈಸೂರು ಜಿಲ್ಲೆ ಹುಣಸೂರು ಬಳಿ... ಕಬಕ: ಕಬಕ ಸಾರ್ವಜನಿಕ ಗ್ರಂಥಾಲಯದ ನೂತನ ಕಟ್ಟಡದ ಕಾಮಗಾರಿ ಮುಗಿದು ವರ್ಷ ಕಳೆದಿದ್ದರೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ. ಒಂದೂವರೆ ವರ್ಷದ... ಚೀನಾ ಸರ್ಕಾರ ತನ್ನ ಮತ್ತು ರಷ್ಯಾ ನಡುವಿನ ವ್ಯವಹಾರಕ್ಕೆ ಅಡ್ಡ ಬಂದ ಅಮೆರಿಕಕ್ಕೆ "ಪರಿಣಾಮ ಎದುರಿಸಬೇಕಾಗುತ್ತದೆ' ಎಂಬ ಎಚ್ಚರಿಕೆ ನೀಡಿದೆ! ಇಂಥ... ‘ಭಾರತದ ಪ್ರಧಾನಿ ಮೋದಿ ನನ್ನ ಪ್ರೀತಿಯ ಸ್ನೇಹಿತ, ಅವರೆಂದರೆ ನನಗಿಷ್ಟ’ಎಂದ ಟ್ರಂಪ್​ – ವಿಜಯವಾಣಿ ವಿಜಯವಾಣಿ ವಿದೇಶ ‘ಭಾರತದ ಪ್ರಧಾನಿ ಮೋದಿ ನನ್ನ ಪ್ರೀತಿಯ ಸ್ನೇಹಿತ, ಅವರೆಂದರೆ ನನಗಿಷ್ಟ’ಎಂದ ಟ್ರಂಪ್​ ‘ಭಾರತದ ಪ್ರಧಾನಿ ಮೋದಿ ನನ್ನ ಪ್ರೀತಿಯ ಸ್ನೇಹಿತ, ಅವರೆಂದರೆ ನನಗಿಷ್ಟ’ಎಂದ ಟ್ರಂಪ್​ ವಾಷಿಂಗ್ಟನ್​: ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಪ್ರೀತಿಯ ಸ್ನೇಹಿತ. ನಾನು ಅವರನ್ನು ತುಂಬ ಇಷ್ಟಪಡುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾಗಿ ಪತ್ರಕರ್ತ ಬಾಬ್​ವುಡ್​ವಾರ್ಡ್​ ಎಂಬುವರು ತಮ್ಮ ಇತ್ತೀಚಿಗಿನ ಪುಸ್ತಕ ‘ಫಿಯರ್​: ಟ್ರಂಪ್​ ಇನ್​ ದಿ ವೈಟ್​ ಹೌಸ್​’ನಲ್ಲಿ ಉಲ್ಲೇಖಿಸಿದ್ದಾರೆ. ಟ್ರಂಪ್​ ಅವರು ಕಳೆದ ವರ್ಷದ ಜುಲೈ 19ರಂದು ನಡೆದ ಸಭೆಯಲ್ಲಿ ಮೋದಿಯರವನ್ನು ಹೊಗಳಿದ್ದಾರೆ. ಅದಕ್ಕೂ ಮೊದಲು ಜೂ.26ರಂದು ವೈಟ್​ಹೌಸ್​ನಲ್ಲಿ ಭಾರತದ ಪ್ರಧಾನಿ ಜತೆ ದೀರ್ಘ ಚರ್ಚೆ ನಡೆಸಿದ್ದರು. ” ಅಮೆರಿಕಕ್ಕೆ ಅಫ್ಘಾನಿಸ್ತಾನದಿಂದ ಏನೂ ಸಹಾಯವಾಗುತ್ತಿಲ್ಲ. ಆದರೂ ಅಲ್ಲಿನ ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತದೆ. ಅಫ್ಘಾನಿಸ್ತಾನದಲ್ಲಿ ಅಪಾರ ಖನಿಜ ಸಂಪತ್ತು ಇದೆ. ಆದರೆ ಅದರಿಂದ ಯುಎಸ್​ಗೆ ಉಪಯೋಗವಾಗುತ್ತಿಲ್ಲ. ಅದನ್ನು ಬಳಸಿಕೊಳ್ಳಬೇಕು ಎಂದು ಮೋದಿ ನನಗೆ ಹೇಳಿದ್ದರು. ಅವರ ಈ ಮಾತು ನನಗೆ ಇಷ್ಟವಾಗಿದೆ” ಎಂದು ಟ್ರಂಪ್​ ಹೇಳಿದ್ದರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಅಫ್ಘಾನಿಸ್ತಾನದಿಂದ ಯುಎಸ್​ಗೆ ನಷ್ಟವೇ ಆಗುತ್ತಿದೆ. ಇದೊಂದು ದುರಂತ. ಈ ವಿಚಾರದಲ್ಲಿ ನಮ್ಮ ಮಿತ್ರರೂ ಸಹಾಯ ಮಾಡುತ್ತಿಲ್ಲ. ಪಾಕಿಸ್ತಾನವೂ ನಮ್ಮ ಹಿತೈಷಿಗಳಲ್ಲ ಎಂದು ಟ್ರಂಪ್​ ಹೇಳಿದ್ದಾಗಿ ಪತ್ರಕರ್ತ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಅರೆಬರೆ ಲೆಹೆಂಗಾ ತೊಟ್ಟ ಫೋಟೊವನ್ನು ದಿಶಾ ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ನೆಟ್ಟಿಗರು, ‘ಹಬ್ಬದ ಗಡಿಬಿಡಿಯಲ್ಲಿ ದಿಶಾ ಪೂರ್ತಿಯಾಗಿ ಬಟ್ಟೆ ತೊಡುವುದನ್ನೇ ಮರೆತಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ಫೋಟೊದಲ್ಲಿ, ದಿಶಾ ಕೈಯಲ್ಲಿ ಹಣತೆ ಹಿಡಿದು ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ. ಅದನ್ನು ಅಪಾರ್ಥ ಮಾಡಿಕೊಂಡ ಕೆಲವರು, ‘ಈ ರೀತಿಯ ಬಟ್ಟೆ ಹಾಕಿಕೊಂಡು ಯಾರಾದರೂ ಹಬ್ಬ ಆಚರಿಸುತ್ತಾರೆಯೇ ಮತ್ತು ಯಾರಿಗಾದರೂ ಶುಭಕೋರುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, ‘ಹಬ್ಬದ ವೇಳೆಯಾದರೂ ಸಭ್ಯ ರೀತಿಯ ಬಟ್ಟೆಗಳನ್ನು ತೊಡಬಾರದೇ, ದೀಪಾವಳಿ ವೇಳೆ ನಿಮ್ಮ ಒಳ ಉಡುಪನ್ನು ಪ್ರದರ್ಶಿಸಬೇಡಿ’ ಎಂದು ಕಾಮೆಂಟ್ ಮಾಡಿದ್ದಾರೆ. 18 ಲಕ್ಷಕ್ಕೂ ಅಧಿಕ ಮಂದಿ ಆ ಫೋಟೊವನ್ನು ವೀಕ್ಷಿಸಿದ್ದು, ಕಾಮೆಂಟ್ ಮಾಡಿದ ಬಹುತೇಕರು ದಿಶಾ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ದಿಶಾ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತುಂಬಾ ಒಳ್ಳೆಯ ಕವನ. ಬದುಕು ಸೂಕ್ತವಾಗಿ ನೆಡೆಸಲು, ಮನಸ್ಸಿನ ಸ್ಥೈರ್ಯವನ್ನು ಹೆಚ್ಚಿಸುವಂತಾ ಸಾಲುಗಳು ಲತಾ, ತುಂಬಾ ಇಷ್ಟವಾಯಿತು. ವಿಕಾಸ್, ಬಹಳ ಚೆನ್ನಾಗಿದೆ, ತುಂಬಾ ಇಷ್ಟವಾಯಿತು. ನಿನ್ನ ಉತ್ತಮ ಪೋಸ್ಟ್‌ಗಳಲ್ಲಿ ಇದೂ ಒಂದು :) ಮತ್ತೆ ನನ್ನ ಕ್ಯಾಮೆರಾ ಆನ್ ಆಯಿತು. ನಿಮ್ಮ ಬರಹದ ಮಾತುಗಳನ್ನೆಲ್ಲಾ ಆ ದೃಷ್ಟಿಕೋನದಿಂದ ನೋಡಿದರೆ ಅದರ ಆನಂದವೇ ಬೇರೆ....ಅಷ್ಟರಲ್ಲಿ ನಿಮ್ಮ ಕಣಿವೆ ಕತೆಯೇ ಮುಗಿದುಹೋಯಿತಲ್ಲ...ನನ್ನ ಕ್ಯಾಮೆರಾ ಬ್ಯಾಟರಿ ಚಾಲ್ತಿಯಲ್ಲಿರುವುದರಿಂದ ನೀವು ಹೇಳಿದ ಮಂಗಟೆ ಹಕ್ಕಿಯ ಚಿತ್ರಕ್ಕಾಗಿ ಅದರ ಹಿಂದೆ ಬಿದ್ದಿದ್ದೇನೆ[ಮಂಡ್ಯದ ಸಮೀಪ ಒಂದು ಹಳ್ಳಿಯ ತೋಟದಲ್ಲಿ]. ಯಶಸ್ವಿಯಾದರೆ ತೋರಿಸುತ್ತೇನೆ.. ಸಿಗೂಡರಹಸ್ಯ ಬಯಲು ಮಾಡಿದ್ದಕ್ಕೆ ಥ್ಯಾಂಕ್ಯು. Once again ...ಒಂದು ಒಳ್ಳೆಯ ಲೇಖನ. ಅದ್ಭುತ ಸಾಲುಗಳು. ನಿಮ್ಮ ಬರಹಗಳಲ್ಲಿ ನನಗೆ ತುಂಬ ಇಷ್ಟವಾದುದರ ಪಟ್ಟಿಯಲ್ಲಿ ಈ ಲೇಖನ (ನೀರವತೆಯ) ಉತ್ತುಂಗ ಏರಿದೆ. ನಿಮ್ಮ ಬರಹ "ವಿಕಾಸವಾದ"ದ್ದು ಹೌದು..:) ನಾನು ಚಿಕ್ಕವನಿರುವಾಗ ಕಾಡಲ್ಲಿರೋ ನನ್ನ ಅಜ್ಜಿ ಮನೆಗೆ ಹೋದಾಗ ಆಗ್ತಿದ್ದ ಅನುಭವಾನ್ನೆಲ್ಲ ಕಣ್ ಮುಂದೆ ತಂದು ನಿಲ್ಲಿಸಿದ್ರಿ. ನನ್ನ ಅಜ್ಜಿ ಮನೆ ಹತ್ರ ಅರಿಕಲ್ ಅಂತ ಒಂದು ಕರಿಕಲ್ಲಿನ ಬೆಟ್ಟ ಇತ್ತು, ಅದನ್ನ ಹತ್ತಿ ನೇಸರ ಮುಳುಗೋದನ್ನ ನೋಡೊದು ಅಂದ್ರೆ ಆಗ ನಮ್ಮ ಪಾಲಿಗೆ ದೊಡ್ಡ adventure. ಈಗಲೂ ಕೂಡಾ ! ಉಹು.. ಸಾಕಾಗ್ಲಿಲ್ಲ. ಇನ್ನೂ ಹೇಳಬಹುದಿತ್ತು ನೀನು. ಆ ಗುಡ್ಡದ ಮೇಲೆ ಕರೆದುಕೊಂಡು ಹೋಗಿ ’ನೀನೇ ಅರ್ಥ ಮಾಡಿಕ” ಎಂದು ಒಬ್ಬಳನ್ನೇ ಬಿಟ್ಟು ಹೋದ ಹಾಗೆ. ಅರ್ಥ ಮಾಡಿಕೊಳ್ಳಲು ಹೊರಟರೂ ಸಿಕ್ಕೂ ಸಿಗದ ಭಾವನೆ. ಅದನ್ನೇ ’ನಿಗೂಢ’ ಅಂದಿದ್ದಾ ನೀನು? @ಪರಾಂಜಪೆ, ಥ್ಯಾಂಕ್ಸ್ @ತೇಜಸ್ವಿನಿ ಹೆಗಡೆ, ಥ್ಯಾಂಕ್ಸ್ @ಶಿವು, ಥ್ಯಾಂಕ್ಸ್,ನಿಮ್ಮ ಕ್ಯಾಮೆರಾ ಬ್ಯಾಟರಿ ಯಾವತ್ತೂ ಚಾಲ್ತಿಯಲ್ಲಿರಲಿ. ಕಾಯುತ್ತಿರ್ತೇವೆ ನಿಮ್ಮ ಫೋಟೋಗಳಿಗೆ. @ಶ್ರೀನಿಧಿ, ಖಂಡಿತ @ಸುಬ್ರಮಣ್ಯ, ಥ್ಯಾಂಕ್ಸ್, ನಿಗೂಢತೆಯೇನೂ ಇರಲಿಲ್ಲ. ಆದ್ರೂ ಬಯಲಾಯ್ತು. ಹ್ಹ ಹ್ಹ. @ನೀಲುಹೂವು, ಥ್ಯಾಂಕ್ಸ್ ಬಾಸ್. @ಐತಾಳ್, ಥ್ಯಾಂಕ್ಸ್ @ಪಕ್ಕದಮನೆ ವಸಂತ್, ಥ್ಯಾಂಕ್ಸ್ ;) @ಮೃಗನಯನಿ, ಇಲ್ಲ ಅದನ್ನಲ್ಲ ನಿಗೂಢವೆಂದಿದ್ದು. actually ನನಗೆ ಅಷ್ಟು ಬರೆಯಲು ತಾಳ್ಮೆ ಇರಲಿಲ್ಲ ಅನ್ನಬಹುದು ಅಥವಾ ಅದನ್ನು ಅರ್ಥ ಮಾಡಿಸುವ ಹಾಗೆ ಬರೆಯಲು ಆಗಲೂ ಇಲ್ಲ ಅನ್ನಬಹುದು. @ಪರಿಸರಪ್ರೇಮಿ, ಉಪಮಾಲಂಕಾರವೆ! for example? @ಸುಧೇಶ್, ಹ್ಮ್.. ಅನುಭವ ಆಗ್ಲಿ ಆಗ್ಲಿ ;).. ಥ್ಯಾಂಕ್ಸ್ ತುಂಬ ಚೆನ್ನಾಗಿದೆ ,, ನಾ ಮಾಡಿದ ಚಾರಣಗಳು ಮತ್ತು ನಮ್ಮೂರನ್ನು ನೆನಪಿಸಿತ್ತು ನಿಮ್ಮ ಬ್ಲಾಗ್. ಬೆಂಗಳೂರು, ಸೆ. ೨೦- ಕಾಂಗ್ರೆಸ್ ಪಕ್ಷದಲ್ಲಿ ಉಲ್ಬಣಿಸಿದ್ದ ಬಿಕ್ಕಟ್ಟು ಸುಖಾಂತ್ಯವಾಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಡುವಾಗಲೇ ಕೈ ಪಾಳಯದಲ್ಲಿ ಮತ್ತೆ… ಬೆಂಗಳೂರು, ಸೆ. ೨೦- ಸಚಿವ ಸಂಪುಟ ವಿಸ್ತರಣೆ ಮತ್ತೆ ನೆನೆಗುದಿಗೆ ಬಿದ್ದಿದೆ. ಗಣೇಶ ಚತುರ್ಥಿ ನಂತರ ಸಂಪುಟ ವಿಸ್ತರಣೆಯಾಗಲಿದೆ ಎಂಬುದು… ನವದೆಹಲಿ, ಸೆ. ೧೯- ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮಾಸಾಶನವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ… ಪಣಜಿ, ಸೆ. ೧೯: ಗೋವಾದಲ್ಲಿ ಪ್ರತಿ ಪಕ್ಷವಾಗಿರುವ ಕಾಂಗ್ರೆಸ್ ಇದೀಗ ಅಲ್ಲಿ ಸರ್ಕಾರ ರಚನೆಗೆ ತನ್ನ ಕಸರತ್ತು ಆರಂಭಿಸಿದ್ದು, ‘ಮೈತ್ರಿಗಾಗಿ… KOPPAL VARTHE: ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ : ಅರ್ಜಿ ಆಹ್ವಾನ ಕೊಪ್ಪಳ ಜೂ. 13 (ಕರ್ನಾಟಕ ವಾರ್ತೆ): ಬಾಗಲಕೋಟೆ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗಾಗಿ ಒಂದನೇ ತರಗತಿಯಿಂದ ಅಂತಿಮ ವರ್ಷದ ಪದವಿ/ ಡಿಪೆÇ್ಲೀಮಾ ವರೆಗೆ ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಯ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಮೂಲ ನಿವಾಸಿ ಪಿಂಚಿಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಸ್ಟೈಫೆಂಡ್ ಪಡೆಯದೇ ಐಟಿಐ ಕಲಿಯುತ್ತಿರುವ ವಿದ್ಯಾರ್ಥಿಗಳು ಸಹ ಈ ಶಿಷ್ಯವೇತನಕ್ಕೆ ಅರ್ಹರಿರುತ್ತಾರೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್. 30 ಕೊನೆಯ ದಿನವಾಗಿದ್ದು, ಪ್ರಥಮ ಬಾರಿಗೆ ಶಿಷ್ಯವೇತನದ ಅರ್ಜಿಯನ್ನು ಸಲ್ಲಿಸುವಾಗ ಮಾಜಿ ಸೈನಿಕರ ಶಾಲಾ ಬಿಡುಗಡೆಯ ಪ್ರಮಾಣ ಪತ್ರದ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಶಿಷ್ಯವೇತನವನ್ನು ಇಸಿಎಸ್ ಮೂಲಕ ಮಾಜಿ ಸೈನಿಕರ ವ್ಯಯಕ್ತಿಕ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದ್ದು, ಮಾಜಿ ಸೈನಿಕರು ತಮ್ಮ ಹೆಸರಿನಲ್ಲಿರುವ ಎಸ್.ಬಿ.ಐ ಖಾತೆ ನಂಬರ್, ವಿಳಾಸ, ಬ್ರ್ಯಾಂಚ್ ಕೋಡ ನಂಬರ್ ಹಾಗೂ ಐ.ಎಫ್.ಎಸ್.ಸಿ. ಕೋಡ್ ನಂಬರ್‍ಗಳನ್ನು ಕಡ್ಡಾಯವಾಗಿ ನಮೂದಿಸಬೇಕು (ಎಸ್.ಬಿ.ಐ ಖಾತೆಗಳಿಗೆ ಆಧ್ಯತೆ ನೀಡಲಾಗಿದ್ದು, ಬೇರೆ ಬ್ಯಾಂಕ್ ಖಾತೆಗಳನ್ನು ಸ್ವೀಕರಿಸಲಾಗುವುದಿಲ್ಲ). ಮಾಜಿ ಸೈನಿಕರು ತಮ್ಮ ಮಕ್ಕಳ ಆಧಾರ ಕಾರ್ಡ ನಂಬರನ್ನು ಕಡ್ಡಾಯವಾಗಿ ಅರ್ಜಿ ಫಾರಂನಲ್ಲಿ ನಮೂದಿಸಬೇಕು. ಶುಲ್ಕ ರಹಿತ ಅರ್ಜಿಯನ್ನು ಉಪನಿರ್ದೇಶಕರು, ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟೆ ಇವರ ಕಛೇರಿಯಿಂದ ಜುಲೈ. 01 ರ ನಂತರ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08354-235434 ಕ್ಕೆ ಸಂಪರ್ಕಿಸುವಂತೆ ಬಾಗಲಕೋಟೆ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿಹಿ ನಿಂಬೆ ಉಪ್ಪಿನಕಾಯಿ ಸಿಹಿ ನಿಂಬೆ ಉಪ್ಪಿನಕಾಯಿ ಸವಿಯಲು ಸ್ಪೈಸಿ ಹಾಗೂ ರುಚಿಕರವಾಗಿರುತ್ತದೆ. ಬಿಸಿ ರೊಟ್ಟಿ​ ಹಾಗೂ ಮೊಸರನ್ನ ಜೊತೆ ಇದನ್ನು ನಾವು ತಿನ್ನಬಹುದು. ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ Archives - KNP Tag: ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಬೆಳಗಾವಿ ನಗರ ಬೆಟಗೇರಿ ಸೆ 19: ಪರಮಾತ್ಮನ ನಾಮಸ್ಮರಣೆ ನಿತ್ಯ ಮಾಡಿದರೆ ಮಾನವನ ಜೀವನ ಪಾವನವಾಗುತ್ತದೆ.ಮಾನವನ ಭವರೊಗ ಕಳೆಯುವ ಶಕ್ತಿ ಸದ್ಗುರುವಿಗಿದೆ ಎಂದು ಇಂಚಲದ ಸಾಧು ಸಂಸ್ಥಾನ ಮಠದ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿ ಅವರು ಹೇಳಿದರು. ಗೋಕಾಕ ತಾಲೂಕಿನ ಬೆಟಗೇರಿಗ್ರಾಮದಲ್ಲಿ ನಡೆದ 31ನೇ ಸತ್ಸಂಗ ಸಮ್ಮೇಳನ ಸಮಾರಂಭದ ಘನ ಅಧ್ಯಕ್ಷತೆ, ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮನುಷ್ಯ ಆಧ್ಯಾತ್ಮದ ಮೊರೆ ಹೊಗುವದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದರು. ಹೊಸಳ್ಳಿ ಶ್ರೀ ಸಂಸ್ಥಾನ ಮಠದ ಶ್ರೀ ಅಭಿನವ ಬೂದೀಶ್ವರ ವiಹಾ ಸ್ವಾಮೀಜಿ ಮಾತನಾಡುತ್ತಾ, ಈ ನಾಡಿಗೆ ಆಧ್ಯಾತ್ಮದ ಕೂಡುಗೆ ನೀಡಿದ ಸದ್ಗುರು ಶ್ರೀ ಸಿಧ್ಧಾರೂಢರ ಹಾಗೂ ವಿಶ್ವ ಗುರು ಬಸವಣ್ಣನವರ ತತ್ವಾದರ್ಶಗಳನು ಮನುಷ್ಯ ತನ್ನ ಬದುಕಿನಲ್ಲಿ ಅಳವಡಿಸಿ ಕೂಳ್ಳಬೇಕೆಂದರು. ಈ ಸತ್ಸಂಗ ಸಮ್ಮೇಳನಕ್ಕೆ ತನು,ಮನ,ಧನ ನೀಡಿದ ದಾನಿಗಳಿಗೆ ಶ್ರೀ ಗಳಿಂದ ಸನ್ಮಾನ,ಆಶೀರ್ವಾದ ಕಾರ್ಯಕ್ರಮ ವೈಭವದಿಂದ ನಡೆಯಿತು. ಈ ಸಮ್ಮೇಳನದ ಹಿಂದಿನ ದಿನ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿ ಅವರ ಭಕ್ತಿಯ ತುಲಾಭಾರ, ಕೀರಿಟ ಮಹಾಪೂಜೆ ಕಾರ್ಯಕ್ರಮ ಸಡಗರ- ಸಂಭ್ರಮದಿಂದ ನಡೆಯಿತು. ನಂತರ ಲಕ್ಷ್ಮಿಬಾಯಿ ಕುಳಲಿ ಹಾಗೂ ವಿವಿಧ ಭಜನಾ ತಂಡದವರಿಂದ ಶಿವ ಭಜನಾ ಕಾರ್ಯಕ್ರಮ ನಡೆದು, ಶಿವನಾಮ ಸ್ಮರಣೆ ಜಾಗರಣೆ ನಡೆಯಿತು. ಅಧ್ಯಕ್ಷರು,ಸದಸ್ಯರು, ಸ್ಥಳಿಯ ಶ್ರೀ ಈಶ್ವರ ಭಜನಾ ಮಂಡಳಿಸದಸ್ಯರು, ಪದಾಧಿಕಾರಿಗಳು,ಗ್ರಾಮಸ್ಥರು ಸಾವಿರಾರು ಜನ ಸದ್ಬಕ್ತರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. Next articleಕೇಳಿರಿ…ಕೇಳಿರಿ… ಮಹಾನಗರ ಪಾಲಿಕೆಯವರೇ…! ಕಸದ ವಾಹನ ಬೆಳಗಾಂವ-ಬೆಲಗಾಮ ಎಂದು ಒದರುತ್ತಿದೆ ಕರಾಡ-ಬೆಳಗಾವಿ ರೈಲು ಯೋಜನೆ ಅನುಷ್ಠಾನ ಯಾವಾಗ ? ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ರೈತ ಬಂಧನ, ಬಿಡುಗಡೆ __... ವೆಸ್ಟಾನ್ ಟೆಲೆವಿಸಿಯೋನ್ಸ್ ಬೆಲೆ India ಇನ್ 16 Jul 2018 ರಂದುಪಟ್ಟಿ _ PriceDekho.com India 2018 ನಲ್ಲಿ ವೆಸ್ಟಾನ್ ಟೆಲೆವಿಸಿಯೋನ್ಸ್ ವೀಕ್ಷಣೆ ವೆಸ್ಟಾನ್ ಟೆಲೆವಿಸಿಯೋನ್ಸ್ ಬೆಲೆಗಳು India ಇನ್ 16 July 2018 ಮೇಲೆ. ದರ ಪಟ್ಟಿ 13 ಒಟ್ಟು ವೆಸ್ಟಾನ್ ಟೆಲೆವಿಸಿಯೋನ್ಸ್ ಆನ್ಲೈನ್ ಶಾಪಿಂಗ್ ಒಳಗೊಂಡಿದೆ. ಉತ್ಪನ್ನ ನಿರ್ದಿಷ್ಟ, ಪ್ರಮುಖ ಲಕ್ಷಣಗಳು, ಚಿತ್ರಗಳನ್ನು, ರೇಟಿಂಗ್ಗಳು ಮತ್ತು ಹೆಚ್ಚು ಜೊತೆಗೆ India ರಲ್ಲಿ ಕಡಿಮೆ ಬೆಲೆಗಳು ಹೇಗೆ. ಈ ವರ್ಗದಲ್ಲಿ ಅತ್ಯಂತ ಜನಪ್ರಿಯ ಉತ್ಪನ್ನ ವೆಸ್ಟಾನ್ ವೆಲ್ ೪೦೦೦ಸ್ ೩೯ಇಂಚೆಸ್ ಲೆಡ್ ಟೆಲಿವಿಷನ್ ಆಗಿದೆ. ಕಡಿಮೆ ದರಗಳು ಸುಲಭ ಬೆಲೆ ಹೋಲಿಕೆಯ Flipkart, Naaptol, Indiatimes, Snapdeal, Infibeam ಎಲ್ಲಾ ಪ್ರಮುಖ ಅನ್ಲೈನ್ ಪಡೆಯಲಾಗುತ್ತದೆ. ಫಾರ್ ಬೆಲೆ ಶ್ರೇಣಿ ವೆಸ್ಟಾನ್ ಟೆಲೆವಿಸಿಯೋನ್ಸ್ PRICE ವೆಸ್ಟಾನ್ ಟೆಲೆವಿಸಿಯೋನ್ಸ್ ನಾವು ಮಾರುಕಟ್ಟೆಯಲ್ಲಿ ನೀಡಲಾಗುತ್ತಿರುವ ಉತ್ಪನ್ನಗಳು ಎಲ್ಲಾ ಬಗ್ಗೆ ಮಾತನಾಡಿ ಬದಲಾಗುತ್ತವೆ. ಅತ್ಯಂತ ದುಬಾರಿ ಉತ್ಪನ್ನ ವೆಸ್ಟಾನ್ ವೆಲ್ 5013 122 ಸಿಮ್ 48 ಸ್ಮಾರ್ಟ್ ಫುಲ್ ಹ್ದ್ ಲೆಡ್ ಟೆಲಿವಿಷನ್ Rs. 33,800 ಬೆಲೆಯ ಇದೆ. ಇದಕ್ಕೆ ವಿರುದ್ಧವಾಗಿ, ಕಡಿಮೆ ಮೌಲ್ಯದ ಉತ್ಪನ್ನವನ್ನು ವೆಸ್ಟಾನ್ ಮಾಡೆಲ್ ವೆಲ್ 1600 16 ಲೆಡ್ ಟಿವಿ ಲಭ್ಯವಿದೆ Rs.7,490 ನಲ್ಲಿ. ಬೆಲೆಗಳು ಈ ಬದಲಾವಣೆಯು ಆಯ್ಕೆ ಪ್ರೀಮಿಯಂ ಉತ್ಪನ್ನಗಳು ಆನ್ಲೈನ್ ಶಾಪರ್ಸ್ ಕೈಗೆಟುಕುವ ವ್ಯಾಪ್ತಿಯನ್ನು ನೀಡುತ್ತದೆ. ಆನ್ಲೈನ್ ಬೆಲೆಗಳನ್ನು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR ಆನ್ಲೈನ್ ಖರೀದಿಗಳಿಗೆ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಮಾನ್ಯವಾಗಿರುವ ವೆಸ್ಟಾನ್ ವೆಲ್ ೪೦೦೦ಸ್ ೩೯ಇಂಚೆಸ್ ಲೆಡ್ ಟೆಲಿವಿಷನ್ ವೆಸ್ಟಾನ್ ವೆಲ್ 4000 40 ಇಂಚ್ ಫುಲ್ ಹ್ದ್ ಲೆಡ್ ಟಿವಿ ವೆಸ್ಟಾನ್ ವೆಲ್ ೩೨೦೦ಬ್ 81 ಸಿಮ್ 32 ಹ್ದ್ ರೆಡಿ ಲೆಡ್ ಟೆಲಿವಿಷನ್ ವೆಸ್ಟಾನ್ ವೆಲ್ 5013 122 ಸಿಮ್ 48 ಸ್ಮಾರ್ಟ್ ಫುಲ್ ಹ್ದ್ ಲೆಡ್ ಟೆಲಿವಿಷನ್ ವೆಸ್ಟಾನ್ ವೆಲ್ 5100 49 ಇಂಚೆಸ್ ಸ್ಮಾರ್ಟ್ ಲೆಡ್ ಟಿವಿ ಭಾವ ಕಿರಣ: ಸೀತೆಯ ಮಾತು. ಮತ್ತೆ ಮತ್ತೆ ಓದಿಸುವ ಸುಂದರ ಕವಿತೆ... ಲಯಬದ್ಧ ವಾದ ಕವನ....ಸರಳ ಸುಂದರ ಸಾಲುಗಳ ಜೋಡಣೆ...ತುಂಬಾ ಇಷ್ಟ ಆಯಿತು ಸರ್.....ಅಭಿನಂದನೆಗಳು ಸುಂದರ ಸಾಲುಗಳನ್ನು ಉಣಬಡಿಸಿದ್ದಕ್ಕೆ .... ನನ್ನ ಬ್ಲಾಗ್ ಗೆ ಭೇಟಿ ನೀಡಿ ಸುಂದರವಾಗಿ ಪ್ರತಿಕ್ರೀಯಿಸಿದ್ದಕ್ಕೆ ಧನ್ಯವಾದಗಳು....ಈ ಬಂಧ ಹೀಗೆ ಮುಂದುವರಿಯಲಿ... India ರಲ್ಲಿಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ India ಬೆಲೆ ಪಟ್ಟಿ Indian Rupee ಆಗಿದೆ ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ ಬೆಲೆ ಮೇಲಿನ ಕೋಷ್ಟಕದಲ್ಲಿ. ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ ಇತ್ತೀಚಿನ ಬೆಲೆಗೆ Jun 14, 2018ರಂದು ಪಡೆಯಲಾಯಿತು ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿಅಮೆಜಾನ್ ಲಭ್ಯವಿದೆ. ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ ಕಡಿಮೆ ಬೆಲೆ 96,990 ಅಮೆಜಾನ್, ಇದು 0% ಅಮೆಜಾನ್ (span class='priceicon'> 96,990) ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ - ಬಳಕೆದಾರ ವಿಮರ್ಶೆಗಳು ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ - ಧಾರಣೆ ಇತಿಹಾಸ ಲಪ್ಪ್ಯ್ಮ್ಸ್ಟರ್ ೧೬ಟ್ಲ ಫುಲ್ ಹ್ದ್ ರೆಡಿ ಲೆಡ್ ಟಿವಿ ವಿಶೇಷಣಗಳು ಮಾಡೆಲ್ ನೇಮ್ LMLED-016 ಪುತ್ತೂರು: ಜೀವ ವಿಮಾ ನಿಗಮದವರು ಏರ್ಪಡಿಸಿದ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ, ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ಮೊಸರು ಕುಡಿಕೆ ಪ್ರಯುಕ್ತ ಏರ್ಪಡಿಸಿದ ಭಕ್ತಿಗೀತೆ ಸ್ಪರ್ಧೆಯಲ್ಲಿ ದ್ವಿತೀಯ, ಕಾವೇರಿಕಟ್ಟೆ ಗಣೇಶೋತ್ಸವ ಸಮಿತಿ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ, ಕಲ್ಲಾರೆ ರಾಘವೇಂದ್ರ ಮಠದಲ್ಲಿ ನಡೆದ ಭಕ್ತಿಗೀತೆ ಸ್ಪರ್ಧೆಯಲ್ಲಿ ತೃತೀಯ, ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕೃಷ್ಣದೇವರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಹಾಗೂ ನಗದು ಪುರಸ್ಕಾರ ಬಾರಿಸು ಕನ್ನಡ ಡಿಂಡಿಮವ ತಂಡದ ಹಾಡುಗಾರ ಜಯಪ್ರಕಾಶ ಆಚಾರ್ಯ ಪಡೆದಿರುತ್ತಾರೆ. ದರ್ಬೆಯ ಲಿಟ್ಲ್ ಫ್ಲವರ್ ಶಾಲೆಯ 7ನೇ ತರಗತಿ ವಿದ್ಯಾರ್ಥಿಯಾದ ಇವರು ಕೂರ್ನಡ್ಕ ನಿವಾಸಿ ಶ್ರೀನಿವಾಸ ಆಚಾರ್ಯ ಹಾಗೂ ಮಲ್ಲಿಕಾ ಎಸ್. ಆಚಾರ್ಯ ದಂಪತಿರವರ ಪುತ್ರ. India ರಲ್ಲಿಫ್ಯೂಜಿಫಿಲ್ಮ್ ಇನ್ಸ್ಟಾಸ್ ಮಿನಿ 70 ಇನ್ಸ್ಟಂಟ್ ಕ್ಯಾಮೆರಾ ಬ್ಲೂ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಫ್ಯೂಜಿಫಿಲ್ಮ್ ಇನ್ಸ್ಟಾಸ್ ಮಿನಿ 70 ಇನ್ಸ್ಟಂಟ್ ಕ್ಯಾಮೆರಾ ಬ್ಲೂ India ಬೆಲೆ ಪಟ್ಟಿ Indian Rupee ಆಗಿದೆ ಫ್ಯೂಜಿಫಿಲ್ಮ್ ಇನ್ಸ್ಟಾಸ್ ಮಿನಿ 70 ಇನ್ಸ್ಟಂಟ್ ಕ್ಯಾಮೆರಾ ಬ್ಲೂ ಬೆಲೆ ಮೇಲಿನ ಕೋಷ್ಟಕದಲ್ಲಿ. ಫ್ಯೂಜಿಫಿಲ್ಮ್ ಇನ್ಸ್ಟಾಸ್ ಮಿನಿ 70 ಇನ್ಸ್ಟಂಟ್ ಕ್ಯಾಮೆರಾ ಬ್ಲೂ ಇತ್ತೀಚಿನ ಬೆಲೆಗೆ Aug 09, 2018ರಂದು ಪಡೆಯಲಾಯಿತು ಫ್ಯೂಜಿಫಿಲ್ಮ್ ಇನ್ಸ್ಟಾಸ್ ಮಿನಿ 70 ಇನ್ಸ್ಟಂಟ್ ಕ್ಯಾಮೆರಾ ಬ್ಲೂಫ್ಲಿಪ್ಕಾರ್ಟ್, ಇಂಫೀಬೀಮ್ ಲಭ್ಯವಿದೆ. ಫ್ಯೂಜಿಫಿಲ್ಮ್ ಇನ್ಸ್ಟಾಸ್ ಮಿನಿ 70 ಇನ್ಸ್ಟಂಟ್ ಕ್ಯಾಮೆರಾ ಬ್ಲೂ ಕಡಿಮೆ ಬೆಲೆ 9,795 ಫ್ಲಿಪ್ಕಾರ್ಟ್, ಇದು 7.2% ಇಂಫೀಬೀಮ್ (span class='priceicon'> 10,555) ಫ್ಯೂಜಿಫಿಲ್ಮ್ ಇನ್ಸ್ಟಾಸ್ ಮಿನಿ 70 ಇನ್ಸ್ಟಂಟ್ ಕ್ಯಾಮೆರಾ ಬ್ಲೂ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ಫ್ಯೂಜಿಫಿಲ್ಮ್ ಇನ್ಸ್ಟಾಸ್ ಮಿನಿ 70 ಇನ್ಸ್ಟಂಟ್ ಕ್ಯಾಮೆರಾ ಬ್ಲೂ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ಫ್ಯೂಜಿಫಿಲ್ಮ್ ಇನ್ಸ್ಟಾಸ್ ಮಿನಿ 70 ಇನ್ಸ್ಟಂಟ್ ಕ್ಯಾಮೆರಾ ಬ್ಲೂ - ಬಳಕೆದಾರ ವಿಮರ್ಶೆಗಳು ಫ್ಯೂಜಿಫಿಲ್ಮ್ ಇನ್ಸ್ಟಾಸ್ ಮಿನಿ 70 ಇನ್ಸ್ಟಂಟ್ ಕ್ಯಾಮೆರಾ ಬ್ಲೂ - ಧಾರಣೆ ಇತಿಹಾಸ ಅಗ್ಗದ ಗೋದ್ರೇಜ್ ಪವರ್ ಬ್ಯಾಂಕ್ಸ್ India ರಲ್ಲಿ _ PriceDekho.com Cheap ಗೋದ್ರೇಜ್ ಪವರ್ ಬ್ಯಾಂಕ್ಸ್ India ಬೆಲೆ ಅಗ್ಗದ ಗೋದ್ರೇಜ್ ಪವರ್ ಬ್ಯಾಂಕ್ಸ್ ಈ ಖರೀದಿ ಅಗ್ಗದ ಪವರ್ ಬ್ಯಾಂಕ್ಸ್ India ಇನ್ Rs.950 ಪ್ರಾರಂಭವಾಗುವ ಮೇಲೆ { ಇಂದು}. ಕಡಿಮೆ ಬೆಲೆಗಳು ಸುಲಭ ಮತ್ತು ತ್ವರಿತ ಆನ್ಲೈನ್ ಹೋಲಿಕೆ ಪ್ರಮುಖ ಅನ್ಲೈನ್ ಪಡೆಯಲಾಗುತ್ತದೆ. ಉತ್ಪನ್ನಗಳ ವಿಶಾಲ ಶ್ರೇಣಿಯ ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಓದಲು ಮತ್ತು ನಿಮ್ಮ ಸ್ನೇಹಿತರೊಂದಿಗೆ ಕಡಿಮೆ ಬೆಲೆಗಳು ಹಂಚಿಕೊಳ್ಳಿ. ಹೆಚ್ಚಿನ ಜನಪ್ರಿಯ ಅಗ್ಗದ ಗೋದ್ರೇಜ್ ಪವರ್ ಬ್ಯಾಂಕ್ಸ್ India ರಲ್ಲಿ ಇದೆ ಗೋದ್ರೇಜ್ ಜಿಪ್ 4200 ಮಹ್ ಪೋರ್ಟಬಲ್ ಪವರ್ ಬ್ಯಾಂಕ್ Rs. 1,793 ಬೆಲೆಯ. ಫಾರ್ ಬೆಲೆ ಶ್ರೇಣಿ ಗೋದ್ರೇಜ್ ಪವರ್ ಬ್ಯಾಂಕ್ಸ್ < / strong> ಇವೆ 0 ಗೋದ್ರೇಜ್ ಪವರ್ ಬ್ಯಾಂಕ್ಸ್ ರೂ ಕಡಿಮೆ ಲಭ್ಯವಿದೆ. 448. ಕಡಿಮೆ ಮೌಲ್ಯದ ಉತ್ಪನ್ನವನ್ನು ಗೋದ್ರೇಜ್ ಜಿಪ್ ಜಿಪ್೫೧೧ಯೇ ಉಸ್ಬ್ ಪೋರ್ಟಬಲ್ ಪವರ್ ಸಪ್ಲೈ ವೈಟ್ ಲಭ್ಯವಿದೆ Rs.950 ನಲ್ಲಿ India ಆಗಿದೆ. ಶಾಪರ್ಸ್ ಸ್ಮಾರ್ಟ್ ನಿರ್ಧಾರಗಳನ್ನು ಮತ್ತು ಆನ್ಲೈನ್ ಖರೀದಿಸಲು, ಸುಲಭ ಬೆಲೆಯ ಉತ್ಪನ್ನಗಳು ಒಂದು ನಿರ್ದಿಷ್ಟ ವ್ಯಾಪ್ತಿಯ ಆರಿಸಿ ಬೆಲೆಗಳನ್ನು ಹೋಲಿಕೆ ಮಾಡಬಹುದು. .ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಮಾನ್ಯವಾಗಿರುವ ಹೀಗೆ ಪರಸ್ಪರ ಒಲುಮೆಯಾಟ. ತುಂಬಾ ನೆಚ್ಚಿಗೆಯಾಯ್ತು. ಚೆನ್ನಾಗಿದೆ. ಬರೆಯುತ್ತಿರಿ. ಒಬ್ಬ ರಾಜ ಮತ್ತು ಮಂತ್ರಿ ಕಾಡಿನಲ್ಲಿ ಬೇಟೆಗೆಂದು ಹೋಗ್ತಾ ಇರ್ತಾರೆ. ತನಗಾದ ಸ್ಥಿತಿಯನ್ನು ತೋರಿಸುತ್ತಾನೆ. ನನ್ನ ಕಾಲು ಕಿತ್ತು ಒಳ್ಳೆಯದಕ್ಕೆ ಅಂತಿಯಾ? ನನ್ನ ಅನ್ನ ತಿಂದು. ಕತ್ತಿ ಎತ್ತಿದವನಿಗೆ ರಾಜನ ಕಾಲ ಬೆರಳಲ್ಲಿ ರಕ್ತ ಒಸರುವುದು ಕಂಡಿತು .ಅವರ ಸಂಪ್ರದಾಯದ ಪ್ರಕಾರ ಅದಾಗಲೇ ಊನವಾಗಿರುವ ಅಥವಾ ರಕ್ತ ಸ್ರಾವ ಆಗುತ್ತಿರುವ ಪ್ರಾಣಿ ಬಲಿ ನೀಡುವಂತಿಲ್ಲ .ಬೇಸರದಿಂದ ರಾಜನನ್ನು ಬಿಟ್ಟು ಕಳುಹಿಸುತ್ತಾರೆ . ಖುಷಿ ಇಂದ ಬದುಕಿದೆಯಾ ಬಡ ಜೀವವೇ ಎಂದು ಹಿಂತಿರುಗಿ ಬರುವಾಗ ಮಂತ್ರಿ ಹೇಳಿದ ಮಾತು ನೆನಪಾಗುತ್ತೆ. ಇಲ್ಲ ಅಂದಿದ್ರೆ ನನ್ನನ್ನು ಕತ್ತರಿಸಿ ಬಿಡುತ್ತಿದ್ದರು. ಎಂದು ತಿಳಿದು ಮಂತ್ರಿಯ ರಕ್ಷಣೆಗೆ ಧಾವಿಸುತ್ತಾನೆ.ಮತ್ತು ಮಂತ್ರಿಯನ್ನು ಹಾಳು ಬಾವಿಯಿಂದ ಮೇಲಕ್ಕೆತ್ತಿ ನಡೆದ ಘಟನೆ ವಿವರಿಸಿ ದಯವಿಟ್ಟು ನನ್ನನ್ನು ಕ್ಷಮಿಸಿ ಮಂತ್ರಿಗಳೇ ಎಂದು ವಿನಮ್ರವಾಗಿ ಕ್ಷಮೆ ಯಾಚಿಸುತ್ತಾನೆ . ರಾಜ ಆಶ್ಚರ್ಯದಿಂದ ಮಂತ್ರಿ ಕಡೆ ನೋಡುತ್ತಾನೆ . " ಪ್ರಭುಗಳೇ ನೀವು ನನ್ನನ್ನು ಇಲ್ಲಿ ತಳ್ಳಿದ್ದಕ್ಕೆ ನಾನು ನಿಮ್ಮ ಜೊತೆ ಬರಲಾಗಲಿಲ್ಲ ನಾನು ನಿಮ್ಮ ಜೊತೆ ಬಂದಿದ್ದರೆ ಗಾಯವಾದ ನಿಮ್ಮನ್ನು ಬಿಟ್ಟು ಏನು ಆಗದ ನನ್ನನ್ನು ಬಲಿ ಕೊಡುತ್ತಿದ್ದರು ." ನಾನು ಸಂತೋಷವಾಗಿದ್ದೇನೆ, ಹಾಗೆಯೇ ಇರುತ್ತೇನೆ ಕಾರಣ ನಾನು ಪ್ರತಿ ಕ್ಷಣ ಪ್ರತಿ ಆಘಾತಗಳಲ್ಲಿಯೂ ಯೋಚಿಸುವುದು ಇದನ್ನೇ . ಧನಾತ್ಮಕ ಮನೋಭಾವನೆ ಎಂದರೆ ಇದೇ ಅಲ್ವಾ? ಬನ್ನಿ ಸ್ನೇಹಿತರೆ, 2017 ಜನವರಿಯಲ್ಲಿ 1,000 ರೂನ ಜಿಯೋ 'ಲೈಫ್ ಈಜಿ' ಫೋನ್‌ ಲಾಂಚ್‌: ಖರೀದಿ ಹೇಗೆ? ವೆಲ್ಕಮ್ ಆಫರ್‌ನೊಂದಿಗೆ ಮೊಬೈಲ್‌ ಕರೆ ಮತ್ತು ಡೇಟಾ ಮಾರುಕಟ್ಟೆಯಲ್ಲಿ ಸಂಚಲನ ಉಂಟುಮಾಡಿದ ಜಿಯೋ, ಈಗಾಗಲೇ ಹ್ಯಾಪಿ ನ್ಯೂ ಇಯರ್ ಆಫರ್ ಪ್ರಕಟಣೆ ಮಾಡಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಫುಲ್ ಜೋಶ್ ಆಗಿಸಿದೆ. ಈಗಿನ ಹೊಸ ಸುದ್ದಿ ಏನಂದ್ರೆ ರಿಲಾಯನ್ಸ್ ಜಿಯೋ ಅಂತೂ ಇಂತೂ ಕೊನೆಗೂ ಜಗತ್ತಿನ ಅತೀ ಕಡಿಮೆ ಬೆಲೆಯ 4G ಸ್ಮಾರ್ಟ್‌ಫೋನ್ 'ಲೈಫ್ ಈಜಿ (LYF Easy)" ಅನ್ನು ಬಿಡುಗಡೆಗೆ ಸಿದ್ಧಗೊಳಿಸುತ್ತಿದೆ. ಅಧಿಕೃತ ವರದಿಗಳ ಪ್ರಕಾರ ಗಿಜ್‌ಬಾಟ್‌ ಮೊದಲೇ ಹೇಳಿರುವಂತೆ 'ಲೈಫ್ ಈಜಿ (LYF Easy)" ಫೋನ್‌ಗಳ ಬೆಲೆ ರೂ.1,000. ರಿಲಾಯನ್ಸ್ ಜಿಯೋ ಸ್ಮಾರ್ಟ್‌ಫೋನ್ VoLTE ಸಾಮರ್ಥ್ಯ ಹೊಂದಿದ್ದು, ಸ್ಪ್ರೆಡ್‌ಟ್ರಮ್ 9820 ಪ್ರೊಸೆಸರ್ ಹೊಂದಿದೆ. ಫೋನ್‌ ಉತ್ತಮ ಗುಣಮಟ್ಟದ ಕ್ಯಾಮೆರಾ ಹೊಂದುವ ನಿರೀಕ್ಷೆ ಇದ್ದು, ಬ್ಲೂಟೂತ್, ವೈಫೈ ಎನೇಬಲ್ ಹೊಂದಿದೆ. ಡೇಟಾ ಶೇರ್‌ ಮಾಡುವ ಸಲುವಾಗಿ ಇನ್‌ಬಿಲ್ಟ್ ಹಾಟ್‌ಸ್ಪಾಟ್ ಫೀಚರ್ ಇರಲಿದೆ. ವರದಿಗಳ ಪ್ರಕಾರ ರಿಲಾಯನ್ಸ್ ಜಿಯೋ ಲೈಫ್ ಈಜಿ ಹ್ಯಾಂಡ್‌ಸೆಟ್ ಉಚಿತ ಕರೆ ಸೌಲಭ್ಯ ಹೊಂದಿರಲಿದೆ. ರಿಲಾಯನ್ಸ್ ಜಿಯೋ 'ಲೈಫ್ ಈಜಿ (LYF Easy)" ಅನ್ನು 2017 ಜನವರಿ ತಿಂಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಫೋನ್‌ ಲಾಂಚ್‌ ಆದಲ್ಲಿ ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್‌ ಮಾಡಿ ಖರೀದಿಸಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿರಿ. ಈಶ್ವರ ತತ್ವ!: ವಿಶ್ವ ಸಹನಾ ದಿನಾಚರಣೆ - World tolerance Day. ನೀವು ಬರೆದಿರುವುದು ಹಾಗೆ ಓದಿಸಿಕ್ಕೊಂಡು ಹೋಗುತ್ತದೆ ನೋಡಿ... ಹೊಸ ಹೊಸ ದಿನಾಚರಣೆಗಳಿಂದಾಗಿ ವರ್ಷದ ಎಲ್ಲ ದಿನಗಳು ದಿನಾಚರಣೆಗಳೇ ಆಗದಿದ್ದರೆ ಸದ್ಯ ಅಷ್ಟೇ ಸಾಕು.. ಚೆನ್ನಾಗಿದೆ ಕಿರಣಣ್ಣ.. ತಾಳ್ಮೆ, ಮೌನಗಳನ್ನು, ಅದರಲ್ಲೇ ಮಾತಾಡುವುದನ್ನು.. ತಣ್ಣಗಿದ್ದೇ ತೊಡಗಿಕೊಳ್ಳುವುದನ್ನು ನಿಮ್ಮಿಂದ ಕಲಿಯಬೇಕಾಗಿದೆ.. ಒಳ್ಳೆಯ ಂಆಹಿತಿ, ಬರಹಕ್ಕೆ ವಂದನೆಗಳು :-) ಉಡುಪಿ ಶ್ರೀಕೃಷ್ಣನಿಗೆ ಇ೦ದು ವಜ್ರ ಕವಚ ಅಲಂಕಾರ… – Karavali Kirana ಉಡುಪಿ ಶ್ರೀಕೃಷ್ಣನಿಗೆ ಇ೦ದು ವಜ್ರ ಕವಚ ಅಲಂಕಾರ… ಮಾರುಕಟ್ಟೆಗೆ ಹೊಸ ಹೊಸ ಮೊಬೈಲ್‌ಗಳು ಬರುತ್ತಿವೆ, ಆದರೆ ಈ ಹೊಸ ಮೊಬೈಲ್‌ಗಳ ನಡುವೆಯೂ ಹಳೆ ಮೊಬೈಲ್‌ಗಳ ಬೇಡಿಕೆ ಕುಸಿದಿಲ್ಲ. ಜನರ ಈ ಮೊಬೈಲ್‌ಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಈ ಹಿಂದೆ ಬಿಡುಗಡೆಯಾಗಿದ್ದರೂ,ಈವಾಗ್ಲೂ ಹೆಚ್ಚು ಬೇಡಿಕೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಮಾಹಿತಿಯನ್ನು ಓದಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌ಗಳನ್ನು ಖರೀದಿಸಿ. ಇದನ್ನೂ ಓದಿ : ಭವಿಷ್ಯದ ಮೊಬೈಲ್‌ಗಳಲ್ಲಿ ಯಾವೆಲ್ಲ ಹೊಸ ತಂತ್ರಜ್ಞಾನವಿರುತ್ತದೆ? ಆಪಲ್‌ ಐಪಾಡ್‌2 9.7 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್‌ ಸ್ಕ್ರೀನ್(1024 x 768 ಪಿಕ್ಸೆಲ್‌) 3 ಇಂಚಿನ TFT LCD ಸ್ಕ್ರೀನ್ ಫೋಕಲ್‌ ಲೆಂಗ್ತ್‌ : 18 - 55 ನೋಕಿಯಾ 808 ಪ್ಯೂರ್‌ವ್ಯೂ 4 ಇಂಚಿನ AMOLED ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌ 1.3 GHz ARM 11 ಪ್ರೊಸೆಸರ್‍ ಫುಲ್‌ ಹೆಚ್‌ಡಿ ರೆಕಾರ್ಡಿಂಗ್ ಎಫ್‌ಎಂ ರೇಡಿಯೋ,ವೈಫೈ ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್‌2 (ವೈಫೈ) 1.9MP ಎದುರುಗಡೆ ಕ್ಯಾಮೆರಾ 1 ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿಂದರೆ ಏನಾಗುತ್ತೆ ಗೊತ್ತಾ..? – HalliHudugaru ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿಂದರೆ ಏನಾಗುತ್ತೆ ಗೊತ್ತಾ..? ನೀವು ಪ್ರತಿದಿನ ಸೇವಿಸುವ ಆಹಾರದಲ್ಲಿ ಬೆಳಗ್ಗೆ ತಿಂಡಿ ಅತ್ಯಂತ ಮುಖ್ಯವಾದದ್ದು. ಮುಂಜಾನೆಯ ಉಪಾಹಾರ ಅತ್ಯಂತ ಪ್ರಮುಖವಾಗಿದ್ದು ಉಪಾಹಾರವನ್ನು ಯಾವುದೇ ಕಾರಣಕ್ಕೂ ಬಿಡಕೂಡದು. ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಅಧಿಕವಾಗಿದ್ದು, ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಅಧಿಕವಾಗಿ ಅನಿಮಿಯಾ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ರೆ ಹಸಿದ ಹೊಟ್ಟೆಯಲ್ಲಿ ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ಬಾಳೆಹಣ್ಣನ್ನು ತಿನ್ನಬೇಕೋ ಬೇಡವೋ ಅನ್ನೋ ಬಗ್ಗೆ ಇನ್ನೂ ಚರ್ಚೆಯಾಗುತ್ತಲೇ ಇದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಮ್ಯಾಗ್ನಿಶಿಯಂ, ಫೈಬರ್ ಅಂಶ ಹೇರಳವಾಗಿದೆ. ಹಸಿವನ್ನು ಕಡಿಮೆ ಮಾಡಿ ದೇಹದಲ್ಲಿ ಚೈತನ್ಯ ಹೆಚ್ಚಿಸುತ್ತದೆ. ಬಾಳೆಹಣ್ಣಿನಲ್ಲಿರುವ ಶೇ.25ರಷ್ಟು ಸಕ್ಕರೆಯ ಅಂಶ ನಿಮಗೆ ದಿನವಿಡೀ ಬೇಕಾದಷ್ಟು ಶಕ್ತಿ ನೀಡುತ್ತದೆ. ಇದಲ್ಲದೆ ವಿಟಮಿನ್ ಬಿ ಮತ್ತು ವಿಟಮಿನ್ ಬಿ6 ಕೂಡ ಬಾಳೆಹಣ್ಣಿನಲ್ಲಿದೆ. ಆದ್ರೆ ಹಸಿದ ಹೊಟ್ಟೆಯಲ್ಲಿ ಫೈಬರ್, ಪೊಟ್ಯಾಶಿಯಂ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಬೆಳಗ್ಗೆ ತಿಂಡಿಗೆ ಬಾಳೆಹಣ್ಣು ತಿಂದರೆ ನಿಮ್ಮಲ್ಲಿ ಚೈತನ್ಯ ಮೂಡುತ್ತದೆ. ಆದ್ರೆ ಕೆಲವು ಗಂಟೆಗಳ ಬಳಿಕ ಹೊಟ್ಟೆ ಸಂಪೂರ್ಣ ಬರಿದಾಗಿ ಬಿಡುತ್ತದೆ. ದಿಢೀರನೆ ಹೊಟ್ಟೆ ತುಂಬಿದ ಅನುಭವವಾಗುವುದರಿಂದ ಆಲಸ್ಯತನ ಮತ್ತು ನಿದ್ದೆಯ ಮಂಪರು ಕಾಣಿಸಿಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಕರುಳಿನ ಸಮಸ್ಯೆ ಕೂಡ ಉಂಟಾಗಬಹುದು. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿನ್ನುವ ಬದಲು ಡ್ರೈಫ್ರೂಟ್ಸ್, ಸೇಬು ಹಾಗೂ ಇತರ ಹಣ್ಣುಗಳ ಜೊತೆ ಅದನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು. ಆದ್ರೆ ಆಯುರ್ವೇದದ ಪ್ರಕಾರ ಬೆಳಗ್ಗೆ ಹಣ್ಣುಗಳ ಸೇವನೆ ಒಳ್ಳೆಯದಲ್ಲ. ಕೃತಕವಾಗಿ ಇವುಗಳನ್ನು ಹಣ್ಣುಮಾಡುವುದರಿಂದ ಅದಕ್ಕಾಗಿ ಬಳಸಿರುವ ರಾಸಾಯನಿಕ ದುಷ್ಪರಿಣಾಮ ಉಂಟುಮಾಡುತ್ತದೆ. ನಿಂಬೆ ಹಣ್ಣು ಮತ್ತು ಹಸಿ ಮೆಣಸಿನಕಾಯಿಯನ್ನು ಮನೆ ಮುಂದೆ ಮತ್ತು ವಾಹನಗಳ ಮುಂದೆ ಕಟ್ಟುವುದು ಏಕೆ ಗೊತ್ತಾ..? December 4, 2018 By Basavaraj Gowda ದಿನ ಭವಿಷ್ಯ ಬುಧವಾರ,ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ December 5, 2018 By Basavaraj Gowda 5 ಸುಲಭ ಹೆಜ್ಜೆ ಟ್ವೀಟ್ ಯುಆರ್‍ಎಲ್ ಕಂಡು ಹಿಡಿಯಲು ಫೇಸ್‌ಬುಕ್‌ನಲ್ಲಿ ಈಗ ಈ ತಪ್ಪು ಮಾಡಿದರೆ ಜೈಲು ಸೇರುವುದು ಖಚಿತ!! ಟ್ವಿಟರ್ ನಿಮ್ಮ ಸ್ನೇಹಿತರು, ಕುಟುಂಬದವರು ಮತ್ತು ಪ್ರಪಂಚದೊಂದಿಗೆ ನಿಮ್ಮ ಯೋಚನೆಗಳನ್ನು ಹಂಚಿಕೊಳ್ಳಲು ಉತ್ತಮ ಮಾಧ್ಯಮ. ಮೈಕ್ರೊ ಬ್ಲೊಗಿಂಗ್ ತಾಣ ನಿಮಗೆ ವೇಗವಾಗಿ, ಸುಲಭವಾಗಿ ನಿಮ್ಮ ಯೋಚನೆಗಳನ್ನು ಬರೆಯಲು, ಚಿತ್ರಗಳನ್ನು ಹಾಕಲು, ಕಾಡುವ ವಿಷಯಗಳ ವಿರುದ್ಧ ದನಿ ಎತ್ತಲು ಅನುವು ಮಾಡುತ್ತದೆ ಜೊತೆಗೆ ನಿಮಗೆ ಪ್ರಶ್ನೆ ಅಥವಾ ದೂರುಗಳು ಇದ್ದಲ್ಲಿ ಟ್ವಿಟರ್ ಮೂಲಕ ಬ್ರ್ಯಾಂಡ್ ಗಳೊಂದಿಗೆ ಸಂಪರ್ಕಿಸಬಹುದು. ನೀವು ಈ-ಕಾಮರ್ಸ್ ಕುರಿತಾಗಿ ದೂರು ದಾಖಲಿಸುತ್ತಿದ್ದಲ್ಲಿ ಯಾವುದಾದರು ಜಾಲತಾಣದ ಮೇಲೆ ಮರುಪಾವತಿಗಾಗಿ ಟ್ವೀಟ್ ಯುಆರ್‍ಎಲ್ ಅನ್ನು ಕಾಪಿ ಮಾಡಿ ಆ ನಿರ್ದಿಷ್ಟ ಜಾಲತಾಣದ ತಂಡಕ್ಕೆ ಕಳಿಸಬೇಕು ಸಮಸ್ಯೆ ನಿವಾರಿಸಲು. ಓದಿರಿ: ಆಧಾರ್ ಕಾರ್ಡ್ ಆಧಾರಿತ ಹಣ ಪಾವತಿ ಸಿಸ್ಟಮ್ ಶೀಘ್ರದಲ್ಲಿ: UIDAI ನೀವು ಮೈಕ್ರೊ ಬ್ಲೊಗಿಂಗ್ ಹೊಸದಾಗಿದ್ದರೆ ಸಮಯ ಹಿಡಿಯಬಹುದು ಇಲ್ಲವಾದಲ್ಲಿ ಯುಆರ್‍ಎಲ್ ಕಾಪಿ ಮಾಡುವುದು ತುಂಬಾ ಸುಲಭ. ಟ್ವಿಟರ್ ಅಕೌಂಟ್ ಗೆ ಲೊಗಿನ್ ಆಗಿ ಯುಆರ್‍ಎಲ್ ಹುಡುಕಲು ಮೊದಲು ಟ್ವಿಟರ್ ಅಕೌಂಟ್ ನಲ್ಲಿ ಲೊಗಿನ್ ಆಗಬೇಕು. ಟ್ವೀಟ್ ಹುಡುಕಿ twitter.com ನಲ್ಲಿ ನಿಮಗೆ ಬೇಕಾದ ಯುಆರ್‍ಎಲ್ ಪಡೆಯಲು ಮೊದಲು ಆ ಟ್ವೀಟ್ ಅನ್ನು ಹುಡುಕಬೇಕು. ನೀವು ಬರೆದ ಇಲ್ಲಾ ಬೇರಾವುದೊ ಟ್ವೀಟ್ ಇರಬಹುದು. ...ಹೆಚ್ಚಿನ ಐಕೊನ್ ಮೇಲೆ ಕ್ಲಿಕ್ ಮಾಡಿ ಟ್ವೀಟ್ ಒಳಗೆ ಟ್ವೀಟ್ ಕೆಳಗೆ ಬಲ ಮೂಲೆಯಲ್ಲಿ ಮೂರು ಚುಕ್ಕೆಗಳ ಮೇಲೆ (...) ಕ್ಲಿಕ್ ಮಾಡಿ ಕಾಪಿ ಲಿಂಕ್ ಆಯ್ಕೆ ಮಾಡಿ ಆ ಮೂರು ಚುಕ್ಕೆ ಕ್ಲಿಕ್ ಮಾಡಿದ ಕೂಡಲೆ ಪೊಪ್ ಅಪ್ ಮೆನು ತೆರೆಯುತ್ತದೆ. ಆ ಪಟ್ಟಿಯಿಂದ ಕಾಪಿ ಲಿಂಕ್ ಆಯ್ಕೆ ಮಾಡಿ. ಲಿಂಕ್ ಚೆಕ್ ಮಾಡಿ ಮತ್ತು ನಿಮ್ಮ ಕೆಲಸವಾಯಿತು ಕಾಪಿ ಲಿಂಕ್ ಆಯ್ಕೆ ಮಾಡಿದ ಕೂಡಲೆ ಡಿಸ್ಪ್ಲೆಬರುತ್ತೆ, ನೀವು ಕಾಪಿ ಮಾಡಿದ ಲಿಂಕ್ ಪರೀಕ್ಷಿಸಿ ಕ್ಲಿಪ್‍ಬೊರ್ಡ್ ಇಲ್ಲಾ ನೋಟ್‍ಪ್ಯಾಡ್‍ಗೆ ಪೇಸ್ಟ್ ಮಾಡಿ ಇಲ್ಲಾ ಹಾಗೆಯೇ ಪೋಸ್ಟ್ ಮಾಡಿ. ಗೇಮ್ ವೈಲ್ಡ್ ಆರ್ಮ್ಸ್ ಆನ್ಲೈನ್. ಉಚಿತವಾಗಿ ಪ್ಲೇ ಗೇಮ್ ವೈಲ್ಡ್ ಆರ್ಮ್ಸ್ ಆಟ ವೈಲ್ಡ್ ಆರ್ಮ್ಸ್ ಆನ್ಲೈನ್: ಗೇಮ್ ವಿವರಣೆ ವೈಲ್ಡ್ ಆರ್ಮ್ಸ್ ವೈಲ್ಡ್ ವೆಸ್ಟ್ ಎಲ್ಲ ಕಠಿಣ ನಿಯಮಗಳು ಮತ್ತು ಸಂಪ್ರದಾಯಗಳು ಎಂದು. ಬೀದಿಯಲ್ಲಿ, ಕಾಲುಗಳನ್ನು ಹೊರತುಪಡಿಸಿ, ಗನ್ ಅಪ್ - ಮನುಷ್ಯ ವ್ಯಕ್ತಿ ಏನು ಹರ್ಟ್ ವೇಳೆ. ಈ ಆಟವನ್ನು ಕೌಬಾಯ್ಸ್ ರಲ್ಲಿ ಸಂಭವಿಸಿದ ಎಲ್ಲಾ ವಿಷಯಗಳನ್ನು ವಿವರಿಸುತ್ತದೆ. ಎರಡು ಪಾತ್ರಗಳು ಪರಸ್ಪರ ಎದುರಿಸುತ್ತಿವೆ, ತಮ್ಮ ಮುಖಗಳನ್ನು ಗಮನ... ಸ್ಪೇಸ್ ಬಾರ್ ಒತ್ತಿ ಮತ್ತು ಪ್ರಮುಖ ಕೆಲವು ಅಕ್ಷರಗಳಿಂದ ಕಾಣಿಸಿಕೊಳ್ಳುತ್ತದೆ ನಿರೀಕ್ಷಿಸಿ. ಶೂಟ್ ಮೊದಲ ಮತ್ತು ಗೆಲ್ಲಲು - ನೀವು ಕೀಬೋರ್ಡ್ ಅನ್ನು ಸಮಯ ಇದ್ದರೆ. . ಆಟ ವೈಲ್ಡ್ ಆರ್ಮ್ಸ್ ಆನ್ಲೈನ್. ಆಟ ವೈಲ್ಡ್ ಆರ್ಮ್ಸ್ ತಾಂತ್ರಿಕ ಲಕ್ಷಣಗಳನ್ನು ಗೇಮ್ ವೈಲ್ಡ್ ಆರ್ಮ್ಸ್ ಸೇರಿಸಲಾಗಿದೆ: 02.06.2013 ಆಟ ವೈಲ್ಡ್ ಆರ್ಮ್ಸ್ ಆಟಗಳು ಆಟ ವೈಲ್ಡ್ ಆರ್ಮ್ಸ್ ಡೌನ್ಲೋಡ್ ನಿಮ್ಮ ವೆಬ್ಸೈಟ್ನಲ್ಲಿ ಆಟದ ವೈಲ್ಡ್ ಆರ್ಮ್ಸ್ ಎಂಬೆಡ್: ನಿಮ್ಮ ವೆಬ್ಸೈಟ್ನಲ್ಲಿ ಆಟದ ವೈಲ್ಡ್ ಆರ್ಮ್ಸ್ ಸೇರಿಸಲು, ನಿಮ್ಮ ಸೈಟ್ನ HTML ಕೋಡ್ ಕೋಡ್ ಮತ್ತು ಪೇಸ್ಟ್ ನಕಲಿಸಿ. ನೀವು ಗೇಮ್ ವೈಲ್ಡ್ ಆರ್ಮ್ಸ್ , ಪ್ರತಿಯನ್ನು ಇಷ್ಟ ಮತ್ತು ಸ್ನೇಹಿತರಿಗೆ ಅಥವಾ ಎಲ್ಲಾ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ವೇಳೆ ಕೂಡ, ಜಗತ್ತಿನ ಆಟದ ಹಂಚಿಕೊಳ್ಳಿ! ಆಟ ವೈಲ್ಡ್ ಆರ್ಮ್ಸ್ ಜೊತೆಗೆ, ಸಹ ಪಂದ್ಯದಲ್ಲಿ ಆಡಿದರು: Acer Aspire 5755g _ Laptop Review _ ಏಸರ್ ಏಸ್ಪೈರ್ _ ಲ್ಯಾಪ್ ಟಾಪ್ ವಿಮರ್ಶೆ - Kannada Gizbot ಏಸರ್ ಕಂಪನಿಯು ಇತ್ತೀಚೆಗೆ ಹೊರತಂದ ಏಸರ್ ಏಸ್ಪೈರ್ 5755ಜಿ ಆಕರ್ಷಕ ಲ್ಯಾಪ್ ಟಾಪ್. ನೋಡಲು ಮಾತ್ರ ಆಕರ್ಷಕವಾಗಿರದೇ ಹೆಚ್ಚು ಕಾರ್ಯಕ್ಷಮತೆಯನ್ನೂ ಇದರಲ್ಲಿ ನಿರೀಕ್ಷಿಸಬಹುದು. ಯಾಕೆಂದರೆ Acer Aspire 5755G ಲ್ಯಾಪ್ ಟಾಪ್ ಕ್ವಾಡ್ ಇಂಟೆಲ್ ಕೋರ್ ಐ7-2630 ಕ್ಯೂಎಂ ಪ್ರೊಸೆಸರ್ ಹೊಂದಿದೆ. ಜೊತೆಗೆ ಇದು 8ಜಿಬಿ RAM ಹೊಂದಿದೆ. ಇದರಿಂದ ವೇಗವಾಗಿ ಅಪ್ಲಿಕೇಷನ್ ಗಳನ್ನು ಆಕ್ಸೆಸ್ ಮಾಡಬಹುದಾಗಿದೆ. ಇದರ ಗಾತ್ರದ ಕಾರಣದಿಂದ ಹೆಚ್ಚು ಕಂಫರ್ಟ್ ಲ್ಯಾಪ್ ಟಾಪ್ ಅಲ್ಲವೆಂದರೆ ಏಸರ್ ಗೆ ಬೇಸರವಾದೀತು! ಇದರ 15.6 ಿಂಚಿನ ಸ್ಕ್ರೀನ್ 1366 x 768 ಪಿಕ್ಸೆಲ್ ರೆಸಲ್ಯೂಷನ್ ನೀಡುತ್ತದೆ. ಏಸರ್ ಏಸ್ಪೈರ್ 5755 ಜಿ ಕೋರ್ ಐ5 ಮಾಡೆಲ್ ದರ ಸುಮಾರು 44 ಸಾವಿರ ರು. ಮತ್ತು ಐ3 ಮಾಡೆಲ್ ದರ ಸುಮಾರು 33 ಸಾವಿರ ರು. ಆಗಿದೆ. ಒಟ್ಟಾರೆ ಈ ಲ್ಯಾಪ್ ಟಾಪ್ ನಲ್ಲಿರುವ ಹಲವು ಫೀಚರುಗಳು ಇಷ್ಟವಾಗುತ್ತವೆ. ಇದರಲ್ಲಿರುವ ಪ್ರಮುಖ ವಿಶೇಷತೆಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು. * ಕ್ವಾಡ್ ಇಂಟೆಲ್ ಕೋರ್ ಐ7-2630 ಕ್ಯೂಎಂ ಪ್ರೊಸೆಸರ್ * ಹೈಡೆಫಿನೆಷನ್ ಎಚ್ ಡಿ ಟಿವಿ * ಸರಳ ಮತ್ತು ಅತ್ತುತ್ತಮ ದರ್ಜೆಯ ಕೀಬೋರ್ಡ್, ಕೀಗಳ ಉರುಂಟು ಆಕಾರ ಇಷ್ಟವಾಗುತ್ತದೆ. * ಬ್ಯಾಟರಿ ಬ್ಯಾಕಪ್ 4.5 ಗಂಟೆ * ಕ್ಯೂಐ ದರ: 44 ಸಾವಿರ ರು. ಮತ್ತು ಕ್ಯೂ3 ದರ 33 ಸಾವಿರ ರು. ಎಟಿಎಂ ಮಷಿನಿನಲ್ಲೇ ''ಎಟಿಎಂ ಪಿನ್'' ಜನರೇಟ್ ಮಾಡುವುದು ಹೇಗೆ?! ಇಂದಿನ ದಿನಗಳಲ್ಲಿ ಪ್ರತಿಯೋರ್ವರು ಎರಡು ಮತ್ತು ಅದಕ್ಕಿಂತ ಹೆಚ್ಚು ಬ್ಯಾಂಕ್‌ ಅಕೌಂಟ್‌ಗಳನ್ನು ಹೊಂದಿರುತ್ತಾರೆ. ಇನ್ನು ಒಂದೊಂದು ಬ್ಯಾಂಕ್ ಅಕೌಂಟ್‌ಗೂ ಒಂದೊಂದು ಎಟಿಎಂ ಕಾರ್ಡ್ ಇದ್ದೇ ಇರುತ್ತದೆ. ಹೀಗೆ ಹಲವು ಎಟಿಎಂ ಕಾರ್ಡ್‌ಗಳಿದ್ದರೆ ಆಗುವ ದೊಡ್ಡ ತೊಂದರೆ ಏನು ಅಂದರೆ ಎಲ್ಲಾ ಎಟಿಎಂ ಕಾರ್ಡ್‌ಗಳ ಪಿನ್‌ ಸಂಖ್ಯೆ ನೆನಪಿಟ್ಟುಕೊಳ್ಳುವುದು. ಮರೆವು ಅನ್ನುವುದು ಎಲ್ಲರಲ್ಲಿಯೂ ಸಾಮಾನ್ಯವಾಗಿರುವುದರಿಂದ ಕೆಲವೊಮ್ಮೆ ಪ್ರಮುಖವಾದ ಎಟಿಎಂ ಪಿನ್‌ಗಳನ್ನು ಸಹ ನಾವು ಮರೆತು ಬಿಡುತ್ತೇವೆ. ಇದು ಕೆಲವೊಮ್ಮೆ ಸಮಸ್ಯೆಗಳನ್ನು ಸಹ ತರುತ್ತದೆ. ಆದರೂ, ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು.! ಇಲ್ಲದಿದ್ದರೆ ಅದನ್ನು ತೆಗೆದುಕೊಳ್ಳಲು ಬ್ಯಾಂಕ್‌ಗೆ ಹೋಗಬೇಕು ಎಂದು ಯೋಚಿಸುತ್ತೇವೆ. ಆದರೆ, ಆ ಚಿಂತೆ ಬಿಡಿ. ನಿಮ್ಮ ಎಟಿಎಂ ಪಾಸ್‌ವರ್ಡ್‌ ಮರೆತರೆ ಪಿನ್‌ ಸಂಖ್ಯೆ ಪಡೆಯಲು ನೀವುಬ್ಯಾಂಕ್‌ಗೆ ಹೋಗಬೇಕಿಲ್ಲ. ನಿಮ್ಮ ಹತ್ತಿರದ ಯಾವುದಾದರೂ ಎಟಿಎಂ ಮಷಿನ್ ಮೂಲಕ ನೀವು ಬೇರೊಂದು ಪಿನ್ ನಂಬರ್ ಪಡೆಯಬಹುದು. ಇದಕ್ಕಾಗಿ ನಿಮ್ಮ ಬ್ಯಾಂಕ್‌ ಅಕೌಂಟ್ ನಂಬರ್‌ಗೆ ನಿಮ್ಮ ಮೊಬೈಲ್ ನಂಬರ್‌ ರಿಜಿಸ್ಟರ್ ಆಗಿದ್ದರೆ ಸಾಕಾಗುತ್ತದೆ. ಮೊಜಿಲ್ಲಾ ಫೈರ್ ಫಾಕ್ಸ್ ನಲ್ಲಿ ಜಾವಾಸ್ಕ್ರಿಪ್ಟ್ ಸಕ್ರೀಯಗೊಳಿಸುವುದು ಹೇಗೆ? - Halatu Honnu. ಕರುನಾಡ ಕನ್ನಡಿಗನಾದ ನಿಮ್ಮ ಪ್ರೀತಿಯ ಶಿವಕುಮಾರನಿಂದ ಈ ಪುಟ್ಟ ತಾಣ ನಿಮಗಾಗಿ: ತಿಳಿ ಹೆಚ್ಚು ತಿಳಿ, ಕಡಿಮೆ ಕಳಿ ನೂರು - ವಿಕ್ಷನರಿ "https://kn.wiktionary.org/w/index.php?title=ನೂರು&oldid=234712" ಇಂದ ಪಡೆಯಲ್ಪಟ್ಟಿದೆ exquisite - ವಿಕ್ಷನರಿ ಅತ್ಯಂತ ಸುಂದರವಾದ,ಮನೋಹರವಾದ,ಮನೋಜ್ಞ "https://kn.wiktionary.org/w/index.php?title=exquisite&oldid=607397" ಇಂದ ಪಡೆಯಲ್ಪಟ್ಟಿದೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅಂಕಣಕಾರ ಸಂತೋಷ್ ತಮ್ಮಯ್ಯ ಬಿಜೆಪಿ ಅಭ್ಯರ್ಥಿ? ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಂಕಣಕಾರ ಸಂತೋಷ್ ತಮ್ಮಯ್ಯ, ದು.ಗು ಲಕ್ಷ್ಮಣ್ ಬೆಂಗಳೂರು: 2018 ರ ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಈ ಬಾರಿ ಬಿಜೆಪಿಯಿಂದ ಹೊಸ ಮುಖಗಳಿಗೆ ಟಿಕೆಟ್ ನೀಡುವ ಸಾಧ್ಯತೆಗಳು ದಟ್ಟವಾಗಿದೆ. ಈ ಪೈಕಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಖ್ಯಾತ ಅಂಕಣಕಾರ ಸಂತೋಷ್ ತಮ್ಮಯ್ಯ ಅವರ ಹೆಸರು ಕೇಳಿಬರುತ್ತಿದೆ. ಪತ್ರಿಕೋದ್ಯಮದಲ್ಲಿ ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ಸಂತೋಷ್ ತಮ್ಮಯ್ಯ ರಾಷ್ಟ್ರೀಯತೆ, ವಿಶೇಷವಾಗಿ ಭಾರತೀಯ ಸೇನೆ, ಯೋಧರ ಬಗೆಗಿನ ಹೊಸದಿಗಂತ ಪತ್ರಿಯ ಉಘೇ ವೀರಭೂಮಿಗೆ ಅಂಕಣದ ಮೂಲಕ ಯುವಜನತೆಯ ನೆಚ್ಚಿನ ಬರಹಗಾರರಾಗಿದ್ದು, ’ಕೊಡವ ತಕ್ಕ್’ (ಕೊಡಗಿನ ಸ್ಥಳೀಯ ಭಾಷೆ) ಯಲ್ಲಿಯೂ ಅವರ ಲೇಖನಗಳು ಅಪಾರ ಜನಪ್ರಿಯತೆ ಗಳಿಸಿ ಈ ವಿಧಾನಸಭಾ ಚುನಾವಣೆಗೆ ಕೊಡಗಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಸಂತೋಷ್ ತಮ್ಮಯ್ಯ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಹೆಸರು ಕೇಳಿಬರುತ್ತಿದೆ. ಈ ಬಗ್ಗೆ ಕನ್ನಡಪ್ರಭ.ಕಾಂ ಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್ ತಮ್ಮಯ್ಯ "ನಾನು ಆರ್ ಎಸ್ಎಸ್ ಸ್ವಯಂ ಸೇವಕ, ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತ ಅಲ್ಲ. ಅಭ್ಯರ್ಥಿಯಾಗಿ ನನ್ನ ಹೆಸರು ಕೇಳಿಬರುತ್ತಿರುವುದು ಅಚ್ಚರಿಯಾಗಿದೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. Topics : 2018 Karnataka assembly elections, Columnist Santosh Thammaiah, BJP, Virajpet, 2018 ವಿಧಾನಸಭಾ ಚುನಾವಣೆ, ಸಂತೋಷ್ ತಮ್ಮಯ್ಯ, ವಿರಾಜಪೇಟೆ ever - ವಿಕ್ಷನರಿ ಯಾವಾಗಲಾದರೂ,ಯಾವಾಗಲೂ,ಎಂದಿಗೂ,ಎಂದೇ ಆಗಲಿ,ಸದಾ,ಸರ್ವದಾ,ಸತತವಾಗಿ ತುಂಬ,ಬಹಳ,ಅತ್ಯಂತ "https://kn.wiktionary.org/w/index.php?title=ever&oldid=589553" ಇಂದ ಪಡೆಯಲ್ಪಟ್ಟಿದೆ drip - ವಿಕ್ಷನರಿ ತೊಟ್ಟಿಕ್ಕು,ತಟಕು,ತುಟುಕು,ತೊಟಕು,ತೊಟ್ಟು,ತಟಗುಡು,ಸೋರು,ಇರಿವಿಡು,ಹನಿ,ತೊಟಗುಟ್ಟು,ಹನಿಹನಿಯಾಗಿ ಬೀಳು,ಹನಿಸು "https://kn.wiktionary.org/w/index.php?title=drip&oldid=576078" ಇಂದ ಪಡೆಯಲ್ಪಟ್ಟಿದೆ ಚೆನ್ನೈನಲ್ಲಿ ತರಬೇತಿ ಕೊಠಡಿ _ ಚೆನ್ನೈನಲ್ಲಿ ತರಬೇತಿ ಸ್ಥಳ - ಇಟ್ಸ್ ಚೆನ್ನೈ ಬಗ್ಗೆ ಚೆನ್ನೈ ಬಂಗಾಳ ಕೊಲ್ಲಿಯ ಕೊರೊಮಾಂಡಲ್ ಕರಾವಳಿಯಲ್ಲಿದೆ, ಇದು ದಕ್ಷಿಣ ಭಾರತದ ದೊಡ್ಡ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರವಾಗಿದೆ ಮತ್ತು ಒಂದು ಪ್ರಮುಖ ಸಾಂಸ್ಕೃತಿಕ, ಆರ್ಥಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿದೆ. ಚೆನ್ನೈ ತನ್ನ ವಾಹನ ಉದ್ಯಮಕ್ಕೆ "ಭಾರತದ ಡೆಟ್ರಾಯ್ಟ್" ಎಂದು ಹೆಸರಾಗಿದೆ. ಚೆನ್ನೈ ದೇಶದಲ್ಲಿ ಮೂರನೇ ಅತಿದೊಡ್ಡ ನಗರ ಮತ್ತು ನಾಲ್ಕನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೆಟ್ರೋಪಾಲಿಟನ್ ಪ್ರದೇಶವಾಗಿದೆ ಮತ್ತು ವಿಶ್ವದಲ್ಲೇ 31st- ದೊಡ್ಡ ನಗರ ಪ್ರದೇಶವಾಗಿದೆ. ಚೆನ್ನೈನಲ್ಲಿರುವ 4- ಚಕ್ರ ವಾಹನಗಳು ಭಾರತದ ಆಟೋಮೊಬೈಲ್ ಉದ್ಯಮದ 30% ಮತ್ತು ಅದರ ವಾಹನ ಘಟಕ ಉದ್ಯಮದ 35% ನ ಮೂಲವಾಗಿದೆ. ಅನೇಕ IT ಕಂಪನಿಗಳು ಅಕ್ಸೆಂಚರ್, ಅಡ್ವೈಸರಿ ಬೋರ್ಡ್ ಕಂಪನಿ, ಬಿರ್ಲಾಸಾಫ್ಟ್, ಕ್ಯಾಪ್ಜೆಮಿನಿ, ಕಾಗ್ನಿಜಂಟ್ ಟೆಕ್ನಾಲಜಿ ಸಲ್ಯೂಷನ್ಸ್, ಸಿ.ಎಸ್.ಸಿ, ಹೆಕ್ಸಾವೇರ್, ಐಗೇಟ್, ಇನ್ಫೈನೈಟ್ ಕಂಪ್ಯೂಟರ್ ಸೊಲ್ಯುಶನ್ಸ್, ಇನ್ಫೋಸಿಸ್, ಲಾರ್ಸೆನ್ & ಟೂಬ್ರೊ ಇನ್ಫೋಟೆಕ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟೆಕ್ ಮಹೀಂದ್ರಾ, ಥಾಟ್ವರ್ಕ್ಸ್, ಯುಎಸ್ಟಿ ಗ್ಲೋಬಲ್, ಝೋಹೋ ಕಾರ್ಪೊರೇಷನ್ ವಿಪ್ರೊ ಮತ್ತು ಗುರಗಾಂವ್ನಲ್ಲಿ ಸ್ಥಾಪನೆಯಾದ ಹಲವು ಕಂಪನಿಗಳು. ಅದರ ಒದಗಿಸುತ್ತದೆ ಸಾಂಸ್ಥಿಕ ತರಬೇತಿ ಮತ್ತು ತರಬೇತಿ ಸ್ಥಳಗಳು ಚೆನ್ನೈನಲ್ಲಿರುವ ಎಲ್ಲಾ ಪ್ರಮುಖ ಸಂಸ್ಥೆಗಳಿಗೆ. ತರಬೇತಿ ಕೊಠಡಿ, ಮೆಟ್ಟುಕುಪ್ಪಂ, ಚೆನ್ನೈ, ತಮಿಳುನಾಡು - 600097, ಭಾರತ ತರಬೇತಿ ಕೊಠಡಿ, ನೆಹರು ನಗರ, ಒಎಂಆರ್ ಪೆರುಂಗುಡಿ, ಚೆನ್ನೈ - ಎಕ್ಸ್ಎನ್ಎನ್ಎಕ್ಸ್, ಭಾರತ resound - ವಿಕ್ಷನರಿ ಪ್ರತಿಧ್ವನಿಸು,ಅನುರಣಿಸು,ಗುಂಜಾಯಿಸು,ಮೊರೆಯುತ್ತಿರು,ಹೊಳಲು ಕೊಡು, (ಧ್ವನಿ, ಶಬ್ದ)ಆವರಣವನ್ನೆಲ್ಲ ತುಂಬಿಕೊಳ್ಳು,ತುಂಬುನಾದ ಕೊಡು,ದೊಡ್ಡದಾಗಿ ಮಾರುಲಿ,ಹೊಳಲಿಡು "https://kn.wiktionary.org/w/index.php?title=resound&oldid=606254" ಇಂದ ಪಡೆಯಲ್ಪಟ್ಟಿದೆ ರಾಷ್ಟ್ರಪತಿ ಹುದ್ದೆಗೆ ಪ್ರಧಾನಿ ಮೋದಿ ಆಯ್ಕೆ ವಿಶ್ವಕ್ಕೇ ಸಂದೇಶ ರವಾನಿಸುತ್ತದೆ: ನಜ್ಮಾ ಹೆಫ್ತುಲ್ಲಾ _ PM Narendra Modi's choice of Presidential candidate 'will send message to the world', says Najma Heptulla _ Kannadaprabha.com ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆ ಯಾರಾಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಎ ಡೈಲಾಗ್ ವಿತ್ ಜೆಸಿ ಎಂಬ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಸಂದರ್ಶನ ನೀಡಿದಿರುವ ನಜ್ಮಾ ಹೆಫ್ತುಲ್ಲಾ, ಈ ಬಗ್ಗೆ ಹೇಳಿಕೆ ನೀಡಿದ್ದು, ರಾಷ್ಟ್ರಪತಿ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆ ಇಡೀ ವಿಶ್ವಕ್ಕೇ ಸಂದೇಶ ನೀಡಲಿದೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವೈಖರಿಯನ್ನು ಮೆಚ್ಚಿಕೊಂಡಿರುವ ನಜ್ಮಾ ಹೆಫ್ತುಲ್ಲಾ, ಪ್ರಧಾನಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯ ತಮಗೆ ಅತ್ಯಂತ ಮೆಚ್ಚುಗೆಯಾಗಿದೆ ಎಂದಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ತ್ರಿವಳಿ ತಲಾಖ್ ಬಗ್ಗೆಯೂ ಮಾತನಾಡಿರುವ ತ್ರಿವಳಿ ತಲಾಖ್ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮ್ ಮಹಿಳೆಯರ ಪರವಾದ ನಿಲುವು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇನ್ನು ತಮ್ಮನ್ನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಮಾಡುವುದರ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ರಾಷ್ಟ್ರಪತಿ ಚುನಾವಣೆಯ ಅವಕಾಶವನ್ನು ವ್ಯರ್ಥ ಮಾಡುವುದಿಲ್ಲ ಅವರ ಆಯ್ಕೆ ವಿಶ್ವಕ್ಕೆ ಸಂದೇಶ ನೀಡುವಂಥದ್ದಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. Topics : Presidential election, Narendra Modi, Najma Heptulla, ರಾಷ್ಟ್ರಪತಿ ಚುನಾವಣೆ, ನರೇಂದ್ರ ಮೋದಿ, ನಜ್ಮಾ ಹೆಫ್ತುಲ್ಲಾ ಲಂಡನ್: ಮಸೀದಿ ಬಳಿ ಜನರ ಮೇಲೆ ಹರಿದ ವಾಹನ- ಓರ್ವ ಸಾವು, 8 ಜನರಿಗೆ ಗಾಯ _ London: Vehicle rams worshippers near mosque- Muslim leaders _ Kannadaprabha.com ಲಂಡನ್: ಮಸೀದಿ ಬಳಿ ಜನರ ಮೇಲೆ ಹರಿದ ವಾಹನ- ಓರ್ವ ಸಾವು, 8 ಜನರಿಗೆ ಗಾಯ ಲಂಡನ್: ಉತ್ತರ ಲಂಡನ್'ನ ಮಸೀದಿಯೊಂದರ ಬಳಿ ಪಾದಚಾರಿಗಳ ಮೇಲೆ ವಾಹನವೊಂದು ಹರಿದಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ 8 ಜನರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ. ಫಿನ್ಸ್ಬುರಿ ಪಾರ್ಕ್ ಮಸೀದಿ ಬಳಿಯಿರುವ ಮುಸ್ಲಿಮ್ ವೆಲ್ಫೇರ್ ಹೌಸ್ ಬಳಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ನೆರೆದಿದ್ದರು. ಈ ವೇಳೆ ಸ್ಥಳಕ್ಕೆ ಬಂದಿರುವ ವಾಹನವೊಂದು ಏಕಾಏಕಿ ಜನರ ಮೇಲೆ ಹರಿದಿದೆ. ಮಸೀದಿಯಿಂದ ಹೊರ ಬರುತ್ತಿದ್ದಂತೆಯೇ ಜನರ ಮೇಲೆ ವಾಹನ ಹರಿದಿತ್ತು. ಸಂತ್ರಸ್ತರ ಕುರಿತಂತೆ ನಾವು ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಬ್ರಿಟನ್ ಮುಸ್ಲಿಂ ಮಂಡಳಿ (ಎಂಸಿಬಿ) ಟ್ವಿಟರ್ ನಲ್ಲಿ ಹೇಳಿಕೊಂಡಿದೆ. ಬ್ರಿಟನ್ ಮುಸ್ಲಿಂ ಮಂಡಳಿ ಮುಖ್ಯಸ್ಥ ಹರುನ್ ಖಾನ್ ಮಾತನಾಡಿ, ರಂಜಾನ್ ಪ್ರಯುಕ್ತ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಉದ್ದೇಶಪೂರ್ವಕವಾಗಿಯೇ ಮುಸ್ಲಿಮರ ಮೇಲೆ ವಾಹನವನ್ನು ಹರಿಸಲಾಗಿದೆ ಎಂದು ಹೇಳಿದ್ದಾರೆ. ಘಟನೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ .ಪ್ರಸ್ತುತ ವಾಹನ ಚಾಲಕನನ್ನು ಬಂಧನಕ್ಕೊಳಪಡಿಸಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. Topics : London, Finsbury Park, Pedestrians, Muslim, ಲಂಡನ, ಫಿನ್ಸ್ಬುರಿ ಪಾರ್ಕ್, ಪಾದಚಾರಿ, ಮುಸ್ಲಿಂ ಆಟಮೇಕರ್ ಸ್ಟುಡಿಯೋ – ವಿವಿಧ ಕಾರ್ಯಾಚರಣಾ ವ್ಯವಸ್ಥೆಗಳಿಗೆ ಆಟಗಳನ್ನು ರಚಿಸಲು ಒಂದು ಸಾಫ್ಟ್ವೇರ್. 2D ಅಥವಾ 3D ಜಾಗದಲ್ಲಿ ವಿಭಿನ್ನ ಪ್ರಕಾರಗಳ ಆಟಗಳನ್ನು ರಚಿಸಲು ತಂತ್ರಾಂಶವು ಅನುವು ಮಾಡಿಕೊಡುತ್ತದೆ. ಸಮಯ ಮತ್ತು ಚಲನೆಯ ಮಾರ್ಗವನ್ನು ಬಂಧಿಸುವ ಕ್ರಮಗಳನ್ನು ಅನುಕ್ರಮವಾಗಿ ನಿರ್ದಿಷ್ಟಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಗೇಮ್ ಮೇಕರ್ ಸ್ಟುಡಿಯೋ ನೀವು ಆಟದ ಹಿನ್ನೆಲೆ ಬದಲಾಯಿಸಲು ಗ್ರಾಫಿಕ್ಸ್ ಕಸ್ಟಮೈಸ್ ಮತ್ತು ಸಂಗೀತ ಅಥವಾ ವಿವಿಧ ಧ್ವನಿ ಪರಿಣಾಮಗಳನ್ನು ಸೇರಿಸಲು ಅನುಮತಿಸುತ್ತದೆ. ಸಾಫ್ಟ್ವೇರ್ ಹೆಚ್ಚು ಸುಧಾರಿತ ಮತ್ತು ಕ್ರಿಯಾತ್ಮಕ ಆಟಗಳಿಗಾಗಿ ಅಂತರ್ನಿರ್ಮಿತ ಪ್ರೋಗ್ರಾಮಿಂಗ್ ಭಾಷೆಯನ್ನು ಹೊಂದಿದೆ. ಗೇಮ್ ಮೇಕರ್ ಸ್ಟುಡಿಯೋ ವಿವಿಧ ಸೇರ್ಪಡೆಗಳ ಸಂಪರ್ಕವನ್ನು ಬಳಸಿಕೊಂಡು ಸಾಫ್ಟ್ವೇರ್ ಅನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ವಿವಿಧ ಪ್ರಕಾರಗಳ ಆಟಗಳು ರಚಿಸುತ್ತದೆ ಗ್ರಾಫಿಕ್ ಮತ್ತು ಧ್ವನಿ ಪರಿಣಾಮಗಳ ಒಂದು ಸೆಟ್ начин - ವಿಕ್ಷನರಿ "https://kn.wiktionary.org/w/index.php?title=начин&oldid=566103" ಇಂದ ಪಡೆಯಲ್ಪಟ್ಟಿದೆ - ಕವಿತೆಗಳು - - ಡಾ.ಹೆಚ್.ಎಸ್.ಶಿವಪ್ರಕಾಶ್ ಸಮಗ್ರಕಾವ್ಯ ಸಂಪುಟ-2 - ಡಾ. ಪಂಚಾಕ್ಷರಿ ಹಿರೇಮಠ ಹಂಬಲ - ವಿಕ್ಷನರಿ ಸ್ವಪ್ನ,ಕನಸು "https://kn.wiktionary.org/w/index.php?title=ಹಂಬಲ&oldid=602331" ಇಂದ ಪಡೆಯಲ್ಪಟ್ಟಿದೆ argot - ವಿಕ್ಷನರಿ ಇತರರಿಗೆ ಅರ್ಥವಾಗದಂತಹ ರೀತಿಯಲ್ಲಿ, ತಮ್ಮದೇ ಪದಗಳನ್ನು ಬಳಸಿ ಮಾತನಾಡುವುದು (ಎತ್ತುಗೆಗೆ : ಕೇಡಿಗಳ ನಡುವೆ ನಡೆಯುವ ಗುಟ್ಟು ಮಾತು) "https://kn.wiktionary.org/w/index.php?title=argot&oldid=621988" ಇಂದ ಪಡೆಯಲ್ಪಟ್ಟಿದೆ ಕ ರ ವೇ _ Karnataka Rakshana Vedike: ಕರ್ನಾಟಕವನ್ನು ಒಡೆಯುವ ಮಾತನ್ನು ಆಡುವ ಉಮೇಶ್ ಕತ್ತಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ. ಪನೀರ್ ಪಾವ್ ಬಾಜಿ ಮಾಡುವ ವಿಧಾನ _ Paneer Pav Bhaji _ videos _ kannadaprabha.com ವಿಡಿಯೋ ಕುರಿತು : ಉತ್ತರ ಭಾರತ ಸ್ಪೆಷಲ್ ಪನೀರ್ ಪಾವ್ ಬಾಜಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಚೆಂದದ ಲೇಖನ.!! ನಮ್ಮ ಎಷ್ಟೋ ಭಾವನೆಗಳು ನಮ್ಮ ಬದುಕಿನ ರೀತಿಯನ್ನು ಅವಲಂಬಿಸಿರುತ್ತವೆ.... ಬದುಕು ಬೋರಾಗಿ ಬಿಟ್ಟಿದೆ ಅಂತಾರೆ.... ಬದುಕಿನಲ್ಲಿ ಬದಲಾವಣೆ ಬೇಕು ಮತ್ತು ಅದು ಸಕಾರಾತ್ಮಕವಾಗಿರಬೇಕು.... ಚೆಂದ ಇದ್ದು ಪದ್ದು...ಕೆಲವೊಮ್ಮೆ ಬಹಳ ಖುಷಿ ನೀಡಿದ ವಿಷಯಗಳು ಇಲ್ಲವಾಗಿ ಬಹಳ ಕಾಡುತ್ತವೆ...! ಪದ್ಮಾ ಭಟ್... ನಿಜ ಬೋರ್ ಎಂಬುದಕ್ಕೆ ಅರ್ಥವಿಲ್ಲ. ಬಹುಶಃ ಮನಸ್ಸು ಬೇಸರಗೊಂಡು, ಯಾರನ್ನೋ ಕಳಕೊಂಡೆವೋ ಎಂಬ ಭಾವದಿಂದ ಏನು ಮಾಡಬೇಕೆಂದು ತೋಚದೇ ಉದಾಸೀನಗೊಂಡಾಗ ನಾವು ಆ ಭಾವನೆಯನ್ನು ಬೋರ್ ಎಂಬ ಪದದೊಂದಿಗೆ ವ್ಯಕ್ತಪಡಿಸುತ್ತೇವಷ್ಟೆ. ಉದಾಹರಣೆಗೆ ಈಗಿನ ಸಣ್ಣ ಮಕ್ಕಳು ಕೂಡಾ ಅಯ್ಯೋ ಬೋರ್ ಆಗ್ತಿದೆ ಅನ್ನುತ್ತವೆ. ವಾಸ್ತವವಾಗಿ ಅವರ ಭಾವನೆಗೆ ಸೂಕ್ತ ಪದ ದೊರಕದಿದ್ದಾಗ ಸುಲಭವಾಗಿ ದೊರಕುವ ಬೋರ್ ಪದವನ್ನು ಸಂಭೋದಿಸುತ್ತವೆ. ಹಾಗಂತ ಅದು ಅದೇ ಅಲ್ಲ! ಅದು ಹೆಸರಿಲ್ಲದ ಭಾವನೆ. ಹೆಚ್ಚಾಗಿ ಮನೆಯಲ್ಲಿ ದೊಡ್ಡ ಕಾರ್ಯಕ್ರಮ ಮುಗಿದು ಎಲ್ಲಾ ಬಂಧುಗಳು ಹೋದ ಮೇಲೆ ಉಂಡಾಗುವ ನೀರಸ ಮೌನ ಇದೆಯಲ್ಲಾ ಅದನ್ನು ವಣರ್ಿಸಲು ಸೂಕ್ತ ಪದ ದೊರಕದಿದ್ದಾಗ, ಕೆಲಸ ಮಾಡುವ ಮನಸ್ಸಿಲ್ಲದಿದ್ದಾಗ ನಾವು ಅದನ್ನೇ ಬೋರ್ ಎಂದು ಬಿಡುತ್ತೇವೆ. ಇಗೋ ನೋಡಿ... ಕರ್ನಾಟಕ ರತ್ನ ಸಿಂಹಾಸನ! - ಏನ್ ಗುರು... ಕಾಫಿ ಆಯ್ತಾ? ವಾವ್, ತುಂಬಾ ಸಂತೋಷ ಆಯಿತು ಕಣ್ರೀ ಸಿಂಹಾಸನ ನೋಡಿ, ನಮ್ಮ ಇತಿಹಾಸ ಎಷ್ಟು ಶ್ರೀಮಂತ, ದೇಶದ ಇತಿಹಾಸದಲ್ಲಿ ಅದೆಷ್ಟು ಕನ್ನಡ ಸಾಮ್ರಾಜ್ಯಗಳು, ಗಂಗಾ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ಕದಂಬರು, ವಿಜಯನಗರ, ಮೈಸೂರು, ಬೇಸರದ ಸಂಗತಿ ಅಂದರೆ ಈಗ ಅವರಾಳಿದ ಎಷ್ಟು ಭೂಪ್ರದೇಶ ಬೇರೆ ಭಾಷೆಯವರದ್ದಾಗಿದೆ.ಏನ್ರಿ ಆಗಿದೆ ನಮಗೆ?, ನಮ್ಮ ಕೆಟ್ಟ ರಾಜಕಾರಣಿಗಳಿಗೆ?, ಇತಿಹಾಸ ತಿಳಿದವನು ಇತಿಹಾಸ ಬರೆಯ ಬಲ್ಲ ಅಂತ ಹೇಳುತ್ತಾರೆ, ನಮ್ಮ ಇತಿಹಾಸ ನಮಗೆ ನಿಜವಾಗಲು ತಿಳಿದಿಲ್ಲ, ಅದರ ಬಗ್ಗೆ ಹೆಮ್ಮೆ ಕೂಡ ಇಲ್ಲ, ಅದಕ್ಕೆ ಈ ಪರಿಸ್ಥಿತಿ. ನಿಜ, ನಮ್ಮೊಳಗಿನ ಸ್ಪೂರ್ತಿ ಚಿಲುಮೆ ಸದಾ ಉಕ್ಕುತ್ತಿರಲು ಇತಿಹಾಸದ ಇಂತಹ ಸ್ಮರಣೆಯುಳಿಕೆಗಳು ಬೇಕೇ ಬೇಕು. ನೀವು ಇಲ್ಲಿದ್ದೀರಿ: ಮಧುಮೇಹ __ ಮಧುಮೇಹಕ್ಕೆ ಸಂಭಂದಿಸಿದ ಎಲ್ಲ ಲೇಖನಗಳು > ಮಧುಮೇಹ ತಪ್ಪು ತಿಳುವಳಿಕೆಗಳು ಮತ್ತು ಮಿಥ್ಯಗಳು ಕ್ಷಣ ಚಿಂತನೆ: ಚಿಂತನಾಲಹರಿ...: ಸುಮ್ಮನಿರುವುದೆಂದರೆ ... ನಿಮಗೆ ಶನಿಕಾಟವೆಂದು, ಗೊತ್ತು, ಅದು ಜೊತೆಯಲ್ಲಿರುವ ಶನಿಯದೇ ಕಾಟವೆಂದು. ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ - ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ ಸ್ಟೀಮ್ ಆವೃತ್ತಿ (154 ವಿಷಯಗಳು) ಕೊನೆಯ ಪೋಸ್ಟ್ by DRCW ಪ್ರಶ್ನೆ 737 ಮ್ಯಾಕ್ಸ್ ವಿಷಯ ಪ್ರಾರಂಭವಾಯಿತು, 1 ವರ್ಷ 2 ತಿಂಗಳ ಹಿಂದೆ, ಇವರಿಂದ jimidget ವಿಷಯ ಪ್ರಾರಂಭವಾಯಿತು, 3 ದಿನಗಳು 11 ಗಂಟೆಗಳ ಹಿಂದೆ, ಇವರಿಂದ txrace ಕೊನೆಯ ಪೋಸ್ಟ್ by txrace ವಿಷಯ ಪ್ರಾರಂಭವಾಯಿತು, 3 ವಾರಗಳ 8 ಗಂಟೆಗಳ ಹಿಂದೆ, ಇವರಿಂದ mikmcc ವಿಷಯ ಪ್ರಾರಂಭವಾಯಿತು, 3 ವಾರಗಳ 1 ದಿನ ಹಿಂದೆ, ಇವರಿಂದ ಜರ್ವಾನ್ ಪ್ರಶ್ನೆ ರಾಲೆನ್ಟಿಸ್ಮೆಂಟ್ ಎಫ್ ಎಸ್ ಎಕ್ಸ್ ಸ್ಟೀಮ್ ಎ ಪ್ಯಾರಿಸ್ ವಿಷಯ ಪ್ರಾರಂಭವಾಯಿತು, 3 ವಾರಗಳ 2 ದಿನಗಳ ಹಿಂದೆ, ಇವರಿಂದ Thu2002 ಲಾಕ್ ಮಾಡಲಾಗಿದೆ ಕೊನೆಯ ಪೋಸ್ಟ್ 3 ವಾರಗಳ 1 ದಿನ ಹಿಂದೆ 3 ವಾರಗಳ 1 ದಿನ ಹಿಂದೆ ವಿಷಯ ಪ್ರಾರಂಭವಾಯಿತು, 3 ವಾರಗಳ 3 ದಿನಗಳ ಹಿಂದೆ, ಇವರಿಂದ mikmcc ಕೊನೆಯ ಪೋಸ್ಟ್ by mikmcc ಪ್ರಶ್ನೆ ನಾನು ಡಿಎಸ್ಪಿ ಫಲಕ (ಎಕ್ಸ್ನ್ಯುಎಕ್ಸ್-ಎಕ್ಸ್ಯುಎನ್ಎಕ್ಸ್) ಕ್ಲಿಕ್ ಮಾಡಿದಾಗ ಎಫ್ಎಸ್ಎಕ್ಸ್ ಕ್ರ್ಯಾಶ್ಗಳು ವಿಷಯ ಪ್ರಾರಂಭವಾಯಿತು, 3 ವಾರಗಳ 4 ದಿನಗಳ ಹಿಂದೆ, ಇವರಿಂದ ಥರತ್ ಕೊನೆಯ ಪೋಸ್ಟ್ by ಥರತ್ ಪ್ರಶ್ನೆ ಕ್ಯಾನರಿ ದ್ವೀಪಗಳ ಭಾಗ 1 ಮತ್ತು 2 ವಿಷಯ ಪ್ರಾರಂಭವಾಯಿತು, 4 ವಾರಗಳ 1 ದಿನ ಹಿಂದೆ, ಇವರಿಂದ ಸಿಲ್ವಾಂಟಿನೊ ವಿಷಯ ಪ್ರಾರಂಭವಾಯಿತು, 4 ವಾರಗಳ 2 ದಿನಗಳ ಹಿಂದೆ, ಇವರಿಂದ ಜೋಸ್ಮರ್ ಕೊನೆಯ ಪೋಸ್ಟ್ by ಜೋಸ್ಮರ್ ಪ್ರಶ್ನೆ ವಿಮಾನ ನಿಲ್ದಾಣ ವಿಷಯ ಪ್ರಾರಂಭವಾಯಿತು, 1 ತಿಂಗಳು 1 ದಿನ ಹಿಂದೆ, ಇವರಿಂದ ಸಿಮನ್ ವಿಷಯ ಪ್ರಾರಂಭಿಸಿದೆ, 1 ತಿಂಗಳು 2 ದಿನಗಳ ಹಿಂದೆ, ಇವರಿಂದ mikmcc ಪ್ರಶ್ನೆ ವಿಮಾನ ನಿಲ್ದಾಣಗಳು, KLAS, KJFK & ಹೆಚ್ಚಿನ ಪ್ರಶ್ನೆಗಳನ್ನು ಜನಪ್ರಿಯಗೊಳಿಸಲು AI ಗಾಗಿ ಅಗತ್ಯವಿರುವ ಹೊಸ ಡೌನ್ಲೋಡ್ಗಳು ಸಹಾಯ ಮಾಡುತ್ತವೆ ವಿಷಯ ಪ್ರಾರಂಭವಾಯಿತು, 1 ತಿಂಗಳು 4 ವಾರಗಳ ಹಿಂದೆ, ಇವರಿಂದ PROSTOCK ಕೊನೆಯ ಪೋಸ್ಟ್ by Lingwell18 ವಿಷಯ ಪ್ರಾರಂಭವಾಯಿತು, 2 ತಿಂಗಳು 11 ಗಂಟೆಗಳ ಹಿಂದೆ, ಇವರಿಂದ irbaz444 ಕೊನೆಯ ಪೋಸ್ಟ್ by ಮ್ಯಾಟ್ಜೌನ್ ವಿಷಯ ಪ್ರಾರಂಭವಾಯಿತು, 1 ತಿಂಗಳು 2 ವಾರಗಳ ಹಿಂದೆ, ಇವರಿಂದ ಥರತ್ ವಿಷಯ ಪ್ರಾರಂಭಿಸಿದೆ, 2 ತಿಂಗಳ 2 ವಾರಗಳ ಹಿಂದೆ, ಇವರಿಂದ Gh0stRider203 ಕೊನೆಯ ಪೋಸ್ಟ್ by ಬೋಬೋರ್ ವಿಷಯ ಪ್ರಾರಂಭವಾಯಿತು, 1 ತಿಂಗಳು 3 ವಾರಗಳ ಹಿಂದೆ, ಇವರಿಂದ CDuFault1120 ಕೊನೆಯ ಪೋಸ್ಟ್ by CDuFault1120 ವಿಷಯ ಪ್ರಾರಂಭವಾಯಿತು, 1 ತಿಂಗಳು 3 ವಾರಗಳ ಹಿಂದೆ, ಇವರಿಂದ ಗಾರ್ಕಮ್ ಕೊನೆಯ ಪೋಸ್ಟ್ by ಗಾರ್ಕಮ್ ಎಂ ಮಲ್ಲಿಕಾರ್ಜುನ ಖರ್ಗೆ ಸತತ 9 ಬಾರಿ ಶಾಸಕ, ಸಂಸದ. ಕೇಂದ್ರ ಮತ್ತು ರಾಜ್ಯದಲ್ಲಿ ಮಹತ್ವದ ಖಾತೆಗಳ ನಿರ್ವಹಣೆ. ಲೋಕಸಭೆಯಲ್ಲಿ ಪ್ರಸಕ್ತ ಕಾಂಗ್ರೆಸ್ ಸಂಸದೀಯ ನಾಯಕನಾಗಿ ಪರಿಣಾಮಕಾರಿ ಕರ್ತವ್ಯ ನಿರ್ವಹಣೆ. ದಲಿತ ಸಮುದಾಯದ ಬಹುದೊಡ್ಡ ನಾಯಕ. ಕೇಂದ್ರ ಸಚಿವರಾಗಿದ್ದಾಗ ಕಾರ್ಮಿಕ ಕಲ್ಯಾಣಕ್ಕೆ ಅನೇಕ ಮಹತ್ವದ ಕಾರ್ಯಕ್ರಮ ರೂಪಿಸಿದವರು. ರಾಜ್ಯದ ಇಎಸ್‌ಐ ಆಸ್ಪತ್ರೆಗಳನ್ನು ಉನ್ನತ ದರ್ಜೆಗೇರಿಸಿದವರು. ಹೈದರಾಬಾದ್ ಕರ್ನಾಟಕದ ಜನರಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸುವ 371 ಜೆ ಕಾನೂನು ತರವಲ್ಲಿ ಮಹತ್ವದ ಕೊಡುಗೆ. ಕನ್ನಡ ರಾಜ್ಯೋತ್ಸವ The State Kannada Rajyotsava ದಿ ಸ್ಟೇಟ್‌ ದಲಿತ ಮುಖಂಡ dalit leader ಕೇಂದ್ರ ಹಾಗೂ ರಾಜ್ಯದ ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ವಿಪಕ್ಷ ನಾಯಕ ಕಾರ್ಮಿಕ ಪರ ಯೋಜನೆ opposition party leader Labour welfare planing M Mallikarjun Kharge ಬಾರ್‌ಗೆ ನುಗ್ಗಿ ಮದ್ಯ ಹೊತ್ತರೆ, ಮದುವೆ ಮನೆಗೆ ನುಗ್ಗಿ ಸಾಮಗ್ರಿ ಹೊತ್ತರು! ರಾಜ್ಯದ ಹಲವೆಡೆ ಕಳ್ಳರ ಕೈಚಳಕ ಆರಂಭವಾಗಿದೆ. ಚಿಕ್ಕಮಗಳೂರಿನಲ್ಲಿ ಬಾರ್ ಗೆ ನುಗ್ಗಿ ಮದ್ಯ ಮತ್ತು ಹಣ ದೋಚಿದರೆ, ಆನೇಕಲ್ ನಲ್ಲಿ ಮದುವೆ ಮನೆಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಇನ್ನು ಬೆಳಗಾವಿಯಲ್ಲಿ ದೇವಸ್ಥಾನಕ್ಕೆ ಕನ್ನ ಹಾಕಲಾಗಿದೆ. ಪೊಲೀಸರಿಗೆ ಈ ಸರಣಿ ಕಳ್ಳತನಗಳು ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಾನು ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ ಸೆಟ್ಟಿಂಗ್ಗಳನ್ನು «ಮುನ್ನೋಟ ಡೈರೆಕ್ಟ್ 10» ಬಾಕ್ಸ್ ಸಿಗುವುದಿಲ್ಲ. ನಾನು ಏನು ಮಾಡಲಿ ? ನೀವು ಎರಡೂ ತೇಪೆಗಳೊಂದಿಗೆ ಡೌನ್ಲೋಡ್ ಮಾಡಬಹುದು ಕೆಳಗೆ ಎಷ್ಟು ಮುಂಚಿತವಾಗಿ ಒಬ್ಬರು ಮಾರಾಟಗಾರನನ್ನು ಸಂಪರ್ಕ ಮಾಡಬೇಕು 1-2months HD Valley TV. ಉಚಿತ ಅಶ್ಲೀಲ ವೀಡಿಯೊಗಳು. ದೊಡ್ಡ ಮೊಲೆ ಮುಷ್ಟಿಮೈಥುನ ಗುದ ಸಂಭೋಗ ದೊಡ್ಡ ಶಿಶ್ನ ಕೈಯಲ್ಲಿ ಮಾಡುವುದು ಎಣ್ಣೆಯ ಮಸಾಜ್ ಬಾಯಿಯಿಂದ ಜುಂಬು ತುಲ್ಲು ಬಾಯಿಯಿಂದ ಜುಂಬು ತುಲ್ಲು ದೊಡ್ಡ ಮೊಲೆ ಮುಷ್ಟಿಮೈಥುನ ಅಮ್ಮನ ತುಲ್ಲು ಪ್ರೇಮಿಗಳು ಲೆಸ್ಬಿಯನ್ ಹದಿಹರೆಯದ ಸುಂದರಿ ತುಲ್ಲಿನ ಎಣ್ಣೆ ನೆಕ್ಕು ಮೂವರು ಸೇರಿ ಕಟ್ಟಿಹಾಕಿ ಮಾಡುವುದು ಕೈಯಲ್ಲಿ ಮಾಡುವುದು ತುಲ್ಲು ದೊಡ್ಡ ಮೊಲೆ ಮುಷ್ಟಿಮೈಥುನ ಗುದ ಸಂಭೋಗ ಗುದ ಸಂಭೋಗ ದೊಡ್ಡ ಶಿಶ್ನ ಪ್ರೇಮಿಗಳು ಲೆಸ್ಬಿಯನ್ ಹದಿಹರೆಯದ ಸುಂದರಿ ತುಲ್ಲಿನ ಎಣ್ಣೆ ಬಿಳಿ ಬೆಡಗಿ ಎದೆ ತುಂಬಿದ ಮುಷ್ಟಿಮೈಥುನ ಗುದ ಸಂಭೋಗ ದೊಡ್ಡ ಶಿಶ್ನ ಪ್ರೇಮಿಗಳು ಲೆಸ್ಬಿಯನ್ ಹದಿಹರೆಯದ ಸುಂದರಿ ತುಲ್ಲಿನ ಎಣ್ಣೆ ಬಿಳಿ ಬೆಡಗಿ ಸ್ತನಗಳನ್ನು ಪೋರ್ನ್ ತಾರೆ ಒಂಟಿ ಕುಂಡೆ ಪಾದ ಮತ್ತು ಪಾದರಕ್ಷೆ ವೀರ್ಯ ಹಾರಿಸುವುದು ಎರಡು ದೇಶದವರು ಕರಿಯ ತುಲ್ಲಿನ ಎಣ್ಣೆ ಬಿಳಿ ಬೆಡಗಿ ಎದೆ ತುಂಬಿದ ಸ್ತನಗಳನ್ನು ಕನ್ನಡದ ಸೆಕ್ಸ್ ವಿಡಿಯೊ3Gp ಆಶ್ಚರ್ಯಕರ ಕೆಂಪು ಜಡೆಯ ಪಾರ್ಟಿ ಇಬ್ಬರು ಇಂಡಿಯನ್ ಆಂಟಿ ಬೆಡಗಿ ಬ್ಲೊಂಡೆ ತುಣ್ಣೆಯಿಂದ ನೋಡು ಮಿಲ್ಫ್ ತನ್ನ ವ್ಯಕ್ತಿ ಸಂತೋಷ ಮುದ್ದಾದ ಹದಿಹರೆಯದ ಸ್ಟಾಕಿಂಗ್ ದಪ್ಪ ಮೊಲೆಯ ಕಾಮಿನಿ ತುಲ್ಲು ಬ್ಯೂಟಿ ಪಾರ್ಲರ್ ಒಂಟಿ ಕುಂಡೆ ದೊಡ್ಡ ಕುಂಡೆ ಕಂದು ಕೂದಲಿನ ಸುಂದರಿ ಮಿಲ್ಫ್ ಏಷ್ಯನ್ ಒದ್ದೆ ದೇಹ ಮುದುಕನ ಕಾಮದಾಟ ಇಂಡಿಯನ್ Xxx ಎರಡು ದೇಶದವರು ಕರಿಯ ಬೆಡಗಿ ಬ್ಲೊಂಡೆ ಮುದುಕನ ಕಾಮದಾಟ ಕಂದು ಬಣ್ಣದ ಸುಂದರಿ ಮುದುಕಿ ತುಲ್ಲು ಆಶ್ಚರ್ಯಕರ ಬ್ಲೊಂಡೆ ತುಣ್ಣೆಯಿಂದ ನೋಡು ಮಿಲ್ಫ್ ಏಷ್ಯನ್ ಭಾರತ ಹಳ್ಳಿ ಸೆಕ್ಸ ಮುದುಕಿ ತುಲ್ಲು ಆಶ್ಚರ್ಯಕರ ಕೆಂಪು ಜಡೆಯ ಪಾರ್ಟಿ ದಪ್ಪ ತುಲ್ಲು ಇಬ್ಬರು ಚರ್ಭಿಯಿಳಿಸುವುದು ಬಾಯಲ್ಲಿ ಹಚ್ಚೆ ಹಾಕಿದ ಕನ್ನಡ ಸೆಕ್ಸ ನಗ್ನ ಕ್ಷೌರ ಮಾಡಿದ ಚಿಕ್ಕ ತೊಟ್ಟಿನ ಚಂದ್ರಿಕಾ ಟೈಟಾಗಿ ಕ್ಷೌರ ಮಾಡಿದ ಚಿಕ್ಕ ತೊಟ್ಟಿನ ಚಂದ್ರಿಕಾ ಟೈಟಾಗಿ ಇಣುಕಿ ಕಂಡ ತುಣುಕುಗಳು ಚೀಪು ನಗ್ನ ಕ್ಷೌರ ಮಾಡಿದ ಚಿಕ್ಕ ತೊಟ್ಟಿನ ಚಂದ್ರಿಕಾ ದಪ್ಪ ಮೊಲೆಯ ಕಾಮಿನಿ ತುಲ್ಲು ಬ್ಯೂಟಿ ಪಾರ್ಲರ್ ಹಾಸಿಗೆ ಸೂತಕದ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಮನೆಯ ಬಾಗಿಲು ಮುರಿದು 7 ಕೆ.ಜಿ.ಬೆಳ್ಳಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ಕಳ್ಳರ ಕಣ್ಣಿಗೆ 600 ಗ್ರಾಂ ಚಿನ್ನದ ಡಬ್ಬಿ ಬಿದ್ದರು ಅದನ್ನು ಬರಿ ಸಾಸಿವೆ ಡಬ್ಬಿ ಎಂದುಕೊಂಡು ಒಡವೆ ಇದ್ದ ಬಾಕ್ಸ್ ​ಅನ್ನು ಮನೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ತಂದೆಯ ಅಸ್ಥಿ ವಿಸರ್ಜನೆ ಮಾಡಿ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, 600 ಗ್ರಾಂ ಚಿನ್ನ ತುಂಬಿದ್ದ ಹಳೆ ಬಾಕ್ಸ್​ನಲ್ಲಿದ್ದ ಒಡವೆ ಸಿನಿಮೀಯ ರೀತಿ ಬಚಾವಾಗಿದ್ದು, ಮಹಿಳೆಯರ ಈ ಬುದ್ದಿವಂತಿಕೆ ಇಲ್ಲಿ ವರ್ಕೌಟ್​ ಆಗಿದೆ. ಇನ್ನು ಈ ಘಟನೆಗೆ ಸಂಬಂಧ ಪಟ್ಟಂತೆ ರಾಜಾನುಕುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಯಾನಂದ ಸ್ವಾಮಿಯೊಂದಿಗೆ ಕಾಮಕೇಳಿಯಲ್ಲಿ ತೊಡಗಿರುವ ಯುವತಿ ನಾನಲ್ಲ. ನಕಲಿ ವಿಡಿಯೋ ಸೃಷ್ಟಿಸಿರಬಹುದು. ನನಗೆ ದಯಾನಂದ ಸ್ವಾಮಿ ಯಾರು ಎನ್ನುವುದೇ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕಿಂತ ಮೊದಲು, ದಯಾನಂದ ಸ್ವಾಮಿ ನಟಿಗೆ ಹೆಚ್ಚಿನ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಸ್ವಾಮಿ ಹಣ ನೀಡುವಲ್ಲಿ ವಿಫಲವಾದಾಗ ರಾಸಲೀಲೆಯ ವಿಡಿಯೋ ಮಾಡಿಕೊಂಡು ಹಣ ನೀಡದಿದ್ದಲ್ಲಿ ವಿಡಿಯೋ ಬಿಡುಗಡೆ ಮಾಡಿರಬಹುದು ಎಂದು ಆರೋಪಿಸಲಾಗಿತ್ತು. ಆದರೆ, ಇದೀಗ ನಟಿ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದು, ನನಗೂ ಸೆಕ್ಸ್ ಸಿಡಿಗೂ ಯಾವುದೇ ಸಂಬಂಧವಿಲ್ಲ. ಮಾಧ್ಯಮಗಳು ನನ್ನ ಹೆಸರನ್ನು ಅನಗತ್ಯವಾಗಿ ಪ್ರಕರಣದಲ್ಲಿ ಎಳೆಯಬಾರದು ಎಂದು ಕೋರಿದ್ದಾರೆ. ಏತನ್ಮದ್ಯೆ, ಮಠಧ ಭಕ್ತರು ದಯಾನಂದ ಸ್ವಾಮಿಗೆ ಯಾವುದೇ ಕಾರಣಕ್ಕೂ ಉತ್ತರಾಧಿಕಾರಿಯಾಗಲು ಅವಕಾಶ ನೀಡುವುದಿಲ್ಲ ಎಂದು ಆಹೋ ರಾತ್ರಿ ಮಠದ ಮುಂದೆ ಹೋರಾಟ ನಡೆಸಿದ್ದಾರೆ. ಕನ್ನಡ ನಟಿ ಸೆಕ್ಸ್ ವಿಡಿಯೋ ಮಾಜಿ ಸಚಿವ ಎಚ್.ವೈ. ಮೇಟಿ ರಾಸಲೀಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಶ್ರೇಷ್ಠ ಮಕ್ಕಳ ಚಿತ್ರಕ್ಕೆ 25ಲಕ್ಷರೂ. ಪ್ರೋತ್ಸಾಹ ಧನ ಬೆಂಗಳೂರು : ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಕ್ಕಳ ಚಿತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಪ್ರತಿವರ್ಷ ಎರಡು ಅತ್ಯುತ್ತಮ ಚಿತ್ರಗಳಿಗೆ ತಲಾ 25ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ. ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ದರಾಮಯ್ಯ ಮಂಡಿಸಿದ ಮುಂಗಡಪತ್ರದಲ್ಲಿ ಮಕ್ಕಳ ಚಿತ್ರಗಳ ಜೊತೆಗೆ, ಪ್ರಶಸ್ತಿ ವಿಜೇತ ಚಿತ್ರಗಳಿಗೆ ಪ್ರತ್ಯೇಕ ಧನಸಹಾಯ ನೀಡುವ ಅಂಶ ವ್ಯಕ್ತವಾಗಿದೆ. ಎಲ್ಲಾ ಕನ್ನಡ ಚಿತ್ರಗಳಿಗೂ ಸಹಾಯಧನ ಕೋರಿದ್ದ ಚಿತ್ರೋದ್ಯಮದ ಬೇಡಿಕೆಗೆ ಬಜೆಟ್‌ನಲ್ಲಿ ಮನ್ನಣೆ ಸಿಕ್ಕಿಲ್ಲ. ಗುಣಮಟ್ಟದ ಇಪ್ಪತ್ತು ಚಿತ್ರಗಳಿಗೆ ತಲಾ ಹತ್ತು ಲಕ್ಷ ನೀಡುವ ಯೋಜನೆ ಮುಂದುವರೆದಿದೆ. ನಕಲಿ ವಿಡಿಯೋ ಮತ್ತು ಆಡಿಯೋ ಕ್ಯಾಸೆಟ್‌ ಹಾಗೂ ಸಿ.ಡಿ ಹಾವಳಿ ತಡೆಗಟ್ಟಲು ಕಾಯ್ದೆಗೆ ತಿದ್ದುಪಡಿ ತರುವ ಅಂಶವನ್ನು ಪುನರುಚ್ಚರಿಸಲಾಗಿದೆ. ಎಸ್.ಎಸ್.ಎಲ್.ಸಿ. : ಕ್ರಿಯಾ ಯೋಜನೆ ತಯಾರಿ ಕಾರ್ಯಾಗಾರ ಉದ್ಘಾಟನೆ » Kannadanet.com ಎಸ್.ಎಸ್.ಎಲ್.ಸಿ. : ಕ್ರಿಯಾ ಯೋಜನೆ ತಯಾರಿ ಕಾರ್ಯಾಗಾರ ಉದ್ಘಾಟನೆ : ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಯೂನಿಸೆಫ ಮಕ್ಕಳ ರಕ್ಷಣಾ ಯೋಜನೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ವಿಶ್ಲೇಷಣೆ ಹಾಗೂ ೨೦೧೩-೧೪ನೇ ಸಾಲಿನ ಫಲಿತಾಂಶ ಉತ್ತಮ ಪಡಿಸಲು ಕ್ರಿಯಾ ಯೋಜನೆ ತಯಾರಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರದ ಉದ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಹೆಚ್.ವೀರಣ್ಣ ಅವರು ನೆರವೇರಿಸಿ ಮಾತನಾಡಿ, ಕೊಪ್ಪಳ ಜಿಲ್ಲೆ ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ೧೬ನೇ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲು ಶಿಕ್ಷಣ ಇ ಲಾಖೆ ಸಿದ್ಧವಿದೆ. ಪಾಲಕರು, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಪಾಲಕರು ಆತ್ಮಸ್ಥೈರ್ಯ ತುಂಬಬೇಕು. ಅವರಲ್ಲಿ ದೃಢವಿಶ್ವಾಸ ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಕ್ತ ಪ್ರತಿಭೆಯನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದ ಅವರು ಉತ್ತಮ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಹೈದ್ರಾಬಾದ್ ವಿಭಾಗದ ಯೂನಿಸೆಫ್ ಅಧ್ಯಕ್ಷರಾದ ಜಾರ್ಜ ಸೋನಿ, ಚಿಕ್ಕೋಡಿ ಜಿಲ್ಲೆಯ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಅಧಿಕಾರಿ ಬಿ.ವೈ.ದಾಸರ್, ಯೂನಿಸೆಫ್ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹರೀಶ ಜೋಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ವೆಂಕಟೇಶ, ಬಿ.ಹೆಚ್.ಗೋನಾಳ ಸೇರಿದಂತೆ ಜಿಲ್ಲೆಯ ಮುಖ್ಯಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. ವಾಸವಿ ಜಯಂತಿಯ ಕಾರ್ಯಕ್ರಮ ಬೆಂಗಳೂರು : ಮನೆಗೆ ಪೀಠೋಪಕರಣಗಳ ಅವಶ್ಯಕತೆ ಬಹಳ ಮುಖ್ಯ. ಯಾಕೆಂದರೆ ಇವು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಯಾವಾಗ ಬೇಕಾದ್ರೂ ಮನೆಗೆ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ತರುವುದು ಒಳ್ಳೆಯದಲ್ಲ. ವಾಸ್ತುಶಾಸ್ತ್ರದ ಪ್ರಕಾರ ಪೀಠೋಪಕರಣ ಹಾಗೂ ಮರದ ವಸ್ತುಗಳನ್ನು ಖರೀದಿ ಮಾಡಲು ದಿನ ನೋಡುವುದು ಉತ್ತಮ. ಮಂಗಳವಾರ, ಶನಿವಾರ ಮತ್ತು ಅಮವಾಸ್ಯೆಯಂದು ಪೀಠೋಪಕರಣಗಳನ್ನು ಖರೀದಿ ಮಾಡಬಾರದು. ಶುಭ ಮುಹೂರ್ತ ನೋಡಿ ಪೀಠೋಪಕರಣ ಖರೀದಿ ಮಾಡಬೇಕು. ಪೀಠೋಪಕರಣ ಖರೀದಿ ಮಾಡುವಾಗ ಅದು ಯಾವ ಮರದಿಂದ ಸಿದ್ಧವಾಗಿದ್ದು ಎಂಬುದನ್ನು ತಿಳಿದುಕೊಳ್ಳಿ. ಕೆಲವೊಂದು ಮರ ಶುಭವಾದ್ರೆ ಮತ್ತೆ ಕೆಲವು ಮರದಿಂದ ಮಾಡಿದ ಪೀಠೋಪಕರಣಗಳು ನಕಾರಾತ್ಮಕ ಪರಿಣಾಮ ಬೀರುತ್ತವೆ. ಆದಷ್ಟು ಮನೆಯ ಮೂಲೆಯಲ್ಲಿ ಪೀಠೋಪಕರಣಗಳನ್ನು ಇಡಬೇಡಿ. ಇದು ಒಳ್ಳೆಯದಲ್ಲ. ಸ್ಟೀಲ್ ಕುರ್ಚಿ ಬಳಸುವುದು ಲಾಭದಾಯಕ. ಮನೆ ಹಾಗೂ ಕಚೇರಿಯಲ್ಲಿ ಸ್ಟೀಲ್ ಕುರ್ಚಿ ಇಡುವುದರಿಂದ ವ್ಯಾಪಾರದಲ್ಲಿ ಲಾಭವಾಗುತ್ತದೆ. ಕಾಂಗ್ರೆಸ್ ಗೆ ಬಿಗ್ ಶಾಕ್ ಕೊಟ್ಟ ಶಾಸಕ ರೋಷನ್ ಬೇಗ್ ಈ ಪಟ್ಟಿಗೆ ಮತ್ತೊಂದು ಸೇರಿಸಬಹುದು ೧೦)ನಗ್ ನಗ್ತಾ ಇರಬೇಕು , ನಗಿಸ್ತಾ ಇರಬೇಕು , ಖುಷಿಯಾಗಿ ಇರಬೇಕು 10ನೆಯದು ಮೊದಲು ಬರಬೇಕು! :) ಮಲ್ಲಿಕಾರ್ಜುನ.ಡಿ.ಜಿ.: ಪೊಲೀಸ್ ಅಧಿಕಾರಿಗೆ ಗಾಂಧಿ ಟೋಪಿ ಚುಕ್ಕಿ ಚಿತ್ತಾರ ಮೇಡಂ ;ನಮಸ್ಕಾರ.Thanks for the kind compliments.ಸಹ ಬ್ಲಾಗಿಗರೆಲ್ಲರ ಅಭಿಮಾನವೂ ಒಂದು ವಿಸ್ಮಯವೇ ಸರಿ. ನಿಜಕ್ಕೂ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ...ನಿಮ್ಮ ಪ್ರಶ್ನೆಗೆ ಮೌನವೇ ಉತ್ತರವಾಗಬಹುದೇ?..ಕವನ ಚೆನ್ನಾಗಿದೆ. ನಮ್ಮಲ್ಲಿ 'ಸೋ ವಾಟ್?'ಎನ್ನುವ attitude ಬೆಳೆಯುತ್ತಿದೆ.ನಾವು ಏಲ್ಲೋ ಒಂದು ಕಡೆ ಎಲ್ಲಾ ವಿಷಯಗಳಿಗೂ compromise ಆಗುತ್ತಾ , ಒಪ್ಪಿಕೊಳ್ಳುತ್ತಾ ಕಡೆಗೆ ನಾವೂ ಅದೇ ಆಗಿಬಿಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ಅಲ್ಲವೇ? ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.ನಮಸ್ಕಾರ. ಮೂರ್ತಿ ಅವರೇ, ಸತ್ಯವಾದ ಮಾತು.! ಅಕ್ಕ ಪಕ್ಕ ಏನಾದ್ರು ಸರಿ ನಾವು ಬದುಕಬೇಕು ಎನ್ನೋ ಸಾವೇ ಇಲ್ಲದ ಛಲನೋ..? ರಾಘು;ನಮಸ್ಕಾರ.ಒಂದೊಂದು ಹಂತದಲ್ಲಿ ಒಂದೊಂದು ಪ್ರಶ್ನೆ ನಮ್ಮ ಮುಂದೆ ಎದುರಾಗುತ್ತದೆ.ಎಲ್ಲಾ ವೈರುಧ್ಯಗಳ ನಡುವೆಯೂ ನಾವು ಬದುಕುತ್ತ ಹೋಗುವ ರೀತಿ ಕೆಲವೊಮ್ಮೆ ವಿಸ್ಮಯವನ್ನುಉಂಟು ಮಾಡುತ್ತದೆ.ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ತುಂಬಾ ಚೆಂದದ ಕವಿತೆ. ಸೀತಾರಾಮ್ ರವರಿಗೂ ಭಾಶೆಯವರಿಗೂ ನಮನಗಳು.ಈ ಕವಿತೆ ಬರೆದ ನಂತರ ನೆನ್ನೆ ಎಂ.ಆರ್.ದತ್ತಾತ್ರಿಯವರ ದಟ್ಸ್ ಕನ್ನಡ.ಕಾಮ್ ನ ಅಂಕಣ ಬರಹಗಳ ಪುಸ್ತಕ 'ಪೂರ್ವಪಶ್ಚಿಮ'ಓದುವಾಗ ಅಚ್ಚರಿಯಾಯಿತು.ಅವರು ಇದೇ ವಿಷಯದ ಬಗ್ಗೆ ವಿವರಿಸಿದ್ದಾರೆ.ನಾವು ಗಾಳಿ,ನೀರು,ಆಹಾರದಲ್ಲಿ,ವಿಷವನ್ನೇ ಸೇವಿಸಿದರೂ ಅದನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯನ್ನೂ ಪ್ರಕೃತಿಯೇ ನಮಗೆ ನೀಡುತ್ತದೇನೋ!ಯಾರಿಗೆ ಗೊತ್ತು! ಸತ್ಯವಾದ ಮಾತು ವೇದ ಜೀವನ: ಶವಸಂಸ್ಕಾರ ಹೇಗೆ ಮಾಡಿದರೆ ಒಳ್ಳೆಯದು? ದೇಹದಾನ ಮಾಡಬಹುದೇ? Murali Krishna Maddikeri ನಮಸ್ಕಾರ ನಾಗರಾಜ್ ಸರ್ ಅವ್ರಿಗೆ.. ಶ್ರೀ ಸುಧಾಕರ ಶರ್ಮಾ ಅವರು ನನಗೆ ವೈಯಕ್ತಿಕವಾಗಿ ಪರಿಚಿತರು.. ಇತ್ತೀಚಿನ ದಿನಗಳಲ್ಲಿ ಅವರು ಅನಾರೋಗ್ಯಪೀದಿತರಾಗಿದ್ದಾರೆಂದು ತಿಳಿದು ಬೇಸರಗೊಂಡಿದ್ದೆ.. ಮೊನ್ನೆ ಅವರೊಡನೆ ದೂರವಾಣಿಯಲ್ಲಿ ಮಾತನಾಡಿದ್ದೆ.. ನಾನು ನನ್ನ ದೇಹವನ್ನ ದಾವಣಗೆರೆಯ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದೇನೆ.. ಅದನ್ನ ಕುರಿತು ಕೆಲವರು ಆಕ್ಷೇಪಿಸಿದ್ದರು.. ಆದರೂ ನನ್ನ ಮನಸ್ಸು ಅಚಲವಾಗಿತ್ತು.. ಈಗ ಶರ್ಮಜಿಯವರ ನೈತಿಕ ಬೆಂಬಲ ಬೇರೆ.. ಬಹುದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ.. ನಿಮಗೆ ಅನಂತ ಧನ್ಯವಾದಗಳು. ಅಗ್ನಿಸಂಸ್ಕಾರ ಮತ್ತು ದಾನದ ಬಗ್ಗೆ ಹೇಳಿದ್ದು, ಅತ್ಯುತ್ತಮವಾಗಿದೆ... ಒಳ್ಳೆಯ ವಿಚಾರಗಳು... ಅನುಸರಣೀಯ ಅಂಶಗಳು. ಉಳಿದ ಕೆಲವು ವಿಷಯಗಳಲ್ಲಿ ಇದ್ದಂತೆ, ಇಲ್ಲಿ ಯಾವ ತಾತ್ವಿಕ ವಿರೋಧವಿಲ್ಲ.:)  ದುರ್ಗಮ ಏಕಶಿಲಾ ಬೆಟ್ಟದಿಂದ ಮೃತದೇಹ ತಂದ ಜ್ಯೋತಿರಾಜ್‌ _ Udayavani - ಉದಯವಾಣಿ ಮಧುಗಿರಿ: ಮಧುಗಿರಿ ಬೆಟ್ಟದಿಂದ ಆ.15 ರಂದು ಬಿದ್ದು ಮೃತಪಟ್ಟಿದ್ದ ವ್ಯಕ್ತಿಯ ಮೃತ ದೇಹವನ್ನು ತರಲು ಚಿತ್ರದುರ್ಗದ ಜ್ಯೋತಿರಾಜ್‌ ಮತ್ತು ಅವರ ತಂಡ ಯಶಸ್ವಿಯಾಗಿದೆ. ಮಧುಗಿರಿಏಕಶಿಲಾ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದ ತುಂಗೋಟಿ ಗ್ರಾಮದ ಹನುಮಂತರಾಯಪ್ಪ (45) ಮೃತ ದುದೆ„ìವಿ. ಈತ ಸ್ವಾತಂತ್ರೊತ್ಸವದಂದು ಬೆಟ್ಟವೇರಿದ್ದು, ತುದಿಯಿಂದ ಬಿದ್ದಿದ್ದಾನೆ. ಆದರೆ ಈ ಸಾವು ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಎಂಬುದು ವಿಚಾರಣೆಯಿಂದ ತಿಳಿಯಬೇಕಿದೆ. ಕಾರ್ಯಚರಣೆ ಹೇಗೆ: ಆ.15 ರಂದೇ ಮೃತದೇಹ ಮೇಲೆತ್ತಲು ಜ್ಯೋತಿರಾಜ್‌ ಚಿತ್ರದುರ್ಗದಿಂದ ತನ್ನ ಹುಟ್ಟುಹಬ್ಬವನ್ನು ತೊರೆದು ತಂಡದೊಂದಿಗೆ ಆಗಮಿಸಿದ್ದರು. ರಾತ್ರಿಯೇ ಕಾರ್ಯಾಚರಣೆ ಮಾಡುವ ಇಚ್ಛೆ ವ್ಯಕ್ತಪಡಿಸಿದರೂ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ ಜಡಿ ಮಳೆಯ ಕಾರಣದಿಂದ ಅನುಮತಿ ನಿರಾಕರಿಸಿ ಗುರುವಾರ ಬೆಳಗ್ಗೆ ನಡೆಸುವಂತೆ ತಿಳಿಸಿದ್ದರು. ಪ್ರವಾಸಿ ಮಂದಿರದಲ್ಲಿ ತಂಗಿದ್ದು, ಬೆಳಗ್ಗೆ 6 ಗಂಟೆಗೆ ತಂಡದೊಂದಿಗೆ ತೆರಳಿ ಬೆಟ್ಟವನ್ನೇರಿದರು. ಮೇಲಾºಗಕ್ಕೆ ಜ್ಯೋತಿರಾಜ್‌ ತಂಡದ ಜೊತೆ ಕೆಲವು ಪೊಲೀಸರು ಹಾಗೂ ಸ್ನೇಹಿತರು, ಬೆಟ್ಟದ ಮಧ್ಯಭಾಗಕ್ಕೆ ಪೊಲೀಸರ ತಂಡದ ಜೊತೆ ಮಾಧ್ಯಮದವರು ತೆರಳಿದರು. ಸತತ 2 ಗಂಟೆಯ ನಂತರ ಕಾರ್ಯಾಚರಣೆ ಆರಂಭಿಸಿದ ಜ್ಯೋತಿರಾಜ್‌, ಸ್ನೇಹಿತ ಬಸವರಾಜು ಜೊತೆ 9.30 ಕ್ಕೆ ಸುಮಾರು 600 ಅಡಿಯಷ್ಟು ಬೆಟ್ಟವನ್ನು ಹಗ್ಗದ ಸಹಾಯದಿಂದ ಇಳಿದು ಮೃತದೇಹ ಇರುವ ಸ್ಥಳಕ್ಕೆ ಆಗಮಿಸಿದರು. ನಂತರ ಅದೇ ಹಗ್ಗದಿಂದ ಸುಮಾರು 20 ಜನರು ಸೇರಿ ಮೃತದೇಹವನ್ನು ಮೇಲೆತ್ತಿದರು. ಯುವಕರ ಹರ್ಷೋದ್ಘಾರ: ಮೃತದೇಹ ನೋಡುವುದಕ್ಕಿಂತ ಇಂತಹ ಸಾಹಸ ಮಾಡಿದ ಜ್ಯೋತಿರಾಜ್‌ರನ್ನು ನೋಡಲು ಸಾವಿರಾರು ಯುವಕರು ನೆರೆದಿದ್ದರು. ನಂತರ ಮಾತನಾಡಿದ ಜ್ಯೋತಿರಾಜ್‌, ಮಧುಗಿರಿ ಬೆಟ್ಟ 650 ಅಡಿಗಳಷ್ಟು ಮಾತ್ರ ಇಳಿದು ಮೃತದೇಹ ತರಲು ತಂದಿದ್ದೇವೆ. ನಾನು ಕನ್ನಡಿಗ ನನಗೆ ಜಾತಿಯಿಲ್ಲ. ಸತ್ತಿರುವ ಮೃತದೇಹ ತರಲು ನಾನು ಇಲ್ಲಿಗೆ ಬಂದಿಲ್ಲ. ಆದರೆ ಒಂದು ಮಾನವೀಯ ಕಾರ್ಯವನ್ನು ಮಾಡಲು ಬಂದಿದ್ದೇನೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಬದುಕಿದ್ದು, ಏನಾದರೂ ಸಾ ಧಿಸೋಣ ಎಂದರು. ನಾನು ನಿಮ್ಮವನು ಎಂದು ತಿಳಿದು, ನಾನು ಸತ್ತಾಗ ಒಂದು ಹಿಡಿ ಮಣ್ಣು ಹಾಕಿ ಸಾಕು ಎಂದಾಗ ಜನರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿ, ಸೆಲ್ಫಿಗಾಗಿ ಮುಗಿಬಿದ್ದರು. ಜ್ಯೋತಿರಾಜ್‌ ಮೆಚ್ಚುಗೆಗೆ ಪಾತ್ರನಾದ ಸ್ಥಳೀಯ ಜಬೀ ಎಂಬ ಯುವಕನನ್ನು ಮನಸಾರೆ ಹೊಗಳಿದ ಜ್ಯೋತಿರಾಜ್‌, ನನ್ನಂತೆ ಜಬೀ ಕೂಡ ಕಷ್ಟಪಟ್ಟಿದ್ದಾನೆ. ಅವನಿಗೆ ಇಲ್ಲಿ ಎಲ್ಲರೂ ಸಹಾಯ ಮಾಡಬೇಕು. ಅವರಿಗೆ ಪಡಿತರ ಕಾರ್ಡ್‌ ಸಹ ಇಲ್ಲವಾಗಿದ್ದು, ಅದನ್ನು ಕೊಡಿಸುವಂತೆ ಕೋರಿದರು. ತಂಡದಲ್ಲಿ ಜ್ಯೋತಿರಾಜ್‌ ಸ್ನೇಹಿತರಾದ, ಬಸವರಾಜು, ಜಬೀ, ಅರ್ಜುನ್‌, ಮದನ್‌, ನಿಕಿತ್‌, ಪವನ್‌, ಡಿವೈಎಸ್ಪಿ ಕಲ್ಲೇಶಪ್ಪ, ಪಿಎಸೆ„ ಪಾಲಾಕ್ಷಪ್ರಭು, ಪೇದೆಗಳಾದ ಮಲ್ಲಿಕಾರ್ಜುನ್‌, ಪುರುಷೋತ್ತಮ್‌, ಅಗ್ನಿಶಾಮಕ ದಳದ ಕಾಂತರಾಜ್‌ ಹಾಗೂ ತಂಡ, ಅರಣ್ಯಾಧಿಕಾರಿ ಚಿನ್ನಪ್ಪ, ಮುತ್ತುರಾಜ್‌, ಯುವಕರಾದ ಜಬೀ, ಆನಂದ್‌, ತಿಪ್ಪೇಸ್ವಾಮಿ, ಹಾಗೂ ನೂರಾರು ಯುವಕರು ಜೊತೆಗಿದ್ದು ಸಹಾಯ ಮಾಡಿದ್ದು, ಸಾವಿರಾರು ಮಂದಿ ಸೇರಿದ್ದರು.  Christmas _ Udayavani - ಉದಯವಾಣಿ ಬೆಂಗಳೂರು: ಮಂಗಳೂರು ಮೂಲದ ಟೆಕ್ಕಿಯೊಬ್ಬರು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಜಾಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರು ಮೂಲದ ಜೇಕಬ್‌ ವೆಯೋ(27)... ಕೈ ಬೀಸಿ ಕರೆಯುತಿದೆ ರುಚಿಕರ ಆಹಾರ, ಕೇಕ್‌ ಉತ್ಸವ ಮೈಸೂರು: ನಗರದಲ್ಲಿ ನಡೆಯುತ್ತಿರುವ ಮಾಗಿ ಉತ್ಸವದ ಅಂಗವಾಗಿ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಆಯೋಜಿ ಸಿರುವ 3 ದಿನಗಳ ಆಹಾರ ಮತ್ತು ಕೇಕ್‌ ಉತ್ಸವಕ್ಕೆ ಬುಧವಾರ ಚಾಲನೆ ದೊರೆಯಿತು. ಚರ್ಚ್‌ಸ್ಟ್ರೀಟ್‌ ಬಾಂಬ್‌ ಸ್ಫೋಟ ದುರಂತಕ್ಕೆ ಮೂರು ವರ್ಷ ದೇಗುಲಗಳಲ್ಲಿ ಸಂಭ್ರಮವಿಲ್ಲ; ಜ.1ರಂದು ಹೊಸ ವರ್ಷ ಆಚರಿಸದಂತೆ ಆದೇಶ ಅಮರಾವತಿ: ಪ್ರತಿ ವರ್ಷ ಜನವರಿ 1 ಬಂತೆಂದರೆ ಆಂಧ್ರಪ್ರದೇಶದ ಬಹುತೇಕ ಎಲ್ಲ ದೇವಾಲಯಗಳೂ ಹೂವು, ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುತ್ತವೆ. ಭಕ್ತರೂ ದೇವಾಲಯಗಳಿಗೆ ಧಾವಿಸಿ, ವಿಶೇಷ ಪೂಜೆ,... ಸಿಟಿ ಆಫ್ "ಕೇಕ್‌': ಕ್ರಿಸ್ಮಸ್‌ ಕೇಕ್‌ ಪ್ರಿಯರಿಗೆ... ಬೆಂಗಳೂರು ಲೇಕ್‌ ಸಿಟಿ. ಹಾಗೆಯೇ ಕೇಕ್‌ ಸಿಟಿಯೂ ಹೌದು. ಥರಹೇವಾರಿ ಕೇಕ್‌ಗಳಿಗೆ ರಾಜಧಾನಿ ಹೆಸರುವಾಸಿ. ಅದರಲ್ಲೂ ಕ್ರಿಸ್ಮಸ್‌ ಬಂತೆಂದರೆ, ಇಲ್ಲಿ ಕೇಕ್‌ ಖಾದ್ಯಗಳ... ಕ್ರಿಸ್ಮಸ್‌ ಕಳೆಗಟ್ಟುವುದೇ ಕೇಕ್‌ನಿಂದ. ಬೆಂಗಳೂರಿನಲ್ಲಂತೂ ಥರಹೇವಾರಿ ಕೇಕ್‌ಗಳು ಪ್ರದರ್ಶನಗೊಳ್ಳುತ್ತಲೇ ಇವೆ. ಬಿಗ್‌ಬಜಾರ್‌ ಮತ್ತು ರೆಡ್‌ ಮಿ ಸಂಸ್ಥೆ ಜಂಟಿಯಾಗಿ ಲಿಡೋ ಮಾಲ್‌ನಲ್ಲಿ ಕ್ರಿಸ್ಮಸ್‌ ಟ್ರೀ ಕೇಕ್‌... "ಕೇಕ್‌' ಇಟ್‌ ಈಸಿ  ಸತೀಶ ಜಾರಕಿಹೊಳಿ _ Udayavani - ಉದಯವಾಣಿ ಬೆಳಗಾವಿ: ಕಾಂಗ್ರೆಸ್‌ನ ಬೇರೆ ಶಾಸಕರಿಂದ ಸಮ್ಮಿಶ್ರ ಸರ್ಕಾರ ಪತನವಾದರೆ ನಾವು ಜವಾಬ್ದಾರರಲ್ಲ. ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಮುಖಂಡ ಸತೀಶ ಜಾರಕಿಹೊಳಿ... ಬೆಳಗಾವಿ: ತಾಲೂಕಿನ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಷಯ ಈಗ ಮುಗಿದ ಅಧ್ಯಾಯ. ಭಿನ್ನಾಭಿಪ್ರಾಯ ಬಹುತೇಕ ಶಮನವಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹೇಳಿದರು. ಬೆಳಗಾವಿ: ನಗರದ ಕರ್ನಾಟಕ ಕಾನೂನು ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಟಾಳಕರ ಅಕ್ಕಪಕ್ಕ ಕುಳಿತರೂ ಪರಸ್ಪರ ಮಾತನಾಡಲಿಲ್ಲ... ಗೋಕಾಕ: ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಹಿನ್ನಡೆಯಾದರೆ "ಕಠಿಣ ನಿರ್ಧಾರ ಅನಿವಾರ್ಯ' ಎಂದು ಆತಂಕ ಸೃಷ್ಟಿಸಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಈಗ ಸಹೋದರ ಸತೀಶ... ಬೆಳಗಾವಿ: ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ನಾವೂ ಹೋರಾಟಕ್ಕೆ ಇಳಿಯುತ್ತೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಬಸವರಾಜ ಹೊರಟ್ಟಿ ಹಾಗೂ... ಬೆಳಗಾವಿ: ಹಣ್ಣು ಹಂಪಲಗಳ ಉಪಯೋಗ ನಮಗೆ ಗೊತ್ತಾಗಬೇಕಿದೆ. ಕೆಲವು ದಿನಗಳ ಹಿಂದೆ ಜಡ್ಡಿಯಲ್ಲಿ ಸತ್ಕಾರ ಮಾಡುವಾಗ ನಿಂಬೆಹಣ್ಣು ಕೊಟ್ಟಿದ್ದರು. ಅದಕ್ಕೆ ಮಾಧ್ಯಮದಲ್ಲಿ ಬೇರೆ ಅರ್ಥ ನೀಡಲಾಯಿತು.... ಬೆಳಗಾವಿ: ಸುದ್ದಿಯಾಗುತ್ತಲೇ ಬಂದಿದ್ದ ಜಿಲ್ಲೆಯ ಮಹತ್ವದ ಕ್ಷೇತ್ರಗಳಲ್ಲಿ ಯಮಕನ ಮರಡಿ ಸಹ ಪ್ರಮುಖವಾದುದು. ಇಲ್ಲಿ ಕಳೆದ 2 ಚುನಾವಣೆಗಳಲ್ಲಿ ಸತೀಶ ಜಾರಕಿಹೊಳಿಯೇ ಗೆದ್ದು ಬಂದು ತಮ್ಮ ಪ್ರಭುತ್ವ... ಬೆಳಗಾವಿ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾರಕಿಹೊಳಿ ಸಹೋದರರ ನಡುವಿನ ವೈಮನಸ್ಯ ಮತ್ತೆ ಹೆಚ್ಚಿದ್ದು, ಹಾಲಿ ಶಾಸಕ ಮತ್ತು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಮತ್ತು ಅವರ... ಬೆಳಗಾವಿ: ನಾನು ಬೆಳಗಾವಿ ಜಿಲ್ಲೆ ಬಿಟ್ಟು ಹೋಗುತ್ತೇನೆ. ರಾಯಚೂರು ಜಿಲ್ಲೆ ನನ್ನ ಮುಂದಿನ ವಿಧಾನಸಭಾ ಕೇಂದ್ರ ಎಂದು ಹೇಳಿಕೆ ನೀಡಿರುವ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಜವಾಬ್ದಾರಿ ಏನು... ಬೆಳಗಾವಿ: "ರಾಜ್ಯದಲ್ಲಿ ಸರ್ಕಾರ ಯಾವುದೇ ಇರಲಿ, ಆಡಳಿತ ಪಕ್ಷದಲ್ಲಿ ನಮ್ಮ ಮನೆಯ ಒಬ್ಬರು ಶಾಸಕರು ಇರಲೇಬೇಕು. ಜಿಲ್ಲಾ ರಾಜಕಾರಣ ನಮ್ಮ ಹಿಡಿತಕ್ಕೆ ಬರಬೇಕು. ಹೊರಗಡೆ ನಮ್ಮಲ್ಲಿ ಭಿನ್ನಮತವಿದೆ... 'ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷಿಯಲ್ಲ' ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ತಾವಲ್ಲ. ಈ ಬಗ್ಗೆ ಎಂದಿಗೂ ಬೇಡಿಕೆಯನ್ನು ಮಾಡಿಲ್ಲ ಎಂದು ಸಣ್ಣ ಕೈಗಾರಿಕೆ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ... ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಕನ್ನಡ ವಿರೋಧಿ ನಿರ್ಣಯ ಪಾಸ್‌ ಮಾಡುವಂಥ ಚಟುವಟಿಕೆ ಕಂಡು ಬಂದರೆ ಪಾಲಿಕೆಯ ಆಡಳಿತ ಮಂಡಳಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಣ್ಣ ಕೈಗಾರಿಕೆ ಸಚಿವ... 99 ವರ್ಷ ಲೀಸ್‌ನಿಂದ ಸಣ್ಣ ಕೈಗಾರಿಕೆಗೆ ವಿನಾಯಿತಿ? ಬೆಂಗಳೂರು: ಕೈಗಾರಿಕಾ ನಿವೇಶನಗಳ ಭೋಗ್ಯದ ಅವಧಿಯನ್ನು ಸಣ್ಣ ಕೈಗಾರಿಕೆಗಳಿಗೆ 10 ವರ್ಷಕ್ಕೆ ಮಿತಿಗೊಳಿಸುವ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಣ್ಣ ಕೈಗಾರಿಕೆಗಳ ಸಚಿವ... ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪದೇ ಪದೇ ಗಡಿವಿವಾದ ಕೆಣಕುತ್ತಿದ್ದಾರೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ... ಹುಕ್ಕೇರಿ: ರೈತರಿಗೆ ಸಮಯಕ್ಕೆ ಸರಿಯಾಗಿ ಬೀಜ ಮತ್ತು ರಸಗೊಬ್ಬರ ಪೂರೈಸಬೇಕು ಎಂದು ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಸೂಚಿಸಿದರು. ಬೆಳಗಾವಿ: ವಿಧಾನಮಂಡಲದ ಬೆಳಗಾವಿ ಅಧಿವೇಶನದೊಳಗೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ಬಾಕಿ ಕೊಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ... ಬೆಳಗಾವಿ: ನೀರು ಹಾಗೂ ನೈಸರ್ಗಿಕ ಸಂಪತ್ತು ಉಳಿಸಿಕೊಳ್ಳಬೇಕಾದರೆ ಪರಿಸರ ಸಂರಕ್ಷಣೆ ಮಾಡಬೇಕಿದೆ. ನಿರಂತರ ಪರಿಸರ ನಾಶ ಮಾಡಿದ್ದರಿಂದ ಬೆಳಗಾವಿಯಲ್ಲಿ ಮಳೆ ಮಾಯ ಆಗುವ ಸ್ಥಿತಿ ನಿರ್ಮಾಣವಾಗಿದೆ...  ನೀರು ಸರಬರಾಜು ಕಾರ್ಯಗಳ ಬಗ್ಗೆ _ BESCOM BESCOM > ನೀರು ಸರಬರಾಜು ಕಾರ್ಯಗಳ ಬಗ್ಗೆ ನೀರು ಸರಬರಾಜು ಕಾರ್ಯಗಳ ಬಗ್ಗೆ ಕುಡಿಯುವ ನೀರು ಯೋಜನೆಯ ವಿದ್ಯುದೀಕರಣ ಕುಡಿಯುವ ನೀರಿಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬೆ.ವಿ.ಕಂ.ನ ಆದ್ಯ ಕರ್ತವ್ಯವಾಗಿರುತ್ತದೆ. ಕುಡಿಯುವ ನೀರಿನ ಯೋಜನೆಗಳು ಈ ಕೆಳಕಂಡಂತಿವೆ: MWS (ಕಿರು ನೀರು ಸರಬರಾಜು ಯೋಜನೆ) PWS (ಕೊಳವೆ ನೀರು ಸರಬರಾಜು ಯೋಜನೆ) KUWS (ಕರ್ನಾಟಕ ನಗರ ನೀರು ಸರಬರಾಜು ಯೋಜನೆ) TMC (ಪಟ್ಟಣ ಪಂಚಾಯಿತಿ ನೀರು ಸರಬರಾಜು ಯೋಜನೆ) Scarcity (ಬರಪರಿಹಾರ ನೀರು ಸರಬರಾಜು ಯೋಜನೆ) 2013-14ನೇ ಸಾಲಿನಲ್ಲಿ ಕುಡಿಯುವ ನೀರು ಯೋಜನೆಯಡಿಯಲ್ಲಿ, 3971 ಸಂಖ್ಯೆಯ ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಗುರಿಯನ್ನು ಹೊಂದಿದ್ದು, 4648 ಸಂಖ್ಯೆಯ ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಗಮನಾರ್ಹ ಸಾಧನೆಯಾಗಿದೆ ಕರ್ನಾಟಕದ ಅನ್ನದಾತರೇ ನಿಮಗೆಲ್ಲ ನನ್ನ ಸಮಸ್ಕಾರ: ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ _ Prajavani ಕರ್ನಾಟಕದ ಅನ್ನದಾತರೇ ನಿಮಗೆಲ್ಲ ನನ್ನ ಸಮಸ್ಕಾರ: ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ನೆನಪಿಗಾಗಿ ಮಂಗಳವಾರ ಆಯೋಜಿಸಿರುವ ‘ರೈತ ಬಂಧು ಯಡಿಯೂರಪ್ಪ’ ಸಮಾವೇಶದಲ್ಲಿ ಅವರು ಮಾತನಾಡಿದರು. ಬಸವೇಶ್ವರ, ಸ್ವಾಮೀಜಿ, ವೀರ ಮಹಿಳೆ ಒನಕೆ ಓಬವ್ವ, ಶಾಂತವೇರಿ ಗೋಪಾಲಗೌಡ ಅವರಿಗೆ ನನ್ನ ಸಮಸ್ಕಾರಗಳು ಎಂದು ಮೋದಿ ಕನ್ನಡಲ್ಲೇ ಹೇಳಿದರು. ಇದಕ್ಕೆ ಕಾರ್ಯಕರ್ತರು ಘೋಷಣೆ ಕೂಗಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ವಿದಾಯ ಹೇಳಲು ಜನ ಉತ್ಸುಕರಾಗಿದ್ದಾರೆ ಎಂದು ಮೋದಿ, ನಮ್ಮ ಸಮಸ್ಯೆಗಳಿಗೆ ಕಾಂಗ್ರೆಸ್‌ ಸಂಸ್ಕೃತಿ ಕಾರಣ ಎಂದು ಕೇಂದ್ರ ಸರ್ಕಾರದ ವಿರುದ್ಧವೂ ಆಪಾದಿಸಿದರು. ದೇಶದ ಭಾಗ್ಯ ಬದಲಾಗಬೇಕಾದರೆ, ದೇಶದ ಪ್ರತಿ ಹಳ್ಳಿ ಹಾಗೂ ರೈತರ ಬದುಕು ಬದಲಾಗಬೇಕು ಎಂದು ಅವರು ಆಶಿಸಿದರು. ಯಮುನಾ ಹೆದ್ದಾರಿ 2500 ಕೋಟಿ ರೂ.ಗೆ ಮಾರಾಟ! ಯಾಕೆ ಗೊತ್ತಾ? – ವಿಜಯವಾಣಿ ವಿಜಯವಾಣಿ ದೇಶ ಯಮುನಾ ಹೆದ್ದಾರಿ 2500 ಕೋಟಿ ರೂ.ಗೆ ಮಾರಾಟ! ಯಾಕೆ ಗೊತ್ತಾ? ಭಾರತದ ಅತ್ಯಂತ ಬೃಹತ್​ ರಿಯಲ್ ಎಸ್ಟೇಟ್​ ಕಂಪನಿಗಳಲ್ಲಿ ಒಂದಾದ ಜೇಪೀ ಕಂಪನಿಯು ತಾನು ಅಭಿವೃದ್ಧಿ ಪಡಿಸಿರುವ ಯಮುನಾ ಹೆದ್ದಾರಿಯನ್ನು 2,500 ಕೋಟಿ ರೂಪಾಯಿಗೆ ಮಾರಲು ಸುಪ್ರಿಂ ಕೋರ್ಟ್​ನ ಅನುಮತಿ ಕೋರಿದೆ. ದಿವಾಳಿಯಾಗುವ ದುಃಸ್ಥಿತಿಗೆ ಬಂದಿರುವ ಕಂಪನಿ ಹೆದ್ದಾರಿಯನ್ನು ಬೇರೊಂದು ಕಂಪನಿಗೆ ಮಾರಿ ಅದರಿಂದ ಬಂದ ಹಣವನ್ನು ಅಂದಾಜು 30,000 ಜನರಿಗೆ ನೀಡಲು ಯೋಚಿಸಿದೆ. ಈ 30,000 ಜನ ಜೇಪೀ ಇನ್​​ಫ್ರಾಟೆಕ್​ದಿಂದ ಅಪಾರ್ಟ್ಮೆಂಟ್ ಖರೀದಿಸಿದ್ದರು. ಆದರೆ ಅವರಿಗೆ ಆ ಮನೆಗಳನ್ನು ನೀಡುವಲ್ಲಿ ಜೇಪೀ ವಿಫಲವಾಗಿದೆ. ಜೇಪೀಯಿಂದ ಯಮುನಾ ಹೆದ್ದಾರಿಯನ್ನ 2,500 ಕೋಟಿ ರೂಪಾಯಿಗೆ ಖರೀದಿಸಲು ಈಗಾಗಲೇ ಮತ್ತೊಂದು ಕಂಪನಿ ಮುಂದಾಗಿದೆ. ಅಕ್ಟೋಬರ್​ 27ರ ಒಳಗಾಗಿ 2,000 ಕೋಟಿ ರೂಪಾಯಿಯನ್ನು ಕೋರ್ಟ್​ನಲ್ಲಿ ಜಮೆ ಮಾಡುವಂತೆ ಸುಪ್ರಿಂ ಕೋರ್ಟ್​ ಜೇಪೀಗೆ ಹೇಳಿದೆ. ಇದರಿಂದ ಮನೆ ಖರೀದಿಸಿದವರಿಗೆ ಹಣ ಹಿಂದಿರುಗಿಸಬಹುದು ಎಂಬುದು ಕೋರ್ಟ್ ಆಲೋಚನೆ. ಇದರ ಮಧ್ಯೆಯೇ ಇನ್ನೊಂದು ಸಂಕಷ್ಟಕ್ಕೆ ಸಿಲುಕಿರುವ ಕಂಪನಿಯು ದಿವಾಳಿ ಎಂದು ಘೋಷಣೆಯಾಗುವ ಹೆದರಿಕೆಯಲ್ಲಿದೆ. ಬ್ಯಾಂಕ್​ನಿಂದ ಪಡೆದ 500 ಕೋಟಿ ರೂಪಾಯಿ ಮರಳಿಸದ ಕಾರಣ ಈ ಭೀತಿ ಈಗ ಕಂಪನಿಗೆ ಎದುರಾಗಿದೆ. ದಿವಾಳಿಯಾದರೆ ಗ್ರಾಹಕರಿಗೆ ಹಣ ನೀಡುವುದು ಕೂಡ ತೊಂದರೆಯಾಗಲಿದೆ. ಅತ್ತ ಮನೆಯೂ ಸಿಗದೆ ಇತ್ತ ಹಣವೂ ಸಿಗದೆ ಗ್ರಾಹಕರು ಪರದಾಡುವ ಸ್ಥಿತಿ ಎದುರಾಗಬಹುದಾಗಿದೆ. ಇದಕ್ಕೆ ಕಾರಣ ಕಳೆದ ವರ್ಷ ಸರ್ಕಾರ ತಂದಿರುವ ದಿವಾಳಿ ಕುರಿತಾದ ಕಾನೂನು, ಬ್ಯಾಂಕ್​ಗಳಿಗೆ ಹೆಚ್ಚು ಅನುಕೂಲಕರವಾಗಿವೆ. ಆದ ಕಾರಣ ಉತ್ತರ ಪ್ರದೇಶದಲ್ಲಿ ಜೇಪೀಯಿಂದ ಮನೆಯನ್ನು ಖರಿದಿಸಿರುವ 40 ಗ್ರಾಹಕರು ದಿವಾಳಿ ಕುರಿತಾದ ಕಾನೂನನ್ನು ಪ್ರಶ್ನಿಸಿದ್ದಾರೆ. ಈ ಕಾನೂನು ಗ್ರಾಹಕ ಸ್ನೇಹಿ ಅಲ್ಲ ಎಂದಿದ್ದಾರೆ. (ಏಜೆನ್ಸೀಸ್) January 3, 2018 ತಾಜ್​ ಮಹಲ್​ ವೀಕ್ಷಣೆಗೆ ದಿನಕ್ಕೆ 40 ಸಾವಿರ ಜನರಿಗೆ ಮಾತ್ರ ಅವಕಾಶ February 8, 2018 ತಾಜ್​ ಮಹಲ್ ರಕ್ಷಣೆಗೆ ನಾಲ್ಕು ವಾರದಲ್ಲಿ ವಿಷನ್ ಡಾಕ್ಯುಮೆಂಟ್ ನೀಡಿ: ಸುಪ್ರೀಂ ಕೋರ್ಟ್​ October 27, 2017 ತಾಜ್ ಮಹಲ್​ಗೆ ಯೋಗಿ ಭೇಟಿ October 18, 2017 ವಿವಾದ ಬೆನ್ನಲ್ಲೇ ತಾಜ್​ಗೆ ಯೋಗಿ ಭೇಟಿ  ಹೃದಯ _ Udayavani - ಉದಯವಾಣಿ ಪ್ರಶಾಂತ್‌ ರಾಜ್‌ ಅಭಿನಯದ "ಒರಟ ಐ ಲವ್‌ ಯೂ' ಚಿತ್ರ ನೆನಪಿರಬಹುದು. 11 ವರ್ಷಗಳ ಹಿಂದೆ ಈ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದ ಮೂಲಕ ಸೌಮ್ಯ ನಾಯಕಿಯಾಗಿದ್ದರು. ಆ ಚಿತ್ರ ಯಶಸ್ವಿಯಾದರೂ, ಸೌಮ್ಯ ಮಾತ್ರ ಇನ್ನೊಂದು... ನನ್ನನ್ನು ಸತಾಯಿಸಿ ಕಾಡಿಸಿದ ತುಂಟ ತರುಣಿಯರೇ, ಇಂದಲ್ಲ ನಾಳೆ ನಾನು ನಿಮ್ಮ ಹೃದಯದ ಬಾಗಿಲು ತಟ್ಟುವವನೇ ಎಂಬ ಭರವಸೆಯಲ್ಲಿ ದಿನ ದೂಡುತ್ತಿರುವ ಕೋಮಲಾಂಗಿಯರೇ... ದಯವಿಟ್ಟು ಸ್ವಲ್ಪ ಲಕ್ಷಗೊಟ್ಟು ಕೇಳಿ.... ನಿನ್ನನ್ನು ಸ್ನೇಹಿತನೆಂದೇ ತಿಳಿದಿದ್ದೆ. ಅದೆಷ್ಟೋ ಮುಗಿಯದಷ್ಟು ಮಾತುಗಳನ್ನು ಆಡಿದ್ದೆ. ಗಂಟೆಗಟ್ಟಲೆ ಜಗಳ ಮಾಡಿದ್ದೆ. ನಕ್ಕು ಹುಣ್ಣಾಗುವಷ್ಟು ತುಂಟಾಟ ಮಾಡಿದ್ದೆ. ಅಷ್ಟೇ ಯಾಕೆ? ಚಿಕ್ಕಂದಿನಿಂದಲೂ ನೀನೇ ನನ್ನ... ನೀನು ಅಲ್ಲಿ ಮತ್ಯಾರೋ ಆಗಿದ್ದೆ. ಆದರೆ, ನಾನು ನಾನಾಗಿಯೇ ಉಳಿದ ಕಾರಣಕ್ಕೆ ನೋವಿನ ಗಾಣಕ್ಕೆ ಸಿಕ್ಕಿ ನಲುಗುತ್ತಿದ್ದೆ. ಯಾವುದೇ ಸುಳಿವು ನೀಡದೆ ಛಕ್ಕನೆ ಬದಲಾಗಿಬಿಟ್ಟಿದ್ದೆಯಲ್ಲ? ಆಗ, ನಿನ್ನ ಕಣ್ಣ ಬಣ್ಣ ... ನಿನ್ನ ನನ್ನ ಹಾದಿ ಕವಲೊಡೆದಿದೆ. ದೂರಾಗಲು ಹೊರಟವಳನ್ನು ನೋಡುತ್ತಾ ನಿಂತವನನ್ನು, ನೀ ಒಮ್ಮೆ ತಿರುಗಿ ನೋಡಬಹುದೆಂಬ ಆಸೆ ಹುಸಿಯಾಯಿತು. ಯಾವುದೋ ತಿರುವಿನಲ್ಲಿ ನೀ ಮರೆಯಾಗಿ ಹೋದೆ... ಏನಿದ್ದೇನು, ಎಲ್ಲಾ ಬರಿದು ನೀನಿರದೆ... ಈ ಹೃದಯದಲ್ಲಿ ಹುಟ್ಟಿದ ಮೊದಲ ಪ್ರೀತಿ ನೀನು. ಆದರೆ ಇಷ್ಟು ಬೇಗ ನನ್ನ ಹೃದಯ ನಿನಗೆ ಬೇಸರವಾಗುತ್ತದೆ ಎಂದು ಊಹಿಸಿರಲಿಲ್ಲ. ಸ್ನೇಹದಿಂದ ಪ್ರೀತಿ ಹುಟ್ಟುತ್ತದೆ, ಅದು ಹೆಮ್ಮರವಾಗುತ್ತದೆ, ಆದರೆ ನನ್ನದು ಮೊದಲೇ... ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ತೆಲುಗಿನ ಬಹುಕೋಟಿ ವೆಚ್ಚದ ಸಿನಿಮಾ ಆರಂಭವಾಗಿದೆ. ಸ್ವತಂತ್ರ ಹೋರಾಟಗಾರರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಜೀವನ ಆಧರಿತ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಸಿನಿರಂಗದ ದೊಡ್ಡ ದೊಡ್ಡ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಇದೀಗ, ಚಿರಂಜೀವಿ ಮತ್ತು ಅಮಿತಾಬ್ ಬಚ್ಚನ್ ಅವರ ಲುಕ್ ಬಹಿರಂಗವಾಗಿದೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಬಿಗ್ ಬಿ ಅಮಿತಾಬ್, ಚಿರಂಜೀವಿ ಅವರ ಗುರುಗಳ ಪಾತ್ರವನ್ನ ನಿಭಾಯಿಸುತ್ತಿದ್ದಾರೆ. 'ನೀರವ್' ಎಂಬ ಪಾತ್ರದಲ್ಲಿ ಅಮಿತಾಬ್ ಬಣ್ಣ ಹಚ್ಚಿದ್ದು, ಅವರ ಲುಕ್ ಈಗ ಗಮನ ಸೆಳೆಯುತ್ತಿದೆ. ಈ ಫೋಟೋಗಳನ್ನ ಸ್ವತಃ ಅಮಿತಾಬ್ ಬಚ್ಚನ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ''ಚಿರಂಜೀವಿ ಜೊತೆಯಲ್ಲಿ ಅಭಿನಯಿಸುವುದು ಗೌರವ ತಂದಿದೆ'' ಎಂದಿದ್ದಾರೆ. ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ, ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಇದೇ ವರ್ಷ ತೆರೆಗೆ ಬರುವ ಯೋಚನೆಯಲ್ಲಿದೆ. 'ಮಹಾನುಭಾವರು'ಗಾಗಿ ಒಂದಾದ ಅಪ್ಪು-ಶ್ರೀಮುರಳಿ _ Kannada Movie Mahanubhavaru Song Making - Kannada Filmibeat ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಇದೇ ಮೊದಲ ಬಾರಿಗೆ ಒಂದೇ ಹಾಡಿಗೆ ಧ್ವನಿಯಾಗಿದ್ದಾರೆ. ಹೊಸ ಪ್ರತಿಭೆಗಳೇ ಸೇರಿ ಮಾಡುತ್ತಿರುವ 'ಮಹಾನುಭಾವರು' ಚಿತ್ರದ ಟೈಟಲ್ ಹಾಡಿಗೆ ಕನ್ನಡದ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಧ್ವನಿಗೂಡಿಸಿದ್ದು, ಸಖತ್ ಮಾಸ್ ಆಗಿ ಮೂಡಿ ಬಂದಿದೆ. 'ಮಹಾನುಭಾವರು' ಚಿತ್ರಕ್ಕೆ ಸಂದೀಪ್ ನಾಗಲೀಕರ್ ಸಿಂಧನೂರ್ ಆಕ್ಷನ್ ಕಟ್ ಹೇಳುತ್ತಿದ್ದು, ಸತೀಶ್ ಮೌರ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. 'ಮುನ್ನುಡಿ' ಕ್ರಿಯೇಷನ್ಸ್ ಅಡಿಯಲ್ಲಿ ಬಾಲಚಂದರ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇನ್ನುಳಿದಂತೆ ಬಾಲಚಂದರ್ ಮತ್ತು ಗೂಕುಲ್ ರಾಜ್ ಚಿತ್ರದ ನಾಯಕರಾಗಿದ್ದು, ಇವರಿಗೆ ಅನುಷಾ ರೈ ಹಾಗೂ ಪ್ರಿಯಾಂಕಾ ಜೋಡಿಯಾಗಿದ್ದಾರೆ. ಈಗಾಗಲೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ 'ಮಹಾನುಭಾವರು' ಈಗ ಆಡಿಯೋ ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ. ಇದರ ಮೊದಲ ಝಲಕ್ ಎಂಬಂತೆ ಅಪ್ಪು ಮತ್ತು ಶ್ರೀಮುರಳಿ ಕಾಂಬಿನೇಷನ್ ಹಾಡಿನ ಮೇಕಿಂಗ್ ಟೀಸರ್ ಬಿಡುಗಡೆ ಮಾಡಿದೆ. 'ಮಹಾನುಭಾವರು' ಚಿತ್ರಕ್ಕಾಗಿ ಪುನೀತ್ ಮತ್ತು ಅಪ್ಪು ಹಾಡಿರುವ ಹಾಡಿನ ಝಲಕ್ ಇಲ್ಲಿದೆ ನೋಡಿ.... Read more about: puneeth rajkumar srimurali sandalwood ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ Sakala - ಸಕಲಾ: ಪಾರದರ್ಶಕ ಈ ಚಿಗುರು ...... ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ದರೆ ಇದನ್ನು ಓದಿ! _ Webdunia Kannada ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಎಸ್ ಬಿಐ ಎಟಿಎಂ ಕಾರ್ಡುದಾರರು ಡ್ರಾ ಮಾಡಿಕೊಳ್ಳಬಹುದಾದ ಹಣದ ಮಿತಿಯನ್ನು ಮತ್ತಷ್ಟು ಕಡಿಮೆ ಮಾಡಿದ್ದು ಇನ್ನು ಮುಂದೆ ದಿನಕ್ಕೆ ಕೇವಲ 20 ಸಾವಿರ ರೂ. ಮಾತ್ರ ಡ್ರಾ ಮಾಡಬಹುದಾಗಿದೆ. ಅ.1 ರಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ಇದುವರೆಗೆ ಪ್ರತಿನಿತ್ಯ 40 ಸಾವಿರ ರೂ. ಡ್ರಾ ಮಾಡಿಕೊಳ್ಳಬಹುದಾಗಿತ್ತು. ಆದರೆ ಈ ಮಿತಿ ಇದೀಗ 20 ಸಾವಿರದಷ್ಟು ಕಡಿಮೆ ಮಾಡಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ವಂಚನೆ ಸಂಬಂಧಿತ ದೂರುಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬ್ಯಾಂಕ್ ಈ ಕ್ರಮಕ್ಕೆ ಮುಂದಾಗಿದೆ. ಮಹಿಳೆಯ ಬ್ಯಾಗ್, ಎಟಿಎಂ ಕಳ್ಳತನಕ್ಕೆ ಯತ್ನ ಪ್ರಕರಣ: ಆರೋಪಿ ಬಂಧನ ಹೆಬ್ಬುಲಿ ಕ್ವಿಜ್ ಇನ್ನು ಜೋಡಿಸಲಿಲ್ಲ! ‘ಸೂರ್ಯ’ನ ಅಪ್ಪುಗೆಯಲ್ಲಿ ಜ್ಯೋತಿಕಾ! ಕನ್ನಡದ ‘ನಾಗರಹಾವು’ ಚಿತ್ರದಲ್ಲಿ ನಟ ಉಪೇಂದ್ರ ಜೊತೆ ಬಳುಕುತ್ತ ಅಭಿನಯಿಸಿದ್ದ ನಟಿ ಜ್ಯೋತಿಕಾ, ದಾಂಪತ್ಯ ಪ್ರವೇಶಿಸಿದ್ದಾರೆ. ಎಲ್ಲಾ ಮದುವೆಯಾದ ನಟಿಯರಂತೆ, ಅಭಿನಯಕ್ಕೆ ಜ್ಯೋತಿಕಾ ವಿದಾಯ ಹೇಳುವರೇ ಎಂಬ ಸಂಗತಿ ಇನ್ನೂ ಪ್ರಕಟಗೊಂಡಿಲ್ಲ. ಚೆನ್ನೈನಲ್ಲಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ತಮಿಳುನಟ ಸೂರ್ಯ (ನಟ ಶಿವಕುಮಾರ್‌ರ ಪುತ್ರ)ಅವರನ್ನು ಬಾಳಸಂಗಾತಿಯಾಗಿ ಜ್ಯೋತಿಕಾ ಸ್ವೀಕರಿಸಿದರು. ಮುಖ್ಯಮಂತ್ರಿ ಎಂ.ಕರುಣಾನಿಧಿ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ನಟ ರಜನಿಕಾಂತ್‌, ಕಮಲಹಾಸನ್‌ ಸೇರಿದಂತೆ ಅನೇಕ ಗಣ್ಯರು, ನೂತನ ವಧುವರರಿಗೆ ಶುಭಕೋರಿದರು. ಪಟಾಕಿ ತಂದ ಅವಘಡ: ಬೆಂಗಳೂರಿನಲ್ಲಿ 11 ಮಂದಿಗೆ ಗಾಯ _ Webdunia Kannada ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಪಟಾಕಿ ಅವಘಡ ಸಂಭವಿಸಿದ್ದು, ಇಬ್ಬರು ಯುವಕರು ಸೇರಿದಂತೆ 11 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ 6 ಮಕ್ಕಳು ಸೇರಿದಂತೆ ಇಬ್ಬರು ಯುವಕರು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಿಂಟೋ ಆಸ್ಪತ್ರೆಗೆ 3 ಜನ ಮಕ್ಕಳು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಪೈಕಿ ಹೆಚ್ಚಿನವರಿಗೆ ಕಣ್ಣಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಹೈದರಾಬಾದ್: ದೇಶದ ಅತ್ಯಂತ ಶ್ರೀಮಂತ ದೇವಾಲಯ ತಿರುಪತಿಯಲ್ಲಿ ಭಕ್ತರಿಗೆ ಕ್ಷೌರ ಮಾಡಿಸಿದ್ದಕ್ಕೆ ಹಣ ... ಕೋಲ್ಕತಾ ಎಲ್ಐಸಿ ಕಟ್ಟಡದಲ್ಲಿ ಅಗ್ನಿ ದುರಂತ ಆಧಾರ್ ಕಾರ್ಡ್ ಇಲ್ಲವೆಂದು ಬಾಲಕಿಗೆ ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆ! _ Webdunia Kannada ನವದೆಹಲಿ: ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ದೆಹಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತ ಬಾಲಕಿಗೆ ಚಿಕಿತ್ಸೆ ನಿರಾಕರಿಸಿದ ಘಟನೆ ನಡೆದಿದೆ. ಈ ವಿಚಾರವನ್ನು ದೆಹಲಿಯ ಬಿಜೆಪಿ ನಾಯಕ ಮನೋಜ್ ತಿವಾರಿ ಟ್ವೀಟ್ ಮೂಲಕ ಹೇಳಿಕೊಂಡಿದ್ದು, ಕೇಜ್ರಿವಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾಗೆ ಟ್ಯಾಗ್ ಮಾಡಿ ಬಾಲಕಿಗೆ ಚಿಕಿತ್ಸೆ ಕೊಡಿಸಲು ನೆರವಾದರೆ ಅದುವೇ ನವರಾತ್ರಿ ಹಬ್ಬದ ನಿಜವಾದ ಆಚರಣೆ ಮಾಡಿದಂತೆ ಎಂದು ಮನವಿ ಮಾಡಿದ್ದರು. ನಟ ಗಣೇಶ್ ಮತ್ತು ನಿರ್ದೇಶಕ ನಾಗಣ್ಣ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ ಬರುತ್ತಿರುವ ಸುದ್ದಿ ಇತ್ತೀಚಿಗಷ್ಟೆ ಹೊರ ಬಂದಿತ್ತು. ಈಗ ಈ ಸಿನಿಮಾಗೆ ನಾಯಕಿಯ ಆಯ್ಕೆ ಆಗಿದೆ. ಈ ಚಿತ್ರದ ಮೂಲಕ ಮತ್ತೊಬ್ಬ ನಟಿ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಗಣೇಶ್ ಜೊತೆಗೆ ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿರುವುದು ರೋನಿಕಾ ಸಿಂಗ್. ರೋನಿಕಾ ಮೂಲತಃ ಪಂಜಾಬಿನ ಹುಡುಗಿಯಾಗಿದ್ದು, ಇದು ಅವರ ಮೊದಲ ಕನ್ನಡ ಸಿನಿಮಾವಾಗಿದೆ. ಈ ಹಿಂದೆ ಪಂಜಾಬ್ ಭಾಷೆಯ 'ರಮ್ತಾ ಜೊಗಿ' ಎಂಬ ಸಿನಿಮಾದಲ್ಲಿ ಅವರು ನಟಿಸಿದ್ದರು. ಅಂದಹಾಗೆ, ಗಣೇಶ್ ಮತ್ತು ನಾಗಣ್ಣ ಈ ಚಿತ್ರದ ಮೂಲಕ ಮೊದಲ ಬಾರಿಗೆ ಒಂದಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಮೊದಲ ಬಾರಿಗೆ ಗಣೇಶ್ ಹಾರರ್ ಸಿನಿಮಾ ಮಾಡುತ್ತಿದ್ದಾರೆ. ಉಳಿದಂತೆ, ಸಾಧು ಕೋಕಿಲ, ಗುರುದತ್, ಸುಂದರ್ ರಾಜ್, ಶೋಭ್ ರಾಜ್ ಚಿತ್ರದ ತಾರಾ ಬಳಗದಲ್ಲಿ ಇದ್ದಾರೆ. ಈ ಚಿತ್ರದ ಮೂಲಕ ಮತ್ತೆ ಅರ್ಜುನ್ ಜನ್ಯ ಹಾಗೂ ಗಣೇಶ್ ಕಾಂಬಿನೇಶನ್ ಮುಂದುವರೆದಿದೆ. ವಿಜ್ಞೇಶ್ ಕ್ಯಾಮರಾ ಕೈ ಚಳಕ ಹಾಗೂ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ಇನ್ನು ಇಂದಿನಿಂದ ಈ ಸಿನಿಮಾದ ಚಿತ್ರೀಕರಣ ಶುರು ಆಗಿದೆ. ಶ್ರೀ ಹೆಚ್.ಆರ್. ಗವಿಯಪ್ಪ ಪ.ಪೂ. ವಿದ್ಯಾರ್ಥಿಗಳ ಉತ್ತಮ ಸಾಧನೆ » Kannadanet.com ಗಂಗಾವತಿ, ಆ.೧೭: ನಗರದ ಜೆಎಸ್‌ಎಸ್ ವಿಜ್ಞಾನ ಪ.ಪೂ. ಕಾಲೇಜುನವರು ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಶ್ರೀ ಹೆಚ್.ಆರ್. ಗವಿಯಪ್ಪ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ೧೦೦ ಮೀ. ಓಟದ ಸ್ಪರ್ಧೆ, ಗುಂಡು ಎಸೆತ ಹಾಗೂ ಚಕ್ರ ಎಸತೆದಲ್ಲಿ ಜೆ. ನಾರಾಯಣ ಎಂಬ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದುಕೊಂಡು ಚಾಂಪಿಯನ್ ಶೀಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. ೫ ಸಾವಿರ ಮೀ. ನಡುಗೆ ಸ್ಪರ್ಧೆಯಲ್ಲಿ ಲಿಂಗರಾಜ ಪ್ರಥಮ ಸ್ಥಾನ ಗಳಿಸಿದರೆ, ಚದುರಂಗದಲ್ಲಿ ವಿಕ್ರಮ ಗೌಡ ಅಗ್ರಸ್ಥಾನ ಪಡೆದುಕೊಂಡಿದ್ದಾನೆ. ಅದೇ ರೀತಿಯಾಗಿ ರೇವಣಸಿದ್ದ ೧೦೦ ಹಾಗೂ ೨೦೦ ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾನೆ. ೫೦೦೦ ಮೀ. ಓಟದ ಸ್ಪಧೆಯಲ್ಲಿ ವಿರೇಶ ಕಾಮದೊಡ್ಡಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ. ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಗಂಗಾವತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಕಾಲೇಜಿನ ಪ್ರಾಚಾರ್ಯ ಪ್ರೊ: ಎಫ್.ಹೆಚ್. ಚಿತ್ರಗಾರ ಹಾಗೂ ಉಪನ್ಯಾಸಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ನಗರದ ಎಲ್ಲಾ ವಾರ್ಡಗಳಿಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವು- ಶಾಸಕ ಕೆ.ರಾಘವೇಂದ್ರ ಹಿಟ್ನಾಳ » Kannadanet.com ಹಾಯ್ ಕೊಪ್ಪಳ ಪ್ರತಿಕೆ ವತಿಯಿಂದ ಇಂದು ಪತ್ರಿಕಾ ದಿನಾಚರಣೆ. ಮತ್ತು ಸತ್ಯವಿಶ್ವಾಸ ಸ್ವೀಕರಿಸಿದ ಹಾಗೂ ಸತ್ಕರ್ಮ ಮಾಡಿದ, ಮುಹಮ್ಮದರ ಮೇಲೆ ಅವತೀರ್ಣಗೊಂಡದ್ದನ್ನು ಅವರ ಪ್ರಭುವಿನ ಕಡೆಯಿಂದ ಪರಮ ಸತ್ಯವಾದುದೆಂದು ನಂಬಿದವರ ಪಾಪಗಳನ್ನು ಅಲ್ಲಾಹ್ ಅವರಿಂದ ದೂರೀಕರಿಸಿದನು ಮತ್ತು ಅವರ ಸ್ಥಿತಿಯನ್ನು ಸರಿಪಡಿಸಿದನು. ಇದೇಕೆಂದರೆ- ಸತ್ಯನಿಷೇಧಿಗಳು ಮಿಥ್ಯವನ್ನು ಅನುಸರಿಸಿದರು ಮತ್ತು ಸತ್ಯವಿಶ್ವಾಸಿಗಳು ಅವರ ಪ್ರಭುವಿನ ಕಡೆಯಿಂದ ಬಂದಿರುವ ಸತ್ಯವನ್ನು ಅನುಸರಿಸಿದರು. ಈ ರೀತಿಯಲ್ಲಿ ಅಲ್ಲಾಹನು ಜನರಿಗೆ ಅವರ ಸರಿಯಾದ ನೆಲೆಯನ್ನು ತಿಳಿಸಿ ಬಿಡುತ್ತಾನೆ. ಆದುದರಿಂದ ಈ ಸತ್ಯನಿಷೇಧಿಗಳನ್ನು ಯುದ್ಧದಲ್ಲಿ ನೀವು ಎದುರಿಸಿದಾಗ, ಪ್ರಥಮ ಕೆಲಸ ಕತ್ತು ಕಡಿಯುವುದಾಗಿರುತ್ತದೆ. ನೀವು ಅವರನ್ನು ಚೆನ್ನಾಗಿ ಸದೆಬಡಿದ ಬಳಿಕ ಕೈದಿಗಳನ್ನು ಬಿಗಿಯಾಗಿ ಕಟ್ಟಿರಿ. ಆ ಬಳಿಕ ನೀವು ಅವರ ಮೇಲೆ ಸೌಜನ್ಯ ತೋರ ಬಹುದು ಅಥವಾ ಪರಿಹಾರಧನ ಸ್ವೀಕರಿಸಬಹುದು. ಇದು ಯುದ್ಧ ಮುಗಿಯುವ ತನಕ. ಇದು ನೀವು ಮಾಡಬೇಕಾದ ಕಾರ್ಯ. ಅಲ್ಲಾಹನಿಚ್ಛಿಸುತ್ತಿದ್ದರೆ ಸ್ವತಃ ಅವನೇ ಅವರನ್ನು ನೋಡಿಕೊಳ್ಳುತ್ತಿದ್ದನು. ಆದರೆ, ನಿಮ್ಮನ್ನು ಪರಸ್ಪರರ ಮೂಲಕ ಪರೀಕ್ಷಿಸಲಿಕ್ಕಾಗಿ (ಅವನು ಈ ಕ್ರಮಕೈಗೊಂಡನು). ಅಲ್ಲಾಹನು, ತನ್ನ ಮಾರ್ಗದಲ್ಲಿ ಹತರಾಗುವವರ ಕರ್ಮಗಳನ್ನು ಖಂಡಿತ ವ್ಯರ್ಥಗೊಳಿಸಲಾರನು. ಅವನು ಅವರಿಗೆ ಮಾರ್ಗದರ್ಶನ ಮಾಡುವನು. ಅವರ ಸ್ಥಿತಿಯನ್ನು ಸುಧಾರಿಸುವನುಮತ್ತು- ಅವನು ಅವರಿಗೆ ಪರಿಚಯಿಸಿರುವಂತಹ ಸ್ವರ್ಗದಲ್ಲಿ ಅವರನ್ನು ಪ್ರವೇಶಗೊಳಿಸುವನು. ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗೆ ಸಹಾಯ ಮಾಡಿದರೆ, ಅವನು ನಿಮಗೆ ಸಹಾಯ ಮಾಡುವನು ಮತ್ತು ನಿಮ್ಮ ಪಾದಗಳನ್ನು ಸ್ಥಿರಗೊಳಿಸುವನು. ಏಕೆಂದರೆ ಅವರು ಅಲ್ಲಾಹನು ಅವತೀರ್ಣಗೊಳಿಸಿದುದನ್ನು ಇಷ್ಟಪಡಲಿಲ್ಲ. ಆದುದರಿಂದ ಅಲ್ಲಾಹನು ಅವರ ಕರ್ಮಗಳನ್ನು ವ್ಯರ್ಥಗೊಳಿಸಿಬಿಟ್ಟನು. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ನೀಡಲಾಗುವ ಉಚಿತ ಎಲ್`ಪಿಜಿ ಕನೆಕ್ಷನ್`ಗೆ ಇನ್ಮುಂದೆ ಅಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಕಳೆದ ವರ್ಷ ಅಡುಗೆ ಅನಿಲದ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯಗೊಳಿಸಲಾಗಿತ್ತು. ಇದೀಗ, ಅದೇ ನಿಯಮವನ್ನ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ನೀಡಲಾಗುವ ಉಚಿತ ಅಡುಗೆ ಅನಿಲ ಕನೆಕ್ಷನ್ ಸೇವೆಗೂ ವಿಸ್ತರಿಸಲಾಗಿದೆ. `ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಸೌಲಭ್ಯವನ್ನ ಪಡೆಯಲು ಇಚ್ಛಿಸುವ ಫಲಾನುಭವಿಗಳು ತಮ್ಮ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ನೀಡಬೇಕೆಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದೇವೇಳೆ, ಉಚಿತ ಅಡುಗೆ ಅನಿಲ ಸಂಪರ್ಕ ಪಡೆಯಲು ಇಚ್ಛಿಸುವ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಮಾರ್ಚ್ 31ರ ಒಳಗೆ ಅರ್ಜಿ ಸಲ್ಲಿಕೆ ತಿಳಿಸಲಾಗಿದೆ. ಮೊಬೈಲ್`ಗೆ ಕರೆನ್ಸಿ ಹಾಕಿಸಿಕೊಳ್ಳಲೂ ಆಧಾರ್ ಕೊಡಬೇಕು..! Home > Koppal News-1 > ಬರದಿಂದ ಸಾಗುತ್ತಿರುವ ವದಗನಾಳ ಗ್ರಾಮದ ಹಮ್ಮಿಗೇಶ್ವರ ಜಾತ್ರೆ. ಕೊಪ್ಪಳ-20- ತಾಲೂಕಿನ ವದಗನಾಳ ಗ್ರಾಮದಲ್ಲಿ ಹಮ್ಮಿಗೇಶ್ವರ ಜಾತ್ರಾ ಮಹೋತ್ಸವ ದಿ ೨೩ ರಂದು ನಡೆಯುವ ಜಾತ್ರಾ ನಿಮಿತ್ಯ ಪ್ರಸಾದದ ವ್ಯವಸ್ಥೆ ಬರದಿಂದ ಸಾಗುತ್ತಿದೆ. ಹಮ್ಮಿಗೇಶ್ವರ ಜಾತ್ರಾ ಅಂಗವಾಗಿ ಸಾಮೂಹಿಕ ವಿವಾಹಗಳು ಜರಗುವವು ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ವಿವಿಧ ಬಗೆಯ ಪ್ರಸಾದವನ್ನು ಏರ್ಪಡಿಸಲಾಗಿದ್ದು. ೧೨.ಕ್ವಿಂಟಲ್‌ಬುಂದೆ, ೦೮.ಕ್ವಿಂಟಲ್ ಜಿಲೇಬಿ, ೨೧ ಟನ್ ಬಾಳೆಹಣ್ಣು, ೧೬ ರಿಂದ ೨೦ ಬ್ಯಾರಲ ಮಜ್ಜಿಗೆ, ೪.ಕ್ವಿಂಟಲ್ ಮಾಲದಿ, ೧೧. ಕ್ವಿಂಟಲ್ ಜೋಳದ ರೊಟ್ಟಿ, ೩-೪ ಕ್ವಿಂಟಲ್ ಚಪಾತಿ, ೩೦-೫೦ ಕ್ವಿಂಟಲ್ ಅಕ್ಕಿ ಹಾಗೂ ಹಪ್ಪಳ, ಸೊಂಡಿಗಿ, ಇನ್ನೂ ವಿವಿಧ ಬಗೆಯ ಪ್ರಸಾದವನ್ನು ಸೇವಾ ಸಮಿತಿ ಯವರು ತಯಾರಿಸುತ್ತಿದ್ದಾರೆ. Sri-Parpancha: ಸವಿತಾ ಹುಟ್ಟು ಹಬ್ಬ ಶುಕ್ರವಾರ23 ರಂದು ಬೈಂದೂರಿನ ಶಂಕರ ಚಿತ್ರಮಂದಿರದಲ್ಲಿ "ಅಮ್ಮಚ್ಚಿಯೆಂಬ ನೆನಪು" ಚಿತ್ರ ಪ್ರದರ್ಶನ - MyByndoor.com ಆಟೋ ರಾಜ ಚಿತ್ರದಲ್ಲಿ ಗಣೇಶ ನಾಯಕನಾಗಿ ಮತ್ತು ಭಾಮ, ದೀಪಿಕಾ ... ಓದಿರಿ: ಆಟೋ ರಾಜ ಕಥೆ Go to : ಆಟೋ ರಾಜ ಕಲಾವಿದರು ಮತ್ತು ಸಿಬ್ಬಂದಿ ಉಡುಪಿ: ಕನ್ನಡ ಭಾಷೆ, ಸಂಸ್ಕೃತಿ ಎಂಬುದು ಬೇರಾಗಬೇಕು. ಈ ಬೇರಿಗೆ ಜಾಗತಿಕ ಭಾಷೆಗಳ ನೀರು ಹರಿದು ಬಂದು ಕನ್ನಡದ ಮರ ಹೆಮ್ಮರವಾಗಿ, ಸಮೃದ್ಧವಾಗಿ... ನಟ ದರ್ಶನ್‌ ಜಾಮೀನು ಅರ್ಜಿ ವಜಾ _ Kannada Actor Darshan _ Bail Plea Rejected _ 1st ACMM Court Order _ ಕನ್ನಡ ನಟ ದರ್ಶನ್ _ ಜಾಮೀನು ಅರ್ಜಿ ವಜಾ - Kannada Filmibeat ನಟ ದರ್ಶನ್‌ ಜಾಮೀನು ಅರ್ಜಿ ವಜಾ ದರ್ಶನ್ ಪರಿಸ್ಥಿತಿ ಮುಂದೇನು ಎಂಬ ಪ್ರಶ್ನೆ ಕನ್ನಡ ಚಿತ್ರರಂಗ ಸೇರಿದಂತೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಅವರು 1ನೇ ಎಸಿಎಂಎಂ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸೆಷನ್ ಕೋರ್ಟ್‍ ಮೆಟ್ಟಿಲೇರಬೇಕಾಗುತ್ತದೆ. ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಇವಿಷ್ಟು ದರ್ಶನ್ ಮುಂದಿರುವ ಅವಕಾಶಗಳು. (ದಟ್ಸ್‌ಕನ್ನಡ ಸಿನಿವಾರ್ತೆ) ಬೇಗನೆ ಬಂದವರಿಗೆಲ್ಲಾ ಬ್ಲಾಗ್ ಲೋಕದಲ್ಲಿ ಹೊಸ ಹೊಸ ವಿಜ್ಞಾ... Labels: Chandrashekhara Kedlaya, kannada bhavageethe, s. r. ekkundi, ಚಂದ್ರಶೇಖರ ಕೆದ್ಲಾಯ, ಸು. ರಂ.ಎಕ್ಕುಂಡಿ ಬೆಳಗಾವಿ ನಗರ ನಿಡಗುಂದಿ: ಕರ್ತವ್ಯ ಲೋಪವೆಸಗಿದ್ದ ಸಮೀಪದ ಉಣ್ಣಿಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಸಿ.ಸಜ್ಜನ ಇವರನ್ನು ಕೂಡಲೇ ಅಮಾನತು ಮಾಡಬೇಕೆಂದು ನಿಡಗುಂದಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಶಾಲಾ ಆವರಣದಲ್ಲಿ ಪ್ರತಿಭಟಿಸಿದರು. ಸುದ್ದಿ ತಿಳಿದು ಶಾಲೆಗೆ ದೌಡಾಯಿಸಿದ ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಗುಳೇದಗುಡ್ಡ ಎದುರು ಕರವೇ ಕಾರ್ಯಕರ್ತರು ತೀವೃ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಕರವೇ ತಾಲೂಕು ಘಟಕದ ಅಧ್ಯಕ್ಷ ಆನಂದ ಹಡಗಲಿ, ಉಪಾಧ್ಯಕ್ಷ ಸತೀಶ ನರಸರೆಡ್ಡಿ, ಮುಖ್ಯ ಗುರು ಎಸ್.ಸಿ.ಸಜ್ಜನರಿಗೆ ಸಮಯ ಪರಿಪಾಲನೆ ಗೊತ್ತಿಲ್ಲ. ತಾವು ಗೈರು ಇದ್ದ ದಿನವೂ ಸೇರಿ ಭಾನುವಾರವೂ ಕೂಡ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಹಾಜರಾತಿ ಹಾಕುತ್ತಿದ್ದರು. ಶಾಲೆ ಅಭಿವೃದ್ಧಿಗೆ ಕಿಂಚಿತ್ತೂ ಕಾಳಜಿ ವಹಿಸದೇ ಅನಗತ್ಯವಾಗಿ ಒಂದು ವರ್ಷಕ್ಕೂ ಧೀರ್ಘಕಾಲದ ರಜೆ ಪಡೆದಿದ್ದಾರೆ. ಕಳೆದ ಜೂ.11 ರಂದು ಪುನಃ ಕರ್ತವ್ಯಕ್ಕೆ ಹಾಜರಾಗಲು ಬಂದಾಗಲೂ ಅವಕಾಶ ನೀಡದೇ ಪ್ರತಿಭಟಿಸಿದ್ದೇವು. ಈಗ ಮತ್ತೇ ತಾವು ಡಿ.3 ರಂದು ಶಾಲೆಗೆ ಹಾಜರಾಗಲು ಆದೇಶ ನೀಡಿರುವುದು ಸರಿಯಲ್ಲ. ಕರ್ತವ್ಯ ಲೋಪವೆಸಗಿದ್ದ ಈ ಮುಖ್ಯ ಶಿಕ್ಷಕರನ್ನು ನಮ್ಮ ಶಾಲೆಗೆ ಸೇರಿಸುವುದಿಲ್ಲ. ಕೂಡಲೇ ಇವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ತಪ್ಪಿದಲ್ಲಿ ಬಸವನ ಬಾಗೇವಾಡಿ ಬಿಇಒ ಕಛೇರಿಗೆ ಕರವೇ ಕಾರ್ಯಕರ್ತರೆಲ್ಲ ಒಗ್ಗೂಡಿ ಮುತ್ತಿಗೆ ಹಾಕಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು. ನಿಡಗುಂದಿ ವಲಯ ಶಿಕ್ಷಣ ಸಂಯೋಜಕ ವೀರಣ್ಣ ಜುಳಜುಳೆ, ಪ್ರಭಾರಿ ಮುಖ್ಯಗುರು ಎಂ.ಬಿ.ಮಿರಗಿ, ಕರವೇ ಗ್ರಾಮಘಟಕದ ಅಧ್ಯಕ್ಷ ಎಚ್.ಎಚ್.ಪಟೇಲ, ನಾಗಭೂಷಣ ನರಸರೆಡ್ಡಿ, ಮಲ್ಲೇಶಪ್ಪ ಕೋನರೆಡ್ಡಿ, ಸುರೇಶ ನರಸರೆಡ್ಡಿ, ಇಮಾಮಪೀರ ಮುಲ್ಲಾ, ವಿಶ್ವನಾಥ ನರಸರೆಡ್ಡಿ, ಸಂಗನಗೌಡ ಕೋನರೆಡ್ಡಿ, ರಾಜು ಮಯ್ಯಾಪುರ, ಮುತ್ತುರಾಜ್ ಹಾಲಿಹಾಳ, ಬಸವರಾಜ್ ಕೋನರೆಡ್ಡಿ, ಸಂತೋಷ ಕೋನರೆಡ್ಡಿ, ರಮೇಶ ನರಸರೆಡ್ಡಿ ಮತ್ತಿತರರು ಇದ್ದರು. ಶಾಲೆ ಬೀಗ ತೆರೆಯಲು ಅಡ್ಡಿ: ಮುಖ್ಯ ಗುರು ಎಸ್.ಸಿ.ಸಜ್ಜನ ಅಮಾನತಿಗೆ ಆಗ್ರಹಿಸಿದ ಕರವೇ ಕಾರ್ಯಕರ್ತರು ಬೆಳಿಗ್ಗೆ ಶಾಲೆಯ ಬೀಗ ತೆರೆಯಲೂ ಕೆಲ ಹೊತ್ತು ಅವಕಾಶ ಕೊಡಲಿಲ್ಲ. ಸಜ್ಜನ ಇವರನ್ನು ಪುನಃ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಆದೇಶಿಸಿದ್ದೇ ಆದಲ್ಲಿ ಉಣ್ಣಿಬಾವಿ ಗ್ರಾಮಕ್ಕೆ ಶಾಲೆಯೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಬಿಇಒ ಎಂ.ಎ.ಗುಳೇದಗುಡ್ಡ ಮಧ್ಯಸ್ಥಿಕೆ ವಹಿಸಿ ಗೇಟ್ ತೆಗೆಸಿ ಕೊಂಚ ತಡವಾಗಿ ಮಕ್ಕಳಿಂದ ಪ್ರಾರ್ಥನೆ ಮಾಡಿಸಿದರು. ಕರವೇ ಗ್ರಾಮಘಟಕದ ಅಧ್ಯಕ್ಷ ಎಚ್.ಎಚ್.ಪಟೇಲ ಪ್ರಭಾರಿ ಮುಖ್ಯಗುರು ಎಂ.ಬಿ.ಮಿರಗಿ ಶಾಲೆ ಬೀಗ ತೆರೆಯಲು ಅಡ್ಡಿ: ಮುಖ್ಯ ಗುರು ಎಸ್.ಸಿ.ಸಜ್ಜನ ಅಮಾನತಿಗೆ Previous articleಕೇಂದ್ರ ಬರ ಅಧ್ಯಯನ ಯಾವ ಪುರುಷಾರ್ಥಕ್ಕೆ ರಾಜ್ಯಕ್ಕೆ ಭೇಟಿ ; ಕೋನರೆಡ್ಡಿ __ 06-12-2018 ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ವಾತಾವರಣ ಬೆಳೆಸಿ: ವಿದ್ಯಾವತಿ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ ಕೇಂದ್ರ ಬರ ಅಧ್ಯಯನ ಯಾವ ಪುರುಷಾರ್ಥಕ್ಕೆ ರಾಜ್ಯಕ್ಕೆ ಭೇಟಿ ; ಕೋನರೆಡ್ಡಿ __ 06-12-2018 ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಸರಕಾರ ಪತನವಾಗಲಿದೆ: ಜಗದೀಶ ಶೆಟ್ಟರ್ __ 05-12-2018 ಮಹಾತ್ಮ ಗಾಂಧೀಜಿ ಬೆಳಗಾವಿ ನಗರ ಕನ್ನಡಮ್ಮ ಸುದ್ದಿ-ಧಾರವಾಡ: ಮಕ್ಕಳಿಗೆ ಗಣಿತವನ್ನು ಬೋಧಿಸುವಾಗ ಒಂದು ಸಮಾನಾರ್ಥಕವಾದ ಎಲ್ಲಾ ಪದಗಳನ್ನು ಮಕ್ಕಳಿಗೆ ತಿಳಿಸಿದರೆ ಅವರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಆರ್.ಎಸ್. ಮುಳ್ಳೂರ ಹೇಳಿದರು. ಎಸ್.ಎಂ.ಜೋಶಿ, ಎಸ್.ಎಂ. ಭಾವಿಕಟ್ಟಿ, ಶ್ರೀಮತಿ ಉಷಾ ಕುಲಕರ್ಣಿ, ಟಿ.ಕೆ. ಪ್ರಸನ್ನಮೂರ್ತಿ, .ಎಸ್. ಅಂತಣ್ಣವರ, ಎಂ.ಸಿ. ಕಂದಗಲ್ಲ, ಆರ್.ಪಿ. ಗಾಳಿ, ಅಭಿಷೇಕ ಸಿ, ಶಶಿಧರ ಬಿ, ಪ್ರಮೋದ ಆರ್, ಎಂ.ಕೆ. ಹೊರಕೇರಿ, ಆರ್. ಎನ್. ಕಿಲ್ಲೇದಾರ, ಎಸ್. ಎಫ್. ಮಾದರ, ಎಸ್.ವಿ. ಹಿರೇಮಠ ಉಪಸ್ಥಿತರಿದ್ದರು. ಸಿ.ಎಫ್.ಚಂಡೂರ ಸ್ವಾಗತಿಸಿ ನಿರೂಪಿಸಿದರು. ವಿಶಾಲಾಕ್ಷಿ ಎಸ್. ಜೆ. ವಂದಿಸಿದರು. .ಎಸ್. ಅಂತಣ್ಣವರ ಆರ್. ಎನ್. ಕಿಲ್ಲೇದಾರ ಆರ್.ಪಿ. ಗಾಳಿ ಎಂ.ಕೆ. ಹೊರಕೇರಿ ಎಂ.ಸಿ. ಕಂದಗಲ್ಲ ಎಸ್. ಎಫ್. ಮಾದರ ಎಸ್.ಎಂ. ಭಾವಿಕಟ್ಟಿ ಎಸ್.ಎಂ.ಜೋಶಿ ಎಸ್.ವಿ. ಹಿರೇಮಠ ಟಿ.ಕೆ. ಪ್ರಸನ್ನಮೂರ್ತಿ ಶ್ರೀಮತಿ ಉಷಾ ಕುಲಕರ್ಣಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನಕುಮಾರ ಇನ್ನೂ 20 ವರ್ಷ ಮೋದಿ ಆಡಳಿತ: ಮಹಾಲಿಂಗಪುರದ ಜಗದ್ಗುರು ಭವಿಷ್ಯ ಹುಕ್ಕೇರಿ ತಾಲೂಕಿನ ಮಠಾಧೀಶರಿಂದ ಕೊಡಗು ಸಂತ್ರಸ್ತರಿಗೆ ೨.೫೫ ಲಕ್ಷ ಪರಿಹಾರ ಚೆಕ್ ವಿತರಣೆ ಆರ್ಥಿಕ ವಂಚಕರ ಆಸ್ತಿ ಸ್ವಾಧೀನಕ್ಕೆ ಅಧ್ಯಾದೇಶ ಕಾನೂನು ಜಾರಿ ಮಾಡಿದ ಕೇಂದ್ರ ಸರ್ಕಾರ ಇದರ ಲಾಭಗಳೇನು ಗೊತ್ತಾ..? – SSTV Home / Featured / ಆರ್ಥಿಕ ವಂಚಕರ ಆಸ್ತಿ ಸ್ವಾಧೀನಕ್ಕೆ ಅಧ್ಯಾದೇಶ ಕಾನೂನು ಜಾರಿ ಮಾಡಿದ ಕೇಂದ್ರ ಸರ್ಕಾರ ಇದರ ಲಾಭಗಳೇನು ಗೊತ್ತಾ..? ಆರ್ಥಿಕ ವಂಚಕರ ಆಸ್ತಿ ಸ್ವಾಧೀನಕ್ಕೆ ಅಧ್ಯಾದೇಶ ಕಾನೂನು ಜಾರಿ ಮಾಡಿದ ಕೇಂದ್ರ ಸರ್ಕಾರ ಇದರ ಲಾಭಗಳೇನು ಗೊತ್ತಾ..? ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್‌ ಮೋದಿ, ವಿಜಯ ಮಲ್ಯರಂಥವರಿಗೆ ಸೇರಿದ ಆಸ್ತಿಯನ್ನು ಸರಕಾರವು ಸುಲಭವಾಗಿ ಸ್ವಾಧೀನಪಡಿಸಿಕೊಳ್ಳಲು ಅನುಕೂಲ ಕಲ್ಪಿಸುವ “ದೇಶಬಿಟ್ಟು ಪರಾರಿಯಾದ ಆರ್ಥಿಕ ಅಪರಾಧಿಗಳ ವಿರುದ್ಧದ ಅಧ್ಯಾದೇಶ 2018’ಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಈ ಮಸೂದೆಯು ಲೋಕಸಭೆಯಲ್ಲಿ ಮಾ. 12ರಂದೇ ಮಂಡನೆಯಾಗಿತ್ತಾದರೂ ವಿಪಕ್ಷಗಳು ಹಾಗೂ ಆಡಳಿತ ಪಕ್ಷಗಳ ಜಟಾಪಟಿಯಿಂದಾಗಿ ಕಲಾಪ ನಡೆಯದ ಕಾರಣ ಮಸೂದೆ ಚರ್ಚೆಗೊಳಪಟ್ಟಿರಲಿಲ್ಲ. ಈಗ ಈ ಬಗ್ಗೆ ಅಧ್ಯಾದೇಶ ತರಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಪ್ರಸ್ತಾವನೆಗೆ ಸಂಪುಟದ ಒಪ್ಪಿಗೆ ಸಿಕ್ಕಿದ ಬಳಿಕ ಅದನ್ನು ರಾಷ್ಟ್ರಪತಿ ಒಪ್ಪಿಗೆಗಾಗಿ ರವಾನಿಸಲಾಗಿದೆ. ಯಾರಿಗೆ ಇದು ಅನ್ವಯ?: ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆದು ಈ ಅಧ್ಯಾದೇಶ ಜಾರಿಯಾದಲ್ಲಿ ಇದು ಭಾರತದಲ್ಲಿ ಆರ್ಥಿಕ ಅವ್ಯವಹಾರ ಮಾಡಿ ವಿದೇಶದಲ್ಲಿ ನೆಲೆಸಿ, ಭಾರತಕ್ಕೆ ಬರಲು ಹಿಂದೇಟು ಹಾಕುವವರಿಗೆ ಅನ್ವಯವಾಗುತ್ತದೆ. ಇದಲ್ಲದೆ ವಿತ್ತೀಯ ಅಪರಾಧಗಳ ವಿಚಾರದಲ್ಲಿ ಬಂಧನದ ಆದೇಶ ಎದುರಿಸುತ್ತಿರುವವರಿಗೆ, ಬ್ಯಾಂಕುಗಳಿಂದ ಸಾಲದ ರೂಪದಲ್ಲಿ 100 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿದವರಿಗೂ ಇದು ಅನ್ವಯವಾಗುತ್ತದೆ. ಈ ಅಧ್ಯಾದೇಶದಡಿ, ವಿದೇಶದಲ್ಲಿರುವ ಆರೋಪಿಗಳ ಆರೋಪ ಸಾಬೀತಾಗುವ ಮುನ್ನವೇ ಅವರ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ವಿಶೇಷ ಅಧಿಕಾರವನ್ನು ಸರಕಾರ ಹೊಂದಲಿದೆ. ಅಲ್ಲದೆ, ಅವರ ಸಾಲಗಾರರಿಗೆ ಆಸ್ತಿಯನ್ನು ಮಾರಿ ಸಾಲ ತೀರಿಸುವ ಬಾಧ್ಯತೆ ಸರಕಾರಕ್ಕೆ ಇರುವುದಿಲ್ಲ. ದೇಶ ಬಿಟ್ಟು ಓಡಿಹೋಗಿರುವವರ ಆಸ್ತಿ ವಶಪಡಿಸಿ ಕೊಳ್ಳುವುದರಿಂದ ಅನಿವಾರ್ಯವಾಗಿ ಅವರು ದೇಶಕ್ಕೆ ವಾಪಸ್‌ ಬರಬೇಕಾಗ‌ಬಹುದು. ಬ್ಯಾಂಕ್‌ಗಳು, ಆರ್ಥಿಕ ಸಂಸ್ಥೆಗಳು ಸಾಲ ವಸೂ ಲಾತಿ ವಿಚಾರದಲ್ಲಿ ಪ್ರಗತಿ ಸಾಧಿಸಬಹುದು. ಪರಿಣಾಮವೇನು?: ದೇಶಬಿಟ್ಟು ಹೋದವರ ಪತ್ತೆಗಾಗಿಯೇ ವಿಶೇಷ ವೇದಿಕೆ ನಿರ್ಮಾಣ. ತಪ್ಪಿತಸ್ಥರ ವಿರುದ್ಧ ತನಿಖೆ ಪೂರ್ಣಗೊಳಿಸಿ, ಇಂಥವರು ಎಲ್ಲೇ ಇದ್ದರೂ ಇಲ್ಲಿಗೆ ಕರೆತಂದು ನ್ಯಾಯಾಲಯದ ಮುಂದೆ ನಿಲ್ಲಿಸುವುದು ಸುಲಭವಾಗುತ್ತದೆ. ದೇಶಭ್ರಷ್ಟ ಆರ್ಥಿಕ ವಂಚಕ ಎಂದು ಕರೆಯಲು ಕೋರ್ಟ್‌ಗೆ ಅನುವು ಮಾಡಿಕೊಡಲಾಗುತ್ತದೆ. 1. ಸಾಲ ಮಾಡಿ ಪರಾರಿಯಾದವನಿಗೆ ದೇಶಭ್ರಷ್ಟ ಆರ್ಥಿಕ ವಂಚಕ ಎಂದು ಕರೆಯುವುದು 5. ದೇಶಭ್ರಷ್ಟ ಆರ್ಥಿಕ ವಂಚಕ ತನ್ನ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣ 6. ಜಪ್ತಿ ಮಾಡಿಕೊಂಡ ಆಸ್ತಿಯ ವಿಲೇವಾರಿಗಾಗಿ ಆಡಳಿತಾಧಿಕಾರಿಯ ನೇಮಕ ಮಾಡುವುದು. Next ಜನ ಹೆಚ್ಚು ಭಯ ಬೀಳುವ ಈ ಸೋರಿಯಾಸಿಸ್‌ ರೋಗಕ್ಕೆ ಇಲ್ಲಿದೆ ರಾಮಬಾಣ..! ವಾವ್ ನೀವು ಪ್ರತಿದಿನ ಮೊಸರು ಸೇವನೆ ಮಾಡಿದ್ರೆ ಈ ಹತ್ತು ಲಾಭಗಳು ಸಿಗಲಿವೆ..! ಭೂಲೋಕದ ಅಮೃತ ಅಂದ್ರೆ ಅದು ಮಜ್ಜಿಗೆ ಯಾಕೆ ಅಂದ್ರೆ ಇದರ ಉಪಯೋಗ ನೋಡಿ ಗೊತ್ತಾಗುತ್ತೆ..! ಮೈತ್ರಿ ಸರ್ಕಾದರದ ನಾಯಕರೇ ಇಲ್ಲಿ ಒಮ್ಮೆ ನೋಡಿ ಶಾಲೆ ಮಕ್ಕಳು ದೇವಸ್ಥಾನದಲಿ ಪಾಠ ಕಲಿಯುತ್ತಿದ್ದಾರೆ ಇದಕ್ಕೆ ಮುಕ್ತಿ ಯಾವಾಗ..! ಭಾರತದ ಪ್ರಮುಖ ಸಿನಿಮಾ ತಾರೆಯರಲ್ಲಿ ಲಕ್ಷ್ಮಿ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತಾರೆ. 1968ರಲ್ಲಿ ತೆರೆಕಂಡ ತಮಿಳು ಚಿತ್ರ ‘ಜೀವನಾಂಶಂ’ ಮೂಲಕ ಚಿತ್ರರಂಗಕ್ಕೆ ಬಂದ ಲಕ್ಷ್ಮಿ ಅವರು ಈಗಲೂ ಸಕ್ರಿಯರಾಗಿ ಅಭಿನಯ ಕ್ಷೇತ್ರದಲ್ಲಿ ಉಳಿದಿದ್ದಾರೆ. ಆಗ ಅವರ ವಯಸ್ಸು ಕೇವಲ 15. ಅವರ ತಂದೆ ವೈ.ವಿ. ರಾವ್ ಮೂಲತಃ ತೆಲುಗಿನವರಾಗಿದ್ದರೂ, ಕನ್ನಡವನ್ನೊಳಗೊಂಡಂತೆ, ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಪಾರ ಹೆಸರನ್ನು ಮಾಡಿದ್ದರು. ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ‘ಸತಿ ಸುಲೋಚನ’ (1938) ನಿರ್ದೇಶಿಸಿದವರು ಅವರೇ. ಲಕ್ಷ್ಮಿ ಅವರ ತಾಯಿ ರುಕ್ಮಿಣಿ ಮತ್ತು ಅಜ್ಜಿ ನಂಗಂಬಕ್ಕಂ ಜಾನಕಿ ಅವರು ಸಹಾ ಆ ಕಾಲದ ಚಲನಚಿತ್ರ ಅಭಿನೇತ್ರಿಯರು. ಲಕ್ಷ್ಮಿ ಅವರ ಮಗಳು ಐಶ್ವರ್ಯ ಸಹಾ ಚಲನಚಿತ್ರರಂಗದಲ್ಲಿದ್ದವರು. ಹೀಗಾಗಿ ಅವರ ಹಲವು ತಲೆಮಾರುಗಳು ಚಿತ್ರರಂಗದಲ್ಲಿ ಇರುವಂತಾಗಿದೆ. ಲಕ್ಷ್ಮಿ ಅವರು ಡಿಸೆಂಬರ್ 13, 1952ರಂದು ಮದ್ರಾಸಿನಲ್ಲಿ ಜನಿಸಿದರು. ಪ್ರಾರಂಭದಿಂದಲೇ ದಕ್ಷಿಣ ಭಾರತದ ನಾಲ್ಕೂ ಪ್ರಮುಖ ಚಿತ್ರರಂಗಗಳಾದ ತಮಿಳು, ಕನ್ನಡ, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲಿ ನಟಿಸಲಾರಂಭಿಸಿದ ಲಕ್ಷ್ಮಿ ಅವರಿಗೆ, 1974ರಲ್ಲಿ ನಟಿಸಿದ ‘ಚಟ್ಟಕ್ಕಾರಿ’ ಮಲಯಾಳಂ ಚಿತ್ರ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಅದೇ ಚಿತ್ರ ‘ಜ್ಯೂಲಿ’ ಆಗಿ ಹಿಂದಿ ಚಿತ್ರವಾದಾಗ ಅವರ ಜನಪ್ರಿಯತೆ ದೇಶದೆಲ್ಲೆಡೆ ಹಬ್ಬಿತು. ‘ಜ್ಯೂಲಿ’ ಚಿತ್ರಕ್ಕಾಗಿ ಪ್ರತಿಷ್ಟಿತ ಫಿಲಂಫೇರ್ ಪ್ರಶಸ್ತಿ ಪಡೆದರು. ಹಿಂದಿ ಚಿತ್ರರಂಗದಲ್ಲಿ ಕೆಲವೊಂದು ಚಿತ್ರಗಳಲ್ಲಿ ಅಭಿನಯಿಸಿದ ಅವರಿಗೆ ದಕ್ಷಿಣ ಭಾರತ ಚಿತ್ರರಂಗವೇ ಕ್ಷೇಮವೆನಿಸಿತು. 1977ರಲ್ಲಿ ಸಿಂಗೀತಂ ಶ್ರೀನಿವಾಸರಾಯರು ನಿರ್ದೇಶಿಸಿದ ತಮಿಳು ಚಿತ್ರ ‘ಸಿಲನೇರಂಗಳಿಲ್ ಸಿಲ ಮನಿದರ್ಗಳ್’ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದರು. ತಮ್ಮ ಪ್ರಾರಂಭಿಕ ವರ್ಷಗಳಲ್ಲಿ ರಾಜ್ ಕುಮಾರ್ ಅವರೊಂದಿಗೆ ಒಂದು ಚಿತ್ರದಲ್ಲಿ ನಟಿಸಿ ಹೋಗಿದ್ದ ಲಕ್ಷ್ಮೀ ಅವರು ಪುನಃ ಪ್ರಖ್ಯಾತಿಯಿರುವ ದಿನಗಳಲ್ಲಿ ‘ನಾ ನಿನ್ನ ಮರೆಯಲಾರೆ’ ಚಿತ್ರದಲ್ಲಿ ಅಭಿನಯಿಸಿದರು. ಆ ಚಿತ್ರ ಕನ್ನಡದಲ್ಲಿ ಅಪಾರ ಯಶಸ್ಸು ಸಾಧಿಸಿತು. ಹಾಗಾಗಿ ಮುಂದೆ ‘ಕಿಲಾಡಿ ಜೋಡಿ’, ‘ನಾ ನಿನ್ನ ಬಿಡಲಾರೆ’, ‘ಒಲವು ಗೆಲುವು’, ‘ಅಂತ’, ‘ಪಲ್ಲವಿ ಅನುಪಲ್ಲವಿ’, ‘ಅವಳ ಹೆಜ್ಜೆ’, ‘ಟೋನಿ’, ‘ಸೌಭಾಗ್ಯ ಲಕ್ಷ್ಮಿ’, ‘ಲಯನ್ ಜಗಪತಿ ರಾವ್’, ‘ನಾನೊಬ್ಬ ಕಳ್ಳ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಇಬ್ಬನಿ ಕರಗಿತು’, ‘ಮುದುಡಿದ ತಾವರೆ ಅರಳಿತು’, ‘ಗಾಳಿ ಮಾತು’, ‘ಬಿಡುಗಡೆಯ ಬೇಡಿ’, ‘ಮಕ್ಕಳಿರಲವ್ವ ಮನೆ ತುಂಬಾ’, ‘ನನ್ನವರು’, ‘ಹೂವು ಹಣ್ಣು’ ಹೀಗೆ ಬಹಳಷ್ಟು ಯಶಸ್ವಿ ಚಿತ್ರಗಳ ನಾಯಕಿಯಾದರು. ದೊರೈ ಭಗವಾನ್ ಜೋಡಿ ನಿರ್ದೇಶಿಸಿದ ಬಹುತೇಕ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ‘ಹೂವು ಹಣ್ಣು’ ಚಿತ್ರದ ಅಭಿನಯಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಅಭಿನೇತ್ರಿಯ ಪ್ರಶಸ್ತಿ ಸಹಾ ಪಡೆದರು. ತಮಗೆ ಉತ್ತಮ ಪಾತ್ರಗಳನ್ನೂ, ಜನಪ್ರಿಯತೆಯನ್ನೂ ಕೊಟ್ಟ ಕನ್ನಡದ ಬಗ್ಗೆ ವಿಶೇಷ ಒಲವು ಹೊಂದಿರುವ ಲಕ್ಷ್ಮಿ, ಕನ್ನಡದಲ್ಲಿ 'ಅವಳ ಹೆಜ್ಜೆ' ಚಿತ್ರದ ನಿರ್ಮಾಣವನ್ನೂ, ನಂತರದಲ್ಲಿ ‘ಮಕ್ಕಳ ಸೈನ್ಯ’ ಚಿತ್ರದ ನಿರ್ದೇಶನವನ್ನೂ ಮಾಡಿ ಆ ಚಿತ್ರಗಳಲ್ಲಿ ಯಶಸ್ಸು ಕೂಡ ಪಡೆದರು. ಮುಂದೆ ಲಕ್ಷ್ಮಿ ಅವರು ತಮಿಳು ಹಿಂದಿ ಚಿತ್ರಗಳಲ್ಲಿ ಐಶ್ವರ್ಯ ರೈ ಅವರಿಗೆ ಅಜ್ಜಿಯಾಗಿ, ಕರೀನಾ ಕಪೂರ್ ಅವರಿಗೆ ತಾಯಿಯಾಗಿ ನಟಿಸಿದಂತೆ, ಕನ್ನಡದಲ್ಲೂ ಮತ್ತಿತ್ತರ ಭಾಷೆಗಳಲ್ಲೂ ಹಿರಿಯ ಪಾತ್ರಗಳಲ್ಲಿ ನಿರಂತರವಾಗಿ ಮುಂದುವರೆದಿದ್ದಾರೆ. ತಮಗಿಂತ ಹಿರಿಯರಾದ ರಜನೀಕಾಂತ್ ಅಂತ ನಟರಿಗೆ ಕೂಡ ತಾಯಿಯಾಗಿ ನಟಿಸಿದ್ದಾರೆ. ‘ಪ್ರೀತ್ಸೋದ್ ತಪ್ಪಾ’, ‘ಸೂರ್ಯ ವಂಶ’, ‘ದಿಗ್ಗಜರು’ ಮುಂತಾದ ಚಿತ್ರಗಳನ್ನೂ ಈ ನಿಟ್ಟಿನಲ್ಲಿ ಹೆಸರಿಸಬಹುದು. ಇತ್ತೀಚಿನ ವರ್ಷದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿಗಳಲ್ಲಿ ಅವರು ‘ವಂಶಿ’ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಲೇಬಲ್‌ಗಳು: ಲಕ್ಷ್ಮಿ, ಸಿನಿಮಾ ಸುಲಭವಾಗಿ ಮಾಡಬಹುದು ಈ ರುಚಿ ರುಚಿಯಾದ ‘ಬನಾನ ಫ್ರೆಂಚ್ ಟೋಸ್ಟ್’! _ Satwadhara News Home Food ಸುಲಭವಾಗಿ ಮಾಡಬಹುದು ಈ ರುಚಿ ರುಚಿಯಾದ ‘ಬನಾನ ಫ್ರೆಂಚ್ ಟೋಸ್ಟ್’! ಸುಲಭವಾಗಿ ಮಾಡಬಹುದು ಈ ರುಚಿ ರುಚಿಯಾದ ‘ಬನಾನ ಫ್ರೆಂಚ್ ಟೋಸ್ಟ್’! ಅದೇ ಊಟ, ತಿಂಡಿ, ಹಣ್ಣುಗಳನ್ನು ತಿಂದು ತಿಂದು ಬೋರ್ ಆಗಿದೆಯೇ? ಹಣ್ಣುಗಳನ್ನು ಡೈರೆಕ್ಟ್ ಆಗಿ ತಿನ್ನುವ ಬದಲು ಅದರಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ತಿಂದ್ರೆ ಅದರ ಮಜಾನೇ ಬೇರೆ. ಬನ್ನಿ ಇವತ್ತು ಬಾಳೆಹಣ್ಣಿನಿಂದ ಒಂದು ರುಚಿ ರುಚಿಯಾದ ಮಕ್ಕಳಿಂದ ದೊಡ್ಡವರವರೆಗೂ ಇಷ್ಟಪಟ್ಟು ತಿನ್ನುವ ಖಾದ್ಯ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ; ಬಾಳೆಹಣ್ಣು – 1 ಶುಂಠಿ ಪುಡಿ – 1 ಚಿಟಿಕೆ ಜಾಯಿಕಾಯಿ ಪುಡಿ – 1 ಚಿಟಿಕೆ ಈಗ ಈ ಪಾತ್ರೆಗೆ ಮೊಟ್ಟೆ ಒಡೆದು ಹಾಕಿ, ಶುಂಠಿ, ಚಕ್ಕೆ, ಜಾಯಿಕಾಯಿ, ಲವಂಗ ಪುಡಿಗಳು ಮತ್ತು ವೆನಿಲ್ಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಪಾತ್ರೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದಕ್ಕೆ ಬೆಣ್ಣೆ ಹಾಕಿ. ಈಗ ಬ್ರೆಡ್ ತುಂಡುಗಳನ್ನು ಒಂದೊಂದಾಗಿ ತೆಗೆದುಕೊಂಡು ಅದನ್ನು ಬಾಳೆಹಣ್ಣಿನ ಮಿಶ್ರಣದ ಒಳಗೆ ಚೆನ್ನಾಗಿ ಅದ್ದಿ, ಬೆಣ್ಣೆಯಲ್ಲಿ ಎರಡೂ ಕಡೆ ಚೆನ್ನಾಗಿ ರೋಸ್ಟ್ ಮಾಡಿ. ಈಗ ರುಚಿ ರುಚಿಯಾದ ‘ಬನಾನ ಬ್ರೆಡ್ ಟೋಸ್ಟ್’ ತಿನ್ನಲು ರೆಡಿ. ಇದನ್ನು ಬೆಳಗ್ಗಿನ ಬ್ರೇಕ್ ಫಾಸ್ಟ್ ಆಗಿ ಅಥವಾ ಸಂಜೆ ಸ್ನ್ಯಾಕ್ಸ್ ಆಗಿ ಕಾಫಿ, ಟೀ ಜೊತೆ ಸವಿಯಬಹುದು. ಈ ವಾರದ ಮನನ ಅಧ್ಯಯನ ಸಭೆ ದಿನಾಂಕ: 02-07-2011ರಂದು ಶನಿವಾರ ಮಧ್ಯಾಹ್ನ 1.30ಕ್ಕೆ ಕೆ.ಜಿ.ಎಸ್.ಕ್ಲಬ್ ಗ್ರಂಥಾಲಯದಲ್ಲಿ ವಿಷಯ : ಅನೌಪಚಾರಿಕ ಶಿಕ್ಷಣ (ಅಂದರೆ ಅಡುಗೆ, ರಂಗೋಲಿ, ಮನೆ ನಿರ್ವಹಣೆ ಇತ್ಯಾದಿ) ಹಾಗೂ ಅಕಾಡೆಮಿಕ್ ಶಿಕ್ಷಣದ ಕುರಿತು ಚರ್ಚಿಸೋಣ. ಕೆಲವು ದಿನಗಳ ಹಿಂದೆ ನನಗೊಂದು e-mail ಸಂದೇಶ ಬಂದಿತ್ತು. ಅದು ಈ ಕೆಳಕಂಡಂತಿತ್ತು. "ಸಿನಿಮಾ ನೋಡಲೆಂದು ಯುವತಿಯೋರ್ವಳು ಥಿಯೇಟರಿಗೆ ಬಂದು ಕುರ್ಚಿಯಲ್ಲಿ ಕುಳಿತಳು. ಸ್ವಲ್ಪ ಹೊತ್ತಿಗೆ ಅವಳಿಗೆ ಸೂಜಿಯಿಂದ ಚುಚ್ಚಿದ ಅನುಭವ ಆಯಿತು. ಅವಳು ಕುರ್ಚಿಯ ಕೆಳಗೆ ಬಗ್ಗಿ ನೋಡಿದಾಗ ಸೂಜಿಗೆ ಅಂಟುಕೊಂಡಂತೆ ಒಂದು ಸಂದೇಶ ಇತ್ತು. ಅದರಲ್ಲಿ "you have just been infected with HIV +ve " ಎಂದು ಬರೆದಿತ್ತು. " ಈ ರೀತಿಯ ಹಲವಾರು ಸನ್ನಿವೇಶಗಳನ್ನು "Disease control centre" ಪ್ಯಾರೀಸ್ ಸಂಸ್ಥೆಯು ವರದಿ ಮಾಡುತ್ತಾ, ಇಂತಹ ಸಂದರ್ಭಗಳಲ್ಲಿ ಬಳಸಲಾದ ಎಲ್ಲಾ ಸೂಜಿಗಳನ್ನು ಪರೀಕ್ಷಿಸಿದಾಗ ಎಲ್ಲವೂ HIV +ve ಸೂಜಿಗಳಾಗಿದ್ದವು. ಇದೇ ರೀತಿಯ ಸನ್ನಿವೇಶವನ್ನು ದೆಹಲಿಯ ಡಾಕ್ಟರೊಬ್ಬರು ವಿವರಿಸುತ್ತಾ, ಕೆಲವೇ ದಿನಗಳಲ್ಲಿ ಮದುವೆಯಾಗಬೇಕಾಗಿದ್ದ ತರುಣಿಯೊಬ್ಬಳು ಇದೇ ರೀತಿ ಹೆಚ್.ಐ.ವಿ. ಸೂಜಿಗೆ ಒಳಗಾದಾಗ ಆ ವೈದ್ಯರು ಅವರ ಕುಟುಂಬದವರಿಗೆ ಹಾಗೂ ಆ ತರುಣಿಗೆ ಹೆಚ್.ಐ.ವಿ. ರೋಗಾಣುಗಳು ಹರಡಲು 6 ತಿಂಗಳು ಬೇಕೆಂದೂ ಸರಿಯಾದ ಔಷಧೋಪಚಾರ ತೆಗೆದುಕೊಂಡಲ್ಲಿ ರೋಗಿಯು ಹೆಚ್ಚುವರ್ಷ ಬದುಕಬಹುದೆಂದು ಮನದಟ್ಟು ಮಾಡಿದರು. ಆದರೆ ತರುಣಿ ಅದಾದ 4 ತಿಂಗಳಲ್ಲೇ ಮರಣ ಹೊಂದಿದಳು, ಆದರೆ ಹೆಚ್.ಐ.ವಿ. ಯಿಂದಲ್ಲ, ಬದಲಾಗಿ "Shock thought" ನಿಂದಾಗಿ. ಆದ್ದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಆದಷ್ಟು ಎಚ್ಚರಿಕೆಯಿಂದ ಇರಬೇಕು. rest God help! ದಯವಿಟ್ಟು ಇದನ್ನು ಇತರರಿಗೆ ತಿಳಿಸುವುದಕ್ಕೆ ಕೆಲವೇ ಸೆಕೆಂಡುಗಳ ಕಾಲಗಳನ್ನು ಮೀಸಲಿರಿಸಿ, ಅರಿವನ್ನು ಮೂಡಿಸಿ. ಕುಮಟಾ: ದಿನಾಂಕ : 27-09-2018 ರಂದು ಗ್ರಾಮ ಪಂಚಾಯಿತಿ ದೇವಗಿರಿ,ಜನತಾ ವಿದ್ಯಾಲಯ ಹಾಗೂ ದಿನಕರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಧಾರೇಶ್ವರದ ಸಹಯೋಗದೊಂದಿಗೆ ಸ್ವಚ್ಛ ಭಾರತ ಮಿಷನ್(ಗ್ರಾ)ಯೋಜನೆಯಡಿಯಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವನ್ನು ಜಾಥಾದ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುರೇಶ ಟಿ.ನಾಯ್ಕ ಉಪಾಧ್ಯಕ್ಷೆ ಭಾರತಿ ನಾಯ್ಕ,ಸದಸ್ಯರಾದ ಸುರೇಶ ಹರಿಕಾಂತ,ನಾಗೇಶ ನಾಯ್ಕ,ನಾಗಪ್ಪ ಹರಿಕಾಂತ,ಲ‍ಲಿತಾ ರೇವಣಕರ್,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಿನಯಕುಮಾರ ನಾಯ್ಕ , ಜನತಾ ವಿದ್ಯಾಲಯದ ಮುಖ್ಯಾಧ್ಯಾಪಕಿ ಲಕ್ಷ್ಮಿ ಕಸ್ಮಾಡಿಯವರು,ಸಹ ಶಿಕ್ಷಕರಾದ ಎಸ್‌ .ಎಸ್‌.ಶಾಸ್ತ್ರಿ ,ಸಿ.ಜಿ. ಪೂಜಾರ,ಉದಯ ನಾಯ್ಕ,ಪ್ರತಿಭಾ ಭಟ್ಟ, ದಿನಕರ ಶಾಲೆಯ ಮುಖ್ಯಾಧ್ಯಾಪಕರಾದ ಜಗದೀಶ್ ಗುನಗಾ,ಸಹ ಶಿಕ್ಷಕಿಯರಾದ ರಮ್ಯಾ ನಾಗೇಕರ್,ಜ್ಯೋತಿ ಗಾಡಿಗಾ, ದೈಹಿಕ ಶಿಕ್ಷಣ ಶಿಕ್ಷಕರಾದ ಯೋಗೇಶ್ ಪಟಗಾರ ಹಾಗೂ ಎರಡೂ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. 100th Post: Watermelon Juice (ಕಲ್ಲಂಗಡಿ ಹಣ್ಣಿನ ಜ್ಯೂಸ್) 100th Post: Watermelon Juice (ಕಲ್ಲಂಗಡಿ ಹಣ್ಣಿನ ಜ್ಯೂ... Sweet Corn Veg. Soup / ಸ್ವೀಟ್ ಕಾರ್ನ್ ಸೂಪ್ (Re-post... 3 Responses to “ಪೂರ್ವಾರ್ಧ ಮತ್ತು ಉತ್ತರಾರ್ದಧ ಸಾಲುಗಳಲ್ಲಿ allitration ಪ್ರಯತ್ನ ಮಾಡಿದ್ದೇನೆ ಭಾಮಿನಿಯಲ್ಲಿ” ಸೋಮ, ಚೆನ್ನಾಗಿದೆ. ಇದಕ್ಕೆ, Introduction ಆಗಿ ನನ್ನಕೆಲವು ಸಾಲುಗಳು: "ಅಳವಟ್ಟಿ" ಎಂದರೆ ಏನು? ಇಂಚರಳ ಹರಟೆ: ಯಾವುದು ಮುಖ್ಯ? ಮತ್ತೆ ಬಂದಿದೆ ಕನ್ನಡ ರಾಜ್ಯೋತ್ಸವ: ಕನ್ನಡಿಗರು ಚಿಂತಿಸಬೇಕಾದ ವಿಚಾರ ಏನು? _ Satwadhara News Save the Tiger ಎಂಬ ಸಂದೇಶ ನೀಡಿದ ನಕ್ಷಾ ಉಪಾಧ್ಯಾಯ ಛದ್ಮವೇಶದಲ್ಲಿ ಪ್ರಥಮ. ಹಿಂದು ಮತ್ತು ಹಿಂದುಗಳ ಸ್ವಾಭಾವಿಕ ಗುಣ-ಧರ್ಮ (‘ಶ್ರೀಧರಾಮೃತ ವಚನಮಾಲೆ’). ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು:ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? (ಭಾಗ – 1). ಹಿಂದು ಸಂಸ್ಕೃತಿ, ಹಿಂದು ದೇಶ (‘ಶ್ರೀಧರಾಮೃತ ವಚನಮಾಲೆ’). ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? (ಭಾಗ -1). ಉತ್ತರಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಾವಿದರಿಂದ ಲಾಂಛನಕ್ಕೆ ಆಹ್ವಾನ ಕನೆಕ್ಟ ಫಾರ್ಮರ್ ಡಾಟ್ ಕಾಂ ಕೃಷಿ ಸ್ಪರ್ಧೆ 2018: ನೀವೂ ಬಹುಮಾನ ಗೆಲ್ಲಬಹುದು. ಸಾಲ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಪ್ರಕಟವಾದ ಮತದಾರರ ಪಟ್ಟಿಯ ಪರಿಷ್ಕರಣಾ ವೇಳಾ ಪಟ್ಟಿ : ಗಮನಿಸಬೇಕಾಗಿದೆ ಸಾರ್ವಜನಿಕರು. ಸರಳ ಆಹಾರ, ಕ್ರಿಯಾಶೀಲ ಜೀವನ- ಮಧುಮೇಹ ನಿಯಂತ್ರಣಕ್ಕೆ ಸಹಕಾರಿ. ತುಂಬೆ ಗಿಡ ಚಿಕ್ಕದಾದರೂ, ಅದರ ಉಪಯೋಗ ಆರೋಗ್ಯಕ್ಕೆ ತುಂಬಾ ಒಳ್ಳೇಯದು..! ನಿಮಗೆ ಗೊತ್ತೆ? , ಮುಟ್ಟಿದರೆ ಮುನಿ ಗಿಡದಲ್ಲಿರುವ ಔಷಧೀಯ ಗುಣದ ಬಗ್ಗೆ? ಮತ್ತೆ ಬಂದಿದೆ ಕನ್ನಡ ರಾಜ್ಯೋತ್ಸವ: ಕನ್ನಡಿಗರು ಚಿಂತಿಸಬೇಕಾದ ವಿಚಾರ ಏನು? ನಿಮ್ಮ ವಾಹನ ಕಳುವಾದರೆ ಸಿಮ್ ಮೂಲಕ ವಾಹನವಿರುವ ಸ್ಥಳವನ್ನು ಗುರುತಿಸಬಹುದು…!!! ಅದು ಹೇಗೆ ಗೊತ್ತಾ? ಬ್ಯಾಂಕ್ ಗ್ರಾಹಕರೇ ಎಚ್ಚರ…!!! ಪ್ಲೇ ಸ್ಟೋರ್ ನಲ್ಲಿ ಇರುವ ಪ್ರಮುಖ ಬ್ಯಾಂಕ್ ಗಳ ಆಪ್ ಗಳೇ ನಕಲಿಯಂತೆ..!!! ವಾಟ್ಸ್‌ಆಪ್ ಸ್ಟೇಟಸ್ ತೆರೆದರೆ ಇನ್ಮುಂದೆ ಕಾಣಿಸಲಿದೆಯೇ ಜಾಹಿರಾತು??? ಯೂ ಟರ್ನ ಹೊಡೆಯುತ್ತಿದೆ ವಾಟ್ಸ್‌ಆಪ್ ! ನಿಮ್ಮ ಇಂದಿನ ದಿನ ಹೇಗಿದೆ ಎಂಬುದರ ಬಗ್ಗೆ ಈ ರಾಶಿ ಭವಿಷ್ಯ ಬೆಳಕು ಚೆಲ್ಲುವುದು: ದ್ವಾದಶ ರಾಶಿಗಳ ನಿತ್ಯ ಭವಿಷ್ಯ ಇಲ್ಲಿದೆ. ಕಚ್ಚಾ ತೈಲ ದರದಲ್ಲಿ ಇಳಿಕೆ, ಇದರಿಂದಾಗಿ ಆಮದು ವೆಚ್ಚ ಇಳಿಕೆ. ಇಂದಿನ(ದಿ-14/11/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ. ಕುಮಟಾದ “ಶ್ರೀ ಗುರುಕೃಪಾ”ದಲ್ಲಿ ಮುಂದುವರಿದಿದೆ ಕೊಡುಗೆಗಳು: ನಡೆಯುತ್ತಲಿದೆ ಭಾರೀ ರಿಯಾಯತಿ ಮಾರಾಟ. ದೀಪಾವಳಿಯ ಸಮಗ್ರ ಸಾರ ತತ್ವವನ್ನು, ಆಧ್ಯಾತ್ಮಿಕ ಹಿನ್ನೆಲೆಯನ್ನು ತಿಳಿಯುವ *ದೀಪದ ಹಬ್ಬ* ಕಾರ್ಯಕ್ರಮ. ಡಾ.ಗೋಪಾಲಕೃಷ್ಣ ಹೆಗಡೆಯವರ ಜೊತೆ ಶ್ರೀ ರವೀಂದ್ರ ಭಟ್ಟ ಸೂರಿಯವರು ನಡೆಸಿದ ಸಂದರ್ಶನ. ಭಟ್ಕಳದ ವ್ಯಕ್ತಿಯೊಬ್ಬನ ಕಣ್ಣಿನಲ್ಲಿ ಬೆಳೆಯುತ್ತಿದ್ದ 15 ಸೆಂ.ಮೀ ಉದ್ದದ ಹುಳುವನ್ನು ಹೊರ ತೆಗೆದ ನೈಜ ವಿಡಿಯೋ!!! ಗಣೇಶ ಹಬ್ಬದ ವಿಶೇಷ ( ಅದ್ಧೂರಿ ಗಣಪ) ಪೂಜಾ ಕಾರ್ಯಕ್ರಮದ Live Home Special ಮತ್ತೆ ಬಂದಿದೆ ಕನ್ನಡ ರಾಜ್ಯೋತ್ಸವ: ಕನ್ನಡಿಗರು ಚಿಂತಿಸಬೇಕಾದ ವಿಚಾರ ಏನು? ಕನ್ನಡ ರಾಜ್ಯೋತ್ಸವ ದಿನ ಮತ್ತೆ ಬಂದಿದೆ. ‘ನವೆಂಬರ್ ಕನ್ನಡಿಗರು’ ಈಗಾಗಲೇ ಜಾಗೃತರಾಗಿದ್ದಾರೆ. ಮತ್ತೊಂದು ಕಡೆ ಕನ್ನಡದ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಮಂದಿ ಬೀದಿಬೀದಿಯಲ್ಲಿ ಕೆಂಪು-ಹಳದಿ ಬಣ್ಣದ ಬಾವುಟ-ಬಂಟಿಂಗ್ಸ್‌ಗಳನ್ನು ಕಟ್ಟಿ ಕನ್ನಡಕ್ಕೆ ಜೈ, ಕನ್ನಡಕ್ಕೆ ‘ಕೈ ಎತ್ತು’ ಇತ್ಯಾದಿ ಘೋಷಣೆಗಳನ್ನು ಕೂಗಿ ಮೋಟರ್ ಬೈಕಿನ ಮೇಲೆ ದೊಡ್ಡ ಬಾವುಟಗಳನ್ನು ಹಿಡಿದು ಅತೀವ ಕನ್ನಡ ಪ್ರೇಮವನ್ನು ಸಾರಲು ಸಜ್ಜಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಆಶಾದಾಯಕ ಬೆಳವಣಿಗೆಗಳು ಘಟಿಸುತ್ತಿವೆ. ಸಾಹಿತ್ಯ ಮತ್ತು ವಿದ್ಯುನ್ಮಾನ ಕ್ಷೇತ್ರದ ಹಲವು ಕನ್ನಡ ಮಕ್ಕಳು ಕಲೆತು ಕನ್ನಡ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಕನ್ನಡವು ಒಂದು ಸಮರ್ಥ ಆಡಳಿತ ಭಾಷೆಯಾಗಿ ಹೊರಹೊಮ್ಮಬೇಕಾಗಿರುವುದು ಇಂದಿನ ತುರ್ತು ಅಗತ್ಯ ಎಂದು ಇವರಿಗೆಲ್ಲ ಮನವರಿಕೆಯಾಗಿದೆ. ಸಮರ್ಥ ಆಡಳಿತ ಭಾಷೆಯೆಂದರೆ ಕರ್ನಾಟಕ ಸರ್ಕಾರದ ವ್ಯವಹಾರದ ಎಲ್ಲ ಸ್ತರಗಳಲ್ಲೂ ಕನ್ನಡ ಪ್ರವಹಿಸಬೇಕು ಎಂಬುದು. ಆದರೆ, ಈ ಆಶಯ ಅನುಷ್ಠಾನವಾಗಬೇಕಾದರೆ ಕನ್ನಡ ನುಡಿ ಏರುದಾರಿಯಲ್ಲಿ ಬಹುದೂರ ಸಾಗಬೇಕಾಗಿದೆ. ಈ ದಾರಿಯಲ್ಲಿ ಹಲವು ತೊಡಕುಗಳು ಅಡ್ಡ ಕುಳಿತಿರುವುದು ಕಣ್ಣಿಗೆ ರಾಚುತ್ತಿದೆ. ಅವುಗಳಲ್ಲಿ ಅತಿ ಪ್ರಮುಖವಾದುದು ರಾಜಕೀಯ ಒಮ್ಮತ. ಮೂಲ ಕನ್ನಡ ನಾಡು ಅನೇಕ ಪ್ರಾಂತ್ಯಗಳ ಆಡಳಿತಕ್ಕೊಳಪಟ್ಟು ನಂತರ ಒಂದುಗೂಡಿದ್ದರೂ ರಾಜಕೀಯವಾಗಿ ಒಮ್ಮತ ಮೂಡುವುದು ಸಾಧ್ಯವಾಗಿಲ್ಲ. ಭಾರತ ಸ್ವಾತಂತ್ರ್ಯ ಪಡೆದ ಮೇಲೆ ‘ಕನ್ನಡ ನುಡಿ’ಯನ್ನಾಡುವ ಜನರು ನೆಲೆಸಿರುವ ಪ್ರದೇಶಗಳ ಆಧಾರದ ಮೇಲೆ ಕರ್ನಾಟಕ ಏಕೀಕರಣಗೊಂಡಿತು. ಆದರೆ ಕನ್ನಡ ಕರ್ನಾಟಕದ ರಾಜಭಾಷೆಯಾಗಿ ಅಧಿಕೃತ ಸ್ಥಾನಮಾನ ಪಡೆಯಲು ಹೋರಾಡಬೇಕಾಯಿತು ಎಂದರೆ, ಕನ್ನಡ ನಾಡಿನಲ್ಲಿ ಕನ್ನಡ ಜನರನ್ನಾಳುವವರಿಗೆ ಇದ್ದ ಅಭಿಮಾನ ಎಂಥದ್ದು ಎಂದು ತಿಳಿಯಬಹುದು. ಕರ್ನಾಟಕ ಸರ್ಕಾರದ ವ್ಯವಹಾರಗಳಲ್ಲಿ ಇಂದಿಗೂ ಸಹ ಕನ್ನಡ ಅನುಷ್ಠಾನವಾಗಿಲ್ಲ. ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲ ಕನ್ನಡ ಕಹಳೆ ಮೊಳಗಿಸತೊಡಗಿವೆ. ಜೊತೆಜೊತೆಗೆ ಈ ಕಹಳೆಗೆ ರಾಜಕೀಯ ಉಸಿರು ತುಂಬಿ ಅದನ್ನು ಕರ್ಕಶವಾಗಿಸಿವೆ. ಆದ್ದರಿಂದ ಜನಸಾಮಾನ್ಯರಿಗೆ ಹತ್ತಿರವಾದ ಭಾಷೆಯಲ್ಲಿ ವ್ಯವಹರಿಸುವುದು ಬದಲಾದ ಪರಿಸರದ ಅಗತ್ಯವಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಹಲವು ಹಿರಿಯ ಕಿರಿಯ ಭಾಷೆಗಳಿವೆ ಎಲ್ಲಕ್ಕೂ ತಮ್ಮದೇ ಆದ ವೈಶಿಷ್ಟ್ಯಗಳಿವೆ. ಭಾಷೆಯ ನಾಶವೆಂದರೆ ಅದು ಸಂಸ್ಕೃತಿಯ ನಾಶ ಎಂದೇ ಹೇಳಬೇಕು. ಆದರೆ ಸಂಪರ್ಕ ಮತ್ತು ಏಕತೆಯ ಹೆಸರಿನಲ್ಲಿ ಏಕ ಭಾಷೆಯ ಅಧಿಪತ್ಯ ಸ್ಥಾಪಿಸಹೊರಟಿರುವುದು ಮೂರ್ಖತನದ ದ್ಯೋತಕವಾಗಿದೆ. ಆದ್ದರಿಂದ ಈ ಸವಾಲು ಎದುರಿಸಲು ಕನ್ನಡಿಗರು ತಮ್ಮ ರಾಜಕೀಯ ನಾಯಕರನ್ನು ತಾವೇ ಸಜ್ಜುಗೊಳಿಸಬೇಕಿದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಕಳೆದೆರಡು ಶತಮಾನಗಳಲ್ಲಿ ಆಗಿದ್ದ ಬೆಳವಣಿಗೆ ಪ್ರಮಾಣ ಕಳೆದ ಕೇವಲ ಎರಡು ದಶಕಗಳಲ್ಲಿ ಆಗಿದೆಯೆಂದರೆ ಕನ್ನಡ ನುಡಿಯನ್ನು ಎಷ್ಟು ವೇಗದಲ್ಲಿ ಅಭಿವೃದ್ಧಿಗೊಳಿಸಬೇಕಿದೆ ಎಂಬ ಅರಿವು ನಮಗಾದೀತು. ನಿಜವಾದ ಅಭಿವೃದ್ಧಿಯ ಕಲ್ಪನೆ ಇರುವವರಿಗೆ ಭಾಷೆಯ ಅಭಿವೃದ್ಧಿಯ ಬಗ್ಗೆ ತಿಳಿದಿರುತ್ತದೆ. ಒಂದು ಪ್ರದೇಶದಲ್ಲಿ ಒಂದು ನುಡಿಯನ್ನಾಡುವ ಜನರು ತಮ್ಮದೇ ಆದ ಸಂಪರ್ಕ ಮತ್ತು ಸಂವಹನ ಕೌಶಲ್ಯವನ್ನು ಮೈಗೂಡಿಸಿಕೊಂಡಿರುತ್ತಾರೆ. ಆ ಪ್ರದೇಶದ ಎಲ್ಲರೂ ಏಕಕಾಲಕ್ಕೆ ಮತ್ತೊಂದು ನಡೆ-ನುಡಿಯನ್ನು ಕಲಿಯುವುದೆಂದರೆ ಅದು ಕದಡಿದ ನೀರಿನಲ್ಲಿ ಮೀನು ಹಿಡಿಯುವುದು ಎಂದೇ ಅರ್ಥೈಸಬೇಕು. ಸರ್ಕಾರ ಇದನ್ನು ಅರಿತುಕೊಂಡು ಕನ್ನಡ ಸಹಜ ಬೆಳವಣಿಗೆಗೆ ಪ್ರಾಮಾಣಿಕ ಪ್ರೋತ್ಸಾಹ ನೀಡಬೇಕಿದೆ. ಮೂಲ :ಕನ್ನಡ ವೆಬ್ ಮಾಹಿತಿ ಇತ್ತೀಚಿನ ಸುದ್ದಿಗಳು ಅಂಕೋಲಾ : “ಸಾಹಿತ್ಯ ಕೃತಿಗಳ ಓದು ಬದುಕನ್ನು ಪ್ರೇರೆಪಿಸುತ್ತದೆ ಬದುಕಿನ ಆತ್ಮವಿಶ್ವಾಸವನ್ನು ಹಿಗ್ಗಿಸುವ ಜೊತೆಗೆ ಅಗಾಧ ಜ್ಞಾನ ಬದಗಿಸುವ ಶಕ್ತಿ ಬಂದಿದೆ. ಆದ್ದರಿಂದ ವಿದ್ಯಾರ್ಥಿಗಳು ದಿನದ ಕೆಲಸಮಯ ಉತ್ತಮ ಕೃತಿಗಳನ್ನು ಓದಬೇಕು” ಎಂದು... ಭಟ್ಕಳ ಸಾಗರ ರಸ್ತೆ ಬಳಿ ಅಪಘಾತ: ಹಾರಿ ಹೋಯ್ತು ಕಂಡಕ್ಟರ್ ಪ್ರಾಣ! ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 16-11-2018 ... ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು:ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ? (ಭಾಗ... Tag: ಕನ್ನಡ ಅಕ್ಷರಚಿತ್ರ A creative word art – portrait of Sardar Vallabh Bhai Patel with एकता (ekatha) and ಏಕತೆ (ekathe) on the occasion of Ekatha Divas and Kannada Rajyotsava. ಇಂದು ಕನ್ನಡ ರಾಜ್ಯೋತ್ಸವದ (೧ ನವೆಂಬರ್) ದಿನ ಪಟೇಲರು ತುಂಬಾ ನೆನಪಾಗುತ್ತಿದ್ದಾರೆ. ನಿನ್ನೆ ಭಾರತದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ (೩೧ ಒಕ್ಟೋಬರ್). ನೂರಾರು ಸಂಸ್ಥಾನಗಳನ್ನು ಭಾಷೆಯ ವೈವಿಧ್ಯತೆಯ ಹೊರತಾಗಿಯೂ… Dasara word art greeting card for this Navaratri festival drawn in Kannada with Adobe Photoshop Sketch app. ದೇಸಿ ಅಭಿವ್ಯಕ್ತಿಯ ಓದುಗರಿಗೆಲ್ಲ ನವರಾತ್ರಿ ಹಾಗೂ ದಸರಾ ಹಬ್ಬದ ಶುಭಾಷಯಗಳು 🙂 Happy Dasara to all the Readers 🙂 ಮಕ್ಕಳಿಗೆಲ್ಲ ದಸರಾ ರಜಾದ ಸಂಭ್ರಮ. ಮಜಾಕ್ಕಾಗಿ ಒಂದು ಪುಟ್ಟ ಆಟ. ಚಿತ್ರದಲ್ಲಿ ‘ದಸರಾ’ ಶಬ್ದ ಎಲ್ಲಿದೆ ಎಂದು ಹೇಳಿ ನೋಡೋಣ? ದೊಡ್ಡವರೂ ಪ್ರಯತ್ನಿಸಬಹುದು.… It’s Yugadi – ಮತ್ತೆ ಯುಗಾದಿ… ವಿದ್ಯಾರ್ಥಿಗಳ ಸ್ವರ್ಗ..ಜೆಎನ್‌ಯು ಬೆಂಗಳೂರು ಸುದ್ದಿ ರಾಜ್ಯ ಸುದ್ದಿ ಟಿವಿ ಸುದ್ದಿ ಸುದ್ದಿ ವರ್ಗಗಳು ಅಂತಾರಾಷ್ಟ್ರೀಯ ಸುದ್ದಿ ಅಪರಾಧ ಸುದ್ದಿ ಉನ್ನತ ಶಿಕ್ಷಣ ಕ್ರೀಡಾ ಸುದ್ದಿ ರಾಜಕೀಯ ಸುದ್ದಿ ರಾಷ್ಟ್ರೀಯ ಸುದ್ದಿ ಆಪ್ತ ಸಮಾಲೋಚನೆ ಮನರಂಜನೆ ಸುದ್ದಿ ಭಾರತದ ಅತ್ಯಂತ ಹೆಸರುವಾಸಿಯಾದ ವಿಶ್ವವಿದ್ಯಾಲಯಗಳಲ್ಲಿ ಜೆಎನ್‌ಯು ಎಂದು ಪ್ರಸಿದ್ಧವಾಗಿರುವ ದೆಹಲಿಯ ಜವಾಹರ್ ಲಾಲ್ ನೆಹರು ಯೂನಿವರ್ಸಿಟಿಯೂ ಒಂದು. ಈ ಜೆಎನ್‌ ಯು ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಏಕೆಂದರೆ, ರಾಷ್ಟ್ರ ರಾಜಧಾನಿಯಲ್ಲಿರುವ ಜೆಎನ್‌ಯು, ಒಂದಲ್ಲಾ ಒಂದು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುತ್ತದೆ. ಇಂಥ ಜೆಎನ್‌ಯುವಿನ ಇತಿಹಾಸ, ಪ್ರಾಮುಖ್ಯತೆ, ಇಲ್ಲಿನ ವ್ಯವಸ್ಥೆಗಳು, ವಿದ್ಯಾರ್ಥಿ ಸಂಘಗಳು, ಎಡ ಪಂಥೀಯ ಚಿಂತನೆಗಳ ಪ್ರಭಾವ, ವಿವಾದಗಳು ಇತ್ಯಾದಿ ಎಲ್ಲದರ ಬಗ್ಗೆ ನಿಮಗಾಗಿ ಒಂದು ಸ್ಪೆಷಲ್ ರಿಪೋರ್ಟ್. ಸಂಸತ್ತಿನ ಕಾಯ್ದೆ ಪ್ರಕಾರ 1966ರಲ್ಲಿ ಸ್ಥಾಪನೆಗೊಂಡ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ, 1969ರಿಂದ ಶೈಕ್ಷಣಿಕ ಚಟುವಟಿಕೆ ಆರಂಭಿಸಿತು. ಜೆಎನ್‌ಯು, ದಕ್ಷಿಣ ದೆಹಲಿಯ ಅರಾವಳಿ ಬೆಟ್ಟದ ಸಾಲಿನಲ್ಲಿದೆ. ಇದರ ಕ್ಯಾಂಪಸ್ 1019 ಎಕರೆಗಳಷ್ಟು ವಿಸ್ತಾರವಾಗಿದ್ದು, ವಿಸ್ತೀರ್ಣದ ವಿಚಾರದಲ್ಲೂ ಅತಿದೊಡ್ಡ ವಿವಿಗಳ ಸಾಲಿನಲ್ಲಿ ನಿಲ್ಲುತ್ತದೆ. ಜನನಿಬಿಡ ಪ್ರದೇಶವಾಗಿರುವಂಥ ದೆಹಲಿಯಲ್ಲಿ ಅಚ್ಚಹಸಿರಿನಿಂದ ಕಂಗೊಳಿಸುವ ಪ್ರದೇಶವನ್ನು ನಾವು ಜೆಎನ್‌ಯುವಿನಲ್ಲಿ ಕಾಣಬಹುದು. ಜೆಎನ್‌ಯು ಕ್ಯಾಂಪಸ್ 200 ವಿವಿಧ ಪ್ರಭೇದಗಳ ಪಕ್ಷಿಗಳಿಗೆ ಮನೆಯಾಗಿದೆ. ಕಡವೆ, ನರಿ, ಮುಂಗುಸಿ, ನವಿಲು ಮತ್ತು ವಿವಿಧ ರೀತಿಯ ಹಾವುಗಳನ್ನೂ ಜೆಎನ್‌ಯು ಪರಿಸರದಲ್ಲಿ ಕಾಣಬಹುದು. ಶಿಕ್ಷಣ ಮತ್ತು ಸಂಶೋಧನೆಗೆ ಹೆಸರಾಗಿರುವ ಜೆಎನ್‌ಯುವಿಗೆ, ಜವಾಹರ್ ಲಾಲ್ ನೆಹರು ಹೆಸರಿಡಬೇಕೆಂಬ ವಿಚಾರ, ಅವರು ಬದುಕಿದ್ದಾಗಲೇ ಪ್ರಸ್ತಾಪವಾಗಿತ್ತಂತೆ. ಆದರೆ, ಅದಕ್ಕೆ ನೆಹರು ಆಕ್ಷೇಪ ವ್ಯಕ್ತಪಡಿಸಿದ್ದರಂತೆ. ಆದರೆ, ನೆಹರು ನಿಧನದನಂತರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಅವರ ಹೆಸರನ್ನೇ ಇಡಲಾಯಿತಂತೆ. ಕೇಂದ್ರೀಯ ವಿಶ್ವವಿದ್ಯಾಲಯವಾಗಿರುವ ಜೆಎನ್‌ಯು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, 650ಕ್ಕೂ ಹೆಚ್ಚು ಬೋಧಕರು ಮತ್ತು 1250 ಬೋಧಕೇತರ ಸಿಬ್ಬಂದಿಯನ್ನು ಹೊಂದಿದೆ. NAAC ಅಂದರೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತಿನಿಂದ ಪ್ರಥಮ ರ್ಯಾಂಕ್ ಪಡೆದಿರುವ ಜೆಎನ್‌ಯುವಿಗೆ, 2017ರಲ್ಲಿ National Institutional Ranking Frameworkನವರು, ಅಖಿಲ ಭಾರತ ವಿವಿಗಳ ಮಟ್ಟದಲ್ಲಿ ಎರಡನೇ ಸ್ಥಾನ ನೀಡಿದ್ದಾರೆ. ರಾಷ್ಟ್ರಪತಿಯವರು ನೀಡುವ ಅತ್ಯುತ್ತಮ ವಿವಿ ಪ್ರಶಸ್ತಿಯನ್ನೂ ಜೆಎನ್‌ಯು ಇದೇ ವರ್ಷ ಪಡೆದುಕೊಂಡಿದೆ. ಸಂಶೋಧನೆಯನ್ನೇ ಪ್ರಮುಖ ಉದ್ದೇಶವಾಗಿಹೊಂದಿರುವ ಜೆಎನ್‌ಯು, ಭಾರತದ ವಿಶ್ವವಿದ್ಯಾಲಯಗಳ ವ್ಯವಸ್ಥೆಗೆ ಹೊಸ ಆಯಾಮ ತಂದುಕೊಟ್ಟಿದೆ. ಮೌಲ್ಯಮಾಪನದ ವಿಚಾರದಲ್ಲೂ ಕೂಡ ಜೆ.ಎನ್‌.ಯು. ತನ್ನದೇ ಆದ ದಾರಿ ಹಿಡಿದಿದೆ. ವಿದ್ಯಾರ್ಥಿಯ ಸಾಧನೆಯನ್ನು ಅಳೆಯಲು ವರ್ಷದ ಕೊನೆಗೆ ಬರುವ ಪರೀಕ್ಷೆಯೊಂದನ್ನೇ ಮಾನದಂಡವಾಗಿ ಬಳಸುವ ಪದ್ಧತಿ ಜೆ.ಎನ್‌.ಯು.ವಿನಲ್ಲಿಲ್ಲ. ಇದರ ಬದಲಿಗೆ, ನಿರಂತರ ಕಲಿಕೆ ಪ್ರಕ್ರಿಯೆಗೆ ಇಲ್ಲಿ ಒತ್ತುಕೊಡಲಾಗುತ್ತದೆ, ಇದು ವಿದ್ಯಾರ್ಥಿಗಳ ಪಾಲುದಾರಿಕೆ ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಜೆ.ಎನ್‌.ಯು.ವಿನಲ್ಲಿ ಹಲವಾರು ಅಧ್ಯಯನ ಪೀಠಗಳಿವೆ. ರಾಜೀವ್ ಗಾಂಧಿ ಪೀಠ, ನೆಲ್ಸನ್ ಮಂಡೇಲಾ ಪೀಠ, ಡಾ.ಅಂಬೇಡ್ಕರ್ ಪೀಠ, ಆರ್‌.ಬಿ.ಐ. ಅಧ್ಯಯನ ಪೀಠ, ಎಸ್‌.ಬಿ.ಐ. ಅಧ್ಯಯನ ಪೀಠ, ಸುಖೋಮಯ್ ಚಕ್ರವರ್ತಿ ಪೀಠ, ಪರಿಸರ ಕಾನೂನು ಪೀಠ, ಗ್ರೀಕ್, ತಮಿಳು ಮತ್ತು ಕನ್ನಡ ಅಧ್ಯಯನ ಪೀಠಗಳೂ ಜೆ.ಎನ್‌.ಯು.ನಲ್ಲಿವೆ. ಇನ್ನು, ಇಷ್ಟೆಲ್ಲಾ ಹೆಸರುವಾಸಿಯಾಗಿರುವ ಜೆ.ಎನ್‌.ಯು.ವಿನ ಶುಲ್ಕ ಇತ್ಯಾದಿಗಳು ದುಬಾರಿಯಾಗಿರಬೇಕು ಅನ್ನುವುದು ನಿಮ್ಮ ನಿರೀಕ್ಷೆಯಾಗಿರಬಹುದು. ಆದರೆ, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ವಿಶ್ವವಿದ್ಯಾಲಯದ ವಾರ್ಷಿಕ ಶುಲ್ಕ ಎಷ್ಟು ಗೊತ್ತೇ? ಕೇವಲ ಮುನ್ನೂರು ರೂಪಾಯಿಗಳು, ಹೌದು ಮುನ್ನೂರೇ ರೂಪಾಯಿ. ಇವತ್ತು ಸಾಧಾರಣ ಹೋಟೆಲ್‌ನಲ್ಲಿ ಒಂದು ಹೊತ್ತಿನ ಊಟಕ್ಕೆ ಕೊಡಬೇಕಾದ ಹಣದಲ್ಲಿ, ಜೆಎನ್‌ಯುವಿನಲ್ಲಿ ಭರ್ತಿ ಒಂದು ವರ್ಷದ ಫೀಸ್ ಕಟ್ಟಬಹುದು. ಇದು ಇಷ್ಟಕ್ಕೇ ನಿಲ್ಲುವುದಿಲ್ಲ, ಜೆಎನ್‌ ಯು ಹಾಸ್ಟೆಲ್‌ ನ ಒಂದು ವರ್ಷದ ಫೀಸು, ತಿಂಗಳಿಗೆ ಎಷ್ಟಿರಬೇಕು ಊಹೆ ಮಾಡಿ, ಇಲ್ಲ ಬಿಡಿ, ಇದು ನಿಮ್ಮ ಊಹೆಗೆ ನಿಲುಕದ ಸಂಗತಿ, ಏಕೆಂದರೆ ಇಲ್ಲಿನ ಹಾಸ್ಟೆಲ್ ಶುಲ್ಕ, ಪ್ರತಿ ತಿಂಗಳಿಗೆ 11 ರೂಪಾಯಿಗಳು ಅಥವ ಅರ್ಧ ಲೋಟ ಕಾಫಿಯ ಬೆಲೆ. ಪರಿಶಿಷ್ಟ ಜಾತಿ, ವರ್ಗ ಮತ್ತು ಅಂಗವಿಕಲ ವಿದ್ಯಾರ್ಥಿಗಳು ಈ 11 ರೂಪಾಯಿಯನ್ನೂ ಕೊಡುವಂತಿಲ್ಲ. ಇಲ್ಲಿನ ಹಾಸ್ಟೆಲ್‌ಗಳ ಊಟ, ತಿಂಡಿ ಶುಲ್ಕವೂ ಕೂಡ ತಿಂಗಳಿಗೆ 2 ಸಾವಿರ ರೂಪಾಯಿ ಮೀರುವುದಿಲ್ಲ. ಹೀಗಾಗಿ ಇಲ್ಲಿ ಊಟವೂ ಹೆಚ್ಚು ಕಮ್ಮಿ ಉಚಿತವೇ. ಸದ್ಯಕ್ಕೆ ಜೆಎನ್‌ಯುವಿನಲ್ಲಿ 22 ವಿದ್ಯಾರ್ಥಿ ನಿಲಯಗಳಿದ್ದು ಸುಮಾರು 7 ಸಾವಿರ ವಿದ್ಯಾರ್ಥಿಗಳು ಅಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಾಸ್ಟೆಲ್‌ಗಳಿಗೆ ಭಾರತದ ಪ್ರಮುಖ ನದಿಗಳಾದ ಗಂಗಾ, ಯಮುನಾ, ಕಾವೇರಿ, ಗೋದಾವರಿ, ನರ್ಮದಾ, ಬ್ರಹ್ಮಪುತ್ರ ಇತ್ಯಾದಿ ಹೆಸರುಗಳನ್ನು ಇಡಲಾಗಿದೆ. ಜೆಎನ್‌ಯುವಿನ ಪ್ರತಿ ವಿದ್ಯಾರ್ಥಿಯ ಮೇಲೆ ಕೇಂದ್ರಸರ್ಕಾರ ಪ್ರತಿ ವರ್ಷ 3 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಇಲ್ಲಿ ಪದವಿ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಒಟ್ಟಾರೆ ಖರ್ಚು, ಸುಮಾರು 11 ಲಕ್ಷ ಐವತ್ತು ಸಾವಿರ ರೂಪಾಯಿಗಳಾಗುತ್ತವಂತೆ. ಜೆಎನ್‌ಯು, ಜಗತ್ತಿನ ಹಲವು ಪ್ರಮುಖ ವಿವಿಗಳ ಜೊತೆ ಸಹಭಾಗಿತ್ವ ಹೊಂದಿದ್ದು, ವಿದ್ಯಾರ್ಥಿಗಳ ವಿನಿಮಯವೂ ಆಗುತ್ತದೆ. ಜೆಎನ್‌ಯುವಿನ ವಿದ್ಯಾರ್ಥಿಯಾಗುವುದು, ‘ಬಿಡುಗಡೆ ಪಡೆದಂಥ ಮತ್ತು ದಿಗಿಲುಹುಟ್ಟಿಸುವಂಥ ಎರಡೂ ಅನುಭವಗಳನ್ನು ಏಕಕಾಲದಲ್ಲಿ ತಂದೊಡ್ಡುತ್ತದೆ’ ಅನ್ನುವುದು ಅಲ್ಲಿನ ಹಳೆಯ ವಿದ್ಯಾರ್ಥಿಗಳ ಮಾತು. ಆದರೆ, ಜೆಎನ್‌ಯು ಸೇರಿದ ಎಲ್ಲರಿಗೂ ಹೊಸರೀತಿಯ ಅನುಭವ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೆಎನ್‌ಯುವಿನಲ್ಲಿ ಮುಕ್ತ ಚಿಂತನೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ನೀವು ಏನನ್ನು ಓದಬೇಕು, ಹೇಗೆ, ಯಾವಾಗ ಓದಬೇಕು ಅನ್ನುವುದೆಲ್ಲವೂ ನಿಮಗೇ ಬಿಟ್ಟ ವಿಚಾರ. ಜೆಎನ್‌ಯುವಿನಲ್ಲಿ ಅಟೆಂಡೆನ್ಸ್ ಕಡ್ಡಾಯವಲ್ಲ. ಆದರೆ, ವಿದ್ಯಾರ್ಥಿಗಳು ತಮ್ಮ ಗುರಿಯಿಂದ ದೂರ ಸರಿಯಬಾರದು ಅಷ್ಟೇ. ಜೆಎನ್‌ಯು ಕ್ಯಾಂಪಸ್ ಜೀವನ ಅತ್ಯಂತ ಮುಕ್ತ ರೀತಿಯಲ್ಲಿದೆ. ಇಲ್ಲಿ 24 ಗಂಟೆಯೂ ಯಾವುದೇ ಹಾಸ್ಟೆಲಿನ ಬಾಗಿಲು ಹಾಕುವುದಿಲ್ಲ. ಇಲ್ಲಿನ ಗ್ರಂಥಾಲಯಗಳು ಮಧ್ಯರಾತ್ರಿ 12 ರವರೆಗೆ ತೆರೆದಿರುತ್ತವೆ. ಇಲ್ಲಿನ ಬೃಹತ್ ಓದುವ ಅಂಗಣ, ಇಡೀ ದಿನ ತೆರೆದಿರುತ್ತದೆ. ಇಲ್ಲಿ ಮಹಿಳಾ ವಿದ್ಯಾರ್ಥಿಗಳು ಮತ್ತು ಪುರುಷ ವಿದ್ಯಾರ್ಥಿಗಳ ನಡುವೆ ಯಾವುದೇ ಅಡೆ ತಡೆಗಳಲ್ಲದ ರೀತಿಯ ಸ್ನೇಹ ಸಂಬಂಧಗಳಿರುತ್ತವೆ. ಹಗಲು ರಾತ್ರಿಯ ಬೇಧವಿಲ್ಲದೆ, ಇಡೀ ಕ್ಯಾಂಪಸ್‌ನ ಯಾವುದೇ ಪ್ರದೇಶದಲ್ಲೂ ಕಾಲಕಳೆಯುವ ಸ್ವಾತಂತ್ರ್ಯ ಇಲ್ಲಿನ ವಿದ್ಯಾರ್ಥಿಗಳಿಗಿದೆ. ಜೆಎನ್‌ಯುವಿನಲ್ಲಿ ಹಾಸ್ಟೆಲ್ ಗಳ ಜೊತೆಗೆ ಹಲವಾರು ಕ್ಯಾಂಟೀನ್‌ಗಳು ಮತ್ತು ದಾಭಾಗಳೂ ಇವೆ. ಇಲ್ಲಿ ಇಡೀ ದಿನ ವಿದ್ಯಾರ್ಥಿಗಳ ಗುಂಪುಗಳು ಹಲವು ರೀತಿಯ ಚರ್ಚೆ ನಡೆಸಿರುತ್ತವೆ. ದೇಶದ ಅತ್ಯಂತ ಪ್ರತಿಭಾವಂತ ವ್ಯಕ್ತಿಗಳು ಜೆಎನ್‌ಯು ಕ್ಯಾಂಪಸ್‌ಗೆ ಬಂದು ಭಾಷಣ ಮಾಡುತ್ತಾರೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ತಡ ರಾತ್ರಿಯವರೆಗೂ ಮಾತುಕತೆ, ಚರ್ಚೆಗಳು ನಡೆದೇ ಇರುತ್ತವೆ. ಯಾವುದೋ ಒಂದು ಆಡಿಟೋರಿಯಮ್‌ ನಲ್ಲಿ ಸಿನಿಮಾ ಪ್ರದರ್ಶನವಿರುತ್ತದೆ. ವಿಶ್ವವಿದ್ಯಾಲಯದ ನಾಟಕ ಸಂಘ, ಸಿನಿಮಾ, ಸಂಗೀತ, ಲಲಿತ ಕಲೆಗಳ ಸಂಘ, ಛಾಯಾಚಿತ್ರ ಸಂಘ, ಭಾಷಣ ಸಂಘ, ಪರಿಸರ ಮತ್ತು ವನ್ಯಜೀವಿ ಸಂಘಗಳ ಆಶ್ರಯದಲ್ಲಿ ವರ್ಷವಿಡೀ ಒಂದಲ್ಲಾ ಒಂದು ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಜೆಎನ್‌ಯು, humanities coursesಗೆ ಅಂದರೆ ಮಾನವಿಕ ವಿಷಯಗಳ ಕೋರ್ಸ್‌ಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಆಧುನಿಕ ಭಾರತದ ಹಲವಾರು ಪ್ರಮುಖ ಚಿಂತಕರು, ಇತಿಹಾಸಕಾರರು ಮತ್ತು ಪತ್ರಕರ್ತರು ಜೆಎನ್‌ಯು ವಿನಲ್ಲೇ ಶಿಕ್ಷಣ ಪಡೆದವರು ಅನ್ನುವುದು ಹೆಮ್ಮೆಯ ವಿಚಾರ. ಜೆಎನ್‌ಯು ಯಾವುದೇ ವಿದ್ಯಾರ್ಥಿಯನ್ನು ಮಗುವಿನಂತೆ ನೋಡುವುದಿಲ್ಲ ಬದಲಿಗೆ ಪ್ರೌಢ ವ್ಯಕ್ತಿಯನ್ನಾಗಿ ನೋಡುತ್ತದೆ, ತಮಗೆ ತಾವು ಜವಾಬ್ದಾರಿಯುತರಾಗುವುದನ್ನು ಕಲಿಸುತ್ತದೆ. ಈ ವರೆಗಿನ ತಮ್ಮ ಚಿಂತನೆಗಳನ್ನು ಪರಿಶೀಲಿಸಿಕೊಳ್ಳುವಂತೆ ಮಾಡುತ್ತದೆ, ತಮಗೆ ತಾವೇ ಸವಾಲೆಸೆದುಕೊಳ್ಳುವಂತೆ ಮಾಡುತ್ತದೆ, ಹೊಸ ಚಿಂತನೆಗಳು ಬೆಳೆಯಲು ಇಂಬು ನೀಡುತ್ತದೆ. ಜೆಎನ್‌ಯುವಿನ ವಿದ್ಯಾರ್ಥಿಯಾಗುವುದೇ ಒಂದು ಅದ್ಭುತ ಅನುಭವವಾಗಿದ್ದು, ಅಲ್ಲಿನ ವಿದ್ಯಾರ್ಥಿ ಜೀವನ ಹೇಗಿರುತ್ತದೆ ಅನ್ನುವುದನ್ನು ಪದಗಳಲ್ಲಿ ಕಟ್ಟಿಕೊಡುವುದು ಸುಲಭದ ಕೆಲಸವಲ್ಲ. ಜೆಎನ್‌ಯು, ದೇಶದ ಇತರೆ ಎಲ್ಲಾ ವಿವಿಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಬೌದ್ಧಿಕ ಮತ್ತು ರಾಜಕೀಯ ಸ್ವಾತಂತ್ರ್ಯವಿದೆ. ಹೀಗಾಗಿ, ಇಲ್ಲಿ ಒಂದಲ್ಲಾ ಒಂದು ಪ್ರತಿಭಟನೆ ಅಥವ ಸತ್ಯಾಗ್ರಹ ನಡೆದೇ ಇರುತ್ತದೆ. ರಾಷ್ಟ್ರದ ಸಮಗ್ರತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾತಂತ್ರ ಮೌಲ್ಯಗಳು, ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಜವಾಹರ್ ಲಾಲ್ ವಿಶ್ವವಿದ್ಯಾಲಯದಿಂದ ಹೊಸ ಚಿಂತನೆಗಳು ಹೊರಹೊಮ್ಮಿವೆ. ಜೆಎನ್‌ಯುವಿನ ಹಲವಾರು ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು, ತಮ್ಮ ಶೈಕ್ಷಣಿಕ ಸಾಧನೆಗಾಗಿ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಲವಾರು ಮಹತ್ವದ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ಜೆಎನ್‌ಯುವಿನ ಪ್ರಾಧ್ಯಾಪಕರು ಹಲವು ದೇಶಗಳ ರಾಯಭಾರಿಗಳಾಗಿ ಕೆಲಸಮಾಡಿದ್ದಾರೆ, ಯೋಜನಾ ಆಯೋಗದಂಥ ಸಂಸ್ಥೆಗಳ ಸದಸ್ಯರಾಗಿ ಕೆಲಸ ಮಾಡಿದ್ದಾರೆ, ಇತರೆ ವಿವಿಗಳ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಜೆಎನ್‌ಯುವಿನ ಹಳೆಯ ವಿದ್ಯಾರ್ಥಿಗಳಲ್ಲಿ, ವಿವಿಧ ದೇಶದ ಪ್ರಧಾನಿಗಳು, ಆರ್‌ಬಿಐನ ಡೆಪ್ಯುಟಿ ಗವರ್ನರ್‌ಗಳು, ಮಾಧ್ಯಮ ವ್ಯಕ್ತಿಗಳು, ರಾಜತಾಂತ್ರಿಕರು, ಬರಹಗಾರರು, ಪ್ರಾಧ್ಯಾಪಕರು, ಐಎಎಸ್, ಐಎಫ್‌ಎಸ್ ಅಧಿಕಾರಿಗಳೂ ಇದ್ದಾರೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಕಮ್ಯುನಿಸ್ಟ್ ಪಕ್ಷದ ಪ್ರಕಾಶ್ ಕಾರತ್, ಸೀತಾರಾಮ್ ಯೆಚೂರಿ, ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್, ನೇಪಾಳದ ಮಾಜಿ ಪ್ರಧಾನಿ ಬಾಬೂರಾಮ್ ಭಟ್ಟಾರೈ ಮೊದಲಾದವರು, ಜೆಎನ್‌ಯುವಿನ ಹಳೆಯ ವಿದ್ಯಾರ್ಥಿಗಳು. ಇವೆಲ್ಲವೂ ಜೆಎನ್‌ಯುವಿನ ಶೈಕ್ಷಣಿಕ ಹೆಗ್ಗಳಿಕೆಗಳು. ಆದರೆ, ಕೆಲವು ಬಾರಿ ತಪ್ಪು ಕಾರಣಗಳಿಗಾಗಿಯೂ ಜೆಎನ್‌ಯು ಸುದ್ದಿಯಲ್ಲಿರುತ್ತದೆ. ಕಳೆದ ವರ್ಷ ಜೆಎನ್ಯುವಿನಲ್ಲಿ, ಸಂಸತ್‌ ಮೇಲಿನ ಭಯೋತ್ಪಾದಕರ ದಾಳಿ ರೂವಾರಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದರ ಮೂರನೇ ವರ್ಷದ ಆಚರಣೆ ಹಿನ್ನೆಲೆ ‘ಎ ಕಂಟ್ರಿ ವಿತೌಟ್ ಎ ಪೋಸ್ಚ್ ಆಫೀಸ್’ ಎಂಬ ಹೆಸರಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ, ಕೇಂದ್ರಸರ್ಕಾರದ ಕ್ರಮವನ್ನು ಹಾಡು ಮತ್ತು ಚರ್ಚೆಗಳ ಮೂಲಕ ವಿರೋಧಿಸಲು ನಿರ್ಧರಿಸಲಾಗಿತ್ತು. ಆದರೆ, ಈ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಲಾಯಿತು ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ, ದೇಶಾದ್ಯಂತ ಕೋಲಾಹಲ ಉಂಟಾಗಿತ್ತು. ಜೆಎನ್‌ಯು ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯ ಕುಮಾರ್, ಉಮರ್ ಖಲೀದ್ ಮತ್ತಿತರರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿತ್ತು. ಈ ವಿಚಾರದಲ್ಲಿ ಎಡಪಕ್ಷಗಳು, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತಮ್ಮ ತಮ್ಮ ಧೋರಣೆಗೆ ಅನುಸಾರ ವಿಚಾರಗಳನ್ನು ಮಂಡಿಸುತ್ತಾ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದರು. ಆದರೆ, ಇಂಥ ಯಾವುದೇ ವಿವಾದಗಳೂ ಜೆಎನ್‌ಯುವಿನ ಜನಪ್ರಿಯತೆಗೆ ಧಕ್ಕೆ ಉಂಟುಮಾಡಲು ಸಾಧ್ಯವಾಗಲಿಲ್ಲ. ತಾವು ಓದಿ ಉದ್ಧಾರವಾಗುವುದಕ್ಕಾಗಿ ದೇಶದಿಂದ ಇಷ್ಟೆಲ್ಲಾ ಅನುಕೂಲ ಪಡೆಯುವ ಇಲ್ಲಿನ ವಿದ್ಯಾರ್ಥಿಗಳಲ್ಲಿ ಕೆಲವರು, ದೇಶ ವಿರೋಧಿ ನಿಲುವು ತಳೆದರೆ ಅದು ತಪ್ಪು. ಆದರೆ, ಅಭಿಪ್ರಾಯ ಬೇಧಗಳನ್ನೇ ದೇಶ ವಿರೋಧಿ ಕೃತ್ಯಗಳು ಎಂದು ಬಿಂಬಿಸುವುದು ಕೂಡ ಅಸಹಿಷ್ಣುತೆಯಾಗುತ್ತದೆ. ಜೆಎನ್‌ಯುವಿಗೆ ಎಡಪಂಥೀಯ ಚಿಂತನೆಯನ್ನು ಹೊಂದಿರುವ ಹಿಂದೂ ವಿರೋಧಿ ವಿಶ್ವವಿದ್ಯಾಲಯ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ, ನಿಜವಾಗಿ ಅರ್ಥಮಾಡಿಕೊಳ್ಳುವುದಾದರೆ, ಜೆಎನ್‌ಯುವಿನಲ್ಲಿ ಯಾರೂ ಹಿಂದೂ ದ್ವೇಷಿಗಳಿಲ್ಲ. ಹಿಂದೂ ಧರ್ಮದ ಕೆಲವು ವಿಚಾರಗಳನ್ನು ಒಪ್ಪದೇ ಇರುವವರಿರಬಹುದು ಅಷ್ಟೇ. ಹಿಂದೂ ಧರ್ಮದಲ್ಲಿನ ಲೋಪದೋಷಗಳನ್ನು ಪ್ರಶ್ನೆ ಮಾಡುವವರನ್ನೇ ಹಿಂದೂ ವಿರೋಧಿಗಳೆಂದು ಬಣ್ಣಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇವೆಲ್ಲಾ ವಿಚಾರಗಳು ಮತ್ತು ವಿವಾದಗಳ ನಡುವೆಯೂ ಜವಾಹರ್ ಲಾಲ್ ನೆಹರು ವಿವಿ ಅಥವ ಜೆಎನ್‌ಯು ಅನ್ನುವುದು, ಭಾರತೀಯ ಸಮಾಜಕ್ಕಿಂತ ಕನಿಷ್ಟ 30 ವರ್ಷಗಳಷ್ಟು ಮುಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಸಂಬಂಧಿತ ಟ್ಯಾಗ್ಗಳು ವಿದ್ಯಾರ್ಥಿಗಳ ಸ್ವರ್ಗ ಜೆಎನ್‌ಯು ಜೆಎನ್‌ಯು ಒಂದು ಕಮೆಂಟನ್ನು ಹಾಕಿ ಇತ್ತೀಚಿನ ಸುದ್ದಿ ಸಮಾಜ ಸುಧಾರಕ ಪೆರಿಯಾರ್ ಈ ಸಮಾಜವಾದ ಅಂದರೇನು..? "ಸಮೂಹ ಶಕ್ತಿ ಯಾರಿಗಾಗಿ, ಯಾತಕ್ಕಾಗಿ ?" ಭಾರತಕ್ಕೆ ಬುಲೆಟ್ ರೈಲು ಬೇಕಿತ್ತಾ..? ಅಂತಾರಾಷ್ಟ್ರೀಯ ಸುದ್ದಿ ಗಾಳಿಸುದ್ದಿ ಅಪರಾಧ ಸುದ್ದಿ ಉನ್ನತ ಶಿಕ್ಷಣ ಕ್ರೀಡಾ ಸುದ್ದಿ ಟಿವಿ ಸುದ್ದಿ ದೇಶೀಯ ಸುದ್ದಿ ಬೆಂಗಳೂರು ಸುದ್ದಿ ಪರಿಸರ-ಕೃಷಿ ಪತ್ರಿಕಾ ಲೋಕ ಮಾನಸಲೋಕ ರಾಜಕೀಯ ಸುದ್ದಿ ರಾಜ್ಯ ಸುದ್ದಿ ರಾಷ್ಟ್ರೀಯ ಸುದ್ದಿ ವಾಣಿಜ್ಯ ಲೋಕ ಲೈಫ್ಸ್ಟೈಲ್ ಜೇಡರ ಬಲೆ ವಿಡಿಯೋ ಲೋಕ ಸ್ಪೆಷಲ್ ರಿಪೋರ್ಟ್ ಹಾಟ್ ಬುಲೆಟಿನ್ ಸಿನಿಸುದ್ದಿ ಸೂಪರ್ ಟಾಕ್ ಸೌಖ್ಯ-ಸೌಂದರ್ಯ ಆಪ್ತ ಸಮಾಲೋಚನೆ ಮನರಂಜನೆ ಸುದ್ದಿ ಆರೋಗ್ಯ ಕ್ಷೇತ್ರ ತಂತ್ರಜ್ಞಾನ ಲಹರಿ ವಿಹಾರ ಸಮೀಕ್ಷೆ ಸಂಸ್ಕೃತಿ ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ ನಿಮಗೆ ದಿನವಿಡೀ ಸುದ್ದಿ ತಲುಪುತ್ತಿರಬೇಕೇ? ಸೂಪರ್ ಸುದ್ದಿಗೆ subscribe ಮಾಡಿ. 'ಒನ್ಸ್ ಮೋರ್ ಕೌರವ' ಸಿನಿಮಾ ನೋಡಿ ವಿಮರ್ಶಕರು ಏನಂದ್ರು? - NewKannada.Com ‘ಒನ್ಸ್ ಮೋರ್ ಕೌರವ’ ಸಿನಿಮಾ ನೋಡಿ ವಿಮರ್ಶಕರು ಏನಂದ್ರು? ಎಸ್.ಮಹೇಂದರ್ ನಿರ್ದೇಶನದ ‘ಒನ್ಸ್ ಮೋರ್ ಕೌರವ’ ಸಿನಿಮಾ ನಿನ್ನೆ(ನವೆಂಬರ್ 3) ರಾಜ್ಯಾದಂತ್ಯ ಬಿಡುಗಡೆಯಾಗಿದೆ. ಪಕ್ಕಾ ಗ್ರಾಮಿಣ ಸೋಗಡಿನ ಈ ಚಿತ್ರವನ್ನು ಈಗಾಗಲೇ ಜನ ನೋಡಿ ಇಷ್ಟಪಟ್ಟಿದ್ದಾರೆ. ನಿರ್ಮಾಣ: ನರೇಶ್ ಗೌಡ ನಿರ್ದೇಶನ: ಎಸ್.ಮಹೇಂದರ್ ಸಂಗೀತ: ವಿ.ಶ್ರೀಧರ್ ಸಂಭ್ರಮ್ ಸಂಕಲನ: ಕೆ.ಎಂ.ಪ್ರಕಾಶ್ ಛಾಯಾಗ್ರಹಣ : ಕೃಷ್ಣ ಕುಮಾರ್ ತಾರಾಗಣ: ನರೇಶ್ ಗೌಡ, ಅನುಷಾ, ದೇವರಾಜ್, ಅನು ಪ್ರಭಾಕರ್ ಮತ್ತಿತರರು. ಇದರೊಂದಿಗೆ ವಿಮರ್ಶಕರು ಕೂಡ ‘ಒನ್ಸ್ ಮೋರ್ ಕೌರವ’ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಇದೊಂದು ಸಂಪೂರ್ಣ ಕೌಟುಂಬಿಕ ಸಿನಿಮಾ ಎಂದು ವಿಮರ್ಶಕರು ಚಿತ್ರದ ಬಗ್ಗೆ ಬರೆದಿದ್ದಾರೆ. ಅಂದಹಾಗೆ, ಕನ್ನಡದ ಜನಪ್ರಿಯ ದಿನಪತ್ರಿಕೆಗಳಲ್ಲಿ ಬಂದ ‘ಒನ್ಸ್ ಮೋರ್ ಕೌರವ’ ಚಿತ್ರದ ವಿಮರ್ಶೆ ಮುಂದಿದೆ ಓದಿ… ”ಮೇಲ್ನೋಟಕ್ಕೆ ನಿಮಗೆ ‘ಒನ್ಸ್ ಮೋರ್‌ ಕೌರವ’ ಚಿತ್ರ ಒಂದು ಪೊಲೀಸ್‌ ಸ್ಟೋರಿಯಂತೆ ಕಂಡರೂ ಇಲ್ಲಿ ಅದರಿಂದ ಹೊರತಾದ ಒಂದು ಕಥೆ ಇದೆ. ಇಡೀ ಸಿನಿಮಾವನ್ನು ಮುನ್ನಡೆಸಿಕೊಂಡು ಹೋಗೋದು ಕೂಡಾ ಅದೇ. ಆ ಮಟ್ಟಿಗೆ ನಿರ್ದೇಶಕ ಎಸ್‌.ಮಹೇಂದರ್‌ ಒಂದು ಗಟ್ಟಿಕಥೆಯೊಂದಿಗೆ ಸಿನಿಮಾ ಮಾಡಿದ್ದಾರೆ. ಸಾಮಾನ್ಯವಾಗಿ ಮಹೇಂದರ್‌ ಚಿತ್ರಗಳಿಂದ ನೀವು ಏನು ಬಯಸುತ್ತೀರೋ ಆ ಅಂಶಗಳು “ಕೌರವ’ದಲ್ಲೂ ಮುಂದುವರಿದಿದೆ. ಲವ್‌, ಸೆಂಟಿಮೆಂಟ್, ಆಕ್ಷನ್, ಗ್ರಾಮೀಣ ಸೊಗಡು, ಜೊತೆಗೆ ಕಾಮಿಡಿ… ಈ ಸರಕುಗಳನ್ನಿಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಮಹೇಂದರ್‌. “ಒನ್ಸ್ ಮೋರ್‌ ಕೌರವ’ ಯಾವುದೇ ಡಬಲ್ ಮೀನಿಂಗ್ ಇಲ್ಲದ, ಪಕ್ಕಾ ಗ್ರಾಮೀಣ ಹಿನ್ನೆಲೆಯ ಸಿನಿಮಾ.” – ರವಿ ಪ್ರಕಾಶ್ ರೈ ”ಪಕ್ಕಾ ಫ್ಯಾಮಿಲಿ ಪ್ರೇಕ್ಷಕರಿಗಾಗಿ ಸಿನಿಮಾ ಮಾಡುವ ನಿರ್ದೇಶಕ ಎಸ್.ಮಹೇಂದರ್ ಈ ಬಾರಿ ‘ಒನ್ಸ್ ಮೋರ್ ಕೌರವ’ ಚಿತ್ರದಲ್ಲೂ ಅದೇ ಹಾದಿ ತುಳಿದಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯೊಬ್ಬನ ಕಥೆ ಹೇಳುತ್ತಲೇ ಜೊತೆಗೊಂದು ನವಿರಾದ ಪ್ರೇಮಕಥೆಯನ್ನು ಬಿತ್ತರಿಸುವ ಪ್ರಯತ್ನ ಮಾಡಿದ್ದಾರವರು. ಸೆಂಟಿಮೆಂಟ್, ಹಾಸ್ಯ, ಮೆಲೋಡ್ರಾಮ ಇತ್ಯಾದಿ ಅಂಶಗಳ ಪ್ಯಾಕೇಜ್​ನಂತೆ ಕಾಣುತ್ತಾನೆ ಈ ‘..ಕೌರವ’. ಕ್ಲೈಮ್ಯಾಕ್ಸ್ ಕೊಂಚ ಭಿನ್ನವಾಗಿದ್ದರೂ 90ರ ದಶಕದ ಕಥೆಗಳು ನೆನಪಿಗೆ ಬರುತ್ತವೆ. ಆಕ್ಷನ್ ದೃಶ್ಯಗಳಲ್ಲಿ ಇಷ್ಟವಾಗುವ ನರೇಶ್, ನಟನೆಯಲ್ಲಿ ಇನ್ನಷ್ಟು ಮಾಗಬೇಕಿದೆ. ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ ಅನುಷಾ. ಕೆಲವೇ ನಿಮಿಷಗಳು ತೆರೆಮೇಲೆ ಬಂದರೂ ದೇವರಾಜ್ ಮಿಂಚುತ್ತಾರೆ.” – ಮದನ್ ಕುಮಾರ್ ಸಾಗರ ಮಹೇಂದರ್ – ಕೌರವ ಇಬ್ಬರೂ ವಾಪಸ್ಸು – ಕನ್ನಡ ಪ್ರಭ ”ಎಸ್.ಮಹೇಂದರ್ ಅವರು ಎಲ್ಲೂ ತಮ್ಮ ಟ್ರೆಂಡ್ ಬಿಟ್ಟು ಕೊಡದೆ ಅಪ್ಪಟ್ಟ ಗ್ರಾಮಿಣ ಸೋಗಡಿನ ಸಿನಿಮಾ ಮಾಡಿದ್ದಾರೆ. ಕೇಳುವಂತಹ ಹಾಡುಗಳು, ಹಳ್ಳಿಯ ಹರಿಸು ಪರಿಸರವನ್ನು ನೋಡುವಂತೆ ತೋರಿಸಿರುವ ಕೃಷ್ಣಕುಮಾರ್ ಕ್ಯಾಮೆರಾ. ಹೀಗಾಗಿ ಕತೆ ಹಳ್ಳಿ ಬಿಟ್ಟು ಹೋಗದಿದ್ದರೂ ನೋಡುಗರಿಗೆ ಕೊಂಚ ಸಂಭ್ರಮ ಉಂಟು ಮಾಡುವುದು ಅದೇ ಹಾಡುಗಳು ಮತ್ತು ಕ್ಯಾಮೆರಾ. ಮೊದಲ ಸಿನಿಮಾದಲ್ಲಿಯೇ ಖಾಕಿ ತೊಟ್ಟಿರುವ ನರೇಶ್ ಗೌಡ ಮಾಸ್ ಲುಕ್ ಗೆ ಸೂಕ್ತ ನಟ ಅನಿಸುತ್ತಾರೆ. ಆದರೆ, ಅವರು ಬಾಡಿ ಲಾಂಗ್ವೇಜ್ ಜತೆಗೆ ಭಾವನೆಗಳ ಭಾಷೆಯೂ ಕಲಿತು, ನಟನೆ ತೋರುವ ತರಬೇತಿ ತೆಗೆದುಕೊಳ್ಳಬೇಕಿದೆ. ಎಸ್.ಮಹೇಂದರ್ ಸಿನಿಮಾ ಎಂದು ಹೋದವರಿಗೆ ನಿರಾಸೆಯೂ ಮಾಡಲ್ಲ. ಅದ್ಬುತ ಸಿನಿಮಾನೂ ಅನಿಸಲ್ಲ.” – ಕೇಶವ ಮೂರ್ತಿ ಸಂಪಾದಕೀಯ: ರಾಜಕೀಯ ಪಕ್ಷಗಳ ಬಾಡಿಗೆ ಬಂಟರೇ ಪ್ರೇಕ್ಷಕರಾಗಿರುವ ಶಿವಪ್ರಸಾದ್ ಶೋ! ಹಿಡಿದು ತರುತ್ತಾರೆ ಎಂಬುದು ಅಸಹ್ಯದ ಸಂಗತಿ.ಹೀಗಾದರೆ ಅದನ್ನು ಚರ್ಚೆ ಎಂದು ಕರೆಯಲಾಗದು. ಅದಿರಲಿ,ಒಂದುವೇಳೆ TVಯವರು ಪ್ರಾಮಾಣಿಕವಾಗಿಯೇ ಆಸಕ್ತಿಯಿರುವ ವೀಕ್ಷಕರನ್ನು ಕರೆತರುತ್ತಾರೆ ಎಂದು ಭಾವಿಸಿದರೂ ಕೂಡ ಅವರು ಹ್ಯಾಗೆ ಆಹ್ವಾನ ನೀಡುತ್ತಾರೆ ಎಂಬುದು ಚಿದಂಬರ ರಹಸ್ಯವಾಗಿಯೇ ಉಳಿದಿದೆ.ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳಿಗೆ TV ಯವರು ''ಆಸಕ್ತಿಯುಳ್ಳವರು apply ಮಾಡಿ" ಅಂತ ಜಾಹೀರಾತು ನೀಡುತ್ತಾರೋ? ಟಿವಿ 9 ನ ಈ ನಡೆ ನಿಜಕ್ಕೂ ಆಶ್ಚರ್ಯ ತಂದಿದೆ.. ಪಕ್ಷದ ಕಾರ್ಯಕರ್ತರನ್ನು ಕರೆತಂದು ಪ್ರೋಗ್ರಾಮ್ ಮಾಡಿ ಅದನ್ನು ಜನಸಾಮಾನ್ಯರ ಧ್ವನಿ ಎಂದು ತೋರಿಸುವುದು ನಿಜಕ್ಕೂ ಹಾಸ್ಯಾಸ್ಪದ..ಸಂಪಾದಿಕೀಯ ಇಂತಹ ಒಂದು ವಿಷಯದ ಮೇಲೆ ಬೆಳಕು ಚೆಲ್ಲಿರುವುದು ನಿಜಕ್ಕೂ ಶ್ಲಾಘನೀಯ... ಕಾವಿ, ಕಾಕಿ, ಕಾದಿ, ಇವುಗಳ ಜೊತೆಗೆ ಮತ್ತೊಂದು ಮಾದ್ಯಮ..!!! ಈ ನಾಲಕ್ಕೂ ನಮ್ಮ ದೇಶವನ್ನು ಅದೋಗತಿಗೆ ತಳ್ಳುತ್ತಿವೆ... ನಿಮ್ಮ ರಾಜಕೀಯ ವರದಿಗಳನ್ನು ಗಮನಿಸಿದರೆ... ಯಾಕೊ ಪಕ್ಷಪಾತ ವಾಸನೆ ಬಡಿಯುತ್ತದೆ.... ಅಲ್ಲಿ ಕರೆಸಿರೋದು ಪಕ್ಷದ spoke person ಅವರು ತಮ್ಮ ಪಕ್ಷದ ಪರವಾಗಿ ಮಾತಾಡಬೇಕು...ಹಾಗು ಮಾತಾಡ್ತಾರೆ... ಆದ್ರೆ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಮಾತ್ರ ಕರೆಸಿದ್ದು ತಪ್ಪು.... ವಿಜಯ್ ಮಂಗಳೂರು... ಪಾಪ್ ಟಿವಿ೯ ಪಾಲಿಗೆ ಧನಂಜಯ ಕುಮಾರ್, ದತ್ತಾ ಹಾಗೂ ಶಂಕರ್ ಮೇಲೆ ಅವಲಂಬಿತರಾಗಬೇಕು. ಇದೊಂಥರಾ ಪೂರ್ವಪಾವತಿ ಚರ್ಚೆ ಇದನ್ನು ನೋಡುವುದು ವೇಸ್ಟ. ನಾನು ಟಾಟಾ ಸ್ಕೈ ಹೊಂದಿರುವೆ ಅದರಲ್ಲಿ ಸುವರ್ಣ ನ್ಯೂಸ್, ಸಮಯ, ಜನಶ್ರೀ ಕೊಡುತ್ತಿಲ್ಲ ಅದರ ಬಗ್ಗೆ ಅವರಿಗೆ ದೂರು ಸಲ್ಲಿಸಿದ್ದೆ ಆದರೆಈಗ ಅವರಿಗೆ ನನ್ನ doubtsಗಳಿಗೆ ಸರಿಯಾಗಿಯೇ ಪರಿಹಾರ ನೀಡಿದ್ದೀರಿ. so,ಇಲ್ಲಿಗೆ ಬಂತು ನಮ್ಮ ಮೀಡಿಯಾಗಳ ದುಸ್ಥಿತಿ. ಎಂತಾ ಮಾಡೋದು ಹೇಳಿ,ಕರ್ಮ ಕರ್ಮ! ಕೊಪ್ಪಳ: ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಭೋಜನಾಲಯ, ಅಡುಗೆ ಕೊಠಡಿ. ಕೊಪ್ಪಳ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ 14...  ಆಗಸ್ಟ್‌ 15 ಅಂದರೆ...ಭಿನ್ನ ಉತ್ಸವ _ Udayavani - ಉದಯವಾಣಿ ಶಾಲಾ-ಕಾಲೇಜು, ಸರಕಾರಿ, ಖಾಸಗಿ ಕಚೇರಿ.. ಇತರೆಡೆ ಧ್ವಜಾರೋಹಣ, ಸಿಹಿ ಹಂಚಿ, ಸಾಂಸ್ಕೃತಿಕ ಕಾರ್ಯಕ್ರಮಕಷ್ಟೆ ಸೀಮಿತವಾಗಿದೆ. ಅದೂ ಶಿಷ್ಟಾಚಾರಕ್ಕೆ? ಆದರೆ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕೆಲಸ ಭಾಗಶಃ ಆಗುತ್ತಿಲ್ಲ ಎನ್ನುವ ಅಸಮಾಧಾನ ಬಹುತೇಕರಲ್ಲಿದೆ. ಆದರೆ ಈ ಬಾರಿ ಕೊಟ್ಟೂರಿನಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸುವ ಕೆಲಸ ಆಯಿತು. ಅದು ಯಾವುದೇ ಶಾಲಾ, ಕಾಲೇಜಿನ ವೇದಿಕೆಯಲ್ಲಿ ಅಲ್ಲ. ಬದಲಾಗಿ ಸಾರ್ವಜನಿಕರಲ್ಲಿ. ಇದು ದೇಶಾಭಿಮಾನಿಗಳ ಹೃದಯ ಗೆದ್ದಿತು. ಕಾಲಗರ್ಭದಲ್ಲಿ ಸೇರಿದ್ದ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡಿಕೆ, ನೋಡಿ, ಸ್ಮರಿಸಿ, ಯುವ ಪೀಳಿಗೆಗೆ ಪರಿಚಯಿಸುವ ವಿಶಿಷ್ಟ ಯೋಚನೆ ಇದು. ಇದನ್ನು ಜಾರಿ ಮಾಡಿದವರು ಊರಿನ ಬಣಕಾರ ಕೆಂಚಪ್ಪಗೆ. ನಡೆದಾಡುವ ಕೋಶ ಈ ಬಣಕಾರ ಕೆಂಚಪ್ಪ. ಫ್ಲೆಕ್ಸ್‌ ನಲ್ಲಿ ಐಡಿಯಾ ಕ್ಲಿಕ್‌ ಆಯ್ತು.. ಈ ಸಲ ಸ್ವಾತಂತ್ರೋತ್ಸವ ಭಿನ್ನವಾಗಿರಬೇಕು. ಬರೀ ಸಿಹಿ ಹಂಚಿಕೆಯಲ್ಲಿ ಮುಗಿಯಬಾರದು ಅನ್ನೋ ಯೋಚನೆ ಬಂತು ಇವರಿಗೆ. ಏಕೆಂದರೆ, ಸುಮ್ಮನೆ ಮಕ್ಕಿಕಾಮಕ್ಕಿ ಅಂತ ಯೋಧರನ್ನು ನೆನೆಯುತ್ತೇವೆ. ಆದರೆ, ಕೂಡ್ಲಿಗಿ ತಾಲ್ಲೂಕಿನಲ್ಲಿ ಸುಮಾರು ಜನ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡವರ ಬಗ್ಗೆ ಮಾಹಿತಿ ಇಲ್ಲ. ಈ ತಾಲೂಕಿನಲ್ಲಿ ಸೆರೆಮನೆ ವಾಸ ಅನುಭವಿಸಿದ್ದಾರೆ. ಅದರಲ್ಲಿ 34 ಜನ ಕೊಟ್ಟೂರಿನವರು. ಇಂಥವರ ಕೊಡುಗೆಯನ್ನು ವರ್ಷದಲ್ಲೊಮ್ಮೆಯೂ ಸ್ಮರಿಸದೇ ಇದ್ದರೆ ನಮ್ಮ ಜೀವನ ವ್ಯರ್ಥ ಎಂದು ತಿಳಿದ ಬಣಕಾರ ಕೆಂಚಪ್ಪರ ಯೋಚನೆ, ಫ್ಲೆಕ್ಸ್‌ ರೂಪದಲ್ಲಿ ಜನ್ಮ ತಾಳಿತು. ಹೋರಾಟಗಾರರ ಹೆಸರು, ಭಾವಚಿತ್ರ ಲಭ್ಯ ಶಿಕ್ಷೆಯಾದ ವರ್ಷ ಯಾವುದು ?ತಿಂಗಳು ಎಷ್ಟು? ಯಾವ ಜೈಲಲ್ಲಿ ಸೆರೆಮನೆ ವಾಸ ಅನುಭವಿಸಿದರು ಇತ್ಯಾದಿ ಮಾಹಿತಿ ಹೊತ್ತು ಕೊಟ್ಟೂರಿನ ನ್ಯೂಕ್ಲಿಯರ್‌ ಪ್ರಿಂಟ್ಸ್‌ಗೆ ಹೋದರು. ಅಲ್ಲಿನ ಮಾಲೀಕ ಕಣವಿಮs… ಗುರುಬಸವರಾಜ ಸಹ ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರ ಬಗ್ಗೆ ವಿಶೇಷ ಅಭಿಮಾನ ಉಳ್ಳವರು. ಹೀಗಾಗಿ, ಕೆಂಚಪ್ಪ ಕೊಟ್ಟ ಮಾಹಿತಿಗೆ ಒಂದು ರೂಪ ಕೊಟ್ಟು, ಬಸ್‌ ನಿಲ್ದಾಣ, ಉಜ್ಜಯಿನಿ ರಸ್ತೆಯಲ್ಲಿ ಫ್ಲೆಕ್ಸ್‌ ಕಟ್ಟಿದರು. ಅಲ್ಲದೆ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಗೆಳೆಯರ ವಾಟ್ಸಪ್‌, ಫೇಸ್‌ಬುಕ್‌ಗೆ ಕಳುಹಿಸಿದ್ದರಿಂದ ದೇಶ-ವಿದೇಶಗಳಲ್ಲಿ ನೆಲೆಸಿರುವ ಕೊಟ್ಟೂರಿಗರಿಗೂ ಈ ಸುದ್ದಿ ತಲುಪಿತು!. ಯುವ ಪೀಳಿಗೆಗೆ ಸ್ಥಳೀಯ ಸ್ವಾತಂತ್ರ್ಯ ಹೋರಾಟಗರಾರರನ್ನು ಪರಿಚಯಿಸುವ ಕೆಲಸ ಯಶಸ್ವಿಗೊಂಡಿತು. ಈವರೆಗೂ ನಾಯಕರ ಹುಟ್ಟುಹಬ್ಬ, ಶುಭಾಶಯ ಕೋರುವ ಜಾಹೀರಾತು ಮತ್ತು ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದ ಕಟೌಟ್ಸ್‌, ಬ್ಯಾನರ್‌, ಪ್ಲೆಕ್ಸ್‌.. ಇತ್ಯಾದಿಗಳು ಜನರಲ್ಲಿ ಸ್ಥಳೀಯ ಸ್ವಾತಂತ್ರ್ಯ ಯೋಧರನ್ನು ಪರಿಚಯಿಸಿ, ಜಾಗೃತಿ ಮೂಡಿಸುವ ಕೆಲಸಕ್ಕೆ ಬಳಕೆ ಆಗಿದ್ದು ಉತ್ತಮ ಬೆಳವಣಿಗೆ. ಒಟ್ಟಿನಲ್ಲಿ, ಜನಮಾನಸದಿಂದ ಮರೆಯಾಗಿದ್ದವರನ್ನು ಸಾರ್ವಜನಿಕವಾಗಿ ಸ್ಮರಿಸಿ, ಯುವ ಜನಾಂಗದಲ್ಲಿ ದೇಶಭಕ್ತಿ ವೃದ್ಧಿಸುವಂತೆ ಮಾಡಿದ್ದಾರೆ ಎನ್ನುತ್ತಾರೆ ಕೊಟ್ಟೂರಿನ ಪಿ.ಎಂ ಬಸಲಿಂಗಯ್ಯ. 1857-58 ರಿಂದ 1947 ರವರೆಗೆ ದೇಶದೆಲ್ಲೆಡೆ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿದ ದಿನಗಳವು. ಬಳ್ಳಾರಿ ಜಿಲ್ಲೆಯಲ್ಲೂ ಹೋರಾಟದ ಕಾವು ತೀವ್ರವಾಗಿತ್ತು. ಬಳ್ಳಾರಿ ಬಿಟ್ಟರೆ ಗರಿಷ್ಠ ಮಟ್ಟದಲ್ಲಿ ಸಕ್ರಿಯಗೊಂಡಿದ್ದು ಕೊಟ್ಟೂರು. ಉಜ್ಜಯಿನಿ, ತೂಲಹಳ್ಳಿ, ಹರಾಳು, ಕೋಗಳಿ.. ಗ್ರಾಮಗಳ ಹೋರಾಟಗಾರರಿಗೆ ಮತ್ತು ನಾನಾ ರಾಷ್ಟ್ರೀಯ ಆಂದೋಲನಗಳಿಗೆ ಕೊಟ್ಟೂರು ಕೇಂದ್ರಸ್ಥಾನ ಆಗಿತ್ತು! 1930 ರಲ್ಲಿ ಈಚಲ ಮರಗಳನ್ನು ಕಡಿದು, ಹೆಂಡ-ಸಾರಾಯಿ ಅಂಗಡಿಗಳ ಮುಂದೆ ಸತ್ಯಾಗ್ರಹ ಮಾಡಿದ್ದು ಕೊಟ್ಟೂರಿನಲ್ಲಿ ಸ್ವಾತಂತ್ರ್ಯ ಅಂದೋಲನದ ಮೈಲುಗಲ್ಲು. ಅಲ್ಲಿಂದ ಪ್ರಾರಂಭವಾದ ಹೋರಾಟದ ಹಾದಿ ರೋಚಕ ತಿರುವುಗಳನ್ನು ಪಡೆದುಕೊಂಡು, ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ತನ್ನದೇ ಕೊಡುಗೆ ನೀಡಿತು. ಸಂವಿಧಾನ ಇಲ್ಲದ ಮೇಲೆ ಹೈಕೋರ್ಟ್‌ ಎಲ್ಲಿ? _ Prajavani ಸಂವಿಧಾನ ಇಲ್ಲದ ಮೇಲೆ ಹೈಕೋರ್ಟ್‌ ಎಲ್ಲಿ? ನವದೆಹಲಿ: ಸಂವಿಧಾನ ಮತ್ತು ಜಾತ್ಯತೀತರ ಬಗ್ಗೆ ಕೇಂದ್ರದ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್‌ ಹೆಗಡೆ ನೀಡಿದ್ದ ಹೇಳಿಕೆಯ ವಿರುದ್ಧ ಕಳೆದ ಬುಧವಾರ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಸದಸ್ಯರು, ಹೆಗಡೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಘೋಷಣೆ ಕೂಗುತ್ತಿದ್ದರು. ಸರಿಯಾಗಿ ಅದೇ ವೇಳೆಗೆ, ‘ನಮಗೆ ಪ್ರತ್ಯೇಕ ಹೈಕೋರ್ಟ್‌ ಬೇಕು’ ಎಂದು ತೆಲಂಗಾಣದ ಸಂಸದರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ಆರಂಭಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಬೇಡಿಕೆಗೆ ಆದ್ಯತೆ ನೀಡದ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಹೈಕೋರ್ಟ್‌ಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿದ್ದವರ ಮೇಲೇ ಗಮನ ಕೇಂದ್ರೀಕರಿಸಿದ್ದು ಕಂಡುಬಂತು. ತಮ್ಮ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವ ಸುಳಿವು ದೊರೆತ ಕೂಡಲೇ ಮುಂದೆ ಬಂದ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ, ‘ಅಯ್ಯೋ ಈ ಸರ್ಕಾರದಲ್ಲಿ ಇರುವವರು ಸಂವಿಧಾನವನ್ನು ಲೆಕ್ಕಿಸದೆ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನವನ್ನೇ ಬದಲಿಸಲು ಹೊರಟವರ ಮುಂದೆ ಹೈಕೋರ್ಟ್‌ ಯಾವ ಲೆಕ್ಕ’ ಎಂದು ಪ್ರಶ್ನಿಸಿದರು. ‘ಸಂವಿಧಾನವೇ ಇಲ್ಲ ಎಂದ ಮೇಲೆ ಅದರ ವ್ಯಾಪ್ತಿಯಡಿ ಬರುವ ಹೈಕೋರ್ಟ್‌ ಇರುತ್ತದೆಯೇ’ ಎಂದು ತೆಲಂಗಾಣದ ಸಂಸದರನ್ನು ಕೇಳಿದಾಗ, ಪ್ರತಿಭಟನೆಯ ಗದ್ದಲದ ನಡುವೆಯೂ ಕೆಲವು ಸದಸ್ಯರಲ್ಲಿ ನಗೆ ಉಕ್ಕಿತು.  ನಾನ್ ವೆಜ್ _ Udayavani - ಉದಯವಾಣಿ ಮೊಟ್ಟೆ, l ಪೆಪ್ಪರ್‌ l ಉಪ್ಪು. ಏನೇನು ಬೇಕು?: ಮಟನ್‌ ಖೀಮಾ 1 ಕೆ. ಜಿ, ಬೆಣ್ಣೆ, ಗಟ್ಟಿ ಮೊಸರು: ಅರ್ಧ ಲೀಟರ್‌, ಬೆಣ್ಣೆ ಒಂದು ಕಪ್‌, 3 ಈರುಳ್ಳಿ, 2 ಟೊಮ್ಯಾಟೊ, 3 ಚಮಚ ಮೆಣಸಿನ ಪುಡಿ, ಲವಂಗ, ಎಲೆ,ಚೆಕ್ಕೆ, ಏಲಕ್ಕಿ, 7... ಏನೇನು ಬೇಕು?: ಬೋನ್‌ಲೆಸ್‌ ಚಿಕನ್‌ 1/4 ಕೆ.ಜಿ, ಅರಿಶಿನ 1 ಚಮಚ, ಮೊಸರು 2 ಸ್ಪೂನ್‌, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ 1 ಚಮಚ, ತಂದೂರಿ ಚಿಕನ್‌ ಮಸಾಲ 1 ಚಮಚ, ಕಾಳು ಮೆಣಸಿನ ಪುಡಿ 1 ಚಮಚ,... ಬೇಕಾಗಿರುವ ಸಾಮಾಗ್ರಿಗಳು :ಮಟನ್‌ - 1/4 ಕೆ.ಜಿ., ಸೋಯಾ ಸಾಸ್‌ - 1 ಟೀ ಚಮಚ, ಹಸಿ ಮೆಣಸಿನ ಸಾಸ್‌ - 1/2 ಟೀ ಚಮಚ, ಶಂಠಿ ಬೆಳ್ಳುಳ್ಳಿ ಪೇಸ್ಟ್‌ - 1 ಟೇಬಲ್‌ ಚಮಚ, ಕಾಳು ಮೆಣಸಿನ ಹುಡಿ - 2 1... ಬೇಕಾಗಿರುವ ಸಾಮಾಗ್ರಿಗಳು : ಸಿಲ್ವರ್‌ ಫಿಶ್‌ - 25, ಉದ್ದನೆಯ ಕೆಂಪು ಮೆಣಸಿನಕಾಯಿಗಳು - 3, ಸಣ್ಣ ಕೆಂಪು ಮೆಣಸಿನಕಾಯಿ - 5, ತುರಿದ ತೆಂಗಿನಕಾಯಿ - 3/4 ಗೆರಟೆ, ಕೊತ್ತಂಬರಿ ಬೀಜಗಳು - 1 ಟೇಬಲ್‌ ಚಮಚ, ಮೆಂತ್ಯೆ... ಬೇಕಾಗಿರುವ ಸಾಮಾಗ್ರಿಗಳು : ಪಾಂಪ್ರಟ್‌ - 2, ಹಸಿ ಮೆಣಸಿನಕಾಯಿ - 3-4, ಕೊತ್ತಂಬರಿ ಸೊಪ್ಪು - 1/2 ಕಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 1 1/2 ಟೀ ಚಮಚ, ವಿನೇಗರ್‌ - 1 ಟೀ ಚಮಚ,... ಬೇಕಾಗಿರುವ ಸಾಮಾಗ್ರಿಗಳು :ಏಡಿ - 5, ವೈಟ್‌ ಸಾಸ್‌ - 2 ಟೇಬಲ್‌ ಚಮಚ, ನೀರುಳ್ಳಿ - 2, ಕತ್ತರಿಸಿದ ಬೆಳ್ಳುಳ್ಳಿ - 3 ಸೊಳೆಗಳು, ಹಸಿ ಮೆಣಸಿನಕಾಯಿ - 2, ಕತ್ತರಿಸಿದ ಕೊತ್ತಂಬರಿ ಸೊಪ್ಪು - 1... ಬೇಕಾಗಿರುವ ಸಾಮಾಗ್ರಿಗಳು : ಸಿಗಡಿ - 500 ಗ್ರಾಂಗಳು, ಉದ್ದನೆಯ ಕೆಂಪು ಮೆಣಸಿನಕಾಯಿ - 2, ಚಿಕ್ಕ ಕೆಂಪು ಮೆಣಸು - 5, ತಾಜಾ ತೆಂಗಿನ ತುರಿ - 2 ಕಪ್‌, ಕೊತ್ತಂಬರಿ ಬೀಜಗಳು - 2 ಟೀ ಚಮಚ,... ಬೇಕಾಗಿರುವ ಸಾಮಾಗ್ರಿಗಳು : ಬೇಯಿಸಿದ ಮೊಟ್ಟೆ - 5, ತೆಂಗಿನ ತುರಿ - 4 ಟೇಬಲ್‌ ಚಮಚ, ಉದ್ದನೆಯ ಕೆಂಪು ಮೆಣಸಿನಕಾಯಿ - 4, ಚಿಕ್ಕ ಕೆಂಪು ಮೆಣಸಿನಕಾಯಿ - 4, ಕೊತ್ತಂಬರಿ - 1 ಟೇಬಲ್‌ ಚಮಚ,... ಬೇಕಾಗಿರುವ ಸಾಮಾಗ್ರಿಗಳು :ಚಿಕನ್‌ - 1ಕೆ.ಜಿ., ಬೆಳ್ಳುಳ್ಳಿ - 25 ಸೊಳೆಗಳು, ತಾಜಾ ಕೊತ್ತಂಬರಿ ಸೊಪ್ಪು - 1 ಕಟ್ಟು, ಶುಂಠಿ - 2 ಇಂಚು ಗಾತ್ರದ್ದು, ಕಾಳು ಮೆಣಸು - 1 ಟೇಬಲ್‌ ಚಮಚ, ನೀರುಳ್ಳಿ - 2, ಟೊಮ್ಯಾಟೋ... ಬೇಕಾಗಿರುವ ಸಾಮಾಗ್ರಿಗಳು : ಚಿಕನ್‌ - 500 ಗ್ರಾಂಗಳಷ್ಟು (ಮೂಳೆರಹಿತ ಮಾಂಸ ಭಾಗ), ಮೊಸರು - 75 ಗ್ರಾಂ., ತಾಜಾ ಕೆನೆ - 75 ಗ್ರಾಂ., ಮೆಣಸಿನ ಹುಡಿ - 1 ಟೀ ಚಮಚ, ಗರಂ ಮಸಾಲಾ ಹುಡಿ - 1 ಟೀ ಚಮಚ, ಶುಂಠಿ... ಬೇಕಾಗಿರುವ ಸಾಮಾಗ್ರಿಗಳು :ಚಿಕನ್‌ - 1ಕೆ.ಜಿ., ಉದ್ದನೆಯ ಕೆಂಪು ಮೆಣಸಿನಕಾಯಿ - 10, ಸಣ್ಣ ಕೆಂಪು ಮೆಣಸಿನಕಾಯಿ - 5, ಬೆಳ್ಳುಳ್ಳಿ - 15 ಸೊಳೆಗಳು, ಕಾಳು ಮೆಣಸು - 5, ಇಂಗು - ಒಂದು ಚಿಟಿಕೆ, ಹುಣಸೆ ಹುಳಿ -... ಬೇಕಾಗಿರುವ ಸಾಮಾಗ್ರಿಗಳು: ಮೂಳೆ ರಹಿತ ಚಿಕನ್‌ - 1/2 ಕೆ.ಜಿ., ಸಂಸ್ಕರಿತ ಗೋಧಿ ಹಿಟ್ಟು - 1/2 ಟೀ ಚಮಚ, ಸೋಯಾ ಸಾಸ್‌ - 1/2 ಟೀ ಚಮಚ, ಹಸಿ ಮೆಣಸಿನ ಕಾಯಿ ಸಾಸ್‌ - 1/2 ಟೀ ಚಮಚ, ಟೊಮ್ಯಾಟೋ... ಬೇಕಾಗಿರುವ ಸಾಮಾಗ್ರಿಗಳು :ಮಟನ್‌ - 1/2 ಕೆ.ಜಿ., ಉದ್ದನೆಯ ಕೆಂಪು ಮೆಣಸಿನಕಾಯಿ - 2, ಸಣ್ಣ ಕೆಂಪು ಮೆಣಸಿನಕಾಯಿ - 7, ಕಾಳು ಮೆಣಸು - 7, ದಾಲಿcನ್ನಿ - 1 ಚಕ್ಕೆ, ಲವಂಗ - 3, ಕೊತ್ತಂಬರಿ ಬೀಜಗಳು - 3 ಟೀ ಚಮಚ...  "ಅಲ್ಪಸಂಖ್ಯಾಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಕಲ ವ್ಯವಸ್ಥೆ' _ Udayavani - ಉದಯವಾಣಿ "ಅಲ್ಪಸಂಖ್ಯಾಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಕಲ ವ್ಯವಸ್ಥೆ' ಉಳ್ಳಾಲ: ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ದೊರೆಯಬೇಕು ಅನ್ನುವ ದೃಷ್ಟಿಯಿಂದ ಕೇಂದ್ರ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಭವಿಷ್ಯದ ಚಿಂತನೆ ಮುಂದಿಟ್ಟುಕೊಂಡು ಪ್ರಧಾನಿಯವರು ಜಾರಿಗೊಳಿಸಿದ ಯೋಜನೆಯಿಂದ ಅಲ್ಪಸಂಖ್ಯಾಕರ ಅಭಿವೃದ್ಧಿಯಾಗಲಿದೆ ಎಂದು ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌ ಹೇಳಿದರು. ಅವರು ಬೋಳಿಯಾರು ಸಭಾಂಗಣದಲ್ಲಿ ಗುರುವಾರ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದ ಮುಸ್ಲಿಂ ಧಾರ್ಮಿಕ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸೆಸೆಲ್ಸಿಯಲ್ಲಿ ಶೇ. 75ರಷ್ಟು ಅಂಕ ಪಡೆದ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸರಕಾರದಿಂದ ಬೇಕಾದ ಸಕಲ ವ್ಯವಸ್ಥೆಯನ್ನು ಒದಗಿಸುವ ಆದೇಶ ಹೊರಡಿಸಿದ್ದಾರೆ. ಪದವಿ ಪಡೆದ ವಿದ್ಯಾರ್ಥಿನಿ ಮದುವೆಗೆ ರೂ. 51,000 ಸಹಾಯಧನ ನೀಡುವ ಘೋಷಣೆಯನ್ನು ಹೊರಡಿಸಿದ್ದಾರೆ ಎಂದರು. ಅಲ್ಪಸಂಖ್ಯಾಕರ ಮತ ಬೇಕು. ಆದರೆ ಅವರು ಮೇಲೆ ಬರಬಾರದು ಅನ್ನುವ ದೃಷ್ಟಿಯಲ್ಲಿ ಕಾಂಗ್ರೆಸ್‌ ಕೆಲಸ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ಧಾರ್ಮಿಕ ಮುಖಂಡ ಎ.ಬಿ. ಹನೀಫ್ ನಿಝಾಮಿ ಮಾತನಾಡಿ, ದೇಶಾದ್ಯಂತ ಅಲ್ಪಸಂಖ್ಯಾಕರಿಗೆ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಜನಪ್ರತಿನಿಧಿಗಳು ಅದನ್ನು ತಲುಪಿಸುವಲ್ಲಿ ವಿಫಲವಾಗಿದ್ದಾರೆ ಎಂದರು. ರಮ್ಜಾನ್‌ ಸಂದರ್ಭದಲ್ಲಿ ಅಸೈಗೋಳಿಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿತ್ತು. ಪಂಚಾಯತ್‌ನ ಸಹಕಾರವೂ ದೊರೆತಿರಲಿಲ್ಲ. ಆದರೆ ವಾಟ್ಸಪ್‌ ಗ್ರೂಪ್‌ನಲ್ಲಿ ಸಮಸ್ಯೆ ಬಗ್ಗೆ ತಿಳಿಸಿದ ತತ್‌ಕ್ಷಣ ಬಿಜೆಪಿ ಮುಖಂಡರು ಟ್ಯಾಂಕರ್‌ ಮೂಲಕ ನೀರು ಒದಗಿಸುವ ಮೂಲಕ ಇಡೀ ಜನರಿಗೆ ಸಹಕರಿಸಿದ್ದಾರೆ ಎಂದು ತಿಳಿಸಿದರು. ಇತಿಹಾಸ ನಿರ್ಮಿಸಿದ ಸಭೆ ಬಿಜೆಪಿ ವತಿಯಿಂದ ಜಿಲ್ಲೆಯಲ್ಲಿ ಪ್ರಥಮವಾಗಿ ಆಯೋಜಿಸಲಾದ ಈ ಸಭೆಯಲ್ಲಿ 100ಕ್ಕೂ ಅಧಿಕ ಮುಸ್ಲಿಂ ಧಾರ್ಮಿಕ ಮುಖಂಡರು ಭಾಗಿಯಾಗುವ ಮೂಲಕ ಇತಿಹಾಸ ನಿರ್ಮಿಸಿದರು. ಗ್ರಾಮೀಣ ಶಿಕ್ಷಣ ಕ್ರಾಂತಿ: ಆ. 14 - ಶೀಂಟೂರು ಸ್ಮೃತಿ ಈ ಬಾರಿ ಗಣೇಶೋತ್ಸವಕ್ಕೆ 'ಬಾಂಡ್‌' ಭಯವಿಲ್ಲ  ಕೃಷಿ ಬೆಲೆ ಆಯೋಗ _ Udayavani - ಉದಯವಾಣಿ ಹಾವೇರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ರೈತರಿಗೆ ಬೆಂಬಲ ಬೆಲೆ ಘೋಷಿಸಿ ರೈತರ ಮನಗೆಲ್ಲುವ ಪ್ರಯತ್ನವೇನೋ ಮಾಡಿದೆ. ಆದರೆ, ಕರ್ನಾಟಕದ ರೈತರ ಪಾಲಿಗೆ ಅಷ್ಟೇನು ಲಾಭದಾಯಕವಲ್ಲ... ಹಾವೇರಿ: ಎಲ್ಲ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತಂದರೆ ಸರ್ಕಾರಗಳಿಗೆ ಅತಿವೃಷ್ಟಿ, ಅನಾವೃಷ್ಟಿಯಿಂದಾಗುವ ಬೆಳೆ ನಷ್ಟ ಪರಿಹಾರ, ಸಾಲಮನ್ನಾದಂಥ ಕೊಡುಗೆ ನೀಡುವ ಗೊಡವೆಯೇ ಇಲ್ಲ. ಇದರಿಂದ... ಬೆಂಗಳೂರು: ರೈತರು ತಮ್ಮ ಹೊಲದಲ್ಲಿ ಏನು ಬೆಳೆಯಬೇಕು? ಯಾವ ಪ್ರದೇಶದ ರೈತರು ಯಾವ ಬೆಳೆ ಬೆಳೆಯಬೇಕು? ಮತ್ತು ಯಾವ ಪ್ರಮಾಣದಲ್ಲಿ ಬೆಳೆಯಬೇಕು ಎಂಬ ಬಗ್ಗೆ ಇನ್ನು ರಾಜ್ಯ ಸರ್ಕಾರವೇ ಮಾಹಿತಿ... ಕೃಷಿ ಬೆಲೆ ಆಯೋಗದ ಸದಸ್ಯರಲ್ಲಿ ಹತ್ತಾರು ವರ್ಷ ಕೃಷಿ ಮಾಡಿ ಹಲವಾರು ಬೆಳೆ ಮಾಡಿದ ಅನುಭವಿಗಳಂತೂ ಒಬ್ಬರಾದರೂ ಇದ್ದರೆ, ಅದು ರೈತರ ಸುದೈವ. ಕೃಷಿ ಮಾರುಕಟ್ಟೆ ಇಲಾಖೆ, ಕೃಷಿ ಇಲಾಖೆ ಕೃಷಿ ವಿಶ್ವವಿದ್ಯಾಲಯಗಳ... ಬೆಂಗಳೂರು: ರಾಜ್ಯದ ಒಟ್ಟಾರೆ ಕೃಷಿ ಉತ್ಪನ್ನಗಳಲ್ಲಿ ಶೇ.59ರಷ್ಟು ಬೆಳೆಗಳು ನ್ಯಾಯಯುತ ಬೆಲೆ ಕೊಡಿಸುವ ಎಪಿಎಂಸಿಗೆ ಬರುವುದೇ ಇಲ್ಲ. ಬಂದರೂ ಅರ್ಧಕ್ಕರ್ಧ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೂಡ... ತುಮಕೂರು: ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಗ್ರಾಮಗಳಲ್ಲಿ ರೈತ ಸಂಘಟನೆಗಳು ಅಗತ್ಯ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್‌.ಪ್ರಕಾಶ್‌... ಬೆಳೆಗೆ ಬೆಲೆ ನಿಗದಿ:ಆಗಸ್ಟ್‌ ಅಂತ್ಯಕ್ಕೆ ಸರ್ಕಾರಕ್ಕೆ ವರದಿ ಮಂಡ್ಯ: ಕಬ್ಬನ್ನು ಹೊರತುಪಡಿಸಿ ರಾಜ್ಯದ 17 ಪ್ರಮುಖ ಬೆಳೆಗಳ ಉತ್ಪಾದನಾ ವೆಚ್ಚ, ಉತ್ಪಾದನೆಯ ವಸ್ತುಸ್ಥಿತಿ ಹಾಗೂ ಬೆಲೆ ವರ್ತನೆಯ ವಾಸ್ತವಾಂಶ ವರದಿಯನ್ನು ಆಗಸ್ಟ್‌ ಅಂತ್ಯದೊಳಗೆ ಸರ್ಕಾರದ... ಕೃಷಿ ಬೆಲೆ ಆಯೋಗದ ಸಮಸ್ಯೆ ಬಗೆಹರಿದಿದೆ: ಕೃಷ್ಣ ವಿಧಾನಪರಿಷತ್ತು: ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಕೃಷಿ ಬೆಲೆ ಆಯೋಗಕ್ಕೆ ವೈಜ್ಞಾನಿಕ ಬೆಳೆ ವೆಚ್ಚ ನಿಗದಿಗೆ ಅಧ್ಯಯನ ನಡೆಸಲು ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ... ಬೀದರ: ಕೃಷಿ ಬೆಲೆ ಆಯೋಗವನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ 5 ಸಾವಿರ ಕೋಟಿ ರೂ. ಬೆಲೆ ಸ್ಥಿರೀಕರಣದ ಆವರ್ತ ನಿಧಿ ಸ್ಥಾಪಿಸಬೇಕು ಮತ್ತು ಇದರ ನಿರ್ವಹಣೆಗಾಗಿ ಪ್ರತ್ಯೇಕವಾದ ಸಚಿವಾಲಯ...  ಆ ಸಂಭ್ರಮದ ಕ್ಷಣ ಪ್ರದರ್ಶನ ಆಗಬಾರ್ದು... _ Udayavani - ಉದಯವಾಣಿ ತಾಯಿ, ಮಗುವಿಗೆ ಹಾಲೂಡಿಸುತ್ತಾಳಲ್ಲ; ಅದು ಪವಿತ್ರವಾದ ಕೆಲಸ. ಅಮ್ಮ-ಮಗು ಸಂಭ್ರಮಿಸುವ ಆ ಸಂದರ್ಭಕ್ಕೆ ಒಂದು ಘನತೆಯಿದೆ. ಗೌರವವಿದೆ. ಅದನ್ನು ನಾವೆಂದೂ ಪ್ರದರ್ಶನದ ವಸ್ತುವನ್ನಾಗಿ ನೋಡಬಾರದು. ಇತ್ತೀಚೆಗೆ, ಮಲಯಾಳಂನ "ಗೃಹಲಕ್ಷ್ಮಿ' ಮ್ಯಾಗಜಿನ್‌ನ ಮುಖಪುಟ ಬಹಳ ಸುದ್ದಿ ಮಾಡಿತ್ತು. ತಾಯಿಯೊಬ್ಬಳು ಮಗುವಿಗೆ ಸಾರ್ವಜನಿಕವಾಗಿ ಸ್ತನ್ಯಪಾನ ಮಾಡಿಸುವ ಚಿತ್ರಕ್ಕೆ ನಟಿಯೊಬ್ಬರು ರೂಪದರ್ಶಿಯಾಗಿದ್ದರು. ಆ ಫೋಟೋ ಎಲ್ಲರ ಬಾಯಲ್ಲೂ, ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿತ್ತು. ಆ ಕುರಿತು ಪರ, ವಿರೋಧ ಚರ್ಚೆ ನಡೆಯಿತು. ಗೌಪ್ಯವಾಗಿರಬೇಕಾದ ಒಂದು ಶ್ರೇಷ್ಠ ಕ್ರಿಯೆಯನ್ನು ಪ್ರದರ್ಶನ ಮಾಡಿ ಸ್ತ್ರೀಯರ ಮರ್ಯಾದೆಯನ್ನು ಆ ಚಿತ್ರನಟಿ ಹರಾಜಿಗಿಟ್ಟಿದ್ದಾರೆ ಎಂದು ಮಹನೀಯರೊಬ್ಬರು ಕೋರ್ಟಿನ ಮೆಟ್ಟಿಲನ್ನೂ ಹತ್ತಿದ್ದರು. ಈ ಮುಖಪುಟಕ್ಕೆ ಬೆಂಬಲ ಸೂಚಿಸಿದವರೂ ಇದ್ದಾರೆ. ಇಶ್ಶೀ ಎಂದು ಮೂಗು ಮುರಿದವರೂ ಇದ್ದಾರೆ. ಬೆಂಬಲ ಸೂಚಿಸಿದರೆ, ನಮಗೆ ಯಾವ ಪೂರ್ವಗ್ರಹ ಇಲ್ಲ. ನಾವು ಬಿಂದಾಸ್‌ ಮನಸ್ಸಿನವರು ಎಂದು ಬಿಂಬಿತವಾಗುತ್ತೇವೆ ಎಂದೋ ಅಥವಾ ವಿರೋಧಿಸಿದರೆ, ನಾವು ಪೂರ್ವಗ್ರಹಪೀಡಿತ ಮನಸ್ಸಿನವರು. ಸಂಕುಚಿತ ಮನೋಭಾವದವರು ಎಂಬ ಹಣೆಪಟ್ಟಿ ಹಚ್ಚುತ್ತಾರೆ ಎಂದೋ ಯೋಚಿಸಿ, ಏನೂ ಹೇಳದೆ ತಟಸ್ಥ ಮನೋಭಾವ ಹೊಂದಿದವರೂ ಇದ್ದಾರೆ. ಅದೇನೇ ಇದ್ದರೂ, ನಮ್ಮ ಸಂಸ್ಕೃತಿ, ಸಂಸ್ಕಾರ ಎಂದು ಕೆಲವನ್ನು ಪರದೆಯ ಹಿಂದಿಟ್ಟೇ ನೋಡುವ ಭಾರತದಂಥ ದೇಶದಲ್ಲಿ ಇಂಥ ಮುಖಪುಟದ ಅಗತ್ಯವಿರಲಿಲ್ಲ ಎನಿಸುತ್ತದೆ. ತಾಯಿ ತನ್ನ ಮಗುವಿಗೆ ಮೊಲೆಹಾಲು ಕುಡಿಸುವುದು ತೀರಾ ಸಹಜ. ಅದನ್ನು ಆಕೆಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಭಾರತದಲ್ಲಿ ಯಾವ ತಾಯಿಯೂ ಹಾಗೆ ತನ್ನ ಮಗುವಿಗೆ ಸಾರ್ವಜನಿಕವಾಗಿ ಮೊಲೆಹಾಲು ಕುಡಿಸುವುದೂ ಇಲ್ಲ. ಸೆರಗನ್ನು ಮರೆಮಾಡಿ ಅಥವಾ ಒಂದು ಬಟ್ಟೆಯನ್ನಾದರೂ ಪರದೆಯಂತೆ ಮರೆಮಾಡಿ ಕುಡಿಸುತ್ತಾಳೆ. ಇದರ ಉದ್ದೇಶಗಳು ಎರಡು. ಒಂದು, ಮಗು ಹಾಲು ಕುಡಿಯುವಾಗ ಯಾರೂ ನೋಡಬಾರದು, ನೋಡಿದರೆ ದೃಷ್ಟಿ ತಾಕಿ ಮಗುವಿಗೆ ಆರೋಗ್ಯ ಕೆಡುತ್ತದೆ ಎಂಬ ಕಾಳಜಿ. ಮತ್ತೂಂದು; ತನ್ನ ತೀರಾ ಖಾಸಗಿಯಾದ ಅಂಗಾಂಗವನ್ನು ಹಾಗೆ ಪ್ರದರ್ಶಿಸುವುದು ಸರಿಯಲ್ಲ ಎಂಬ ಭಾವನೆ/ನಂಬಿಕೆ. ಏಕೆಂದರೆ ಹೆಣ್ಣಿನಲ್ಲಿ ಗೌಪ್ಯತೆ, ಮರ್ಯಾದೆ ಎನ್ನುವುದು ಸದಾ ಜಾಗೃತವಾಗಿರುತ್ತದೆ. ಹೆಣ್ಣು, ಬಾಲ್ಯದಲ್ಲಿ ಬೊಂಬೆಯಾಟ ಆಡುತ್ತಾ ಬೊಂಬೆಯನ್ನು ತನ್ನು ಮಗುವೆಂದು ಭಾವಿಸಿ ಹಾಲು ಕುಡಿಸುವಂತೆ ನಟಿಸುತ್ತಾಳೆ. ಆಗ ಯಾರೂ ಅವಳಿಗೆ ಹೇಳಿಕೊಡದೆಯೂ ಒಂದು ಟವಲನ್ನೋ, ಒಂದು ವಸ್ತ್ರವನ್ನೋ ಎದೆಯ ಮೇಲೆ ಸೆರಗಿನಂತೆ ಹೊದ್ದುಕೊಂಡೇ ಹಾಲೂಡಿಸುವ ನಟನೆ ಮಾಡುತ್ತಾಳೆ. ಹೆಣ್ಣು ತನ್ನ ಮಗುವಿಗೆ ಹಾಲೂಡಿಸುವಾಗ ಸ್ವತಃ ಅವಳ ಗಂಡನಿಗೂ ಅಲ್ಲಿ ಪ್ರವೇಶ ನಿಷಿದ್ಧ. ಹೀಗಿರುವಾಗ ಸಾರ್ವಜನಿಕ ಪ್ರದರ್ಶನ ಎಲ್ಲಿ ಬಂತು? ಬಾಣಂತಿ ಇರುವ ಮನೆಯಲ್ಲಿ ಹಿರಿಯ ಅಜ್ಜಿ ಇದ್ದರೆ, ಹೇಗೆ ಹಾಲು ಕುಡಿಸಬೇಕು, ಎಲ್ಲರಿಗೂ ಕಾಣದಂತೆ ಹೇಗೆ ಮರೆಮಾಡಿಕೊಳ್ಳಬೇಕು ಎಂಬ ಪ್ರಥಮ ಪಾಠ ಮಗುವಿನ ತಾಯಿಗೆ ಆಗಿರುತ್ತದೆ. ಗಂಡ ಹೆಂಡಿರ ಸಂಬಂಧ ಎಷ್ಟು ಖಾಸಗಿಯೋ, ಅಷ್ಟೇ ಖಾಸಗಿ ಕ್ರಿಯೆ ಈ ಸ್ತನ್ಯಪಾನ. ಅಕಸ್ಮಾತ್‌ ಸಾರ್ವಜನಿಕ ಸ್ಥಳಗಳಲ್ಲಿ ತಾಯಿ ತನ್ನ ಮಗುವಿಗೆ ಹಾಲುಣಿಸಬೇಕಾಗಿ ಬಂದರೂ ಮರೆಗೆ ಹೋಗಿ ಜನರಿಗೆ ಬೆನ್ನು ಮಾಡಿ ಕುಳಿತು ಕುಡಿಸುತ್ತಾಳೆ. ಸೆರಗನ್ನು ಮರೆ ಮಾಡಿಕೊಳ್ಳುತ್ತಾಳೆಯೇ ವಿನಾ ಜನರಿಗೆ ಕಾಣುವ ಹಾಗೆ ಹಾಲು ಕುಡಿಸುವುದಿಲ್ಲ. ಸಾರ್ವಜನಿಕವಾಗಿ ಸ್ತನ್ಯಪಾನ ಮಾಡಿಸುತ್ತಿರುವ ಚಿತ್ರ ಪ್ರಕಟಿಸಿದ್ದರ ಉದ್ದೇಶ, ವಿಶ್ವದಲ್ಲಿರುವ ಎಲ್ಲಾ ಸ್ತ್ರೀಯರೂ ಅಥವಾ ಎಲ್ಲಾ ಅಮ್ಮಂದಿರೂ ಒಂದೇ. ಇಲ್ಲಿ ಭೇದಭಾವವಿಲ್ಲ ಎಂಬುದೇ ಆಗಿರಬಹುದು. ಅಕ್ಕಮಹಾದೇವಿ, ಲೌಕಿಕ ಬಂಧನಗಳ ಗೊಡವೆಯೇ ಬೇಕಿಲ್ಲವೆಂದು ಉಟ್ಟ ಬಟ್ಟೆಯನ್ನೂ ಎಸೆದು ಬೆತ್ತಲೆಯಾಗಿ, ತನ್ನ ದಟ್ಟ ತಲೆಗೂದಲಿನಿಂದ ಮಾನವನ್ನು ಮುಚ್ಚಿಕೊಂಡಿರುತ್ತಾಳೆ. ಅವಳು ಅನುಭವ ಮಂಟಪಕ್ಕೆ ಬಂದಾಗ ಅಲ್ಲಮ ಪ್ರಭು, "ತಾಯಿ, ಲೌಕಿಕದ ಗೊಡವೆಯೇ ಬೇಡವೆಂದು ಉಟ್ಟ ಬಟ್ಟೆಯನ್ನೂ ಬಿಸುಟವಳು ನೀನು. ಕೇಶದಿಂದ ನಿನ್ನ ಗೌಪ್ಯತೆಯನ್ನು ಕಾಪಾಡಿಕೊಂಡಿರುವ ಉದ್ದೇಶವೇನು? ನಿನ್ನಲ್ಲಿ ಇನ್ನೂ ಮನೋವಿಕಾರಗಳೇನಾದರೂ ಉಳಿದಿದೆಯೇ?' ಎಂದು ಕೇಳುತ್ತಾರೆ. ಅದಕ್ಕೆ ಅಕ್ಕ ಉತ್ತರಿಸುತ್ತಾಳೆ, "ಪ್ರಭುವೇ, ಕೇಶದಿಂದ ಮೈಮುಚ್ಚಿಕೊಂಡಿರುವುದು ನನ್ನ ಮನೋವಿಕಾರಕ್ಕಾಗಿ ಅಲ್ಲ. ನಿಮ್ಮಲ್ಲಿ (ಸಾರ್ವಜನಿಕರಲ್ಲಿ) ಮನೋವಿಕಾರಗಳೇನೂ ಮೂಡದಿರಲಿ ಎಂದು'. ಸಾರ್ವಜನಿಕವಾಗಿ ತಾಯಿ ತನ್ನ ಮಗುವಿಗೆ ಹಾಲೂಡಿಸಬೇಕಾದಾಗ ಸೆರಗಿನಿಂದ ಮರೆಮಾಡಿಕೊಳ್ಳುವುದು, ಕಂದನಿಗೆ ಸ್ತನ್ಯಪಾನ ಮಾಡಿಸುವುದು ಪವಿತ್ರವಾದ ಕಾರ್ಯವೇ ಆದರೂ ಅದನ್ನು ನೋಡುವವರಿಗೆ ಕೆಟ್ಟ ಯೋಚನೆ ಬಾರದಿರಲಿ ಎಂಬ ಉದ್ದೇಶದಿಂದ ಇರಬಹುದಲ್ಲವೇ? ತಾಯಿಯ ಹಾಲು ಅತ್ಯಂತ ಪುಷ್ಟಿದಾಯಕವಾದದ್ದು , ಅದರಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಎಲ್ಲ ತಾಯಂದಿರೂ ಕಡ್ಡಾಯವಾಗಿ ಮಗುವಿಗೆ ಹಾಲೂಡಿಸಬೇಕು ಎಂದು ಪ್ರಚಾರ ಮಾಡುವುದು ಒಳ್ಳೆಯದೇ. ಆದರೂ ಹೀಗೆ ಸಾರ್ವಜನಿಕ ವಸ್ತು ಪ್ರದರ್ಶನಕ್ಕಿಟ್ಟಂತೆ ತೋರುವುದು ಚೆಂದವಲ್ಲ. ತಾಯಿ ತನ್ನ ಮಗುವಿಗೆ ಹಾಲೂಡಿಸುವ ಕ್ರಿಯೆಯಲ್ಲೂ ಒಂದು ಘನತೆಯಿದೆ, ಗೌರವವಿದೆ. ಅದನ್ನು ನಾವೆಂದೂ ಪ್ರದರ್ಶನದ ವಸ್ತುವಾಗಿಸಬಾರದು.  ಹಸಿರು ಕರ್ನಾಟಕ ಯೋಜನೆಗೆ ಚಾಲನೆ _ Udayavani - ಉದಯವಾಣಿ ಹೊಸಕೋಟೆ: ಪ್ರಾಕೃತಿಕ ಸಮತೋಲನ ಕಾಪಾಡಿಕೊಂಡಲ್ಲಿ ಮಾತ್ರ ಕಾಲಕಾಲಕ್ಕೆ ಸಮರ್ಪಕವಾಗಿ ಮಳೆಯಾಗಿ ಬರಗಾಲ ಸಂಭವಿಸುವುದನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಹಸಿರು ಕರ್ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳ ವ್ಯಾಪ್ತಿಯಲ್ಲಿ ತಲಾ 3 ಲಕ್ಷದಂತೆ ಒಟ್ಟು 12 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. 3 ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಖಾಲಿ ಇರುವ ಸ್ಥಳ ಗುರುತಿಸಿ ಸಸಿ ನೆಡಲಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಪೋಷಣೆ ಬಗ್ಗೆ ಕಾಳಜಿವಹಿಸಬೇಕು ಎಂದು ಹೇಳಿದರು. ನೈಸರ್ಗಿಕವಾಗಿ ಭೂಪ್ರದೇಶದ ಶೇ.30 ಹಸಿರಾಗಿರಬೇಕಾಗಿತ್ತು. ಆದರೆ, ಪ್ರಸ್ತುತ ಇದರ ಪ್ರಮಾಣ ಶೇ.11.4ರಷ್ಟಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಪರಿಸ್ಥಿತಿ ಹೀಗೆಯೆ ಮುಂದುವರಿದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯವನ್ನು ಹಸಿರು ಪ್ರದೇಶವನ್ನಾಗಿಸಲು ಸರ್ಕಾರ ಈ ಯೋಜನೆಯನ್ನು ಕೈಗೊಂಡಿದೆ ಎಂದು ಹೇಳಿದರು. ಸಸಿಗಳನ್ನು ಬೆಳೆಸಿದಲ್ಲಿ ಮಾತ್ರ ಪ್ರಾಕೃತಿಕ ಸಮತೋಲನದೊಂದಿಗೆ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗಲಿದೆ. ನಗರೀಕರಣ ಹೆಚ್ಚಾಗುತ್ತಿರುವ ಪರಿಣಾಮವಾಗಿ ಮರ ಗಿಡಗಳ ಬೆಳವಣಿಗೆಗೆ ತೀವ್ರ ಧಕ್ಕೆಯಾಗುತ್ತದೆ. ಮಳೆಯ ಪ್ರಮಾಣ ಸಹ ಕುಂಠಿತಗೊಂಡು ಕುಡಿಯುವ ನೀರಿಗಷ್ಟೆ ಅಲ್ಲದೆ ಕೃಷಿ ಚಟುವಟಿಕೆಗೂ ತೀವ್ರ ಅಭಾವ ಉಂಟಾಗುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಶುದ್ಧ ನೀರು ಹಾಗೂ ಉತ್ತಮ ವಾತಾವರಣ ಒದಗಿಸಬೇಕಾದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಶಾಸಕ ಎನ್‌.ನಾಗರಾಜ್‌ ಮಾತನಾಡಿ, ಕೇವಲ ಪ್ರತಿಜ್ಞೆ ಮಾಡುವುದಕ್ಕಷ್ಟೇ ಸೀಮಿತಗೊಳ್ಳದೆ ನೆಡುವ ಸಸಿ ಬೆಳೆಸಲು ಆಸಕ್ತಿ ಹೊಂದಿದಲ್ಲಿ ಮಾತ್ರ ಯೋಜನೆ ಸಾರ್ಥಕಗೊಳ್ಳಲಿದೆ. ಅರಣ್ಯ ಪ್ರದೇಶ, ಸರಕಾರದ ಗೋಮಾಳ, ಗುಂಡುತೋಪುಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆಗೂ ಆದ್ಯತೆ ನೀಡಬೇಕಾದ್ದು ಅವಶ್ಯಕವಾಗಿದೆ. ವನಸಂಪತ್ತನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಎಲ್ಲರೂ ಕಾರ್ಯನಿರತರಾಗಬೇಕು ಎಂದರು. ವಲಯ ಅರಣ್ಯಾಧಿಕಾರಿ ಧನಲಕ್ಷ್ಮಿ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಸಿ ವಿತರಿಸಿದರು. ಜಿಲ್ಲಾಧಿಕಾರಿ ಕರೀಗೌಡ, ಜಿಪಂ ಸಿಇಒ ಆರ್‌.ಲತಾ, ಸದಸ್ಯರಾದ ಸಿ.ನಾಗರಾಜ್‌, ರೂಪಾ ಮರಿಯಪ್ಪ, ತಹಶೀಲ್ದಾರ್‌ ಕೆ.ರಮೇಶ್‌, ತಾಪಂ ಅಧ್ಯಕ್ಷ ಜಯದೇವಯ್ಯ, ನಗರಸಭೆ ಅಧ್ಯಕ್ಷ ನ್‌.ಟಿ.ಹೇಮಂತಕುಮಾರ್‌ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಸಿ ರಕ್ಷಿಸುವ ಬಗ್ಗೆ ಸಚಿವರು ಸಭಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಗ್ರಾಮೀಣಾಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರದ ಧನಸಹಾಯ ಯೋಜನೆಯಡಿ ಡಾಟಾ ಎಂಟ್ರಿ ಆಪರೇಟರ್, ಫೀಲ್ಡ್ ಅಸಿಸ್ಟೆಂಟ್ ಮತ್ತು ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ _ UNIVERSITY OF MYSORE _ ಮೈಸೂರು ವಿಶ್ವವಿದ್ಯಾನಿಲಯ Home » » ಗ್ರಾಮೀಣಾಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರದ ಧನಸಹಾಯ ಯೋಜನೆಯಡಿ ಡಾಟಾ ಎಂಟ್ರಿ ಆಪರೇಟರ್, ಫೀಲ್ಡ್ ಅಸಿಸ್ಟೆಂಟ್ ಮತ್ತು ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ  ಕುಮಾರಸ್ವಾಮಿ ರೈತರ ಕ್ಷಮೆ ಕೇಳಲಿ: ಈಶ್ವರಪ್ಪ _ Udayavani - ಉದಯವಾಣಿ ಶಿವಮೊಗ್ಗ: ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿ, ಇದೀಗ ಸಾಲಮನ್ನಾಕ್ಕೆ ಮೀನಮೇಷ ಎಣಿಸುತ್ತ ಸಮಯಾವಕಾಶ ಕೊಡಿ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜ್ಯದ ರೈತರ ಕ್ಷಮೆ ಕೇಳಬೇಕೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡುತ್ತವೆ. ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆಂದು ಪ್ರಣಾಳಿಕೆ ಮೂಲಕ ಹೇಳಲಾಗುತ್ತದೆ. ಆದರೆ, ಕುಮಾರಸ್ವಾಮಿಯವರು ಚುನಾವಣಾ ಪ್ರಣಾಳಿಕೆಗೆ ಬೆಲೆ ಇಲ್ಲದಂತೆ ಮಾಡಿ, ಅಪಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆಂದು ಹೇಳುತ್ತಿದ್ದ ಕುಮಾರಸ್ವಾಮಿ, ಇದೀಗ ನಮ್ಮ ಪಕ್ಷಕ್ಕೆ ಬಹುಮತ ಬಂದಿಲ್ಲ. ಮೈತ್ರಿ ಸರ್ಕಾರವಾದ್ದರಿಂದ ಸಾಲಮನ್ನಾ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಹೇಳಿಕೆಯನ್ನು ರಾಜ್ಯದ ರೈತರು ಕ್ಷಮಿಸುವುದಿಲ್ಲ. ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಶೀಘ್ರ ಪ್ರಧಾನಿ ಮೋದಿ ಭೇಟಿ ಮಾಡುವೆ ಬಂದ್‌ :ಚಲನಚಿತ್ರ ವಾಣಿಜ್ಯ ಮಂಡಳಿ,ಕಬ್ಬು ಬೆಳೆಗಾರರ ಸಂಘದ ಬೆಂಬಲ ಇಲ್ಲ  ಬಿಸಿಲಲ್ಲಿ ದುಡಿದರೂ ಕಪ್ಪಾಗುವೆನೆಂಬ ಭಯವಿಲ್ಲ _ Udayavani - ಉದಯವಾಣಿ ನಾನು ಪ್ರಥಮ ವರ್ಷದ ಎಮ್‌ಎಸ್‌ಡಬ್ಲ್ಯೂ ಓದುತ್ತಿರುವಾಗ ನಮ್ಮ ಶೈಕ್ಷಣಿಕ ಅಧ್ಯಯನದ ಭಾಗವಾಗಿ ಯಾವುದಾದರೂ ಸ್ವಯಂ ಸೇವಾ ಸಂಸ್ಥೆ ಅಥವಾ ಸಮುದಾಯಗಳಲ್ಲಿ ಒಂದು ವರ್ಷದ ಕಾಲಾವಧಿಗೆ ಫೀಲ್ಡ…ವರ್ಕ್‌ಗೆಂದು ಇಬ್ಬರ ತಂಡಗಳನ್ನು ನೇಮಿಸುತ್ತಿದ್ದರು. ಹೀಗೆ, ನನಗೆ ದೊರಕಿದ್ದು ಜ್ಯೋತಿನಗರ ಹಾಗೂ ಬಸವನಗರ ಎಂಬ ಎರಡು ಕಾಲೊನಿಗಳು. ಇವು ಮಂಗಳೂರು ಹೊರವಲಯದ ಕಾವೂರು ಸಮೀಪದಲ್ಲಿವೆ. ನಿಜ ಹೇಳಬೇಕೆಂದರೆ ಅನೇಕ ವರ್ಷಗಳಿಂದ ಮಂಗಳೂರಿನಲ್ಲಿ ವಾಸವಿದ್ದರೂ ಇಂತಹ ಒಂದು ಕಾಲೊನಿಯ ಬಗ್ಗೆ ನನಗೆ ಅರಿವಿರಲಿಲ್ಲ. ಮೊದಲ ದಿನ ನೋಡಬೇಕಾದರೆ ಆಶ್ಚರ್ಯವಾಯಿತು. ಸುಮಾರು ಮೂರರಿಂದ ನಾಲ್ಕು ಸಾವಿರದಷ್ಟು ಒಂದಕ್ಕೊಂದು ಅಂಟಿಕೊಂಡು, ಮನೆಗಳಂತೆ ಕಾಣುವ ಕಾಂಕ್ರಿಟ್‌ ಕಟ್ಟಡಗಳು. ಒಂದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಎರಡು ಅಂಗನವಾಡಿಗಳನ್ನು ಈ ಕಾಲೊನಿ ಒಳಗೊಂಡಿತ್ತು. ಇಲ್ಲಿ ವಾಸಿಸುವ ಸುಮಾರು 80%ರಷ್ಟು ಜನ ಉತ್ತರಕರ್ನಾಟಕ ಹಾಗೂ ತಮಿಳುನಾಡಿನ ಹಳ್ಳಿಗಳಿಂದ ಉದ್ಯೋಗ ಅರಸಿ ವಲಸೆ ಬಂದವರು. ಈ ಕಾಲೊನಿಯ ಜನರ ಜೊತೆಯಲ್ಲಿ ಒಡನಾಡಿ ಅವರ ವೃತ್ತಿ, ಜೀವನ ಶೈಲಿ, ಸಂಪ್ರದಾಯ, ಸಂಸ್ಕೃತಿ, ದೈನಂದಿನ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ನಮ್ಮಿಂದ ಸಾಧ್ಯವಾದಷ್ಟು ಅಲ್ಲಿಯ ಜನರಲ್ಲಿ ಆರೋಗ್ಯ, ಮಾಲಿನ್ಯ, ಶುಚಿತ್ವದ ಕುರಿತು ತಿಳುವಳಿಕೆ, ಅರಿವು ಮೂಡಿಸುವುದು ನಮ್ಮ ಮುಖ್ಯ ಕರ್ತವ್ಯವಾಗಿತ್ತು. ಶಾಲಾಮಕ್ಕಳಿಗೆ ಹಾಗೂ ಅಂಗನವಾಡಿ ಪುಟಾಣಿಗಳಿಗೂ ಚಟುವಟಿಕೆ ನಡೆಸುವುದು ನಮ್ಮ ಗುರಿಯಾಗಿತ್ತು. ಎಲ್ಲರಿಗೂ ತಿಳಿದಿರುವಂತೆ ಕಾಲೊನಿ ಜನರ ಜೀವನ ನಮ್ಮಷ್ಟು ಸುಲಭವಲ್ಲ. ಒಂದಕ್ಕೊಂದು ಅಂಟಿಕೊಂಡ ಪುಟ್ಟ ಪುಟ್ಟ ಮನೆಗಳು ದೂರದಿಂದ ನೋಡಿದರೆ ಬಣ್ಣ ಬಣ್ಣದ ಬೆಂಕಿ ಪೊಟ್ಟಣದಂತೆ ಕಾಣುತ್ತಿದ್ದವು. ಸರಿಯಾಗಿ ಸೂರ್ಯನ ಬೆಳಕೂ ಹರಿಯದ ಕೋಣೆಗಳು, ಅಲ್ಲಲ್ಲಿ ಗಬ್ಬು ನಾತ ಬೀರುವ ತೆರೆದ ಚರಂಡಿಗಳು, ಎಲ್ಲೊಂದರಲ್ಲಿ ತಮಗಿಷ್ಟ ಬಂದಂತೆ ತಿರುಗುವ ಬೀದಿ ನಾಯಿಗಳು, ಕಿರಿದಾದ ಇಕ್ಕಟ್ಟಾದ ಓಣಿಗಳು ಇವೆಲ್ಲಾ ಕಾಲೊನಿಯ ಸಾಮಾನ್ಯ ದೃಶ್ಯಗಳು. ಇದು ಕಾಲೊನಿಯ ಒಂದು ಮುಖವಾದರೆ, ಇನ್ನೊಂದೆಡೆ ಮನೆ ಮುಂದೆ ಅಚ್ಚುಕಟ್ಟಾಗಿ ಬಿಡಿಸಿರೋ ರಂಗೋಲಿ, ಯಾವಾಗಲೂ ಘಮ್‌ ಎನ್ನುವ ಹೆಂಗಳೆಯರ ಮುಡಿಯ ಮಲ್ಲಿಗೆ ಹೂವು, ಅರಸಿನ-ಕುಂಕುಮ ಹಚ್ಚಿ, ಕೈ ತುಂಬಾ ಗಾಜಿನ ಬಳೆ ತೊಟ್ಟು ಲಕ್ಷಣವಾಗಿ ಕಾಣುವ ನಾರೀಮಣಿಯರು. ತಮ್ಮ ಊರು ಬಿಟ್ಟು ಪರವೂರಿನಲ್ಲಿದ್ದರೂ ತಮ್ಮ ಆಚಾರ, ಪದ್ಧತಿಗಳನ್ನು ಅದೇ ರೀತಿ ಪಾಲಿಸುತ್ತಿದ್ದರು. ನಗರದೊಳಗೆ ಪುಟ್ಟ ಹಳ್ಳಿ ಜೀವನ ನೋಡಿದಂತೆನಿಸುತ್ತಿತ್ತು. ದೀಪಾವಳಿ, ಹೋಳಿಗಳಂಥ ಹಬ್ಬ-ಹರಿದಿನಗಳಲ್ಲಿ ಇಡೀ ಕಾಲೊನಿಯೇ ಶೃಂಗಾರಗೊಂಡು ಎಲ್ಲರೂ ಒಟ್ಟಾಗಿ ಸೇರಿ ಹಾಡಿ ಸಂಭ್ರಮಿಸುತ್ತಿದ್ದರು. ಕಿಲ-ಕಿಲ ನಗುತ್ತ ಚೇಷ್ಟೆ, ತಂಟೆ ಮಾಡುತ್ತಾ ತುಂಟ ಹುಡುಗರು ಬೀದಿಯಲ್ಲೆಲ್ಲ ಓಡಾಡುತ್ತಿದ್ದರು. ಹಲವಾರು ಬಾರಿ ನನಗೆ ಅನ್ನಿಸಿದ್ದಿದೆ, ಮಿತವಾದ ಜೀವನ ಸೌಕರ್ಯವಿದ್ದರೂ ಹಲವಾರು ಕುಂದು-ಕೊರತೆಗಳ ನಡುವೆಯೂ ಈ ಜನರ ಜೀವನ ಸ್ವಾರಸ್ಯಕರವಾದುದು ಅಂತ. ಹೀಗೆ ವಾರದಲ್ಲಿ ಎರಡು ದಿನದಂತೆ ಸುಮಾರು ಒಂದು ವರ್ಷಗಳ ಕಾಲ ಈ ಕಾಲೊನಿಗೆ ಭೇಟಿ ನೀಡುತ್ತ ಹಲವಾರು ವಿಷಯಗಳನ್ನು ನೋಡಿದ್ದೇನೆ, ಗಮನಿಸಿದ್ದೇನೆ ಹಾಗೂ ಕಂಡುಕೊಂಡಿದ್ದೇನೆ. ಇದರಲ್ಲಿ ನನ್ನ ಅತ್ಯಂತ ಗಮನ ಸೆಳೆದವರೆಂದರೆ, ಈ ಕಾಲೊನಿಯಲ್ಲಿ ವಾಸಿಸುವ ಮಹಿಳೆಯರು. ಹೆಣ್ಣು ಸಂಸಾರದ ಕಣ್ಣು ಎನ್ನುತ್ತಾರೆ. ಒಂದು ಹೆಣ್ಣಾಗಿ ಹುಟ್ಟಿದ ಮೇಲೆ ಆಕೆ ಅನೇಕ ನೋವು-ನಲಿವುಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಇಲ್ಲಿನ ಪ್ರತಿಯೊಂದು ಹೆಣ್ಣಿನ ಬಾಳಲ್ಲೂ ಒಂದು ಕಣ್ಣೀರ ಕಥೆ ಇದೆ. ಎಷ್ಟೋ ಹೆಣ್ಣು ಮಕ್ಕಳ ಗಂಡಂದಿರು ಅವರನ್ನು ತೊರೆದು ಬೇರೆ ಹುಡುಗಿಯರನ್ನು ಮದುವೆಯಾಗಿದ್ದರು. ಸಮಾಜದ ಚುಚ್ಚು ಮಾತುಗಳ ನಡುವೆಯೂ ತಮ್ಮ ಮಕ್ಕಳಿಗಾಗಿ, ಹೊಟ್ಟೆಪಾಡಿಗಾಗಿ ದುಡಿದು ಜೀವನ ಸಾಗಿಸಲೇ ಬೇಕಿತ್ತು. ಗಂಡನ ಕುಡಿತ, ಹೊಡೆತಗಳಿಂದ ಬೇಸತ್ತು ತಮ್ಮ ಕುಟುಂಬವನ್ನು ನಿಭಾಯಿಸಲು ಹೆಣಗಾಡುತ್ತಿರುವ ಮಡದಿಯರು, ಇನ್ನೂ ಕಾಲೇಜಿಗೆ ಹೋಗುವ ವಯಸ್ಸಿನ ಯುವತಿಯರು ಮದುವೆ ಎಂಬ ಬಂಧನಕ್ಕೆ ಸಿಲುಕಿ ಜೀವನವನ್ನು ಅಡುಗೆ ಕೋಣೆಗೆ ಮಾತ್ರ ಸೀಮಿತವಾಗಿಟ್ಟುಕೊಂಡು ಬದುಕುವುದು ಅನಿವಾರ್ಯವಾಗಿತ್ತು. ಹೀಗೆ ಪ್ರೀತಿ, ಭರವಸೆ, ವಿದ್ಯಾಭ್ಯಾಸದಿಂದ ವಂಚಿತರಾಗಿ ತಮ್ಮ ಕನಸುಗಳನ್ನು ಮೂಲೆಗಿಟ್ಟು ಬದುಕುವ ಅಸಹಾಯಕ ಜೀವಗಳು ಸಾಕಷ್ಟಿವೆ. ಆದರೂ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಜೀವನದಲ್ಲಿ ಯಶಸ್ವಿಯಾಗಬೇಕು, ತಮಗಾದ ಪರಿಸ್ಥಿತಿ ತನ್ನ ಮಕ್ಕಳಿಗೆ ಆಗಬಾರದು ಎಂಬ ಹಂಬಲ ಇವರಲ್ಲಿ ಬದುಕಿನ ಏರುಪೇರನ್ನು ಎದುರಿಸಿ ಜೀವನ ಸಾಗಿಸಲೇಬೇಕೆಂಬ ಛಲ ಮೂಡಿಸುತ್ತಿತ್ತು. ಇಲ್ಲಿರುವ ಹಲವಾರು ಮಹಿಳೆಯರು ಹೊಟ್ಟೆಪಾಡಿಗೆ ಕಟ್ಟಡ ಕಾಮಗಾರಿ, ಮನೆಗೆಲಸಕ್ಕೆಂದು ಹೋಗುತ್ತಾರೆ. ಬಿಸಿಲಿನಲ್ಲಿ ಓಡಾಡಿದರೆ ಕಪ್ಪಾಗುತ್ತೇವೆ ಎಂಬ ಚಿಂತೆ ಇವರಿಗಿಲ್ಲ. ಜಾಸ್ತಿ ಅಲಂಕಾರ, ಆಡಂಬರ ಇಲ್ಲದಿದ್ದರೂ ದಿನಪೂರ್ತಿ ಮಳೆ-ಬಿಸಿಲು ಯಾವುದನ್ನೂ ಲೆಕ್ಕಿಸದೇ ದುಡಿಯುವ ಈ ಹೆಣ್ಣುಮಕ್ಕಳ ಅಂದಕ್ಕೇನೂ ಕೊರತೆ ಇರಲಿಲ್ಲ. ಸಬಲ ಮಹಿಳೆಯ ಕಳೆ ಇವರ ಮುಖದಲ್ಲಿ ಯಾವಾಗಲೂ ಕಾಣುತ್ತಿತ್ತು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ಪರಿಸ್ಥಿತಿ ಎದುರಿಸಿ ಬದುಕುವುದು ಅಷ್ಟು ಸುಲಭವಲ್ಲ. ಮೊಬೈಲ್‌, ಸಾಮಾಜಿಕ ಜಾಲತಾಣಗಳಲ್ಲಿ ದಿನವಿಡೀ ಕಳೆಯುತ್ತಾ, ಮೋಸದ ಬಲೆಗೆ ಸಿಲುಕಿ, ಚಿಕ್ಕಪುಟ್ಟ ಕಷ್ಟ ಬಂದಾಗಲೂ ಎದುರಿಸಲಾಗದೇ, ಜೀವನದ ವಾಸ್ತವಕ್ಕೆ ಹೊಂದಿಕೊಳ್ಳದೇ ಜೀವನವೇ ಬೇಡ ಎಂದು ಕೊರಗುವ ಹಲವಾರು ಹೆಣ್ಣು ಮಕ್ಕಳಿಗೆ ಇವರ ಜೀವನವು ಒಂದು ಮಾದರಿಯಾಗಿದೆ. ಒಂದು ಹೆಣ್ಣಾಗಿ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಸ್ವಾವಲಂಬನೆಯಿಂದ ಬದುಕಿನಲ್ಲಿ ಬದುಕುವ ಛಲ ಹಾಗೂ ಧೈರ್ಯ ಇದ್ದರೆ ಏನನ್ನೂ ಬೇಕಾದರೂ ಎದುರಿಸಬಹುದು ಎಂದು ಈ ಹೆಣ್ಣು ಮಕ್ಕಳಿಂದ ನಾನು ಕಲಿತುಕೊಂಡ ಜೀವನ ಪಾಠ. ಎಮ್‌ಎಸ್‌ಡಬ್ಲ್ಯೂ,ಸ್ಕೂಲ್‌ ಆಫ್ ಸೋಶಿಯಲ್‌ ವರ್ಕ್‌, ರೋಶನಿ ನಿಲಯ, ಮಂಗಳೂರು ಡೊಳ್ಳಿನ ಸ್ಥಿತಿ ನನ್ನದು: ‘ನನ್ನದು ಡೊಳ್ಳಿನ ಸ್ಥಿತಿ. ಎರಡೂ ಕಡೆಯಿಂದಲೂ ಬಡಿಸಿಕೊಳ್ಳಬೇಕಾಗಿದೆ. ವಿರೋಧಿಗಳು ಮೊದಲು ಅಹಿಂದ ಸರ್ಕಾರ ಅಂದರು. ಈಗ ಅಹಿಂದ ವರ್ಗಕ್ಕೆ ಏನೂ ಮಾಡಿಲ್ಲ ಅಂತಾರೆ. ಕೆಲ ಅಹಿಂದದವರು, ಸರ್ಕಾರ ನಮಗೆ ಏನೂ ಮಾಡಿಲ್ಲ ಎಂದು ದೂರುತ್ತಿದ್ದಾರೆ. ನಾನು ಇದಕ್ಕೆಲ್ಲಾ ಹೆದರಲ್ಲ. ಬಡವರು, ಶೋಷಿತರು, ಅವಕಾಶವಂಚಿತರಿಗೆ ಅವಕಾಶ, ಸೌಲಭ್ಯ ದೊರೆಯಬೇಕು. ಬಸವಣ್ಣ, ಕನಕದಾಸರ ಕನಸಿನ ಸಮ ಸಮಾಜ ನಿರ್ಮಾಣವಾಗಬೇಕು ಎನ್ನುವುದು ನನ್ನ ಬಯಕೆ’ ಎಂದು ದೃಢವಾಗಿ ಹೇಳಿದರು. ಸಭೆಯಲ್ಲಿ ವಿವಿಧ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿ, ಸಿದ್ದರಾಮನಂದಪುರಿ ಸ್ವಾಮೀಜಿ, ವಿಧಾನಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡ, ಸಚಿವ ಎಚ್‌.ಎಂ.ರೇವಣ್ಣ ಅವರೂ ಇದ್ದರು. ಮಾಜಿ ಶಾಸಕ ಕೆ.ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ‘ಎಡಪಕ್ಷಗಳ ಜೊತೆಗಿನ ಚುನಾವಣೆ ಹೊಂದಾಣಿಕೆ ಸೋನಿಯಾ ಗಾಂಧಿ ನೀಡಿದ ಹೇಳಿಕೆ ರಾಷ್ಟ್ರ ಮಟ್ಟಕ್ಕೆ ಸೀಮಿತ. ಅದು ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ. ಬಿಎಸ್‌ಪಿ ಜತೆ ಜೆಡಿಎಸ್ ಹೊಂದಾಣಿಕೆ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರದು’ ಎಂದರು. ಜಾತಿ ಜನಗಣತಿ ವರದಿಯನ್ನು ಆಯೋಗ ಸರ್ಕಾರಕ್ಕೆ ಸಲ್ಲಿಸಿದ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು. ಬಿಸಿಯೂಟ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಇಲಾಖೆ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಮನವಿ ಆಲಿಸುವರು ಎಂದರು. ರಾಮಮಂದಿರ: ಒತ್ತಡ ಹೇರಲು ಧರ್ಮ ಸಭೆ _ Prajavani ರಾಮಮಂದಿರ: ಒತ್ತಡ ಹೇರಲು ಧರ್ಮ ಸಭೆ ಲಖನೌ: ರಾಮಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಕಾನೂನು ರೂಪಿಸಬೇಕು ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮುಂದಾಗಿದ್ದು, ತಿಂಗಳ ಕೊನೆಗೆ ಬೆಂಗಳೂರು, ಅಯೋಧ್ಯೆ ಹಾಗೂ ನಾಗಪುರದಲ್ಲಿ ಏಕಕಾಲಕ್ಕೆ ಧರ್ಮ ಸಭೆಗಳನ್ನು ನಡೆಸಲಿದೆ. ರಾಮಮಂದಿರ ಚಳವಳಿಗೆ ಪುನಶ್ಚೇತನ ನೀಡಲು ವಿಎಚ್‌ಪಿ ನಿರ್ಧರಿಸಿದೆ. ಇದಕ್ಕಾಗಿ ಧರ್ಮ ಸಭೆಗಳು, ವಿಶೇಷ ಆಚರಣೆಗಳು ಹಾಗೂ ರಾಜಕಾರಣಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮಥುರಾ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ‍ಪಕ್ಷವೇ ಅತ್ಯಂತ ದೊಡ್ಡ ತೊಡಕು. ಆ ಪಕ್ಷದ ಕಾರ್ಯಕರ್ತರು ರಾಮಮಂದಿರ ಮತ್ತು ರಾಮಸೇತುವನ್ನು ವಿರೋಧಿಸುತ್ತಾರೆ. ಗೋಹತ್ಯೆಯನ್ನು ಬೆಂಬಲಿಸುತ್ತಾರೆ’ ಎಂದು ಉತ್ತರ ಪ್ರದೇಶ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಆರೋಪಿಸಿದ್ದಾರೆ. ಬೆಂಗಳೂರು: ‘ಕೇಂದ್ರದ ಎನ್‌ಡಿಎ ಸರ್ಕಾರ ರೈತ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ಭಾರಿ ಮೋಸ ಮಾಡಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದರು. ಮಂಗಳವಾರ ಮಾತನಾಡಿದ ಅವರು, ‘ಮೋದಿ ಸರ್ಕಾರವು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ’ ಎಂದರು. ‘ಯುಪಿಎ ಸರ್ಕಾರದ ಅವಧಿಯಲ್ಲಿ ಅಗ್ರಿಕಲ್ಚರಲ್ ಕಾರ್ಪೊರೇಷನ್ ಮೂಲಕ ರೈತರಿಗೆ ಬೆಳೆ ವಿಮೆ ನೀಡಲಾಗುತ್ತಿತ್ತು. 2016- 17ರಲ್ಲಿ ಎನ್‌ಡಿಎ ಸರ್ಕಾರ ಫಸಲ್‌ ಬಿಮಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಿಂದ ಲಾಭವಾಗುತ್ತದೆ ಎಂದು ಭಾವಿಸಿದ್ದೆವು. ಆದರೆ, ಇದರ ಹಿಂದೆ ಕಾರ್ಪೊರೇಟ್ ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದೆ’ ಎಂದು ದೂರಿದರು. ‘ರೈತರಿಗೆ ₹ 1,800 ಕೋಟಿ ವಂಚನೆ’: ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಬಿಐಗೆ ದೂರು ನೀಡಿದ್ದ ರಾಜ್ಯ ಕಾಂಗ್ರೆಸ್‌ ಕಿಸಾನ್‌ ವಿಭಾಗ, ಇದಕ್ಕೆ ಪೂರಕವಾಗಿ ಕೆಲವು ದಾಖಲೆಗಳನ್ನು ಒದಗಿಸಿದೆ. ಕಿಸಾನ್‌ ವಿಭಾಗದ ಸಚಿನ್‌ ಮೀಗಾ ಸಿಬಿಐ ಎಸ್‌.ಪಿಗೆ ದಾಖಲೆ ಹಸ್ತಾಂತರಿಸಿದರು. ವಿಮಾ ಕಂಪೆನಿ ರೈತರಿಗೆ ₹ 1800 ಕೋಟಿ ವಂಚಿಸಿದೆ ಎಂದು ಅವರು ಇದಕ್ಕೂ ಮೊದಲು ಆರೋಪಿಸಿದರು. ಬೆಂಗಳೂರು: ಐವರು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಅಂಜುಂ ಪರ್ವೇಜ್‌–ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಜೆ. ರವಿಶಂಕರ್‌–ವಸತಿ ಇಲಾಖೆಯ ಕಾರ್ಯದರ್ಶಿ, ಎನ್‌. ಜಯರಾಮ್‌–ಕರ್ನಾಟಕ ನಗರ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ, ಎಂ.ಕನಗವಲ್ಲಿ– ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಆಯುಕ್ತೆ, ಕೆ.ಜ್ಯೋತಿ–ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಕೌಶಲಾಭಿವೃದ್ಧಿ ಕಾರ್ಯಕ್ರಮಕ್ಕೆ ₹15 ಕೋಟಿ ಬಿಡುಗಡೆ _ Prajavani ತುಳುನಾಡಿ ಸಂಸ್ಕೃತಿಯನ್ನು ಉಳಿಸಿ : ಕೆ.ರಘುಪತಿ ಭಟ್‌ ತೆರದ ಮನಸಿನ ಪುಟಗಳು: ಒಂದು ಆತ್ಮೀಯ ಕರೆಯೋಲೆ! ಒಂದು ಆತ್ಮೀಯ ಕರೆಯೋಲೆ! ಕಾರ್ಯಕ್ರಮಗಳ ವಿವರ:- ಮಹಿಳಾ ಉದ್ಯಮಿ ವನಿತಾ ಜಿ ಪೈಯವರು ಫ಼ೆಬವರಿ ೩ ಶನಿವಾರದಂದು ಉದ್ಘಾಟನೆ ಮಾಡಲಿದ್ದಾರೆ. ಸಬ್ ಇನ್‍ಸ್ಪೆಕ್ಟರ್ ಭಾರತಿ, ಉಪ ಮೇಯರ್ ಗೀತಾ ನಾಯಕ್, ವಿದ್ಯಾ ದಿನಕರ್ ಇವರೆಲ್ಲಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಫ಼ೆಬ್ರವರಿ ೫ರಂದು ಆದಿತ್ಯವಾರ ಮಧ್ಯಾಹ್ನ ೩ರಿಂದ ೩.೪೫ರ ವರೆಗೆ ನಯನಗೌರಿ ಹರಿಕತೆ ನಡೆಸಿಕೊಡಲಿದ್ದಾರೆ. ಪ್ರಸಿದ್ಧ ಹಾಸ್ಯ ಬರಹಗಾರ್ತಿ ಭವನೇಶ್ವರಿ ದೇವಿ "ನಗು ಸೊಬಗು" ಎಂಬ ಹಾಸ್ಯ ಕಾರ್ಯಕ್ರಮವನ್ನು ೪ರಿಂದ ೪.೪೫ರ ವರೆಗೆ ನಡೆಸಿ ಕೊಡುವರು. ಎಮ್ ಆರ್ ಪಿ ಎಲ್‍ನ ಡಿಜಿಎಮ್ ಲಕ್ಷಿ ಕುಮಾರನ್ ಕಾರ್ಯಕ್ರಮ ಮುಕ್ತಾಯದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬರಹಗಾರ್ತಿ ಚಂದ್ರಕಲಾ ನಂದಾವರ್, ಸಾಹಿತಿಗಳಾದ ಪರಮೇಶಿ ಲೋಕೇಶ್ವರ್, ಕೊಡಿಬೆಟ್ಟು ರಾಜಲಕ್ಷ್ಮಿ, ಮತ್ತು ಕಲಾವಿದೆ ಶಶಿ ವಿ ಶೆಟ್ಟಿಯವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಚಿತ್ರ ಕಲಾವಿದರಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸಿ ತಮ್ಮ ಪ್ರತಿಭೆ ತೋರಲು ಚಿತ್ರಕಲಾ ಚಾವಡಿಯ ಸದಸ್ಯರಾದ ವೀಣಾ ಶ್ರೀನಿವಾಸ್, ಸಪ್ನಾ ನೊರೊಹ್ನ, ಆಶಾ ಶೆಟ್ಟಿ, ಸುಧಾ ನಾಯಕ್, ರೆಶ್ಮಾ ಶೆಟ್ಟಿ, ವಿದ್ಯಾ ಕಾಮತ್, ವೀಣಾ ಮಧುಸೂಧನ್, ರೇಣುಕಾ, ಲಕ್ಷ್ಮಿ ಬಿಜಿಲಿ, ನಿಶಾ ಬಂಗೆರ ಮತ್ತು ಶೀಲಾ ನಾಯಕ್ ಬರುವರು. ದಯವಿಟ್ಟು ತಾವೆಲ್ಲರೂ ಕುಟುಂಬ ಮತ್ತು ಮಿತ್ರ ಬಾಂಧವರೊಂದಿಗೆ ಹೆಚ್ಚಿನ ಸಂಖೆಯಲ್ಲಿ ಬಂದು ಕಲಾವಿದರಿಗೆ ಪ್ರೋತ್ಸಾಹ ಕೊಡಬೇಕೆಂದು ನಮ್ರತೆಯಿಂದ ವಿನಂತಿಸಿ ಕೊಳ್ಳುತ್ತೇನೆ. ಹುಡುಕು ಅವಕಾಶ, ಕರೆಯೋಲೆ, ಕಲೆ, ಗಾಂಧಿ ಪಾರ್ಕ್, ಸಾಂಸ್ಕೃತಿಕ ಪ್ರದರ್ಶನ  ಮಹದಾಯಿ ತೀರ್ಪು: ರಾಜ್ಯ ಸುಮ್ಮನಿರಲು ಸಾಧ್ಯವಿಲ್ಲ _ Udayavani - ಉದಯವಾಣಿ ಬೆಂಗಳೂರು: ಮಹದಾಯಿ ನ್ಯಾಯಾಧಿಕರಣದ ತೀರ್ಪಿಗೆ ಸಂಬಂಧಿಸಿದಂತೆ ಗೋವಾ ರಾಜ್ಯ ಸುಪ್ರೀಂ ಕೋರ್ಟ್‌ ಮೊರೆ ಹೋದರೆ ಕರ್ನಾಟಕ ಸುಮ್ಮನಿರಲು ಸಾಧ್ಯವಿಲ್ಲ. ರಾಜ್ಯದ ಹಿತ ಕಾಪಾಡಲು ಮುಂದಾಗಲೇ ಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. ದೆಹಲಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಗೋವಾ ಸರ್ಕಾರ ಹೇಳಿದೆ. ಹೀಗಾಗಿ ರಾಜ್ಯ ಸರ್ಕಾರವೂ ಯೋಚಿಸಬೇಕಾಗುತ್ತದೆ. ತೀರ್ಪಿನ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದರು. ನ್ಯಾಯಾಧಿಕರಣದ ತೀರ್ಪಿನಿಂದ ಅನುಕೂಲವಾಗಿದೆ ಎಂದು ಹೋರಾಟಗಾರರು ಸಂಭ್ರಮಾಚರಣೆ ಮಾಡಿದ್ದನ್ನೂ ಗಮನಿಸಿದ್ದೇನೆ. ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳುವುದನ್ನೂ ಕೇಳಿದ್ದೇನೆ. ಆದರೆ, ತೀರ್ಪಿನ ಕುರಿತು ನಾನಿನ್ನೂ ಅಧ್ಯಯನ ನಡೆಸಿಲ್ಲ. ತೀರ್ಪಿನ ಎಲ್ಲಾ ಸಂಪುಟಗಳನ್ನು ಒದಗಿಸುವಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಹೇಳಿದ್ದೇನೆ. ಬೆಂಗಳೂರಿಗೆ ಹೋದ ಬಳಿಕ ತೀರ್ಪು ಅಧ್ಯಯನ ನಡೆಸಿ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುತ್ತೇನೆ ಎಂದು ಹೇಳಿದರು. ಈ ಹಿಂದೆ ಕಾವೇರಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಸಂದರ್ಭದಲ್ಲೂ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಕಾನೂನು ತಜ್ಞರಿಗೆ ಸಲಹೆಗಳನ್ನು ನೀಡಿದ್ದೇನೆ. ಅದೇ ರೀತಿ ಮಹದಾಯಿ ವಿಚಾರದಲ್ಲೂ ನಡೆದುಕೊಳ್ಳುತ್ತೇನೆ ಎಂದು ಅವರು ಇದೇ ವೇಳೆ ತಿಳಿಸಿದರು. ಶಿವಾಜಿನಗರ: ‘ಸಿಟಿಜನ್ಸ್‌ ಫಾರ್‌ ಚೇಂಜ್‌’ ಕಾರ್ಯಕ್ರಮ _ Prajavani ವಿ.ವಿ ಅಂಗಳಕೆ ಹರಿವಳೇ ವೃಷಭಾವತಿ? ಐಜಿಎನ್‌ಸಿಎ–ಬೆಂಗಳೂರು ವಿ.ವಿ ಒಪ್ಪಂದ ಬೆಂಗಳೂರು ವಿ.ವಿ: ಸ್ನಾತಕೋತ್ತರ ಕೋರ್ಸ್‌ಗೆ ಆಹ್ವಾನ ಬೆಂಗಳೂರು ವಿ.ವಿ: ಫಲಿತಾಂಶ ಪ್ರಕಟ ತೆರದ ಮನಸಿನ ಪುಟಗಳು: ಶಿಲೆಯಂತಾಗಲಾರೆ ನಾನು ಒಲವೇ... ನಾ ತುಂಬಿದ ಕೊಡವಲ್ಲ.. ಹಾಗಾಗಿ ತುಳುಕುತ್ತಲೇ ಇದ್ದೇನೆ. ಮೆಚ್ಚುಗೆಗೆ ಖುಷಿ.. ನಾ ನಿರ್ಲಿಪ್ತಳಾಗಬೇಕೇನೋ ಹೌದು.. ಈ ಜನುಮದಲ್ಲದು ಅಸಾಧ್ಯವೇನೋ.. ಚಂದ್ರು ಮಲ್ಟಿಮೀಡಿಯ: ಗೂಗಲ್ ಗ್ಲಾಸ್ (ವೇರಬಲ್ ಕಂಪ್ಯೂಟಿಂಗ್) ಮೈಸೂರು: ಸಮೀಪದ ದೇವಯ್ಯನಹುಂಡಿ ಮುಖ್ಯರಸ್ತೆಯಲ್ಲಿರುವ ಅಂಗನವಾಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡ 3 ವರ್ಷದ ಮಗುವಿನ ಕಾಲಿಗೆ ಅಂಗನವಾಡಿ ಸಹಾಯಕಿ ನೀಲಮ್ಮ ಬರೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಬುಧವಾರ ಗ್ರಾಮಸ್ಥರು ಅಂಗನವಾಡಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ತಿಳಿದು ಸ್ಥಳಕ್ಕೆ ಬಂದ ಕುವೆಂಪುನಗರ ಠಾಣೆ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ರಾಧಾ ವಿಚಾರಣೆ ನಡೆಸಿದರು. ಮಗು ಸ್ಪಷ್ಟವಾಗಿ ಬರೆ ಹಾಕಿದ್ದು ನೀಲಮ್ಮ ಎಂದು ಹೇಳಿತು. ಸ್ಥಳದಲ್ಲೇ ಅವರನ್ನು ಸೇವೆಯಿಂದ ವಜಾಗೊಳಿಸಲು ರಾಧಾ ಆದೇಶಿಸಿ, ಪ್ರಕರಣ ದಾಖಲಿಸಲು ಸೂಚನೆ ನೀಡಿದರು. ಬೆಂಗಳೂರು: ಸಂತ ಮೇರಿಯ ಉತ್ಸವದ ಆಚರಣೆ ಪ್ರಯುಕ್ತ ಸೇಂಟ್ ಬೆಸಿಲಿಕಾ ಶಿವಾಜಿನಗರದ ಬಸ್‌ನಿಲ್ದಾಣ ಸಂದಿಸುವ ಎಲ್ಲ ರಸ್ತೆಗಳು ಭಾನುವಾರ ಸಂಜೆ ತುಂಬಿ ತುಳುಕುತ್ತಿದ್ದವು. ಸಂತ ಮೇರಿಯ ಹುಟ್ಟುಹಬ್ಬದ ದಿನದ ಅಂಗವಾಗಿ ಶಿವಾಜಿನಗರ ಬಸ್ ನಿಲ್ದಾಣದ ಆನತಿ ದೂರದಲ್ಲಿರುವ ಸಂತ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ರೆವರೆಂಡ್ ಬರ್ನಾರ್ಡ್ ಮೊರಾಸ್, ಸಂಜೆ ಭಕ್ತರಿಗೆ ಶಾಂತಿ ಸಂದೇಶ ನೀಡುವ ಮೂಲಕ ರಥಕ್ಕೆ ಚಾಲನೆ ನೀಡಿದರು. ಇನ್ನು ಕೆಲವರು ತಮ್ಮಲ್ಲಿದ್ದ ಶಿಲುಬೆ ಹೊಂದಿದ ಸರವನ್ನು ಕೈಯಲ್ಲಿ ಹಿಡಿದು ನಮಿಸುತ್ತಿದ್ದರು. ರಥದ ಬೆಳಕು ಎದುರಿಗಿದ ಭಕ್ತರ ಮುಖದ ಮೇಲೆ ಬೀಳುತ್ತಿದ್ದಂತೆಯೇ ಭಕ್ತರು ಧನ್ಯತಾ ಭಾವದಲ್ಲಿದ್ದವರಂತೆ ಕಂಡು ಬಂದರು. ಸಂಜೆ 6 ಗಂಟೆ ಸುಮಾರಿಗೆ ಹೊರಟ ಸಂತ ಮೇರಿಯ ರಥವು ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಹೊತ್ತಿ ಗಾಗಲೇ ಜನಜಂಗುಳಿಯಿಂದ ರಸ್ತೆಯ ಇಕ್ಕೆಲಗಳು ತುಂಬಿದ್ದವು.  ಬ್ಯಾಂಕ್‌ ಠೇವಣಿ _ Udayavani - ಉದಯವಾಣಿ ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿದೆ. ಕೊಳಚೆ ನೀರು ಸರಾಗವಾಗಿ ಹರಿಯದೆ ರಸ್ತೆಗೆ ಬರುತ್ತಿದೆ. ಸೊಳ್ಳೆಗಳ ಕಾಟ ಮೀತಿ ಮೀರಿದೆ. ಮೂಗು ಮುಚ್ಚಿ ಓಡಾಡುವ ಸ್ಥಿತಿ ಇದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಗ್ರಾಮಸ್ಥರು ಇದ್ದಾರೆ. ಇಷ್ಟಾದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ ಎಂದು ಗ್ರಾಮದ ವಿಶ್ವನಾಥ್ ಆರೋಪಿಸಿದರು. ಬಸ್‌ ನಿಲ್ದಾಣದಲ್ಲಿ ರಾಶಿ ಗಟ್ಟಲೇ ತ್ಯಾಜ್ಯ ಸುರಿಯುತ್ತಿದ್ದು ನಿಲ್ದಾಣ ದುರ್ನಾತ ಬೀರುತ್ತಿದೆ. ಮೂಲ ಸೌಲಭ್ಯಗಳ ಕೊರತೆ ಹೆಚ್ಚಿದೆ ಎಂದು ದೂರಿದರು. ರಸ್ತೆ ಬದಿಯಲ್ಲೇ ವರ್ತಕರು ತ್ಯಾಜ್ಯ ಸುರಿಯುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್‌ ತಿಳಿಸಿದರು. ಗಾಂಧಿನಗರದಲ್ಲಿ 'ಕಿರಿಕ್‌ ಪಾರ್ಟಿ' ಮಾಡಿದ ರಕ್ಷಿತ್ ಶೆಟ್ಟಿ ಸಂದರ್ಶನ _ Kannada Actor 'Kirik Party' Rakshit Shetty interview - Kannada Filmibeat ಸಿನಿ ಸಮಾಚಾರ ಗಾಂಧಿನಗರದಲ್ಲಿ 'ಕಿರಿಕ್‌ ಪಾರ್ಟಿ' ಮಾಡಿದ ರಕ್ಷಿತ್ ಶೆಟ್ಟಿ ಸಂದರ್ಶನ 'ನಾಗರಹಾವು' ಸಿನಿಮಾ ಕಂಡ್ರೆ ಶಿವಣ್ಣಗೆ ಯಾಕೆ ಅಷ್ಟೊಂದು ಇಷ್ಟ.? ಸಂದರ್ಶನ : ಓ ನನ್ನ ಚೇತನ, ಹಂಸಲೇಖ ಹೊಗಳಿದರು ನಿನ್ನ ಗಾಯನ ನನ್ನ ಮೊದಲ ಸಿನಿಮಾ : ಬೀದಿ ಬೀದಿ ಸುತ್ತಿ ಸಿನಿಮಾ ಮಾಡಿದ್ದರು ಮಂಜು ಸ್ವರಾಜ್ ಸಂದರ್ಶನದ ನಡುವೆ ರಘು ದೀಕ್ಷಿತ್ ಹಾಡಿದ ಹಾಡು ಕೇಳಿ ಟ್ಯೂನ್ ಕದಿಯುವ ಮ್ಯೂಸಿಕ್ ಡೈರೆಕ್ಟರ್ ಗಳ ಬಗ್ಗೆ ಹೀಗಂದ್ರು ರಘು ದೀಕ್ಷಿತ್ ಗಾಯಕ ರಘು ದೀಕ್ಷಿತ್ ಬಗ್ಗೆ ಹೀಗೊಂದು ತಪ್ಪು ಕಲ್ಪನೆ.! ಓದಬೇಕಿದ್ದ ಕಾಲೇಜ್ ಗೆ ಅತಿಥಿಯಾಗಿ ಹೋಗಿದ್ದ 'ಬಿಗ್ ಬಾಸ್' ಜಯಶ್ರೀ 'Rapid ಫೈರ್' ಪ್ರಶ್ನೆಗಳಿಗೆ ಬಿಗ್ ಬಾಸ್ ಜಯಶ್ರೀ ಕೊಟ್ಟ ನೇರ ಉತ್ತರ ವಿಮರ್ಶೆ: ಶಿಕ್ಷಣ ವ್ಯವಸ್ಥೆಯ ಕನ್ನಡಿ ಈ 'ಅಸತೋಮ ಸದ್ಗಮಯ' ಹಳೆಯ ಹೆಸರನ್ನೇ ಉಳಿಸಿಕೊಂಡ 'ಬಿಗ್ ಬಾಸ್' ಜಯಶ್ರೀ ರಾಮಯ್ಯ 'ಅಸತೋಮ ಸದ್ಗಮಯ' ನೋಡಲು ಈ 5 ಕಾರಣ ಸಾಕು ಇದು ಮನಸ್ಸಿಗೆ ಹತ್ತಿರವಾದ ಸಿನಿಮಾ ಮತ್ತು ಪಾತ್ರ 'ಉಳಿದವರು ಕಂಡಂತೆ' ಡೈರೆಕ್ಟರ್ ಕಮ್‌ ಆಕ್ಟರ್ ರಕ್ಷಿತ್ ಶೆಟ್ಟಿ 'ರಿಕ್ಕಿ' ಸಿನಿಮಾ ಮುಗಿದ ಮೇಲೆ ಎಲ್ಲಿಯೂ ಕಾಣ್ತಿಲ್ಲವಲ್ಲ. ಏನ್‌ ನಾಪತ್ತೆ ಆಗ್ಬಿಟ್ರಾ? ಅಂತ ಸ್ವಲ್ಪ ಜನರು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಆದ್ರೆ ರಕ್ಷಿತ್ ಶೆಟ್ಟಿ ಗಾಂಧಿನಗರದಲ್ಲಿ 'ಕಿರಿಕ್‌ ಪಾರ್ಟಿ' ಮಾಡ್ತಿರೋದು ಎಷ್ಟೋ ಜನರಿಗೆ ಗೊತ್ತಿಲ್ಲಾ.! ಏನ್‌ ಕಿರಿಕ್‌ ಮಾಡಿದ್ದಾರೆ ಅಂತ ಮಾತ್ರ ಕೇಳ್ಬೇಡಿ. ಯಾಕಂದ್ರೆ ಅವರು 'ಕಿರಿಕ್‌ ಪಾರ್ಟಿ' ಸಿನಿಮಾದಲ್ಲಿ ಬಿಜಿಯಾಗಿದ್ದಾರೆ ಅಂತ ಹೇಳಿದ್ವಿ ಅಷ್ಟೆ. ಈಗಾಗಲೇ ಟ್ರೈಲರ್ ನೋಡಿರುವವರಿಗೆ ಈ ಬಗ್ಗೆ ಸ್ವಲ್ಪ ಗೊತ್ತಿದೆ. ರಕ್ಷಿತ್ ಅಭಿಮಾನಿಗಳಿಗೂ ಸಮಾಧಾನ ಆಗ್ಲಿ ಅಂತ ನಾವು 'ಏನ್‌ ಸರ್ ನಿಮ್ ಕಿರಿಕ್‌?' ಅಂತ 'ಕಿರಿಕ್‌ ಪಾರ್ಟಿ' ಸಿನಿಮಾ ಬಗ್ಗೆ ಹಲವು ಪ್ರಶ್ನೆಗಳನ್ನ ಕೇಳಿದ್ವಿ, ಅದಕ್ಕೆ ಅವರು ಈ ಕೆಳಗಿನಂತೆ ಉತ್ತರಿಸಿದ್ದಾರೆ. ಏನಿದು ಕಿರಿಕ್ ಅಂತ ನೀವು ಒಮ್ಮೆ ಓದಿಕೊಳಿ.. ರಕ್ಷಿತ್ ಶೆಟ್ಟಿ ಏನಿದು ಹೊಸ ಕಿರಿಕ್‌? - ಹೊಸ ಕಿರಿಕ್‌ ಏನಲ್ಲಾ, ತುಂಬಾ ಹಳೇ ಕಿರಿಕ್‌ ಅನ್ನೇ ತೆರೆ ಮೇಲೆ ಮೆಲುಕು ಹಾಕುವ ಆಸೆ ಅಷ್ಟೇ. ಕಾಲೇಜು ದಿನಗಳ ಎಲ್ಲಾ ಕಿರಿಕ್‌ ಗಳನ್ನು ತೆರೆ ಮೇಲೆ ಮೆಲುಕು ಹಾಕ್ತಿದ್ದೀವಿ. [ಶೆಟ್ರ ಸ್ಫೂರ್ತಿಯಾಗಿರೋ 'ಈ' ನಟನಿಂದ 'ಕಿರಿಕ್ ಪಾರ್ಟಿ' ಟ್ರೈಲರ್ ರಿಲೀಸ್] ಚಿತ್ರಕಥೆ ನಿಮ್ಮದೇ, ಕಥೆ ಬಗ್ಗೆ ಹೇಳಿ.. ಅಂತಹ ವಿಶೇಷತೆ ಏನಿದೆ? - ಚಿತ್ರಕಥೆಯನ್ನ 5-6 ವರ್ಷಗಳ ಹಿಂದೇನೆ, ಕಿರುಚಿತ್ರ ನಿರ್ಮಾಣ ಮಾಡುವಾಗಲೇ ಬರೆದಿಟ್ಟಿದ್ದೆ. ಚಿತ್ರಕಥೆ ಮಾತ್ರವಲ್ಲದೇ ಅದಕ್ಕೆ ಸ್ಕ್ರಿಪ್ಟ್‌ ಅನ್ನೂ ಆಗಲೇ ಬರೆದಿಟ್ಟಿದ್ದೆ. ನಾವ್ ಏನ್‌ ಕಾಲೇಜು ಸಮಯದಲ್ಲಿ ಕಾಮಿಡಿ ಮಾಡ್ತಿದ್ವೋ ಅದೇ ರಿಯಲ್‌ ಕಾಮಿಡಿಗಳನ್ನು ಈಗ ತೆರೆ ಮೇಲೆ ತೋರಿಸ್ತಿದೀವಿ. ವಿಶೇಷ ಅಂದ್ರೆ ಕಾಲೇಜು ದಿನಗಳ ಕಂಪ್ಲೀಟ್ ರಿಯಲ್‌ ಕಾಮಿಡಿಗಳನ್ನು ಸಿನಿಮಾದಲ್ಲಿ ನೋಡಬಹುದು. ['ಕಿರಿಕ್ ಪಾರ್ಟಿ' ಟ್ರೈಲರ್ ನೋಡಿ, ಕಾಲೇಜು ದಿನದತ್ತ ಜಾರಿ ಹೋಗಿ] ಚಿತ್ರಕಥೆ ನಿಮ್ಮದೇ ಆದ ಮೇಲೆ ನೀವೇ ಡೈರೆಕ್ಟ್ ಮಾಡಬಹುದಿತ್ತು. ಆದರೆ ರಿಷಬ್ ಶೆಟ್ಟಿ ಡೈರೆಕ್ಟ್ ಮಾಡ್ತಿದ್ದಾರಲ್ಲಾ? - ಕೆಲವೊಂದು ಸಿನಿಮಾಗಳ ಸ್ಕ್ರಿಪ್ಟ್‌ ಬರೆದಿಟ್ಟ ಮೇಲೆ ಡೈರೆಕ್ಟ್ ಮಾಡಬೇಕು ಅನ್ನೋ ಹುಚ್ಚು ಹೊರಟು ಹೋಗಿದೆ. ಆದರೆ ಆಕ್ಟ್ ಮಾಡಬೇಕು ಅನ್ನೋ ಹುಚ್ಚು ಇನ್ನೂ ಇದೆ ನೋಡಿ. ಅಲ್ಲದೇ ಈ ಸಿನಿಮಾ ಡೈರೆಕ್ಟ್ ಮಾಡಬೇಕು ಅನ್ನೋದು ರಿಷಬ್ ಅವರ ಆಸೆ. ಸೋ, ನಾನು ಆಕ್ಟಿಂಗ್ ಮೇಲೆ ಹೆಚ್ಚು ಗಮನ ಹರಿಸಬಹುದು ಅಂತ ಡಿಸೈಡ್ ಮಾಡಿದೆ. [ರಕ್ಷಿತ್ ಶೆಟ್ಟಿಯ 'ತಿರಬೋಕಿ ಜೀವನ' ಸಖತ್ ವೈರಲ್] ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಕಾಲೇಜ್‌ ಸ್ಟೋರಿಗಳು, ಕಾಲೇಜು ಆಧಾರಿತ ಸ್ಟೋರಿಗಳು ಕಡಿಮೆ ಇದರ ಬಗ್ಗೆ ಏನ್‌ ಹೇಳ್ತಿರಾ? - ಎಸ್‌... ಆಕ್ಚುಲಿ ಈ ಪ್ರಶ್ನೆ ನನಗೂ ಬಂದಿತ್ತು. ಅದಕ್ಕೆ ನನಗೆ ವಯಸ್ಸಾಗಿ ಹೋದರೆ ಆ ಮೇಲೆ ಸಿನಿಮಾ ಮಾಡಲು ಆಗೋದಿಲ್ಲಾ ಅಂತ ಬರೆದಿಟ್ಟಿದ್ದ ಸ್ಕ್ರಿಪ್ಟ್‌ ಅನ್ನು ಕೈಗೆ ಎತ್ತಿಕೊಂಡು ಸಿನಿಮಾ ಮಾಡಲು ಶುರುಮಾಡಿದ್ವಿ. ಅದ್ರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಈಗಲೂ ಕಾಲೇಜ್ ಆಧಾರಿತ ಸ್ಟೋರಿಗಳು ಬರ್ತಿವೆ. ಪಾತ್ರಗಳ ಬಗ್ಗೆ ಹೇಳಿ.. - ಕ್ಯಾರೆಕ್ಟರ್‌ ಬಂದು ಸಿನಿಮಾದಲ್ಲಿ ಒಬ್ಬಳು ಕಂಪ್ಲೀಟ್ ನಾಟಿ ಹುಡುಗಿ.. ಇವಳೇ ಕಿರಿಕ್ ಪಾರ್ಟಿ. ಇನ್ನೊಬ್ಬಳು ಪೂರ್ಣ ಮೆಚ್ಯೂರ್ ಮೆಂಡೆಡ್ ಫೈನಲ್ ಇಯರ್ ಹುಡುಗಿ. ಈ ಇಬ್ಬರು ಸಿನಿಮಾದಲ್ಲಿ ಹೀರೋಯಿನ್ ಗಳು. ಸಿನಿಮಾದಲ್ಲಿ ಹಳೆಯ ನಟಿಯರೇ ಇದ್ರೆ ಪ್ರೇಕ್ಷಕರು ಸಹ ಅದೇ ನಟಿ ಅಂತ ಫಿಕ್ಸ್ ಆಗಿಬಿಡ್ತಾರೆ. ಅದಕ್ಕೆ 4000 ಜನರನ್ನು ಆಡಿಷನ್ ಮಾಡಿ ಇಬ್ಬರು ಹುಡುಗಿಯರನ್ನ ಹೀರೋಯಿನ್ ಆಗಿ ಸೆಲೆಕ್ಟ್ ಮಾಡಿದ್ದೀವಿ. ಕಾಲೇಜ್‌ ಸ್ಟೋರಿ ಆದ್ರಿಂದ ಎಲ್ಲರೂ ಹೊಸಬರೇ ಇರಬೇಕು ನೋಡಿ. ಸಿನಿಮಾದಲ್ಲಿ ಅಚ್ಯುತ್ ಅಣ್ಣ ಬಿಟ್ರೆ ಇನ್ನೆಲ್ಲರೂ ಹೊಸಬರು, ಮೊದಲೇ ಹೇಳಿದ ಇಬ್ಬರೂ ಹೀರೋಯಿನ್ ಗಳು ಮತ್ತು ನಾವು 6 ಜನ ಕಾಲೇಜ್‌ ಕಿರಿಕ್‌ ಪಾರ್ಟಿಗಳು. ಒಂದು ಹಾಸ್ಟೆಲ್ ಗ್ಯಾಂಗ್. ಸಿನಿಮಾದ ಹಾಡುಗಳ ಬಗ್ಗೆ ಹೇಳಿ... - ಸಿನಿಮಾದಲ್ಲಿ ಒಟ್ಟಾರೆ 10 ಹಾಡುಗಳಿವೆ. ಇದೇ ಸೋಮವಾರ ಆಡಿಯೋ ರಿಲೀಸ್ ಇದೆ, ಮೊದಲ ಆಲ್ಬಂನಲ್ಲಿ 6 ಹಾಡುಗಳನ್ನು ರಿಲೀಸ್ ಮಾಡುತ್ತಿದ್ದೇವೆ. - ಸಿನಿಮಾ ಇನ್ನೊಂದು ತಿಂಗಳಿದೆ ಅಂದ್ರೆ ಪ್ರಮೋಶನ್ ಬೇಕೇಬೇಕು ಅಲ್ವಾ.... ಡಿಸೆಂಬರ್ 30th ಸಿನಿಮಾ ರಿಲೀಸ್. 'ಕಬಾಲಿ' ಬಹು ನಿರೀಕ್ಷೆ ಹುಟ್ಟಿಸಿ ಹುಸಿಯಾಯ್ತು? ಆ ರೀತಿ ನಿಮ್ಮ ಸ್ಟೋರಿಗೆ ಭಯ ಇಲ್ವಾ? - ಎಲ್ಲಾ ಸಿನಿಮಾಗಳಿಗೆ ನಿರೀಕ್ಷೆ ಹುಟ್ಟಿಸಲೇ ಬೇಕು. ಇಲ್ಲಾಂದ್ರೆ ಜನ ಥಿಯೇಟರ್‌ಗೆ ಬರಲ್ಲಾ. ಸಿನಿಮಾ ಚೆನಾಗಿದ್ರೆ ಓಡುತ್ತೆ. ಇಲ್ಲಾಂದ್ರೆ, ಓಡಲ್ಲಾ ಅಷ್ಟೇ. ಆದ್ರೆ ಆರಂಭದಲ್ಲಿ ಜನ ಥಿಯೇಟರ್‌ಗೆ ಬರಬೇಕು ಅಂದ್ರೆ ನಿರೀಕ್ಷೆ ಹುಟ್ಟಿಸಲೇ ಬೇಕು. - ಸಿನಿಮಾನ ನಾವೇ ಮಾಡೋಣ ಅಂತ ಹೊರಟಿದ್ವಿ. ನಮ್ಮದೇ ಪ್ರೊಡಕ್ಷನ್ ನಲ್ಲಿ ಸಿನಿಮಾ ಮಾಡೋದು ದೊಡ್ಡ ಜವಾಬ್ದಾರಿಯೂ ಹೌದು. ರಿಸ್ಟ್ರಿಕ್ಷನ್ ಇರೊಲ್ಲಾ, ಒತ್ತಡ ಇರೊಲ್ಲಾ, ಇನ್ನೊಂದು ನಮ್ಮ ಸ್ಕ್ರಿಪ್ಟ್‌ ಮೇಲೆ ಭರವಸೆ ಜಾಸ್ತಿ ಸೋ... ಈ ಹಿಂದೆ 'ರಿಕ್ಕಿ' ಸಿನಿಮಾನ ನಾವೇ ಮಾಡ್ಬೇಕು ಅಂದುಕೊಂಡಿದ್ವಿ ಅಷ್ಟರಲ್ಲಿ ಒಬ್ಬರು ನಿರ್ಮಾಪಕರು ಸಿಕ್ಕಿದ್ರು. - ಬೇಡ ಅಂದ್ರು ಸಹ ಪ್ರತಿಯೊಂದು ಸಿನಿಮಾಗಳಲ್ಲಿ ಒಂದಲ್ಲಾ ಒಂದು ರೀತಿಯ ಮೇಸೇಜ್ ಇದ್ದೇ ಇರುತ್ತೇ. ಆದ್ರೆ ಕಾಲೇಜ್‌ ಲೈಫೇ ಒಂದು ದೊಡ್ಡ ಮೆಸೇಜ್‌. ಹಾಗಂತ ನೀತಿ ಪಾಠ ಹೇಳಲು ಹೋಗಿಲ್ಲ. ಆದ್ರೆ ಕಿರಿಕ್ ಪಾರ್ಟಿಯಲ್ಲಿ ಕಂಪ್ಲೀಟ್ ಕಾಮಿಡಿ ನೋಡಬಹುದು. ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಚಿತ್ರ ವಿಮರ್ಶೆ ಅತ್ಯಾಕರ್ಷಕ ಚಿತ್ರಗಳು ವೀಡಿಯೊಗಳು ಕಲಾವಿದರು ಮತ್ತು ಸಿಬ್ಬಂದಿ ಅಭಿಮಾನಿಗಳ ನುಡಿ ಮುಂಬರುವ ಚಿತ್ರಗಳು ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ Read more about: interview rakshit shetty kannada cinema sandalwood ಸಂದರ್ಶನ ರಕ್ಷಿತ್ ಶೆಟ್ಟಿ ಕನ್ನಡ ಸಿನಿಮಾ ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರ್ ಬಗ್ಗೆ ರವಿಶಂಕರ್ ಮಾತು Nagarahaavu 2018 : ನಾಗರಹಾವು ಸಿನಿಮಾ ನೋಡಿ ಶಿವಣ್ಣ ಹೇಳಿದ್ದ ಮಾತು ನಿಜ ಆಗಿತ್ತು...!!! ಈ ವಯಸ್ಸಲ್ಲೂ ಇವರ ಅಬ್ಬರ ಕಮ್ಮಿ ಆಗಿಲ್ಲ ನೋಡಿ..!! Nagarahaavu 2018 : ನಾಗರಹಾವು ಸಿನಿಮಾದ ವಿಶೇಷತೆಗಳು ಇವು..!! ರಶ್ಮಿಕಾ ಮಂದಣ್ಣ ಪೆಟ್ರೋಲ್ ಹಾಕ್ತಿರೋದು ಯಾಕ್ ಗೊತ್ತಾ..? ಒಂದು ಎಪಿಸೋಡ್‌ಗೆ ಅನುಶ್ರೀ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..? Kannadada Kotyadipathi season 3 : ಜ್ಯೂನಿಯರ್ ರಾಕಿಂಗ್ ಸ್ಟಾರ್ ಎಂಟ್ರಿ ಯಾವಾಗ ಆಗುತ್ತೆ.? ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಲವ್ವಿ ಡವ್ವಿ ನಡೆಸಿ ಪ್ರೀತಿಯಲ್ಲಿ ಸಿಕ್ಕಿಬಿದ್ದ ಕನ್ನಡದ ಟಾಪ್ ನಟಿ _ Kannada News _ Top Kannada TV Watch ಲವ್ವಿ ಡವ್ವಿ ನಡೆಸಿ ಪ್ರೀತಿಯಲ್ಲಿ ಸಿಕ್ಕಿಬಿದ್ದ ಕನ್ನಡದ ಟಾಪ್ ನಟಿ _ Kannada News _ Top Kannada TV Watch ಲವ್ವಿ ಡವ್ವಿ ನಡೆಸಿ ಪ್ರೀತಿಯಲ್ಲಿ ಸಿಕ್ಕಿಬಿದ್ದ ಕನ್ನಡದ ಟಾಪ್ ನಟಿ _ Kannada News _ Top Kannada TV With HD Quality ನಿಖಿಲ್ ಕುಮಾರ್ VS ದರ್ಶನ್ ಈ ಘೋರ ನಡೆದಿದ್ದು ಮುನಿರತ್ನ ಅವರಿಗೆ ಗೊತ್ತಿತ್ತಾ _ #KannadaNews Watch ನಿಖಿಲ್ ಕುಮಾರ್ VS ದರ್ಶನ್ ಈ ಘೋರ ನಡೆದಿದ್ದು ಮುನಿರತ್ನ ಅವರಿಗೆ ಗೊತ್ತಿತ್ತಾ _ #KannadaNews Facebook : https://www.facebook.com/TopkannadaTVWatch ನಿಖಿಲ್ ಕುಮಾರ್ VS ದರ್ಶನ್ ಈ ಘೋರ ನಡೆದಿದ್ದು ಮುನಿರತ್ನ ಅವರಿಗೆ ಗೊತ್ತಿತ್ತಾ _ #KannadaNews With HD Quality ಡಾಕ್ಟರ್ ಮಾತು ಕೇಳದೆ ವಿಶ್ರಾಂತಿ ಪಡೆಯದೇ ಬುಲೆಟ್ ನಲ್ಲಿ ಸಿನಿಮಾ ನೋಡಲು ಹೋಗಿದ್ದ ಅಂಬಿ ಅವರ ಸ್ಥಿತಿ ಒಮ್ಮೆ ನೋಡಿ Watch ಡಾಕ್ಟರ್ ಮಾತು ಕೇಳದೆ ವಿಶ್ರಾಂತಿ ಪಡೆಯದೇ ಬುಲೆಟ್ ನಲ್ಲಿ ಸಿನಿಮಾ ನೋಡಲು ಹೋಗಿದ್ದ ಅಂಬಿ ಅವರ ಸ್ಥಿತಿ ಒಮ್ಮೆ ನೋಡಿ Watch ಡಾಕ್ಟರ್ ಮಾತು ಕೇಳದೆ ವಿಶ್ರಾಂತಿ ಪಡೆಯದೇ ಬುಲೆಟ್ ನಲ್ಲಿ ಸಿನಿಮಾ ನೋಡಲು ಹೋಗಿದ್ದ ಅಂಬಿ ಅವರ ಸ್ಥಿತಿ ಒಮ್ಮೆ ನೋಡಿ With HD Quality ಹೀರೋ ಅಂದ ಮಾತ್ರಕ್ಕೆ ಏನು ಬೇಕಾದರೂ ಮಾಡಲು ಸಾಧ್ಯವಿಲ್ಲ ಎಂದ ಖಡಕ್ ಉತ್ತರ ಕೊಟ್ಟ ಕಿಚ್ಚ _ #KicchaSudeep Watch ಹೀರೋ ಅಂದ ಮಾತ್ರಕ್ಕೆ ಏನು ಬೇಕಾದರೂ ಮಾಡಲು ಸಾಧ್ಯವಿಲ್ಲ ಎಂದ ಖಡಕ್ ಉತ್ತರ ಕೊಟ್ಟ ಕಿಚ್ಚ _ #KicchaSudeep Watch ಹೀರೋ ಅಂದ ಮಾತ್ರಕ್ಕೆ ಏನು ಬೇಕಾದರೂ ಮಾಡಲು ಸಾಧ್ಯವಿಲ್ಲ ಎಂದ ಖಡಕ್ ಉತ್ತರ ಕೊಟ್ಟ ಕಿಚ್ಚ _ #KicchaSudeep With HD Quality ಮೋದಿ ಅವರ ಮಗಳು ಈ ಸ್ಟಾರ್ ನಟಿ ಯಾರು ಅಂತಾ ಗೊತ್ತಾದ್ರೆ ಪಕ್ಕಾ ಶಾಕ್ _ Kannada News Watch ಮೋದಿ ಅವರ ಮಗಳು ಈ ಸ್ಟಾರ್ ನಟಿ ಯಾರು ಅಂತಾ ಗೊತ್ತಾದ್ರೆ ಪಕ್ಕಾ ಶಾಕ್ _ Kannada News Watch ಮೋದಿ ಅವರ ಮಗಳು ಈ ಸ್ಟಾರ್ ನಟಿ ಯಾರು ಅಂತಾ ಗೊತ್ತಾದ್ರೆ ಪಕ್ಕಾ ಶಾಕ್ _ Kannada News With HD Quality ಅತ್ಯತ್ತಮ ನಟ ಪುನೀತ್ ರಾಜ್ ಕುಮಾರ್ ಕನ್ನಡ ವಿಜೇತರ ಪಟ್ಟಿ ಇಲ್ಲಿದೆ ನೋಡಿ _ Siima awards 2018 Watch ಅತ್ಯತ್ತಮ ನಟ ಪುನೀತ್ ರಾಜ್ ಕುಮಾರ್ ಕನ್ನಡ ವಿಜೇತರ ಪಟ್ಟಿ ಇಲ್ಲಿದೆ ನೋಡಿ _ Top Kannada TV Watch ಅತ್ಯತ್ತಮ ನಟ ಪುನೀತ್ ರಾಜ್ ಕುಮಾರ್ ಕನ್ನಡ ವಿಜೇತರ ಪಟ್ಟಿ ಇಲ್ಲಿದೆ ನೋಡಿ _ Siima awards 2018 With HD Quality Watch ಕನ್ನಡಿಗರಿಂದ ಮತ್ತೆ ಉಗಿದು ಉಪ್ಪಾಕಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ _ #RashmikaMandanna #Kannada ಶಿವರಾಜ್ ಕೆ.ಆರ್ ಪೇಟೆ ಹಾಗೂ ಹಿತೇಶ್ ಗೆ ಮುಟ್ಟಿನೋಡಿಕೊಳ್ಳುವ ಹಾಗೆ ವಾರ್ನಿಗ್ ಕೊಟ್ಟ ಜಗ್ಗೇಶ್ _ #Kannada Watch ಶಿವರಾಜ್ ಕೆ.ಆರ್ ಪೇಟೆ ಹಾಗೂ ಹಿತೇಶ್ ಗೆ ಮುಟ್ಟಿನೋಡಿಕೊಳ್ಳುವ ಹಾಗೆ ವಾರ್ನಿಗ್ ಕೊಟ್ಟ ಜಗ್ಗೇಶ್ _ #Kannada Watch ಶಿವರಾಜ್ ಕೆ.ಆರ್ ಪೇಟೆ ಹಾಗೂ ಹಿತೇಶ್ ಗೆ ಮುಟ್ಟಿನೋಡಿಕೊಳ್ಳುವ ಹಾಗೆ ವಾರ್ನಿಗ್ ಕೊಟ್ಟ ಜಗ್ಗೇಶ್ _ #Kannada With HD Quality ಸ್ನೇಹಿತನ ಜೊತೆ ಒಂದು ಸಂವಾದ - ಜಂಗಮ ಗಂಟೆಯಲ್ಲಿ - ದಸರಾ ಹಬ್ಬದ ಸಮಯದಲ್ಲಿ ಸತೀಶ : ಏನ್ ಗುರು ಏನ್ ಸಮಾಚಾರ? ಹೆಂಗಿದ್ದೀಯ? ನಾನು (ಉಪೇಂದ್ರ ಅಲ್ಲ): ಆರಾಮು ಗುರು..ನಡೀತಾ ಇದೆ ಜೀವನ ನಾನು (ಉಪೇಂದ್ರ ಅಲ್ಲ): ಇಲ್ಲ ರಜ ಯಾಕೆ? ನಾನು (ಉಪೇಂದ್ರ ಅಲ್ಲ): ಆಯುಧಪೂಜೆ, ವಿಜಯದಶಮಿಗೆ ರಜ ಕೊಡ್ತಾರೆ, ಆದರೆ ದುರ್ಗಾಷ್ಟಮಿ ಯಾಕೆ? ನಾನು (ಉಪೇಂದ್ರ ಅಲ್ಲ): ಅದು "ಆಪ್ತಮಿತ್ರ" ದಲ್ಲಿ ಮಾತ್ರ ನಾನು (ಉಪೇಂದ್ರ ಅಲ್ಲ): ಯಾಕಂದ್ರೆ ನಾಗವಲ್ಲಿ ವಿಜಯನ ಸಾಯಿಸಬೇಕಲ್ಲ ಅದಕ್ಕೆರಜ ಬೇಡವ.. :-) ಇಬ್ಬರು ಹೊಟ್ಟೆ ತುಂಬಾ ನಕ್ಕು ಜಂಗಮ ಗಂಟೆಯನ್ನು ಇಟ್ಟೆವು. ಹಬ್ಬಕ್ಕೆ ಏರ್ ಟೆಲ್, ಜಿಯೋ, ವೊಡಾಫೋನ್ ಬಂಪರ್ ಆಫರ್! _ Webdunia Kannada ಸ್ಯಾಂಡಲ್ ವುಡ್ ಇನ್ನಷ್ಟು ಹಾಸ್ಯ ಫೋಟೋ ಗ್ಯಾಲರಿ ಪ್ರವಾಸೋದ್ಯಮ ಕರ್ನಾಟಕ ಸುದ್ದಿ ಸುದ್ದಿ/ಗಾಸಿಪ್ ವಾಣಿಜ್ಯ ಸುದ್ದಿ ಗಂಡು-ಹೆಣ್ಣು ಮಕ್ಕಳ ಜೋಕ್‌ ಆರೋಗ್ಯ ಟಿಪ್ಸ್‌ ಹಬ್ಬಕ್ಕೆ ಏರ್ ಟೆಲ್, ಜಿಯೋ, ವೊಡಾಫೋನ್ ಬಂಪರ್ ಆಫರ್! ನವದೆಹಲಿ: ಈ ವಾರಂತ್ಯದಲ್ಲಿ ನವರಾತ್ರಿ ಸಂಭ್ರಮ. ಈಗಾಗಲೇ ಮಾರುಕಟ್ಟೆ ಚುರುಕಾಗಿದೆ. ಗ್ರಾಹಕರಿಗೆ ವಿವಿಧ ಕಂಪನಿಗಳು ಬಂಪರ್ ಆಫರ್ ನೀಡುತ್ತಿದ್ದಾರೆ. ಇದಕ್ಕೆ ಟೆಲಿಕಾಂ ಸಂಸ್ಥೆಗಳೂ ಹೊರತಾಗಿಲ್ಲ. ವೊಡಾಫೋನ್, ಐಡಿಯಾ, ಏರ್ ಟೆಲ್, ರಿಲಯನ್ಸ್ ಸೇರಿದಂತೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ಬಂಪರ್ ಆಫರ್ ನೀಡುತ್ತಿವೆ. ಯಾರೆಲ್ಲಾ ಯಾವ ಆಫರ್ ನೀಡುತ್ತಿದ್ದಾರೆಂದು ನೋಡೋಣ. ಏರ್ ಟೆಲ್ ಹಬ್ಬದ ಪ್ರಯುಕ್ತ 999 ರೂ. ಗಳ 112 ಜಿಬಿ 3 ಜಿ ಅಥವಾ 4 ಜಿ ಡೇಟಾ ಪ್ಯಾಕ್ ನೀಡುತ್ತಿದೆ. ಇದರ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ. ಇದು ಪ್ರಿಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯ. ವೊಡಾಫೋನ್ ನಿಮ್ಮ ಬಳಿಯಿದ್ದರೆ ತಕ್ಷಣವೇ 4 ಜಿ ಸೂಪರ್ ನೆಟ್ ಗೆ ಅಪ್ ಗ್ರೇಡ್ ಮಾಡಿಕೊಳ್ಳಿ. 9 ದಿನಗಳ ಹಬ್ಬದ ಪ್ರಯುಕ್ತ ವೊಡಾಫೋನ್ ಉಚಿತ ಸಿನಿಮಾ ಮತ್ತು ರೆಸ್ಟೋರೆಂಟ್ ಟಿಕೆಟ್ ಒದಗಿಸುತ್ತಿದೆ. ಆದರೆ ಇದು ಗುಜರಾತ್ ಗ್ರಾಹಕರಿಗೆ ವಿಶೇಷ ಲಾಭ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡಾ ಆಫರ್ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. 444 ರೂ.ಗಳಿಗೆ ಮೂರು ತಿಂಗಳ ಅವಧಿಗೆ 360 ಜಿಬಿ ಡಾಟಾ ಒದಗಿಸಲಿದೆ. ರಿಲಯನ್ಸ್ ಜಿಯೊ ಗ್ರಾಹಕರಿಗಾಗಿ ಸೆಪ್ಟೆಂಬರ್ 20 ರಿಂದ 30 ರವರೆಗಿನ ಅವಧಿಗೆ ಹಾಟ್ ಸ್ಪಾಟ್ ಗ್ರಾಹಕರಿಗೆ ಈಗಿರುವ ದರಕ್ಕಿಂತ ಅರ್ಧದಷ್ಟು ಕಡಿಮೆ ದರದಲ್ಲಿ ಸೇವೆ ಒದಗಿಸಲಿದೆ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ : ರಿಲಯನ್ಸ್ ಜಿಯೋ ವಾಣಿಜ್ಯ ಸುದ್ದಿಗಳು ಸಂಬಂಧಿಸಿದ ಸುದ್ದಿ ಶೀಘ್ರದಲ್ಲೇ ಬಿಎಸ್ ಎನ್ ಎಲ್ ಅಗ್ಗದ ಫೋನ್ ಗಳು ಮಾರುಕಟ್ಟೆಗೆ ದೀಪಾವಳಿಗೆ ಬರಲಿದೆ ಏರ್ ಟೆಲ್ 4 ಜಿ ಫೋನ್! ಹೇಗಿರುತ್ತೆ? ಬೆಲೆ ಎಷ್ಟು ನೋಡಿ! ಮೊಬೈಲ್ ಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ತಕ್ಷಣ ಮಾಡಿಸಿ! ನಂಬಲು ಅಸಾಧ್ಯ: ಏರ್‌ಟೆಲ್‌ನಿಂದ ಕೇವಲ 5 ರೂಪಾಯಿಗೆ 4ಜಿಬಿ ಡೇಟಾ ಶಾಕಿಂಗ್! ರಿಲಯನ್ಸ್ ಜಿಯೋ ಫೋನ್ ಪ್ರಿ ಬುಕಿಂಗ್ ಸ್ಥಗಿತ! ಬೆಂಗಳೂರು 5 ಜಿ ಪಡೆಯುವ ಮೊದಲ ನಗರವಾಗಲಿದೆ: ಏರ್‌ಟೆಲ್ ಬೆಂಗಳೂರು: ಮುಂಬರುವ ಕೆಲವೇ ತಿಂಗಳುಗಳಲ್ಲಿ 4ಜಿಗಿಂತ ಮೂರು ಪಟ್ಟು ಡೇಟಾ ವೇಗದ ಅನುಭವ ಪಡೆಯಲು ಬೆಂಗಳೂರು ... ದೇಶದ ಶ್ರೀಮಂತರ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ ಬೆಂಗಳೂರು: ಭಾರತದ ಐಟಿ ರಾಜಧಾನಿ, ಬೆಂಗಳೂರು, ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ... ಚೀನಾದಲ್ಲಿ ವ್ಯಾಟ್ಸಪ್ ನಿಷೇಧ: ಯಾಕೆ ಗೊತ್ತಾ? ಬೀಜಿಂಗ್: ವ್ಯಾಟ್ಸಪ್ ಎನ್ನುವುದು ಇತ್ತೀಚೆಗೆ ನಮ್ಮಲ್ಲರ ದೈನಂದಿನ ಅಗತ್ಯಗಳಲ್ಲಿ ಒಂದು ಎಂದಾಗಿದೆ. ಆದರೆ ... ಎಸ್‌ಬಿಐ ಉಳಿತಾಯ ಖಾತೆಯ ಕನಿಷ್ಠ ಠೇವಣಿ ಇಳಿಕೆ ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಯ ಕನಿಷ್ಠ ಠೇವಣಿಯಲ್ಲಿ ಇಳಿಕೆಗೊಳಿಸಿ ಗ್ರಾಹಕರಿಗೆ ... ಸುದ್ದಿ ಜಗತ್ತು ಕ್ರೀಡಾ ಜಗತ್ತು ಇತರ ಕ್ರೀಡೆಗಳು ಸೌಂದರ್ಯ ಲೇಖನಗಳು ಸೆ. ೨೪ ರಿಂದ ಬೀದರ್‌ನಲ್ಲಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ » Kannadanet.com ಉತ್ತರ ಕನ್ನಡ ದಕ್ಷಿಣ ಕನ್ನಡ ಡಾ.ಗುರುರಾಜ್ ಕೆ.ಎಲ್.ಚಂದ್ರಶೇಖರ್ ಐಜೂರು ವಿಶೇಷ ವರದಿಗಳು ಕಲೆ-ಸಾಹಿತ್ಯ ಭಾಗ್ಯನಗರ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ – ಶಾಸಕ ಕೆ. ರಾಘವೇಂದ್ರ ಹಿಟ್ನಾಳ Home > Koppal News > ಸೆ. ೨೪ ರಿಂದ ಬೀದರ್‌ನಲ್ಲಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ ಸೆ. ೨೪ ರಿಂದ ಬೀದರ್‌ನಲ್ಲಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ ಕೊಪ್ಪಳ ಸೆ. : ಪ್ರಸಕ್ತ ಸಾಲಿನ ಗುಲಬರ್ಗಾ ವಿಭಾಗಮಟ್ಟದ ದಸರಾ ಕ್ರೀಡಾಕೂಟ ಬೀದರನ ನೆಹರು ಕ್ರೀಡಾಂಗಣದಲ್ಲಿ ಸೆ. ೨೪ ಮತ್ತು ೨೫ ರಂದು ಜರುಗಲಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ ತಿಳಿಸಿದ್ದಾರೆ. ಕನ್ನಡದ ಸಿರಿಸಂಪಿಗೆಗೆ ಜ್ಞಾನಪೀಠ ಪ್ರಶಸ್ತಿ ನಾಡು,ನುಡಿಯ ಸೇವೆಯಲ್ಲಿ … ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಪ್ರಪ್ರಥಮ ಹಾಗೂ ಏಕೈಕ ಕನ್ನಡ ಆನ್‌ಲೈನ್ ಪತ್ರಿಕೆ . ನಾಡು,ನುಡಿಯ ಸೇವೆಯಲ್ಲಿ ೧೦ ವರ್ಷಗಳ ಸಾರ್ಥಕ ಸೇವೆ , ೭೦ ಕ್ಕೂ ಹೆಚ್ಚು ದೇಶ,ವಿದೇಶಗಳಲ್ಲಿ ಲಕ್ಷಾಂತರ ಓದುಗರು , ಫೇಸ್ ಬುಕ್ ಫೇಜ್, ಯೂಟ್ಯೂಬ್ ನಲ್ಲಿ ಚಾನಲ್ , ಜಿಲ್ಲೆಯ ಸಮಗ್ರ ಮಾಹಿತಿ ನೀಡುವ ಮೂರು ಜಿಲ್ಲಾ ಡೈರೆಕ್ಟರಿಗಳು ಸಾರ್ಥಕ ಸೇವೆಗೆ ಸಂದಿವೆ ಹಲವು ಪ್ರಶಸ್ತಿಗಳು, ಸನ್ಮಾನಗಳು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂಬೇಡ್ಕರ್ ಮಾಧ್ಯಮ ಪ್ರಶಸ್ತಿ & ಅಂತರಾಷ್ಟ್ರೀಯ ಮಂಥನ್ ಅವಾರ್ಡ ಹಿಂದಿನ ಸುದ್ದಿಗಳು ಸಿನಿ ಸಮಾಚಾರ 2018ನೇ ವರ್ಷ 'ಸೆಲೆಬ್ರಿಟಿಗಳ ಮದುವೆ ವರ್ಷ' ಶಿವಕುಮಾರ ಶ್ರೀಗಳ ಆರೋಗ್ಯ ವಿಚಾರಿಸಿದ ಎಚ್.ಡಿ.ಕುಮಾರಸ್ವಾಮಿ ಅತಿ ಹೆಚ್ಚು ಮೈಲೇಜ್ ನೀಡುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ ನಿಮ್ಮ ಫೋನಿನ ಒಂದೇ ಸ್ಕ್ರಿನ್ ನಲ್ಲಿ ಎರಡು ಕಾರ್ಯ ನಿರ್ವಹಿಸುವುದು ಹೇಗೆ? ಈ ವರ್ಷ ಯಾವ ನಟರ ಸಿನಿಮಾ ಎಷ್ಟು, ಯಾರು ಬೆಸ್ಟು? ಸರ್ಕಾರ ನಡೆಸುವ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಂಡ್ರೆ ಹೆಚ್ಚು ಅಂಕ ಸ್ಕೋರ್ ಮಾಡಬಹುದು? ದಕ್ಷಿಣ ಚಿತ್ರರಂಗದ ಹೆಸರಾಂತ ತಾರೆ ಹಾಗೂ ನೃತ್ಯ ಕಲಾವಿದೆ ರಾಜಸುಲೋಚನಾ ಅವರು ಚಿರನಿದ್ರೆಗೆ ಜಾರಿದ್ದಾರೆ. 'ಗುಣಸಾಗರಿ' ‌ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಚೆನ್ನೈನ ಸ್ವಗೃಹದಲ್ಲಿ ಅವರು ಮಂಗಳವಾರ (ಮಾ.5) ದೈವಾದೀನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ರಾತ್ರಿ ಪ್ರಶಾಂತವಾಗಿ ನಿದ್ರಿಸಿದ ಹಿರಿಯ ಜೀವ ಮುಂಜಾನೆ ವೇಳೆಗೆ ಚಿರನಿದ್ರೆಗೆ ಜಾರಿದೆ. ಅವರಿಗೆ 78 ವರ್ಷ ವಯಸ್ಸಾಗಿದ್ದು ಒಬ್ಬ ಪುತ್ರ ಶ್ಯಾಮ್ ಸುಂದರ್ ಹಾಗೂ ಶ್ರೀ ಮತ್ತು ದೇವಿ ಎಂಬಿಬ್ಬರು ಅವಳಿ ಜವಳಿ ಹೆಣ್ಣು ಮಕ್ಕಳಿದ್ದಾರೆ. 1953ರಲ್ಲಿ 'ಗುಣಸಾಗರಿ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದರು. ತೆಲುಗು, ತಮಿಳು ಸೇರಿದಂತೆ ಮಲಯಾಳಂ ಹಾಗೂ ಹಿಂದಿಯ ಸುಮಾರು 250 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1961ರಿಂದ ಅವರು 'ಪುಷ್ಪಾಂಜಲಿ ನೃತ್ಯ ಕಲಾಕೇಂದ್ರಂ' ಎಂಬ ನೃತ್ಯ ತರಬೇತಿ ಶಾಲೆಯನ್ನೂ ನಡೆಸುತ್ತಿದ್ದರು. ಬಬ್ರುವಾಹನ, ಶ್ರೀಕಾಳಹಸ್ತಿ ಮಹಾತ್ಮೆ ಹಾಗೂ ತೋಡಿ ಕೋಡಳ್ಳು ಚಿತ್ರಗಳು ಅವರಿಗೆ ಹೆಸರು ಕೀರ್ತಿಯನ್ನು ತಂದುಕೊಟ್ಟಂತಹವು. ಐವತ್ತು ಹಾಗೂ ಅರುವತ್ತರ ದಶಕದಲ್ಲಿ ರಾಜಸುಲೋಚನಾ ಅವರು ತಮ್ಮದೇ ಆದಂತಹ ಛಾಪು ಮೂಡಿಸಿದ್ದರು. ರಾಜ್ ಕುಮಾರ್, ಎಂಜಿ ರಾಮಚಂದ್ರನ್, ಶಿವಾಜಿಗಣೇಶನ್, ಎನ್ ಟಿ ರಾಮರಾವ್ ಹಾಗೂ ನಾಗೇಶ್ವರ ರಾವ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ ಆಫ್ ದಿ ರೆಕಾರ್ಡ್ : ಯಾವಾಗಲೂ ಗದರುತ್ತಿದ್ದ ಅಂಬಿ ಆ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದರು ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ 'ಬಿಗ್' ಮನೆಗೆ ಬಂದಿದ್ದು ಒಬ್ಬರಲ್ಲ, ಮೂವರು.! ಈ ವರ್ಷದ ಕೊನೆಯ ಸಿನಿಮಾ ಯಾವುದಾಗಬಹುದು? ಭಾಷೆಯ ಗಡಿ ಮೀರಿ ಬೆಳೆದವರು..! ಇನ್ಮುಂದೆ ದರ್ಶನ್ ಗುರುತು ಸಿಗಲ್ಲ ಬಿಡಿ.. KGF Kannada Movie : ರಾಕಿಂಗ್ ಸ್ಟಾರ್ ಯಶ್ ನಂತರ ಹೆಚ್ಚು ಸಂಭಾವನೆ ಪಡೆದ ನಟ ಇವರೇ KGF Kannada Movie : ಕೆಜಿಎಫ್ ಸಿನಿಮಾಗೂ ನಟ ಕಮಲ್ ಹಾಸನ್ ಗೂ ಸಂಬಂಧ ಇದೆಯಾ? KGF kannada movie : ಅತಿ ಹೆಚ್ಚು ಸ್ಕ್ರೀನ್ ನಲ್ಲಿ 'ಕೆಜಿಎಫ್'..! ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada 'ಅಣ್ಣಾ ಬಾಂಡ್'ನಲ್ಲಿ ಕಾಣದಂತೆ ಮಾಯವಾದ ಶಿವ _ Actor Puneet Rajkumar _ Kanadanthe mayavadano Song _ Anna Bond Movie _ ನಟ ಪುನೀತ್ ರಾಜ್ ಕುಮಾರ್ _ ಕಾಣದಂತೆ ಮಾಯವಾದನೊ ಹಾಡು _ ಅಣ್ಣಾ ಬಾಂಡ್ ಚಿತ್ರ - Kannada Filmibeat ಸಿನಿ ಸಮಾಚಾರ 'ಅಣ್ಣಾ ಬಾಂಡ್'ನಲ್ಲಿ ಕಾಣದಂತೆ ಮಾಯವಾದ ಶಿವ ಈ ಬಾರಿಯ ಬಿಗ್ ಬಾಸ್ ನಲ್ಲಿ ಇರ್ತಾರೆ 18 ಸ್ಪರ್ಧಿಗಳು ಸೇವೆಗೆ ಸಿದ್ದವಾದ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು? ನೀವು ನಂಬಿದ್ದೆಲ್ಲಾ ನಿಜ ಅಲ್ಲ..! ಸ್ಮಾರ್ಟ್‌ಫೋನ್‌ಗಳ ಮೇಲಿನ ಕಟ್ಟು ಕಥೆಗಳು..! 'ಬಿಗ್ ಬಾಸ್ ಕನ್ನಡ-6': ಒಟ್ಟು 18 ಸ್ಪರ್ಧಿಗಳು, ಅದರಲ್ಲಿ ಅರ್ಧದಷ್ಟು ಸೆಮಿ-ಸೆಲೆಬ್ರಿಟಿಗಳು.! ಭಾರತದಲ್ಲಿ ಹೊಸ ಉದ್ಯಮ ಆರಂಭಿಸುವುದು ಹೇಗೆ? ಹಸ್ತಮೈಥುನ ಬಗ್ಗೆ ಇರುವ ಕೆಲವು ತಪ್ಪು ನಂಬಿಕೆಗಳು, ನಂಬಲೇಬೇಡಿ! ಡಿಆರ್ ಡಿಓ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ ಬರೋಬ್ಬರಿ ಮೂವತ್ತು ವರ್ಷಗಳ ಹಿಂದೆ ಹಾಡಿದ್ದ ಅದೇ ಹಾಡನ್ನು ಮತ್ತೆ ಹಾಡುವ ಸದಾವಕಾಶ, ಅದೃಷ್ಟ ಅದೆಷ್ಟು ಜನರಿಗೆ ಸಿಗುತ್ತೆ ಹೇಳಿ? ಆದರೆ ಪವರ್ ಸ್ಟಾರ್ ಪುನೀತ್ ನಿಜವಾದ ಅದೃಷ್ಟಶಾಲಿ. ಡಾ ರಾಜ್ ಕುಮಾರ್ ನಟನೆಯ 'ಚಲಿಸುವ ಮೋಡಗಳು' ಚಿತ್ರದಲ್ಲಿದ್ದ ಈ ಹಾಡನ್ನು ಪುನೀತ್ ಆರೇಳು ವಯಸ್ಸಿನಲ್ಲಿದ್ದಾಗ ಹಾಡಿದ್ದರು. ಈಗ ಅದೇ ಹಾಡನ್ನು ಅವರದೇ ಆದ, ಬಿಡುಗಡೆಯಾಗಲಿರುವ 'ಅಣ್ಣಾ ಬಾಂಡ್' ಚಿತ್ರಕ್ಕಾಗಿ ಹಾಡಲಿದ್ದಾರೆ. ಪುನೀತ್ ಪ್ರಕಾರ, "ಈ ಯೋಚನೆ ಬಂದಿದ್ದು ಅಣ್ಣಾ ಬಾಂಡ್ ನಿರ್ದೇಶಕ ಸೂರಿಯವರಿಗೆ. ಈ ಮೊದಲು ಬಂದಿದ್ದ ಆ ಹಾಡನ್ನು ತುಂಬಾ ಸಿಂಪಲ್ಲಾದ ಸಂಗೀತದ ಉಪಕರಣಗಳನ್ನು ಬಳಸಿಕೊಂಡು ಸಂಯೋಜನೆ ಮಾಡಲಾಗಿತ್ತು. ಆದರೆ ಈಗ ಪುನೀತ್ ಹಾಡುವ ಅದೇ ಹಾಡು ವಿಭಿನ್ನವಾಗಿ ಮೂಡಿಬರಲಿದೆಯಂತೆ. ಅದು ಯಾವ ರೀತಿಯಲ್ಲಿ ವಿಭಿನ್ನ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಪುನೀತ್ ಅವರೊಂದಿಗೆ ಪ್ರಿಯಾಮಣಿ ಹಾಗೂ ನಿಧಿ ಸುಬ್ಬಯ್ಯ ನಾಯಕಿಯರಾಗಿ ನಟಿಸಿದ್ದಾರೆ. ಬಾಲಿವುಡ್ ನ ಜಾಕಿ ಶ್ರಾಫ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ವಿ ಹರಿಕೃಷ್ಣರ ಸಂಗೀತ ಸುಧೆ ಈ ಚಿತ್ರದಲ್ಲಿದೆ. ಶೀರ್ಷಿಕೆ ಗೀತೆಯನ್ನು ನಿರ್ದೇಶಕ ಯೋಗರಾಜ್ ಭಟ್ ವಿಶೇಷವಾಗಿ ಬರೆದಿದ್ದಾರೆ ಎಂದು ಹೇಳಿದೆ ಚಿತ್ರತಂಡ. ಒಟ್ಟಿನಲ್ಲಿ ಮೂರು ದಶಕದ ಹಿಂದಿನ ಹಾಡು ಅದೇ ಗಾಯಕನ ಧ್ವನಿ ಹಾಗೂ ನಟನೆಯಲ್ಲಿ ಮತ್ತೆ ಮೂಡಿಬರುತ್ತಿದೆ. (ಒನ್ ಇಂಡಿಯಾ ಕನ್ನಡ) ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ Read more about: ಪುನೀತ್ ರಾಜ್ ಕುಮಾರ್ puneeth rajkumar ಯಾವ ಸಿನಿಮಾಗಾಗಿ ಈ ರೀತಿ ಬದಲಾದರು ರಾಧಿಕಾ ಕುಮಾರಸ್ವಾಮಿ? ಸಿನಿಮಾಗಿಂತ ಹೆಚ್ಚಾಗಿ ಸುದೀಪ್ ಬದುಕಿನಲ್ಲಿ ನಾಳೆ ಮರೆಯಲಾಗದ ದಿನ, ಏನದು? 1001 ಮೆಟ್ಟಿಲುಗಳನ್ನು ಏರಿ ಚಾಮುಂಡಿ ದೇವಿಯ ದರ್ಶನ ಪಡೆದ ನಟಿ ಹರಿಪ್ರಿಯಾ The Villain : ದಿ ವಿಲನ್ ಸಿನಿಮಾದಲ್ಲಿ ತಾಯಿ ಪ್ರೀತಿ ತಂದು ಪ್ರೇಕ್ಷಕರ ಮನ ಗೆದ್ದ ಪ್ರೇಮ್ The Villain : ದಿ ವಿಲನ್ ಸಿನಿಮಾದಲ್ಲಿ ಪ್ರೇಕ್ಷಕರ ಮನ ಗೆದ್ದ ಡೈಲಾಗ್ ಗಳು The Villain : ದಿ ವಿಲನ್ ಸಿನಿಮಾ ವಿಮರ್ಶೆ ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಅಂಬೇಡ್ಕರ್ ಜಯಂತಿ. » Kannadanet.com ಉತ್ತರ ಕನ್ನಡ ದಕ್ಷಿಣ ಕನ್ನಡ ಡಾ.ಗುರುರಾಜ್ ಕೆ.ಎಲ್.ಚಂದ್ರಶೇಖರ್ ಐಜೂರು ವಿಶೇಷ ವರದಿಗಳು ಕಲೆ-ಸಾಹಿತ್ಯ ಗಂಗಾಮತಸ್ಥರ ಸಂಘದ ಚುನಾವಣೆಯ ಪೂರ್ವಭಾವಿ ಸಭೆ ತ್ಯಾಜ್ಯ ಪ್ಲಾಸ್ಟಿಕ್ ಬಾಟಲ್ಸ್ ಬಳಸಿಕೊಂಡು ಮನೆಗಳ ನಿರ್ಮಾಣ ಮಾಡಿ : ವೆಂಕಟರಾಜಾ ಅಂಬಿ ನಿಂಗ್ ವಯಸ್ಸಾಯ್ತೋ- ವಯಸ್ಸಾಗಿರೋದು ದೇಹಕ್ಕೆ ಪ್ರೀತಿಗಲ್ಲ. Home > ಕರ್ನಾಟಕ > ಅಂಬೇಡ್ಕರ್ ಜಯಂತಿ. ಅಂಬೇಡ್ಕರ್ ಜಯಂತಿ. ಎಪ್ರಿಲ್ ೧೪ ರಂದು ಸ್ವಾತಂತ್ರ ಭಾರತದ ಸಂವಿಧಾನ ಶಿಲ್ಪಿ, ಆಧುನಿಕ ಮನು, ಸಮಾನತೆಯ ಹರಿಕಾರ, ದಲಿತರ ಆಶಾಜ್ಯೋತಿ, ಸಮಾನತೆಗಾಗಿ, ಮಾನವೀಯತೆಯ ಮೌಲ್ಯಗಳಿಗಾಗಿ ಅಹರ್ನಿಶಿ ದುಡಿದ ಪುರುಷ ಸಿಂಹ, ಭಾರತಾಂಭೆಯ ಹಮ್ಮೆಯ ವರಪುತ್ರ ಡಾ. ಬಿ.ಆರ್. ಅಂಬೇಡ್ಕರ್‌ರವರ ಜನ್ಮದಿನವನ್ನು ಆಚರಣೆಯನ್ನು ಮಾಡುತ್ತೇವೆ. ಬಿ.ಆರ್. ಅಂಬೇಡ್ಕರ್ ೧೮೯೧ ರ ಎಪ್ರಿಲ್ ೧೪ ರಂದು ಮಹರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿನ ಅಂಬಾವಾಡಿ ಗ್ರಾಮದಲ್ಲಿ ಜನಿಸಿದರು. ತಂದೆ ರಾಮಜೀ ಸಕ್‌ಪಾಲ್, ತಾಯಿ ಭೀಮಾಬಾಯಿ ಇವರು ಈ ದಂಪತಿಗಳ ೧೪ ನೇ ಸುಪುತ್ರ ಸಂಪ್ರದಾಯಿಕ ಭಾರತೀಯ ಸಮಾಜದಲ್ಲಿ ಹಿಂದೂ ಸಮಾಜದಲ್ಲಿ ಪ್ರಮುಖವಾಗಿ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ಜಾತಿಗಳಿವೆ. ಈ ಜಾತಿ ಏಣಿಯ ಕೆಳಗಡೆಯ ಮೆಟ್ಟಿಲಾಗಿ ಪಂಚಮರು ಎಂದು ಕರೆಯಲ್ಪಡುವ ಅಸ್ಪು ಶ್ಯರು, ಹರಿಜನರು ಇದ್ದಾರೆ. ಅಂತಹ ಜಾತಿಯ ಅಂದರೆ ನಮ್ಮಲ್ಲಿನ ಮಾದಿಗ ಜಾತಿಗೆ ಸರಿಸಮಾನವಾದ ಮಹಾರ್ ಜಾತಿಯಲ್ಲಿ ಹುಟ್ಟಿದವರೇ ಭೀಮರಾವ್ ರಾಮಜೀ ಅಂಬವಾಡೇಕರ್. ಅಂಬವಾಡೇಕರ್ ಕುಟುಂಬ ಜಾತಿ ಮತಬೇದಗಳಲ್ಲಿ ನಂಬಿಕೆ ಇಲ್ಲದ ಕಬೀರದಾಸ್ ಭಕ್ತಿ ಪಂಥಕ್ಕೆ ಸೇರಿತ್ತು. ಜಾತಿ, ಪಂಥಗಳ ವ್ಯತ್ಯಾಸ ಮುಖ್ಯವಲ್ಲ. ಹರಿಭಜನೆ ಮಾಡುವವರೆಲ್ಲಾ ದೇವರಿಗೆ ಸೇರಿದವರು ಎಂಬ ನಂಬಿಕೆಯೇ ಅವರದು. ತಂದೆ ರಾಮಜೀ ಸೈನ್ಯ ಶಾಲೆಯ ಮುಖ್ಯೋಪಾಧ್ಯಾಯರು ತಾಯಿ ಸುಗುಣಶೀಲೆ ಹಾಗೂ ದೈವಭಕ್ತೆ ಅದರಿಂದಾಗಿ ಮನೆಯಲ್ಲಿ ಸುಸಂಸ್ಕೃತ ವಾತಾವರಣವಿತ್ತು. ಸಸ್ಯಹಾರ,ಪ್ರೀತಿ, ವಿಶ್ವಾಸ, ಸಹನೆ, ಸಹೃದಯತೆ, ಭಕ್ತಿ ಮೊದಲಾದ ಉತ್ತಮ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಉತ್ತಮ ಪರಿಸರವಿತ್ತು. ಸರಳತೆ, ಸಜ್ಜನಿಕೆ, ಹೃದಯ ಶ್ರೀಮಂತಿಕೆ, ಔದಾರ್ಯ ವ್ಯಕ್ತಿತ್ವದಲ್ಲಿ ಬೆಳೆದು ಬರಲು ಪೂರಕ ವಾತಾವರಣವಿತ್ತು. ಅಂಬವಾಡೇಕರ್‌ರವರಿಗೂ ಬಾಲ್ಯದಲ್ಲಿ ಇಂತಹ ಕೆಲವು ಕಹಿ ಅನುಭವಗಳಾದವು. ಒಮ್ಮೆ ಆತ ತನ್ನ ಅಣ್ಣನೊಡಗೂಡಿ ತಮ್ಮ ತಂದೆಯವರನ್ನು ನೋಡಲು ಅವರು ಕೆಲಸ ಮಾಡುತ್ತಿದ್ದ ಊರಿಗೆ ಹೋರಟರು ರೈಲು ಹತ್ತಿ ಮಾಸೂರು ಎಂಬ ರೈಲ್ವೆ ನಿಲ್ದಾಣದಲ್ಲಿ ಇಳಿದು ಒಂದು ಗಾಡಿಯನ್ನು ಬಾಡಿಗೆಗೆ ಹಿಡಿದು ಮೂರು ಮೈಲಿ ಪ್ರಯಾಣಕ್ಕಾಗಿ ಕುಳಿತು ಹೋಗುತ್ತಿದ್ದಾರೆ. ಅವರ ಮಾತುಕತೆಗಳಿಂದ ಆ ಸವರ್ಣಿಯ ಗಾಡಿಯವನಿಗೆ ಅವರು ಅಸ್ಪು ಶ್ಯರು ಎಂದು ಗೋತ್ತಾಯಿತು. ಅವನು ಇದ್ದಕ್ಕಿದ್ದಂತೆಯೇ ಗಾಡಿ ನಿಲ್ಲಿಸಿ, ಮೂಕಿಯನ್ನು ಎತ್ತಿ ಅನಾಮತ್ ಗೊಬ್ಬರ ಸುರಿಯುವಂತೆ ಸುರಿದು ಅವಾಚ್ಯ ಶಬ್ಧಗಳಿಂದ ಬೈಯಲು ಆರಂಭಿಸಿದ. ಆ ಹುಡುಗರು ರಫ್ ಎಂದು ಬಿದ್ದು ಹಿಂದೆ-ಮುಂದೆ ನೋಡದೇ ಓಡಬೇಕಾಯಿತು. ಸುಡುಬಿಸಿಲು ಕುಡಿಯಲು ನೀರು ಬೇಕಾಯಿತು. ೪-೫ ಜನರನ್ನು ವಿನಂತಿಸಿಕೊಂಡರು ನೀರು ಕೋಡಲಿಲ್ಲ. ಒಂದು ಹಳ್ಳದ ನೀರನ್ನು ಕದ್ದು ಕುಡಿದು ಹೋಗಬೇಕಾಯಿತು. ಅಂಬವಾಡೇಕರ್ ಬುದ್ಧಿವಂತ, ಛಲಗಾರ, ನಿರ್ಭೀತ, ಆತ ಆರಂಭದಿಂದಲೂ ಒಬ್ಬ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿ. ತಂದೆ ನಿವೃತ್ತರಾಗಿದ್ದು ಆದಾಯ ಕಡಿಮೆಯಿತ್ತು. ಮುಂಬಾಯಿಯ ಒಂದು ಚಿಕ್ಕ ಕೊಠಡಿಯಲ್ಲಿ ತಂದೆ ಮಗನ ವಾಸ. ಒಬ್ಬ ಮಲಗುವಷ್ಟು ಮಾತ್ರ ಜಾಗವಿದ್ದು ಆ ಕೊಠಡಿಯಲ್ಲಿ ೨ ಗಂಟೆ ರಾತ್ರಿಯವರೆಗೂ ಮಗನಿದ್ರೆ ಮಾಡಿ ನಂತರ ಎದ್ದು ಎದ್ದು ಓದಲು ತೋಡಗುವುದು. ತಂದೆ ಆ ಜಾಗದಲ್ಲಿ ನಿದ್ರೆ ಮಾಡುವುದು. ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಅಂಬೇಡ್ಕರ್ ಎಂಬ ಒಬ್ಬ ಉಪಾಧ್ಯಾಯರು ಅಂಬವಾಡೇಕರ್‌ರವರಿಗೆ ತುಂಬಾ ಪ್ರೀಯವಾಗಿದ್ದರು. ಅವನ ಬುದ್ಧಿಶಕ್ತಿ ಆತನ ಬಗ್ಗೆ ತಮಗಿದ್ದ ಪ್ರೀತಿ ಅಭಿಮಾನಗಳಿಂದ ಅವನ ಹೆಸರನ್ನು ಅಂಬೇಡ್ಕರ್ ಆಗಿ ಪರಿವರ್ತಿಸಿದರು. ಅಂದಿನಿಂದ ಆತ ಅಂಬೇಡ್ಕರ್ ಆದ. ಅಂಬೇಡ್ಕರ್ ಎಸ್.ಎಸ್.ಎಲ್.ಸಿ. ಯನ್ನು ಮುಂಬೈಯಲ್ಲಿ ಮುಗಿಸಿದರು. ೧೭ ವರ್ಷ ವಯಸ್ಸಾಗಿದ್ದಾಗ ಅವರಿಗೆ ಬಾಲ್ಯವಿವಾಹ ಸಂಪ್ರದಾಯದಂತೆ ರಾಮಾಬಾಯಿ ಎಂಬುವವರೊಡನೆ ವಿವಾಹವಾಯಿತು. ನಂತರ ಬಿ.ಎ. ಯಲ್ಲಿ ಉತ್ತಿರ್ಣರಾದರು. ತಂದೆ ದೈವಾದೀನರಾದರು. ಅಂಬೇಡ್ಕರ್ ಬರೋಡಾ ಮಹರಾಜರ ಬಳಿ ಕೆಲಸಕ್ಕೆ ಸೇರಿದರು. ಅವರ ಪ್ರತಿಭೆಯನ್ನು ಗುರುತಿಸಿದ ರಾಜ ಅವರನ್ನು ಅಮೇರಿಕಾಕ್ಕೆ, ನಂತರ ಇಂಗ್ಲೇಡಿಗೆ ಉನ್ನತ ವ್ಯಾಸಂಗಕ್ಕಾಗಿ ಕಳುಹಿಸಿದರು. ಅಲ್ಲಿ ಅವರು ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ವಿಷಯಗಳನ್ನು ಆಳವಾಗಿ ಅಭ್ಯೇಸಿಸಿ ಎಂ.ಎ. ಪಧವಿ, ಅನಂತರ ಡಾಕ್ಟರೇಟ್ ಪಡೆದರು. ಅವರು ವ್ಯಾಸಂಗ ಮಾಡುವಾಗ ಯಾವುದೇ ಮಿಸಲಾತಿ ಸೌಲಭ್ಯ ಪಡೆದುಕೊಳ್ಳದೆ ಕೇವಲ ಅರ್ಹತೆಯ ಆಧಾರದ ಮೇಲೆ ಶೈಕ್ಷಣಿಕ ಉನ್ನತಿ ಸಾಧಿಸಿದರು. ಭಾರತಕ್ಕೆ ಮರಳಿದ ಮೇಲೆ ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿ ಇಲ್ಲಿನ ಹರಿಜನರ ಪರಿಸ್ಥಿತಿಯನ್ನು ದೃದಯಂಗಮವಾಗಿ ತೀವ್ರತರವಾಗಿ ವರ್ಣಿಸಿ ಬರೆಯಲಾರಂಭಿಸಿದರು. ಅವರು `ಬಹಿಷ್ಕೃತ ಭಾರತ’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಗಾಂಧಿಜೀಯವರ ಮುಂದಾಳತ್ವದಲ್ಲಿ ಸ್ವಾತಂತ್ರ್ಯ ಚಳುವಳಿ ನಡೆಯುತ್ತಿತ್ತು. ಗಾಂಧಿಜೀ `ಹರಿಜನ’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಹೋದ ಕಡೆ ಹರಿಜನ ಕೇರಿಗಳಲ್ಲಿ ತಂಗುತ್ತಿದ್ದರು. ಸಮಾಜಕ ಸುಧಾರಕ ಬೋಲೆಯವರು ದಲಿತರ ಹಿತರಕ್ಷಣೆಗಾಗಿ ಸಾರ್ವಜನಿಕ ಹಣದಿಂದ ನಿರ್ಮಾಣವಾದ ಕೆರೆ, ಕಟ್ಟೆ, ಬಾವಿಗಳನ್ನು ಹರಿಜನರೂ ಸೇರಿದಂತೆ ಎಲ್ಲರೂ ಉಪಯೋಗಿಸಲು ಅವಕಾಶ ಕಲ್ಪಿಸುವ ಮಸೂದೆ ತಂದರು. ಮುಂಬಾಯಿ ಸರ್ಕಾರ ಅದನ್ನು ಅಂಗೀಕರಿಸಿ ಶಾಸನ ಮಾಡಿತು. ದಂಡೀ ಸತ್ಯಾಗ್ರಹ ಆದ ೮-೧೦ ದಿನಗಳಲ್ಲಿ ಅಂಬೇಡ್ಕರ್ ನಾಯಕತ್ವದಲ್ಲಿ ಚೌಡರ್ ಕೆರೆ ಚಳುವಳಿ ನಡೆಯಿತು. ಅದು ಒಂದು ಬೃಹತ್ ಮೆರವಣಿಗೆ ಅತ್ಯಂತ ಉತ್ಸಾಹದಿಂದ ಸಾವಿರಾರು ಹರಿಜನರು ಮೆರವಣಿಗೆಯಲ್ಲಿ ಹೋಗಿ ಆ ಕೆರೆಯ ನೀರು ಕುಡಿಯಲು ಆರಂಭಿಸುವುದು. ಅವರ ಯೋಜನೆ ಹಾಗೂ ಉದ್ದೇಶವಾಗಿತ್ತು. ಅಂಬೇಡ್ಕರ್‌ರವರು ಸೇರಿದಂತೆ ಸಹಸ್ರಾರು ಜನ ಅಸ್ಪು ಶ್ಯರು ಕೆರೆಯ ಬಳಿ ಹೋಗಿ ಸಂತೋಷದಿಂದ ನೀರು ಕುಡಿದರು. ಪವಿತ್ರ ತೀರ್ಥವೆಂದು ಭಾವಿಸಿ ತಲೆಯ ಮೇಲೂ ಸಿಂಪಡಿಸಿಕೊಂಡರು. ಇದನ್ನು ತಿಳಿದ ಸವರ್ಣಿಯರು ಸಾವಿರ ಸಂಖ್ಯೆಯಲ್ಲಿ ಬಂದು ಹಲ್ಲೆ ಮಾಡಿ ಕೆಲವರ ತಲೆ ಹೋಡೆದು ಸಾಯಿಸಿದರು. ಹಲವರು ಕೈಕಾಲು ಮುರಿದುಕೊಂಡರು. ಅಂಗವಿಕಲರಾದರು. ನ್ಯಾಯ ಬೇಡುವ ಹಿಂದುಗಳೇ ನ್ಯಾಯ ಕೋಡಬೇಡವೇ ಎಂದು ಮೊದಲಾಗಿ ಅಲುಬಿದರು. ನಮ್ಮ ಭಾರತಕ್ಕೆ ೧೯೪೭ ರಲ್ಲಿ ಸ್ವಾತಂತ್ರ್ಯ ಬಂತು. ನಮಗೆ ಪ್ರಜಾಪ್ರಭುತ್ವ ವಿರಬೇಕು ಸಂವಿಧಾನಬೇಕು. ರಾಜ್ಯಾಂಗ ರಚನಾ ಸಮಿತಿಯನ್ನು ರಚಿಸಬೇಕು. ನಮ್ಮ ರಾಷ್ಟ್ರಕ್ಕೆ ಸಂವಿಧಾನವನ್ನು ರಚಿಸಲು ಸಮರ್ಥರಾರು? ಯಾರನ್ನಾದರೂ ಅಮೇರಿಕಾ ಇಲ್ಲವೇ ಇಂಗ್ಲೇಂಡಿನಿಂದ ಕರೆಸುವದೇ ಎಂದು ಮೊದಲಾಗಿ ಸಲಹೆಗಳು ಬಂದವು. ಆದರೆ ಅಂಬೇಡ್ಕರವರ ಪ್ರತಿಭೆಯ ಪರಿಚಯವಿದ್ದು ಕೆಲವು ಪ್ರಮುಖರು ಸಂವಿಧಾನವನ್ನು ರೂಪಿಸಲು ಅವರ ಹೆಸರನ್ನು ಸೂಚಿಸಿದರು. ಅಂಬೇಡ್ಕರ್ ಮತ್ತು ಸಹ ಸದಸ್ಯರು ಸಾಕಷ್ಟು ಸಮರ್ಪಕವಾದ ಸಂವಿಧಾನವನ್ನು ೧೯೪೯ ರ ನವೆಂಬರ್‌ನಲ್ಲಿ ನೀಡಿದರು. ನೆಹರು ಪ್ರಧಾನಿಯಾದರೂ ಅಂಬೇಡ್ಕರ್‌ರನ್ನು ಕಾನೂನು ಮಂತ್ರಿಯನ್ನಾಗಿ ನೇಮಿಸಿಕೊಂಡರು. ಅಂಬೇಡ್ಕರ್ ನಮ್ಮ ಮಂತ್ರಿ ಮಂಡಲದ ರತ್ನ ಎಂದು ಹೇಳುತ್ತಿದ್ದರು. ಅಂಬೇಡ್ಕರ್ ತಮ್ಮ ಮೊದಲ ಪತ್ನಿ ತೀರಿ ಹೋಗಲಾಗಿ ಡಾ__ ಶಾರದಾ ಕಬೀರ ಎಂಬ ಬ್ರಾಹ್ಮಣ ಕನ್ನೆಯನ್ನು ವಿವಾಹವಾದರು. ೧೯೫೧ ರಲ್ಲಿ ಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟರು. ೧೯೫೨ ರಲ್ಲಿ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಎದುರಾಗಿ ನಿಂತು ಸೋತರು. ನಂತರ ರಾಜ್ಯಸಭೆಗೆ ಆಯ್ಕೆಯಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ೧೯೫೦ ರಲ್ಲಿ ಸಿಂಹಳದಲ್ಲಿ ನಡೆದ ಬೌದ್ಧ ಸಮ್ಮೇಳನಕ್ಕೆ ಹೋಗಿ ಬಂದರು. ಆಗ ಅವರು ಬೌದ್ಧಮತಕ್ಕೆ ಸೇರಲು ಮನಸ್ಸು ಮಾಡಿದರು. ಎಕೆಂದರೆ ಅವರೇ ಹೇಳುವಂತೆ ನನಗೆ ಕ್ರೈಸ್ತ ಇಲ್ಲವೆ ಇಸ್ಲಾಮ್ ಧರ್ಮಕ್ಕೆ ಸೇರಲು ಇಚ್ಛೆ ಇಲ್ಲ. ಕಾರಣ ಆ ಧರ್ಮಗಳಿಗೆ ಹೋದರೆ ನಾನು ಹಿಂದೂ ಸಂಸ್ಕೃತಿಯಿಂದ ವಂಚಿತನಾಗುತ್ತೇನೆ. ಆದ್ದರಿಂದ ಹಿಂದೂ ಸಂಸ್ಕೃತಿ ಹಾಗೂ ಪರಿಪೂರ್ಣ ಸಮಾನತೆಯುಳ್ಳ ಬೌದ್ಧಮತವನ್ನು ಸ್ವೀಕರಿಸುತ್ತೇನೆ. ೧೯೫೬ ರ ಅಕ್ಟೋಬರ್ ೧೪ ರಂದು ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ತಮ್ಮ ೨ ನೇ ಪತ್ನಿಯವರೊಂದಿಗೆ ಬೌದ್ಧ ಮತಕ್ಕೆ ಸೇರಿದರು ನಂತರ ಕೆಲವೇ ದಿನಗಳಲ್ಲಿ ಅಂದರೆ ೧೯೫೬ ನೇ ಡಿ.೬ ರಂದು ಅಂಬೇಡ್ಕರ್ ದೈವಾದೀನರಾದರು. ಅಂಬೇಡ್ಕರ್ ಮಹಾನ್ ಪ್ರಾಜ್ಞಾರಾಗಿದ್ದು. ಉತ್ತಮ ಸಾಹಿತ್ಯ ರಚನೆಯನ್ನು ಮಾಡಿದ್ದಾರೆ. `ಪಾಕಿಸ್ತಾನವನ್ನು ಕುರಿತ ಚಿಂತನೆ’, `ಅಸ್ಪು ಶ್ಯರು ಯಾರು?’, `ಬುದ್ಧ ಮತ್ತು ಅವನ ತತ್ವಗಳು’, `ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’, `ಹಿಂದೂಮತದ ಉಗಮ’ ಮೊದಲಾದವು ಅವರ ಉತ್ತಮ ಕೃತಿಗಳಾಗಿವೆ. ಇಡೀ ರಾಷ್ಟ್ರಕ್ಕೆ ತಮ್ಮ ವಿಶಿಷ್ಟ ಕಾಣಿಕೆಯಾಗಿ ಸಂವಿಧಾನವನ್ನು ನೀಡಿರುವರು. ಆ ಸಂವಿಧಾನದಲ್ಲಿ ಭಾರತದ ಎಲ್ಲಾ ವರ್ಗದ ಜನರ ಪ್ರಗತಿಗೆ, ಅಸ್ಪು ಶ್ಯರ ಸರ್ವತೋಮುಖ ಅಭಿವೃದ್ಧಿಗೆ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಮೊದಲಾದ ವಿವಿಧ ಕ್ಷೇತ್ರಗಳಲ್ಲಿನ ಬದುಕಿಗೆ ಉತ್ತಮ ರೀತಿಯ ಅವಕಾಶ ಹಾಗೂ ವ್ಯವಸ್ಥೆಗಳನ್ನು ಕಲ್ಪಿಸಿರುವರು. ಡಾ__ ಭೀಮರಾವ್ ರಾಮಜೀ ಅಂಬೇಡ್ಕರ್ ಒಬ್ಬ ಮಹಾನ್ ರಾಷ್ಟ್ರೀಯವಾದಿಯಾಗಿದ್ದರು. ನಿರ್ಧಿಷ್ಟ ಕಾಲದಲ್ಲಿ ಪರಿಸರದಲ್ಲಿ ಈ ದೇಶ ಒಂದಾಗುವುದನ್ನು ತಪ್ಪಿಸಲು ವಿಶ್ವದ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ನಮ್ಮೆಲ್ಲ ಜಾತಿ, ಮತ, ಪಂಥ, ಪಂಗಡಗಳ ಹಿನ್ನೆಲೆಯಲ್ಲೂ ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ. ಎಂಬುದಾಗಿ ಸಾರಿ ಹೇಳುತ್ತಿದ್ದರು. ಅವರು ರಾಷ್ಟ್ರದ ಏಕತೆ ಹಾಗೂ ಸಮಗ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ಕೋಡುತ್ತಿದ್ದರು. ಸಂಘಟಿತವಾದ ಸ್ವಾತಂತ್ರ್ಯವಾದ ಹಾಗೂ ಸಮಗ್ರವಾದ ಸಮಾಜವನ್ನು ಸೃಷ್ಠಿಸಲು ಅವರು ಕಾತುರರಾಗಿದ್ದರು. ವಿಭಿನ್ನಸ್ತರ ಹಾಗೂ ವರ್ಗಗಳಲ್ಲಿರುವ ಜನರನ್ನು ವಿಶೇಷವಾಗಿ ಒಟ್ಟಾಗಿ ಸೇರಿಸಿ ಅವರು ರಾಷ್ಟ್ರದ ಏಕತೆಗೆ ಕಟಿಬದ್ಧರಾಗಿ ಹೋರಾಟ ಮಾಡಲು ಸಜ್ಜು ಗೊಳಿಸಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು. ಈ ಗುರಿ ಸಾಧಿಸಲು ಪ್ರತಿಯೊಬ್ಬರ ಸಹಕಾರವನ್ನು ಅವರು ನಿರೀಕ್ಷಿಸುತ್ತಿದ್ದರು. ಹಾಗೂ ಆ ಬಗ್ಗೆ ಆಗಾಗ್ಗೆ ಒತ್ತಿ ಹೇಳುತ್ತಿದ್ದರು. ಇಡೀ ರಾಷ್ಟ್ರದ ಒಂದು ಕುಟುಂಬದಂತಿರಬೇಕು ಆಂತರೀಕ ವ್ಯವಹಾರಗಳನ್ನು ನಾವು ನಾವೇ ಒಳಗಡೆ ಚರ್ಚಿಸಿ ಸರಿಪಡಿಸಿಕೊಳ್ಳಬೇಕು. ಇತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇಡೀಯಾಗಿ ಒಗ್ಗಟ್ಟಿನಿಂದ ವ್ಯವಹರಿಸಬೇಕು ಎಂಬುದಾಗಿ ತಿಳಿ ಹೇಳಿದ್ದರು. ಕೇಂದ್ರದಲ್ಲಿ ಬಲಿಷ್ಟ, ಸ್ಥಿರ ಹಾಗೂ ಸಂಘಟಿತ ಸರ್ಕಾರ ವಿರಬೇಕು ಎಂಬುದು ಅವರ ಇಚ್ಛೆಯಾಗಿತ್ತು. ಅವರು ಏಕರೂಪದ ನ್ಯಾಯಾಂಗ ವ್ಯವಸ್ಥೆಯ ಪ್ರತಿಪಾದಕರಾಗಿದ್ದರು. ಏಕರೂಪದ ನ್ಯಾಯಾಂಗ ವ್ಯವಸ್ಥೆ ಹಾಗೂ ಏಕರೂಪದ ನಾಗರೀಕ ಸಂಹಿತೆ ಭಾರತದ ಸಮಗ್ರತೆಗೆ ಅತ್ಯವಶ್ಯ ಎಂದು ಅವರು ದೃಢವಾಗಿ ನಂಬಿದ್ದರು. ಪ್ರಾಥಮಿಕ ಹಂತದವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು. ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ದೇಶದ ಎಲ್ಲಾ ಕಛೇರಿಗಳಲ್ಲಿ ಒಂದು ರಾಷ್ಟ್ರೀಯ ಭಾಷೆಯನ್ನು ಬಳಸಬೇಕೆಂದು ಪ್ರತಿಪಾದಿಸಿದರು. ಡಾ__ ಬಿ.ಆರ್. ಅಂಬೇಡ್ಕರ್ ಮಿಸಲಾತಿಯ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು. ಅದು ಶಾಶ್ವತವಾಗಿರಬೇಕು ಎಂಬುದು ಅವರ ಅಭಿಪ್ರಾಯವಾಗಿರಲಿಲ್ಲ. ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟುಗಳಿಗೆ ಮಿಸಲಾತಿ ಇತ್ಯಾದಿ ಸೌಲಭ್ಯಗಳು ತಾತ್ಕಾಲಿಕವೆಂದು ಅವರು ದೃಢವಾಗಿ ನಂಬಿದ್ದರು. ಎಲ್ಲರೂ ರಾಷ್ಟ್ರೀಯ ಪ್ರವಾಹದಲ್ಲಿ ತಮ್ಮ ವೈಶಿಷ್ಟವನ್ನು ಬದಿಗೊತ್ತಿ ಒಂದಾಗಬೇಕು ಎಂದು ಅವರು ಬಯಸ್ಸಿದ್ದರು. ಭಾರತರತ್ನ ಡಾ__ ಬಿ.ಆರ್. ಅಂಬೇಡ್ಕರ್ ರವರಂತಹ ಮಹಾ ಪುರುಷರು ಎಂದೆಂದಿಗೂ ಅಜರಾಮರು. ಅವರ ಸಿದ್ಧಾಂತಗಳನ್ನು ಅನುಷ್ಟಾನಗೊಳಿಸುವ ಹಾಗೂ ಆದರ್ಶಗಳನ್ನು ಪಾಲಿಸುವ ಕೆಲಸ ವ್ಯಾಪಕವಾಗಿ ಆಗಬೇಕಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಅಭ್ಯರ್ಥಿ ಮೇಲೆ ಹಲ್ಲೆ. ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳು ಮುಖ್ಯ – ಗಣೇಶ ಎಸ್.ಎಸ್. ನಾಡು,ನುಡಿಯ ಸೇವೆಯಲ್ಲಿ … ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಪ್ರಪ್ರಥಮ ಹಾಗೂ ಏಕೈಕ ಕನ್ನಡ ಆನ್‌ಲೈನ್ ಪತ್ರಿಕೆ . ನಾಡು,ನುಡಿಯ ಸೇವೆಯಲ್ಲಿ ೧೦ ವರ್ಷಗಳ ಸಾರ್ಥಕ ಸೇವೆ , ೭೦ ಕ್ಕೂ ಹೆಚ್ಚು ದೇಶ,ವಿದೇಶಗಳಲ್ಲಿ ಲಕ್ಷಾಂತರ ಓದುಗರು , ಫೇಸ್ ಬುಕ್ ಫೇಜ್, ಯೂಟ್ಯೂಬ್ ನಲ್ಲಿ ಚಾನಲ್ , ಜಿಲ್ಲೆಯ ಸಮಗ್ರ ಮಾಹಿತಿ ನೀಡುವ ಮೂರು ಜಿಲ್ಲಾ ಡೈರೆಕ್ಟರಿಗಳು ಸಾರ್ಥಕ ಸೇವೆಗೆ ಸಂದಿವೆ ಹಲವು ಪ್ರಶಸ್ತಿಗಳು, ಸನ್ಮಾನಗಳು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂಬೇಡ್ಕರ್ ಮಾಧ್ಯಮ ಪ್ರಶಸ್ತಿ & ಅಂತರಾಷ್ಟ್ರೀಯ ಮಂಥನ್ ಅವಾರ್ಡ ಹಿಂದಿನ ಸುದ್ದಿಗಳು Rising Indian: ಗ್ರಾ. ಪಂ.: ಅಧಿಕಾರದ ವಿಕೇಂದ್ರೀಕರಣವೋ ಭ್ರಷ್ಟಾಚಾರದ ಸರಳೀಕರಣವೋ? ಗ್ರಾ. ಪಂ.: ಅಧಿಕಾರದ ವಿಕೇಂದ್ರೀಕರಣವೋ ಭ್ರಷ್ಟಾಚಾರದ ಸರಳೀಕರಣವೋ? ಭ್ರಷ್ಟಾಚಾರ ಎಲ್ಲಿಂದ ಆರಂಭವಾಗುತ್ತದೆ? ಎಲ್ಲಿ ಜನ ಸಾಮಾನ್ಯರ ಕೈಗೆ ಆದಳಿತ ಕೊಟ್ಟು ಅಧಿಕಾರದ ರುಚಿ ತೋರಿಸಲಾಯಿತೋ ಅಲ್ಲಿಂದಲೇ ಶುರುವಾಗುತ್ತದೆ. ನಿಜ ಸಾಮಾನ್ಯನೂ ಆದಳಿತದಲ್ಲಿ ಪಾಲ್ಗೊಳ್ಳಲೆಂದು ಸ್ಥಾಪಿಸಲಾದ ಗ್ರಾಮ ಪಂಚಾಯತ್ ಭ್ರಷ್ಟಾಚಾರದ ಉಗಮಸ್ಥಾನವಾಗಿದೆ. ಇಷ್ಟೆಲ್ಲಾ ಯಾಕೆ ನೆನಪಾಯಿತೆಂದರೆ ಗೂಗಲ್ ಸಂಸ್ಥೆ ಗ್ರಾ. ಪಂ. ಗಳಿಗೆ ಪ್ರಶಸ್ತಿ ನೀಡಲು ಹೊರಟಿದೆ. ಉತ್ತಮ ಗ್ರಾ. ಪಂ. ಆರಿಸುವುದೂ ಕಷ್ಟದ ಸಂಗತಿಯೇ. ಅಧಿಕಾರದ ರುಚಿ ತೋರಿಸಲು ಗ್ರಾ. ಪಂ. ಸ್ಥಾಪಿಸಲಾಯಿತು. ನಂತರ ಸದಸ್ಯರುಗಳಿಗೆ ಭ್ರಷ್ಟಾಚಾರದ ಪಾಠ ಮಾಡಲು ಸೆಕ್ರೆಟರಿ ನೇಮಕ ಮಾಡಲಾಯಿತು. ಜನ ಪ್ರತಿನಿಧಿಗಳ ಖರೀದಿ ವ್ಯವಹಾರಗಳನ್ನು ರಾಷ್ಟ್ರೀಯ ಪಕ್ಷಗಳು ಆರಂಭಿಸಿರಬಹುದು, ಆದರೆ ಅದನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಹೋಗುತ್ತಿರುವವರು ಗ್ರಾ. ಪಂ. ಜನಗಳು. ಏಕೆಂದರೆ ಇಲ್ಲಿ ಒಂದು ಚುನಾವಣೆಗೆ ಎರಡು ಬಾರಿ ಅಧ್ಯಕ್ಷರಾಗುತ್ತಾರೆ. ಒಮ್ಮೆ ಎರಡೂವರೆ ವರ್ಷಗಳ ಅವಧಿಗೆ. ಒಬ್ಬೊಬ್ಬ ಸದಸ್ಯನಿಗೆ ಹತ್ತುಸಾವಿರವೆಂದರೆ ಕಡಿಮೆಯೇ. ಐವತ್ತಾದರೂ ಆಶ್ಚರ್ಯವಿಲ್ಲ. ಉದ್ಘಾರ ಬೇಡ. ಲಾಭ ಇಲ್ಲದೇ ಇಷ್ಟೆಲ್ಲಾ ನಡೆಯದು. ಚಿಕ್ಕ ಪುಟ್ಟ ಯೋಜನೆಗಳಿಗೆ ಹರಿದು ಬರುವ ಮೊತ್ತವೇನು ಕಡಿಮೆಯೇ? ಕುಮಟಾದ ಗ್ರಾ. ಪಂ. ಒಂದರಲ್ಲಿ ಹಾಲೀ ಅಧ್ಯಕ್ಷನನ್ನು ಕೆಳಗಿಳಿಸಲು ಮಾಡಿದ ಸರ್ಕಸ್ ಪತ್ರಿಕೆಗಳಲ್ಲೆಲ್ಲ ವರದಿಯಾಗಿತ್ತು. ಸದಸ್ಯರ ಅಪಹರಣದ ತನಕ ನಾಟಕ ನಡೆದಿತ್ತು. ಮೊದಲೇ ಹೇಳಿದೆನಲ್ಲ. ಗ್ರಾ. ಪಂ. ಒಂದರಲ್ಲಿ ಅನುಭವಿ ವ್ಯಕ್ತಿ ಎಂದರೆ ಸೆಕ್ರೆಟರಿ. ಅವನೇ ರೂಲ್ ಮೇಕರ್. ಸಿದ್ದಾಪೂರದ ಗ್ರಾ. ಪಂ. ಒಂದರಲ್ಲಿ ಒಬ್ಬ ಸೆಕ್ರೆಟರಿ ಇದ್ದಾನೆ. ಅಧ್ಯಕ್ಷ ಮೀಸಲು ಸದಸ್ಯ. ಆತ ಸಹಿ ಹಾಕಲು ಮೀಸಲು. ಇಲ್ಲಿ ಎಂಥ ಅಭಿವೃಧ್ಧಿ ಎಂದರೆ: ಅತೀ ಹಿಂದುಳಿದವರ ಮನೆಗಳಿಗೆ ಶೌಚಾಲಯ ನಿರ್ಮಣ ಎನ್ನುವ ಒಂದು ಯೋಜನೆ ಬಂದಿತ್ತು. ಒಂದು ಹೊಂಡ ತೋಡಿ ಅದರ ಮೇಲೆ ಕಮೋಡ್ ಇರಿಸಿ ಬಿಲ್ ಕೂಡ ಪಾಸ್ ಆಯಿತು. ಈಗ ಫಲಾನುಭವಿಗಳು ಅದರ ಅಕ್ಕ ಪಕ್ಕಾ ಗೋಡೆ ಕಟ್ಟಿಕೊಳ್ಳಬೇಕು. ಇನ್ನೊಬ್ಬ ಪನಿಷ್ಮೆಂಟ್ ಟ್ರಾನ್ಸ್ಫರ್ ಮೇಲೆ ಊರೂರು ಸುತ್ತುತ್ತಿರುವವ ಸೆಕ್ರೆಟರಿ, ಊರ ಹಿರಿಯರೊಬ್ಬರು ಪರವಾನಿಗೆ ಇಲ್ಲದೇ ತೋಟದ ಮನೆ ಕಟ್ಟಿದ್ದಕ್ಕೆ ಫೈನ ಹಾಕುತ್ತೇನೆಂದು ಹೆದರಿಸಿ ಜೇಬು ತುಂಬಿದರೆ ಹಿಂದಿನ ದಿನಾಂಕಕ್ಕೆ ಪರವಾನಿಗೆ ನೀಡುತ್ತೇನೆಂದಿದ್ದ. ಉದ್ಯೋಗ ಖಾತರಿ ಯೋಜನೆಗೆ ಬರುವ ಅಕ್ಕಿ ಎಲ್ಲೆಲ್ಲಿ ಮಾರಾಟವಾಗುವುದೋ ದೇವರೇ ಬಲ್ಲ. ಪಡಿತರ ಸೀಮೆ ಎಣ್ಣೇಗೆ ನೀಲಿ ಬಣ್ಣ ಬಳಿದಂತೆ ಅಕ್ಕಿಗೆ ಯಾವ ಬಣ್ಣ ಬಳಿಯುವುದೋ? ಹೀಗಿದೆ ನಮ್ಮ ಗ್ರಾಮ ಪಂಚಾಯತ್ ಆಡಳಿತ. ಎಲ್ಲ ಹೀಗೆ ಎಂದೇನಿಲ್ಲ. ಆದರೂ ಗ್ರಾ. ಪಂ. ಈಗ ಅಧಿಕಾರದ ವಿಕೇಂದ್ರೀಕರಣವೋ ಭ್ರಷ್ಟಾಚಾರದ ಸರಳೀಕರಣವೋ ನೀವೇ ಹೇಳಿ. ಮತ್ತೆ ನೆನಪಾಯಿತು "ಭಾರತ ದರ್ಶನ" ಗ್ರಾ. ಪಂ.: ಅಧಿಕಾರದ ವಿಕೇಂದ್ರೀಕರಣವೋ ಭ್ರಷ್ಟಾಚಾರದ ಸರಳ... ಸಿನಿ ಸಮಾಚಾರ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಮನೆ ಆಹಾರಕ್ಕೆ ಪ್ರವೇಶ ನೀಡಿ: ಕನ್ನಡಿಗರ ಆಗ್ರಹ ಪರಭಾಷಿಗರನ್ನ ಹಿಂದಿಕ್ಕಿದ 'ವಿಲನ್' ಟ್ರೆಂಡಿಂಗ್ ನಲ್ಲಿ ನಂಬರ್ 1 'ದಬಾಂಗ್ 3' ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯ? ಇಬ್ಬರಲ್ಲಿ ನಿಜವಾದ 'ವಿಲನ್' ಯಾರು ಎಂದು ಹೇಳುತ್ತಿದೆ ಈ ಸಾಲುಗಳು ಧೂಳೆಬ್ಬಿಸುತ್ತಿದೆ 'ದಿ ವಿಲನ್' ಚಿತ್ರದ ಮೊದಲ ಹಾಡು ಸದ್ದು ಮಾಡುತ್ತಿದೆ 'ದಿ ವಿಲನ್' ಚಿತ್ರದ ಪ್ರಮೋಷನ್ ಸಾಂಗ್ 'ನಾಗರಹಾವು' ನೋಡೋಕೆ ಶಿವಣ್ಣ, ಸುದೀಪ್, ಯಶ್, ಉಪ್ಪಿ ರೆಡಿ 'ಸೈರಾ' ಸೆಟ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾರುಕಟ್ಟೆಗೆ ಲಗ್ಗೆ ಇಟ್ಟ 'ದಿ ವಿಲನ್' ಐಸ್ ಕ್ರೀಂ ದರ್ಶನ್, ಸುದೀಪ್ ಹೆಸರಲ್ಲಿ ಸೆಟ್ಟೇರಿತು ಹೊಸ ಸಿನಿಮಾ ಕಡೆಗೂ ಭರ್ಜರಿ ಸುದ್ದಿ ಕೊಟ್ಟೇಬಿಟ್ರು 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್.! ಶಿವಣ್ಣನ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆದರೂ ಆಗಬಹುದು! ಇದ್ದದ್ದನ್ನು ಇದ್ದಂತೆ ಎದ್ದು ಬಂದು ಎದೆಗೆ ಒದೀಬ್ಯಾಡ್ರಿ ಎನ್ನುವುದು ಗಾದೆ ಮಾತು. ಇದು ಹಲವಾರು ಕಲಾವಿದರಿಗೆ ರುಚಿಸುವುದಿಲ್ಲ. ಸಿನೆಮಾನೇ ಒಂದು ಭ್ರಮಾ ಲೋಕ, ಅದರಲ್ಲಿ ದುಡಿಯುತ್ತಲೇ ಕೆಲ ಕಲಾವಿದರು ತಮ್ಮ ಸುತ್ತಲೇ ಭ್ರಮಾಲೋಕ ಸೃಷ್ಟಿಸಿಕೊಂಡಿರುತ್ತಾರೆ. ಕೆಲ ಕಲಾವಿದರು ಹೇಳುವ ಮಾತನ್ನು ನೀವು ಕೇಳಿರಬಹುದು. "ನಾನು ಪೇಪರ್ ಓದುವುದೇ ಇಲ್ಲ", "ನಾನು ವಿಮರ್ಶೆಗಳತ್ತ ಕಣ್ಣು ಕೂಡ ಹಾಕುವುದಿಲ್ಲ", "ನಾನು ಗಾಸಿಪ್ಪುಗಳಿಗೆ, ಸಲ್ಲದ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ"... ಇತ್ಯಾದಿ ಇತ್ಯಾದಿ. ಪ್ರೇಕ್ಷಕರನ್ನು ದೇವರೆಂದು ತಿಳಿದವರು, ಓದುಗರು ಕೂಡ ಪ್ರೇಕ್ಷಕರೇ ಎಂಬುದನ್ನು ತಿಳಿಯಬೇಕು. ಮೇಲೆ ಹೇಳಿದ ಗಾದೆ ಮಾತಿನಂತೆ, ನಮ್ಮ ಓದುಗರು ಕೂಡ ತಾವು ಪ್ರೀತಿಸುವ ಕಲಾವಿದರಿಗೆ ಪ್ರೀತಿಯಿಂದಲೇ ಕಿವಿ ಹಿಂಡಿದ್ದಾರೆ. ಓದುಗರು ತಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂಬುದನ್ನು ಕಲಾವಿದರೂ ಓದಿಕೊಳ್ಳಲಿ, ಬೇಕಿದ್ದರೆ ತಮ್ಮನ್ನು ತಾವು ತಿದ್ದಿಕೊಳ್ಳಲಿ. ತಮಗೆ ತಿಳಿದಂತೆ ಹೇಳುವ ಅಧಿಕಾರ ಕಲಾವಿದರಿಗೆ ಹೇಗಿದೆಯೋ, ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಹಕ್ಕು ಓದುಗರಿಗೂ ಇದೆ. ಈ ಪತ್ರಗಳನ್ನು ಬರೆದ ಎಲ್ಲ ಓದುಗರಿಗೆ ಅನಂತ ಧನ್ಯವಾದಗಳು. ಹೀಗೆಯೇ ಪ್ರತಿಕ್ರಿಯಿಸುತ್ತಿರಿ. ಅಭಿಮಾನಿಗಳು ಅಂತರ್ಜಾಲಗಳಲ್ಲಿ ಸ್ಟಾರ್ ವಾರ್ ನಡೆಸುವುದು ತಪ್ಪೇನಿಲ್ಲ. ಕಾರಣ ಸ್ಟಾರ್ಗಳ ನಡುವಿನ ಸ್ನೇಹ ಸಂಬಂಧ ಹಾಗಿವೆ. ರಣವಿಕ್ರಮ ಹಾಗೂ ರನ್ನ ಚಿತ್ರಗಳು ಏಕಕಾಲಕ್ಕೆ ಬಿಡುಗಡೆ ಆಗಬಹುದಾಗಿತ್ತು. ಆದರೆ ರನ್ನ ಚಿತ್ರ ತಂಡ ಹಾಗೇ ಮಾಡದೇ ರನ್ನ ಚಿತ್ರವನ್ನು ಮುಂದೂಡಿತು. ಆದರೆ ಈಗ ವಜ್ರಕಾಯ ಚಿತ್ರ ತಂಡ, ರನ್ನ ಚಿತ್ರ ಬಿಡುಗಡೆಯ ಕೆಲವೇ ದಿನಗಳಲ್ಲಿ ತಮ್ಮ ಚಿತ್ರವನ್ನು ಬಿಡುಗಡೆ ಗೊಳಿಸುವುದು ಎಷ್ಟರಮಟ್ಟಿಗೆ ಸರಿ? ರಮ್ಯಾಗೆ ಕಾಮನ್ ಮ್ಯಾನ್ ಬಗ್ಗೆ ಏನು ಗೊತ್ತಿದೆ? ಕನ್ನಡ ಚಿತ್ರರಂಗದ ಮನೆಯಲ್ಲಿ ಹುಟ್ಟಿ, ಕಳೆದ 29 ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಶಿವಣ್ಣನವರಿಗೆ ಉತ್ತರ ಕರ್ನಾಟಕದ ಕಲಾವಿದರು ಮತ್ತು ನಿರ್ಮಾಪಕರ ಸಮಸ್ಯೆಗಳ ಬಗ್ಗೆ ತಿಳಿದಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಏಳುಬೀಳುಗಳು ಎಲ್ಲರ ಜೀವನದ ಅವಿಭಾಜ್ಯ ಅಂಗಗಳು. ಉಪೇಂದ್ರನ ಕಥೆಯೂ ಇದಕ್ಕೆ ಹೊರತಲ್ಲ. ಆತನ ಪಾಡಿಗೆ ಆತನನ್ನು ಬಿಡಿ. ಸುಮ್ಮಸುಮ್ಮನೇ ಆತನ ಹಿಂದೆ ಬಿದ್ದು ಅವರ ಜೀವನವನ್ನೇಕೆ ನರಕಕ್ಕೆ ತಳ್ಳುವಿರಿ? ಬಿಡಿಸಿ ಹೇಳುವ ತಾಕತ್ತಿಲ್ಲದಿದ್ದರೆ... ಬಿಡಿಸಿ ಹೇಳುವುದಕ್ಕೆ ತಾಕತ್ತು ಇಲ್ಲ ಅಂದ್ರೆ ಸುಮ್ಮನೆ ಮನೆಯಲ್ಲಿ ಇರಬೇಕು. ಅದು ಬಿಟ್ಟು ಈ ತರಹದ ಒಗಟು ಯಾಕೆ ಮಾಡಬೇಕು? ರೆಬೆಲ್ ಚಲನಚಿತ್ರ ನಾನು ನೋಡಿದೆ. ದಯವಿಟ್ಟು ನೀವೇ ತಿಳಿಸಿ ಆದಿತ್ಯ, ಚಲನಚಿತ್ರದಲ್ಲಿ ಏನು ಚೆನ್ನಾಗಿದೆ ಅಂತ? ಮೊದಲು ಒಳ್ಳೆ ಸವಿ ರುಚಿಯಾದ "ಮುಗಾರುಮಳೆ" ಅಥವಾ "ಮಿಲನ" ದಂತಹ ಚಲನಚಿತ್ರವನ್ನು ಮಾಡಿ ಜನರು ಏಕೆ ನೋಡುವುದಿಲ್ಲ? ನಾನೊಬ್ಬ ವಿಷ್ಣು ಅಭಿಮಾನಿ. ಕನ್ನಡಕ್ಕೆ ನೂರಾರು ಕಲಾವಿದರು ಸೇವೆ ಸಲ್ಲಿಸಿದ್ದಾರೆ. ಕುವೆಂಪು, ಕಾರಂತ್, ಹೊನಪ್ಪ ಭಾಗವತರ್, ಪಂತಲು, ಪುಟ್ಟಣ್ಣ ಕಣಗಾಲ್, ಲೋಕೇಶ್, ಶಂಕರ್ನಾಗ್ ಇನ್ನೂ ನೂರಾರು ಕಲಾವಿದರಿದ್ದಾರೆ. ಅವರಾರಿಗೂ ಇಲ್ಲದ್ದು ವಿಷ್ಣುಗೆ ಏಕೆ? ಡಾ. ರಾಜ್ ರನ್ನು ಬಿಟ್ಟು ಬೇರಾರಿಗೂ ಸರ್ಕಾರ ಸ್ಮಾರಕ ನಿರ್ಮಿಸಬಾರದು. ಹಾಗೆ ಮಾಡಿದರೆ ಅದು ಬೇರೆಯವರಿಗೆ ಮಾಡುವ ಅವಮಾನ. ವಿಷ್ಣು ಜೀವಿತ ಅವಧಿಯಲ್ಲಿ ಸಾಕಷ್ಟು ದುಡಿದಿದ್ದಾರೆ. ಅವರ ಬಂಧುಗಳು ಈಕೆಲಸವನ್ನು ಕೈಗೆತ್ತಿಕೊಳ್ಳಲಿ ಬೇಕಿದ್ದರೆ. ಅಂಬರೀಶ್ ಕೂಡ ಸಹಾಯ ಮಾಡಬಹುದು. ಸರ್ಕಾರದ ಹಿಂದೇಕೆ ಬಿದ್ದಿದ್ದೀರಿ? ವೆನ್ ಲಿವಿಂಗ್, in movies the heros talk so much about the pro poor. after death they want the same poor's tax paid money for ಐಷಾರಾಮಿ sammadhi construction. ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ 'ಕುರುಕ್ಷೇತ್ರ' ವಿವಾದದ ಬಗ್ಗೆ ಮಾತನಾಡಿದರು ನಿರ್ಮಾಪಕ ಮುನಿರತ್ನ! ಸಂದರ್ಶನದ ನಡುವೆ ರಘು ದೀಕ್ಷಿತ್ ಹಾಡಿದ ಹಾಡು ಕೇಳಿ ವಿಜಯಲಕ್ಷ್ಮಿ ಬಾಳಲ್ಲಿ ಶುರುವಾದ ಅಚ್ಛೇ ದಿನ್ ..! Natasaarvabhowma : ದಸರಾ ಹಬ್ಬಕ್ಕೆ ಪುನೀತ್ ಕೊಡ್ತಾರೆ ಗುಡ್ ನ್ಯೂಸ್...!! ಈ ನಾಲ್ಕು ಜನರಲ್ಲಿ ಯಾರು ಹೀರೋ...? ಯಶಸ್ವಿ ಐದು ವರ್ಷ ಪೂರೈಸಿದ ಡಿಂಪಲ್ ಕ್ವೀನ್... ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಸಿನಿ ಸಮಾಚಾರ ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ... ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ನಟ ಶಂಕರ್ ನಾಗ್. ಕುಟುಂತ್ತಾ ಎಡವುತ್ತಾ ಸಾಗುತ್ತಿರುವ ಇಂದಿನ ಮೆಟ್ರೋ ಕಾಮಗಾರಿ ನೋಡಿದರೆ ಶಂಕ್ರಣ್ಣನ ನೆನಪು ಕಣ್ಮುಂದೆ ಹಾಗೆ ಹಾದು ಹೋಗುತ್ತದೆ. ಎಂದೋ ಕಂಡ ಅವರ ಕನಸು ಇಂದು ನನಸಾಗುತ್ತಿದೆಯಲ್ಲಾ ಎಂಬ ಸಮಾಧಾನವೂ ಆಗುತ್ತದೆ. ಸಮಯವಲ್ಲದ ಸಮಯದಲ್ಲಿ ಶಂಕ್ರಣ್ಣನ ನೆನಯಲು ಕಾರಣ ಇಷ್ಟೇ. ಅವರ ಬಗ್ಗೆ ಈಗಾಗಲೇ ಎಷ್ಟೋ ಚಿತ್ರಗಳು ಬಂದಿವೆ, ಬರುತ್ತಿವೆ. ನೆನ್ನೆಯಷ್ಟೇ (ಜೂನ್ 21) ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಆಟೋರಾಜ' ಚಿತ್ರ ತೆರೆಕಂಡಿದೆ. ಶಂಕರ್ ನಾಗ್ ಇಂದು ನಮ್ಮೊಂದಿಗಿಲ್ಲದಿದ್ದರೂ ಎಷ್ಟೋ ಚಿತ್ರಗಳಲ್ಲಿ ಇನ್ನೂ ಜೀವಂತವಾಗಿದ್ದಾರೆ. (ಗಣೇಶ್ 'ಆಟೋರಾಜ' ಚಿತ್ರ ವಿಮರ್ಶೆ) ಬೆಂಗಳೂರಿನ ಆಟೋಗಳಿಗೂ ಶಂಕರ್ ನಾಗ್ ಅವರಿಗೂ ಬಿಡಿಸಲಾರದ ನಂಟು. 'ಆಟೋರಾಜ' ಚಿತ್ರದಲ್ಲಿ ನಾಯಕನ ವಿಶಿಷ್ಟ ಗುಣ ಮೆರೆದು, ಎಂದೆಂದಿಗೂ ಆಟೋ ಡ್ರೈವರುಗಳ ಆರಾಧ್ಯದೈವವಾದರು. ಅವರ ಹೃದಯ ಸಿಂಹಾಸನದಲ್ಲಿ ಭದ್ರವಾದ ಸ್ಥಾನವನ್ನೂ ಪಡೆದರು. ಈಗ ಶಂಕರ್ ನಾಗ್ ಅವರ ಬಗ್ಗೆ ಒಂದು ಅಪೂರ್ವ ಸಾಕ್ಷ್ಯ ಚಿತ್ರವನ್ನು ಮಾಡಿದ್ದಾರೆ ಮುಂಬೈನ ಸುಷ್ಮಾ ವೀರಪ್ಪ. ಈ ಸಾಕ್ಷ್ಯಚಿತ್ರದ ಹೆಸರು 'ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ'. ಇಂಗ್ಲಿಷ್ ಶೀರ್ಷಿಕೆ 'When Shankar Nag Comes Asking'. ಸುಮಾರು 67 ನಿಮಿಷಗಳ ಕಾಲಾವಧಿಯ ಈ ಸಾಕ್ಷ್ಯಚಿತ್ರದಲ್ಲಿ ಅಂತಹದ್ದೇನಿದೆ? ಬೆಂಗಳೂರು ಒಂದು ಸಮುದ್ರ ಇದ್ದಂಗೆ. ಎಂಥಹ ಬಡವ, ಬಲ್ಲಿದನಾಗಲಿ ಬದುಕುವಷ್ಟು ವಿಶಾಲವಾಗಿದೆ ಎಂಬ ಉಕ್ತಿಯೊಂದಿಗೆ ಈ ಸಾಕ್ಷ್ಯಚಿತ್ರ ಆರಂಭವಾಗುತ್ತದೆ. ಆಟೋ ಡ್ರೈವರ್ ಒಬ್ಬ ತನ್ನ ದಿನನಿತ್ಯದ ವ್ಯವಹಾರ ಹೇಗೆ ಸಾಗುತ್ತಿದೆ ಎಂದು ಪ್ರಯಾಣಿಕನ ಜೊತೆ ಹೇಳಿಕೊಳ್ಳುತ್ತಾ ಸಾಗುತ್ತಾನೆ. ಇಲ್ಲಿನ ಕತೆಗಿರುವ ಒಂದೇ ಒಂದು ತಿರುವೆಂದರೆ ಆಟೋ ಚಾಲಕರ ಜೊತೆ ಶಂಕರ್ ನಾಗ್ ತಳುಕು ಹಾಕಿಕೊಂಡಿರುವ ರೀತಿ. ಇಪ್ಪತ್ತು ವರ್ಷಗಳ ಹಿಂದೆ ನಮ್ಮಿಂದ ದೂರವಾದ ಶಂಕರ್ ಇಂದೂ ಆಟೊರಿಕ್ಷಾಗಳ ಗಾಜಿನ ಮೇಲೆ ಮೈದುಂಬಿಕೊಂಡಿರುವ ಪರಿ ಅನನ್ಯ. Read more about: shankar nag, documentary, bangalore, auto rickshaw, basaveshwara nagar, ಶಂಕರ್ ನಾಗ್, ಬೆಂಗಳೂರು, ಸಾಕ್ಷ್ಯಚಿತ್ರ, ಆಟೋರಿಕ್ಷಾ, ಬಸವೇಶ್ವರ ನಗರ ಕಾಶಿನಾಥ್ ಗೂ 'ಅ' ಅಕ್ಷರಕ್ಕೂ ಇತ್ತು ಅವಿನಾಭಾವ ಸಂಬಂಧ.! ಕಾಶಿನಾಥ್ ವಯಸ್ಸು ಎಷ್ಟು.? ಯಾರಿಗೂ ಗೊತ್ತಾಗಲೇ ಇಲ್ಲ.! ಬಹಳ ದಿನಗಳ ಬಳಿಕ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ ದರ್ಶನ್ ಮತ್ತು ಯಶ್ ! ಚಂದನ್ ಶೆಟ್ಟಿ 'ಬಿಗ್ ಬಾಸ್' ಯಾವ ಕಾರಣಕ್ಕೆ ಗೆಲ್ಲಬೇಕಂತೆ ಗೊತ್ತಾ ! ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ 'ಬಿಗ್ ಬಾಸ್' ಗೆದ್ದರೆ, ಬರುವ ದುಡ್ಡಲ್ಲಿ ಅನುಪಮಾ ಏನ್ ಮಾಡ್ತಾರೆ ಗೊತ್ತಾ.? ಲೈಂಗಿಕ ಕಿರುಕುಳದ ಹೇಳಿಕೆಯ ನಂತರ ದುನಿಯಾ ವಿಜಯ್ ಜೊತೆ 'ಕುಸ್ತಿ' ಅಖಾಡಕ್ಕಿಳಿದ ಮಗ 'ಸಾಮ್ರಾಟ್' ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಸಿನಿ ಸಮಾಚಾರ ಈ ರೀತಿಯ ಸುದ್ದಿಯೊಂದು ಲಂಗು ಲಗಾಮಿಲ್ಲದಂತೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಓಡಾಡುತ್ತಿದೆ. ಮೊದಲೇ ಆತ ಆರಡಿ ಉದ್ದದ ಹುಡುಗ. ಹೆಸರು ರಾಣಾ ದಗ್ಗುಬಾಟಿ. ಇವರಿಬ್ಬರ ನಡುವೆಯೂ ಕುಚ್ ಕುಚ್ ನಡೆಯುತ್ತಿದೆ ಎಂಬ ಸುದ್ದಿ ಆಗಿಂದಾಗ್ಗೆ ಬರುತ್ತಲೇ ಇದೆ. ಇವರಿಬ್ಬರೂ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿಕೊಳ್ಳುತ್ತಿರುವ ಫೋಟೋಗಳು ಬೇರೆ ಲೀಕ್ ಆಗಿವೆ. ಅಲ್ಲಿಗೆ ಇಬ್ಬರೂ ಉಂಗುರ ಬದಲಾಯಿಸಿಕೊಂಡಿರುವ ಸಾಧ್ಯತೆಗಳು ಇವೆ ಎನ್ನುತ್ತವೆ ಮೂಲಗಳು. ಆದರೆ ತ್ರಿಷಾ ಎಂದಿನಂತೆ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಸದ್ಯಕ್ಕೆ ಮೂರು ಮತ್ತೊಂದು ಚಿತ್ರಗಳಲ್ಲಿ ತಾನು ಬಿಜಿಯಾಗಿದ್ದೇನೆ. ಮದುವೆ, ನಿಶ್ಚಿತಾರ್ಥ, ಹನಿಮೂನಿಗೆ ನನಗೆ ಟೈಮೆಲ್ಲಿದೆ. ಇವೆಲ್ಲಾ ತಳಬುಡವಿಲ್ಲದ ಸುದ್ದಿಗಳು. ನನ್ನ ಮದುವೆ ಇನ್ನೂ ಬಹಳ ದೂರವಿದೆ ಎಂದಿದ್ದಾರೆ. ಆದರೆ ಯಾರೂ ನಂಬುತ್ತಿಲ್ಲ. "ರಾಣಾ ನನಗೆ ಆತ್ಮೀಯ ಗೆಳೆಯ. ನಮ್ಮಿಬ್ಬರ ಗೆಳೆತನ ಹತ್ತು ವರ್ಷಗಳಷ್ಟು ಹಳೆಯದು. ಈಗದು ಪಕ್ವವಾಗಿದೆ. ನಮ್ಮದು ಮಾಗಿದ ಗೆಳೆತನ" ಎಂದಿದ್ದಾರೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ನಮ್ಮಿಬ್ಬರಿಗೆ ಮದುವೆ ಬಂಧ ಕಟ್ಟಬೇಡಿ" ಎಂದು ತ್ರಿಷಾ ಮತ್ತೆ ಮತ್ತೆ ವಿನಂತಿಸಿಕೊಂಡಿದ್ದಾರೆ. "ನಾವಿಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದೇವೆ ಎಂಬುದು ಅಟಮಟ ಅಬದ್ಧ. ನಮ್ಮಿಬ್ಬರ ನಡುವೆ ಗೆಳೆತನವಿದೆಯಷ್ಟೆ ಮದುವೆಯಾಗುವ ಪ್ಲಾನ್ ಇಲ್ಲವೇ ಇಲ್ಲ ಎಂದು ಹೇಳಿದ್ದಾರೆ ತ್ರಿಷಾ. Read more about: ಮದುವೆ, ತ್ರಿಷಾ, ಗಾಸಿಪ್, ವಿವಾಹ, marriage, trisha krishnan, wedding, gossip ದರ್ಶನ್ ನಂತರ ದುಬಾರಿ ಕಾರು ಖರೀದಿಸಿದ್ರಾ ಸೃಜನ್ ಲೋಕೇಶ್.? ಶಿವಣ್ಣ, ಶ್ರೀಮುರಳಿ ಮೆಚ್ಚಿದ '3 ಗಂಟೆ 30 ದಿನ 30 ಸೆಕೆಂಡ್' ಬಹಳ ದಿನಗಳ ಬಳಿಕ ಒಂದೇ ವೇದಿಕೆ ಹಂಚಿಕೊಳ್ಳಲಿದ್ದಾರೆ ದರ್ಶನ್ ಮತ್ತು ಯಶ್ ! ಚಂದನ್ ಶೆಟ್ಟಿ 'ಬಿಗ್ ಬಾಸ್' ಯಾವ ಕಾರಣಕ್ಕೆ ಗೆಲ್ಲಬೇಕಂತೆ ಗೊತ್ತಾ ! ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ 'ಬಿಗ್ ಬಾಸ್' ಗೆದ್ದರೆ, ಬರುವ ದುಡ್ಡಲ್ಲಿ ಅನುಪಮಾ ಏನ್ ಮಾಡ್ತಾರೆ ಗೊತ್ತಾ.? ಲೈಂಗಿಕ ಕಿರುಕುಳದ ಹೇಳಿಕೆಯ ನಂತರ ದುನಿಯಾ ವಿಜಯ್ ಜೊತೆ 'ಕುಸ್ತಿ' ಅಖಾಡಕ್ಕಿಳಿದ ಮಗ 'ಸಾಮ್ರಾಟ್' ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಹಿಂದೂ ಫೆಸ್ಟಿವಲ್ಸ್ ವಿತ್ ಇಂಡಿಯನ್ ಕಲ್ಚರ್ (ಕನ್ನಡ) (free) ಧರ್ಮಸ್ಥಳದ ‘ಮೀಟರ್ ಬಡ್ಡಿ ವ್ಯವಹಾರ’ಕ್ಕೆ ಕಡಿವಾಣ ಹಾಕಬೇಕಾದ ಸಿದ್ದರಾಮಯ್ಯ ಹೀಗೇಕೆ ನಡೆದುಕೊಂಡರು? ಕಾವೇರಿ ವಿವಾದ ಇದೀಗ ಸಿಎಂ ಸಿದ್ದರಾಮಯ್ಯ ಅವರೇ ವಾಸ್ತವಕ್ಕೆ ಕುರುಡರಾಗಿ, ಎಸ್‌ಕೆಡಿಆರ್‌ಡಿಪಿ ಕಾರ್ಯಕ್ರಮದಲ್ಲಿ ‘ಲಾಭಾಂಶ’ ವಿತರಿಸಿ ಬಂದಿದ್ದಾರೆ. ಇವರಿಂದ ರಾಜ್ಯದ ಜನ ಇನ್ನೇನು ನಿರೀಕ್ಷೆ ಮಾಡಬಹುದು? ಮುಖ್ಯಮಂತ್ರಿ ಸಿದ್ದರಾಮಯ್ಯ ದೀಪಾವಳಿಯ ಕೊನೆಯ ದಿನ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದು ಕಾಂಗ್ರೆಸ್ ಪಕ್ಷದ ಒಳಜಗಳದ ಕಾರಣಕ್ಕೆ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು. ಸುದ್ದಿಯಾಗದೇ ಹೋಗಿದ್ದು; ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಮತ್ತು ಶ್ರೀ ಮಂಜುನಾಥನ ಹೆಸರಿನಲ್ಲಿ ನಡೆಯುತ್ತಿರುವ 'ಬಡ್ಡಿ ವ್ಯವಹಾರ'ದ ಲಾಭಾಂಶವನ್ನು ವಿತರಿಸಿ ಬಂದಿದ್ದು! ಸಮಾಜವಾದಿ ಹಿನ್ನೆಯ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಿಎಂ ಸಿದ್ದರಾಮಯ್ಯ, ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ)ಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಅವರು 'ಸ್ವ ಸಹಾಯ ಸಂಘಗಳಿಂದ ಸದಸ್ಯರಿಗೆ ಲಾಭಾಂಶ ಹಂಚಿಕೆ' ಮಾಡಿದ್ದಾರೆ ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ. ಅವರ ಆಗಮನಕ್ಕೆ ಮುಂಚೆಯೇ, ಧರ್ಮಸ್ಥಳದ ಎಸ್‌ಕೆಡಿಆರ್‌ಡಿಪಿ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ 'ಕಣ್ಕಟ್ಟಿನ' ಕೆಲಸ ಎಂಬ ಆರೋಪಗಳು ಕೇಳಿ ಬಂದಿದ್ದವು. ವೀರೇಂದ್ರ ಹೆಗಡೆ ನೇತೃತ್ವದಲ್ಲಿ, ಶ್ರೀ ಮಂಜುನಾಥನ ಹೆಸರಿನಲ್ಲಿ ನಡೆಯುತ್ತಿರುವ 'ಬಡ್ಡಿ ವ್ಯವಹಾರ' ವಿರುದ್ಧ ಹೋರಾಡುತ್ತಿರುವ ಗುರುವಾಯನಕೆರೆಯ 'ನಾಗರಿಕ ಸೇವಾ ಟ್ರಸ್ಟ್‌' ಒಂದಷ್ಟು ಪ್ರಶ್ನೆಗಳನ್ನು ಸಿದ್ದರಾಮಯ್ಯ ಅವರ ಮುಂದಿಟ್ಟಿತ್ತು. ಅದು ಸ್ಥಳೀಯ ಪತ್ರಿಕೆ 'ಕರಾವಳಿ ಅಲೆ'ಯಲ್ಲಿ ಪ್ರಕಟವಾಗಿತ್ತು. ಕಾನೂನು ರೂಪಿಸಬೇಕಾದರೇ...: ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ 'ಸಮಾಚಾರ' ಎಸ್‌ಕೆಡಿಆರ್‌ಡಿಪಿಯ 'ಬಡ್ಡಿ ವ್ಯವಹಾರ'ದ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿತ್ತು Also read: ‘ಧರ್ಮಸ್ಥಳ’ದ ಮೀಟರ್ ಬಡ್ಡಿ ಸಾಮ್ರಾಜ್ಯದ ಕಡಿವಾಣಕ್ಕೆ ಕಾನೂನು ರಚಿಸುವವರು ಬೇಕಾಗಿದ್ದಾರೆ! 'ಇಂದು ಭಾರತವಷ್ಟೇ ಅಲ್ಲ, ಜಗತ್ತಿನ ಎಲ್ಲಾ ದೇಶಗಳಲ್ಲೂ ಮೈಕ್ರೋಫೈನಾನ್ಸ್ ರಕ್ತ ಹೀರುವ ಉದ್ಯಮಗಳು ಎಂಬುದು ರುಜುವಾತಾಗಿದೆ. ಬಾಂಗ್ಲಾದೇಶದಲ್ಲಿ ಸಾಲ ಕಟ್ಟಲಾಗದೇ ಬಡವರು ಕಿಡ್ನಿ ಮಾರಿದ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದವು. ಈ ಹಿಂದೆ ಸಾಲಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಆಂಧ್ರ ಪ್ರದೇಶದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಆಂಧ್ರದಲ್ಲಿ ಮೈಕ್ರೋ ಫೈನಾನ್ಸ್ ತೀವ್ರ ಸಮಸ್ಯೆಯಾಗಿ ಕಂಡು ಬಂದಿತ್ತು. ಇದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದವು. ಇದಾದ ಬಳಿಕ ಆಂಧ್ರ ಪ್ರದೇಶ ಸರಕಾರ ಇಂಥಹ ವ್ಯವಹಾರಗಳಿಗೆ ವಿಶೇಷ ಕಾನೂನನ್ನು ಜಾರಿಗೆ ತಂದಿತು (Andhra Pradesh Microfinance Institutions (Regulation of Money Lending) Act -2011). ಆದರೆ ವಿಚಿತ್ರವೆಂದರೆ ಕರ್ನಾಟಕದಲ್ಲಿ ಇಂತಹ ಯಾವುದೇ ಕಾಯ್ದೆಗಳು ಇವತ್ತಿಗೂ ಇಲ್ಲ. ಸರಕಾರ ಈ ಕುರಿತು ಗಮನವನ್ನೂ ಹರಿಸಿಲ್ಲ. ಇದನ್ನು ಸರಕಾರ ಈ ಹೊತ್ತಲ್ಲಿ ಗಮನಿಸಬೇಕಿದೆ' ಎಂದು ದಾಖಲೆಗಳ ಸಮೇತ ವಿವರಿಸಲಾಗಿತ್ತು. ಆದರೆ, ಇದೀಗ ಇಂತಹ ಸಣ್ಣ ಹಣಕಾಸು ಸಂಸ್ಥೆಗಳ ಹೆಸರಿನಲ್ಲಿ ನಡೆಯುವ 'ಬಡ್ಡಿ ವ್ಯವಹಾರ'ಗಳಿಗೆ ಕಾನೂನು ರೂಪಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. 'ಲಾಭ ರಹಿತ' ವ್ಯವಹಾರದ ಹಿನ್ನೆಲೆ: ಗ್ರಾಮೀಣಾಭಿವೃದ್ಧಿಯ ಹೆಸರಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅಧ್ಯಕ್ಷತೆಯಲ್ಲಿ ಲಾಭ ರಹಿತ ಸಂಸ್ಥೆ- ಎಸ್‌ಕೆಡಿಆರ್‌ಡಿಪಿಯನ್ನು ಹುಟ್ಟುಹಾಕಲಾಗಿದೆ. ವೀರೇಂದ್ರ ಹೆಗಡೆ ಅವರ ಪತ್ನಿ ಹೇಮಾವತಿ ಹೆಗ್ಗಡೆ ಮತ್ತು ತಮ್ಮ ಸುರೇಂದ್ರ ಕುಮಾರ್ ಸಂಸ್ಥೆಯ ಟ್ರಸ್ಟಿಗಳಾಗಿದ್ದಾರೆ. ದೇಶದ ಮೈಕ್ರೋ ಫೈನಾನ್ಸ್ ಗಳಲ್ಲಿ ಎಸ್‌ಕೆಡಿಆರ್‌ಡಿಪಿ ಮೂರನೇ ಸ್ಥಾನದಲ್ಲಿದೆ ಎಂದು ‘ಸಾ-ಧನ್’ ವರದಿ ಹೇಳುತ್ತದೆ. ವೈಚಿತ್ರ್ಯದ ಸಂಗತಿ ಎಂದರೆ ದೇಶದ ಟಾಪ್ 10 ಸಂಸ್ಥೆಗಳಲ್ಲಿ 9 ಪ್ರೈವೇಟ್ ಲಿಮಿಟೆಡ್ ಗಳಾದರೆ ಇದು ಮಾತ್ರ ‘ಟ್ರಸ್ಟ್’ ಹೆಸರಿನಲ್ಲಿ, ಲಾಭ ರಹಿತ ಸರಕಾರೇತರ ಸಂಸ್ಥೆಯ ರೂಪದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಾಪನೆಗೊಂಡಿದ್ದು 1982ರಲ್ಲಿ; ಮುಂದೆ ಎಸ್‌ಕೆಡಿಆರ್‌ಡಿಪಿ ‘ಟ್ರಸ್ಟ್’ ಹೆಸರಿನಲ್ಲಿ 18 ಮಾರ್ಚ್ 1991ರಲ್ಲಿ ಬೆಳ್ತಂಗಡಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಘೋಷಣೆಯಾಗುತ್ತದೆ. ಇದರ ಟ್ರಸ್ಟ್ ಡೀಡ್ ‘ಸಮಾಚಾರ’ದ ಬಳಿಯಲ್ಲಿದೆ. ಮುಂದೆ ಇದೇ ಟ್ರಸ್ಟ್ 15-20 ಜನರ ಸ್ವಸಹಾಯ ಸಂಘಗಳನ್ನು 1991ರಲ್ಲಿ ಆರಂಭಿಸಿತು. ಈ ಸ್ವಸಹಾಯ ಸಂಘಗಳಿಗೆ 1996ರಲ್ಲಿ ಮೊದಲ ಬಾರಿಗೆ ಸಾಲ ದೊರಕಿಸಲಾಯಿತು ಎಂದು ‘ಸಮಾಚಾರ’ ಕಳುಹಿಸಿದ್ದ ‘ಇ- ಮೇಲ್’ಗೆ ಸಂಸ್ಥೆಯ ನಿರ್ದೇಶಕರಾದ ಎಲ್.ಎಚ್.ಮಂಜುನಾಥ್ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಿದ್ದರು. ಇವತ್ತು ಕರ್ನಾಟಕದ ಮೂಲೆ ಮೂಲೆ ಹಾಗೂ ಕೇರಳದ ಕೆಲವು ಭಾಗಗಳಿಗೆ ಈ ಸ್ವಸಹಾಯ ಸಂಘಗಳ ಜಾಲ ಹಬ್ಬಿಕೊಂಡಿದೆ. 2013ರ ಸೆಪ್ಟೆಂಬರ್ 30ರ ಅಂತ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಈ ಮೈಕ್ರೋ ಫೈನಾನ್ಸ್ 125 ಶಾಖೆಗಳ ಮೂಲಕ ಕಾರ್ಯ ನಿರ್ವಹಣೆ ಮಾಡುತ್ತಿರುತ್ತದೆ. ಅವತ್ತಿಗೆ ತಳಮಟ್ಟದ ಪ್ರತಿನಿಧಿಗಳು ಹೊರತಾಗಿಯೂ ಇದರಲ್ಲಿ ಒಟ್ಟು 5,572 ಜನ ಕೆಲಸ ಮಾಡುತ್ತಿದ್ದಾರೆ. ಇಲ್ಲೀವರೆಗೆ 3.6 ಲಕ್ಷ ಸಂಘಗಳಲ್ಲಿ 37 ಲಕ್ಷ ಸದಸ್ಯರಿದ್ದಾರೆ. ಇವರಲ್ಲಿ ಶೇಕಡಾ 80ರಷ್ಟು ಸದಸ್ಯರು ಸಾಲ ಪಡೆದುಕೊಂಡಿದ್ದಾರೆ ಎಂದಿದ್ದರು ಮಂಜುನಾಥ್. ಇದರಲ್ಲಿ ಮಹಿಳಾ ಸದಸ್ಯರ ಸಂಖ್ಯೆಯೇ ಹೆಚ್ಚಿದ್ದು ಶೇಕಡಾ 76.13ರಷ್ಟಿದ್ದಾರೆ. 2015-16ನೇ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 30,000 ಕೋಟಿಗೂ ಹೆಚ್ಚು ವ್ಯವಹಾರ ಮಾಡಿದ್ದು ಸದ್ಯ 5,400 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ ಎಂದು ಸಂಸ್ಥೆಯ ಅಧಿಕೃತ ಹೇಳಿಕೆ ತಿಳಿಸಿತ್ತು. ಇದರಲ್ಲಿ ಭತ್ತಕ್ಕೆ ಬೆಳೆಸಾಲ ಮತ್ತು ಮನೆಗೆ ಸಂಬಂಧಿಸಿದ ಸಾಲಗಳನ್ನು ಕ್ರಮವಾಗಿ 9 ಮತ್ತು 12.5ರ ಬಡ್ಡಿದರದಲ್ಲಿ ನೀಡಲಾಗಿದೆ ಎನ್ನುತ್ತವೆ ಎಸ್‌ಕೆಡಿಆರ್‌ಡಿಪಿ ಮಾಹಿತಿ. ಇನ್ನುಳಿದ ಸಾಲಗಳಿಗೆ ಈ ‘ಸೇವಾ ಸಂಸ್ಥೆ’ ವಿಧಿಸುತ್ತಿರುವ ಬಡ್ಡಿದರ ಶೇಕಡಾ 18; ಇದನ್ನು ಸ್ವತಃ ಸಂಸ್ಥೆಯ ನಿರ್ದೇಶಕ ಎಲ್.ಎಚ್ ಮಂಜುನಾಥ್ ಹಾಗೂ ಅಧ್ಯಕ್ಷರಾದ ವೀರೇಂದ್ರ ಹೆಗ್ಗಡೆಯವರು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ ನಾವು ಬ್ಯಾಂಕುಗಳಿಂದ ಶೇಕಡಾ 7-11 ಬಡ್ಡಿ ದರದಲ್ಲಿ ಸಾಲ ಪಡೆಯುತ್ತೇವೆ ಎಂದು ನಿರ್ದೇಶಕರೇ ಹೇಳುತ್ತಾರೆ. ಹೀಗಿದ್ದೂ ಕನಿಷ್ಠ ಆರರಿಂದ ಶೇಕಡಾ 9ರವರೆಗೆ ಹೆಚ್ಚಿನ ಬಡ್ಡಿದರವನ್ನು ‘ಸೇವಾ ಸಂಸ್ಥೆ’ ವಸೂಲಿ ಮಾಡುತ್ತಿದೆ. 'ಈಗ ಸ್ವಸಹಾಯ ಸಂಘಗಳು ಸದಸ್ಯರಿಗೆ ಶೇಕಡಾ 16 ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ' ಎಂದು ನಿರ್ದೇಶಕ ಮಂಜುನಾಥ್ ಹೇಳಿದ್ದರು. ಇದಲ್ಲದೇ ಪ್ರತೀ ವಾರ 10-20 ರೂಪಾಯಿಗಳನ್ನು ಸದಸ್ಯರಿಂದ ಠೇವಣಿ ರೂಪದಲ್ಲಿ ಎಸ್‌ಕೆಡಿಆರ್‌ಡಿಪಿ ಸಂಗ್ರಹಿಸುತ್ತದೆ. 2013ರ ಸೆಪ್ಟೆಂಬರ್ ವೇಳೆಗೆ 271.59 ಕೋಟಿ ರೂಪಾಯಿಗಳ್ನು ಸಂಸ್ಥೆ ಹೀಗೆಯೇ ಸಂಗ್ರಹಿಸಿ ಬ್ಯಾಂಕಿನಲ್ಲಿ ಜಮೆ ಮಾಡಿತ್ತು. ಈ ಹಣಕ್ಕೆ ಸದಸ್ಯರಿಗೆ ಸಂಸ್ಥೆಯು ವಾರ್ಷಿಕವಾಗಿ ನೀಡುವ ಬಡ್ಡಿ ದರ ಶೇಕಡಾ 7. ಈ ಮಾಹಿತಿಗಳು ಜಾಗತಿಕ ಕಂಪೆನಿಗಳಿಗೆ ರೇಟಿಂಗ್ ನೀಡುವ ‘ಕ್ರಿಸಿಲ್ (CRISIL) ರೇಟಿಂಗ್ಸ್’ನ 2014ರ ವರದಿಯಲ್ಲಿ ಉಲ್ಲೇಖವಾಗಿದೆ. ಅಷ್ಟಕ್ಕೂ ಇದೊಂದು ಟ್ರಸ್ಟ್ ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಮೇಲ್ನೋಟಕ್ಕೆ ಸೇವೆ ಮಾಡುತ್ತಾ, ವಾಸ್ತವದಲ್ಲಿ ವರ್ಷಕ್ಕೆ 52 ಕೋಟಿ ರೂಪಾಯಿಗೂ ಜಾಸ್ತಿ ಹಣವನ್ನು ಈ ಸಂಸ್ಥೆ ತನ್ನ ಜೇಬಿಗಿಳಿಸಿಕೊಳ್ಳುತ್ತದೆ. ಇದರಲ್ಲಿಯೇ ಈಗ, ಸದಸ್ಯರಿಗೆ 'ಲಾಭಾಂಶ ವಿತರಣೆ'ಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಸದ್ಯ, ಆಬೇಕಿರುವುದು ಲಾಭದ ವಿತರಣೆ ಅಲ್ಲ; ಬದಲಿಗೆ ಹೆಚ್ಚಿನ ಬಡ್ಡಿ ವಿಧಿಸುತ್ತಿರುವುದಕ್ಕೆ ಕಡಿವಾಣ. ರಾಜ್ಯ ಸರಕಾರ ಸಣ್ಣ ಹಣಕಾಸು ಸಂಸ್ಥೆಗಳ ಈ ಮೀಟರ್ ಬಡ್ಡಿ ಜಾಲಕ್ಕೆ ಸಾರ್ವತ್ರಿಕ ಮಟ್ಟದಲ್ಲಿ ಕಾನೂನು ರೂಪಿಸುವುದು ಗ್ರಾಮೀಣಾಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ತುರ್ತಾಗಿ ಮಾಡಬೇಕಿರುವ ಕೆಲಸವಾಗಿತ್ತು. ಇದನ್ನೇ 'ಸಮಾಚಾರ'ದ ಸರಣಿ ತನಿಖಾ ವರದಿ ಕೂಡ ಪ್ರತಿಪಾದಿಸಿತ್ತು. ಆದರೆ, ಇದೀಗ ಸಿಎಂ ಸಿದ್ದರಾಮಯ್ಯ ಅವರೇ ವಾಸ್ತವಕ್ಕೆ ಕುರುಡರಾಗಿ, ಎಸ್‌ಕೆಡಿಆರ್‌ಡಿಪಿ ಕಾರ್ಯಕ್ರಮದಲ್ಲಿ 'ಲಾಭಾಂಶ' ವಿತರಿಸಿ ಬಂದಿದ್ದಾರೆ. ಇವರಿಂದ ರಾಜ್ಯದ ಜನ ಇನ್ನೇನು ನಿರೀಕ್ಷೆ ಮಾಡಬಹುದು? Also read: ಧರ್ಮಸ್ಥಳದ ‘ಮೀಟರ್ ಬಡ್ಡಿ ಬೆಟ್ಟ’ ಮತ್ತು 30 ಸಾವಿರ ಕೋಟಿ ವ್ಯವಹಾರದ ಒಡಲಾಳದ ಕತೆ! ನಾಲ್ಕು ವರ್ಷಗಳ ಬಳಿಕ ಇಲಾಖೆಗಳಿಂದ ಉದ್ಯೋಗ ಸೃಷ್ಟಿಯ ಲೆಕ್ಕ ಕೇಳಿದ ಮೋದಿ! ಕಾವೇರಿಗೆ ‘ಗೌಡರ ಗಂಗಾ ಸೂತ್ರ’: ಮೋದಿ ಮಧ್ಯಸ್ಥಿಕೆಯ ಅಗತ್ಯವನ್ನು ನೆನಪು ಮಾಡಿಕೊಟ್ಟ ಮಾಜಿ ಪ್ರಧಾನಿ! ಸಿನಿ ಸಮಾಚಾರ 'ದಿ ವಿಲನ್' : 'ನರ್ತಕಿ'ಯಲ್ಲಿ ಟಿಕೆಟ್ ಸೋಲ್ಡ್ ಔಟ್, ತ್ರಿವೇಣಿಯಲ್ಲಿ ಬುಕ್ಕಿಂಗ್ ಶುರು ಕಾಯಕ ಯೋಜನೆಯಡಿ 10 ಲಕ್ಷ ಸಾಲ ಪಡೆಯಿರಿ 5 ಲಕ್ಷ ಸಾಲಕ್ಕೆ ಬಡ್ಡಿ ಇಲ್ಲ ಹಳೆ ಫೋಟೋ ಪೋಸ್ಟ್ ಮಾಡಿ ಕೊಹ್ಲಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು! ಆರು ವರ್ಷಗಳ ಕಾಲ ಸೆಕ್ಸ್ ನಡೆಸದೇ ವನವಾಸ ಅನುಭವಿಸಿದ ಜೋಡಿ!! 20 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಎಕ್ಸಿಮ್ ಬ್ಯಾಂಕ್‌ "ನಮ್ಮಿಬ್ಬರ ನಡುವೆ ಇದ್ದದ್ದು ಕೇವಲ ಸ್ನೇಹ, ಅನೈತಿಕ ಸಂಬಂಧ ಅಲ್ಲ. ಇದು ಸ್ವತಃ ವಿಜಯಲಕ್ಷ್ಮಿ ದರ್ಶನ್ ಸೇರಿದಂತೆ ಇಡೀ ಕನ್ನಡ ಚಿತ್ರರಂಗಕ್ಕೂ ಗೊತ್ತಿತ್ತು. ಆದರೂ ಅನಾವಶ್ಯಕವಾಗಿ ನನ್ನನ್ನು ಬಲಿಪಶು ಮಾಡಲಾಯಿತು. ಒಬ್ಬ ಕಲಾವಿದೆಯಾದ ನಾನು ಯಾವುದೇ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಲು ಹೋದಾಗ ಅಲ್ಲಿ ನಟ, ನಟಿಯರ ಜೊತೆ ಸ್ನೇಹ ಬೆಳೆಸುವುದು ಸಹಜ. ಆದರೆ ಇದನ್ನೇ ದೊಡ್ಡ ವಿವಾದ ಮಾಡಲಾಯಿತು. ದರ್ಶನ್ ರ ಕುಟುಂಬದ ಗಲಾಟೆಯಲ್ಲಿ ಅನಗತ್ಯವಾಗಿ ನನ್ನ ಹೆಸರು ಎಳೆದುತರಲಾಯಿತು. ನಾನು ಲಂಡನ್ ನಲ್ಲಿ ಚಿತ್ರೀಕರಣದಲ್ಲಿದ್ದೆ. ಆಗ ಬಿಬಿಸಿ ವಾಹಿನಿಯ ವರದಿಗಾರರೊಬ್ಬರು ನನ್ನನ್ನು ಸಂಪರ್ಕಿಸಿ 'ನೀವು ಕನ್ನಡ ನಟನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀರಿ. ಇದರಿಂದ ಅವರ ಮನೆಯಲ್ಲಿ ಕೌಟುಂಬಿಕ ಕಲಹವಾಗಿದೆ' ಎಂದು ಅತ್ಯಂತ ಮುಜುಗರ ಹಾಗೂ ಕಿರಿಕಿರಿ ಉಂಟುಮಾಡುವ ಪ್ರಶ್ನೆಗಳನ್ನು ಕೇಳಿದರು. ಅನಗತ್ಯ ವಿಷಯವನ್ನು ದೊಡ್ಡದಾಗಿ ಮಾಡಿದರು. ಇದರಿಂದ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಅವರ ವೈಯಕ್ತಿಕ ವಿವಾದದಲ್ಲಿ ನನ್ನ ಹೆಸರು ತಂದು ಕೆಟ್ಟದಾಗಿ ಬಿಂಬಿಸಿ ಮಾಡಿದರು, ಬರೆದರು. ಆದರೆ ಒಬ್ಬ ಹೆಣ್ಣುಮಗಳಾಗಿ ನಾನೇನು ಮಾಡಲು ಸಾಧ್ಯವಿತ್ತು? ಇಡೀ ದಿನ ಮನೆಯಲ್ಲಿ ಒಬ್ಬಳೇ ಕೂತು ಕಣ್ಣೀರಿಟ್ಟೆ. ನನ್ನ ಜೀವನದಲ್ಲಿ ಅನುಭವಿಸಿದ ಅತೀ ದೊಡ್ಡ ನೋವಿನ ಸಂಗತಿಯಿದು. ಅಮ್ಮ, ನನ್ನ ಯೋಗ ಗುರು, ಹಾಗೂ ಮಾಧ್ಯಮಗಳು ನನ್ನ ಪರವಾಗಿ ನಿಂತು ವಾಸ್ತವ ಬರೆದರು. ಮುಂದಿನ ಪುಟ ನೋಡಿ.... ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ ವಿಪರೀತ ಜ್ವರ: ಮಲ್ಯ ಆಸ್ಪತ್ರೆಗೆ ನಟ ಶಿವರಾಜ್ ಕುಮಾರ್ ದಾಖಲು ಶಿವಣ್ಣ-ಪಿ.ವಾಸು ಜೋಡಿಯ 'ಆನಂದ್' ಚಿತ್ರಕ್ಕೆ ಮುಹೂರ್ತ ನಿಗದಿ ಆಯ್ತು ಕಣ್ರೀ ಟಿವಿ9 ಸಿಬ್ಬಂದಿಗೆ ಒಂದು ಲಕ್ಷ ರೂಪಾಯಿ ಕೊಟ್ಟ ರಾಮ್ ಗೋಪಾಲ್ ವರ್ಮಾ.! ಪ್ರಜಾಕೀಯದ ಆಪ್ ನ ಲಾಂಚ್ ಮಾಡಿದ ನಟ ಉಪೇಂದ್ರ ಶಿವರಾಜ್ ಕುಮಾರ್ ಗಾಗಿ ಪ್ರಾರ್ಥನೆ ಸಲ್ಲಿಸಿದ ಬುಲೆಟ್ ಪ್ರಕಾಶ್ ಕನ್ನಡದ ನಟಿಗೆ ಕೂಡಿ ಬಂತು ಕಂಕಣಬಲ ಫೆಬ್ರವರಿ 2019ಕ್ಕೆ ಮಾಡುವೆ ಫಿಕ್ಸ್ The Villain : ದಿ ವಿಲನ್ ಸಿನಿಮಾಗಾಗಿ ಇಡೀ ಥೀಯೇಟರ್ ನ ಬುಕ್ ಮಾಡಿದ ಅಭಿಮಾನಿಗಳು ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾ ಗೀತಾಗೆ ಮಲಯಾಳಂ ನಟಿ ಎಂಟ್ರಿ ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಸಿನಿ ಸಮಾಚಾರ ಅಯ್ಯೋ ಪಾಪ...ರಾಖಿ ಸಾವಂತ್ ಗೆ ಸನ್ನಿ ಲಿಯೋನ್ ಹೀಗೆ ಮಾಡಬಾರದಿತ್ತು.! ವಾಲ್ಮೀಕಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ರಾಖಿ ಸಾವಂತ್‌'ಗೆ ಜಾಮೀನು ನಟಿ ರಾಖಿ ಸಾವಂತ್ ವಿರುದ್ಧ ಅರೆಸ್ಟ್ ವಾರೆಂಟ್ ರಾಖಿ ಸಾವಂತ್ ತುಂಡುಡುಗೆಯ ಮೇಲೆ ಪ್ರಧಾನಿ ಮೋದಿ ಫೋಟೋ! ಕಿರುತೆರೆ ನಟಿ ಪ್ರತ್ಯೂಷ ಸಾವಿನ ಬಗ್ಗೆ ರಾಖಿ ಸಾವಂತ್ ಹೇಳಿದ್ದೇನು? ರಾಖಿ ಸಾವಂತ್ ಎಂದರೆ ಹಟಮಾರಿ ಹೆಂಗಸು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.ಅದರಲ್ಲೂ ನಿರ್ಮಾಪಕರಂತೂ ರಾಖಿ ಎಂದರೆ ಕನಸಿನಲ್ಲೂ ಬೆಚ್ಚಿ ಬೀಳುತ್ತಾರೆ. ಎನ್‌ಡಿಟಿವಿ ಇಮ್ಯಾಜಿನ್ 'ಗಜಬ್ ದೇಸಿ ಕಿ ಅಜಬ್ ಕಹಾನಿಯಾನ್' ಎಂಬ ಕಾರ್ಯಕ್ರಮದಲ್ಲಿ ರಾಖಿ ಕೊಟ್ಟ ಕಾಟ ಅಷ್ಟಿಷ್ಟಿಲ್ಲ ಎಂಬ ಸುದ್ದಿ ಲೀಕ್ ಆಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಕೆಯ ಡಿಮ್ಯಾಂಡ್‌ಗಳು ಒಂದೆರಡಲ್ಲವಂತೆ. ನನಗೆ ಅದು ಬೇಕು ಇದು ಬೇಕು ಎಂದು ನಿರ್ಮಾಪಕರ ಜೇಬು ಖಾಲಿ ಮಾಡಿಸಿದ್ದಾರೆ. ಆಕೆ ಕೇಳಿದ್ದು ತೆಗೆದುಕೊಡಲಿಲ್ಲ ಎಂದರೆ ಚಿತ್ರೀಕರಣಕ್ಕೆ ಬರಲ್ಲ ಎಂದು ಚಂಡಿ ಹಿಡಿದ ಪಿಚ್ಚಂಡಿಯಂತೆ ಹಾಡುತ್ತಿದ್ದರಂತೆ. ಕಡೆಗೆ ಈಕೆಯ ಬೇಡಿಕೆಗಳು ತಾನು ಉಡುವ ಬಟ್ಟೆ, ಬ್ರಾ ಕಡೆಗೆ ಚಡ್ಡಿಯೂ ಬೇಕು ಎಂದು ರಂಪ ರಾದ್ಧಾಂತ ಮಾಡಿದ ಸುದ್ದಿ ಇದೆ. ಅವೆಲ್ಲ ಕೊಡಿಸಿದರೂ ಸುಮ್ಮನಾಗದ ರಾಖಿ ಕಡೆಗೆ ಕೇಳಿದ್ದೇನೆಂದರೆ ಸಿ ಸ್ಟ್ರಿಂಗ್ ಬೇಕೇ ಬೇಕು ಎಂದು. ಅದು ಭಾರತದಲ್ಲಿ ಸಿಗೋದಿಲ್ಲ ಎಂದರೂ ಕೇಳದೆ ವಿದೇಶದಿಂದ ತರಿಸಿಕೊಟ್ಟಿದ್ದಾರೆ. ಅಂದಹಾಗೆ ಸಿ ಸ್ಟ್ರಿಂಗ್ ಎಂದರೆ ಭಾರತದಲ್ಲಿ ಅಷ್ಟಾಗಿ ಇನ್ನೂ ಬಳಕೆಯಲ್ಲಿಲ್ಲದ ಒಳ ಉಡುಪು. ಅಂದರೆ ಇದನ್ನು ಚಡ್ಡಿ ಒಳಗಿನ ಚಡ್ಡಿ ಎನ್ನಬಹುದು. ಇದು ಮಹಿಳೆಯರ ಒಳಚಡ್ಡಿಗಿಂತಲೂ ಕಿರಿದಾಗಿದ್ದು, ಕೇವಲ ಮುಂಭಾಗವನ್ನು ಮಾತ್ರ ಮರೆ ಮಾಚುತ್ತದೆ. ಇಂತಹ ಸಿ ಸ್ಟ್ರಿಂಗ್ ಬೇಕೆ ಬೇಕೆಂದು ಹಟ ಮಾಡಿ ತರಿಸಿಕೊಂಡಿದ್ದಾರೆ ರಾಖಿ ಸಾವಂತ್. (ಏಜೆನ್ಸೀಸ್) ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ ಅಯ್ಯಯ್ಯೋ... ಅವರೆಲ್ಲ ಏನು ಅಂದುಕೊಂಡಿದ್ದರೋ, ಏನೋ.!? ಕೊನೆಗೂ ಕೂಡಿಬಂತು 'ಕೆ ಜಿ ಎಫ್' ಟ್ರೇಲರ್ ನೋಡುವ ಕಾಲ ನಾಗರಹಾವು ನಂತರ ಈ ಸಿನಿಮಾಗಳನ್ನು ನೋಡೋಕೆ ರೆಡಿಯಾಗಿ..! ಅಪ್ಪು ತೆಗೆದ ಫ್ಯಾಮಿಲಿ ಫೋಟೋ ವೈರಲ್..!! ಸಖತ್ ಶುಕ್ರವಾರ ವಿಥ್ ಪವನ್ ರಣಧೀರ ಸೀಸನ್ 2 : ಅನನ್ಯ ಭಟ್ (ಪಾರ್ಟ್ 3) ಶಿವಣ್ಣ ಹಾಗೂ ಸಂಜಯ್ ದತ್ ಹೊಸ ಕಥೆ ಶುರುವಾಗಲಿದ್ಯಾ..? ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಸಿನಿ ಸಮಾಚಾರ ಕೆ.ಜಿ.ಎಫ್ ಟ್ರೈಲರ್ ಬಿಡುಗಡೆ ಯಾವಾಗ.? ಶತಮಾನಗಳಷ್ಟು ಹಿರಿಯ ಸಂಸ್ಥೆಯಾಗಿರುವ ಕೆ.ಜಿ.ಕೆ. ಸಮೂಹದ ಅದ್ಭುತ ಚಿನ್ನಾಭರಣಗಳ ಬ್ರ್ಯಾಂಡ್ ನ ಎಂಟೈಸ್ ಬೂಟಿಕ್ ಕರ್ನಾಟಕದಲ್ಲಿ ತನ್ನ ಪ್ರಥಮ ಕೇಂದ್ರವನ್ನು ಉದ್ಯಾನ ನಗರಿ ಬೆಂಗಳೂರಿನ ಹೃದಯ ಭಾಗದಲ್ಲಿ ಬಾಗಿಲು ತೆರೆದಿದೆ. [ದಿಯಾಗೆ ಮದುವೆ ಮಂಟಪದಲ್ಲೇ ಮಕ್ಕಳ ಕನಸು] ಬೆಂಗಳೂರಿನಲ್ಲಿ ಎಂಟೈಸ್ ಪ್ರಥಮ ಬೂಟಿಕ್ ಕೇಂದ್ರವನ್ನು ಬಾಲಿವುಡ್‍ ಮೋಹಕ ತಾರೆ ದಿಯಾ ಮಿರ್ಜಾ ಅವರು ಶನಿವಾರ (ಡಿಸೆಂಬರ್ 13) ಉದ್ಘಾಟಿಸಿದರು. ನಗರದ ರಿಚ್‍ಮಂಡ್ ವೃತ್ತದ ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿ ಕಾರ್ಯಾರಂಭ ಮಾಡಿದೆ ಎಂಟೈಸ್ ಬೂಟಿಕ್ ಕೇಂದ್ರ. ಭಾರತದಲ್ಲಿ ಇದು ಎಂಟೈಸ್ ನ ಐದನೇ ಬೂಟಿಕ್ ಕೇಂದ್ರವಾಗಿದೆ. ಮುಂಬೈನಲ್ಲಿ ಎರಡು (ಒಪೇರಾ ಹೌಸ್ ಮತ್ತು ಬೋರಿವಿಲಿ), ದೆಹಲಿ ಹಾಗೂ ಜೈಪುರದಲ್ಲಿ ತಲಾ ಒಂದು ಬೂಟಿಕ್ ಗಳನ್ನು ಎಂಟೈಸ್ ಬ್ರ್ಯಾಂಡ್ ನಡಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ ದಶಕದ ಸಂಭ್ರಮದಲ್ಲಿ ಯಶ್ - ರಾಧಿಕಾ ಪಂಡಿತ್ ಜೋಡಿ ರೆಬೆಲ್ ಸ್ಟಾರ್ ಅಂಬಿ ಪ್ರಕಾರ ಸ್ಯಾಂಡಲ್ ವುಡ್ 'ಬಾಸ್' ಯಾರು? 'ನಾಗರಹಾವು' ಚಿತ್ರಕ್ಕಾಗಿ ಮತ್ತೆ ವಿಷ್ಣು ಫ್ಯಾನ್ ಆದ ರಾಕಿಂಗ್ ಸ್ಟಾರ್ ದಿನಕರ್ ಬೆಂಬಲಕ್ಕೆ ನಿಂತ ಡಿಬಾಸ್..! ದಾನ ಮಾಡೋದ್ರಲ್ಲಿ ಸದಾ ಮುಂದೆ ನಮ್ ಒಳ್ಳೆ ಹುಡುಗ...!! ಲವ್ , ಡೇಟಿಂಗ್ ಬಗ್ಗೆ ಕೃಷಿ ಮಾತು...!! ಕನ್ನಡದ ಶ್ರೀಮಂತ ನಟರು ಇವರು..!! ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಸಿನಿ ಸಮಾಚಾರ ಯಾರೇ ಕೂಗಾಡಲಿ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಬೇಡ: ರಾಘಣ್ಣ ಜಗ್ಗೇಶ್-ಪರಿಮಳ ಲವ್ ಸ್ಟೋರಿ ಹೇಳ್ತಿದೆ ಈ ಫೋಟೋ ಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯ ಇತ್ತ ಕಡೆ ಗಮನಹರಿಸಿ- ಇಲ್ಲವಾದ್ರೆ ನಿಮ್ಮ ವಾಹನವೂ ಸೀಜ್ ಆಗಬಹುದು..! ಒಂದು ಫೋನಿನಿಂದ ಮತ್ತೊಂದು ಫೋನಿಗೆ ' ಮೊಬೈಲ್ ಗೇಮ್' ವರ್ಗಾಯಿಸುವುದು ಹೇಗೆ? 'ಕೆ.ಜಿ.ಎಫ್' ಟ್ರೈಲರ್ ನೋಡಿ ಫಿದಾ ಆದ ವಿದೇಶಿ ಪ್ರಜೆಗಳು.! 2019 ಹೊಸ ವರ್ಷಕ್ಕೆ ಹೊಸ ಸ್ಟಾರ್ಟ್ಅಪ್ (ಬಿಸಿನೆಸ್) ಐಡಿಯಾಗಳು ಯಾವುವು ಪುರುಷರು ಸೆಕ್ಸ್ ವಿಷಯದಲ್ಲಿ ತಮ್ಮ ಹುಡುಗಿಯರಲ್ಲಿ ಹೇಳುವ ಎಂಟು ಸುಳ್ಳು ಐಪಿಎಲ್ 2019: 'ಆರ್‌ಸಿಬಿ' ತಂಡಕ್ಕೆ ಬೇಕಾದವರು, ಬೇಡವಾದವರ ಪಟ್ಟಿ! ಇಂಡಿಯನ್ ಕೋಸ್ಟ್ ಗಾರ್ಡ್‌ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಇದೇ ಗುರುವಾರ (ಡಿ 20) ಬಿಡುಗಡೆಗೆ ಸಿದ್ದವಾಗಿರುವ ಯಾರೇ ಕೂಗಾಡಲಿ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಚಿತ್ರದ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಅಭಿಮಾನಿಗಳಿಗೆ ಕಿವಿಮಾತನ್ನು ಹೇಳಿದ್ದಾರೆ. ಇದೊಂದು ತಮಿಳು ರಿಮೇಕ್ ಚಿತ್ರ. ಪ್ರೇಕ್ಷಕರಿಗೆ ಎರಡೂವರೆ ಗಂಟೆ ಉತ್ತಮ ಮನೋರಂಜನೆ ಕೊಡುವ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ ಎಂದು ರಾಘಣ್ಣ ಹೇಳಿದ್ದಾರೆ. ಯಾವತ್ತೂ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬಂದರೆ ಚಿತ್ರದ ಒಂದಲ್ಲಾ ಒಂದು ಅಂಶಗಳಿಂದ ಪ್ರೇಕ್ಷಕನಿಗೆ ಅಸಮಾಧಾನವಾಗಿರುತ್ತದೆ. ಹಾಗಾಗಿ ಏನೂ ನಿರೀಕ್ಷೆ ಇಟ್ಟುಕೊಳ್ಳದೆ ಚಿತ್ರಮಂದಿರಕ್ಕೆ ಬನ್ನಿ. ನಿಮಗೊಂದು ಉತ್ತಮ ಚಿತ್ರ ನೋಡಿದ ಅನುಭವಾಗುತ್ತದೆ ಎಂದು ರಾಘವೇಂದ್ರ ರಾಜಕುಮಾರ್ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಮೂಲ ಚಿತ್ರದಲ್ಲಿ ತಮಿಳು ನಟ ಶಶಿಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಪುನೀತ್ ಹಾಗೂ ಅಲ್ಲರಿ ನರೇಶ್ ಪಾತ್ರವನ್ನು ಯೋಗೇಶ್ ಮಾಡಿದ್ದಾರೆ. ಸಾಧು ಕೋಕಿಲಾ ಅವರ ಪಂಚಿಂಗ್ ಕಾಮಿಡಿ ಡೈಲಾಗುಗಳಿವೆ ಎಂದು ರಾಘಣ್ಣ ಹೇಳಿದ್ದಾರೆ. ಚಾರ್ಮಿಯವರ ಐಟಂ ಹಾಡೊಂದು ಚಿತ್ರದಲ್ಲಿದೆ. ಡಾ. ಗಿರೀಶ್ ಕಾರ್ನಾಡ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಕೆಲವೊಂದು ಸಾಹಸ ದೃಶ್ಯಗಳಿಗೆ ಕತ್ತರಿ ಹಾಕಲು ಆಗಲಿಲ್ಲ. ಸೆನ್ಸಾರ್ ಮಂಡಳಿ ಯಾರೇ ಕೂಗಾಡಲಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ ಎಂದಿದ್ದಾರೆ ರಾಘವೇಂದ್ರ ರಾಜಕುಮಾರ್. ಈ ಹಿಂದೆ ತಮ್ಮ ಸ್ವಂತ ಬ್ಯಾನರ್ ನಲ್ಲಿ ಮೂಡಿ ಬಂದಿದ್ದ 'ಅಣ್ಣಾಬಾಂಡ್' ಚಿತ್ರ ಬಿಡುಗಡೆಯ ಸಮಯದಲ್ಲೂ ರಾಘವೇಂದ್ರ ರಾಜಕುಮಾರ್ ಮತ್ತು ನಿರ್ದೇಶಕ ಸೂರಿ ಅಣ್ಣಾಬಾಂಡ್ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಬೇಡ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಯಾರೇ ಕೂಗಾಡಲಿ ಚಿತ್ರದ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ Read more about: ಪುನೀತ್ ರಾಜ್ ಕುಮಾರ್ ಯೋಗೇಶ್ ರಾಘವೇಂದ್ರ ರಾಜ್ ಕುಮಾರ್ puneeth rajkumar yogesh raghavendra rajkumar 'ಅವತಾರ್' ನೀಡಿದ ಸರ್ಪ್ರೈಸ್: ನಿರೀಕ್ಷೆ ಮಾಡಿದ್ದಕ್ಕಿಂತ ಈ ಸಲ ಡಿಫ್ರೆಂಟ್.! DeepVeer Wedding : ದೀಪಿಕಾ ಪಡುಕೋಣೆ ಮದುವೆಯಲ್ಲಿ ಧರಿಸಿದ ಕೆಂಪು ಲೆಹೆಂಗಾ ಬೆಲೆ ಎಷ್ಟು? ತಮ್ಮನ ಲವ್ ಮ್ಯಾರೇಜ್ ಬಗ್ಗೆ ಏನಂತ್ತಾರೆ ಚಿರು ಸರ್ಜಾ? ರಶ್ಮಿಕಾ ಮಂದಣ್ಣಗೆ ತಮಿಳು ನಟ ವಿಜಯ್ ಜೊತೆ ನಟಿಸುವ ಬಂಪರ್ ಆಫರ್? Thayige Thakka Maga Movie : ತಾಯಿಗೆ ತಕ್ಕ ಮಗ ಸಿನಿಮಾ ನೋಡಿ ಉಪೇಂದ್ರ ಹೇಳಿದ್ದು ಹೀಗೆ Thayige Thakka Maga Movie : ತಾಯಿಗೆ ತಕ್ಕ ಮಗ ಸಿನಿಮಾ ನೋಡಿ ಅಂಬಿ ಫುಲ್ ಖುಷ್ ಈ ನಾಲ್ಕು ಸ್ಟಾರ್ಸ್ ಯಶ್, ಸುದೀಪ್, ಪುನೀತ್, ದರ್ಶನ್ ಬಳಿ ಜಗ್ಗೇಶ್ ಮನವಿ ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada Mahesh Hegade's Blog: Kannada books (ಕನ್ನಡ ಪುಸ್ತಕಗಳು) ಸರ್ ನಮಸ್ಕಾರ ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಾ ಇದೀನಿ ನನಗೆ ಸಮಯದ ಅಭಾವ ಹೆಚ್ಚು ಆದರೂ ಸ್ನೇಹಿತರ ಮತ್ತು ತಂಗಿಯ ಸಲಹೆಯಂತೆ ಕೆಲವೊಂದು ಪುಸ್ತಕಗಳನ್ನು ಓದ್ತಾ ಇರ್ತೀನಿ . . . ನನಗೆ ನಿಮ್ಮ ಬ್ಲಾಗ್ ಬಗ್ಗೆ ತಿಳಿದುಕೊಂಡಿದ್ದು ಮರಳುಗಾಡಿನಲ್ಲಿ ಓಯಾಸಿಸ್ ದೊರೆತಂತಾಗಿದೆ . . ತುಂಬು ಧನ್ಯವಾದಗಳು ಡಿವಿಜಿಯವರ ಜ್ಞಾಪಕ ಚಿತ್ರಶಾಲೆ ಯ ಪುಸ್ತಕದ ಪಿ ಡಿ ಎಫ್ ಕೃತಿಯಿದ್ದಲ್ಲಿ ತಿಳಿಸಿ . . ತಮ್ಮ ವಿಶ್ವಾಸಿ ನಮಸ್ಕಾರ ಮಹೇಶ್ ಅವರೇ , ಕನ್ನಡ ಓದುವವರೇ ಕಡಿಮೆ ಆಗಿರುವ ಈ ಕಾಲದಲ್ಲಿ ಈ ಬ್ಲಾಗ್ ನ್ನು ತೆರೆದು ತುಂಬ ಅನುಕೂಲ ಮಾಡಿದ್ದೀರ. ನಾಟಕದ ಪುಸ್ತಕಗಳನ್ನು ಪರಿಚಯಿಸಿ. ನಿಮಗೆ ಧನ್ಯವಾದಗಳು. ಇಷ್ಟು ುಪಯುಕ್ತವಾದ ಮಾಹಿತಿಯನ್ನು ಕನ್ನಡಿಗರಿಗೆ ಕನ್ನಡದಲ್ಲಿ ದಯವಿಟ್ಟು ತಿಳಿಸಿ ಮಹೇಶ್ ರವರೆ ಯಾವ ಪದಗಳಿಂದ ನನ್ನ ಸಂತೋಷವನ್ನು ವ್ಯಕ್ತಪಡಿಸಲಿ ತಿಳಿಯುತ್ತಿಲ್ಲ. Indusladies.comಗೆ ನನ್ನ ಪ್ರೀತಿಯ ವಂದನೆಗಳು (Which introduced your blog). ಹೀಗೆ ಸಾಗಲಿ ನಿಮ್ಮ ಪಯಣ ನಾವು ನಿಮ್ಮ ಜೊತೆಯಲ್ಲಿ ಪ್ರೀತೆಯಿಂದ ಬರುತೇವೆ. ನಮಸ್ತೆ ಮಹೇಶ್, ಇಷ್ಟೊಂದು ಕನ್ನಡ ಪುಸ್ತಕಗಳ ಮೃದು ಪ್ರತಿಗಳನ್ನು ಒದಗಿಸಿದ್ದಕ್ಕೆ ಅನಂತ ಧನ್ಯವಾದಗಳು. ಗೃಹಭಂಗ ನೆನ್ನೆ ಮೂರನೆ ಬಾರಿ ಓದಿ ಮುಗಿಸಿದೆ, ಆದರೆ ನಡುವಲ್ಲಿ ಕೆಲವು ಪುಟಗಳು ಎಗರಿವೆ. ಬಹಳಷ್ಟು ಜನರಿಂದ ಅದೇ ಕೆಲವು ಪುಟಗಳು ತುಂಬಾ ಚೆನ್ನಾಗಿವೆ ಎಂದು ಕೇಳ್ಪಟ್ಟೆ. ಈಗ ಆ ಕೆಲವು ಪುಟಗಳು ಓದದಿದ್ದರೆ ಮನಸ್ಸಿಗೆ ನೆಮ್ಮದಿ ಇಲ್ಲ. ದಯವಿಟ್ಟು ತಪ್ಪಿರುವ ಆ ಪುಟಗಳನ್ನು ಕೊಡಲು ಪ್ರಯತ್ನಿಸುವಿರ? ತಪ್ಪಿರುವ ಪುಟಗಳು ಬಹುಷಃ ೧೫೧ ಪುಟದಿಂದ ಮುಂದಿನ ಕೆಲವು ಪುಟಗಳು. ಸೂರ್ಯ ಪ್ರಸಾದ(ಸೂಪ್ರ) ಧನ್ಯವಾಧಗಳು...ಮಹೇಶ್ ಸರ್... ಡಾ.ಶುಭಾ, ಮರವಂತೆ said... ತುಂಬಾ ಧನ್ಯವಾದಗಳು. ಸರ್. ಇಂತಹ ಕೆಲಸಗಳು ಕನ್ನಡದ ಅಸ್ತಿತ್ವಕ್ಕೆ ಅತ್ಯಗತ್ಯ. ನಿಮ್ಮ ಸಾಹಿತ್ಯ ಪ್ರೀತಿಗೆ ವಂದನೆ. ಗ್ರಂಥ ದಾನಕ್ಕೆ ಸಮನಾದ ಪುಣ್ಯ ಕೆಲಸ. ಇದು ಇನ್ನೂ ಹೆಚ್ಚು ಪುಸ್ತಕಗಳನ್ನು ಒಳಗೊಳ್ಳುವಂತಾಗಲಿ. ಡಾ.ಶುಭಾ ಮರವಂತೆ ವಿಶ್ವನಾಥ್.ಬಿ .ಮಣ್ಣೆ said... ಮಹೇಶ್ ಹೆಗ್ಡೆ ಯವರೇ, ನಿಮ್ಮ ಈ ಒಂದು ಕೆಲಸದಿಂದ ಎಸ್ಟೋ ವರ್ಷದಿಂದ ಬಾಕಿ ಇದ್ದ ಪುಸ್ತಕದ ಹಸಿವು ಸ್ವಲ್ಪ ಮಟ್ಟಿಗೆ ಇಂಗಿತು. ಇಂತಹ ಕೆಲಸ ಇನ್ನೂ ಮಾಡುತ್ತಾ ಇರಿ ದೇವರು ನಿಮಗೆ ಒಳ್ಳೆಯದು ಮಾಡಲಿ. ಎಲೆಮರೆಯ ಇಂಥ ಕೃತ್ಯಕ್ಕೆ ಧನ್ಯವಾದಗಳು. ಭಾರತದಲ್ಲಿರುವ ನಗರಜೀವಿಗಳೂ ಸಹ ಹೆಸರಿಡಿದು ಕರೆಯುವ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮಯ ಹಳ್ಳಿಗಳಲ್ಲಿ ಮಾತ್ರ ಸಂಬಂಧಸೂಚೀ ಪದಗಳ ಬಳಕೆ ಇನ್ನೂ ಇದೆ. ದೊಡ್ಡಪ್ಪ, ದೊಡ್ಡವ್ವ, ಚಿಕ್ಕಪ್ಪ, ಚಿಕ್ಕವ್ವ, ಕಾಕಾ, ಕಾಕೂ, ಮಾಮಾ, ಮಾಮೀ, ಅತ್ಯಾ, ಅತ್ತಿಗೆ, ವೈನಿ, ವೈನ್ಸ, ಅಬಚಿ, ಆಯೀ, ಅವ್ವ, ಅಪ್ಪ ಮೊದಲಾದ ಪದಗಳು ಇನ್ನೂ ಕೇಳಸಿಗುತ್ತಿವೆ. ನೀವು ಹೇಳಿದ್ದು ಸರಿಯಿದೆ, ಸರ್. ಥ್ಯಾಂಕ್ಸ್. ಅಖಿಲೇಶ್ವರಾನಂದ ಅವರು ಕೆಲವು ಸದಸ್ಯರ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿ ಚವಾಣ್‌ಗೆ ಪತ್ರವೊಂದನ್ನು ಬರೆದಿದ್ದು, ಸಮಿತಿಗೆ ರಾಜೀನಾಮೆ ನೀಡಲು ಬಯಸಿರುವುದಾಗಿ ತಿಳಿಸಿದ್ದರೆನ್ನಲಾಗಿದೆ. ತನ್ನನ್ನು ಈ ವಿವಾದಾತ್ಮಕ ವ್ಯಕ್ತಿಗಳಿಗೆ ಸಮನಾಗಿ ಪರಿಗಣಿಸಿರುವುದು ತನಗೆ ಮಾಡಿರುವ ಅವಮಾನ ಎಂದು ತಾನು ಭಾವಿಸಿದ್ದೇನೆ ಎಂದೂ ಅವರು ತಿಳಿಸಿದ್ದರು. ಆಧಾರ್ ದೃಢೀಕರಣಕ್ಕೆ ಮುಖದ ಚಹರೆ ಬಳಕೆ: ಆ.1ಕ್ಕೆ ಮುಂದೂಡಿದ ಯುಐಡಿಎಐ ಮಧ್ಯಪ್ರದೇಶ: ರಾಹುಲ್ ಗಾಂಧಿ ರೋಡ್ ಶೋನಲ್ಲಿ ಬೆಂಕಿ ಅವಘಡ ಮಾರಿಪಲ್ಲ ನಿವಾಸಿ ಕೆ.ಎ ಹಮೀದ್ ಎಂಬವರ ಪುತ್ರ ಮುಹಮ್ಮದ್ ಶಫೀಕ್ ಟಿ ಅವರ ವಿವಾಹವು ಮರಕಡ ನಿವಾಸಿ ದಿ.ಅಬ್ದುಲ್ಲಾ ಅವರ ಪುತ್ರಿ ಝಾಹಿದ ಅವರೊಂದಿಗೆ ಅ.16 ರಂದು ಕಲ್ಲಾಪುವಿನ ಯುನಿಟಿ ಹಾಲ್ ನಲ್ಲಿ ನಡೆಯಿತು. ನಂದಿನಿ ಹಾಲಿನ ದರ ಲೀಟರ್‌ಗೆ 4 ರೂ.ಹೆಚ್ಚಳ ಸಾಧ್ಯತೆ _ Vartha Bharati- ವಾರ್ತಾ ಭಾರತಿ ಬೆಂಗಳೂರು, ಜ.1: ನಂದಿನಿ ಹಾಲಿನ ಬೆಲೆಯನ್ನು ಜ. 5ರಿಂದ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ. ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪಶುಸಂಗೋಪನಾ ಸಚಿವ ಎ.ಮಂಜು, ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ.ಹೆಚ್ಚಳ ಮಾಡುವಂತೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಜೊತೆ ಸಮಾಲೋಚನೆ ನಡೆಸಿ ಬೆಲೆ ಏರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೆಎಂಎಫ್ ಬಹಳ ಹಿಂದೆಯೇ ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ತೀರ್ಮಾನ ಮಾಡಲಾಗುವು ದೆಂದು ಮಂಜು ಸ್ಪಷ್ಟನೆ ನೀಡಿದ್ದರು. ಈ ಮಧ್ಯೆ ಸಚಿವ ಮಂಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕೆಎಂಎಫ್‌ಪ್ರಸ್ತಾವನೆ ಯನ್ನು ತಿಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಂದಿನಿ ಹಾಲಿನ ಬೆಲೆ ಹೆಚ್ಚಳಕ್ಕೆ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ. ಹೊರ ರಾಜ್ಯಗಳ ಹಾಲಿನ ಬೆಲೆಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ನಂದಿನಿ ಹಾಲಿನ ಬೆಲೆ ಅತ್ಯಂತ ಕಡಿಮೆಯಿದೆ. ರೈತರು, ಹೈನುಗಾರರನ್ನು ಪ್ರೋತ್ಸಾಹಿಸಲು ನಂದಿನಿ ಹಾಲಿನ ಬೆಲೆ ಏರಿಕೆ ಅನಿವಾರ್ಯವಾಗಿದೆ. ಈ ಸಂಬಂಧ ಸಿಎಂ ಜೊತೆ ಚರ್ಚಿಸಿ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕೆಂದು ತೀರ್ಮಾನಿಸುತ್ತೇವೆಂದು ಎ.ಮಂಜು ಇದೇ ವೇಳೆ ಹಾಲಿನ ಬೆಲೆ ಏರಿಕೆ ಮುನ್ಸೂಚನೆ ನೀಡಿದರು. ವಿಮೆ ಕಡ್ಡಾಯ: ಬೆಲೆ ಬಾಳುವ ರಾಸುಗಳಿಗೆ ರೈತರು ವಿಮೆ ಮಾಡಿಸುವುದನ್ನು ಕಡ್ಡಾಯಗೊಳಿಸಿದ್ದು, ವಾರ್ಷಿಕ 300ರಿಂದ 400 ರೂ.ಪ್ರೀಮಿಯಂ ಪಾವತಿಸಿದರೆ ಭವಿಷ್ಯದ ದೃಷ್ಟಿಯಿಂದ ರೈತರಿಗೆ ಅನುಕೂಲವಾಗಲಿದೆ ಎಂದ ಅವರು, ಪಶು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಲೋಕಾಯುಕ್ತರ ಆಯ್ಕೆಗೆ ಜ.4ರಂದು ಸಭೆ: ಸಿಎಂ ಸಿದ್ದರಾಮಯ್ಯ ವೃದ್ಧ, ಸನ್ನಡತೆಯ ಕೈದಿಗಳ ಬಿಡುಗಡೆಗೆ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಜಯಪುರ: ಟ್ರಕ್-ಜೀಪ್ ನಡುವೆ ಭೀಕರ ಅಪಘಾತ; ಚಾಲಕ ಸೇರಿ ಆರು ಕೂಲಿ ಕಾರ್ಮಿಕರು ಮೃತ್ಯು ಕೊಪ್ಪ: ಎಚ್1ಎನ್1 ಗೆ ಕಾಂಗ್ರೆಸ್ ಮುಖಂಡ ಬಲಿ ಉಡುಪಿ: ನಗರ ಅನಿಲ ವಿತರಣೆ ಯೋಜನೆಗೆ ನ.22ರಂದು ಶಂಕು ಸ್ಥಾಪನೆ ''ದ.ಕ. ಜಿಲ್ಲೆಯಲ್ಲೂ ಶೀಘ್ರದಲ್ಲೇ ಪೈಪ್‌ಲೈನ್ ಮೂಲಕ ಅಡುಗೆ ಅನಿಲ'' ಬೆಂಗಳೂರು: ಯುವಕನ ಕೊಲೆ ಕಾಪು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಉದ್ಘಾಟನೆ _ Vartha Bharati- ವಾರ್ತಾ ಭಾರತಿ ಕಾಪು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಉದ್ಘಾಟನೆ ಕಾಪು, ಸೆ. 1: ಮೂಳೂರಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಶನಿವಾರ ಉಚ್ಚಿಲ ಉಪ ಶಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕನ್ನು ಶಾಸಕ ಲಾಲಾಜಿ ಮೆಂಡನ್ ಉದ್ಘಾಟಿಸಿದರು. ಸಮಾರಂಭದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ನ ದೆಹಲಿ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸುವುದನ್ನು ನೇರ ಪ್ರಸಾರವನ್ನು ಎಲ್‍ಇಡಿ ಸ್ಕ್ರೀನ್‍ಮೂಲಕ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲಾಲಾಜಿ ಮೆಂಡನ್, ಕೇವಲ ಆಧಾರ್ ಕಾರ್ಡ್ ಅಥವಾ ಮೊಬೈಲ್ ನಂಬರ್‍ನಿಂದಷ್ಟೇ ಒಂದು ನಿಮಿಷಗಳ ಅವಧಿಯೊಳಗೆ ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಯೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ಹೊಂದಲು ಸಾಧ್ಯವಾಗಿದೆ. ಮನೆ ಬಾಗಿಲಿಗೆ ಅಂಚೆಯಣ್ಣರ ಮೂಲಕವೇ ಬ್ಯಾಂಕ್ ಆಗಮಿಸಲಿದ್ದು, ಇದು ಇಂಡಿಯನ್ ಪೋಸ್ಟ್ ಇಲಾಖೆಯ ಕುರಿತಾಗಿ ಭಾರತೀಯರಿಗೆ ಇರುವ ಸಂಬಂಧವನ್ನು ಮತ್ತಷ್ಟು ಬಲಪಡಿಸಲಿದೆ ಎಂದರು. ಮುಖ್ಯ ಅತಿಥಿಗಳಾಗಿ ಕಾಪು ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ, ಉಡುಪಿಯ ಸಹಾಯಕ ಅಂಚೆ ಅಧೀಕ್ಷಕ ಎನ್. ಬಿ. ಶ್ರೀನಾಥ್, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನ ಹಿರಿಯ ಸೇಲ್ಸ್ ಮ್ಯಾನೇಜರ್ ಸೂರ್ಯಕಾಂತ ಸಾಹು, ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ಕೆ. ಸುಭಾಶ್ಚಂದ್ರ ರಾಜಮನೆ, ಅಂಚೆ ಮೇಲ್ವಿಚಾರಕರಾದ ವಾಸುದೇವ ತೊಟ್ಟಂ, ಜನಾರ್ದನ ಕೋಟ್ಯಾನ್, ಗೋವಿಂದ ಶೆಟ್ಟಿ ಉಪಸ್ಥಿತರಿದ್ದರು. ಉಚ್ಚಿಲ ಅಂಚೆ ಪಾಲಕಿ ಯಶೋದಾ ಹಾಗೂ ಕಳತ್ತೂರು ಅಂಚೆ ಪಾಲಕ ದಿವಾಕರ ಬಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸೆ.9: ವಿಶ್ವ ಬಂಟ ಸಮ್ಮಿಲನಕ್ಕೆ ಮುಖ್ಯ ಮಂತ್ರಿ ಕುಮಾರ ಸ್ವಾಮಿ: ಐಕಳ ಹರೀಶ್ ಶೆಟ್ಟಿ ಲೇಖಕರು : ಪಾಂಡುರಂಗ ಶಾಸ್ತ್ರೀ, Panduranga Shastry , ಕೃಷ್ಣರಾವ್ ಸಿ ಆರ್, Krishnarao C R ಇದು ಭೂಗೋಳವೂ ಹೌದು, ಚರಿತ್ರೆಯೂ ಹೌದು. ಕನ್ನಡದಲ್ಲಿ ಮೊದಲಬಾರಿಗೆ ಎಲ್ಲ ದೇಶಗಳ, ಖಂಡಗಳ ಮತ್ತು ಸಾಗರಗಳ ಕಿರುಪರಿಚಯ, ಹಾಗೂ ವರ್ಣದಲ್ಲಿ ರಾಷ್ಟ್ರಧ್ವಜಗಳನ್ನೂ ಇಲ್ಲಿ ಕೊಡಲಾಗಿದೆ. ಪ್ರತಿಯೊಂದು ದೇಶದ ಭೂಪಟ, ಭೌಗೋಳಿಕ ನೆಲೆ, ಅಗತ್ಯವಾದ ಅಂಕಿ ಅಂಶಗಳು, ಇತಿಹಾಸ, ಅಲ್ಲದೆ ಇತರ ಉಪಯುಕ್ತ ಮಾಹಿತಿಗಳು ಈ ಪುಸ್ತಕದಲ್ಲಿವೆ. ಇನ್ನೊಂದು ಶೃಂಗಸಮ್ಮೇಳನಕ್ಕೆ ಕೋರಿಕೆ: ಟ್ರಂಪ್‌ಗೆ ಕಿಮ್‌ರಿಂದ ‘ಅತ್ಯಂತ ಸಕಾರಾತ್ಮಕ’ ಪತ್ರ _ Vartha Bharati- ವಾರ್ತಾ ಭಾರತಿ ವಾಶಿಂಗ್ಟನ್, ಸೆ. 11: ಸಿಂಗಾಪುರದಲ್ಲಿ ಜೂನ್‌ನಲ್ಲಿ ನಡೆದ ಐತಿಹಾಸಿಕ ಶೃಂಗ ಸಮ್ಮೇಳನದ ಬಳಿಕ, ಇನ್ನೊಂದು ಶೃಂಗ ಸಮ್ಮೇಳನಕ್ಕೆ ಅಪೇಕ್ಷೆ ವ್ಯಕ್ತಪಡಿಸಿ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ‘ಅತ್ಯಂತ ಸಕಾರಾತ್ಮಕ’ ಪತ್ರವೊಂದನ್ನು ಬರೆದಿದ್ದಾರೆ ಎಂದು ಶ್ವೇತಭವನ ಸೋಮವಾರ ಹೇಳಿದೆ. ‘‘ಪತ್ರವನ್ನು ಅತ್ಯಂತ ಆತ್ಮೀಯವಾಗಿ ಬರೆಯಲಾಗಿದೆ, ಹಾಗೂ ಅದು ಅತ್ಯಂತ ಸಕಾರಾತ್ಮಕ ಪತ್ರವಾಗಿದೆ’’ ಎಂದು ಶ್ವೇತಭವನದ ವಕ್ತಾರೆ ಸಾರಾ ಸ್ಯಾಂಡರ್ಸ್ ಹೇಳಿದ್ದಾರೆ. ಈ ಪತ್ರವು ಕೊರಿಯ ಪರ್ಯಾಯ ದ್ವೀಪವನ್ನು ಪರಮಾಣು ಶಸ್ತ್ರಗಳಿಂದ ಮುಕ್ತಗೊಳಿಸುವ ಉತ್ತರ ಕೊರಿಯದ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ‘‘ಟ್ರಂಪ್ ಜೊತೆಗೆ ಇನ್ನೊಂದು ಶೃಂಗಸಭೆಯನ್ನು ನಿಗದಿಪಡಿಸುವುದು ಪತ್ರದ ಮೂಲ ಉದ್ದೇಶವಾಗಿದೆ. ಇದಕ್ಕೆ ನಾವು ಸಿದ್ಧರಾಗಿದ್ದೇವೆ ಹಾಗೂ ಈ ಬಗ್ಗೆ ಸಂವಹನಗಳು ನಡೆಯುತ್ತಿವೆ’’ ಎಂದು ಸುಮಾರು ಮೂರು ವಾರಗಳ ಬಳಿಕ ಶ್ವೇತಭವನದಲ್ಲಿ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಯಾಂಡರ್ಸ್ ಹೇಳಿದರು. ಮೊದಲ ಶೃಂಗ ಸಮ್ಮೇಳನದ ಬಳಿಕ ಕೆಲವೊಂದು ಧನಾತ್ಮಕ ಬೆಳವಣಿಗೆಗಳು ನಡೆದರೂ, ನಂತರದ ದಿನಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಹಳಸಿತ್ತು. ಈ ಹಿನ್ನೆಲೆಯಲ್ಲಿ, ಕಳೆದ ತಿಂಗಳ ಕೊನೆಯಲ್ಲಿ ನಿಗದಿಯಾಗಿದ್ದ ಉತ್ತರ ಕೊರಿಯ ಪ್ರವಾಸವನ್ನು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ರದ್ದುಗೊಳಿಸಿದ್ದರು. ಢಾಕಾ, ಜೂ. 12: ಸುಮಾರು 10 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಆಶ್ರಯ ಪಡೆಯುತ್ತಿರುವ ಬಾಂಗ್ಲಾದೇಶದ ಶಿಬಿರಗಳ ಸಮೀಪ ಮಂಗಳವಾರ ಸಂಭವಿಸಿದ ಭೂಕುಸಿತಗಳಲ್ಲಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಮುಂದಿನ ತಿಂಗಳುಗಳಲ್ಲಿ ಭಾರೀ ಮಳೆ ಸುರಿಯಲಿದ್ದು, ಮಾನವೀಯ ದುರಂತಗಳು ಸಂಭವಿಸುವ ಸಾಧ್ಯತೆಗಳಿವೆ ಎಂಬುದಾಗಿ ಅಂತಾರಾಷ್ಟ್ರೀಯ ನೆರವು ಸಂಸ್ಥೆಗಳು ಈಗಾಗಲೇ ಎಚ್ಚರಿಕೆ ನೀಡಿರುವುದನ್ನು ಸ್ಮರಿಸಬಹುದಾಗಿದೆ. ‘‘ನನಿಯರ್‌ಚಾರ್‌ನಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದ್ದಾರೆ. ಹಲವಾರು ಮಂದಿ ನಾಪತ್ತೆಯಾಗಿದ್ದಾರೆ’’ ಎಂದು ಜಿಲ್ಲಾಧಿಕಾರಿ ಮಮುನುರ್ ರಶೀದ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಸುಡಾನ್‌ಗೆ ಕೆಎಸ್‌ರಿಲಿಫ್‌ನಿಂದ 458 ಟನ್ ಮಾನವೀಯ ನೆರವು ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)‍ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಮತ್ತು ಅತ್ಯಂತ ಸುರಕ್ಷಿತ ಮತ್ತು ಸದೃಡ ಬ್ರೌಸರ್ ಅನ್ನು ಕನ್ನಡದಲ್ಲೇ ಬಳಸಿ. ಇದಕ್ಕೆ ನೀವು ಮಾಡಬೇಕಿರುವುದಿಷ್ಟೆ – ‍‍೧. https://pontoon.mozilla.org/kn/ ‍‍‍‍‍ಇಲ್ಲಿ ನೊಂದಾಯಿಸಿಕೊಳ್ಳಿ / ‍‍‍‍ಲಾಗಿನ್ಆಗಿ‍‍‍‍.‍ ‍ ‍‍‍‍‍‍‍‍‍೨. ‍ಸೈನ್‌ಇನ್ ಆದ ನಂತರ ನೇರವಾಗಿ ಕನ್ನಡದ ಯೋಜನೆಗಳ ಅನುವಾದ ಕಾರ್ಯಗಳಲ್ಲಿ ನೇರವಾಗಿ ಭಾಗವಹಿಸಬಹುದು. ಲಭ್ಯವಿಲ್ಲದ ಅನುವಾದಗಳಿಗೆ ನಿಮ್ಮ ಸಲಹೆ... ‍ ‍ಕನ್ನಡದಲ್ಲಿ ಡಿಟಿಪಿ ಮಾಡಲು ‍‍ಇದುವರೆಗೆ ಮುಕ್ತ ಹಾಗೂ ಸ್ವತಂತ್ರ ತ್ರಂತ್ರಾಂಶದಲ್ಲಿ ( Free & Open Source Software) ಇದ್ದ ಕೊರತೆಯನ್ನು ಕೊನೆಗೂ ಸ್ಕ್ರೈಬಸ್‍‍‍‍ ತುಂಬಿದೆ. ಸ್ಕ್ರೈಬಸ್‌ನ ಡೆವೆಲಪ್‌ಮೆಂಟ್ ಆವೃತ್ತಿ ೧.೫.೩ರಲ್ಲಿ ಕನ್ನಡದ ಜೊತೆಗೆ ಇನ್ನೂ ಅನೇಕ ಕ್ಲಿಷ್ಟ ಪದಜೋಡಣೆ ಅವಶ್ಯವಿದ್ದ ಭಾರತೀಯ ಭಾಷೆಗಳಿಗೆ ಬೆಂಬಲವನ್ನು ಒದಗಿಸಲಾಗಿದೆ. ‍ಈ ಕೆಳಗಿನ ಚಿತ್ರಗಳಲ್ಲಿ ಸ್ಕ್ರೈಬಸ್ ಜೊತೆ ಕನ್ನಡ ಮೂಡುವುದನ್ನು ಲಿನಕ್ಸ್, ವಿಂಡೋಸ್ ಜೊತೆಗೆ ಮ್ಯಾಕ್‌ನಲ್ಲೂ ಕಾಣಬಹುದು. ‍ ‍ ‍ ‍‍‍... ಹೊಸದಿಲ್ಲಿ,ಜ.11: ಚೀನಾದಲ್ಲಿ ನಗರೀಕರಣದಂತಹ ವಿದೇಶಿ ಮಾದರಿಗಳನ್ನು ಭಾರತವು ನಕಲು ಮಾಡಬಾರದು ಎಂದು ಗುರುವಾರ ಇಲ್ಲಿ ಹೇಳಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ ಕುಮಾರ್ ಅವರು, ದೇಶಾದ್ಯಂತ ಪ್ರಗತಿ ಕೇಂದ್ರಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ತಿಳಿಸಿದರು. ನಮ್ಮ ನಗರೀಕರಣ ಯೋಜನೆಗಳಿಗಾಗಿ ನಾವು ವಿದೇಶಿ ಮಾದರಿಗಳತ್ತ ನೋಡಬೇಕಾದ ಅಗತ್ಯವಿಲ್ಲ. ನಮ್ಮ ವಿವಿಧತೆ ಮತ್ತು ಬಹುತ್ವಗಳನ್ನು ಪರಿಗಣಿಸಿದರೆ ನಾವು ಭಾರತದಲ್ಲಿ ಅಸಂತುಲಿತ ನಗರೀಕರಣಕ್ಕೆ ಅವಕಾಶ ನೀಡುವಂತಿಲ್ಲ. ಚೀನಾವನ್ನು ನಕಲು ಮಾಡಲು ನಾವು ಭಾರತಕ್ಕೆ ಅವಕಾಶ ನೀಡುವ ಹಾಗಿಲ್ಲ ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಕುಮಾರ್ ಹೇಳಿದರು. ಚೀನಾದಲ್ಲಿ ಕರಾವಳಿಯಲ್ಲಿ ಅಭಿವೃದ್ಧಿ,ಆಧುನೀಕರಣ ನಡೆದಿದೆ,ಆದರೆ ಇತರ ಪ್ರದೇಶಗಳು ಹಿಂದುಳಿದಿವೆ ಎಂದು ಬೆಟ್ಟುಮಾಡಿದ ಅವರು, ಇದರ ಪರಿಣಾಮಮವಾಗಿ ಪ್ರತಿ ಚೀನಿ ಹೊಸ ವರ್ಷದಂದು 4-5 ಮಿಲಿಯನ್ ಚೀನಿಯರು ಕರಾವಳಿಯಿಂದ ಒಳನಾಡುಗಳಿಗೆ ತೆರಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ನಮ್ಮ ದೇಶದಲ್ಲಿ ಸಂಭವಿಸಲು ಅವಕಾಶ ನೀಡಬಾರದು. ಹಬ್ಬ ಹರಿದಿನಗಳಲ್ಲಿ ನಮ್ಮ ಜನರು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗುವಂತಾಗಬಾರದು ಎಂದರು. ಭಾರತವು ಇನ್ನೂ ಸಬಲೀಕೃತ ನಗರಗಳನ್ನು ಹೊಂದಿಲ್ಲ ಎಂದ ಅವರು, ನಗರಗಳಲ್ಲಿ ಪ್ರಬಲ ಮೇಯರ್‌ಗಳನ್ನು ಹೊಂದಿರುವ ಹಳೆಯ ಸಂಪ್ರದಾಯಕ್ಕೆ ಮರುಜೀವ ನೀಡುವ ಅಗತ್ಯವಿದೆ ಎಂದರು. ಬ್ಲಾಗ್ – ಪಂಚ್ ಲೈನ್ – Punch Line ಕನ್ನಡದ ಕೋಟ್ಯಾಧಿಪತಿ: ಕನ್ನಡದ ಕೋಟ್ಯಾಧಿಪತಿ 31ನೇ ಕಂತು 2ನೆ ಮೇ ಬುಧವಾರ_31st Episode 2nd May Full Episode ಕನ್ನಡದ ಕೋಟ್ಯಾಧಿಪತಿ 31ನೇ ಕಂತು 2ನೆ ಮೇ ಬುಧವಾರ_31st Episode 2nd May Full Episode ಕನ್ನಡ ಫಾಂಟ್ ಹೆಲ್ಪೂ... ಕನ್ನಡ ಮತ್ತೆ ಬರ್ತಿಲ್ಲ:(( (ಇಷ್ಟು ಟೈಪ್ ಮಾಡೋಹೊತ್ತಿಗೆ ಸಾಕಾಯ್ತು! 'ಕೊಲಿ'ಗಲಿಗೆಲ್ಲಾ ಸಾರಿಗಳು!) Varthabhavan mangalore: ಆಗಸ್ಟ್ 3ರಂದು ಲಕ್ಷ ವೃಕ್ಷ ಆಂದೋಲನಕ್ಕೆ ಚಾಲನೆ 25 ರಿಂದ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ – Bc suddi (ಬಿಸಿಸುದ್ದಿ) 25 ರಿಂದ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಚಿತ್ರದುರ್ಗ: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾ: ಹಂಪಿ ಕ್ಷೇತ್ರದ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನನದ ೨೦೧೮ ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವ ಇದೇ ಮಾರ್ಚ್ 25 ರಿಂದ ಏಪ್ರಿಲ್ 2 ರವರೆಗೆ ವಿಜೃಂಭಣೆಯಿಂದ ಜರುಗುವುದು. ಹಂಪಿ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಾರ್ಚ್ 31 ರಂದು ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಮತ್ತು ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ಜೋಡಿ ರಥೋತ್ಸವವು ಜರುಗುವುದು. ಲಕ್ಷಾಂತರ ಭಕ್ತಾಧಿಗಳು ಈ ಧಾರ್ಮಿಕ ರಥೋತ್ಸವದಲ್ಲಿ ಭಾಗವಹಿಸುವರು. ಮಾರ್ಚ29 ರಿಂದ ಏಪ್ರಿಲ್ 2 ರವರೆಗೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಶ್ರೀ ಕೃಷ್ಣದೇವರಾಯ ಸಮರ್ಪಿಸಿದ ಚಿನ್ನದ ಕಿರೀಟದಿಂದ ಅಲಂಕಾರ ಮಾಡಲಾಗುವುದು. ಮಾರ್ಚ್ ೩೧ ರಂದು ಭಕ್ತಾಧಿಗಳಿಗೆ ಉಚಿತ ಅನ್ನದಾಸೋಹ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗುವುದು. ೩ನೇ ಸುತ್ತಿನ ಇಂದ್ರ ಧನುಷ್ ಅಭಿಯಾನ ಬೂತ್ ಮಟ್ಟದ ಕಮಿಟಿಗಳನ್ನು ರಚಿಸಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವುದು ಮೊದಲ ಕೆಲಸ: ಜಿ.ಎಸ್.ಮಂಜುನಾಥ್ ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.: "೧೬ ವರ್ಷ ಮೀರದವರ ಲೈ೦ಗಿಕ ಕ್ರಿಯೆ ಅಪರಾಧ" ‘ನಮ್ಮ ಕಾರ್ಯಕರ್ತನಿಗೆ ಏನಾದ್ರೂ ಆದ್ರೆ ಅಲ್ಲೋಲಕಲ್ಲೋಲವಾಗುತ್ತೆ’ – Page 23 – Welcome to First News ದೈವಕ್ಷೇತ್ರಕ್ಕೆ ದೂರು ಸಲ್ಲಿಸಿದ ಮಾಜಿ ಸಚಿವ ರಮಾನಾಥ್ ರೈ – Page 47 – Welcome to First News ಮಂಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಮಾನಾಥ್ ರೈ ಬಂಟ್ವಾಳದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಇದೀಗ ತನ್ನ ಸೋಲಿಗೆ ನನ್ನ ಮೇಲೆ ಮಾಡಿರುವ ಅಪಪ್ರಚಾರವೇ ಕಾರಣ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯದೇಗುಲ ಎಂದೇ ಹೆಸರುವಾಸಿಯಾಗಿರುವ ಕಾನತ್ತೂರು ಕ್ಷೇತ್ರದ ಮೊರೆ ಹೋಗಿದ್ದಾರೆ. ಬಂಟ್ವಾಳ ತಾಲೂಕಿನ ಸಜಿಪ ನಿವಾಸಿ ಶರತ್ ಮಡಿವಾಳ ಹತ್ಯೆಯಾಗಿತ್ತು. ಈ ಸಂಬಂಧ ಮೃತ ಶರತ್ ಮಡಿವಾಳನ ತಂದೆ ತನಿಯಪ್ಪ ಮಡಿವಾಳ ಅವರು ನನ್ನ ಮಗನ ಕೊಲೆಯನ್ನು ಸಚಿವ ಬಿ.ರಮಾನಾಥ ರೈ ಮತ್ತು ಅವರ ಬೆಂಬಲಿಗರ ತಂಡ ನಡೆಸಿದೆ ಎಂದು ಕೆಲ ಸಮಯದ ಹಿಂದೆ ಆರೋಪಿಸಿದ್ದರು. ಇದರಿಂದ ಮನನೊಂದಿರುವ ಮಾಜಿ ಸಚಿವ ಬಿ.ರಮಾನಾಥ ರೈ ಶನಿವಾರ ಕಾರಣಿಕ ಕ್ಷೇತ್ರ ಶ್ರೀ ನಾಲ್ಕರ್ ದೈವಸ್ಥಾನ ಕಾಣತ್ತೂರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ವಿನಾಕಾರಣ ನನ್ನ ಹೆಸರನ್ನು ಬಳಸಿ ಅಪಪ್ರಚಾರ ನಡೆಸಲಾಗಿದೆ. ಇದರಿಂದ ಮಾನಸಿಕವಾಗಿ ನನಗೆ ತೀವ್ರ ನೋವಾಗಿದೆ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಬೇಕು. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವವರನ್ನು ಕರೆದು ವಿಚಾರಣೆ ನಡೆಸಬೇಕು ಎಂದು ಬಿ.ರಮಾನಾಥ ರೈಯವರು ದೈವಸ್ಥಾನದ ಪ್ರಮುಖರಲ್ಲಿ ವಿನಂತಿ ಮಾಡಿದ್ದಾರೆ. ಕೇರಳ ರಾಜ್ಯದಲ್ಲಿರುವ ಕಾನತ್ತೂರು ಕ್ಷೇತ್ರ ಸತ್ಯ ಪ್ರಮಾಣಗಳಿಗೆ ಹೆಸರುವಾಸಿಯಾಗಿದೆ. ಇನ್ನು ಮಾಜಿ ಸಚಿವ ರಮಾನಾಥ್ ರೈ ಇಲ್ಲಿಗೆ ದೂರು ಸಲ್ಲಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. Previous Previous post: 10ಕ್ಕೂ ಹೆಚ್ಚು ಮನೆಗಳ ಬೀಗ ಮುರಿದು ಕಳ್ಳತನ Next Next post: ಧಗಧಗನೆ ಹೊತ್ತಿ ಉರಿದ ಅಗರಬತ್ತಿ ಗೋಡೌನ್ കഠംದಲ್ಲಿ ಪ್ರಸ್ತುತ ಹವಾಮಾನ: കഠം, ಆದಿಲಾಬಾದ್ಕ್ಕಾಗಿ ವಾರದ ಮುನ್ಸೂಚನೆ 7 ಡೇಸ್ കഠം, ಆದಿಲಾಬಾದ್ ಹವಾಮಾನ ಮುನ್ಸೂಚನೆ ಕೆನಡಾ ಪ್ರಧಾನಿಯ ಭಾರತ ಪ್ರವಾಸ ಆರಂಭ – EESANJE / ಈ ಸಂಜೆ ನವದೆಹಲಿ, ಫೆ.18-ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡಿಯಾವು ಒಂದು ವಾರದ ಭೇಟಿಗಾಗಿ ಭಾರತದಲ್ಲಿ ಆಗಮಿಸಿದ್ದಾರೆ. ತಮ್ಮ ಆಪ್ತಮಿತ್ರ ನರೇಂದ್ರ ಮೋದಿ ಆಹ್ವಾನದ ಮೇರೆಗೆ ತಮ್ಮ ಪತ್ನಿ ಸೋಫೀ ಗ್ರೆಗೋರೆ ಮತ್ತು ಮಕ್ಕಳಾದ ಕ್ಷೇವಿಯರ್(10), ಎಲ್ಲಾ-ಗ್ರೇಸ್(9) ಮತ್ತು ಹ್ಯಾಡ್ರೀನ್(3) ಹಾಗೂ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ನಿನ್ನೆ ರಾತ್ರಿ ನವದೆಹಲಿಗೆ ಆಗಮಿಸಿದರು. ವಿದೇಶಾಂಗ ವ್ಯವಹಾರಗಳ ಸಚಿ ಕ್ರಿಸ್ಟಿಯಾ ಫ್ರೀಲ್ಯಾಂಡ್, ವಿಜ್ಞಾನ ಮತ್ತು ಆರ್ಥಿಕ ಅಭಿವೃದ್ದಿ ಸಚಿವ ನವದೀಪ್ ಬೈನ್ಸ್, ರಕ್ಷಣಾ ಸಚಿವ ಹರ್ಜಿತ್ ಸಜ್ಜನ್, ಕ್ರೀಡಾ ಸಚಿವ್ ಕ್ರಿಸ್ಟಿ ಡುನ್‍ಕಾನ್, ಮತ್ತು ಮೂಲಸೌಕರ್ಯಾಭಿವೃದ್ದಿ ಸಚಿವ ಅಮರ್‍ಜೀತ್ ಸೊಹಿ ಸಹ ಕೆನಡಾ ಪ್ರಧಾನಿ ನಿಯೋಗದಲ್ಲಿದ್ದಾರೆ. ಕೆನಡಾ ಪ್ರಧಾನಿ ಅವರು ಏಳು ದಿನಗಳ ಭಾರತ ಪ್ರವಾಸದ ವೇಳೆ ಹಲವು ಮುಖಂಡರು ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ಸುಧಾರಣೆ ಕುರಿತು ಮಹತ್ವದ ಒಪ್ಪಂದಗಳಿಗೆ ಸಹಿ ಮಾಡುವರು. ಮೈಸೂರು ರಾಜಮನೆತನದವರಿಗೆ ನೀಡುವ ಗೌರವ ಧನಕ್ಕೆ ಪ್ರೊ.ನಂಜರಾಜ ಅರಸು ವಿರೋಧ – EESANJE / ಈ ಸಂಜೆ ಮೈಸೂರು, ಸೆ.8- ದಸರಾ ಮಹೋತ್ಸವ ಸಂದರ್ಭದಲ್ಲಿ ಮೈಸೂರು ರಾಜಮನೆತನದವರಿಗೆ ನೀಡುವ ಗೌರವ ಧನಕ್ಕೆ ಪ್ರೊ.ನಂಜರಾಜ ಅರಸು ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದಡಿ ಗೌರವ ಧನದ ಬಗ್ಗೆ ಮಾಹಿತಿ ಪಡೆದಿರುವ ಅವರು, ಕಳೆದ ಐದು ವರ್ಷದಿಂದ ರಾಜಮನೆತನದವರಿಗೆ 1.36 ಕೋಟಿ ರೂ. ನೀಡಲಾಗಿರುವ ಮಾಹಿತಿ ಪಡೆದು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಂಜರಾಜ ಅರಸು ಅವರು ಪ್ರಶ್ನಿಸಿ, ದಸರಾ ಸಂದರ್ಭದಲ್ಲಿ ಸಂಪ್ರದಾಯದಂತೆ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಯಾವ ಸಂಪ್ರದಾಯದ ಬಗ್ಗೆ ಎಂಬುದು ಮಾಹಿತಿಯಲ್ಲಿ ನಮೂದಿಸಿಲ್ಲ. ಏತಕ್ಕಾಗಿ ಗೌರವಧನ ನೀಡಬೇಕು ಎಂದು ಅವರು ಪ್ರಶ್ನಿಸಿದರು. ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆಯೋ ಅಥವಾ ರಾಜವಂಶಸ್ಥರ ಅಧಿಪತ್ಯದಲ್ಲಿದ್ದೇವೋ ಎಂದು ಪ್ರಶ್ನಿಸಿದ್ದಾರೆ. ಈ ಕೂಡಲೇ ರಾಜಮನೆತನದವರಿಗೆ ನೀಡುವ ಹಣವನ್ನು ನಿಲ್ಲಿಸಿ ಕೊಡಗಿನ ನೆರೆ ಪೀಡಿತರಿಗೆ ಕೊಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ದೀಪಗಳಿಂದ ಅಲಂಕೃತ ತಿರುಪತಿ ತಿರುಮಲ ದೇವಸ್ಥಾನ 1/14ನಮೋ ವೆಂಕಟೇಶ... ನಮೋ ಶ್ರೀನಿವಾಸ ಸರ್ವಾಲಂಕಾರ ಭೂಷಿತ ವೆಂಕಟೇಶ (ಚಿತ್ರ ಕೃಪೆ: ಟಿಟಿಡಿ) 2/14ವೈಕುಂಠ ಏಕಾದಶಿ: ಪುಷ್ಪಾಲಂಕೃತ ತಿರುಮಲ ವೈಕುಂಠ ಏಕಾದಶಿ ಪ್ರಯುಕ್ತ ದೀಪಗಳಿಂದ ಅಲಂಕೃತ ತಿರುಪತಿ ತಿರುಮಲ ದೇವಸ್ಥಾನ (ಚಿತ್ರ ಕೃಪೆ: ಟಿಟಿಡಿ) 4/14ಬಣ್ಣದ ಬಣ್ಣದ ಬೆಳಕಿನಲ್ಲಿ ಮಿಂದೆದ್ದ ತಿರುಮಲ.. ದಿನ ಭವಿಷ್ಯ: 4 ಅಕ್ಬೋಬರ್ 2017 ಮೇಷ:- ನೀವು ಸರಿಯಾದ ದಾರಿಯಲ್ಲಿ ಕ್ರಮಿಸುತ್ತಿರುವಿರಿ. ಹಾಗಾಗಿ ನಿಮ್ಮನ್ನು ಕಂಡರೆ ಎಲ್ಲರಿಗೂ ಪ್ರೀತಿ-ಗೌರವ. ಬಂದ ಗೌರವಾದಿಗಳನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ವೃಷಭ:- ನಿಮ್ಮ ಕಾರ್ಯ ಯೋಜನೆಗಳು ನೀವು ಬಯಸಿದಂತೆ ಆಗುವುದರಿಂದ ವಿರೋಧಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸುವುದು. ಸಹೋದ್ಯೋಗಿಗಳು ನಿಮ್ಮ ಬೆನ್ನು ಚಪ್ಪರಿಸಿ ನಿಮ್ಮನ್ನು ಉತ್ತೇಜಿಸುವರು. ಮಿಥುನ:- ಆಶಾವಾದವೇ ಜೀವನ, ನಿರಾಶಾವಾದವೇ ಮರಣ ಎನ್ನುವಂತೆ ಈದಿನ ಆಶಾವಾದದಿಂದ ಇರುವ ದಿನ. ನಿಮ್ಮ ಎಲ್ಲ ಧನಾತ್ಮಕ ಚಿಂತನೆಗಳು ಒಂದುಗೂಡುವುದರಿಂದ ಶುಭ ವಾರ್ತೆಯನ್ನು ಕೇಳುವಿರಿ. ಅದರಿಂದ ಸಂತಸವಾಗುವುದು. ಕಟಕ:- ಸರಿ ಕಂಡಿದ್ದನ್ನು ಧೈರ್ಯವಾಗಿ ಮಾತನಾಡಿ. ದೈಬಬಲ ಇದೆ. ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಇರುವುದು. ಕಚೇರಿ ಕಾರ್ಯದಲ್ಲಿ ಬಿಕ್ಕಟ್ಟು ನಿವಾರಣೆಯಾಗಿ ನೆಮ್ಮದಿಯ ಉಸಿರನ್ನು ಬಿಡುವಿರಿ. ಹಿರಿಯರ ಜತೆ ಸಮಾಲೋಚಿಸಿ ಕಾರ್ಯ ಪ್ರವೃತ್ತರಾಗಿರಿ. ಸಿಂಹ:- ಯಾರೊಂದಿಗೂ ಇಂದು ಅಸಮಾಧಾನ ವ್ಯಕ್ತಪಡಿಸುವುದು ಒಳ್ಳೆಯದಲ್ಲ. ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸದಿರಿ. ವೈಯಕ್ತಿಕ ಕಾರ್ಯಕಲಾಪಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ಪ್ರಗತಿಯು ತುಸು ನೆಮ್ಮದಿ ನೀಡುವುದು. ಕನ್ಯಾ:- ಪ್ರಮುಖ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸು ದೊರೆಯುವುದು. ಜೀವನ ಮತ್ತು ವೃತ್ತಿಯ ಬದುಕಿನಲ್ಲಿ ಬದಲಾವಣೆ ಕಂಡುಬರುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಹಣಕಾಸಿನ ಚಿಂತೆ ಇಲ್ಲ. ತುಲಾ:- ನೀವು ಹೋಗುತ್ತಿರುವ ದಾರಿ ಸರಿಯಾದುದೇ. ಆದರೆ ನಿಮ್ಮ ಸಂಗಡ ಇತರರನ್ನು ಕರೆದುಕೊಂಡು ಹೋಗಬೇಕೆನ್ನುವ ನಿಮ್ಮ ಜಾಣ್ಮೆ ಮೆಚ್ಚುವಂತಹದು. ಈ ಬಗ್ಗೆ ಸಮಾಜದಲ್ಲಿ ಗೌರವಿಸಲ್ಪಡುವಿರಿ. ಹಣಕಾಸು ಸ್ಥಿತಿ ಉತ್ತಮವಾಗಿರುವುದು. ವೃಶ್ಚಿಕ:- ಆಶಾವಾದ ಮತ್ತು ಧನಾತ್ಮಕ ಚಿಂತನೆ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತಗೊಳಿಸುವುದು. ಈದಿನ ನಿಮ್ಮ ಮನಸ್ಸಿಗೆ ಮುದ ನೀಡುವ ವಾರ್ತೆಯನ್ನು ಕೇಳುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ನಿಷ್ಠೆ ತೋರುವರು. ಧನಸ್ಸು:- ವೃತ್ತಿ ಪರರಿಗೆ ವಿಶ್ರಾಂತಿ ಲಭಿಸುತ್ತದೆ. ಬಂಧು ಮಿತ್ರರಿಂದ ವಿಮರ್ಶೆ, ಟೀಕೆಗಳು ಬರುವ ಸಾಧ್ಯತೆ ಇರುವುದು. ಸಹೋದರನಿಂದ ಸಹಕಾರ ದೊರೆಯುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಮಕರ:- ಹಣದ ಹರಿವು ಹೆಚ್ಚಾಗಲಿದೆ. ಖರ್ಚು ವೆಚ್ಚಗಳ ಮೇಲೆ ನಿಗಾ ಇಡಿ. ಕುಟುಂಬದವರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವಿರಿ. ಇದರಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಾಗುವುದು. ಕುಂಭ:- ಸ್ನೇಹಿತರು ಮತ್ತು ಬಂಧುಗಳ ಜತೆಗಿನ ಬಾಂಧವ್ಯ ವೃದ್ಧಿಗೆ ಗಮನ ನೀಡುವಿರಿ. ವೈಯಕ್ತಿಕ ಸಂಕಷ್ಟದಿಂದ ಪಾರಾಗುವಿರಿ. ಕೌಟುಂಬಿಕ ಸದಸ್ಯರ ಸಕಾರಾತ್ಮಕ ಬೆಂಬಲ ನಿಮಗಿದೆ. ಮೀನ:- ಬರವಣಿಗೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ವಿಶೇಷ ಗೌರವ ಲಭಿಸುವುದು. ಕೆಲವರಿಗೆ ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದು. ತಾಳ್ಮೆಯಿಂದ ಪರಿಸ್ಥಿತಿಯನ್ನು ಎದುರಿಸಿರಿ. 3ಗಾಂಧಿ ಜಯಂತಿಯಂದು ನಿಮ್ಮ ಭವಿಷ್ಯ ಹೇಗಿದೆ?... 6ಹೇಗಿದೆ ಈ ದಿನದ ಭವಿಷ್ಯ: 28 ಸೆಪ್ಟೆಂಬರ್‌ 2017... 9ನವರಾತ್ರಿ 5ನೇ ದಿನದ ಭವಿಷ್ಯ: 25 ಸೆಪ್ಟೆಂಬರ್‌ 2017... ಚಲಿಸುತ್ತಿದ್ದ ರೈಲಿಗೆ ಸಿಲುಕಿ ನಟ ಅಕ್ಷಯ್ ಕುಮಾರ್ ಬಾಡಿಗಾರ್ಡ್ ಸಾವು – EESANJE / ಈ ಸಂಜೆ ಮಥುರಾ ಡಿ. 14 : ಬಾಲಿವುಡ್ ನಟ ಕಿಲಾಡಿ ಅಕ್ಷಯ್ ಕುಮಾರ್ ಅವರ ಅಂಗರಕ್ಷಕರೊಬ್ಬರು, ಮಥುರಾ ಜಂಕ್ಷನ್ ನಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಅನೇಕ ವರ್ಷಗಳಿಂದ ಅಕ್ಷಯ್ ಕುಮಾರ್ ಅವರ ಖಾಸಗಿ ಅಂಗರಕ್ಷಕ ಪಡೆಯಲ್ಲಿದ್ದ ಮನೋಜ್ ಶರ್ಮ ಮೃತಪಟ್ಟವರು. ದೆಹಲಿ-ಬೆಂಗಳೂರು ನಡುವೆ ಸಂಚರಿಸುವ ಕರ್ನಾಟಕ ಎಕ್ಸ್ ಪ್ರೆಸ್ ರೈಲಿನಲ್ಲಿ ಆಗ್ರಾದಿಂದ ಮಥುರಾಕ್ಕೆ ಅವರು ಪ್ರಯಾಣ ಬೆಳೆಸಿದ್ದರು. ಮಥುರಾ ಜಂಕ್ಷನ್ ನಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯುವ ಧಾವಂತದಲ್ಲಿ ಅವರು ಆಯತಪ್ಪಿ ಹಳಿಗೆ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ವಿರೋಧಿಸಿ ಪ್ರತಿಭಟನೆ – EESANJE / ಈ ಸಂಜೆ ನಂಜನಗೂಡು, ಅ.14- ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಪ್ರಗತಿಪರ ವೇದಿಕೆ ವತಿಯಿಂದ ಪ್ರತಿಭಟನಾ ರ್ಯಾಲಿ ನಡೆಸಿದರು. ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ತಾಲೂಕಿನ ಹೊಸೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎರಚಿ ಅವಮಾನಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ಕೊರೆಹುಂಡಿ ಗ್ರಾಮದಲ್ಲಿ ಬದನವಾಳು ಗ್ರಾಮದ ರಮೇಶ್ ಎಂಬಾತನನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಇಂತಹ ಹಲವು ಪ್ರಕರಣಗಳು ತಾಲೂಕಿನಲ್ಲಿ ನಡೆಯುತ್ತಿದ್ದು, ಆಡಳಿತ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಹೊಸೂರು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಎಸಗಿದ ಆರೋಪಿಗಳನ್ನು ಗಡಿಪಾರು ಮಾಡಬೇಕು. ಕೊರೆಹುಂಡಿ ಗ್ರಾಮದಲ್ಲಿ ಕೊಲೆಯಾದ ದಲಿತ ಸಮುದಾಯದ ರಮೇಶ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ಉಪತಹಸೀಲ್ದಾರ್ ಶಿವಪ್ರಸಾದ್ ಅವರಿಗೆ ಮನವಿ ನೀಡಿದರು. ದೇವರಸನಹಳ್ಳಿ ಸುರೇಶ್, ದೇವೀರಮ್ಮನಹಳ್ಳಿ ಜಿ.ಬಸವರಾಜು, ಧನರಾಜ್ ಬೂಲ, ಮಹದೇವಸ್ವಾಮಿ ಶಂಕರಪುರ, ಪ್ರಜ್ವಲ್ ಶಶಿ, ಮಹದೇವಸ್ವಾಮಿ, ಪ್ರದೀಪ್, ಕರಿಯಪ್ಪ, ಭದ್ರ, ಗುರುಪ್ರಸಾದ್, ವಿಷ್ಣುವರ್ಧನ, ಮಹೇಶ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಭಾರತ ಮುಂದಿನ 20 ವರ್ಷಗಳಲ್ಲೂ ಏರುಮುಖ ಪ್ರಗತಿ : ಜೇಟ್ಲಿ ವಿಶ್ವಾಸ → ಸರಕಾರಿ ಸಭೆ, ಸಮಾರಂಭಗಳಿಗೆ ಸೀಮಿತವಾಗಿದ್ದ ಪ್ಲ್ಯಾಸ್ಟಿಕ್ ನೀರಿನ ಬಾಟಲ್ ನಿಷೇಧ ಆದೇಶ ವಿಶ್ವವಿದ್ಯಾಲಯಗಳು ಸೇರಿದಂತೆ ಸರಕಾರಿ ಸ್ವಾಮ್ಯದ ಮಂಡಳಿ, ನಿಗಮಗಳಿಗೂ ವಿಸ್ತರಿಸಲಾಗಿದ್ದು, ಪರ್ಯಾಯ ಕ್ರಮಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಂಪೂರ್ಣ ಪ್ಲ್ಯಾಸ್ಟಿಕ್ ಬಳಕೆ ನಿಷೇಧಕ್ಕೆ ಸಂಬಂಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೆ.5ರಂದು ಆದೇಶ ಹೊರಡಿಸಿದೆ. ಕ್ಯಾರಿಬ್ಯಾಗ್, ತಟ್ಟೆ, ಲೋಟ, ಚಮಚ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲ್ಯಾಸ್ಟಿಕ್ ಹಾಳೆ ಮತ್ತಿತರ ವಸ್ತುಗಳ ತಯಾರಿಕೆ, ಮಾರಾಟ, ದಾಸ್ತಾನು ಮತ್ತು ಉಪಯೋಗ ನಿಷೇಧಿಸಿ ಈಗಾಗಲೇ ಸರಕಾರ ಅಧಿಸೂಚನೆ ಪ್ರಕಟಿಸಿದೆ. ಅದರ ಮುಂದುವರಿದ ಭಾಗವಾಗಿ ಕ್ರಮದತ್ತ ಚಿತ್ತ ಹರಿಸಲಾಗಿದೆ. ಈ ನಡುವೆಯೂ ಕುಡಿವ ನೀರಿನ ಪ್ಲ್ಯಾಸ್ಟಿಕ್ ಬಾಟಲ್ ಬಳಕೆ ಸರಕಾರಿ ಕಚೇರಿಗಳಲ್ಲೇ ಹೆಚ್ಚಾಗಿದ್ದರಿಂದ ಪರಿಸರ ಮಾಲಿನ್ಯ ತಡೆಯಲು ಇದಕ್ಕೂ ನಿರ್ಬಂಧ ವಿಧಿಸಲಾಗಿದೆ. ಪರ್ಯಾಯ ಏನು?: ಸರಕಾರಿ ಸಭೆ, ಸಮಾರಂಭಗಳಲ್ಲಿ ಪ್ಲ್ಯಾಸ್ಟಿಕ್ ನೀರಿನ ಬಾಟಲ್ ತರಿಸಲಾಗುತ್ತದೆ. ಆದರೆ, ನೀರು ಬಳಕೆಯಾಗುವುದು ಕಡಿಮೆ. ಅರೆಬರೆ ನೀರು ಕುಡಿದು ಬಿಸಾಡುವುದು ಹೆಚ್ಚು. ಇದರಿಂದ ಅನಗತ್ಯವಾಗಿ ಸರಕಾರದ ಬೊಕ್ಕಸಕ್ಕೆ ಹೊರೆ ಬೀಳುತ್ತಿದೆ. ಪರಿಸರ ಹಾನಿ, ಆರ್ಥಿಕ ನಷ್ಟ ತಡೆಯಲು ಸರಕಾರದ ಇಲಾಖೆಗಳು ಮತ್ತು ಸರಕಾರಿ ಸ್ವಾಮ್ಯದ ಎಲ್ಲ ಸಂಸ್ಥೆಗಳು ಈಗ ಗಮನ ಹರಿಸಬೇಕಿದ್ದು, ಸಭೆ, ಸಮಾರಂಭಗಳಲ್ಲಿ ನೀರಿನ ಬಾಟಲಿ ಬಳಕೆ ಮಾಡುವಂತಿಲ್ಲ. ಗ್ಲಾಸ್, ಸ್ಟೀಲ್, ಪೇಪರ್ ಮತ್ತಿತರ ಪ್ಲ್ಯಾಸ್ಟಿಕ್ ಅಲ್ಲದ ವಸ್ತುಗಳನ್ನು ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ. ಸಾಮೂಹಿಕ ವ್ಯವಸ್ಥೆಗೆ ಸೂಚನೆ: ಸಭೆ ಮತ್ತು ಸಮಾರಂಭದ ವೇಳೆ ನೀರಿನ ಬಾಟಲಿಗಳ ಬದಲು ಬೇರೆ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗಿದೆ. ಕಾರ್ಯಾಗಾರ, ವಿಚಾರ ಸಂಕಿರಣ ಸೇರಿದಂತೆ ಯಾವುದೇ ಕಾರ್ಯಕ್ರಮವಿದ್ದರೂ 20 ಲೀಟರ್ ಇಲ್ಲವೇ ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಕ್ಯಾನ್‌ಗಳಲ್ಲಿ ಶುದ್ಧೀಕರಿಸಿದ ನೀರು ತರಿಸಿ ಬಳಸಿಕೊಳ್ಳಲು ಸೂಚಿಸಲಾಗಿದೆ. ಕ್ಯಾನ್ ಬಳಕೆ ಮಾಡಿ ಬಿಸಾಡದ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಭೆ, ಸಮಾರಂಭ ಆಯೋಜಿಸುವ ಕೊಠಡಿ, ಸಭಾಂಗಣಗಳಲ್ಲಿ ಕೇಂದ್ರ ಸರಕಾರದಿಂದ ಅನುಮೋದಿಸಲ್ಪಟ್ಟಿರುವ ಅಥವಾ ರಾಜ್ಯ ಸರಕಾರದಿಂದ ಅಂಗೀಕರಿಸಲ್ಪಟ್ಟಿರುವ ಸಂಸ್ಥೆಗಳಿಂದ ಶುದ್ಧೀಕರಣ ಘಟಕ ಸ್ಥಾಪಿಸಬಹುದು. ಗಾಜಿನ ಅಥವಾ ಸ್ಟೀಲ್ ಲೋಟಗಳನ್ನು ಇಲ್ಲಿ ಒದಗಿಸಬೇಕು. ಎಲ್ಲ ಕಚೇರಿ, ನಿಗಮ, ವಿವಿಗಳು ಈ ಆದೇಶವನ್ನು ತಪ್ಪದೇ ಪಾಲಿಸಬೇಕು. ಪ್ಲ್ಯಾಸ್ಟಿಕ್ ಮುಕ್ತವಾಗಿ ಆಡಳಿತ ಕಾರ್ಯನಿರ್ವಹಿಸಬೇಕೆಂದು ಕಟ್ಟಪ್ಪಣೆ ಹೊರಡಿಸಲಾಗಿದೆ. ಕಳೆದ ವರ್ಷ ಸರಕಾರ ಸಭೆ, ಸಮಾರಂಭಗಳಲ್ಲಿ ಪ್ಲ್ಯಾಸ್ಟಿಕ್ ನೀರಿನ ಬಾಟಲ್ ಬಳಕೆ ನಿಷೇಧಿಸಿತ್ತು. ಆದೇಶ ವಿಸ್ತರಿಸಿ ಸರಕಾರಿ ಮತ್ತು ಸರಕಾರ ಸ್ವಾಮ್ಯದ ಮಂಡಳಿಗೆ ಅನ್ವಯಿಸಲಾಗಿದೆ. ವಿಶ್ವವಿದ್ಯಾಲಯಗಳನ್ನು ಆದೇಶ ವ್ಯಾಪ್ತಿಗೆ ತರಲಾಗಿದೆ. Keywords: ಬಳ್ಳಾರಿ _ ಬಳಕೆ _ ಪ್ಲ್ಯಾಸ್ಟಿಕ್‌ _ ಪರ್ಯಾಯ _ ಕಡ್ಡಾಯ _ usage _ plastic _ compulsory _ Bellary _ alternative 1ಪ್ಲ್ಯಾಸ್ಟಿಕ್‌ಗೆ ಪರ್ಯಾಯ ಬಳಕೆ ಕಡ್ಡಾಯ... ಅನವರತ: ಕರ್ನಾಟಕ ಸಂಗೀತದ ೭೨ ಮೇಳ ರಾಗಗಳು... ಪೋಸ್ಟ್ ಮಾಡಿದವರು ಅನಿಲ್ ರಮೇಶ್ ರಲ್ಲಿ 5:49 PM ನನಗೆ ಬೇಕಾಗಿದ್ದ ಮಹತ್ವದ ಮಾಹಿತಿಯೊಂದನ್ನು ಒದಗಿಸಿದ್ದೀರಿ :-) ಧನ್ಯವಾದಗಳು.. ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು... ಅಂದಹಾಗೆ, ಸಂಗೀತಾಭ್ಯಾಸ ಮಾಡ್ತಾ ಇದ್ದೀರಾ? ಅವೆರಡೂ ಅಲ್ಲ. ನಾನು ಸಂಗೀತಾಭ್ಯಾಸ ಮಾಡುತ್ತಿಲ್ಲ. ಇದನ್ನು ನೋಡಿ ನೀವು ಸಂಗೀತಾಭ್ಯಾಸ ಮಾಡ್ತಾ ಇದ್ದೀರಾ ಅಂದ ಅಂದ್ಕೊಂಡೆ... ನಾನು ಸಂಗೀತಾಭ್ಯಾಸ ಮಾಡುತ್ತಿದ್ದಿದ್ದರೆ ಇದು ಮಹತ್ವದ ಮಾಹಿತಿಯಾಗಿರುತ್ತಲೇ ಇರಲಿಲ್ಲ, ಅಲ್ಲವೆ? ಮತ್ತೆ ನಿಮಗೆ ಸಿಕ್ಕ ಮಹತ್ವದ ಮಾಹಿತಿಯಾದರೂ ಏನು? ಹಂಚಿಕೊಳ್ಳಿ... ನಿಮಗೆ ಇಷ್ಟವಿಲ್ಲದಿದ್ದರೆ ಬೇಡ... ನನ್ನ ನಾನೇ ಕಂಡೆ, ಚೆಲುವ ಹತ್ತಿರ ಕರೆದೆ, ನಮ್ಮ ಪ್ರೀತಿಯಾಗಿ ವರ್ಷವಾಯಿತು. ನಂಬಲಾಗುತ್ತಿಲ್ಲ ಎಂದು ರಕ್ಷಿತ್‌ ಹೇಳಿದರೆ, ನಾವು ಇನ್ನೂ ಒಂದಷ್ಟು ದಿನ ಪ್ರೀತಿ ಮಾಡಿಕೊಂಡಿರುತ್ತೇವೆ ಎಂದು ರಶ್ಮಿಕಾ ತಿಳಿಸಿದ್ದಾರೆ. ಮಂಗಳವಾರಕ್ಕೆ ರಕ್ಷಿತ್‌ ಹಾಗೂ ರಶ್ಮಿಕಾ ಎಂಗೇಜ್‌ ಆಗಿ ಒಂದು ವರ್ಷವಾಗಿದೆ. ಈ ನೆನಪಿಗೆ ರಕ್ಷಿತ್‌ ಶೆಟ್ಟಿ ತಮ್ಮ ಫೇಸ್‌ಬುಕ್‌ನಲ್ಲಿ ರಶ್ಮಿಕಾ ಮಂದಣ್ಣ ಅವರ ಜತೆ ಇರುವ ಕೆಲ ಫೋಟೋಗಳನ್ನು ಕೊಲಾಜ್‌ ಮಾಡಿ ಅದರ ಜತೆ ಮತ್ತೊಂದು ಪ್ರೇಮ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಯಾಗಿ ರಶ್ಮಿಕಾ ಕೂಡ ಇನ್‌ಸ್ಟಾಗ್ರಾಮ್‌ ಮತ್ತು ಟ್ವೀಟರ್‌ನಲ್ಲಿ ತಮ್ಮ ಪ್ರೀತಿಯ ಬಗ್ಗೆ ಬರೆದುಕೊಂಡಿದ್ದಾರೆ. 'ನಮ್ಮಿಬ್ಬರ ಎಂಗೇಜ್‌ಮೆಂಟ್‌ ಆಗಿ ಒಂದು ವರ್ಷ ಕಳೆದಿದೆ, ನನಗೆ ನಂಬಲಾಗುತ್ತಿಲ್ಲ. ನನ್ನ ಸೂಟ್‌ಗೆ ಸರಿ ಹೊಂದುವಂಥ ಆಗುವಂತಹ ಟೈ ಅನ್ನು ನಿನ್ನೆ ಹುಡುಕುತ್ತಿದ್ದಂತೆ ನನಗೆ ಅನ್ನಿಸಿದೆ. ಇವತ್ತು ನಾನು ನಮ್ಮ ನಿಶ್ಚಿತಾರ್ಥದ ವೀಡಿಯೊಗಳನ್ನು ನೋಡುತ್ತಿದ್ದೆ. ನಾನು ನಿನ್ನೊಂದಿಗೆ ಕಳೆದ ಸಮಯದಲ್ಲಿ ಸಾಕಷ್ಟು ಸಂಗತಿಗಳನ್ನು ಕಲಿತಿದ್ದೇನೆ. ನಿನ್ನಿಂದ ದೂರವಿದ್ದ ಸಮಯದಲ್ಲಿ ಕಲಿಯುವ ಅವಕಾಶವನ್ನು ಕಳೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಗಳಿಸಿದ ಬಹು ದೊಡ್ಡ ಆಸ್ತಿ ನೀನು. ನಿನ್ನನ್ನು ಪ್ರತಿ ದಿನವೂ ಹೆಚ್ಚೆಚ್ಚು ಪ್ರೀತಿಸುತ್ತೇನೆ. ಒಂದು ವರ್ಷದ ಹಾರ್ದಿಕ ಶುಭಾಶಯಗಳು ಸ್ವೀಟ್‌ ಹಾರ್ಟ್‌' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ರಕ್ಷಿತ್‌. ಇದಕ್ಕೆ ಪ್ರತಿಯಾಗಿ ರಶ್ಮಿಕಾ ಸಹ ಇನ್‌ಸ್ಟಾಗ್ರಾಮ್‌ನಲ್ಲಿ 'ಇದು ಪ್ರೀತಿಯಲ್ಲಿ.. ಬಿಕಾಸ್‌ ಪ್ರೀತಿ ಅಂದರೆ ಪರ್ಫೆಕ್ಟ್. ಎರಡು ಸುಂದರ ಮನಸ್ಸುಗಳು ಬೇರೆಯದ್ದನ್ನು ಹುಡುಕುತ್ತಿದ್ದಾಗ, ಒಂದಾದ ಜೀವನ ಇದು. ಬದುಕಿನ ಪಾಠದ ಬಗ್ಗೆ ಒಬ್ಬರಿಗೊಬ್ಬರು ಕಲಿಸಿಕೊಂಡು ಬದುಕೋಣಾ.. ನಾವಿಬ್ಬರೂ ಬೆಸ್ಟ್‌ ಟೀಚರ್ಸ್‌.. ನಾನು ನಿಮ್ಮಿಂದ ಬಹಳಷ್ಟನ್ನು ಕಲಿತಿದ್ದೇನೆ. ನಾನು- ನೀವು ತುಂಬಾ ಕೋಪ ಮಾಡಿಕೊಂಡಿದ್ದೇವೆ. ಅದಕ್ಕಾಗಿ ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಐಲವ್‌ ಯೂ ಎಂದಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನ ಹಾಟ್‌ ಟಾಪಿಕ್‌ ಆಗಿದ್ದ ಜೋಡಿ ಆದಷ್ಟು ಬೇಗ ತೆರೆ ಮೇಲೆ ಬರಲಿ ಎಂದು ಜನ ಆಶಿಸುತ್ತಿದ್ದಾರೆ, ಇಬ್ಬರೂ ಹೀಗೆ ಪರಸ್ಪರ ಪ್ರೀತಿ ಮಾಡಿಕೊಂಡಿರಲಿ ಎಂದು ಎಲ್ಲರೂ ಸೊಷಿಯಲ್‌ ಮೀಡಿಯಾದಲ್ಲಿ ವಿಷ್‌ ಮಾಡಿದ್ದಾರೆ. "ನನಗೆ ಬಹಳಷ್ಟು ಜನ ಹೇಳಿದ್ರುಎಂಗೇಜ್‌ಮೆಂಟ್‌ ಆಗಿ ಜಾಸ್ತಿ ವರ್ಷ ಬಿಡಬಾರದು ಅಂತ. ಆದರೆ ನಾನು ಹೇಳುವುದು ನನ್ನದು ಮೊದಲ ಪ್ರೇಮ ಹಾಗಾಗಿ ನೂರು ವರ್ಷವಾದರೂ ನಮ್ಮ ಪ್ರೀತಿ ಕಡಿಮೆ ಆಗುವುದಿಲ್ಲ. ವಿ ಲವ್‌ ಈಚ್‌ ಅದರ್‌. ಇನ್ನು ಒಂದಷ್ಟು ದಿನಗಳ ಕಾಲ ಪ್ರೀತಿ ಮಾಡಿಕೊಂಡು ಇರುತ್ತೇವೆ." -ರಶ್ಮಿಕಾ ಮಂದಣ್ಣ, ನಟಿ Keywords: ರಶ್ಮಿಕಾ ಮಂದಣ್ಣ _ ರಕ್ಷಿತ್ ಶೆಟ್ಟಿ _ ಮದುವೆ _ ನಿಶ್ಚಿತಾರ್ಥ _ rakshmika mandanna _ rakshit shetty _ Marriage _ Kirik Party _ engagement 1ನೂರು ವರ್ಷವಾದರೂ ನಮ್ಮ ಪ್ರೀತಿ ಕಡಿಮೆ ಆಗುವುದಿಲ್ಲ: ರಶ್ಮಿಕಾ ಮಂದಣ್ಣ... ಲಕ್ನೋ, ಸೆ.7-ಉತ್ತರಪ್ರದೇಶದಲ್ಲಿ ರೈಲು ಹಳಿ ತಪ್ಪಿದ ಮತ್ತೊಂದು ದುರ್ಘಟನೆ ಮರುಕಳಿಸಿದೆ. ಸೋನ್‍ಭದ್ರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಜಬಲ್ಪರ್ ಮಾರ್ಗದ ಶಕ್ತಿಕುಂಜ್ ಎಕ್ಸ್‍ಪ್ರೆಸ್ ರೈಲಿನ ಏಳು ಬೋಗಿಗಳು ಹಳಿ ತಪ್ಪಿ ಕೆಲವರಿಗೆ ಗಾಯಗಳಾಗಿವೆ. ಪಿಯೂಷ್ ಗೋಯೆಲ್ ರೈಲ್ವೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಭವಿಸಿದ ಮೊದಲ ದುರ್ಘಟನೆ ಇದಾಗಿದೆ. ಬೆಳಗ್ಗೆ 6.25ರಲ್ಲಿ ಈ ಅವಘಡ ಸಂಭವಿಸಿತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಮಾರ್ಗವನ್ನು ತೆರವುಗೊಳಿಸಿ ಇತರ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅನಿಲ್ ಸಕ್ಸೇನಾ ಹೇಳಿದ್ದಾರೆ. ಹಳಿತಪ್ಪಿದ ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಉಳಿದ ಕೋಚ್‍ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. 7.28ರಲ್ಲಿ ಶಕ್ತಿಕುಂಜ್ ಎಕ್ಸ್‍ಪ್ರೆಸ್ ರೈಲು ಪ್ರಯಾಣ ಮುಂದುವರಿಸಿತು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಅವಘಡ ಸಂಭವಿಸಿದಾಗ ರೈಲು ಗಂಟೆಗೆ 40 ಕಿ.ಮೀ.ವೇಗದಲ್ಲಿ ಚಲಿಸುತ್ತಿತ್ತು. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಕಳೆದ ಒಂದು ತಿಂಗಳಿನಲ್ಲಿ ಉತ್ತರ ಪ್ರದೇಶದಲ್ಲಿ ರೈಲು ಹಳಿ ತಪ್ಪಿದ ಮೂರನೇ ಪ್ರಕರಣ ಇದಾಗಿದೆ. ಆಗಸ್ಟ್ 19ರಂದು ಮುಜಾಫರ್‍ನಗರ್‍ನಲ್ಲಿ ಉತ್ಕಲ್ ಎಕ್ಸ್‍ಪ್ರೆಸ್ ಹಳಿ ತಪ್ಪಿ 22 ಮಂದಿ ಮೃತಪಟ್ಟು, 156 ಮಂದಿ ಗಾಯಗೊಂಡಿದ್ದರು. ಆಗಸ್ಟ್ 23ರಂದು ಔರೈಯಾ ಜಿಲ್ಲೆಯಲ್ಲಿ ಕೈಫಿಯಾತ್ ಎಕ್ಸ್‍ಪ್ರೆಸ್‍ನ 10 ಬೋಗಿಗಳು ಹಳಿಯಿಂದ ಹೊರಸರಿದು ಸುಮಾರು 100 ಪ್ರಯಾಣಿಕರು ಗಾಯಗೊಂಡಿದ್ದರು. ಮನೆ ಕೇವಲ ವಿಶ್ರಾಂತಿಯ ಜಾಗ ಮಾತ್ರವಲ್ಲ. ಅಲ್ಲಿ ಆನಂದ, ನೆಮ್ಮದಿ ನಲಿದಾಡಬೇಕಾದರೆ ಮನರಂಜನೆ ಕೂಡ ಇರಬೇಕು. ಇದಕ್ಕಾಗಿ ಮನೆಯಲ್ಲಿ ಪ್ರತ್ಯೇಕ ಸ್ಥಳವನ್ನು ನಿಗದಿ ಮಾಡಬೇಕು. ಇದನ್ನು ಯಾವ ರೀತಿ ಮಾಡಿಕೊಳ್ಳಬಹುದು ಎಂಬ ವಿವರ ಇಲ್ಲಿದೆ. ಎಂಟರ್‌ಟೈನ್‌ಮೆಂಟ್‌ ರೂಂ ಅಥವಾ ಮೀಡಿಯಾ ರೂಂ ವಿನ್ಯಾಸಕ್ಕೆ ಈಗ ಜನರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇಂದಿನ ಹೈಟೆಕ್‌ ಗ್ಯಾಜೆಟ್‌ ಯುಗದಲ್ಲಿ ಈ ಜಾಗ ಕೇವಲ ಟಿವಿಯನ್ನು ವೀಕ್ಷಿಸುವ ಸ್ಥಳವಾಗಿ ಉಳಿದಿಲ್ಲ. ಇದರ ಬದಲಾಗಿ ಈ ಕೊಠಡಿಯ ವಿನ್ಯಾಸ, ಪ್ಲಾನ್‌ ಮಾಡುವ ಪ್ರಕ್ರಿಯೆ ತುಂಬಾ ದೂರ ಬೆಳೆದು ಬಂದು ಬಿಟ್ಟಿದೆ. ಇಂಟರ್‌ನೆಟ್‌ ಸರ್ಫಿಂಗ್‌, ಭದ್ರತೆ, ವಿದ್ಯುತ್‌ ಬಳಕೆ, ಮನೆಯೊಳಗೆ ಸ್ವಯಂ ಚಾಲಿತ ಉಷ್ಣತೆ ನಿಯಂತ್ರಣ, ಹೋಂ ಥಿಯೇಟರ್‌ ಮೊದಲಾದ ಹೋಂ ಅಟೋಮೇಶನ್‌ ಕೆಲಸಗಳನ್ನು ಇಲ್ಲಿಂದಲೇ ಕುಳಿತು ಮಾಡುತ್ತಿದ್ದಾರೆ. ಈಗಂತೂ ಫ್ಲ್ಯಾಟ್‌ ಸ್ಕ್ರೀನ್‌ ಟಿವಿ ಪ್ರೊಜೆಕ್ಟರ್‌, ಸರೌಂಡಿಗ್‌ ಸೌಂಡ್‌ ಸಿಸ್ಟಂ ಅಷ್ಟೇ ಯಾಕೆ ಗೇಮ್‌ ಕನ್ಸೋಲ್‌ ಕೂಡ ಕಡಿಮೆ ಬೆಲೆಯಲ್ಲಿ ಹಾಗೂ ಎಲ್ಲಾ ಕಡೆ ಸಿಗುವಂತಾಗಿದೆ. ಮೂಲಭೂತ ಅಂಶಗಳು: ಮೀಡಿಯಾ ರೂಂನಲ್ಲಿ ಮೂಲಭೂತವಾಗಿ ವಿದ್ಯುತ್‌ ಮತ್ತು ಸೌಂಡ್‌ಗೆ ವೈರಿಂಗ್‌ ಮಾಡುವಲ್ಲಿ ಸರಿಯಾದ ಪ್ಲಾನ್‌ ಮಾಡಬೇಕಾಗುತ್ತದೆ. ಆದ್ದರಿಂದ ಬಳಕೆ ಮಾಡುವ ಉಪಕರಣಗಳ ಪಟ್ಟಿಯನ್ನು ಮೊದಲು ತಯಾರಿಸಿಕೊಳ್ಳಬೇಕು. ಬಳಿಕ ಅವುಗಳನ್ನು ಕೊಠಡಿಯಲ್ಲಿ ಎಲ್ಲಿ ಅಳವಡಿಸಬಹುದು ಎಂಬುದನ್ನು ಕೂಡ ಪರಿಶೀಲಿಸಬೇಕು. ಸ್ಥಳದ ಅಭಾವವಿದ್ದರೆ ಆಗ ಲೀವಿಂಗ್‌ ರೂಂನ್ನು ಮಲ್ಟಿಫಂಕ್ಷನಲ್‌ ಸ್ಪೇಸ್‌ ಆಗಿಗ ಬಳಸಬಹುದು. ಇದರಲ್ಲಿ ಅಟೋಮೆಟೆಡ್‌ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಹೈ-ಎಂಡ್‌ ಮೀಡಿಯಾ ರೂಂ ಆಗಿ ಬದಲಾಯಿಸಲು ಕೂಡ ಸಾಧ್ಯವಿದೆ. ಕನ್ಸೀಲ್‌ ವೈರಿಂಗ್‌: ಮೀಡಿಯಾ ರೂಂನಲ್ಲಿ ಕನ್ಸೀಲಿಂಗ್‌ ವೈರ್‌ ಪ್ರಮುಖ ಪಾತ್ರ ವಹಿಸುತ್ತದೆ. ವಯರ್‌ಗಳು ಕಣ್ಣಿಗೆ ಕಾಣದಿರುವುದೇ ಒಂದು ವಿಶೇಷ ಅನುಭವ. ಇಲ್ಲವಾದರೆ ರಾಶಿ ರಾಶಿ ವಯರ್‌ಗಳಿಂದಾಗಿಯೇ ಇಡೀ ರೂಂನ ಅಂದ ಹಾಳಾಗುತ್ತದೆ. ಡಿಸ್‌ಪ್ಲೇ ಮತ್ತು ಸ್ಪೀಕರ್‌ಗಳಂತಹ ಬಿಲ್ಡಿ ಇನ್‌ ಉಪಕರಣಗಳು ಈ ನಿಟ್ಟಿನಲ್ಲಿ ಮಹತ್ವ ಪಡೆದುಕೊಳ್ಳುತ್ತದೆ ಎಂಬುದು ಗಮನದಲ್ಲಿರಲಿ. ಇನ್ನು ಸೀಟಿಂಗ್‌ ಕೂಡ ಇಲ್ಲಿ ಪ್ರಮುಖವಾದುದು. ಕ್ಯಾಶುವಲ್‌ ರಿಲ್ಯಾಕ್ಸಿಂಗ್‌ ಸೀಟುಗಳು ಇಲ್ಲಿರಬೇಕು. ಅದಕ್ಕೆ ಪೂರಕವಾದಷ್ಟು ಸ್ಥಳಾವಕಾಶ ಇದೆಯೇ ಎಂಬುದು ಕೂಡ ಪರೀಕ್ಷಿಸಿಕೊಳ್ಳಬೇಕು. ಥಿಯೇಟರ್‌ ಚೇರ್‌, ರಿಕ್ಲಿಂಗ್‌ ಸೋಫಾ, ಸಿಂಪಲ್‌ ಸೋಫಾ ಸೇರಿದಂತೆ ಮಾಲೀಕರ ಬಜೆಟ್‌ ಮತ್ತು ಕೊಠಡಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಆಯ್ಕೆಗಳಿವೆ. ಹೋಮ್‌ ಥಿಯೇಟರ್‌ ತಜ್ಞರ ಸಲಹೆಯೆಂದರೆ ಟಿವಿ ವೀಕ್ಷಣೆಯು 30ರಿಂದ 40 ಡಿಗ್ರಿ ಕೋನದಲ್ಲಿದ್ದರೆ ಉತ್ತಮ ಫಲಿತಾಂಶ ಸಿಗುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. 1ಮನೆಯೊಳಗೆ ಸಿನಿ ಮ್ಯಾಜಿಕ್‌... ತಮಿಳುನಾಡು ಮೀನುಗಾರರ ಮೇಲೆ ಹಲ್ಲೆ ನಡೆಸಿ, ದೋಣಿ ಮುಳುಗಿಸಿ ಬಲೆ ಹರಿದು ಹಾಕಿದ ಲಂಕಾ ನೌಕಾಪಡೆ – EESANJE / ಈ ಸಂಜೆ ಇದರಿಂದ 2,000ಕ್ಕೂ ಹೆಚ್ಚು ಮೀನುಗಾರರು ಪಲಾಯನ ಮಾಡಿ ಕಡಲ ಕಿನಾರೆಗೆ ಹಿಂದಿರುಗಿದರು. ಸಿಬ್ಬಂದಿಯ 70ಕ್ಕೂ ಹೆಚ್ಚು ದೋಣಿಗಳಲ್ಲಿದ್ದ ಮೀನುಗಾರಿಕೆ ಬಲೆಗಳನ್ನು ಕತ್ತರಿಸಿ ಹಾಕಿದ್ದಾರೆ. ನೌಕೆಯು ಡಿಕ್ಕಿ ಹೊಡೆದು ಒಂದು ಯಾಂತ್ರೀಕೃತ ದೋಣಿ ಮುಳುಗಡೆಯಾಗಿದೆ ಎಂದು ತಮಿಳುನಾಡು ಮ್ಯಾಕನೈಸ್ಡ್ ಫಿಷರ್‍ಮೆನ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸೆಸುರಾಜ್ ಆರೋಪಿಸಿದ್ದಾರೆ. ನೌಕಾ ಪಡೆ ದಾಳಿಯಿಂದ ದೋಣಿಗಳ ಗಾಳಿ ಪರದೆಗಳು ಹಾಳಾಗಿದೆ ಎಂದು ಅವರು ದೂರಿದ್ದಾರೆ. ಈ ಪ್ರಾಂತ್ಯದ 437 ಯಾಂತ್ರೀಕೃತ ದೋಣಿಗಳು ಇಂದು ಮುಂಜಾನೆ ಈ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದಾಗ, ಶ್ರೀಲಂಕಾ ಕರಾವಳಿ ರಕ್ಷಣಾಪಡೆ ಸಿಬ್ಬಂದಿ ಈ ದಾಳಿ ನಡೆಸಿ ಭಾರೀ ನಷ್ಟ ಉಂಟು ಮಾಡಿದೆ ಎಂದು ಆರೋಪಿಸಲಾಗಿದೆ. ಮುಸ್ಲಿಮರು ಮುಗ್ದರು, ಕಾಂಗ್ರೇಸ್ಸ್ ಅವರಿಗೆ ಮೋಸ ಮಾಡುತ್ತಿದೆ: ಕಲ್ಲಡ್ಕ ಪ್ರಭಾಕರ ಭಟ್ಟ್ – News Kannada ನ್ಯೂಸ್ ಕನ್ನಡ ವರದಿ (19.06.2017): ಮುಸ್ಲಿಮರು ಮುಗ್ದರಾಗಿದ್ದಾರೆ, ಅವರನ್ನು ಕಾಂಗ್ರೇಸ್ಸ್ ಮೋಸ ಮಾಡುತ್ತಿದೆ. ಕಲ್ಲಡ್ಕ ಗಲಭೆ ಆಗುವಾಗ ನಾನು ಊರಲ್ಲೇ ಇರಲಿಲ್ಲ.ಕಲ್ಲಡ್ಕ ಪ್ರಭಾಕರ ಭಟ್ಟ್ ವಿರುದ್ದ ಮಾತನಾಡಿದಾಗ ಮುಸ್ಲಿಮರು ಖುಷಿಯಾಗುತ್ತಾರೆ ಹಾಗಾಗಿ ರಮನಾಥ ರೈ ಏಕವಚನದಲ್ಲಿ ಮಾತನಾಡುತ್ತಾರೆ ಎಂದು ಕಲ್ಲಡ್ಕ ಪ್ರಭಾಕರ ಬಟ್ಟ್ ರವರು ಬಿಟೀವಿಗೆ ನೀಡಿದ ಪೋನ್ ಸಂಭಾಷಣೆಯಲ್ಲಿ ಹೇಳಿದರು. ಈ ಮಧ್ಯೆ ವ್ಯಕ್ತಿಯೊಬ್ಬರು ರಮನಾಥ ರೈ ಅವರಿಗೆ ಪೋನ್ ಕರೆ ಮಾಡಿ ಕಲ್ಲಡ್ಕ ಪ್ರಭಾಕರ ಭಟ್ಟ್ ಹಿಂದುಗಳ ಶಕ್ತಿ ಹಾಗಾಗಿ ಮುಸ್ಲಿಮರನ್ನು ಓಲೈಸಲು ಮಾತನಾಡುವಾಗ ಜಾಗ್ರತೆ ವಹಿಸಬೇಕು ಎಂದು ಎಚ್ಚರಿಸಿದ್ದ ರೆಕೋರ್ಡಿಂಗ್ ಕೂಡ ವೈರಲ್ ಆಗಿದೆ.ಎಲ್ಲಾ ವೈರಲ್ ಗಳ ಮಧ್ಯೆ ಕಲ್ಲಡ್ಕಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿದ ಮತಾಂದ ವೈರಸ್ಸ್ ಹಾಗೇ ಉಳಿಯುಲಿದೆ ಎಂಬ ಭಯ ಸಾರ್ವಜನಿಕರಲ್ಲಿ ಕಾಡುತ್ತಿದೆ. ರಾಷ್ಟ್ರಪತಿ ಚುನಾವಣೆ: ಮುಲಾಯಂ ಬಿಜೆಪಿಗೆ ಬೆಂಬಲ- ಅಖಿಲೇಶ್ ಕಾಂಗ್ರೆಸ್ ಗೆ ಬೆಂಬಲ !! ಜಿ.ಎಸ್.ಟಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಎಂದು, ಇದೀಗ ಯೂಟರ್ನ್ ಹೊಡೆದ ಪ್ರಧಾನಿ! ಬಿಜೆಪಿ ಮುಕ್ತ ಭಾರತವು ಕರ್ನಾಟಕದಿಂದಲೇ ಪ್ರಾರಂಭವಾಗಲಿದೆ: ಸಿಎಂ ಸಿದ್ದರಾಮಯ್ಯ ಜಪಾನ್ ಗೌರವ ಪಡೆಯಲಿರುವ ಸಿ ಎನ್ ಆರ್ ರಾವ್ ಮತ್ತು ಟಿ ಕೆ ಎ ನಾಯರ್ ಸಿ ಎನ್ ಆರ್ ರಾವ್ ನವದೆಹಲಿ: ಭಾರತರತ್ನ ಪುರಸ್ಕೃತ ವಿಜ್ಞಾನಿ ಸಿ ಎನ್ ಆರ್ ರಾವ್ ಮತ್ತು ಪ್ರಧಾನ ಮಂತ್ರಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಕೆ ಎ ನಾಯರ್ ಅವರಗಳನ್ನು ಒಳಗೊಂಡಂತೆ ನಾಲ್ಕು ಭಾರತೀಯರು ಜಪಾನ್ ಗೌರವ 'ಸ್ಪ್ರಿಂಗ್ ಇಂಪೀರಿಯಲ್ ಡೆಕೊರೇಶನ್ಸ್' ಪಡೆಯುತ್ತಿದ್ದಾರೆ. ಈ ಗೌರವ ಸ್ವೀಕರಿಸುವ ಒಟ್ಟು ೮೫ ವಿದೇಶಿಯರ ಹೆಸರುಗಳನ್ನು ಜಪಾನ್ ಸರ್ಕಾರ ಬುಧವಾರ ಘೋಷಿಸಿದೆ. ತಮ್ಮ ಪರಿಣಿತಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವ್ಯಕ್ತಿಗಳಿಗೆ ಈ 'ದ ಆರ್ಡರ್ ಆಫ್ ರೈಸಿಂಗ್ ಸನ್' ಪ್ರಶಸ್ತಿ ನೀಡಲಾಗುತ್ತದೆ. ಮೇ ೮ ರಂದು ಟೋಕಿಯೋದ ಇಂಪೀರಿಯಲ್ ಅರಮನೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಪಾನ್ ರಾಜನ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಗುತ್ತದೆ ಎಂದು ಜಪಾನ್ ರಾಯಭಾರಿ ಕಚೇರಿ ತಿಳಿಸಿದೆ. August 8, 2017 August 7, 2017 Sri Raghav #DailyHoroscope, Horoscope, Kannada Horoscope, ಪಂಚಾಂಗ, ರಾಶಿಭವಿಷ್ಯ ನಿತ್ಯ ನೀತಿ : ವೇದಗಳನ್ನು ಅಭ್ಯಾಸ ಮಾಡುವುದು, ತಪಸ್ಸು, ತತ್ತ್ವಜ್ಞಾನ, ಇಂದ್ರಿಯ ನಿಗ್ರಹ, ಧರ್ಮಾಚರಣೆ, ಆತ್ಮಚಿಂತನ- ಇವು ಸತ್ತ್ವಗುಣದ ಲಕ್ಷಣ. – ಮನುಸ್ಮೃತಿ ಮೇಷ : ದೈವ ಕಾರ್ಯಗಳಿಗೆ ಆದ್ಯತೆ, ಬಂಧು ಗಳ ಆಗಮನ, ಸಾಮಾಜಿಕ ಬದುಕು ಉಲ್ಲಾಸಕರ ಮೀನ: ಪ್ರವಾಸ ಮೊಟಕುಗೊಳಿಸುವುದು ಉತ್ತಮ ← ಈ ವರ್ಷದ ಮೊದಲ ಖಂಡಗ್ರಾಸ ಕೇತುಗ್ರಸ್ಥ ಚಂದ್ರಗ್ರಹಣ ಬಾರದ ಮಳೆ, ಭಾನುವಾರದಿಂದ ಮೋಡ ಬಿತ್ತನೆ ಆರಂಭ → ಜನಸಂಖ್ಯೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲು ಸುಪ್ರೀಂಗೆ ಅರ್ಜಿ ಸಿನಿ ಸಮಾಚಾರ ಕೊಡಗು ಜನತೆಗೆ ಬೆಂಬಲ ನೀಡಿದ ಸ್ಯಾಂಡಲ್ ವುಡ್ ಸ್ಟಾರ್ಸ್ ಇದನ್ನ 'ಹೊಗಳಿಕೆ' ಅಂತಾರಾ.? ಪ್ರತಿಭಾವಂತ ನಟನ ಬಗ್ಗೆ ಹೀಗಾ 'ಕಾಮೆಂಟ್' ಮಾಡೋದು.? ಫೋಟೋ ಆಲ್ಬಂ: ಊಟಿಯಲ್ಲಿ ಮದುವೆ ಆದ ಅತ್ಯಾಚಾರ ಆರೋಪಿ ಮಿಮೋಹ್ ಸದ್ದಿಲ್ಲದೆ ಮದುವೆ ಆದ ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್.! ಅತ್ಯಾಚಾರ ಆರೋಪ: ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್ ಮದುವೆ ಕ್ಯಾನ್ಸಲ್.! 'ನೈಟಿ'ಯಲ್ಲಿ ನೋಡಬೇಕು ಅಂತ ನಟಿಗೆ ಡಿಮ್ಯಾಂಡ್ ಮಾಡಿದ್ನಂತೆ 'ಆ' ನಿರ್ದೇಶಕ! 'ಕಾಸ್ಟಿಂಗ್ ಕೌಚ್' ಬಗ್ಗೆ ಅರ್ನಬ್ ಗೋಸ್ವಾಮಿ ಮುಂದೆ ನಟಿ ಸಂಜನಾ ಹೇಳಿದ್ದೇನು ಗೊತ್ತಾ? ಕಾಸ್ಟಿಂಗ್ ಕೌಚ್ ಬಗ್ಗೆ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಹೇಳಿದ್ದೇನು ಗೊತ್ತಾ.? ಬಿಬಿಸಿ ವಾಹಿನಿಯಲ್ಲಿ ಬಾಲಿವುಡ್ ನ ಕರಾಳ ಮುಖ ಬಿಚ್ಚಿಡಲಿದ್ದಾರೆ ನಟಿಯರು.! ಲೈಂಗಿಕ ಕಿರುಕುಳ, ಲೈಂಗಿಕ ಕಿರುಕುಳ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸಿನಿಮಾರಂಗದಲ್ಲಿ ಅಂಗಳದಲ್ಲಿ ಕೇಳಿ ಬರುತ್ತಿರುವ ಒಂದೇ ಶಬ್ದವಿದು. ಸಿನಿಮಾ ಆಫರ್ ಗಾಗಿ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಇಂಥದೊಂದು ಪದ್ಧತಿ ಕನ್ನಡದಲ್ಲೂ ಇದೆ ಎಂದು ಚಿತ್ರದ ನಾಯಕಿಯರು ಒಬ್ಬೊಬ್ಬರಾಗಿಯೇ ಬಾಯಿ ಬಿಡುತ್ತಿದ್ದಾರೆ. ಇತ್ತೀಚಿಗಷ್ಟೆ ನಟಿ ಕೃಷಿ ತಾಪಂಡ ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ಕಿರುಕುಳ ಇದೆ. ಅದರಿಂದ ಅದೆಷ್ಟೋ ಅವಕಾಶಗಳನ್ನ ಕಳೆದುಕೊಂಡಿದ್ದೇನೆ ಎನ್ನುವ ಸತ್ಯವನ್ನ ಜನರ ಮುಂದೆ ಬಿಚ್ಚಿಟ್ಟಿದ್ದರು. ಈಗ ಅದೇ ಸಾಲಿನಲ್ಲಿ ಮತ್ತೊಬ್ಬ ನಟಿ ಅಡ್ಜೆಸ್ಟ್ ಮಾಡಿಕೋ ಎಂದ ನಿರ್ಮಾಪಕನ ಜನ್ಮ ಜಾಲಾಡಿದ್ದಾಳೆ. ಅಷ್ಟಕ್ಕೂ ಅಷ್ಟು ಧೈರ್ಯವಾಗಿ ನಿರ್ಮಾಪಕರ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಬೇಕು ಎಂದವರು ಯಾರು? ಯಾವ ನಟಿಗೆ ಎದುರಾಯ್ತು ಕಾಸ್ಟಿಂಗ್ ಕೌಚ್ ನ ಗುಮ್ಮ, ಅಡ್ಜೆಸ್ಟ್ ಅಂದ ತಕ್ಷಣ ನಾಯಕಿ ಮಾಡಿದ ಮೊದಲ ಕೆಲಸವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ಕಿರುಕುಳ ಸ್ಯಾಂಡಲ್ ವುಡ್ ಅಂಗಳದಲ್ಲಿರುವ ನಟಿಯರು ಒಬ್ಬೊಬ್ಬರಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿ ಬಿಡುತ್ತಿದ್ದಾರೆ. ನಟಿ ಖುಷಿ ಶೆಟ್ಟಿ ಲೈಂಗಿಕ ಕಿರುಕುಳದ ಬಗ್ಗೆ ತಮಗಾದ ಅನುಭವವನ್ನ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. ಲೈಂಗಿಕ ಕಿರುಕುಳದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಕೃಷಿ ತಾಪಂಡ ಕಾಲಿವುಡ್ ನಲ್ಲಿ ಆಫರ್ ಗಾಗಿ ಕಾಸ್ಟಿಂಗ್ ಕೌಚ್ ತಮಿಳು ಸಿನಿಮಾರಂಗದಲ್ಲಿ ಆಫರ್ ಬೇಕು ಅಂದರೆ ಅಡ್ಜೆಸ್ಟ್ ಮಾಡಿಕೊಳ್ಳಬೇಕಂತೆ. ನಟಿ ಖುಷಿ ಶೆಟ್ಟಿಗೆ ನಾಯಕಿ ಆಗುವ ಅವಕಾಶ ನೀಡುತ್ತೇವೆ ನಿರ್ಮಾಪಕರ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಿ ಎಂದು ಕಾಲಿವುಡ್ ಸಿನಿಮಾ ಮಂದಿ ಕೇಳಿದ್ದಾರೆ. ಈ ಬಗ್ಗೆ ಬಂದಿರುವ ಸಂದೇಶ ಮತ್ತು ಆಡಿಯೋವನ್ನು ಖುಷಿ ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ. ತಮಿಳು ನಾಡಿನ ವ್ಯಕ್ತಿಯಿಂದ ಕರೆ ನಟಿ ಖುಷಿ ಶೆಟ್ಟಿ ಅವರಿಗೆ ತಮಿಳುನಾಡಿನ ಸಿನಿಮಾರಂಗದ ವ್ಯಕ್ತಿ ಕರೆ ಮಾಡಿ ತಮಿಳು ಚಿತ್ರದಲ್ಲಿ ಅಭಿನಯ ಮಾಡುತ್ತೀರ ಎಂದು ಕೇಳಿದ್ದಾರೆ. ಹೌದು ಅಭಿನಯಿಸುತ್ತೇನೆ ಎಂದಾಗ ನಿಮ್ಮ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಫೋಟೋ ಗಳನ್ನ ಕಳುಹಿಸಿ ಎಂದಿದ್ದಾರೆ. ಫೋಟೋ ಡಿಟೇಲ್ಸ್ ತೆಗೆದುಕೊಂಡ ನಂತರ ನಿರ್ಮಾಪಕರ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಿ ಸಂಭಾವನೆ ಇನ್ನೂ ಹೆಚ್ಚಾಗುತ್ತೆ ಎಂದಿದ್ದಾರೆ. ಇದರಿಂದ ಕೋಪಗೊಂಡ ಖುಷಿ ಶೆಟ್ಟಿ ಶಶಿ ಎನ್ನುವ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಯಾರು ಈ ಖುಷಿ ಶೆಟ್ಟಿ ಖುಷಿ ಶೆಟ್ಟಿ ಮಂಗಳೂರು ಮೂಲಕ ನಟಿ. ಸದ್ಯ 'ಇದೀಗ ಬಂದ ಸುದ್ದಿ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು 'ಚಂದ್ರಮುಖಿ', 'ಮಹಾನದಿ' ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ 'ಲೇರಿಯಾ' ಎನ್ನುವ ಕೊಂಕಣಿ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ 'ರಾಂಗ್ ಟರ್ನ್' ಚಿತ್ರದಲ್ಲಿ ನಾಯಕಿಯಾಗಿ ಆಕ್ಟ್ ಮಾಡುತ್ತಿದ್ದಾರೆ. ಲೈಂಗಿಕ ಕಿರುಕುಳದ ಬಗ್ಗೆ 21 ವರ್ಷದ ನಂತರ ಸತ್ಯ ಹೊರಹಾಕಿದ ನಟಿ ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ 'ಕೆ ಜಿ ಎಫ್' ತಂಡದಿಂದ ಅಭಿಮಾನಿಗಳಿಗೆ ಸಿಕ್ಕಿತು ಸಿಹಿ ಸುದ್ದಿ ದರ್ಶನ್ ನ ನೋಡಲು ಅಭಿಮಾನಿಗಳ ನೂಕುನುಗ್ಗಲು, ಲಘು ಲಾಠಿ ಪ್ರಹಾರ.! ಟ್ವಿಟ್ಟರ್ ವಿಮರ್ಶೆ: 'ಗೀತ ಗೋವಿಂದಂ' ಹಲವರಿಗೆ ಇಷ್ಟ, ಕೆಲವರಿಗೆ ಕಷ್ಟ ಕಷ್ಟ.! TheVillain : ದಿ ವಿಲನ್ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಜಗ್ಗೇಶ್ ಹೇಳಿದ್ದೇನು..? v Atal Bihari Vajpayee : ವಾಜಪೇಯಿ ಅಗಲಿಕೆಗೆ ಸಂತಾಪ ಸೂಚಿಸಿದ ಸ್ಯಾಂಡಲ್‌ವುಡ್..! Ayogya :ಸಿನಿಮಾ ಬಗ್ಗೆ ಶಿವರಾಜ್ ಹೇಳಿದ್ದೇನು..? Ayogya : ಅಭಿಮಾನಿಗಳಿಗೆ ಚಂದ್ರಶೇಖರ್ ಹೇಳಿದ್ದೇನು..? Ayogya : ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸಿದ ಅಯೋಗ್ಯ..! ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಅರ್ಜಿ ಆಹ್ವಾನ. » Kannadanet.com Jds ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಸಂಪೂರ್ಣ ಮನ್ನಾ- ಕುಮಾರಸ್ವಾಮಿ ಉತ್ತರ ಕನ್ನಡ ದಕ್ಷಿಣ ಕನ್ನಡ ಡಾ.ಗುರುರಾಜ್ ವಿಶೇಷ ವರದಿಗಳು ಕಲೆ-ಸಾಹಿತ್ಯ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಅರ್ಜಿ ಆಹ್ವಾನ. ಕೊಪ್ಪಳ, ಡಿ.೦೭ (ಕ ವಾ) ಕೊಪ್ಪಳ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ನೂತನ ಜವಳಿ ನೀತಿ ಯೋಜನೆಯಡಿ ೫ ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮವನ್ನು ಡಿಸೆಂಬರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಉಪನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಡಿ.ಐ.ಸಿ ಬಿಲ್ಡಿಂಗ್, ಅಶೋಕ ಸರ್ಕ್‌ಲ್ ಹತ್ತಿರ, ಕೊಪ್ಪಳ ಇವರಿಂದ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಡಿ.೧೪ ರೊಳಗಾಗಿ ಮರಳಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಡಿ.೧೦ ರಂದು ಮಾನವ ಹಕ್ಕುಗಳ ದಿನಾಚರಣೆ. ಕೊಪ್ಪಳ, ಡಿ.೦೭ (ಕ ವಾ) ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಡಿ.೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದೆ. ಮಾನವ ಹಕ್ಕುಗಳ ಬಗ್ಗೆ ಅಧಿಕಾರಿಗಳು, ನೌಕರರು, ಸಾರ್ವಜನಿಕರು ಹಾಗೂ ಸ್ಥಳೀಯ ಸರ್ಕಾರೇತರ ಸಂಘ-ಸಂಸ್ಥೆಗಳಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದ್ದು, ಸರ್ವರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ ಡಾ__ಪ್ರವೀಣಕುಮಾರ್ ಜಿ.ಎಲ್ ಅವರು ತಿಳಿಸಿದ್ದಾರೆ. ದೌರ್ಜನ್ಯಕ್ಕೊಳಗಾದ ಮಹಿಳೆಯರ ರಕ್ಷಣೆಗಾಗಿ ಮಹಿಳಾ ವಿಶೇಷ ಚಿಕಿತ್ಸಾ ಘಟಕ. ಕೊಪ್ಪಳ, ಡಿ.೦೭ (ಕ ವಾ) ದೌರ್ಜನ್ಯಕ್ಕೊಳಗಾದ ಮಹಿಳೆಯರ ರಕ್ಷಣೆಗಾಗಿ ಕೊಪ್ಪಳ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕ(ನಿರ್ಭಯ ಕೇಂದ್ರ)ವು ಸಾರ್ವಜನಿಕರ ಸೇವೆಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ ಅವರು ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆರಂಭಿಸಲಾಗಿರುವ ಈ ಮಹಿಳಾ ವಿಶೇಷ ಚಿಕಿತ್ಸಾ ಘಟಕ(ನಿರ್ಭಯ ಕೇಂದ್ರ) ದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದಂತಹ ಮಹಿಳೆಯರಿಗೆ ಒಂದೇ ಸೂರಿನಡಿ ಉಚಿತ ವೈದ್ಯಕೀಯ, ಪೊಲೀಸ್, ಕಾನೂನು ನೆರವು, ಸಮಾಲೋಚನೆ, ಪುನರ್ವಸತಿ ಇತ್ಯಾದಿ ಸೇವೆಗಳನ್ನು ಒದಗಿಸಲಾಗುತ್ತದೆ. ಕೊಪ್ಪಳ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕರ ಸೇವೆಗಾಗಿಯೇ ೨೪*೭ ಘಂಟೆಗಳ ಕಾಲ ಕಾರ್ಯನಿರತವಾಗಿರುವ ಈ ನಿರ್ಭಯ ಕೇಂದ್ರದ ಉಚಿತ ಮಹಿಳಾ ಸಹಾಯವಾಣಿ ಸಂಖ್ಯೆ: ೧೮೧ ಅಥವಾ ದೂರವಾಣಿ ಸಂಖ್ಯೆ ೦೮೫೩೯-೨೨೫೯೪೧ ಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನೆರವು ನೀಡುವಲ್ಲಿ ಸಹಕರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತಪ್ರೇಮಾ ಅವರು ಮನವಿ ಮಾಡಿದ್ದಾರೆ. ನವೋದಯ ವಿದ್ಯಾಲಯ ನೂತನ ಪುರಸಭೆ, ಪ.ಪಂಚಾಯತಿ ವಿದ್ಯಾರ್ಥಿಗಳ ಪರಿಗಣನೆ. ಕೊಪ್ಪಳ, ಡಿ.೦೭ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ನೂತನವಾಗಿ ಪಟ್ಟಣ ಪಂಚಾಯತಿ ಹಾಗೂ ಪುರಸಭೆಗಳನ್ನಾಗಿ ಪರಿವರ್ತಿಸಲಾಗಿರುವ ಪ್ರದೇಶಗಳ ವಿದ್ಯಾರ್ಥಿಗಳನ್ನು ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗಳ ನಿಯಮಾನುಸಾರ ನಗರ ಪ್ರದೇಶದ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುವುದು ಎಂದು ಕುಕನೂರಿನ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ. ೨೦೧೫ರ ಏಪ್ರಿಲ್೩೦ ರ ಸರ್ಕಾರದ ಅಧಿಸೂಚನೆಯ ಪ್ರಕಾರ ಕೊಪ್ಪಳ ಜಿಲ್ಲೆಯ ಭಾಗ್ಯನಗರ, ತಾವರಗೇರಾ, ಕನಕಗಿರಿ ಮತ್ತು ಕುಕನೂರು ಗ್ರಾಮಗಳನ್ನು ಪಟ್ಟಣ ಪಂಚಾಯತಿ ಹಾಗೂ ಕಾರಟಗಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರಿವರ್ತಿತ ಪ್ರದೇಶಗಳ ವಿದ್ಯಾರ್ಥಿಗಳನ್ನು ಜವಾಹರ ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಗಳ ನಿಯಮಾನುಸಾರ ನಗರ ಪ್ರದೇಶದ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುವುದು. ಈಗಾಗಲೇ ಗ್ರಾಮೀಣ ಪ್ರದೇಶವೆಂದು ಅರ್ಜಿಗಳಲ್ಲಿ ನಮೂದಿಸಲಾಗಿದ್ದರೂ ಕೂಡಾ ಕರ್ನಾಟಕ ರಾಜ್ಯ ಪತ್ರದ ಆದೇಶದ ಅನುಸಾರವಾಗಿ, ಈ ಎಲ್ಲಾ ಅಭ್ಯರ್ಥಿಗಳನ್ನು ನಗರ ಪ್ರದೇಶದ ಅಭ್ಯರ್ಥಿಗಳೆಂದು ಪರಿಗಣಿಸಿ, ಅದರ ಅನುಸಾರವಾಗಿ ಪ್ರವೇಶ ಪತ್ರಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಬಿ.ಎನ್.ಟಿ. ರೆಡ್ಡಿ ಅವರು ತಿಳಿಸಿದ್ದಾರೆ. ಕೌಶಲ್ಯ ತರಬೇತಿ ಕಾರ್ಯಕ್ರಮ ಅರ್ಜಿ ಆಹ್ವಾನ. ಕೊಪ್ಪಳ, ಡಿ.೦೭ (ಕ ವಾ) ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ (ರಿ) ವತಿಯಿಂದ ಡಿಸೆಂಬರ್ ತಿಂಗಳಿನಲ್ಲಿ ಪ್ರಥಮ ಹಂತದ ಕಛೇರಿ ಸಿಬ್ಬಂದಿಗಳ ಕೆಲಸ ನಿರ್ವಹಣಾ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೊಸದಾಗಿ ಕೆಲಸಕ್ಕೆ ಸೇರುವ ಯುವ ಜನತೆ ಕಛೇರಿ ಕೆಲಸಗಳ ಅನುಭವವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಎಷ್ಟೋ ಬಾರಿ ಹಲವರು ಕೆಲಸ ನಿರ್ವಹಣೆ ಗೊತ್ತಿಲ್ಲದೇ ಒಳ್ಳೆಯ ಕೆಲಸವನ್ನೂ ಬಿಟ್ಟಿದ್ದಾರೆ ಇದನ್ನು ತಪ್ಪಿಸಲು ಶಿಬಿರದಲ್ಲಿ ಉತ್ತಮ ಮಾತನಾಡುವ ಕಲೆ, ಪತ್ರ ವ್ಯವಹಾರ, ಕಡತಗಳ ನಿರ್ವಹಣೆ, ಜವಾಬ್ದಾರಿ ನಿರ್ವಹಣೆ, ವಿವಿಧ ಸಂಘ ಸಂಸ್ಥೆ, ಇಲಾಖೆಗಳ ಸಂಪರ್ಕ, ಹಣಕಾಸು ನಿರ್ವಹಣೆ, ದೂರವಾಣಿಯಲ್ಲಿ ಸಂದರ್ಶನ ಮಾಡುವುದು, ಕಛೇರಿಯ ಎಲ್ಲ ಸ್ಥರದ ಸಿಬ್ಬಂದಿಗಳ ಜೊತೆ ಆಂತರಿಕ ಸಂಬಂಧಗಳ ನಿರ್ವಹಣೆ, ಕಂಪ್ಯೂಟರ್‌ನ ಸಮರ್ಪಕ ಬಳಕೆ, ಇಂಟರ್‌ನೆಟ್ ಉಪಯೋಗ, ಸ್ಪೋಕನ್ ಇಂಗ್ಲೀಷ್, ಸಾರ್ವಜನಿಕವಾಗಿ ವ್ಯವಹರಿಸುವ ಕಲೆ ಮತ್ತು ಬ್ಯಾಂಕಿಂಗ್ ಹೀಗೆ ಹಲವಾರು ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು. ತರಬೇತಿ ಕಾರ್ಯಕ್ರಮವು ಡಿ.೧೪ ರಿಂದ ೨೦೧೬ ರ ಜನೇವರಿ ೦೩ ರವರೆಗೆ ೨೧ ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ತರಬೇತಿಯು ಹೊಸದಾಗಿ ಉದ್ಯಮ ಆರಂಭಿಸಿರುವ ಉದ್ಯಮಿಗಳಿಗೂ ಪ್ರಯೋಜನವಾಗಲಿದ್ದು, ಸಂಸ್ಥೆಯ ನುರಿತ ಉಪನ್ಯಾಸಕರು, ವಿವಿಧ ಕಂಪನಿಗಳ ನಿರ್ವಹಣಾ ವ್ಯವಸ್ಥಾಪಕರು ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಆಸಕ್ತ ಪಿ.ಯು.ಸಿ ಹಾಗೂ ಪದವೀಧರ ೧೮ ರಿಂದ ೪೫ ವಯೋಮಾನದ ಯುವಜನತೆ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟ್ ಸಂಸ್ಥೆ, ದಾಂಡೇಲಿ ರಸ್ತೆ, ಉದ್ಯೋಗ ವಿದ್ಯಾನಗರ, ಹಳಿಯಾಳ-೫೮೧೩೨೯, ಉತ್ತರ ಕನ್ನಡ ಜಿಲ್ಲೆ, ದೂರವಾಣಿ ಸಂಖ್ಯೆ, ೯೪೮೨೧೮೮೭೮೦ ಅಥವಾ ೯೪೮೩೪೮೫೪೮೯ ಇವರನ್ನು ಸಂಪರ್ಕಿಸಬಹುದಾಗಿದೆ. ತರಬೇತಿಗೆ ಅಭ್ಯರ್ಥಿಗಳು ಡಿ.೦೯ ರಂದು ಸ್ವತಃ ಸಂಸ್ಥೆಗೆ ಬಂದು ತಮ್ಮ ನೊಂದಾವಣಿಯನ್ನು ಖಾತ್ರಿಪಡಿಸಬೇಕು ಎಂದು ತಿಳಿಸಿದೆ. ಸ್ವಚ್ಛ ಭಾರತ – ಅಭಿಯಾನ. ಮೈಸೂರಿನಲ್ಲಿ ರಾಜ್ಯ ಮಟ್ಟದ ಚಿತ್ರಸಂತೆ ಹಾಗೂ ಕರಕುಶಲ ಮೇಳ ಪಾಲ್ಗೊಳ್ಳಲು ಸೂಚನೆ. Share this on WhatsAppಜಿಗ್ನೇಷ್ ಮೆವಾನಿ ಪತ್ರಿಕಾ ಪ್ರಕಟಣೆ ದಿನಾಂಕ: 22 ಜನವರಿ 2018 ಮಿಸ್ಟರ್ ಮೋದಿ, ದಲಿತರನ್ನು ಬೊಗಳುವ ನಾಯಿಗಳೆಂದ... Share this on WhatsAppವಾರ್ತೆ): ಜಾತಿ, ಧರ್ಮ ಯಾವುದೇ ಬೇಧವಿಲ್ಲದೇ ಎಲ್ಲಾ ಜನಾಂಗಗಳ ಶ್ರೇಯೋಭಿವೃದ್ಧಿಗಾಗಿ ಹೋರಾಡಿದ ಮಹನಿಯರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದಾರೆ... Share this on WhatsAppಕೊಪ್ಪಳ : ಸಿಲಿಂಡರ್ ಬ್ಲಾಸ್ಟಾಗಿ ಭಾರೀ ಅವಘಡ ಸಂಭವಿಸಿ ೧೫ ಅಂಗಡಿ,ಗ್ಯಾರೇಜ್ ಗಳು ಸುಟ್ಟು ಭಸ್ಮವಾದ ಘಟನೆ... Crime_news_karnataka Koppal News ಈ ಕ್ಷಣದ ಸುದ್ದಿ ಪ್ರಾದೇಶಿಕ ವಿಡಿಯೋ ಈ ಕ್ಷಣದ ಸುದ್ದಿ ಕಾಂಗ್ರೆಸ್ ಎಸ್ ಐಟಿ ಮೂಲಕ ಹೆದರಿಸುವ ಹುನ್ನಾರ ನಡೆಸಿದೆ- ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ೧. ೮೪ ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ- ವೆಂಕಟ್ ರಾಜಾ ಟಿ.ವಿ. ಮಾಧ್ಯಮದಿಂದ ಗ್ರಾಮೀಣ ಸಾಂಸ್ಕೃತಿಕ ಕಲೆಗಳಿಗೆ ಅಳಿವಿನ ಆತಂಕವಿದೆ-ರವಿ ತಿರ್ಲಾಪುರ ಪ್ರಭಾವಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ಗೆ ಸೇರ್ಪಡೆ- ಶ್ರೀಕಂಠೇಗೌಡ ನಿಮ್ಮ ಮೇಲ್ ಐಡಿ ಕೊಡಿ ಸುದ್ದಿ ತಲುಪಿಸುತ್ತೇವೆ.. ಅಂಬಿಗರ ಚೌಡಯ್ಯ ಜಯಂತಿ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿದ್ದೇನೆ- ಕರಿಯಪ್ಪ ಮೇಟಿ ಕೊಪ್ಪಳ ಜಿಲ್ಲೆಯ ಇತಿಹಾಸ ಹಿಂದಿನ ಸುದ್ದಿಗಳು ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ ನಿಮ್ಮ ಸುದ್ದಿ, ಮಾಹಿತಿಗಳನ್ನು ಈ ಮೇಲ್ ಗೆ ಕಳಿಸಿ kannadanet@gmail.com ಸಿನಿ ಸಮಾಚಾರ 'ನಾಗರಹಾವು' ಸಿನಿಮಾ ಕಂಡ್ರೆ ಶಿವಣ್ಣಗೆ ಯಾಕೆ ಅಷ್ಟೊಂದು ಇಷ್ಟ.? ದುಬೈ ಮಾಲ್ ನಲ್ಲಿ ಸಲ್ಮಾನ್ ಖಾನ್ ನ 'ಕ್ಯಾರೇ' ಅನ್ನೋರೇ ಇರಲಿಲ್ಲ.! ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.? ದೀಪಿಕಾ ಪಡುಕೋಣೆ-ಕತ್ರಿನಾ ಕೈಫ್ ನಡುವಿನ ಶೀತಲ ಸಮರ ಅಂತ್ಯ.! ಇಷ್ಟಕ್ಕೂ ಈ ರಾಜನ್ ವರ್ಮ ಯಾರು? 'ಟೋಟಲ್ ಟೆನ್' ಎಂಬ ಹಿಂದಿ ಚಿತ್ರದಲ್ಲಿ ಈತ ಉಗ್ರ ಕಸಬ್ ನ ಪಾತ್ರವನ್ನು ಪೋಷಿಸುತ್ತಿದ್ದಾರೆ! ಉಗ್ರನಾಗಿ ನಟಿಸಲು ಈತ ಈಗಾಗಲೇ ಸಾಕಷ್ಟು ತಯಾರಿಯನ್ನೂ ನಡೆಸಿದ್ದ. ಈಗ ವರುಣ್ ಗಾಂಧಿ ಪಾತ್ರಕ್ಕಾಗಿ 10 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾನೆ. (ದಟ್ಸ್ ಕನ್ನಡ ವಾರ್ತೆ) ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ 'ಭರಾಟೆ'ಯಿಂದ ಬಂತು ಭರ್ಜರಿ ಸುದ್ದಿ: 9 ಕೇಡಿಗಳ ವಿರುದ್ಧ ಸಿಡಿದು ನಿಲ್ತಾರೆ ಶ್ರೀಮುರಳಿ.! Nagarahaavu 2018 : ನಾಗರಹಾವು ಸಿನಿಮಾ ನೋಡಿ ಶಿವಣ್ಣ ಹೇಳಿದ್ದ ಮಾತು ನಿಜ ಆಗಿತ್ತು...!!! ಈ ವಯಸ್ಸಲ್ಲೂ ಇವರ ಅಬ್ಬರ ಕಮ್ಮಿ ಆಗಿಲ್ಲ ನೋಡಿ..!! Nagarahaavu 2018 : ನಾಗರಹಾವು ಸಿನಿಮಾದ ವಿಶೇಷತೆಗಳು ಇವು..!! ರಶ್ಮಿಕಾ ಮಂದಣ್ಣ ಪೆಟ್ರೋಲ್ ಹಾಕ್ತಿರೋದು ಯಾಕ್ ಗೊತ್ತಾ..? ಒಂದು ಎಪಿಸೋಡ್‌ಗೆ ಅನುಶ್ರೀ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..? Kannadada Kotyadipathi season 3 : ಜ್ಯೂನಿಯರ್ ರಾಕಿಂಗ್ ಸ್ಟಾರ್ ಎಂಟ್ರಿ ಯಾವಾಗ ಆಗುತ್ತೆ.? ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಸಿನಿ ಸಮಾಚಾರ 2019ರ ಮಾರ್ಚ್ ಹೊತ್ತಿಗೆ ದೇಶದ ಶೇ 50ರಷ್ಟು ಎಟಿಎಂಗಳು ಬಂದ್! ಜಾವಾ 42 ಬೈಕಿನ ಮೈಲೇಜ್ ಮತ್ತು ಟಾಪ್ ಸ್ಪೀಡ್ ಬಗ್ಗೆ ಇಲ್ಲಿದೆ ವಿವರ ‘ಕಾವೇರಿ ಆನ್‌ಲೈನ್‌’ ಸೇವೆಯಿಂದ ಎಷ್ಟು ಉಪಯೋಗ ಗೊತ್ತಾ?.ಇಲ್ಲಿದೆ ಫುಲ್ ಡೀಟೇಲ್ಸ್! ಗರ್ಭಧಾರಣೆ ತಡೆಯಲು, ಇಂತಹ ವಿಚಿತ್ರ ಸಂಗತಿಗಳನ್ನು ಮಾಡುತ್ತಿದ್ದರಂತೆ! ಮೊದಲ ಟಿ20: ಧವನ್ ಹೋರಾಟ ವ್ಯರ್ಥ, 4 ರನ್‌ಗಳಿಂದ ಸೋತ ಭಾರತ ಬಿಇಸಿಐಎಲ್ ನೇಮಕಾತಿ 2018: ರೀಜಿನಲ್ ಕಂಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಪ್ರಚಾರಕರ್ತ ದಿ.ಡಿ.ವಿ.ಸುಧೀಂದ್ರ ಆರಂಭಿಸಿದ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿಗಳನ್ನು ಚಿತ್ರರಂಗದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗೆ ಕಳೆದ ಐದು ವರ್ಷಗಳಿಂದ ಕೊಟ್ಟು ಗೌರವಿಸಲಾಗುತ್ತಿದೆ. ದಿ.ಡಿ.ವಿ.ಸುಧೀಂದ್ರ ಹಾಕಿಕೊಟ್ಟ ಹಾದಿಯಲ್ಲಿ ಸಂಸ್ಥೆ ಕಳೆದ ವರ್ಷದಿಂದ ಪತ್ರಕರ್ತ ಬಂಧುಗಳ, ಉದ್ಯಮದ ಗಣ್ಯರ ಸಹಕಾರದಿಂದ ಈ ಸಾರ್ಥಕ ಸಮಾರಂಭವನ್ನು ನಡೆಸಿಕೊಂಡು ಬರುತ್ತಿದೆ. ವರ್ಷವರ್ಷಕ್ಕೂ ಪ್ರಶಸ್ತಿಯ ಪಟ್ಟಿ ಬೆಳೆಯುತ್ತಿದ್ದು ಈ ಬಾರಿ ಪಾರ್ವತಮ್ಮರಾಜಕುಮಾರ್ ಹಾಗೂ ಖ್ಯಾತ ನಟ ಸುದೀಪ್, ಖ್ಯಾತ ಸಾಹಿತಿ ದಿವಂಗತ ನಾಡಿಗೇರ್‌ಕೃಷ್ಣರಾಯರ ಹೆಸರಿನಲ್ಲಿ ಅವರ ಮೊಮ್ಮಗ ಚೇತನ್‌ನಾಡಿಗೇರ್ ಹಾಗೂ ಉದ್ಯಮಿ ದಿವಾಕರ್ ಅವರು ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಈ ಬಾರಿಯ ಸಮಾರಂಭವು ಜೂನ್ 1ರ ಭಾನುವಾರ ಸಂಜೆ 5ಕ್ಕೆ ನಗರದ ಸಿಟಿ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ದಿ ಬೆಲ್ ಹೋಟಲ್‌ನಲ್ಲಿ ನಡೆಯಲಿದೆ. ಯಾವ ಪ್ರಶಸ್ತಿ ಯಾರ ಮಡಿಲಿಗೆ? ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ದಿ.ಡಿ.ವಿ.ಸುಧೀಂದ್ರ ಸ್ಮರಣಾರ್ಥ ಪ್ರಶಸ್ತಿಯನ್ನು ಈ ಬಾರಿ ಖ್ಯಾತ ನಿರ್ಮಾಪಕ ಕೆ.ಸಿ.ಎನ್. ಗೌಡ ಹಾಗೂ ಹಿರಿಯ ಪತ್ರಕರ್ತಎಂ.ಬಿ. ಸಿಂಗ್ ಅವರಿಗೆ ನೀಡಿ ಗೌರವಿಸಲಿದೆ. ದಿ.ಡಾ.ರಾಜಕುಮಾರ್ ಅವರ ಹೆಸರಿನಲ್ಲಿ ಪಾರ್ವತಮ್ಮರಾಜಕುಮಾರ್ ಅವರು ಚಲನಚಿತ್ರ ಹಿನ್ನಲೆ ಗಾಯನಕ್ಕೆ ನೀಡುವ ಪ್ರಶಸ್ತಿಯನ್ನು ಖ್ಯಾತ ಗಾಯಕಿ ಮಂಜುಳಾಗುರುರಾಜ್ ಅವರಿಗೆ ನೀಡಲಿದ್ದಾರೆ. ನಿರ್ದೇಶಕ ದಿ.ಆರ್.ಶೇಷಾದ್ರಿ ಪ್ರಶಸ್ತಿ ನಿರ್ದೇಶಕ ಕೆ.ವಿ.ಜಯರಾಂ, ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ ಖ್ಯಾತ ಕಲಾವಿದೆ ಜಯಂತಿ, ದಿ.ಹುಣುಸೂರು ಕೃಷ್ಣಮೂರ್ತಿ ಪ್ರಶಸ್ತಿ ಆ ದಿನಗಳು ಚಿತ್ರದ ಸಂಭಾಷಣೆಗಾಗಿ ಅಗ್ನಿಶ್ರೀಧರ್, ಎಂ.ಎಸ್.ರಾಮಯ್ಯ ಚಿತ್ರಾಲಯ ಸಂಸ್ಥೆಯ ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿ ದುನಿಯಾ ಖ್ಯಾತಿಯ ವಿ.ಮನೋಹರ್‌, ಚಿತ್ರಶಿಲ್ಪಿ ದಿ.ಪುಟ್ಟಣ್ಣಕಣಗಾಲ್ ಪ್ರಶಸ್ತಿ ದುನಿಯಾ ಚಿತ್ರದ ಕಥೆಗಾಗಿ ಸೂರಿ, ನಿರ್ದೇಶಕ ಬಿ.ಸುರೇಶ ಯುವ ನಿರ್ದೇಶಕರಿಗೆ ನೀಡುವ ಪ್ರಶಸ್ತಿ ಕೆ.ಎಂ.ಚೈತನ್ಯ (ಆ ದಿನಗಳು), ಖ್ಯಾತ ಪೋಷಕ ನಟರೊಬ್ಬರಿಗೆ ನಾಯಕ ಸುದೀಪ್ ನೀಡುವ ಪ್ರಶಸ್ತಿ ಲೋಕನಾಥ್, ಪತ್ರಕರ್ತ ಮೈಸೂರು ಹರೀಶ್ ತಮ್ಮ ಮಾತಪಿತೃಗಳಾದ ಸುಮಿತ್ರಮ್ಮ ಮತ್ತು ಬಿ. ಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ನೀಡುವ ಯುವ ಪತ್ರಕರ್ತ ಪ್ರಶಸ್ತಿ ವಿಜಯಕರ್ನಾಟಕದ ಮಹೇಶ್‌ದೇವಶೆಟ್ಟಿ ಹಾಗೂ ಲಂಕೇಶ್ ಪತ್ರಿಕೆಯ ಪರಶುರಾಮ್ ಅವರಿಗೆ ನೀಡಿ ಗೌರವಿಸಲಾಗುತ್ತದೆ. ಖ್ಯಾತ ಸಾಹಿತಿ ದಿ.ನಾಡಿಗೇರ್ ಕೃಷ್ಣರಾಯರ ಹೆಸರಿನಲ್ಲಿ ಅವರ ಮೊಮ್ಮಗ ಚೇತನ್ ನಾಡಿಗೇರ್ ಉತ್ತಮ ಗೀತರಚನೆಕಾರರಿಗೆ ನೀಡುವ ಪ್ರಶಸ್ತಿಯನ್ನು ಗೆಳೆಯ ಚಿತ್ರದ ಈ ಸಂಜೆ ಯಾಕಾಗಿದೆ ಗೀತರಚನೆಗಾಗಿ ಜಯಂತ ಕಾಯ್ಕಿಣಿ, ಚಿತ್ರಲೋಕ ಡಾಟ್‌ಕಾಂನ ಕೆ.ಎಂ.ವೀರೇಶ್ ತಮ್ಮ ತಂದೆ ದಿ.ಕೆ.ಎಸ್.ಮಲ್ಲಪ್ಪ ಸ್ಮರಣಾರ್ಥ ಪತ್ರಿಕಾ ಛಾಯಾಗ್ರಾಹಕರೊಬ್ಬರಿಗೆ ನೀಡುವ ಪ್ರಶಸ್ತಿ ವಿಶ್ವನಾಥ ಸುವರ್ಣ ಅವರಿಗೆ ನೀಡಿ ಗೌರವಿಸಲಿದ್ದಾರೆ. ಇದರ ಜೊತೆಗೆ ಉದ್ಯಮಿ ಜಿ.ಪಿ.ದಿವಾಕರ್ ಅವರು ಕನ್ನಡ ಚಲನ ಚಿತ್ರರಂಗದಲ್ಲಿ ದುಡಿಯುವ ಕಾರ್ಮಿಕರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ) ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ ದರ್ಶನ್ ಬೇಸರ : ಅಯ್ಯೋ..ಅಂತ ಕನ್ನಡ ಸಿನಿಮಾಗೆ ಬರ್ತಾರೆ ಭಾವಿ ಪತ್ನಿಯ ಬಾಲ್ಯದ ಫೋಟೋ ಹಂಚಿಕೊಂಡ ಧ್ರುವ ಸರ್ಜಾ ಗುಪ್ತಚರ ಇಲಾಖೆ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ. ವಿಲನ್ ನಿರ್ದೇಶಕ ಪ್ರೇಮ್ ವಿರುದ್ಧ 5 ಲಕ್ಷ ಹಣ ವಂಚನೆ ಆರೋಪ ತಮ್ಮ ಮದುವೆ ಬಗ್ಗೆ ರಹಸ್ಯ ಬಿಚ್ಚಿಟ್ಟ ಐಂದ್ರಿತಾ ರೇ ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಬೆಂಗಳೂರು: ಆರ್‌ಸಿಬಿ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಎಬಿ ಡಿವಿಲಿಯರ್ಸ್ ಅವರನ್ನು ಕಟ್ಟಿ ಹಾಕುವ ಬಗ್ಗೆ ಬೌಲರ್ ಗಳಿಗೆ ಸಲಹೆ ನೀಡಿ ಇಂಗ್ಲೆಂಡ್ ತಂಡದ ಆಟಗಾರ, ಹಾಲಿ ರಾಜಸ್ಥಾನ ರಾಯಲ್ಸ್ ಬೌಲರ್ ಬೆನ್ ಸ್ಟೋಕ್ಸ್ ವಿಡಿಯೋವೊಂದರನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 1981 ರ ಆಸ್ಟ್ರೇಲಿಯಾ ತಂಡದ ಸಣ್ಣ ವಿಡಿಯೋವನ್ನು ಬೆನ್ ಸ್ಟೋಕ್ಸ್ ಪೋಸ್ಟ್ ಮಾಡಿದ್ದಾರೆ. 1981 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ಕೊನೆಯ ಎಸೆತದಲ್ಲಿ ಗೆಲುವಿಗೆ 7 ರನ್ ಗಳಿಸುವ ಅಗತ್ಯವಿತ್ತು. ಈ ವೇಳೆ […] ಮುಂಬೈ: ಆರ್‌ಸಿಬಿ ಮುಂಬೈ ನಡುವಿನ ಪಂದ್ಯದಲ್ಲಿ ಉಮೇಶ್ ಯಾದವ್ ಔಟ್ ಪರಿಶೀಲನೆ ವೇಳೆ 3ನೇ ಅಂಪೈರ್ ಪ್ರಮಾದ ಎಸಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಅವರ ನಾಟೌಟ್ ತೀರ್ಪು ವಿವಾದಕ್ಕೆ ಕಾರಣವಾದ ಬಳಿಕ ಪ್ರಸ್ತುತ ಬುಮ್ರಾ ಎಸೆತದಲ್ಲಿ ಯಾದವ್ ಔಟ್ ನೀಡಿರುವ ವೇಳೆ 3ನೇ ಅಂಪೈರ್ ಮಾಡಿರುವ ಪ್ರಮಾದ ಭಾರೀ... `49 ರನ್’ಗೆ ಆಲೌಟ್ ಮಾಡಿದ್ದ ಆಟಗಾರರ ವಿರುದ್ಧ RCB ಸ್ವೀಟ್ ರಿವೆಂಜ್ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಬಾರಿ ಟೂರ್ನಿಯಲ್ಲಿ ತಮ್ಮನ್ನು 49 ರನ್ ಗಳಿಗೆ ಆಲೌಟ್ ಮಾಡಿದ್ದ ಆಟಗಾರರ ಮೇಲೆ ಸ್ವೀಟ್ ರಿವೆಂಜ್ ತಿರಿಸಿಕೊಂಡಿದ್ದು, ತಾವು ಕಡಿಮೆ ಮೊತ್ತಕ್ಕೆ ಆಲೌಟ್ ಆಗಲು ಕಾರಣರಾಗಿದ್ದ ನಾಲ್ಕು ವೇಗದ ಬೌಲರ್‍ಗಳನ್ನು ಈ ಬಾರಿ... Shimoga ಹವಾಮಾನ ಮುನ್ಸೂಚನೆ Shimogaಈಗ 06:29 PM ಐಎಸ್‌ಟಿ Wed Nov 21 31oHI RealFeel® 33° ವರ್ಷಧಾರೆ 5% ವಾಯು ENE 11 km/h ಬಿರುಗಾಳಿ: 22 km/h ವಾಯು E 9 km/h ಬಿರುಗಾಳಿ: 15 km/h ಗುಡುಗು ಮಿಂಚಿನ ಬಿರುಗಾಳಿ: 8% ವಾಯುಭಾರ ಕುಸಿತ: ಬೆಂಗಳೂರಲ್ಲಿ ನಾಳೆಯಿಂದ ಮೂರು ದಿನ 'ಗಜ'ಮಳೆ ಗಜ ಚಂಡಮಾರುತ ಎಫೆಕ್ಟ್: ಬೆಂಗಳೂರಲ್ಲಿ ಮೂರು ದಿನ ಮಳೆ ಸಾಧ್ಯತೆ ಬೋರ್ನ್ಮೌತ್ ನಿಂದ ಅಗ್ಗವಾದ ವಿಮಾನಗಳು ವಿಮಾನಯಾನ ಟಿಕೆಟ್ ಬುಕಿಂಗ್ ಸೋಫಿಯಾ ಗೆ - aviobilet.com ಅಗ್ಗದ ಮತ್ತು ವಿಮಾನಯಾನ ಟಿಕೆಟ್ ಬೋರ್ನ್ಮೌತ್-ಸೋಫಿಯಾ ಬೋರ್ನ್ಮೌತ್ (BOH) → ಸೋಫಿಯಾ (SOF) ಅಗ್ಗದ ಮತ್ತು ವಿಮಾನಯಾನ ಟಿಕೆಟ್ ಬೋರ್ನ್ಮೌತ್-ಸೋಫಿಯಾ-ಬೋರ್ನ್ಮೌತ್ ಗಮ್ಯಸ್ಥಾನ:: ವಿಶ್ವ » ಯುರೋಪ್ » ಬಲ್ಗೇರಿಯ » ಬೋರ್ನ್ಮೌತ್ - ಸೋಫಿಯಾ ಚಾಂಪಿಯನ್ಸ್ ಟ್ರೋಫಿ ಯಲ್ಲಿ ಯಾರು ಜಯಗಳಿಸುತ್ತಾರೆ ? - Oneindia Kannada ಚಾಂಪಿಯನ್ಸ್ ಟ್ರೋಫಿ ಯಲ್ಲಿ ಯಾರು ಜಯಗಳಿಸುತ್ತಾರೆ ? ಚಾಂಪಿಯನ್ಸ್ ಟ್ರೋಫಿ ಯಲ್ಲಿ ಯಾರು ಜಯಗಳಿಸ ಬಹುದು , ಮತ್ತು ಅದೃಷ್ಟ ಯಾರ ಕೈ ಹಿಡಿಯುತ್ತೆ , ಈ ವಿಡಿಯೋ ನೋಡಿ ಬೆಂಗಳೂರು: ಅಭಿಮಾನಿಯೊಬ್ಬರು ಚಾಲೆಜಿಂಗ್ ಸ್ಟಾರ್ ದರ್ಶನ್‍ರನ್ನು ಫಾಲೋ ಮಾಡಿದ್ದಕ್ಕೆ ನನ್ನನ್ನು ಫಾಲೋ ಮಾಡ್ಬೇಡ ಎಂದು ಬೈದು ಬುದ್ದಿವಾದ ಹೇಳಿದ ಘಟನೆ ಬೆಳಕಿಗೆ ಬಂದಿದೆ. ದರ್ಶನ್ ಪರ್ಸನಲ್ ಕೆಲಸಕ್ಕೆ ಹೊರಗಡೆ ಹೊರಟರೆ ಇತ್ತೀಚೆಗೆ ಖರೀದಿಸಿದ ಲ್ಯಾಂಬೋರ್ಗಿನಿ ಕಾರನ್ನು ಸ್ವತಃ ಡ್ರೈವ್ ಮಾಡಿಕೊಂಡು ಹೋಗುತ್ತಾರೆ. ಆದೇ ರೀತಿ ಮೊನ್ನೆ ಮೈಸೂರಿನ ಸುತ್ತಮುತ್ತ ಹೋಗಿದ್ದಾರೆ. ಆಗ ಅಭಿಮಾನಿಯೊಬ್ಬರು ಕಾರು ಹಿಂದೆ... ಜಗದ್ಗುರು ಶೋಭರಾಚಾಚಾರ್ಯ ಹಾವಾಡಿಗ ಮಹಾಸಂಸ್ಥಾನ ಎಂದರೆ ದೊಡ್ಡ ಎಸ್.ಟಿ.ಡಿ ಬೂತ್ _ ಕಚ್ಚೆಹರುಕ ಸ್ವಾಮಿ - ನಿಜಕ್ಕೂ ಓರ್ವ ಕಾಮಿ! [ಇದು ವೈಜ್ಞಾನಿಕ ಮಾಹಿತಿಯುಳ್ಳ ಲೇಖನ, ಅಶ್ಲೀಲತೆ ಇಲ್ಲಿ ನಗಣ್ಯ] “ನಾವು ಅವರ ಕ್ಲಿನಿಕ್ಕಿಗೆ ಟ್ರೀಟ್ ಮೆಂಟ್ ಸಲುವಾಗಿ ಹೋದಾಗ, ನಮಸ್ಕರಿಸಿಯೇ ನಮ್ಮನ್ನು ಸ್ವಾಗತಿಸಿದ್ದ ಶಿವಮೊಗ್ಗ ಜಿಲ್ಲೆಯ ಚರ್ಮ ವೈದ್ಯರೊಬ್ಬರು ನಮ್ಮ ಕಾಯಿಲೆಗಳ ಬಗ್ಗೆ ಪರೀಕ್ಷಿಸಿದ ನಂತರ ಕಂಗಾಲಾಗಿ ಹೋಗಿದ್ದರು. ಅವರ ಮುಖದಲ್ಲಿ ಯಾಕೆ ಅಂತಹ ಭಾವನೆ ಎಂದು ನಮಗೆ ಅರ್ಥವಾಗಿರಲಿಲ್ಲ. ಅನ್ಯ ಶರೀರದ ಸಂಪರ್ಕದ ಹೊರತು ಬೇರೆ ಯಾವ ಕಾರಣದಿಂದ ಈ ಕಾಯಿಲೆಗಳು ಬರಬಹುದು ಎಂದು ಅವರು ಅಂತರ್ಜಾಲದಲ್ಲಿ ಮಾಹಿತಿಗಾಗಿ ಹುಡುಕಾಡಿದ್ದರಂತೆ. ನಂತರ ಪರಿಚಿತ, ಪರಿಣತ ಹಿರಿಯ ವೈದ್ಯರಲ್ಲಿಯೂ ವಿಚಾರಿಸಿದ್ದರಂತೆ. ಬೇರಾವುದೇ ಕಾರಣದಿಂದ ಅಂತಹ ರೋಗಗಳು ಬರಲು ಸಾಧ್ಯವಿಲ್ಲ ಎಂಬುದನ್ನರಿತ ಅವರು ತಮ್ಮಲ್ಲೇ ವಿಷಾದದ ನಗೆ ನಕ್ಕು ಸುಮ್ಮನಾಗಿದ್ದರು. ಏಕಾಂತಕ್ಕೆ ಬಂದ ವಿಜಯನಗರದ ಕಡೆಗಿನ ನಮ್ಮ ಭಕ್ತೆಗೆ ನಾವು ನಮ್ಮಲ್ಲಿದ್ದ ಹಲವು ರೋಗಗಳನ್ನು ಅನುಗ್ರಹಿಸಿದ್ದೇವೆ. ಅವಳೀಗ ಬಳಲುತ್ತಲೇ ಇದ್ದಾಳೆ; ನಮ್ಮ ಪವಾಡದಿಂದ ವಾಸಿಯಾಗಲಿಲ್ಲ. ತನಗೇನಾದರೂ ಆಗಲಿ ತನ್ನ ಸರ್ಪಾಸ್ತ್ರ ಗುರು ಮಾತ್ರ ಚೆನ್ನಾಗಿರಲಿ ಎಂದು ಬಯಸುವ ಆ ಮುಗ್ಧೆ ನಮ್ಮಮೇಲೆ ಆಪಾದನೆ ಬಂದಾಗ ಮುಂದೇನು ಮಾಡ್ತೀರಿ? ಹೇಗೆ ತಪ್ಪಿಸಿಕೊಳ್ತೀರಿ? ಎಂದು ಪೋನಾಯಿಸಿದ್ದಳು. “ನೋಡ್ತಾ ಇರು ನಾವು ದೋಷಮುಕ್ತರಾಗಿ ಬರ್ತೇವೆ, ಏನೂ ಚಿಂತಿಸಬೇಡ, ಮತ್ತೆ ಅನುಕೂಲವಾದಾಗ ದರ್ಶನಕ್ಕೆ ಬಾ” ಎಂದು ಹೇಳಿದ್ದೇವೆ. ಎಸ್.ಟಿ.ಡಿ ಎಂಬ ಪದ ಕಿವಿಗೆ ಬಿದ್ದ ತಕ್ಷಣ ನಮ್ಮ ಸಮಾಜದವರಿಗೆ ನೆನಪಾಗೋದು ದೂರದ ಟೆಲಿಫೋನ್ ಕಾಲ್. ಹಳ್ಳಿಗಳಿಂದ ತಮ್ಮ ಮಕ್ಕಳನ್ನು ಮಹಾನಗರಗಳಿಗೆ ಓದಲೋ, ನೌಕರಿಗೋ ಕಳಿಸಿದ ನಮ್ಮಜನ, ಮಕ್ಕಳೊಡನೆ ಸಂವಹಿಸಲು ದಶಕದ ಹಿಂದೆ ಬಳಸುತ್ತಿದ್ದುದು ಎಸ್.ಟಿ.ಡಿ ಸೌಲಭ್ಯ. ಮದುವೆಯಾಗಿ ಗಂಡನೊಟ್ಟಿಗೆ ದೂರ ಪ್ರದೇಶಗಳಲ್ಲಿ ನೆಲೆಸಿದ ಮಗಳನ್ನು ಸಂಪರ್ಕಿಸಲೂ ಅದೇ ಬಳಕೆಯಾಗುತ್ತಿತ್ತು. ಅದನ್ನು ಬಿಟ್ಟರೆ ಎಸ್.ಟಿ.ಡಿ ಎಂಬ ಪದದ ಉಳಿದ ಅರ್ಥ ವಿಸ್ತರಣೆ ತಿಳಿಯಿದ ಮುಗ್ಧಜನ ನಮ್ಮವರು. ಈಗ ದೂರವಾಣಿ ಸಂಬಂಧಿಸದ ಎಸ್.ಟಿ.ಡಿ ಎಂದರೇನು ಎಂದು ನೋಡೋಣ. ಎಸ್.ಟಿ.ಡಿ ಎಂದರೆ ಸೆಕ್ಸ್ವಲಿ ಟ್ರಾನ್ಸ್‍ಮಿಟೆಡ್ ಡಿಸೀಸ್ ಅಂತ; ಅಂದರೆ ಲೈಂಗಿಕ ಕ್ರಿಯೆಯಿಂದ ಸಾಂಸರ್ಗಿಕವಾಗಿ ಹರಡುವ ಗುಹ್ಯ ರೋಗ ಎಂದರ್ಥ. ಋತುಸ್ರಾವದ ಸಮಯದಲ್ಲಿ ಮಹಿಳೆ ದೈಹಿಕ ನೋವು, ಹತಾಶೆ ಮೊದಲಾದವುಗಳನ್ನು ಅನುಭವಿಸುತ್ತ ದುರ್ಬಲೆಯಗಿರುತ್ತಾಳೆ ಎಂದು ಹಿಂದಿನವರು ನಾಲ್ಕು ದಿನ ಬಹಿಷ್ಠೆಯಾಗಿರು ಎಂದು ಶಾಸ್ತ್ರ ಮಾಡಿದರು; ಆ ಸಮಯ ಅಸಹ್ಯವೆಂಬಂತೆ ನಡೆದುಕೊಳ್ಳುವ ಗಂಡಂದಿರು ಕೂಡ ತಮ್ಮ ಹೆಂಡಂತಿಯನ್ನು ಮುಟ್ಟುತ್ತಿರಲಿಲ್ಲ. ಆದರೆ ಕಾವಿ[ಹಗಲು]ವೇಷದ ನಮಗೆ ಈ ನಿಯಮ ಅನ್ವಯಿಸುವುದಿಲ್ಲ.] ಕೆಲವು ಲೈಂಗಿಕ ಕಾಯಿಲೆಗಳು ತೀವ್ರವಾದ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೆ ಕಾರಣವಾಗಬಹುದು. ಅದರಲ್ಲೂ ಏಡ್ಸ್, ಹೆಪಟಿಟಿಸ್ ಮತ್ತು ಹರ್ಪಿಸ್ ಕಾಯಿಲೆಗಳಿಗೆ ಸದ್ಯಕ್ಕೆ ಯಾವುದೇ ಚಿಕಿತ್ಸೆಗಳಿಲ್ಲ. ಮುಂಜಾಗರುಕತೆ ವಹಿಸುವುದೇ ಇದಕ್ಕಿರುವ ಸದ್ಯದ ದಾರಿ. ಆದರೂ ಲೈಂಗಿಕ ರೋಗಗಳು ಇತ್ತೀಚೆಗೆ ತೀವ್ರ ಗತಿಯಲ್ಲಿ ಹರಡುತ್ತಿರುವುದಂತು ಸತ್ಯ. ಇನ್ನು, ಪ್ರಜನನಾಂಗಗಳ ಮೇಲೆ ಚರ್ಮ ಮತ್ತು ಲೋಳೆಪದರಗಳಲ್ಲಿ ಉಂಟಾಗುವ ಮೃದುವಾದ ಗುಳ್ಳೆಗಳನ್ನು ಪ್ರಜನನಾಂಗದ ಗುಳ್ಳೆ ಎನ್ನುವರು. ಲೈಂಗಿಕ ಸಂಪರ್ಕದಿಂದ ’ಹ್ಯೂಮನ್ ಪ್ಯಾಪಿಲ್ಲೋಮ’ಎಂಬ ವೈರಸ್ ನ ಸೋಂಕಿನಿಂದ ಈ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹೆಚ್.ಐ.ವಿ ಸೋಂಕು ಹರಡುವ ವಿಧಾನಗಳು ಹೀಗಿವೆ- * ಸೋಂಕಿತ ವ್ಯಕ್ತಿ ಜೊತೆ ಲೈಂಗಿಕ ಸಂಪರ್ಕ * ಸೂಜಿ,ಸಿರಿಂಜುಗಳನ್ನು ಸೋಂಕಿತ ವ್ಯಕ್ತಿಗಳ ಜೊತೆ ಹಂಚಿಕೊಳ್ಳುವುದು ರೋಗಗಳ ಬಗ್ಗೆ ಹೆಚ್ಚಿನ ವಿವರಣೆ ನೀಡುವ ಅಗತ್ಯ ಇಲ್ಲಿಲ್ಲ. ಮನುಷ್ಯ ಪ್ರಜನನಾಂಗ/ಗುಹ್ಯ ಎಂಬುದು ಅತ್ಯಂತ ಸೂಕ್ಷ್ಮ ಸಂವೇದೀ ಅಂಗ. ಕಾಮಾಸಕ್ತರಾದಾಗ ಹೆಚ್ಚಿನ ಪ್ರಮಾಣದಲ್ಲಿ ರಕ್ತಪರಿಚಲನೆ ಇಲ್ಲಿ ಉಂಟಾಗುತ್ತದೆ, ಜೊತೆಗೆ ಹಲವು ಜೀವದ್ರವಗಳೂ ಸ್ರವಿಸಲ್ಪಡುತ್ತವೆ. ಇವೆಲ್ಲ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಇಲ್ಲಿ ಹಲವು ರೀತಿಯ ಬ್ಯಾಕ್ಟೀರಿಯಾಗಳು ಇರುತ್ತವೆ. ಕುಟುಂಬದ ನಿಯಮಗಳೆಲ್ಲ ನಿಮಗೆ ಹೇಳಿದ್ದೇ ಹೊರತು ಕಪಟ ಸನ್ಯಾಸಿಯಾದ ನಮಗೆ ಇದೆಲ್ಲ ಅನ್ವಯಿಸುವುದಿಲ್ಲ. ಹೀಗಾಗಿ ನಾವು ನೂರರ ಮೇರೆಯನ್ನೂ ಮೀರಿ ಹಾರುತ್ತಲೇ ಇದ್ದೇವೆ. ಕಾಯಿಲೆಗಳ ಗೂಡಾಗಿದ್ದೇವೆ;ಹೊರಗೆ ಕಾಣಿಸುತ್ತಿಲ್ಲ ಅಷ್ಟೆ. ೨೦೦೯-೧೦ ರಲ್ಲಿ ನಾವು ಹಲವು ದಿನಗಳ ಕಾಲ ಯಾರಿಗೂ ಸಿಗಲೇ ಇಲ್ಲ; ಕಾರಣ ನಮ್ಮ ಅನಾರೋಗ್ಯ. ಅನಾರೋಗ್ಯ ಯಾವುದೆಂದು ಕೇಳಬೇಡಿ, ಅದು ಇದೇ ಅನಾರೋಗ್ಯ. ಜನರೆಲ್ಲ ಎಲ್ಲೆಲ್ಲೋ ಹುಡುಕಿದರೂ ನಾವು ಗುಪ್ತ ಜಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆವು. ಶಿರಸಿ ಕಡೆಯ ಚರ್ಮವೈದ್ಯರಲ್ಲೂ ನಾವು ಹೋಗಿದ್ದೆವು. ದಕ್ಷಿಣ ಕನ್ನಡದ ವೈದ್ಯರಲ್ಲೂ ನಾವು ಚಿಕಿತ್ಸೆ ಪಡೆದಿದ್ದೆವು, ಉತ್ತರ ಭಾರತ ಮತ್ತು ಪಶ್ಚಿಮ ಭಾರತದಲ್ಲೂ ನಾವು ಚಿಕಿತ್ಸೆ ಪಡೆದಿದ್ದಿದೆ. ನಾವು ಚಿಕಿತ್ಸೆ ಪಡೆದುಕೊಂಡ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವುದರಿಂದಲೂ ಮತ್ತು ವೈದ್ಯರು ರೋಗಿಯ ಗೋಪ್ಯತೆ ಕಾಪಾಡಬೇಕೆಂಬ ನಿಯಮ ಇರುವುದರಿಂದಲೂ ನಮ್ಮ ವಿಷಯ ಬಹಿರಂಗಗೊಳ್ಳಲಿಲ್ಲ ಅಷ್ಟೆ. ಏಕಾಂತದ ವಿಶ್ವರೂಪ ದರ್ಶನದಲ್ಲಿ ನಮ್ಮನ್ನೇ ದೇವರೆಂದು ನಂಬಿ, ’ದೇವರಿಗೆ’ ತಮ್ಮ ಮೈ ಅರ್ಪಿಸಿಕೊಂಡ ಮತ್ತು ಅರ್ಪಿಸಿಕೊಳ್ಳುತ್ತಿರುವ ಹಲವು ಮಹಿಳೆಯರಿಗೆ, ಕೆಲವು ಪಿಜಿ ಹೆಣ್ಣುಮಕ್ಕಳಿಗೆ ಈಗಾಗಲೇ ಕೆಲವು ಎಸ್.ಟಿ.ಡಿ ಗಳನ್ನು ನಾವು ಅನುಗ್ರಹಿಸಿದ್ದೇವೆ. ಮೊದಮೊದಲು ಸರ್ಪಾಸ್ತ್ರ ಪ್ರಯೋಗಕ್ಕೆ ಒಪ್ಪದ ಕೆಲವು ಮಹಿಳೆಯರೂ ಸಹ, ಸರ್ಪಾಸ್ತ್ರ ಪ್ರಯೋಗಕ್ಕೆ ಒಳಗಾಗಿ ನಮ್ಮಿಂದ ಆರ್ಥಿಕ ಸಹಾಯವನ್ನು [ಸುವರ್ಣ ಮಂತ್ರಾಕ್ಷತೆ ಎನ್ನುತ್ತೇವೆ ನಾವು] ಪಡೆದುಕೊಂಡಿದ್ದನ್ನು ಕಂಡ ನಂತರ, ಅಂತಹ ಆಮಿಷಕ್ಕೊಳಗಾಗಿ ಒಪ್ಪಿಕೊಂಡು ದರ್ಶನ ಪಡೆದಿದ್ದಾರೆ. ಕೌಂಟುಂಬಿಕ ಘನತೆ ಗೌರವ ಹಾಳಾಗುವ ಪ್ರಮೇಯದಿಂದ ಅವರ್ಯಾರೂ ನಮ್ಮ ವಿರುದ್ಧ ದೂರು ನೀಡುವುದಿಲ್ಲ ಎಂಬುದನ್ನು ನಾವು ಎಂದೋ ಮನದಟ್ಟು ಮಾಡಿಕೊಂಡಿದ್ದೇವೆ. ವಿಚಾರಣೆ ನಡೆಸುವವರು ಪ್ರಮುಖ ಪರೀಕ್ಷೆಗಳಿಗೆ ನಮ್ಮನ್ನು ಒಡ್ಡಿದರೆ ಸಿಕ್ಕಿ ಬೀಳುವುದಂತೂ ಗ್ಯಾರಂಟಿ ಎಂಬುದೂ ಸಹ ನಮಗೆ ಗೊತ್ತಿದೆ. ನಮ್ಮಲ್ಲಿರುವ ಗುಹ್ಯರೋಗಗಳ ನಿವಾರಣೆಗೆ ನಾವು ಈ ನಡುವೆ ಬಹಳ ಪ್ರಯತ್ನ ನಡೆಸಿದ್ದೇವೆ. ಹಲವಾರು ವಿದೇಶೀ ಚುಚ್ಚುಮದ್ದು ಮತ್ತು ಲಸಿಕೆಗಳನ್ನು ತೆಗೆದುಕೊಂಡಿದ್ದೇವೆ. ಆದರೂ ಕೆಲವು ರೋಗಗಳು ಸಂಪೂರ್ಣವಾಗಿ ವಾಸಿ ಆಗುವ ಲಕ್ಷಣ ಕಾಣುತ್ತಿಲ್ಲ. Posted by ಮಣಿಕಾಂತ್ on ಅಕ್ಟೋಬರ್ 21, 2010 at 12:55 ಅಪರಾಹ್ನ ತೆಲುಗಿನಲ್ಲಿ ಎನ್. ಟಿ. ಆರ್ ಅವರ ಅದ್ಭುತ ಅಭಿನಯವಿರುವ ಜಗದೆಕವೀರುನಿ ಕಥಾ ಚಿತ್ರಸಲ್ಲಿ ಶಿವಶಂಕರಿ ಶಿವಾನಂದಲಹರಿ ಎನ್ನುವ ಹಾಡಿನಲ್ಲೂ ಇದೇ ರೀತಿಯ ಪ್ರಯೋಗವಿದೆ. ಆ ದೃಶ್ಯಕ್ಕೆ ಭಾರ್ಗವ ಅವರು ಹೇಳಿದ ಸ್ಫೂರ್ತಿ – ಶಿವಾಜಿ ಗಣೇಶನ್ ಅಭಿನಯಿಸಿದ್ದ ತಮಿಳು ಚಿತ್ರ “ತಿರುವಿಳ್ಳೈಯ್ಯಾಡಲ್”ನಲ್ಲಿರುವ “ಪಾಟ್ಟುಂ ನಾನೇ…..” ಎಂಬ ಹಾಡು. ಸಿದ್ದು.ದಳವಾಯಿ Says: ಅಣ್ಣಾವ್ರು ಮಹಾನ್ ಕಲಾವಿದರು, ಅವರಿಗೆ ಅವರೇ ಸಾಟಿ, ಕೃಷ್ಣಮೂತಿ{ಯಂಥವರು ಮುಂದೆ ಹುಟ್ಟೊಲ್ಲ ಬಿಡಿ. Babruvahana – ಬಬ್ರುವಾಹನ (1977/೧೯೭೭) _ Kannada Movies Info Says: ಬಿಗ್ ಬಾಸ್ ಕನ್ನಡ ಸೀಸನ್ 5 ಗೆ ಎಂಟ್ರಿ ಕೊಡಲು ಹೋದ ನಕಲಿ ಪೊಲೀಸಪ್ಪನ ಬಂಧನ - Oneindia Kannada ಬಿಗ್ ಬಾಸ್ ಕನ್ನಡ ಸೀಸನ್ 5 ಗೆ ಎಂಟ್ರಿ ಕೊಡಲು ಹೋದ ನಕಲಿ ಪೊಲೀಸಪ್ಪನ ಬಂಧನ ಇಲ್ಲೊಬ್ಬ ಭೂಪ ಸಾಲ ಮಾಡಿ, ನಕಲಿ ಪೊಲೀಸ್ ಎಂದು ಹೇಳಿಕೊಂಡು ತಿರುಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೆ ತಯಾರಾಗುತ್ತಿದ್ದಾನೆ. ಆದರೆ ಇವನು ಮಾಡಿರುವ ಸಾಲದ ಮೊತ್ತ ಬರೋಬ್ಬರಿ 3 ಕೋಟಿಯಂತೆ! ಇದು ಆತನೇ ಒಪ್ಪಿಕೊಂಡಿರುವ ಸತ್ಯ. ಕನ್ನಡ ಕನ್ನಡಿಗ ಕರ್ನಾಟಕ: ಕನ್ನಡ ಕನ್ನಡಿಗ ಕರ್ನಾಟಕ: ಹೊಸ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಹುಷಾರ್. - ಸುದ್ದಿ ಸಮಾಚಾ... ಹಾಸನ : ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು. ಕಳೆದ ವಾರ ಕನಕಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿಯೂ ದೇವೇಗೌಡ ನಾಮಪತ್ರ ಸಲ್ಲಿಸಿದ್ದರು. ಹಾಸನ ಜಿಲ್ಲೆಯ ಜಾತ್ಯತೀತ ಜನತಾದಳದ ನಾಯಕರೊಂದಿಗೆ ಏ.7ರ ಬುಧವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ದೇವೇಗೌಡ, ಲೋಕಸಭಾ ಸ್ಪರ್ಧೆಗೆ ತಮ್ಮ ನಾಮಪತ್ರ ಸಲ್ಲಿಸಿದರು. ರಾಜ್ಯಸಭೆಯ ಮಾಜಿ ಸದಸ್ಯ ಎಚ್‌.ಕೆ.ಜವರೇಗೌಡ, ಕುಮಾರಸ್ವಾಮಿ ಪುತ್ರ ಎಚ್‌.ಡಿ.ರೇವಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು. ಯಥಾಪ್ರಕಾರ ಅಭಿಮಾನಿಗಳ ಜೈಕಾರ ಹಾಗೂ ಪಟಾಕಿ ಕಲರವೂ ಇತ್ತು . ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ- ಪ್ರಧಾನಿ ವಾಜಪೇಯಿ ಹಾಗೂ ಪ್ರತಿಪಕ್ಷದ ನಾಯಕಿ ಸೋನಿಯಾಗಾಂಧಿ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದರು. ಧೈರ್ಯವಿದ್ದರೆ ಸೋನಿಯಾ ಹಾಗೂ ವಾಜಪೇಯಿ ಬಹಿರಂಗ ಚರ್ಚೆಗೆ ಬರಲಿ. ಈ ಚರ್ಚೆಯಲ್ಲಿ ಸೋತರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ದೇವೇಗೌಡ ಹೇಳಿದರು. ನಿತ್ಯ ನಿರಂತರ ಸತತ – ನಾನೇ ಋಣಮುಕ್ತ ! ಆ ಋಣಮುಕ್ತತೆಯು ಒಂದು ರೀತಿಯ ನಿರಂತರ ಪ್ರಕ್ರಿಯೆಯೇ.. ಅದು ಮುಗಿವವರೆಗೂ ಸಾಗುವ ಯಾನ… ಧನ್ಯವಾದಗಳು ಅನಂತ ರಮೇಶ್ ರವರೆ. 🙏😊 ಹಿಂದೆ Previous post: 01129. ಊನ- ಲಘುಬಗೆ- ಹುರಿಮೀಸೆ-ದಳದಳ (2) ಮುಂದೆ Next post: 01131. ಪರಿಣಯ-ಉಜ್ವಲ-ಸ್ವೆಟರ್‌-ಹಗ್ಗ IND vs END 1st test : ಕೊಹ್ಲಿ ಆಟದ ಬಗ್ಗೆ ಗೇಲ್ ಹೇಳಿದ್ದೇನು ? - Oneindia Kannada IND vs END 1st test : ಕೊಹ್ಲಿ ಆಟದ ಬಗ್ಗೆ ಗೇಲ್ ಹೇಳಿದ್ದೇನು ? ಭಾರತ ಹಾಗು ಇಂಗ್ಲೆಂಡ್ ದೇಶಗಳು ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನಾಡುತ್ತಿವೆ . ಈ ಪಂದ್ಯದ ಮೂರನೇ ದಿನ ಮುಗಿದಿದೆ . ಮೂರನೇ ದಿನದ ಹೈಲೈಟ್ಸ್ ಗಾಗಿ ಈ ವಿಡಿಯೋ ನೋಡಿ ಕಡೆಗೂ ಶ್ರೀದೇವಿ ಪಾರ್ಥೀವ ಶರೀರ ಕುಟುಂಬದ ಕೈಸೇರಿದೆ. ಶ್ರೀದೇವಿ ಪಾರ್ಥೀವ ಶರೀರವನ್ನ ಭಾರತಕ್ಕೆ ರವಾನೆ ಮಾಡಲು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಿದೆ. ವೈದ್ಯಕೀಯ ವರದಿಗಳು, ಮರಣ ಪ್ರಮಾಣ ಪತ್ರ ಹಾಗೂ ಭಾರತಕ್ಕೆ ಮೃತದೇಹ ಸಾಗಿಸಲು ಕ್ಲಿಯರೆನ್ಸ್ ಸರ್ಟಿಫಿಕೇಟ್ ಸೇರಿದಂತೆ ಎಲ್ಲ ದಾಖಲೆಗಳನ್ನ ದುಬೈ ಪೊಲೀಸರು ಶ್ರೀದೇವಿ ಕುಟುಂಬಕ್ಕೆ ನೀಡಿದ್ದಾರೆ. ಸದ್ಯ ಶ್ರೀದೇವಿ ಮೃತದೇಹವನ್ನ ಎಂಬ್ಲೇಮಿಂಗ್ (ಪಾರ್ಥೀವ ಶರೀರವನ್ನ ಸಂರಕ್ಷಿಸುವ ಪ್ರಕ್ರಿಯೆ)ಗೆ ಒಳಪಡಿಸಲಾಗಿದೆ. ಅದು ಮುಗಿದ ಮೇಲೆ ಶ್ರೀದೇವಿ ಮೃತದೇಹವನ್ನ ಭಾರತಕ್ಕೆ ತರಲಾಗುತ್ತದೆ. ಆದರೆ ದುಬೈ ಪೊಲೀಸರು ಪ್ರಮುಖವಾಗಿ 5 ಅನುಮಾನಗಳ ಮೇಲೆ ತನಿಖೆ ನಡೆಸುತ್ತಿದ್ದಾರೆ ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ ! ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಎನ್ನುವುದು ಇಂದಿನ ದಿನಗಳಲ್ಲಿ ಹಣ, ಜಾತಿಯ ಆಧಾರದ ಮೇಲೆ ನಿಂತಿದೆ, ಇದು ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ ಎನಿಸಿಕೊಳ್ಳುವುದಿಲ್ಲ, ಒಂದು ಹುದ್ದೆಯನ್ನು ಅಲಂಕರಿಸಿದ ಮೇಲೆ ಎಲ್ಲ ಜಾತಿ, ಧರ್ಮದ ಪರವಾಗಿಯೂ ಕೆಲಸ ಮಾಡಬೇಕಾಗುತ್ತದೆ. ಜನರು ಮತ್ತೆ ನನಗೆ ಆಶೀರ್ವಾದ ಮಾಡುತ್ತಾರೆ, ನಾನು ಸಿಎಂ ಆಗೇ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿ ನಾನು ಯಾರಿಗೂ ಹೆದರುವುದಿಲ್ಲ, ಮುಂದೆಯೂ ಹೋರಾಡುತ್ತೇನೆ ಎಂದಿದ್ದಾರೆ.. ಬೆಂಗಳೂರು, ಜೂನ್ 5: ನಗರದಲ್ಲಿ ಮಾಲಿನ್ಯ ತಡೆಗಟ್ಟಲು ಮಾಲಿನ್ಯ ನಿಯಂತ್ರಣ ಮಂಡಳಿ ಹರಸಾಹ ಪಡುತ್ತಿದೆ. ಸಾಕಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಆದರೂ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದ 15 ಕಡೆಗಳಲ್ಲಿ ವಾಯುಮಾಲಿನ್ಯ ಗುಣಮಟ್ಟ ಮಾಪನ ಕೇಂದ್ರಗಳನ್ನು ತೆರೆದಿದೆ. ಅದರಲ್ಲಿ ಮಾಲಿನ್ಯದ ತೀವ್ರತೆಯನ್ನು ಅಳೆಯಲಾಗುತ್ತದೆ. ಇದರಿಂದ ನಗರದಲ್ಲಿ ಹೆಚ್ಚುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದ್ದು ಆತಂಕ ಮೂಡುವಂತಾಗಿದೆ. ಒಂದು ಸಾವಿರ ಲೀಟರ್ ಗಾಳಿಯಲ್ಲಿ 80 ಮೈಕ್ರೋ ಗ್ರಾಂ ಎಸ್‌ಒ2 ಹಾಗೂ ಎನ್‌ಒ2 ಇದ್ದರೆ ಸಮಸ್ಯೆ ಇಲ್ಲ ಎಂದು ನ್ಯಾಷನಲ್ ಆಂಬಿಯೆಂಟ್ ಏರ್ ಕ್ವಾಲಿಟಿ ಸ್ಟಾಂಡರ್ಡ್ಸ್ ತಿಳಿಸಿದೆ. ಶ್ವಾಸಕೋಶಕ್ಕೆ ಭಾರಿ ಪ್ರಮಾಣದ ಹಾನಿಯನ್ನುಂಟು ಮಾಡುವ ಪಿಎಂ-2.5 ಪ್ರಮಾಣ 60 ಮೈಕ್ರೋ ಗ್ರಾಂ ಹಾಗೂ ಪಿಎಂ-10 ಪ್ರಮಾಣ 100 ಮೈಕ್ರೊ ಗ್ರಾಂಗಿಂತ ಹೆಚ್ಚಿರಬಾರದು ಎಂದು ಮಿತಿ ನಿಗದಿಪಡಿಸಿದೆ. ಕಟ್ಟಡ ಕಾಮಗಾರಿ, ವಾಹನಗಳ ಹೊಗೆ, ಇನ್ನಿತರೆ ಧೂಳಿನಿಂದಾಗಿ ಪಿಎಂ 2.5 ಹಾಗೂ ಪಿಎಂ-10 ಪ್ರಮಾಣ ಅಧಿಕವಾಗುತ್ತಿದೆ. ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಹುಟ್ಟುಹಾಕುತ್ತದೆ. ಕರ್ನಾಟಕ ಚುನಾವಣೆ : ಯೋಗಿ ಆದಿತ್ಯನಾತ್ ಸ್ಟಾರ್ ಪ್ರಚಾರಕ _ Yogi Adityanath star campaigner for Karnataka election 2018 - Kannada Oneindia ಕರ್ನಾಟಕ ಚುನಾವಣೆ : ಯೋಗಿ ಆದಿತ್ಯನಾತ್ ಸ್ಟಾರ್ ಪ್ರಚಾರಕ ಬೆಂಗಳೂರು, ಜನವರಿ 01 : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರು. ರಾಜ್ಯದಲ್ಲಿ ಹಲವು ಸಮಾವೇಶ ಉದ್ದೇಶಿಸಿ ಅವರು ಪ್ರಚಾರ ಭಾಷಣ ಮಾಡಲಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ 35 ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ್ದರು. ಕರ್ನಾಟಕದಲ್ಲಿಯೂ ಅವರನ್ನು ಕರೆಸಿ ಪ್ರಚಾರ ನಡೆಸಲು ಪಕ್ಷ ನಿರ್ಧರಿಸಿದೆ. ಪಕ್ಷ ಆಂತರಿಕ ಸಮೀಕ್ಷೆಯನ್ನು ನಡೆಸಿ ರಾಜ್ಯದ 224 ಕ್ಷೇತ್ರಗಳನ್ನು ಮೂರು ವಿಭಾಗಗಳಾಗಿ ವಿಂಗಡನೆ ಮಾಡಿದೆ. ಸುಲಭವಾಗಿ ಜಯಗಳಿಸಬಹುದು (ಎ), ಸ್ಪರ್ಧೆ ಇರುವ ಕ್ಷೇತ್ರ (ಬಿ), ಅತೀ ಕಷ್ಟದ ಕ್ಷೇತ್ರ (ಸಿ). ಯೋಗಿ ಆದಿತ್ಯನಾಥ್ ಬಿ ಮತ್ತು ಸಿ ವಿಭಾಗಗಳಲ್ಲಿ ಬರುವ ಕ್ಷೇತ್ರಗಳಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಿನಲ್ಲಿ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 21ರಂದು ಯೋಗಿ ಆದಿತ್ಯನಾಥ್ ಹುಬ್ಬಳ್ಳಿಯಲ್ಲಿ ಪರಿವರ್ತನಾ ಯಾತ್ರೆ ಉದ್ದೇಶಿಸಿ ಭಾಷಣ ಮಾಡಿದ್ದರು. ಹಿಂದುತ್ವ ಅಜೆಂಡಾವನ್ನು ಜನರ ಮುಂದಿಟ್ಟು, ಟಿಪ್ಪು ಜಯಂತಿ ಆಚರಣೆ ಮಾಡುವ ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎ ವಿಭಾಗದಲ್ಲಿ ಬರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಪ್ರಚಾರಕ್ಕೆ ಈಗಾಗಲೇ ಪಕ್ಷ ಯೋಜನೆ ತಯಾರಿಸುತ್ತಿದೆ. yogi adityanath karnataka assembly elections 2018 karnataka bjp ಯೋಗಿ ಆದಿತ್ಯನಾಥ್ ಕರ್ನಾಟಕ ಬಿಜೆಪಿ ವಿಧಾನಸಭೆ ಚುನಾವಣೆ ಕನ್ನಡ ಕನ್ನಡಿಗ ಕರ್ನಾಟಕ: ಅನ್ನಾವತಾರ - ತ. ರಾ. ಸು ಸರ್ಕಾರೀ ನೌಕರರಿಗೆ ಜೂನ್ ತಿಂಗಳ ಸಂಬಳ ಸಿಗಲಿದೆ ಎಂದು ಘೋಷಿಸಿದ ಎಚ್ ಡಿ ಕುಮಾರಸ್ವಾಮಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ, ವಿತ್ತಸಚಿವರಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಭಾಷಣದಲ್ಲಿ, ಸರ್ಕಾರಿ ನೌಕರರ ನಿರೀಕ್ಷೆಯ ತುಟ್ಟಿಭತ್ಯೆ ಹೆಚ್ಚಳ, ಸಂಬಳ ಏರಿಕೆ, ಆರನೇ ವೇತನ ಆಯೋಗದ ಶಿಫಾರಸ್ಸಿಗೆ ಅಧಿಕೃತ ಮುದ್ರೆ ಒತ್ತಿದರು. ಹಾವೇರಿ: ಪೈಪ್‍ನಲ್ಲಿ ಸಿಲುಕಿ ನರಳಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನು ರಕ್ಷಣೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿ ನಡೆದಿದೆ. ಗೌರಮ್ಮ ಮನೆಸಿನಕಾಯಿ(36) ಪೈಪ್‍ನಲ್ಲಿ ಸಿಲುಕಿದ್ದ ಮಾನಸಿಕ ಅಸ್ವಸ್ಥೆ. ಇವರು ಕಳೆದ ನಾಲ್ಕೈದು ದಿನಗಳ ಹಿಂದೆ ಮನೆಯಿಂದ ನಾಪತ್ತೆ ಆಗಿದ್ದರು ಎನ್ನಲಾಗಿದೆ. ಪೈಪ್ ನಲ್ಲಿ ನರಳಾಟ ಸದ್ದು ಕೇಳಿದ ಸ್ಥಳೀಯರು, ಅಗ್ನಿಶಾಮಕ ದಳಕ್ಕೆ ಸಿಬ್ಬಂದಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಪೈಪ್ ಕೊರೆದು ಮಾನಸಿಕ ಅಸ್ವಸ್ಥೆಯನ್ನು ರಕ್ಷಿಸಿದ್ದಾರೆ. ನಂತರ ಅವರನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. Tags: haveri, mental illness, Pipe, Public TV, woman, ಪಬ್ಲಿಕ್ ಟಿವಿ, ಪೈಪ್, ಮಹಿಳೆ, ಮಾನಸಿಕ ಅಸ್ವಸ್ಥೆ, ಹಾವೇರಿ FIFA world cup 2018 : ಅರ್ಜೆಂಟೀನಾ ತಂಡದ ವಿಶೇಷತೆಗಳಿವು - Oneindia Kannada ಬೆಂಗಳೂರು, ಏಪ್ರಿಲ್ 04: ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆಯು ತನ್ನ ನಿಲ್ದಾಣಗಳಲ್ಲಿ ಚಾರ್ಜಿಂಗ್ ಕಿಯೋಸ್ಕ್ ಅಳವಡಿಸಲು ಚಿಂತನೆ ನಡೆಸಿದೆ. ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್, ಶಾಂತಿನಗರ, ಯಶವಂತಪುರ ಹಾಗೂ ಶಿವಾಜಿನಗರದ ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಕಿಯೋಸ್ಕ್ ಅಳವಡಿಸಲಾಗುತ್ತದೆ. ಇದರಿಂದ ಪ್ರಯಾಣಿಕರು ತಮ್ಮ ಕೈಯಲ್ಲಿ ಬ್ಯಾಟರಿ ಬ್ಯಾಕ್‌ಅಪ್ ನ್ನು ಹಿಡಿದುಕೊಂಡು ನಡೆದಾಡುವುದು ತಪ್ಪಲಿದೆ. ಹಾಗೆಯೇ ವೈಟ್‌ಫೀಲ್ಡ್ ನಿಲ್ದಾಣ, ಬನಶಂಕರಿ, ಕೆಂಗೇರಿ, ವಿಜಯನಗರ, ದೊಮ್ಮಲೂರು ಹಾಗೂ ಜಯನಗರದಲ್ಲಿ ಒಟ್ಟು ನಾಲ್ಕು ಕಡೆಗಳಲ್ಲಿ ರೀಚಾರ್ಜ್ ಕಿಯೋಸ್ಕ್ ಇರಿಸಲಾಗುತ್ತದೆ. ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಐದು ವರ್ಷದ ಅವಧಿಗೆ ಪರವಾನಗಿ ನೀಡಲಾಗುತ್ತದೆ. ಪ್ರಯಾಣಿಕರು ಉಚಿತವಾಗಿ ತಮ್ಮ ಮೊಬೈಲ್‌ನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಕೆಲವು ಮಂದಿ ಬ್ಯಾಟರಿ ಬ್ಯಾಕ್‌ಅಪ್‌ಗಳನ್ನು ಹಿಡಿದುಕೊಂಡು ತೆರಳುತ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಿಲ್ಲ. ಹೀಗಾಗಿ ಬಸ್ ಕಾಯುತ್ತಿರುವ ಸಮಯದಲ್ಲಿ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. security _ ಬದಲಾವಣೆಯೇ ಜಗದ ನಿಯಮ ನಾವು ನಿಯಂತ್ರಿಸಬೇಕಾದ ಮೊಬೈಲ್ ಫೋನ್ ಇಂದು ನಮ್ಮನ್ನೇ ನಿಯಂತ್ರಿಸುತ್ತಿದೆ. ತಂತ್ರಜ್ಞಾನವೊಂದರ ಬಳಕೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದಕ್ಕಿದು ಸಾಕ್ಷಿ. ಗೇಮ್ಸ್‌, ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ತಲ್ಲೀನರಾಗಿರುವುದು, ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು, ತಮ್ಮಷ್ಟಕ್ಕೆ ತಾವೇ ಮಾತಾಡುತ್ತಿದ್ದಾರೆಂಬಂತೆ ಅಥವಾ ತಮ್ಮಷ್ಟಕ್ಕೇ ತಾವೇ ವಿಭಿನ್ನ ಹಾವಭಾವಗಳನ್ನು ಪ್ರದರ್ಶಿಸುತ್ತಿದ್ದಾರೋ ಎಂಬಂತಿರುವವರನ್ನು ಕಂಡಾಗ ಅನ್ನಿಸಿದ್ದಿದು. ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಮೊಬೈಲ್ ಫೋನ್ ಚಾಳಿ ಅತಿಯಾಗುತ್ತಿದೆ. ವಾಟ್ಸ್ಆ್ಯಪ್, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಬರುವ ಸಂಗತಿಗಳೇ ಪರಮ ಸತ್ಯ ಎಂದು ನಂಬುವವರ ಸಂಖ್ಯೆ ವೃದ್ಧಿಯಾಗುತ್ತಿದೆ. ಯಾವುದೇ ಋಣಾತ್ಮಕ… ಪೇಜಾವರ ಶ್ರೀಗಳು ಹಾಗು ಬನ್ನಂಜೆ ಗೋವಿಂದಾಚಾರ್ಯರ ನಡುವೆ ವಾದ ವಿವಾದ - Oneindia Kannada Posted on ಜನವರಿ 11, 2009, in Uncategorized. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ. ಹಿಂದೆ Previous post: 00447. ನೆಗಡಿ ಸಾರ್, ನೆಗಡಿ.. ಮುಂದೆ Next post: 00449. ಇಣುಕಿ ನೋಡಲೊಮ್ಮೆ ಹಿಂದೆ.. IPL 2018 : KXIP vs SRH ಇವತ್ತಿನ ಮ್ಯಾಚ್ ನ ಕಂಪ್ಲೀಟ್ ವಿವರ - Oneindia Kannada IPL 2018 : KXIP vs SRH ಇವತ್ತಿನ ಮ್ಯಾಚ್ ನ ಕಂಪ್ಲೀಟ್ ವಿವರ ಕನ್ನಡ ಕನ್ನಡಿಗ ಕರ್ನಾಟಕ: ಚುಟುಕ - ಸಂತೋಷ್ ಕುಮಾರ್ ಎಲ್. ಎಂ. ರಾಜ್ಯದ ಪ್ರಸಿದ್ಧ ಬಿ.ಎಸ್.ಚನ್ನಬಸಪ್ಪ ಅಂಡ್‌ ಸನ್ಸ್‌ನ 6 ಜವಳಿ ಅಂಗಡಿ ಹಾಗೂ ಮಾಲೀಕರ 2 ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ. Karnataka Election 2018: ಕರ್ನಾಟಕ ಚುನಾವಣಾ ಹೊಸ್ತಿಲಲ್ಲಿ ಹೊಸ ಪಕ್ಷ ಕಟ್ಟಿದ ವಾಟಾಳ್ ನಾಗರಾಜ್ - Oneindia Kannada ಕರ್ನಾಟಕ ಚುನಾವಣಾ ಹೊಸ್ತಿಲಲ್ಲಿ ಹೊಸ ಪಕ್ಷ ಕಟ್ಟಿದ ವಾಟಾಳ್ ನಾಗರಾಜ್ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಪಕ್ಷದ ಹೆಸರು ಕರ್ನಾಟಕ ಪ್ರಜಾ ಸಂಯುಕ್ತ ರಂಗ. ವಿಧಾನಸಭೆ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಂತೆ ಕನ್ನಡ ಸಂಘಟನೆಗಳು, ಪ್ರಾದೇಶಿಕ ದಲಿತ ಹಾಗೂ ರೈತ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಪಕ್ಷ ಸ್ಥಾಪಿಸಲಿದ್ದಾರೆ. ಪರಪ್ಪ ಜೈಲಿನಲ್ಲಿ ಐಷಾರಾಮಿ ಜೇವನಕ್ಕಾಗಿ ಶಶಿಕಲಾ ಕೊಟ್ಟಿದ್ದು 2 ಕೋಟಿ ಲಂಚ - Oneindia Kannada Bourgas ನಿಂದ ಅಗ್ಗವಾದ ವಿಮಾನಗಳು ವಿಮಾನಯಾನ ಟಿಕೆಟ್ ಬುಕಿಂಗ್ ತಜಿಕಿಸ್ತಾನ್ ಗೆ - aviobilet.com ಅಗ್ಗದ ಮತ್ತು ವಿಮಾನಯಾನ ಟಿಕೆಟ್ Bourgas-ತಜಿಕಿಸ್ತಾನ್ ಅಗ್ಗದ ಮತ್ತು ವಿಮಾನಯಾನ ಟಿಕೆಟ್ Bourgas-ತಜಿಕಿಸ್ತಾನ್-Bourgas ಗಮ್ಯಸ್ಥಾನ:: ವಿಶ್ವ » ಏಷ್ಯಾ » Tajikistan » Bourgas - ತಜಿಕಿಸ್ತಾನ್ “ವೆನಿಸ್ಸಿನ ವ್ಯಾಪಾರ” ಫೋಟೊ ಆಲ್ಬಮ್ _ ಸಂಚಾರಿ ಥಿಯೇಟರ್ / Sanchari Theatre “ವೆನಿಸ್ಸಿನ ವ್ಯಾಪಾರ” ಫೋಟೊ ಆಲ್ಬಮ್ Filed under: ವೆನಿಸ್ಸಿನ ವ್ಯಾಪಾರ — ನಿಮ್ಮ ಟಿಪ್ಪಣಿ ಬರೆಯಿರಿ « “ವೆನಿಸ್ಸಿನ ವ್ಯಾಪಾರ” ರಿಹರ್ಸಲ್ ಆಲ್ಬಮ್ Green _ ಪ್ರಚಿತ್ರ _ ಪುಟ 2 ಬೆಂಗಳೂರು, ಮಾರ್ಚ್ 03: ಜೆಪಿನಗರದ ದಾಲ್ಮಿಯಾ ಜಂಕ್ಷನ್ ಮೇಲ್ಸೇತುವೆಯನ್ನು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮತ್ತು ಗೇಹ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಉದ್ಘಾಟಿಸಿದರು. 2015ರ ಸೆಪ್ಟೆಂಬರ್‌ 1ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 19 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗಡುವು ವಿಧಿಸಲಾಗಿತ್ತು.‌ ಆದರೆ, ಎರಡೂವರೆ ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡಿದೆ. ಸೇತುವೆಯು 291 ಮೀಟರ್ ಉದ್ದವಿದ್ದು 25.89ಕೋಟಿ ವೆಚ್ಚಮಾಡಲಾಗಿದೆ. 'ಡಾಲರ್ಸ್ ಕಾಲೊನಿಯಲ್ಲಿ ರಾಜಕಾಲುವೆಗಳನ್ನು ನಿರ್ಮಿಸಿಲ್ಲ. ಇದರಿಂದ ಮಳೆಗಾಲದಲ್ಲಿ ಈ ಪ್ರದೇಶವು ಮುಳುಗಡೆಯಾಗುತ್ತದೆ. ರಾಜಕಾಲುವೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಕೈಗೊಳ್ಳಬೇಕು ಎಂದು ಶಾಸಕ ಬಿ.ಎನ್‌.ವಿಜಯಕುಮಾರ್‌ ಅವರು ಮನವಿ ಮಾಡಿದರು. No Entry – ನೋ ಎಂಟ್ರಿ (2016/೨೦೧೬) _ Kannada Movies Info 08 _ ಸೆಪ್ಟೆಂಬರ್ _ 2017 _ ಅಲ್ಲಿದೆ ನಮ್ಮ ಮನೆ ಫೆ.27-ಮಾ.11: ಕೊಡವೂರು ದೇವಸ್ಥಾನದಲ್ಲಿ ಪುನಃಪ್ರತಿ ಷ್ಠೆ, ಬ್ರಹ್ಮಕಲಶ, ರಥೋತ್ಸವ, ಢಕ್ಕೆ ಬಲಿ ಕಟಕ' ಸಿನಿಮಾ ನೋಡಿದ ರಾಕಿಂಗ್ ಸ್ಟಾರ್ ಗೆ ಇಷ್ಟವಾಗಿದ್ದೇನು? - ಕನ್ನಡ ಸಿನೇಮಾ Home / ಕಟಕ / ರಾಕಿಂಗ್ ಸ್ಟಾರ್ ಯಶ್ / ಕಟಕ' ಸಿನಿಮಾ ನೋಡಿದ ರಾಕಿಂಗ್ ಸ್ಟಾರ್ ಗೆ ಇಷ್ಟವಾಗಿದ್ದೇನು? ಅಕ್ಟೋಬರ್ 13, 2017 - ಕಟಕ, ರಾಕಿಂಗ್ ಸ್ಟಾರ್ ಯಶ್ 'ಉಗ್ರಂ' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ 'ಕಟಕ' ಸಿನಿಮಾ ಇಂದು ಆದ್ರೆ, ಬಿಡುಗಡೆಗೂ ಮುಂಚೆಯೇ 'ಕಟಕ' ಚಿತ್ರವನ್ನ ನೋಡಿ ರಾಕಿಂಗ್ ಸ್ಟಾರ್ ಯಶ್ ಮೆಚ್ಚಿಕೊಂಡಿದ್ದಾರೆ. 'ಕಟಕ' ಚಿತ್ರದ ಟ್ರೈಲರ್ ನೋಡಿದ್ದ ಯಶ್, ಸಿನಿಮಾ ನೋಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಅದಕ್ಕೆ ನಿರ್ದೇಶಕ ರವಿ ಬಸ್ರೂರು ಅವರು ಯಶ್ ಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಅಷ್ಟಕ್ಕೂ, 'ಕಟಕ' ಟ್ರೈಲರ್ ನೋಡಿದ ಯಶ್ ಗೆ ಸಿನಿಮಾ ನೋಡ್ಬೇಕು ಎನಿಸಿದ್ದೇಕೆ? 'ಕಟಕ' ಚಿತ್ರದಲ್ಲಿ ಏನು ಇಷ್ಟವಾಯಿತು ಎಂದು ಹಂಚಿಕೊಂಡಿದ್ದಾರೆ. ''ಸಿನಿಮಾ ನೋಡಿ ತುಂಬಾ ಖುಷಿ ಆಯ್ತು. ಫಸ್ಟ್ ಹಾಫ್ ನಲ್ಲಿ ಹಲವು ಅನುಮಾನ, ಗೊಂದಲ ಕಾಡುತ್ತೆ. ಏನಾಯಿತು, ಏನಾಗ್ತಿದೆ ಅಂತ. ಆದ್ರೆ, ಸೆಕೆಂಡ್ ಹಾಫ್ ನಲ್ಲಿ ಅದಕ್ಕೆಲ್ಲಾ ಅದ್ಭುತವಾಗಿ ಕಥೆ ಜೋಡಿಸಿದ್ದಾರೆ'' - ಯಶ್, ನಟ ಥ್ರಿಲ್ ಇದೆ, ಭಯವೂ ಆಗುತ್ತೆ ''ನಾನು ಸಾಮಾನ್ಯವಾಗಿ ಹಾರರ್ ಸಿನಿಮಾ ನೋಡಲ್ಲ. ಆದ್ರು, ಈ ಸಿನಿಮಾ ನೋಡ್ಬೇಕು ಅಂತ ನೋಡಿದೆ. ಥ್ರಿಲ್ಲಿಂಗ್ ಇದೆ, ಭಯನೂ ಆಗುತ್ತೆ, ಎಮೋಷನ್ ಕೂಡ ಚೆನ್ನಾಗಿ ಪ್ರೆಸೆಂಟ್ ಮಾಡಿದ್ದಾರೆ'' - ಯಶ್, ನಟ ''ಇಡೀ ಚಿತ್ರದಲ್ಲಿ ಶ್ಲಾಘ ಸಾಲಿಗ್ರಾಮ ಎಂಬ ಪುಟ್ಟ ಬಾಲಕಿಯ ನಟನೆ, ಅಬ್ಬರ ಜೋರು. ತುಂಬ ಇಷ್ಟ ಆಯಿತು. ನನ್ನ ದೃಷ್ಟಿನೇ ಆಗಿರುತ್ತೆ. ಇಂತಹ ಒಳ್ಳೆ ಸಿನಿಮಾ. ತುಂಬ ಚೆನ್ನಾಗಿ ಬಂದಿದೆ. ನೀವು ನೋಡ್ಬೇಕು ಎನ್ನುವುದು ನನ್ನ ಆಸೆ. ಇಂತಹ ಚಿತ್ರವನ್ನ ನೀವು ಪ್ರೋತ್ಸಾಹಿಸುತ್ತೀರಾ. ದಯವಿಟ್ಟು ಮನವಿ ಮಾಡಿಕೊಳ್ಳುತ್ತಿದ್ದೇನೆ'' - ಯಶ್, ನಟ Labels: ಕನ್ನಡ ಕವನಗಳು, ಮಂಜುಳಾ ಹುಲಿಕುಂಟೆ, ಸೀತೆ © ಕೃತಿಸ್ವಾಮ್ಯ 2015 - MT5Indicator.com Mysore Dasara 2018 : ಮೈಸೂರು ಅರಮನೆಯಲ್ಲಿ ಯದುವೀರ್ ಒಡೆಯರ್ ರಿಂದ ಖಾಸಗಿ ದರ್ಬಾರ್ ಗೆ ಪೂಜೆ - Oneindia Kannada ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ – 2018. ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಗೆ ಪೂಜೆ. ಸುಧಾಮೂರ್ತಿ ಕುಟುಂಬದಿಂದ ಖಾಸಗಿ ದರ್ಬಾರ್ ವೀಕ್ಷಣೆ. ಕಳಸ ಪೂಜೆಯಿಂದ ಆರಂಭವಾದ ಅರಮನೆಯ ಖಾಸಗಿ ದರ್ಬಾರ್ ಸಿದ್ದರಾಮಯ್ಯನವರಿಗೆ ಮೂಗುದಾರ ಹಾಕೋಕೆ ಎಚ್ ಡಿ ಕೆ ಮೀಟ್ಸ್ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಪ್ರಸ್ತುತ ರಾಜ್ಯದ ರಾಜಕೀಯ ಸನ್ನಿವೇಶದಿಂದಾಗಿ ಈ ಭೇಟಿ ಮಹತ್ವದ್ದಾಗಿದೆ. FREEGKSMS(ಸಾಮಾನ್ಯ ಜ್ಞಾನ) : ಹಿರಿಯ ನಟ ಮನೋಜಕುಮಾರ್ಗೆ 'ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಬಾಲಿವುಡ್ ಹಿರಿಯ ನಟ ಮನೋಜಕುಮಾರ್ ಅವರಿಗೆ ಚಿತ್ರರಂಗದಲ್ಲಿ ನೀಡುವ ಪ್ರತಿಷ್ಟಿತ 'ದಾದಾ ಸಾಹೇಬ್ ಜರ್ಮುಂಡಿ ವಿಸ್ತರಿಸಲಾಗಿದೆ ಹವಾಮಾನ ಮುನ್ಸೂಚನೆ: 15 ದಿನಗಳ ಡುಂಕ ಜರ್ಮುಂಡಿ ಮುನ್ಸೂಚನೆ 15 ಡೇಸ್ ಜರ್ಮುಂಡಿ, ಡುಂಕ ಹವಾಮಾನ ಮುನ್ಸೂಚನೆ ಪಿಂಡಿಪೋಳೆದಲ್ಲಿ ಪ್ರಸ್ತುತ ಹವಾಮಾನ: ಪಿಂಡಿಪೋಳೆ, ಖಮ್ಮಮ್ಕ್ಕಾಗಿ ವಾರದ ಮುನ್ಸೂಚನೆ 7 ಡೇಸ್ ಪಿಂಡಿಪೋಳೆ, ಖಮ್ಮಮ್ ಹವಾಮಾನ ಮುನ್ಸೂಚನೆ 1.17 ಕೋಟಿ ರೂ. ಮೌಲ್ಯದ ಗಾಂಜಾ ವಶ, 6 ಜನರ ಬಂಧನ – EESANJE / ಈ ಸಂಜೆ ಅಹಮದಾಬಾದ್, ನ.10- ಗುಜರಾತ್‍ನ ಮಹಿಸಾಗರ್ ಜಿಲ್ಲೆಯಲ್ಲಿ ಆರು ಜನರನ್ನು ಬಂಧಿಸಿರುವ ಪೊಲೀಸರು 1.17 ಕೋಟಿ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಹಮದಾಬಾದ್‍ನಿಂದ 135 ಕಿ.ಮೀ. ದೂರದಲ್ಲಿರುವ ಶಾಂತ್‍ರಾಮ್‍ಪುರದ ತಮ್ಮ ತೋಟಗಳಲ್ಲಿ ಹತ್ತಿ ಬೆಳೆಗಳ ಮಧ್ಯೆ ಬೆಳೆಯಲಾಗುತ್ತಿದ್ದ ಗಾಂಜಾವನ್ನು ಪೊಲೀಸರು ಜಫ್ತಿ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ 1.17 ಕೋಟಿ ರೂ.ಗಳು ಎಂದು ಮಹಿಸಾಗರ್ ಪೊಲೀಸ್ ವರಿಷ್ಠಾಧಿಕಾರಿ ಎನ್.ಕೆ.ಅಮಿನ್ ಹೇಳಿದ್ದಾರೆ. ಕೋತಂಬಾ ಪ್ರದೇಶದಲ್ಲಿ ಇತ್ತೀಚೆಗೆ 47 ಲಕ್ಷ ರೂ. ಮೌಲ್ಯದ ಮಾರಿಜುವಾನ ಮಾದಕವಸ್ತುವನ್ನು ಸಹ ನಿನ್ನೆ ಪೊಲೀಸರು ವಶಪಡಿಸಿಕೊಂಡಿದ್ದರು. ಒಬಾಮಾಗಿಂತ ಪುಟಿನ್ ಹೆಚ್ಚು ಸಮರ್ಥ: ಟ್ರಂಪ್ ಟೀಕೆ – EESANJE / ಈ ಸಂಜೆ ನ್ಯೂಯಾರ್ಕ್, ಸೆ.8-ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾಗಿಂತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೆಚ್ಚು ಸಮರ್ಥರು ಎಂದು ಹೇಳಿದ್ದಾರೆ. ನ್ಯೂಯಾರ್ಕ್‍ನಲ್ಲಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಟ್ರಂಪ್, ತಾವು ಅಧಿಕಾರಕ್ಕೆ ಬಂದರೆ ರಷ್ಯಾದ ಬಲಿಷ್ಠ ವ್ಯಕ್ತಿ ಪುಟಿನ್ ಜತೆ ತುಂಬ ಉತ್ತಮ ಸಂಬಂಧ ಹೊಂದುವುದಾಗಿ ಹೇಳಿದ್ದಾರೆ. ← ಕರ್ನಾಟಕ ಬಂದ್‍ಗೆ ಬಿಜೆಪಿ ಸಂಪೂರ್ಣ ಬೆಂಬಲ ಪಶ್ಚಿಮ ಅಫ್ಘಾನಿಸ್ತಾನದಲ್ಲಿ ವಾಯು ದಾಳಿಗೆ 12 ಮಂದಿ ಬಲಿ – EESANJE / ಈ ಸಂಜೆ ಕಾಬೂಲ್, ಮಾ.5-ಪಶ್ಚಿಮ ಅಫ್ಘಾನಿಸ್ತಾನದ ಫರಾಹ್ ಪ್ರಾಂತ್ಯದಲ್ಲಿ ನಡೆದ ದಾಳಿಯೊಂದರಲ್ಲಿ ನಾಲ್ವರು ಮಕ್ಕಳೂ ಸೇರಿದಂತೆ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆಫ್ಘನ್ ನಾಗರಿಕರ ಸಾವಿಗೆ ನಿಖರ ಕಾರಣದ ಬಗ್ಗೆ ವ್ಯತಿರಿಕ್ತ ಹೇಳಿಕೆಗಳು ವ್ಯಕ್ತವಾಗಿದೆ. ರಸ್ತೆ ಬದಿಯಲ್ಲಿ ನಡೆದ ಬಾಂಬ್ ಸ್ಫೋಟದಿಂದ ಈ ಸಾವು ಸಂಭವಿಸಿದೆ ಎಂದು ಫರಾಹ್‍ಪ್ರಾಂತ್ಯದ ಗೌರ್ನರ್ ವಕ್ತಾರ ಮಹಮದ್ ನಾಸಿರ್ ಮೆಹ್ರಿ ಹೇಳಿದ್ದಾರೆ. ವಾಯು ದಾಳಿಯಿಂದಾಗಿ ತಮ್ಮ ಬಂಧುಗಳು ಮೃತಪಟ್ಟಿರುವುದಾಗಿ ನಾಗರಿಕರು ಹೇಳಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ← ವಾಮಾಚಾರಕ್ಕಾಗಿ ಬಾಲಕಿ ಅಪಹರಿಸಿ ಕೊಲೆ ಮಾಡಿದ್ದ ನಾಲ್ವರ ಬಂಧನ ಸಾಮಾಜಿಕ ತಾಣದಲ್ಲಿ ತನ್ನ ಮೇಲೆ ಕ್ಯಾಬ್‌ ಚಾಲಕ ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಸಾಮಾಜಿಕ ತಾಣದಲ್ಲಿ ಬರೆದುಕೊಂಡ ದಿಲ್ಲಿ ಮೂಲದ ಪತ್ರಕರ್ತೆ. ಯಶ್ ಅಭಿನಯದ ‘ಕೆಜಿಎಫ್’ ಚಿತ್ರದ ಫಸ್ಟ್ ಲುಕ್ ಔಟ್ – EESANJE / ಈ ಸಂಜೆ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಬಹುಕೋಟಿ ವೆಚ್ಚದ ‘ಕೆಜಿಎಫ್’ ಚಿತ್ರದ ಫಸ್ಟ್ ಲುಕ್ ರೀಲೀಸ್ ಆಗಿದ್ದು ಯಶ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಗಡ್ಡ, ಹೇರ್ ಸ್ಟೈಲ್, ಮಾಸ್ ಲುಕ್ ನಿಂದ ಚಿತ್ರದಲ್ಲಿ ಯಶ್ ಕಾಣಿಸಿಕೊಳ್ಳುವ ಮೂಲಕ ಚಿತ್ರದ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರ ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಅತಿ ದೊಡ್ಡ ಬಜೆಟ್ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿದೆ. ಜೊಯಿಸರ ಲೇಖನ ಓದಿ ಗೆಳೆಯ ಕಲಾಲ್ ತಕ್ಷಣ ಪ್ರತಿಕ್ರಿಯಿಸಿದ್ದು, ’ಈ ಮನುಷ್ಯ ನ್ಯಾಯಾಧೀಶನಾಗಿದ್ದಾಗ ಎಷ್ಟು ಜನ ಮುಸ್ಲಿಂರನ್ನು ಗಲ್ಲಿಗೇರಿಸರಬಹುದು’ ಎಂದು. ನನಗನಿಸುತ್ತಿದೆ. ಜೊಯಿಸರು ತಮ್ಮ ಅವಧಿಯಲ್ಲಿ ಗಲ್ಲಿಗೆರಿಸದಿದ್ದರೂ ಈ ನಾಡಿನ ಕಾನೂನು ಮತ್ತು ಸಂವಿಧಾನಗಳನ್ನು (ಸಮಯಸಾಧಿಸಿ) ದುರ್ಬಳಿಕೆ ಮಾಡಿಕೊಂಡಿರಲೇಬೇಕು. ಇವರ ವಾದ ಹೇಗಿದೆ ಎಂದರೆ ಹಿಂದೂ ಒಬ್ಬ ಮುಸ್ಲಿಂ ಯುವತಿಯ ಮೇಲೆ ಅತ್ಯಾಚಾರ ಮಾಡಿದರೂ ಆತ ದೇಶಭಕ್ತಿಗಾಗಿಯೇ ಮಾಡಿರಬೇಕು. ಮುಸ್ಲಿಂರು ಶಿಕ್ಷೆ ಅನುಭವಿಸುವುದಕ್ಕಾಗಿಯೇ ಹುಟ್ಟಿದವರು ಎಂಬಂತಿದೆ. ನೀಚತನದ ಪರಮಾವಧಿ ಇದು. ಇವರು ನ್ಯಾಯಾಧೀಶರಾಗಿದ್ದರೂ ಎನ್ನುವುದೇ ಕಂಪನ ಹುಟ್ಟಿಸುತ್ತದೆ. ಸೇನೆ, ನ್ಯಾಯಾಂಗ, ಆಡಳಿತದ ಆಯಕಟ್ಟಿನ ಹುದ್ದೆಯಲ್ಲಿ ಇದ್ದು ಇಂತಹವರ ಸಂತತಿ ಈ ದೇಶಕ್ಕೆ ಯಾವ ಪರಿ ವಿದ್ರೋಹವೆಸುಗುತ್ತದೆ ಎನ್ನುವುದನ್ನು ಕಲ್ಪಿಸಿಕೊಂಡರೆ ನಾಗರೀಕ ಸಂಘರ್ಷದ ದಿನಗಳು ಜಾರಿಯಲ್ಲಿವೆ ಎನಿಸುತ್ತಿದೆ. ಸಿಟ್ಟಿನಿಂದ ಒಂದು ಮಾತು ಹೇಳುತ್ತಿದ್ದೇನೆ. ಇವೆಲ್ಲವೂ ಹಿಟ್ಲರ್‌ನ ಮುಷ್ಠಿಮೈಥುನಕ್ಕೆ ಹುಟ್ಟಿದ ಬಚ್ಚಲ ಹುಳುಗಳು. ಸುದ್ದಿಮಾತು ಸರಿಯಾಗಿ ಬರೆದಿದೆ. ಮಹಾ ಜನಗಳೇ ನೀವಾರೂ ಉದ್ಧಾರವಾಗಲ್ಲ. ಯಾಕೆಂದ್ರೆ ನೀವುಗಳು ಕೂಡ ಅದೇ ಕೆಲಸ ಮಾಡುವವರು. ನಿಮಗೆ ದುಡ್ಡು ಮಾಡಲು ಆಗಲಿಲ್ಲ. ಅದಕ್ಕೆ ಸಿದ್ಧಾಂತ ಅದು ಇದು ಮಣ್ಣು ಮಸಿ ಅಂತ ಬರೀತೀರಿ. ಗೊತ್ತಿಲ್ವಾ ಸೋ ಕಾಲ್ಡ್ ಬುದ್ಧಿಜೀವಿಗಳ ಹಣೆಬರಹ. റിയാൻ ವಿಸ್ತರಿಸಲಾಗಿದೆ ಹವಾಮಾನ ಮುನ್ಸೂಚನೆ: 15 ದಿನಗಳ ನಗರ್ റിയാൻ ಮುನ್ಸೂಚನೆ 15 ಡೇಸ್ റിയാൻ, ನಗರ್ ಹವಾಮಾನ ಮುನ್ಸೂಚನೆ ಹೌದು, ಡೆಲ್ಲಿ ಡೇರ್‌ಡೆವಿಲ್ಸ್ ಇನ್ನು ಮುಂದೆ 'ಡೆಲ್ಲಿ ಕ್ಯಾಪಿಟಲ್ಸ್' (Delhi Capitals) ಎಂಬ ಹೆಸರಿನಿಂದ ಹೆಸರಿಸಿಕೊಳ್ಳಲಿದೆ. ಹೊಸ ಹೆಸರಿನೊಂದಿಗೆ ಡೆಲ್ಲಿ ತಂಡದ ತಂಡದ ಅದೃಷ್ಟವೂ ಬದಲಾದಿತೇ ಎಂಬುದನ್ನು ಕಾದು ನೋಡಬೇಕಿದೆ. ಮದ್ದು – EESANJE / ಈ ಸಂಜೆ ಮನದ ಮಾತು: ಇದು ಎಂತಹ ಅದ್ಭುತ! ಚಂಡೀಘಡ, ಡಿ.26 : 2013ರಲ್ಲಿ ಪಾಕಿಸ್ತಾನ ಜೈಲಿನಲ್ಲಿ ಮೃತಪಟ್ಟ ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್ ನಲ್ಲಿ ಕಿಸಾನ್ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಇನ್ನಷ್ಟು ಹಾಸ್ಯ ಫೋಟೋ ಗ್ಯಾಲರಿ ಪ್ರವಾಸೋದ್ಯಮ ಕರ್ನಾಟಕ ಸುದ್ದಿ ಸುದ್ದಿ/ಗಾಸಿಪ್ ವಾಣಿಜ್ಯ ಸುದ್ದಿ ಗಂಡು-ಹೆಣ್ಣು ಮಕ್ಕಳ ಜೋಕ್‌ ಆರೋಗ್ಯ ಟಿಪ್ಸ್‌ ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿಚ್ಚ ಸುದೀಪ್ ನಿರ್ಮಾಣದ ವಾರಸ್ದಾರ ಧಾರವಾಹಿಯಿಂದ ನಟಿ ಯಜ್ಞಾ ಶೆಟ್ಟಿ ಹೊರ ಬಂದಿದ್ದಾರೆ. ಆದರೆ ಇದೀಗ ಧಾರವಾಹಿ ಕತೆ ಕೊಂಚ ಮುಂದಕ್ಕೆ ಭಡ್ತಿ ಪಡೆಯುತ್ತಿದ್ದು, ಯಜ್ಞಾ ಶೆಟ್ಟಿ ದೊಡ್ಡ ಮಗಳ ಅಮ್ಮನ ಪಾತ್ರ ನಿರ್ವಹಿಸಬೇಕಾಗುತ್ತದೆ. ಇದು ತಮ್ಮ ಮುಂದಿನ ಸಿನಿಮಾಗಳಿಗೆ ತೊಂದರೆಯಾಗಬಹುದು ಎಂದು ಯಜ್ಞಾ ಆ ಧಾರವಾಹಿಯಿಂದ ಹೊರಬರಲು ನಿರ್ಧರಿಸಿದ್ದಾರೆ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ : ಯಜ್ಞಾ ಶೆಟ್ಟಿ ಕನ್ನಡ ಕಿರುತೆರೆ ಸಂಬಂಧಿಸಿದ ಸುದ್ದಿ ಶಿವರಾಜ್ ಕುಮಾರ್ ಗಾಗಿ ಯಾವತ್ತೂ ಮಾಡದ ಕೆಲಸ ಮಾಡಿದ ಯಶ್! ಸುದೀಪ್ ಚಿತ್ರೀಕರಣಕ್ಕೆ ಭೇಟಿಕೊಟ್ಟ ಪುನೀತ್ ರಾಜ್ ಕುಮಾರ್ ಮತ್ತೆ ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು ನಟ ಸಾಧು ಕೋಕಿಲಾ ಕಾರು ಚಾಲಕನ ಬಂಧನ ‘ರಾಜಕುಮಾರ’ನ ರಾಜ್ಯ ಪ್ರವಾಸ ಸಚಿನ್ ತೆಂಡುಲ್ಕರ್ ಸಿನಿಮಾಗೆ ತೆರಿಗೆ ವಿನಾಯ್ತಿ ಮುಂಬೈ: ಸಚಿನ್ ತೆಂಡುಲ್ಕರ್ ಅದೆಷ್ಟೋ ಕ್ರಿಕೆಟಿಗನಾಗ ಬಯಸುವ ಯುವಕರಿಗೆ ಆದರ್ಶ. ಅಂತಹ ಆದರ್ಶಮೂರ್ತಿಯ ಜೀವನ ... ರಜಿನಿಕಾಂತ್ ರಾಜಕೀಯ ಪ್ರವೇಶದ ಡೇಟ್ ಫಿಕ್ಸ್..? ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶಕ್ಕೆ ಕಾಲ ಕೂಡಿಬಂದಂತೆ ಕಾಣುತ್ತಿದೆ. ... ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದ ಬಗ್ಗೆ ವೈದ್ಯ ಡಾ. ನರೇಶ್ ಶೆಟ್ಟಿ ಹೇಳಿದ್ದಿಷ್ಟು ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಂ.ಎಸ್. ... ಅನಾರೋಗ್ಯದಿಂದಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ವತಮ್ಮ ರಾಜಕುಮಾರ್ ... ಸುದ್ದಿ ಜಗತ್ತು ಕ್ರೀಡಾ ಜಗತ್ತು ಇತರ ಕ್ರೀಡೆಗಳು ಸೌಂದರ್ಯ ಲೇಖನಗಳು ಸಿನಿ ಸಮಾಚಾರ ಶರಣ್ 'ವಿಕ್ಟರಿ' ಚಿತ್ರದ ವಿರುದ್ಧ ರು.1 ಕೋಟಿ ಕೇಸು ಕಾಮಿಡಿ ಹೀರೋ ಶರಣ್ ದ್ವಿಪಾತ್ರಾಭಿನಯದ 'ವಿಕ್ಟರಿ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಹಾಡೊಂದಕ್ಕೆ ತುಪ್ಪದ ಬೆಡಗಿ ರಾಗಿಣಿ ಹೆಜ್ಜೆ ಹಾಕಿದ್ದರು. "ಯಕ್ಕಾ ನಿನ್ ಮಗಳು ನಂಗೆ ಚಿಕ್ಕೋಳಾಗಲ್ವಾ..." ಎಂಬ ಹಾಡಿನಲ್ಲಿ ತಮ್ಮ ಮೈಮಾಟ ಮೆರೆದಿದ್ದರು. ಈಗ ಈ ಹಾಡನ್ನು ರಚಿಸಿರುವ ಕನ್ನಡ ಕುಮಾರ್ ತಮ್ಮ ಅನುಮತಿ ಇಲ್ಲದೆ ಈ ಹಾಡನ್ನು ಬಳಸಿಕೊಂಡಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಬುಧವಾರ (ಆ.29) ಅವರು ಕೇಸ್ ದಾಖಲಿಸಿದ್ದು ಚಿತ್ರದ ನಿರ್ಮಾಪಕರ ವಿರುದ್ಧ ರು.1 ಕೋಟಿ ನಷ್ಟ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಚಿತ್ರದ ಪ್ರದರ್ಶನಕ್ಕೂ ತಡೆಕೋರಿದ್ದಾರೆ ಕನ್ನಡ ಕುಮಾರ್. [ವಿಕ್ಟರಿ ಚಿತ್ರ ವಿಮರ್ಶೆ ಓದಿ] ಇದೇ ವಿಚಾರವಾಗಿ ಕುಮಾರ್ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೂ ತಮ್ಮ ದೂರನ್ನು ಸಲ್ಲಿಸಿದ್ದಾರೆ. ಈ ಕೇಸಿನ ವಿಚಾರಣೆ ಗುರುವಾರ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಕನ್ನಡ ಕುಮಾರ್ ಅವರು 1998ರಲ್ಲಿ ಜಾಗೃತಿ ಸೇನೆಯ 'ಅಕ್ಕನ ಮಗಳು' ಎಂಬ ಆಲ್ಬಂ ಕ್ಯಾಸೆಟ್ ಬಿಡುಗಡೆ ಮಾಡಿದ್ದರು. ಈ ಕ್ಯಾಸೆಟ್ ನಲ್ಲಿ "ಯಕ್ಕಾ ನಿನ್ ಮಗಳು ನಂಗೆ ಚಿಕ್ಕೋಳಾಗಲ್ವಾ" ಎಂಬ ಇವರ ಸ್ವರಚನೆಯ ಹಾಡೂ ಇತ್ತು. ಈಗ 'ವಿಕ್ಟರಿ' ಚಿತ್ರದಲ್ಲಿ ತಮ್ಮ ಹಾಡನ್ನು ಬಳಸಿಕೊಂಡು ಅಶ್ಲೀಲ ಹಾಗೂ ದ್ವಂದ್ವಾರ್ಥ ಕಲ್ಪಿಸುವ ಸಾಹಿತ್ಯ ಸೇರಿಸಿ ತಿರುಚಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮೂಲ ಗೀತೆಯ ಸಂಗೀತ ಹಾಗೂ ರಾಗ ಸಂಯೋಜನೆ ಸದಭಿರುಚಿಯಿಂದ ಕೂಡಿದೆ. ಈಗ ಹಾಡಿನ ಸಾಲುಗಳನ್ನು ತಿರುಚಿ ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ ಎಂದು ಕುಮಾರ್ ದೂರಿದ್ದಾರೆ. 'ವಿಕ್ಟರಿ' ಚಿತ್ರದ ನಿರ್ಮಾಪಕರು ಆಡಿಯೋ ಕಂಪನಿಯ ಅನುಮತಿ ಪಡೆದೇ ಈ ಗೀತೆಯನ್ನು ಬಳಸಿಕೊಂಡಿದ್ದರು ಎನ್ನಲಾಗಿದೆ. (ಏಜೆನ್ಸೀಸ್) Read more about: controversy, song, music, sharan, ragini dwivedi, ವಿವಾದ, ಹಾಡು, ಸಂಗೀತ, ಶರಣ್, ರಾಗಿಣಿ ದ್ವಿವೇದಿ ಹೆಸರಾಂತ ನಟ ನಿರ್ದೇಶಕ ಕಾಶಿನಾಥ್ ಆಸ್ಪತ್ರೆಗೆ ದಾಖಲು 'ಬಿಗ್ ಬಾಸ್' ಮನೆಯೊಳಗೆ ಮತ್ತೆ ಜಯಶ್ರೀನಿವಾಸನ್ ಧಿಡೀರ್ ಪ್ರತ್ಯಕ್ಷ.! ಕನ್ನಡ ಚಿತ್ರರಂಗದ ಕಾಮಪುರಾಣ ಬಿಚ್ಚಿಟ್ಟ ನಟಿ ಶ್ರುತಿ ಹರಿಹರನ್ ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada ಸರ್ಚ್ ಮಾಡಲು ಲಾಗಿನ್ ಆಗಿ ಇತ್ತೀಚೆಗೆ ಸೇರಿಸಿದ ಪುಟಗಳು ಕಗ್ಗ ದರ್ಶನ – 35 (1) - ಅಡ್ಡೂರು ಕೃಷ್ಣ ರಾವ್ - ಮಂಗಳೂರು ಭಾಗ - ೨೮ ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಸ ಕೀಟಕ ಸಂವಾದ ಅಥವಾ ಸರ್ವಭೂತ ದಯೆ! - ಶ್ರೀಧರ್ ಬಂಡ್ರಿ - ಹೈದರಾಬಾದು ಮರಾಠಿ ಶೈಲಿಯ ಕಿಚಡಿ - ಹರಿ ಪ್ರಸಾದ್ ನಾಡಿಗ್ - ಬೆಂಗಳೂರು ಭಾಗ - ೨೭ ಭೀಷ್ಮ ಯುಧಿಷ್ಠಿರ ಸಂವಾದ: ಹಿರಿಯಣ್ಣನ ಕರ್ತವ್ಯ! - ಶ್ರೀಧರ್ ಬಂಡ್ರಿ - ಹೈದರಾಬಾದು ಭಾಗ - ೨೬ ಭೀಷ್ಮ ಯುಧಿಷ್ಠಿರ ಸಂವಾದ: ಶ್ರೀಕೃಷ್ಣ ಭೂದೇವಿ ಸಂವಾದ ಅಥವಾ ಪಂಚಯಜ್ಞಗಳು! - ಶ್ರೀಧರ್ ಬಂಡ್ರಿ - ಹೈದರಾಬಾದು ಭಾಗ - ೨೫ ಭೀಷ್ಮ ಯುಧಿಷ್ಠಿರ ಸಂವಾದ: ಸಹಧರ್ಮಾಚರಣೆ! - ಶ್ರೀಧರ್ ಬಂಡ್ರಿ - ಹೈದರಾಬಾದು ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಚುರುಕುತನ ಮತ್ತು ಹೊಸತನ ತರಲು ಕೇಂದ್ರ ಸರಕಾರ ಮುಂದಾಗಿದೆ. ಭಾರತೀಯರನ್ನು ಗುಲಾಮಿಗಳನ್ನಾಗಿಯೇ ಇರಿಸಿ ದಮನಿಸಲಿಕ್ಕಾಗಿ ಮತ್ತು ಈ ದೇಶದ ಸಂಪತ್ತನ್ನೆಲ್ಲ ದೋಚಲಿಕ್ಕಾಗಿ ಬ್ರಿಟಿಷರು ರೂಪಿಸಿದ್ದ ಆಡಳಿತ ವ್ಯವಸ್ಥೆಯಲ್ಲಿ “ನೇರ ನೇಮಕಾತಿ” ಎಂಬ ಬದಲಾವಣೆಗೆ ರಂಗ ಸಜ್ಜಾಗಿದೆ. ಅದುವೇ “ಐ.ಎ.ಎಸ್.ಗೆ ಪರ್ಯಾಯ ವ್ಯವಸ್ಥೆ” ಎಂಬ ಚಾರಿತ್ರಿಕ ಬದಲಾವಣೆ. ಇದರಿಂದಾಗಿ ಕೇಂದ್ರ ಸರಕಾರದ ಉನ್ನತ ಹುದ್ದೆ ಪಡೆಯಲು ಐ.ಎ.ಎಸ್. ಅಧಿಕಾರಿಗಳಿಗೆ ಮಾತ್ರ ಸಾಧ್ಯ ಎಂಬ ಪರಿಸ್ಥಿತಿ ಬದಲಾಗಲಿದೆ. ದೇಶದ ಆಡಳಿತ ನಡೆಸುವುದರಲ್ಲಿ ಮಹತ್ವದ ಪಾತ್ರ ವಹಿಸುವ ಉನ್ನತಾಧಿಕಾರಿಗಳ ನೇಮಕ ಪ್ರಕ್ರಿಯೆಯನ್ನು ಸ್ವಾತಂತ್ರ್ಯ ಗಳಿಸಿದ ೭೦ ವರುಷಗಳ ನಂತರವಾದರೂ ಕೇಂದ್ರ ಸರಕಾರ ಬದಲಾಯಿಸಿರುವುದು ಸ್ವಾಗತಾರ್ಹ. ಇನ್ನು ಮುಂದೆ ಐ.ಎ.ಎಸ್. ಅಧಿಕಾರಿಗಳಿಗೆ ಪರ್ಯಾಯವಾಗಿ ಖಾಸಗಿ ರಂಗದ ತಜ್ನರನ್ನು ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ನೇರವಾಗಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ೧೦ ಜೂನ್ ೨೦೧೮ರಂದು ಕೇಂದ್ರ ಸರಕಾರ ಘೋಷಿಸಿದೆ. ಮೊದಲ ಹಂತದಲ್ಲಿ ೧೦ ಇಲಾಖೆಗಳ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ವೃತ್ತಿಪರರಿಂದ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆ ಇಲಾಖೆಗಳು: ಕಂದಾಯ, ಹಣಕಾಸು ಸೇವೆ, ಆರ್ಥಿಕ ವ್ಯವಹಾರ, ಕೃಷಿ, ಸಹಕಾರ, ರೈತಕಲ್ಯಾಣ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬಂದರು, ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ, ಹೊಸ ಮತ್ತು ನವೀಕರಿಸಬಲ್ಲ ಇಂಧನ, ನಾಗರಿಕ ವಿಮಾನಯಾನ, ವಾಣಿಜ್ಯ. ಕೇಂದ್ರ ನಾಗರಿಕ ಸೇವಾ ಆಯೋಗದ (ಯು.ಪಿ.ಎಸ್.ಸಿ.) ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದು, ಐ.ಎ.ಎಸ್. ಅಧಿಕಾರಿ ವರ್ಗಕ್ಕೆ ಆಯ್ಕೆಯಾಗಿ, ಒಂದು ದಶಕಕ್ಕಿಂತ ಅಧಿಕ ಸೇವಾ ಅನುಭವ ಗಳಿಸಿದ ಐ.ಎ.ಎಸ್. ಅಧಿಕಾರಿಗಳನ್ನು ಮಾತ್ರ ಜಂಟಿ-ಕಾರ್ಯದರ್ಶಿ ಹುದ್ದೆಗೆ ನೇಮಿಸುವುದು ಈಗಿನ ಪರಿಪಾಠ. ಆದರೆ ಇನ್ನು ಮುಂದೆ ಖಾಸಗಿ ರಂಗದ ತಜ್ನರಿಗೂ, ಅನುಭವಿಗಳಿಗೂ ಜಂಟಿ-ಕಾರ್ಯದರ್ಶಿ ಹುದ್ದೆಗೇರುವ ಅವಕಾಶ. ಬ್ರಿಟಿಷರು ರೂಪಿಸಿದ ಶೋಷಣೆ ಮತ್ತು ದಬ್ಬಾಳಿಕೆಯೇ ಮೂಲವಾದ ಆಡಳಿತ ವ್ಯವಸ್ಥೆ ಸ್ವಾತಂತ್ರ್ಯ ಗಳಿಸಿದ ನಂತರವೂ ಭಾರತದಲ್ಲಿ ಹಾಗೆಯೇ ಮುಂದುವರಿದದ್ದು ನಮ್ಮ ದೇಶಕ್ಕೆ ಶಾಪವಾಯಿತು. ಆ ವ್ಯವಸ್ಥೆ ಸಂವೇದನಾರಹಿತವಾಗಿ ಹಾಗೂ ಜನವಿರೋಧಿಯಾಗಿಯೇ ಬೆಳೆಯಿತು. ಇದೀಗ ತುಕ್ಕು ಹಿಡಿದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ, ಅದನ್ನು ಜನಪರವಾಗಿಸಲು ಹಾಗೂ ಪ್ರತಿಭಾನ್ವಿತ ವೃತ್ತಿಪರರ ಕ್ರಿಯಾಶೀಲತೆಯನ್ನು ಸರಕಾರಿ ಸೇವೆಯಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಜಂಟಿ-ಕಾರ್ಯದರ್ಶಿ ಹುದ್ದೆಗೆ ಈ ನೂತನ ಆಯ್ಕೆ ಪ್ರಕ್ರಿಯೆ ಪ್ರಕಾರ ಅರ್ಜಿದಾರರ ವಯಸ್ಸು ೧ ಜುಲಾಯಿ ೨೦೧೮ರಂದು ಕನಿಷ್ಠ ೪೦ ವರುಷ ಆಗಿರಬೇಕು. ಅವರ ಶಿಕ್ಷಣಾರ್ಹತೆ: ವಿಶ್ವವಿದ್ಯಾಲಯದಿಂದ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ. ಅವರ ವೃತ್ತಿಪರ ಅರ್ಹತೆ: ರಾಜ್ಯ ಸರಕಾರ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಜಂಟಿ-ಕಾರ್ಯದರ್ಶಿಗೆ ಸಮಾನ ಹುದ್ದೆಯಲ್ಲಿರುವ ಅಧಿಕಾರಿ; ಯಾವುದೇ ಸಾರ್ವಜನಿಕ ಸ್ವಾಮ್ಯದ ಉದ್ಯಮ, ಸಂಸ್ಥೆ ಅಥವಾ ಸಂಶೋಧನಾ ಸಂಸ್ಥೆಯಲ್ಲಿ ಅಥವಾ ಖಾಸಗಿ ಉದ್ಯಮದಲ್ಲಿ ೧೫ ವರುಷಕ್ಕಿಂತ ಹೆಚ್ಚಿನ ಕೆಲಸದ ಅನುಭವ. ನೇರ ನೇಮಕಾತಿಯ ಜಂಟಿ-ಕಾರ್ಯದರ್ಶಿ ಹುದ್ದೆಗಳ ಗುತ್ತಿಗೆ ಅವಧಿ ಮೂರು ವರುಷ; ಅವರ ಕೆಲಸ ತೃಪ್ತಿಕರವಾಗಿದ್ದರೆ ಐದು ವರುಷಗಳ ವರೆಗೆ ವಿಸ್ತರಿಸುವ ಅವಕಾಶ. ಆದರೆ, ಕಾರ್ಯಕ್ಷಮತೆ ತೃಪ್ತಿಕರವಾಗಿ ಇಲ್ಲದಿದ್ದರೆ ಮೂರು ತಿಂಗಳ ನೋಟಿಸ್ ನೀಡಿ, ಈ ಗುತ್ತಿಗೆ ರದ್ದು. ಅವರ ಶ್ರಮಕ್ಕೆ ತಕ್ಕ ವೇತನ ನಿಗದಿ ಪಡಿಸಲಾಗಿದೆ: ಮಾಸಿಕ ವೇತನ ರೂ.೧,೪೪,೨೦೦ರಿಂದ ರೂ.೨,೧೮,೨೦೦. ಜೊತೆಗೆ ಭತ್ತೆ ಮತ್ತು ಇತರ ಸೌಲಭ್ಯಗಳೂ ಲಭ್ಯ. ಇದಲ್ಲದೆ, ಆಡಳಿತ ಸುಧಾರಣೆಗಾಗಿ ಕೇಂದ್ರ ಸರಕಾರ ಹಲವು ವಿನೂತನ ಹೆಜ್ಜೆಗಳನ್ನಿಟ್ಟಿದೆ. ಇತ್ತೀಚೆಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಸ್ಸೋರಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಐ.ಎ.ಎಸ್. ಹಾಗೂ ತತ್ಸಮಾನ ಶ್ರೇಣಿಗಳ ಅಭ್ಯರ್ಥಿಗಳ ಜೊತೆ ಒಂದು ದಿನವಿಡೀ ಸಮಾಲೋಚನೆ ನಡೆಸಿದರು. ಇದು, ದೇಶದ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಆದ್ಯತೆಗಳನ್ನು ಪ್ರಧಾನ ಮಂತ್ರಿಗಳಿಂದಲೇ ನೇರವಾಗಿ ತಿಳಿದುಕೊಳ್ಳುವ ಅಪೂರ್ವ ಅವಕಾಶ ಒದಗಿಸಿತು. ಮಾತ್ರವಲ್ಲ, ತರಬೇತಿಯ ನಂತರ, ತಾವು ನಿಯುಕ್ತರಾದ ರಾಜ್ಯಗಳಲ್ಲಿ ಏನೇನು ಮಾಡಲಿದ್ದೇವೆ ಎಂದು ಆ ಅಭ್ಯರ್ಥಿಗಳು ಪ್ರಧಾನ ಮಂತ್ರಿಗಳಿಗೆ “ಪಾಠ” ಒಪ್ಪಿಸಬೇಕಾಯಿತು. ಅನಂತರ, ಕೇಂದ್ರ ಸರಕಾರದ ಹಿರಿಯ ಕಾರ್ಯದರ್ಶಿಗಳಿಂದ ಅವರಿಗೆ ಮಾರ್ಗದರ್ಶನ. ಇದು, ಅತ್ಯಂತ ಕೆಳಹಂತದ ಐ.ಎ.ಎಸ್. ಅಧಿಕಾರಿಗಳಿಗೆ ಅತ್ಯಂತ ಮೇಲ್-ಹಂತಹ ಅಧಿಕಾರಿಗಳ ಜೊತೆ ಸಂವಹನ ಕಲ್ಪಿಸುವ ಮೊದಲ ಪ್ರಯತ್ನ. ಕೇಂದ್ರ ಸರಕಾರ ನೇರ ನೇಮಕಾತಿಯ ಐತಿಹಾಸಿಕ ಪ್ರಕ್ರಿಯೆ ಘೋಷಿಸಿದ ನಂತರ ಕೆಲವು ನಿವೃತ್ತ ಐ.ಎ.ಎಸ್. ಅಧಿಕಾರಿಗಳಿಂದ ಹಾಗೂ ಇನ್ನೂ ಕೆಲವರಿಂದ ಇದರ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಸ್ವಾತಂತ್ರ್ಯಾ ನಂತರ, ಐ.ಎ.ಎಸ್. ಅಧಿಕಾರಿಗಳ ಕೂಟ ಈ ದೇಶದ ಅತ್ಯಂತ ಪ್ರಭಾವಿ ಕೂಟವಾಗಿ ಬೆಳೆದಿದೆ. ಇಗ ತನ್ನ ಚಕ್ರಾಧಿಪತ್ಯ ಅಲುಗಾಡಲಿದೆ ಎಂಬ ಭಯವೇ ಈ ಅಪಸ್ವರಕ್ಕೆ ಕಾರಣ ಎನ್ನಬೇಕಾಗಿದೆ. ಜೊತೆಗೆ, ಕಳೆದ ೭೦ ವರುಷಗಳಲ್ಲಿ ಈ ದೇಶದ ಹಲವು ಹಗರಣಗಳಿಗೆ ಹಾಗೂ ರಕ್ತಬೀಜಾಸುರನಂತೆ ಬೆಳೆದಿರುವ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ರಾಜಕಾರಣಿ – ಅಧಿಕಾರಿ – ಸಮಾಜಘಾತಕರ ಪಾಪಿಕೂಟಗಳೇ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವ ಎಲ್ಲ ಪ್ರಯತ್ನಗಳನ್ನೂ ವಿರೋಧಿಸುವುದು ಸಹಜ. ಅದೇನಿದ್ದರೂ ದೂರಗಾಮಿ ಪರಿಣಾಮ ಬೀರಬಲ್ಲ ಇಂತಹ ಬದಲಾವಣೆಗಳ ಮೂಲಕ ದೇಶದ ಆಡಳಿತ ವ್ಯವಸ್ಥೆಯನ್ನು ದಕ್ಷ ಹಾಗೂ ಜನಪರವಾಗಿ ಬದಲಾಯಿಸಲು ಸಾಧ್ಯವಿದೆ. ಆದ್ದರಿಂದ, ನಮ್ಮೆಲ್ಲರ ಹಿತಕ್ಕಾಗಿ, ಈ ಬದಲಾವಣೆಯ ಪರವಾಗಿ ಪ್ರಬಲ ಜನಾಭಿಪ್ರಾಯ ರೂಪುಗೊಳ್ಳಲು ಇದು ಸಕಾಲ, ಅಲ್ಲವೇ? ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: ಈ ಪುಟವನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಲೇಖಕರ ಪರಿಚಯ ಪೂರ್ಣ ಹೆಸರು : ಅಡ್ಡೂರು ಕೃಷ್ಣ ರಾವ್ ಬರಹಗಾರ, ಅಂಕಣಕಾರ, ಬಳಕೆದಾರರ ಕಾರ್ಯಕರ್ತ ವಾಸವಾಗಿರುವ ಊರು: ಮಂಗಳೂರು ಲೇಖಕರ ಇತ್ತೀಚಿನ ಬರಹಗಳು ನಾವೆಲ್ಲರೂ ಸ್ವಲ್ಪ ಪ್ಲಾಸ್ಟಿಕ್ ಆಗಿದ್ದೇವಾ? ಅರಣ್ಯ ಕಾಯಿದೆ, ೧೯೨೭ಕ್ಕೆ ತಿದ್ದುಪಡಿ: ಬಂಧನದಿಂದ ಬಿದಿರು ಬಿಡುಗಡೆ ಭಾಗ - ೨೪ ಭೀಷ್ಮ ಯುಧಿಷ್ಠಿರ ಸಂವಾದ: ಭಂಗಾಸ್ವನನ ಉಪಾಖ್ಯಾನ ಅಥವಾ ಸಂಸಾರ ಸುಖ ಯಾರಿಗೆ ಹೆಚ್ಚು? ಲೇಖಕರು: ಅಡ್ಡೂರು ಕೃಷ್ಣ ರಾವ್ 0 ಪ್ರತಿಕ್ರಿಯೆಗಳು ಸಂಪದದಲ್ಲಿ ಇತ್ತೀಚಿನ ಚಟುವಟಿಕೆ: ಎಲ್ಲ ಪುಟಗಳು ಕಾರ್ಯಕ್ರಮಗಳು ಚರ್ಚೆಯ ವಿಷಯ Sampada is a community of people passionate about literary activities in Kannada. Sampada is one of the largest Kannada communities on the Internet. ಸಂಪದ ಕನ್ನಡ ನಾಡು, ನುಡಿ, ಓದು ಸುತ್ತ ಆಸಕ್ತಿ ಇಟ್ಟುಕೊಂಡಿರುವವರ ಆನ್ಲೈನ್ ಸಮುದಾಯ ಹಾಗು ಕನ್ನಡದ ಮೊತ್ತ ಮೊದಲ ಆನ್ಲೈನ್ ಸಮುದಾಯಗಳಲ್ಲೊಂದು. ಅಭಿನಯ ಚಕ್ರವರ್ತಿ ಅಭಿಮಾನಿಗಳಿಗೊಂದು ಸುದ್ದಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದು, ಸಖತ್ ಬ್ಯುಸಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಅಭಿನಯಿಸಿರುವ ಅವರು ಹಾಲಿವುಡ್ ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ‘ದಿ Read more… ಪೋರ್ನ್ ಸೈಟ್ ವೀಕ್ಷಣೆಯಲ್ಲಿ ಭಾರತೀಯರೇ ಮುಂದಿದ್ದಾರೆ. ಆದ್ರೆ ಈಗ್ಲೂ ಈ ಬಗ್ಗೆ ಭಾರತೀಯರು ಬಹಿರಂಗವಾಗಿ ಮಾತನಾಡೋದಿಲ್ಲ. ವಯಸ್ಕರ ಚಿತ್ರಗಳಿಗೆ ಭಾರತದಲ್ಲಿ ಬ್ಲೂ ಫಿಲ್ಮ್ ಎಂದು ಕರೆಯಲಾಗುತ್ತದೆ. ಪೋರ್ನ್ ಚಿತ್ರಕ್ಕೆ Read more… ಚಿತ್ರ ನೋಡದೆ ಗಲಾಟೆ, ವಿರೋಧ, ಪ್ರತಿಭಟನೆ ಮಾಡಿದ್ದ ಕರಣಿ ಸೇನೆ ಈಗ ಶಾಂತವಾಗಿದೆ. ಇನ್ಮುಂದೆ ಪದ್ಮಾವತ್ ಚಿತ್ರದ ಬಗ್ಗೆ ಯಾವುದೇ ವಿರೋಧ ಪ್ರದರ್ಶನ ನಡೆಸುವುದಿಲ್ಲವೆಂದು ಕರಣಿ ಸೇನೆ ಹೇಳಿದೆ. Read more… ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಮದುವೆಯಾದ್ಮೇಲೆ ಎರಡೆರಡು ಚಿತ್ರಗಳಲ್ಲಿ ನಟಿಸ್ತಿದ್ದಾಳೆ. ಹನಿಮೂನ್ ಮುಗಿಸಿ ಬಂದ ಅನುಷ್ಕಾ ಶಾರುಕ್ ಖಾನ್ ಜೊತೆ ಝೀರೋ ಚಿತ್ರದಲ್ಲಿ ನಟಿಸ್ತಿದ್ದಾಳೆ. ಇದ್ರ ಜೊತೆಗೆ ಸುಯಿ Read more… ರಾಮ್ ಗೋಪಾಲ್ ವರ್ಮಾ ಅವರ ಮತ್ತೊಂದು ಹೆಸರೇ ವಿವಾದ. ಯಾಕಂದ್ರೆ ಈ ನಿರ್ದೇಶಕ ಯಾವಾಗ್ಲೂ ಸುದ್ದಿಯಾಗೋದು ವಿವಾದಗಳಿಂದ. ಆರ್ ಜಿ ವಿ ನಿರ್ದೇಶನದ ‘ಗಾಡ್, ಸೆಕ್ಸ್ & ಟ್ರೂತ್’ Read more… ಪವರ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್…. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಅಂಜನಿಪುತ್ರ’ ಕಣ್ತುಂಬಿಕೊಂಡ ಅಭಿಮಾನಿಗಳಿಗೆ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲ ಸಹಜವಾಗಿತ್ತು. ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿಯಾದ Read more… ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ‘ಟೈಗರ್ ಜಿಂದಾ ಹೇ’ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಗ್ತಿದೆ. ಮಂಗಳವಾರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆಯಾಗಿ ಒಂದು Read more… ‘26 ನೇ ಪುಟ’ ಚಿತ್ರಕ್ಕೆ ಮುಹೂರ್ತ 26ನೇ ಪುಟ ಚಲನಚಿತ್ರದ ಮುಹೂರ್ತ ಸಮಾರಂಭವನ್ನು ಇಂದು ಹಮ್ಮಿಕೊಳ್ಳಲಾಗಿದ್ದು, ಚಿತ್ರೀಕರಣ ಸದ್ಯದರಲ್ಲಿಯೇ ಆರಂಭವಾಗುತ್ತದೆ ಎಂದು ಚಿತ್ರದ ನಿರ್ದೇಶಕ ಪ್ರತ್ಯೇಕ್ ಆರ್. ಸಾಗರ್ ಹೇಳಿದರು. ಅವರು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ Read more… ‘ಮೆರ್ಸಲ್’ ವಿವಾದ : ಮೌನ ಮುರಿದ ವಿಜಯ್ ಇಳಯದಳಪತಿ ವಿಜಯ್ ಅಭಿನಯದ ‘ಮೆರ್ಸಲ್’ ವಿವಾದದ ನಡುವೆಯೂ ಭರ್ಜರಿ ಯಶಸ್ಸು ಕಂಡಿದೆ. ಗಳಿಕೆಯಲ್ಲಿಯೂ ಕಮಾಲ್ ಮಾಡಿದೆ. ಚಿತ್ರದಲ್ಲಿ ಜಿ.ಎಸ್.ಟಿ. ಮತ್ತು ಡಿಜಿಟಲ್ ಇಂಡಿಯಾ ಕುರಿತಾಗಿ ಪ್ರಶ್ನಿಸಿದ್ದಕ್ಕೆ ವಿಜಯ್ ವಿರುದ್ಧ Read more… ಬಾಲಿವುಡ್ ನಲ್ಲೂ ಮಿಂಚಲಿದ್ದಾರೆ ಪ್ರಿನ್ಸ್ ಮಹೇಶ್ ಬಾಬು ಪ್ರಿನ್ಸ್ ಮಹೇಶ್ ಬಾಬು ಹಾಗೂ ಎ.ಆರ್. ಮುರುಗದಾಸ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಸ್ಪೈಡರ್’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿರುವ ‘ಸ್ಪೈಡರ್’ ಬಾಲಿವುಡ್ ನಲ್ಲೂ Read more… ಸದ್ಯ ಸುದ್ದಿಯಲ್ಲಿರುವ ಗುರ್ಮಿತ್ ರಾಮ್ ರಹೀಂ ಜೀವನ ಚರಿತ್ರೆ ಚಿತ್ರವಾಗ್ತಿದೆ. ಆತನ ವಿವಾದಿತ ಜೀವನವನ್ನು ತೆರೆ ಮೇಲೆ ತರಲು ನಿರ್ಧರಿಸಲಾಗಿದೆ. ಈಗಾಗಲೇ ಹಿರೋ-ಹಿರೋಯಿನ್ ಆಯ್ಕೆಯಾಗಿದ್ದು, ಮಂಗಳವಾರದಿಂದ ಶೂಟಿಂಗ್ ಶುರುವಾಗಿದೆ. Read more… ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯದ ಮುಂದಿನ ಚಿತ್ರ ತುಮ್ಹಾರಿ ಸುಲು ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದೆ. ಈಗ ವಿದ್ಯಾಬಾಲನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ ನೀಡಿದೆ ಚಿತ್ರತಂಡ. Read more… ಗಳಿಕೆ ವಿಚಾರದಲ್ಲಿ ಬಾಹುಬಲಿ-2 ದಾಖಲೆ ಮುರಿಯುತ್ತಿದೆ ಈ ಚಿತ್ರ ವಿಶ್ವದಾದ್ಯಂತ ಬಾಹುಬಲಿ-2 ಚಿತ್ರ ಸಾಕಷ್ಟು ದಾಖಲೆಗಳನ್ನು ಮಾಡಿದೆ. ಆದ್ರೆ ದಾಖಲೆಗಳ ಮೇಲೆ ದಾಖಲೆ ಬರೆದ ಚಿತ್ರಕ್ಕೆ ಭಾರತದ ಇನ್ನೊಂದು ಚಿತ್ರ ಟಕ್ಕರ್ ನೀಡ್ತಾಯಿದೆ. ಬಾಹುಬಲಿ-2 ದಾಖಲೆ ಮುರಿಯಲು ಮುಂದಾಗಿರುವ Read more… ಬಾಹುಬಲಿ-2 ದಾಖಲೆ ಮುರಿದಿದೆ ಈ ಚಿತ್ರ ಬಾಲಿವುಡ್ ನಲ್ಲಿ ಸದ್ಯ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದೇ ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ಅಜಿತ್ ಕುಮಾರ್ ಚಿತ್ರ ವಿವೇಗಂ ಅಬ್ಬರ Read more… ‘ಕರಗ’ ಹೊರಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ‘ಬ್ರಹ್ಮ’ ಚಿತ್ರದ ಬಳಿಕ ಉಪೇಂದ್ರ ಮತ್ತು ಆರ್. ಚಂದ್ರು ಜೋಡಿ ಮತ್ತೆ ಒಂದಾಗಿದೆ. ಹೌದು, ‘ಬ್ರಹ್ಮ’ ಬಂದ ಇಷ್ಟು Read more… ಬಾಹುಬಲಿ ಹಾಗೂ ಬಾಹುಬಲಿ-2 ಯಶಸ್ಸಿನ ನಂತ್ರ ಬಾಲಿವುಡ್ ಕೂಡ ಇದೇ ಥೀಮ್ ಇಟ್ಟುಕೊಂಡು ಚಿತ್ರಮಾಡುವ ಯೋಚನೆಯಲ್ಲಿದೆ. ಈಗಾಗಲೇ ಈ ರೀತಿ ಚಿತ್ರದ ತಯಾರಿ ಶುರುವಾಗಿದೆ. ಇದಕ್ಕೆ ಬಾಲಿವುಡ್ ಬಾದ್ Read more… ‘ಟ್ಯೂಬ್ ಲೈಟ್’ ಗೆ ಪ್ರೇಕ್ಷಕರ ಸೆಳೆಯಲು SRK ಹೆಸರು ಸಲ್ಮಾನ್ ಖಾನ್ ನಟನೆಯ ಟ್ಯೂಬ್ ಲೈಟ್ ಸಿನೆಮಾ ಫ್ಲಾಪ್ ಆಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಟ್ಯೂಬ್ ಲೈಟ್ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಬೆಲ್ಜಿಯಂನ ಬ್ರುಸೆಲ್ಸ್ ನಲ್ಲಿ ಟ್ಯೂಬ್ Read more… ವೈರಲ್ ಆಗಿದೆ ಈ ದಿಗ್ಗಜರ ಜುಗಲ್ಬಂದಿ…. _ Kannada Dunia _ Kannada News _ Karnataka News _ India News ವಾಣಿಜ್ಯ ನಗರಿ ಮುಂಬೈನಲ್ಲಿ ಸಂಗೀತ ಹಾಗೂ ಕ್ರಿಕೆಟ್ ನ ಸಮ್ಮಿಲನವಾಗಿತ್ತು. ಒಬ್ಬರು ಸಂಗೀತ ವಿದುಷಿಯಾದ್ರೆ, ಇನ್ನೊಬ್ಬರು ಕ್ರಿಕೆಟ್ ದೇವರು. ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ರು. ಮಾತ್ರವಲ್ಲ ಅವರ ಜುಗಲ್ಬಂದಿಯಂತೂ ಕರ್ಣಾನಂದ ನೀಡಿತ್ತು. ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜುಗಲ್ಬಂದಿ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಈ ಕಾರ್ಯಕ್ರಮದ ಬಗ್ಗೆ ಖುದ್ದು ಸಚಿನ್ ಫೇಸ್ ಬುಕ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಅವರ ಜುಗಲ್ಬಂದಿ ಝಲಕ್ ಹೇಗಿದೆ ಅಂತಾ ನೀವೇ ನೋಡಿ. Tags: ಮುಂಬೈ _ Cricket _ Music _ ಸಚಿನ್ ತೆಂಡೂಲ್ಕರ್ _ ಜುಗಲ್ಬಂದಿ _ ಜಾಕಿರ್ ಹುಸೇನ್ _ Meets ಎರಡನೇ ದಿನವೇ ದಾಖಲೆ ಬರೆದ 'ಸಂಜು' _ Kannada Dunia _ Kannada News _ Karnataka News _ India News HomeLatest Newsಎರಡನೇ ದಿನವೇ ದಾಖಲೆ ಬರೆದ ‘ಸಂಜು’ ರಣಬೀರ್ ಕಪೂರ್ ಅಭಿನಯದ ಸಂಜು ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಂಜು ಚಿತ್ರಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಚಿತ್ರ ಭರ್ಜರಿ ಗಳಿಕೆ ಕಾಣ್ತಿದೆ. ಬಿಡುಗಡೆಯಾದ ಮೊದಲ ದಿನ 34.75 ಕೋಟಿ ರೂಪಾಯಿ ಗಳಿಕೆ ಕಂಡ ಚಿತ್ರ ಎರಡನೇ ದಿನ 38.25 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಅತಿ ಹೆಚ್ಚು ಗಳಿಕೆ ಕಂಡ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಸಂಜು ಪಾತ್ರವಾಗಿದೆ. ಎರಡನೇ ದಿನ 38.25 ಕೋಟಿ ಗಳಿಕೆ ಕಂಡ ಚಿತ್ರ ಬಾಹುಬಲಿ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಬಾಹುಬಲಿ ಎರಡನೇ ದಿನ 40.28 ಕೋಟಿ ಗಳಿಕೆ ಕಂಡಿತ್ತು. ಆದ್ರೆ ರಣಬೀರ್, ಸಂಜು ಚಿತ್ರದ ಮೂಲಕ ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ದಾಖಲೆಯನ್ನು ಮುರಿದಿದ್ದಾರೆ. ಎರಡನೇ ದಿನ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ಬಾಹುಬಲಿ ಮೊದಲ ಸ್ಥಾನದಲ್ಲಿದೆ. ಸಂಜು ಎರಡನೇ ಸ್ಥಾನದಲ್ಲಿದ್ದರೆ ಸುಲ್ತಾನ್ ಮೂರನೇ ಹಾಗೂ ರೇಸ್-3 ನಾಲ್ಕನೇ ಸ್ಥಾನದಲ್ಲಿದೆ. ಭಜರಂಗಿ ಭಾಯಿಜಾನ್ ಹಾಗೂ ದಬಂಗ್ ಐದನೇ ಹಾಗೂ 6ನೇ ಸ್ಥಾನದಲ್ಲಿದೆ. ಸಂಜು 100 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಚಿತ್ರವಾಗಿದೆ. ಮೂರೇ ದಿನದಲ್ಲಿ ಚಿತ್ರ 100 ಕೋಟಿ ಗಳಿಕೆ ಕಾಣಲಿದೆ ಎನ್ನಲಾಗ್ತಿದೆ. Tags: ಬಾಲಿವುಡ್ _ Ranbir Kapoor _ ದಾಖಲೆ _ Salman _ sanju _ ಸಂಜು ಹಾಲಿನ ವಾಹನದಲ್ಲಿ ಸಿಕ್ತು 20 ಲಕ್ಷ ಹಣ _ Kannada Dunia _ Kannada News _ Karnataka News _ India News ದೇಶದಾದ್ಯಂತ ಈಗ ನೋಟಿನ ಸುದ್ದಿ. ಕಪ್ಪು ಹಣ ಸಂಗ್ರಹಿಸಿಟ್ಟವರಿಗೆ ಏನಪ್ಪಾ ಮಾಡೋದು ಎನ್ನುವ ಚಿಂತೆ, ಅಲ್ಪ ಸ್ವಲ್ಪ ಹಣ ಇಟ್ಟುಕೊಂಡವರಿಗೆ ಹೇಗಪ್ಪಾ ಚಿಲ್ಲರೆ ಪಡೆಯೋದು ಎನ್ನುವ ಯೋಚನೆ. ಒಟ್ಟಿನಲ್ಲಿ ನೋಟಿನದ್ದೇ ಬಿಸಿ ಬಿಸಿ ಚರ್ಚೆ. ರದ್ದಿಯಾಗ್ತಿರುವ ಹಳೆ 500 ಹಾಗೂ ಸಾವಿರ ಮುಖಬೆಲೆಯ ನೋಟುಗಳನ್ನು ವೈಟ್ ಮಾಡುವ ತಂತ್ರ ಹುಡುಕುತ್ತಿದ್ದಾರೆ ಭ್ರಷ್ಟರು. ಮೂಟೆಯಲ್ಲಿ ತುಂಬಿದ ಹಣವನ್ನು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸಾಗಿಸ್ತಿದ್ದಾರೆ. ಹೀಗೆ ಹಣ ಸಾಗಿಸುತ್ತಿದ್ದ ವಾಹನವೊಂದು ಪೊಲೀಸ್ ಕೈಗೆ ಸಿಕ್ಕಿದೆ. ಹೈದ್ರಾಬಾದ್ ಪೊಲೀಸರು ಹಾಲಿನ ವಾಹನದಲ್ಲಿ ಸಾಗಿಸ್ತಾ ಇದ್ದ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ವಶಕ್ಕೆ ಪಡೆದಿದ್ದಾರೆ. ಮೋದಿ ಜೊತೆ ಕೈ ಜೋಡಿಸಿರುವ ಪೊಲೀಸ್ ಇಲಾಖೆ ಬಂದೋಬಸ್ತ್ ಹೆಚ್ಚಿಸಿದೆ. ಎಲ್ಲ ವಾಹನಗಳನ್ನು ಪರಿಶೀಲಿಸ್ತಿದೆ. Tags: ಪೊಲೀಸ್ _ Hyderabad _ ನೋಟು _ Van _ ಹೈದ್ರಾಬಾದ್‌ _ milk ವಾಜಪೇಯಿಯವರ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ _ Kannada Dunia _ Kannada News _ Karnataka News _ India News “ಆಧುನಿಕ ಭಾರತ ಕಂಡ ಅಪರೂಪದ ಮೌಲಿಕ ರಾಜಕಾರಣಿ ವಾಜಪೇಯಿ; ಅಜಾತ ಶತ್ರು, ಅವರ ನಿಧನದಿಂದ ಅತೀವ ದುಃಖವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಶೋಕ ಸಂದೇಶ ಕಳುಹಿಸಿರುವ ಅವರು “ಸೋಲನ್ನೆಂದೂ ಒಪ್ಪಲಾರೆ, ಹೊಸ ಸವಾಲುಗಳಿಗೆಂದೂ ಹೆದರಲಾರೆ” ಎನ್ನುವ ಅವರ ಕವನದ ಸಾಲು ವಾಜಪೇಯಿಯವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಣೆಗೆ ಅವರು ಮಾಡಿದ ಪ್ರಯತ್ನಗಳು ಶ್ಲಾಘನೀಯ. ವೈಯಕ್ತಿಕವಾಗಿ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಸೌಜನ್ಯ ನಮಗೆಲ್ಲರಿಗೂ ಆದರ್ಶ ಎಂದಿರುವ ಮುಖ್ಯಮಂತ್ರಿಗಳು, ಅವರ ನಿಧನದಿಂದ ದೇಶ ಒಬ್ಬ ದಾರ್ಶನಿಕ ವ್ಯಕ್ತಿತ್ವದ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. Tags: BJP _ ಬಿಜೆಪಿ _ ಮುಖ್ಯಮಂತ್ರಿ _ ಹೆಚ್.ಡಿ ಕುಮಾರಸ್ವಾಮಿ _ ಅಟಲ್ ಬಿಹಾರಿ ವಾಜಪೇಯಿ _ ಏಮ್ಸ್ ಆಸ್ಪತ್ರೆ _ Atal bihari vajapayee _ CM H D Kumaraswamy ಗ್ರಾಮ ದೇವತೆ _ Kannada Dunia _ Kannada News _ Karnataka News _ India News Homeಗ್ರಾಮ ದೇವತೆ ಕೇವಲ 2 ರೂ.ಗೆ ಹೆಚ್ ಡಿ ಚಾನೆಲ್ ನೀಡಲಿದೆ ಈ ಕಂಪನಿ _ Kannada Dunia _ Kannada News _ Karnataka News _ India News HomeBusinessಕೇವಲ 2 ರೂ.ಗೆ ಹೆಚ್ ಡಿ ಚಾನೆಲ್ ನೀಡಲಿದೆ ಈ ಕಂಪನಿ ಮೊಬೈಲ್ ಕ್ಷೇತ್ರಕ್ಕೆ ಬಾಂಬ್ ಹಾಕಿದ್ದ ರಿಲಾಯನ್ಸ್ ಜಿಯೋ ಈಗ ಟಿವಿ ಕ್ಷೇತ್ರದಲ್ಲಿ ಪಟಾಕಿ ಸಿಡಿಸಲು ಯೋಜನೆ ರೂಪಿಸುತ್ತಿದೆ. ಶೀಘ್ರದಲ್ಲಿಯೇ ಜಿಯೋ DTH ಸೆಟ್ ಅಪ್ ಬಾಕ್ಸ್ ಹಾಗೂ ಇಂಟರ್ನೆಟ್ ಆಧಾರಿತ IPTV ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಜಿಯೋ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ, ಜಿಯೋ ಹೋಂ ಟಿವಿ ಕೆಲಸ ಭರದಿಂದ ಸಾಗಿದೆ. ಟೆಲಿಕಾಂ ಟಾಕ್ ವರದಿ ಪ್ರಕಾರ, ಜಿಯೋ ಹೋಂ ಟಿವಿ 200 ಎಸ್ಡಿ ಹಾಗೂ ಹೆಚ್ಡಿ ಚಾನೆಲ್ ಗಳನ್ನು ತಿಂಗಳಿಗೆ 400 ರೂಪಾಯಿಗೆ ನೀಡಲಿದೆಯಂತೆ. ಅಂದ್ರೆ 2 ರೂಪಾಯಿಗೆ ಕಂಪನಿ ಹೆಚ್ಡಿ ಚಾನೆಲ್ ಗಳನ್ನು ವೀಕ್ಷಕರಿಗೆ ನೀಡಲಿದೆ. ಮೈ ಜಿಯೋ ಆ್ಯಪ್ ನಲ್ಲಿ ಈಗಾಗಲೇ ಈ ಪ್ಲಾನ್ ನೋಡಬಹುದಾಗಿದೆ. ಡಿಟಿಹೆಚ್ ಸೆಟ್ ಅಪ್ ಬಾಕ್ಸ್ ರೂಪದಲ್ಲಿ ಜಿಯೋ ಸೇವೆ ನೀಡಲಿದೆಯೇ ಅಥವಾ ಬೇರೆ ಯಾವುದಾದ್ರೂ ಹೊಸ ವಿಧಾನ ಬಳಸಲಿದೆಯೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರ ಬಿದ್ದಿಲ್ಲ. ಜಿಯೋ ಟಿವಿ ಬಗ್ಗೆ ಅನೇಕ ದಿನಗಳಿಂದ ಚರ್ಚೆಯಾಗ್ತಿದೆ. ಜಿಯೋ ನೆಟ್ ಮೂಲಕ ಟಿವಿ ಸೇವೆ ನೀಡಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಕೆಲ ದಿನಗಳ ಹಿಂದೆ ಜಿಯೋ ಸೆಟ್ ಅಪ್ ಬಾಕ್ಸ್ ಫೋಟೋ ವೈರಲ್ ಆಗಿತ್ತು. Tags: ಟಿವಿ _ ರಿಲಾಯನ್ಸ್ _ reliance _ ಜಿಯೋ _ jiohometv ಜೋಗಿಮನೆ: ಒಂದು ಹಳೇ ಕತೆ, ಅಕಾಲ ಮಳೆ ಜೊತೆ Posted by ಗಿರೀಶ್ ರಾವ್, ಎಚ್ (ಜೋಗಿ) at 7:05 AM congrats. ನಿಮಗೂ ಜೊತೆಗೆ ಉಮ ಅವರಿಗೂ. ಈ ಕಥೆಯನ್ನ ನೀವು ಬರೆಯಬಾರದಿತ್ತು ಅಂತ ಅಂದುಕೊಳ್ಳುತ್ತಿದ್ದಾಗಲೇ ನಾನು ಓದಿಯಾಗಿತ್ತು. sun-ದರ್ಶನ ಕೊಡದ ಈ ವೇಳೆಯಲ್ಲಿ ಈ ಸಂದರ್ಶನ ಖುಷಿ ಕೊಡ್ತು. (ನೀವು ಕಾಡಿಗೆ ಹೋಗಿ ಬಂದರೂ ಬಡವಾದ ಸೂಚನೆ ಕಾಣಿಸ್ತಿಲ್ಲ) ಇದುವರೆಗೆ ಇದನ್ನು ನಾನು ಯಾರಿಗೂ ಹೇಳಿಲ್ಲ. ನಮ್ಮಿಬ್ಬರಲ್ಲಿ ಒಬ್ಬನ ಮೊಳಕೈಯ ಹತ್ರ ಒಂದು ದೊಡ್ಡ ಕಪ್ಪು ಮಚ್ಚೆ ಇತ್ತು. ಆ ಮಚ್ಚೆ ಇದ್ದೋನು ನಾನು. ಮಚ್ಚೆ ಇದ್ದೋನೇ ಸತ್ತು ಹೋಗಿದ್ದು' ..?? @@ಒಮ್ಮೆಗೆ ಗೊತ್ತಾಗ್ಲಿಲ್ಲ ..ಮತ್ತೊಮ್ಮೆ ಓದಿದೆ ಹುಚ್ಚು ಹಿಡುಯದು ಒಂದು ಬಾಕಿ.. ತಲೆ ಕೆರ್ಕೊಂಡು ಕೆರ್ಕೊಂಡು ಸಾಕಾಯ್ತು..??;-) ಮಲ್ಲಿಕಾಜು೯ನ ತಿಪ್ಪಾರ said... ಪ್ರತಿಕ್ರಿಯೆ _ Kannada Dunia _ Kannada News _ Karnataka News _ India News ಆ ಫೋಟೋ, ವಿಡಿಯೋ ನನ್ನದಲ್ಲ ಎಂದ ನಟಿ ಇತ್ತೀಚೆಗಷ್ಟೇ ಸೆಲೆಬ್ರಿಟಿಗಳ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಚ್ಚರಿ ಮೂಡಿಸಿದ್ದ, ಸಿಂಗರ್ ಸುಚಿತ್ರಾ ಕಾರ್ತಿಕ್ ನಟಿಯೊಬ್ಬರ ಅಶ್ಲೀಲ ಫೋಟೋ ಮತ್ತು ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಸ್ಯಾಂಡಲ್ Read more… "ಕತ್ತಿ ಚಿನ್ನದ್ದಾದರೂ ಕುತ್ತಿರೆ ಸಾಯದ್ದಿರ"-(ಹವ್ಯಕ ನುಡಿಗಟ್ಟು-88) _ Oppanna : ಒಪ್ಪಣ್ಣನ ಒಪ್ಪಂಗೊ 16-ಫೆಬ್ರವರಿ-2014: ಬೆಂಗ್ಳೂರಿಲಿ ಸಾವಿರದ ಅಷ್ಟಾವಧಾನ – LIVE ಅರ್ಥ ಗರ್ಭಿತ ಮಾತು. ಒಹೋ ನಿನ ಪುರುಸೊತ್ತಾದ್ದು ಕೊಶಿ ಆತು . ಇಂದು ಹಾಕಿದ್ದರನ್ನು ನೋಡಿ ಅಭಿಪ್ರಾಯ ಹೇಳು. ನಿನ್ನ (ಎನ್ನ) ಕಾಸರಗೋಡಜ್ಜಿಯ ನೆಂಪಾವುತ್ತಿಲ್ಯೊ !.ಅದರ ಓದಿ ಹೇಳು. ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ _ Kannada Dunia _ Kannada News _ Karnataka News _ India News ನಿಧಾನವೇ ಪ್ರಧಾನ, ಅವಸರವೇ ಅಪಘಾತಕ್ಕೆ ಕಾರಣ ಎನ್ನುತ್ತಾರೆ. ಆದರೂ, ವಾಹನ ಸವಾರರು ಅತಿವೇಗದಿಂದ, ಅಜಾಗರೂತೆಯಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾಗುತ್ತಾರೆ. ಇಂತಹ ಹಲವಾರು ಪ್ರಕರಣಗಳು ನಡೆದಿವೆ. ಹೀಗೆ ಭಯಾನಕ ಅಪಘಾತವೊಂದರ ಚಿತ್ರಣ ಇಲ್ಲಿದೆ ನೋಡಿ, ಪಂಜಾಬ್ ನ ಪಾಟಿಯಾಲದಲ್ಲಿ ನಡೆದ ಅಪಘಾತವೊಂದರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೆಚ್ಚಿಬೀಳಿಸುವಂತಿದೆ. ಐಷಾರಾಮಿ ಕಾರೊಂದರಲ್ಲಿ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಚಾಲಕ ಎದುರುಗಡೆ ಬಂದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸುಮಾರು 20 ಅಡಿ ದೂರಕ್ಕೆ ಹಾರಿ ಬಿದ್ದಿದ್ದಾನೆ. ಬಳಿಕ ಕಾರು ಕಾಂಪೌಂಡ್ ಒಂದಕ್ಕೆ ಗುದ್ದಿದ್ದು, ಇಡೀ ಕಾಂಪೌಂಡ್ ಪೀಸ್ ಪೀಸ್ ಆಗಿದೆ. ಗೇಟ್ ದೂರಕ್ಕೆ ಹಾರಿ ಬಿದ್ದಿದ್ದು, ಮತ್ತೊಂದು ಮನೆಗೆ ಕಾರು ಡಿಕ್ಕಿ ಹೊಡೆದು ನಿಂತಿದೆ. ಕೇಸ್ ದಾಖಲಿಸಿಕೊಂಡಿರುವ ಪಾಟಿಯಾಲ ಪೊಲೀಸರು ಕಾರ್ ಚಾಲಕನನ್ನು ಬಂಧಿಸಿದ್ದಾರೆ. ಈ ದೃಶ್ಯಗಳೆಲ್ಲಾ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಭಯಾನಕ ದೃಶ್ಯಗಳನ್ನು ನೋಡಿದವರು ಬೆಚ್ಚಿ ಬಿದ್ದಿದ್ದಾರೆ. Tags: Accident _ ಅಪಘಾತ _ Car _ ಕಾರ್ _ Driver _ ಚಾಲಕ _ Speed _ ಸ್ಪೀಡ್ ಕ್ಯಾಮರಾದಲ್ಲಿ ಸೆರೆಯಾಗಲಿದೆ ನಿಮ್ಮ ಡಿಎಲ್ ಟೆಸ್ಟ್ _ Kannada Dunia _ Kannada News _ Karnataka News _ India News ದೆಹಲಿಯಲ್ಲಿ ಇನ್ಮೇಲೆ ಡ್ರೈವಿಂಗ್ ಲೈಸನ್ಸ್ ಪಡೆಯೋದು ಬಹಳ ಕಷ್ಟ. ನೀವು ಅಲ್ಪ ಸ್ವಲ್ಪ ಕಲಿತು ಡಿಎಲ್ ಟೆಸ್ಟ್ ಗೆ ಹೋದ್ರೆ ತಿರಸ್ಕೃತರಾಗೋದು ಗ್ಯಾರಂಟಿ. ಯಾಕಂದ್ರೆ ಇನ್ಮೇಲೆ ಡ್ರೈವಿಂಗ್ ಟೆಸ್ಟ್ ವೇಳೆ ವಿಡಿಯೋ ರೆಕಾರ್ಡಿಂಗ್ ಮಾಡಲಾಗುತ್ತದೆ. ಸರಿಯಾಗಿ ವಾಹನ ಚಲಾಯಿಸಲು ಬಾರದವರು, ಅತಿ ವೇಗವಾಗಿ ವಾಹನ ಓಡಿಸುವವರಿಗೆಲ್ಲ ಸುಲಭವಾಗಿ ಡಿಎಲ್ ಸಿಗುತ್ತಿರುವ ಬಗ್ಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಸರ್ಕಾರಕ್ಕೆ ಕೆಲಸವೊಂದು ಸಲಹೆ, ಸೂಚನೆಗಳನ್ನು ನೀಡಿತ್ತು. ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಎಂಬುವವರು ಈ ಬಗ್ಗೆ ಪಿಐಎಲ್ ಸಲ್ಲಿಸಿದ್ದರು. ಕೋರ್ಟ್ ಸೂಚನೆಗೆ ಸರ್ಕಾರ ಸಮ್ಮತಿಸಿದೆ. ಇನ್ಮುಂದೆ ಡಿಎಲ್ ಟೆಸ್ಟ್ ಗಳನ್ನೆಲ್ಲ ವಿಡಿಯೋ ರೆಕಾರ್ಡಿಂಗ್ ಮಾಡುವುದಾಗಿ ಹೇಳಿದೆ. ಇದಕ್ಕಾಗಿ ವಿಡಿಯೋ ಗ್ರಾಫರ್ ಗಳನ್ನು ಕೂಡ ನೇಮಕ ಮಾಡಿಕೊಳ್ಳಲಿದೆ. ಡ್ರೈವಿಂಗ್ ಟೆಸ್ಟ್ ನಡೆಯುವ ಸ್ಥಳದಲ್ಲಿ ಸರ್ಕ್ಯೂಟ್ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗುತ್ತದೆ. Tags: ದೆಹಲಿ _ Driving licence _ ವಿಡಿಯೋ _ ಚಾಲನಾ ಪರವಾನಿಗೆ _ Video Recording ಜಗತ್ತಿನ ಜಂಜಾಟದಿಂದ ಬೇಸತ್ತವನು ಮಾಡಿದ್ದೇನು ಗೊತ್ತಾ? _ Kannada Dunia _ Kannada News _ Karnataka News _ India News ಈ ಆಧುನಿಕ ಜಗತ್ತು, ಮುಖವಾಡ ಬದುಕು, ಕಪಟ ಸಂಬಂಧ, ಜಂಟಾಟದ ಜೀವನ ಎಲ್ಲವೂ ಒಮ್ಮೊಮ್ಮೆ ಬೇಸರ ತರಿಸಿಬಿಡುತ್ತೆ. ಎಲ್ಲಿಯಾದರೂ ಓಡಿ ಹೋಗೋಣವೆನಿಸುತ್ತೆ. ಆದರೆ ಹೋಗೋದೆಲ್ಲಿಗೆ ಅಂತಾ ಸುಮ್ಮನಾಗುತ್ತೇವೆ. ಆದರೆ ಹೀಗೆಯೇ ಜೀವನದ ಮೇಲೆ ಜಿಗುಪ್ಸೆಗೊಂಡ 79 ವರ್ಷದ ವ್ಯಕ್ತಿ ಎಲ್ಲವೂ ಬಿಟ್ಟು ದ್ವೀಪವೊಂದರಲ್ಲಿ ಜೀವನ ಮಾಡಿದ್ದಾರೆ. ಮಾರೋ ಮೊರಾಂಡಿ ಎಂಬುವವರು 1989 ರಿಂದ ಸುಮಾರು 28 ವರ್ಷಗಳ ಕಾಲ ಇಟಾಲಿಯನ್ ದ್ವೀಪವೊಂದರಲ್ಲಿ ಜೀವನ ಕಳೆದಿದ್ದಾರೆ. ಆಧುನಿಕ ಜೀವನ ಶೈಲಿಯಿಂದ ಭ್ರಮನಿರಸನಗೊಂಡಿದ್ದ ಮಾರೋ ಕೆಲ ಕಾಲ ಒಂಟಿಯಾಗಿ ಜೀವನ ಕಳೆಯಲು ಈ ನಿರ್ಧಾರ ಕೈಗೊಂಡಿದ್ದರು. ರೋಸಿ ಸ್ಯಾಂಡಿ ಬೀಚ್ ಎಂಬ ದ್ವೀಪದಲ್ಲಿ ಅತ್ಯಂತ ಖುಷಿಯಾಗಿ ಕಾಲ ಕಳೆದರು. ಯಾರಾ ಸಂಪರ್ಕವಿಲ್ಲದೇ ಸಂತೋಷವಾಗಿದ್ದರು. ವರ್ಷಕ್ಕೆ ಕೆಲವೇ ಬಾರಿ ತನ್ನ ಮಕ್ಕಳನ್ನು ನೋಡೋಕೆ ಮೊಡೇನಾಕ್ಕೆ ತೆರಳುತ್ತಿದ್ದರು. ಇದನ್ನೆಲ್ಲ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಆದ್ರೆ 2016 ರಲ್ಲಿ ಈ ದ್ವೀಪವನ್ನು ಅಲ್ಲಿನ ಸರ್ಕಾರ ವಶಪಡಿಸಿಕೊಂಡು ಅದನ್ನು ಲಾ ಮಡ್ಡಲೇನಾ ನ್ಯಾಷನಲ್ ಪಾರ್ಕ್ ನ ಭಾಗವನ್ನಾಗಿ ಘೋಷಿಸಿದೆ. ಆದ್ರೆ ಈ ನ್ಯಾಷನಲ್ ಪಾರ್ಕ್ ಅಧ್ಯಕ್ಷರು ನನ್ನ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವವರೆಗೂ ತಾನು ಇಲ್ಲಿಯೇ ಇರುವುದಾಗಿ ಮಾರೋ ಹೇಳಿದ್ದಾರೆ. Tags: ಸಾಮಾಜಿಕ ಜಾಲತಾಣ _ Social media _ Island _ ಜೀವನ ಶೈಲಿ _ ದ್ವೀಪ _ lifestyle ಧರ್ಮರಾಯ (ಮಹಾಭಾರತ) - ವಿಕಿಕೋಟ್ ಧರ್ಮ ಮಾರ್ಗದಲ್ಲಿ ನಡೆಯುವವನ ಕಷ್ಟ ಮತ್ತು ಅಧರ್ಮೀಯನ ಸಂತೋಷ ಎರಡೂ ಅಲ್ಪಾಯುಷಿಯೇ. ಕೊನೆಗೆ ಗೆಲ್ಲುವುದು ಧರ್ಮವೇ. - ೧೨:೩೦, ೧೭ ನವೆಂಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ. "https://kn.wikiquote.org/w/index.php?title=ಧರ್ಮರಾಯ_(ಮಹಾಭಾರತ)&oldid=6511" ಇಂದ ಪಡೆಯಲ್ಪಟ್ಟಿದೆ ಸಿ.ಇ.ಟಿ. ಬರೆಯುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2018 -19 ನೇ ಸಾಲಿನ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಏಪ್ರಿಲ್ 18, 19 ರಂದು ಸಿ.ಇ.ಟಿ. ಪರೀಕ್ಷೆ ನಡೆಸಲಿದೆ. ಆನ್ ಲೈನ್ Read more… ಏಪ್ರಿಲ್ 18, 19 ರಂದು ಸಿ.ಇ.ಟಿ.(ಸಾಮಾನ್ಯ ಪ್ರವೇಶ ಪರೀಕ್ಷೆ) ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ 12 ದಿನ ಮೊದಲೇ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿ.ಇ.ಟಿ.) ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2018 -19 ನೇ ಸಾಲಿನ ಸಿ.ಇ.ಟಿ. ವೇಳಾಪಟ್ಟಿಯನ್ನು ಪ್ರಕಟಿಸಿದ್ದು, Read more… 2017ರ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ವೈದ್ಯಕೀಯ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ಮೇ 3 Read more… ಮೇ 29 ಕ್ಕೆ ಕಾಮೆಡ್ ಕೆ, 30 ಕ್ಕೆ ಸಿ.ಇ.ಟಿ. ಫಲಿತಾಂಶ ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಇಂಜಿನಿಯರ್ ಕಾಲೇಜುಗಳ ಸಂಘ(ಕಾಮೆಡ್ -ಕೆ) ನಡೆಸಿದ ಪರೀಕ್ಷಾ ಫಲಿತಾಂಶ ಮೇ 29 ರಂದು ಪ್ರಕಟವಾಗಲಿದೆ. ಖಾಸಗಿ ಕಾಲೇಜುಗಳ ಪ್ರವೇಶಕ್ಕೆ Read more… ಮೇ 2, 3 ರಂದು ಸಿ.ಇ.ಟಿ. ಪರೀಕ್ಷೆ ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಮೇ 2 ಮತ್ತು 3 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿ.ಇ.ಟಿ.) ನಡೆಸಲಿದೆ. ಮೇ 2 ರಂದು ಬೆಳಿಗ್ಗೆ 10.30 Read more… ಪ್ರಕಟವಾಯ್ತು ಸಿ.ಇ.ಟಿ. ವೇಳಾಪಟ್ಟಿ ಬೆಂಗಳೂರು: 2017 ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿ.ಇ.ಟಿ.) ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಮೇ 2 ಮತ್ತು 3 ರಂದು ಸಿ.ಇ.ಟಿ. ನಡೆಲಿದ್ದು, ಸುಪ್ರೀಂ ಕೋರ್ಟ್ Read more… ದ್ವಿತೀಯ ಪಿಯುಸಿ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಎರಡು ಬಾರಿ ಬಹಿರಂಗವಾಗಿದ್ದ ಕಾರಣ ನಿಗದಿಯಾಗಿದ್ದ ಪರೀಕ್ಷೆ ಮುಂದೂಡಲ್ಪಟ್ಟಿದ್ದು, ಈ ಬಾರಿ ಹೇಗೋ ಏನೋ ಎಂಬ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಇದೀಗ ನಿರಾಳರಾಗಿದ್ದಾರೆ. Read more… ಹೊಟ್ಟೆಯಲ್ಲಿರೋ ಮಗುವಿಗೇ ನೋಟಿಸ್ ನೀಡಿದ್ಲು ತಾಯಿ _ Kannada Dunia _ Kannada News _ Karnataka News _ India News ಅಮೆರಿಕದ ಕೈಲೀ ಬೇ ಎಂಬ ಮಹಿಳೆಗೆ ಅಕ್ಟೋಬರ್ 16ರಂದು ಹೆರಿಗೆ ನೋವು ಶುರುವಾಗಿತ್ತು. ಕೆಲ ಹೊತ್ತಿನ ನಂತರ ಇದ್ದಕ್ಕಿದ್ದಂತೆ ಹೆರಿಗೆ ನೋವು ನಿಂತು ಹೋಗಿತ್ತು. ಕೋರ್ಟ್ ನಲ್ಲಿ ಉದ್ಯೋಗಿಯಾಗಿರೋ ಕೈಲೀ ಬೇಗ ಮಗು ಹೊರಬರಲಿ ಅನ್ನೋ ಕಾರಣಕ್ಕೆ ಎವಿಕ್ಷನ್ ನೋಟಿಸ್ ನೀಡಿದ್ದಾಳೆ. ಅಚ್ಚರಿ ಎಂಬಂತೆ ನೋಟಿಸ್ ನೀಡಿ 12 ಗಂಟೆಗಳ ಬಳಿಕ ಆಕೆಗೆ ಮಗು ಜನಿಸಿದೆ. ಕೈಲೀ ಮೂರನೇ ಬಾರಿ ತಾಯಿಯಾಗಿದ್ದಾಳೆ. ತಾಯಿ-ಮಗುವಿನ ಫೋಟೋದ ಜೊತೆಗೆ ವಿಚಿತ್ರ ಎವಿಕ್ಷನ್ ನೋಟಿಸ್ ಅನ್ನು ಕೂಡ ಅಮೆರಿಕನ್ ಫೋರ್ಕ್ ಹಾಸ್ಪಿಟಲ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದೆ. ತಮ್ಮ 31 ವರ್ಷಗಳ ಸೇವಾ ಅವಧಿಯಲ್ಲಿ ಇದೇ ಮೊದಲ ಬಾರಿಗೆ ನ್ಯಾಯಾಧೀಶರು ಇನ್ನೂ ಹುಟ್ಟದ ಮಗುವಿಗೆ ನೀಡ್ತಾ ಇರೋ ಎವಿಕ್ಷನ್ ನೋಟಿಸ್ ಗೆ ಸಹಿ ಮಾಡಿದ್ದಾರಂತೆ. Tags: ಮಗು _ ಗರ್ಭಿಣಿ _ ಅಮೆರಿಕ _ ನೋಟಿಸ್ _ unborn _ Eviction Notice ಸ್ವಾತಂತ್ರ್ಯ ದಿನಾಚರಣೆ _ Kannada Dunia _ Kannada News _ Karnataka News _ India News Homeಸ್ವಾತಂತ್ರ್ಯ ದಿನಾಚರಣೆ ಸಲಿಂಗ ಸಂಗಾತಿಯಿಂದಲೇ ಫ್ರಾನ್ಸ್ ಪ್ರವಾಸಿಗನ ಹತ್ಯೆ _ Kannada Dunia _ Kannada News _ Karnataka News _ India News '5 ಲಕ್ಷಕ್ಕಿಂತ ಕಡಿಮೆ ಫೀ ಕೊಟ್ಟರೆ ಕಾರ್ಯಕ್ರಮಕ್ಕೆ ಬರಲ್ಲವೆಂದ ಸಾಕ್ಷಿ' _ Kannada Dunia _ Kannada News _ Karnataka News _ India News HomeFeatured News‘5 ಲಕ್ಷಕ್ಕಿಂತ ಕಡಿಮೆ ಫೀ ಕೊಟ್ಟರೆ ಕಾರ್ಯಕ್ರಮಕ್ಕೆ… ರಿಯೊ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿರುವ ಸಾಕ್ಷಿ ಮಲ್ಲಿಕ್ ತುಂಬಾ ದಿನ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ನಾಳೆ ಸಾಕ್ಷಿ ಮೈದಾನಕ್ಕಿಳಿದು ಅಭ್ಯಾಸ ಮಾಡಲಿದ್ದಾರೆ. ಪದಕ ಗೆದ್ದ ಬಳಿಕ ಮೊದಲ ಬಾರಿ ಕ್ರೀಡಾಂಗಣಕ್ಕೆ ಸಾಕ್ಷಿ ಬರ್ತಿರುವುದರಿಂದ ಸನ್ಮಾನ ಸಮಾರಂಭವನ್ನಿಟ್ಟುಕ್ಕೊಳ್ಳಲಾಗಿದೆ. ಹರಿಯಾಣ ರಾಜ್ಯ ಕ್ರೀಡಾ ಸಚಿವ ಅನಿಲ್ ವಿಜ್, ಸಾಕ್ಷಿಯವರನ್ನು ಮನೆಯಿಂದ ಮೈದಾನಕ್ಕೆ ಕರೆ ತರಲಿದ್ದಾರೆ. ಉಳಿದ ಕುಸ್ತಿ ಪಟುಗಳು ಸಾಕ್ಷಿಗೆ ಅಭಿನಂದನೆ ಸಲ್ಲಿಸಲು ಕಾತರರಾಗಿದ್ದಾರೆ. ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವುದಾಗಿ ಸಾಕ್ಷಿ ಹೇಳಿದ್ದರು. ಆದ್ರೆ ಕೇವಲ 15 ದಿನ ವಿಶ್ರಾಂತಿ ಪಡೆದಿರುವ ಸಾಕ್ಷಿ ಮತ್ತೆ ಮೈದಾಕ್ಕಿಳಿಯಲಿದ್ದಾರೆ. ಈ ನಡುವೆ ಸಾಕ್ಷಿ ಕಾರ್ಯಕ್ರಮದ ಫೀಸ್ ಕೂಡ ಫಿಕ್ಸ್ ಆಗಿದೆ. 5 ಲಕ್ಷಕ್ಕಿಂತ ಕಡಿಮೆ ಶುಲ್ಕ ನೀಡುವ ಕಾರ್ಯಕ್ರಮಕ್ಕೆ ಹೋಗುವುದಿಲ್ಲವಂತೆ ಸಾಕ್ಷಿ. ಸಾಕ್ಷಿ ತಾಯಿ ಈ ಬೆಲೆಯನ್ನು ಫಿಕ್ಸ್ ಮಾಡಿದ್ದಾರೆ ಎನ್ನಲಾಗ್ತಿದೆ. ಮೂಲಗಳ ಪ್ರಕಾರ, ಅಗತ್ಯ ಇರುವವರು ಕರೆಯಿರಿ, ಇಲ್ಲ ಬಿಟ್ಟುಬಿಡಿ ಎಂದಿದ್ದಾರಂತೆ ಸಾಕ್ಷಿ ತಾಯಿ. Tags: Medal _ rio _ ರಿಯೊ ಒಲಂಪಿಕ್ಸ್ _ ಕಂಚಿನ ಪದಕ _ Sakshi Malik _ ಸಾಕ್ಷಿ ಮಲ್ಲಿಕ್ ಅಮೆರಿಕಾದಲ್ಲಿ ಹೆಚ್ಚಿದ್ದಾರೆ ಈ ದೇಶದ ವಿದ್ಯಾರ್ಥಿಗಳು _ Kannada Dunia _ Kannada News _ Karnataka News _ India News ಅಮೆರಿಕಾದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಸುಮಾರು 2,11,703 ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ವರದಿಯಲ್ಲಿ ಈ ಸಂಗತಿ ಬಹಿರಂಗವಾಗಿದೆ. ಅಮೆರಿಕಾದಲ್ಲಿ ಅಧ್ಯಯನ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಅಮೆರಿಕಾದಲ್ಲಿ ಅಧ್ಯಯನ ಮಾಡ್ತಿರುವ ವಿದೇಶಿ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಚೀನಾದ 3,77,070 ವಿದ್ಯಾರ್ಥಿಗಳು ಅಮೆರಿಕಾದಲ್ಲಿ ಅಧ್ಯಯನ ಮಾಡ್ತಿದ್ದಾರೆ. ಭಾರತ ಹಾಗೂ ಚೀನಾದಿಂದ ಅಮೆರಿಕಾಕ್ಕೆ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗ್ತಿದೆ. ಪಾಕಿಸ್ತಾನ, ಬರ್ಮಾ ಹಾಗೂ ಕಾಂಬೋಡಿಯಾದಿಂದ ಬರ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಆದ್ರೆ ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ ಮತ್ತು ಯಮನ್ ನಿಂದ ಬರ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. Tags: ಚೀನಾ _ India _ US _ ಅಮೆರಿಕಾ _ ಭಾರತ _ Students ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಟೈಗರ್' _ Kannada Dunia _ Kannada News _ Karnataka News _ India News HomeLatest Newsಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ‘ಟೈಗರ್’ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಅಭಿನಯದ ‘ಟೈಗರ್ ಜಿಂದಾ ಹೈ’ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಸಲ್ಮಾನ್ ಖಾನ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ್ ಆಗಿದ್ದಾರೆ. ದೇಶೀಯವಾಗಿ 311. 88 ಕೋಟಿ ರೂ. ಗಳಿಸಿರುವ ‘ಟೈಗರ್ ಜಿಂದಾ ಹೈ’ ವಿಶ್ವದಾದ್ಯಂತ 427.55 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಅತಿಹೆಚ್ಚು ಗಳಿಕೆ ಕಂಡ ಸಲ್ಮಾನ್ ಖಾನ್ ಚಿತ್ರಗಳಲ್ಲಿ ‘ಟೈಗರ್ ಜಿಂದಾ ಹೈ’ ಕೂಡ ಒಂದಾಗಿದೆ. ಸಲ್ಮಾನ್ ಅಭಿನಯದ 12 ಚಿತ್ರಗಳು 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿವೆ. 2017 ರಲ್ಲಿ ಅತಿಹೆಚ್ಚು ಗಳಿಕೆ ಕಂಡ ಮತ್ತು ಭಾನುವಾರ ಒಂದೇ ದಿನದಲ್ಲಿ 45.53 ಕೋಟಿ ರೂ. ಗಳಿಸಿದ ಚಿತ್ರ ಇದಾಗಿದೆ. ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ದೇಶಿಸಿದ್ದು, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ‘ಲವ್ ಯಾತ್ರಿ’ ಪ್ರಮೋಷನ್ ನಲ್ಲಿ ಸ್ಟಾರ್ ಗಳು ಈ ಪೊಲೀಸ್ ಠಾಣೆ ಲಾಕ್ ಅಪ್ ನಲ್ಲಿದೆ ದೆವ್ವ..! _ Kannada Dunia _ Kannada News _ Karnataka News _ India News HomeLive NewsIndiaಈ ಪೊಲೀಸ್ ಠಾಣೆ ಲಾಕ್ ಅಪ್ ನಲ್ಲಿದೆ ದೆವ್ವ..! ವೈಜ್ಞಾನಿಕ ಯುಗದಲ್ಲಿ ದೆವ್ವ, ಭೂತಗಳ ಬಗ್ಗೆ ಮಾತನಾಡಿದ್ರೆ ಜನರು ನಗ್ತಾರೆ. ಪೊಲೀಸ್ ಮುಂದೆ ಈ ವಿಷ್ಯ ಹೇಳಿದ್ರೆ ನಗುವ ಜೊತೆಗೆ ಜೋಕರ್ ಅಂತಾ ಬಿರುದು ಕೊಡ್ತಾರೆ. ಆದ್ರೆ ಉತ್ತರ ಪ್ರದೇಶದ ಶಹಪುರ ಪೊಲೀಸ್ ಠಾಣೆಯಲ್ಲಿ ದೆವ್ವವಿದೆಯಂತೆ. ಇದನ್ನು ಪೊಲೀಸರು ನಂಬೋದೊಂದೇ ಅಲ್ಲ ಲಾಕ್ ಅಪ್ ಒಂದಕ್ಕೆ ಬೀಗ ಜಡಿದಿದ್ದಾರೆ. ಕಳೆದ 11 ವರ್ಷದಿಂದ ಲಾಕ್ ಅಪ್ ಬಂದ್ ಆಗಿದೆ. ಕಳೆದ 11 ವರ್ಷಗಳ ಹಿಂದೆ ಸುನಿಲ್ ಎಂಬಾತ ಈ ಲಾಕ್ ಅಪ್ ನಲ್ಲಿ ಬಂಧಿ ಆಗಿದ್ದನಂತೆ. ಮರುದಿನ ಆತನ ಶವ ಕಾಡಿನಲ್ಲಿ ಸಿಕ್ಕಿತ್ತು ಎನ್ನಲಾಗಿದೆ. ಸುನಿಲ್ ನನ್ನು ಲಾಕಪ್ ಡೆತ್ ಮಾಡಿ ಕಾಡಿಗೆ ಎಸೆದು ಹೋಗಿದ್ದಾರೆಂದು ಸ್ಥಳೀಯರು ಪ್ರತಿಭಟನೆ ಮಾಡಿದ್ದರಂತೆ. ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ಪೊಲೀಸ್ ಅಧಿಕಾರಿಗಳು ಕೆಲಸ ಕಳೆದುಕೊಂಡಿದ್ದರು. 1980ರಲ್ಲಿ ಈ ಠಾಣೆಯನ್ನು ಕಟ್ಟಲಾಗಿದೆ. ಕಟ್ಟಡ ನಿರ್ಮಾಣದ ವೇಳೆಯೇ ಛಾವಣಿ ಕುಸಿದು ಮೂವರು ಸಾವನ್ನಪ್ಪಿದ್ದರಂತೆ. ಅದಾದ ನಂತ್ರ ಸಾವಿನ ಪ್ರಕರಣ ಮುಂದುವರೆದಿದೆ. 2006ರವರೆಗೆ 9 ಮಂದಿ ಈ ಲಾಕಪ್ ನಲ್ಲಿ ಸತ್ತಿದ್ದಾರೆ. ಜೊತೆಗೆ ಅನೇಕರು ಕೈ ಕತ್ತರಿಸಿಕೊಳ್ಳುವ, ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದೆಲ್ಲವನ್ನೂ ನೋಡಿದ ಪೊಲೀಸರು ಅಶುಭ ಲಾಕ್ ಅಪ್ ಗೆ ಬೀಗ ಹಾಕಿದ್ದಾರೆ. ಆ ಲಾಕ್ ಅಪ್ ಅನ್ನು ಸ್ಟೋರ್ ರೂಮ್ ಮಾಡಲಾಗಿದೆ. ರಾತ್ರಿ ಅದ್ರ ಬಳಿ ಹೋಗಲು ಜನರು ಹೆದರುತ್ತಾರೆ. ಪೊಲೀಸ್ ಠಾಣೆಯಲ್ಲಿ ಹನುಮಂತನ ದೇವಸ್ಥಾನ ಕೂಡ ನಿರ್ಮಾಣವಾಗಿದೆ. Tags: Police _ ಪೊಲೀಸ್ _ ಉತ್ತರ ಪ್ರದೇಶ _ Station _ ಠಾಣೆ _ Gorakhpur _ ಶಹಪುರ ವಿಧಾನಸಭೆ ಚುನಾವಣೆ ಅಖಾಡಕ್ಕೆ ವೇದಿಕೆ ಸಿದ್ಧವಾಗಿದ್ದು, ಘಟಾನುಘಟಿ ನಾಯಕರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ, ಅವರ ಪುತ್ರ ಡಾ. ಯತೀಂದ್ರ ವರುಣಾ ಕ್ಷೇತ್ರದ ಕಾಂಗ್ರೆಸ್ Read more… ಅಭ್ಯರ್ಥಿಗಳ ಪಟ್ಟಿ ಬದಲಾವಣೆ: ಹೆಚ್.ಡಿ.ಕೆ. ಹೇಳಿದ್ದೀಗೆ.… ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಜೆ.ಡಿ.ಎಸ್., ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯುಗಾದಿ ನಂತರ ಜೆ.ಡಿ.ಎಸ್. ಅಭ್ಯರ್ಥಿಗಳ 2 ನೇ ಪಟ್ಟಿಯನ್ನು Read more… ಜೆ.ಡಿ.ಎಸ್. ಯುವ ನಾಯಕ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಮುಂದಿನ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಜೆ.ಡಿ.ಎಸ್., ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಬೆಂಗಳೂರಿನ ನಿನ್ನೆ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ Read more… DYSP ಗಣಪತಿ ಪ್ರಕರಣ, ಜಾರ್ಜ್ ಗೆ ಕ್ಲೀನ್ ಚಿಟ್…? _ Kannada Dunia _ Kannada News _ Karnataka News _ India News HomeLive NewsKarnatakaDYSP ಗಣಪತಿ ಪ್ರಕರಣ, ಜಾರ್ಜ್ ಗೆ ಕ್ಲೀನ್ ಚಿಟ್…? ಬೆಂಗಳೂರು: ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗೆ ನೇಮಿಸಿದ್ದ ನ್ಯಾ. ಕೆ.ಎನ್. ಕೇಶವನಾರಾಯಣ ನೇತೃತ್ವದ ಆಯೋಗ ಇಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿಯೂ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಡಿಕೇರಿಯ ಲಾಡ್ಜ್ ನಲ್ಲಿ ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಆತ್ಮಹತ್ಯೆಗೆ ಮೊದಲು ಸಚಿವ ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದರು. ಸಿ.ಐ.ಡಿ. ತನಿಖೆ ನಡೆಸಿ ಜಾರ್ಜ್ ಹಾಗೂ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎನ್ನಲಾಗ್ತಿದೆ. ಇಂದು ಕೇಶವನಾರಾಯಣ ನೇತೃತ್ವದ ಆಯೋಗ ವರದಿ ನೀಡಿದ್ದು, ವರದಿಯ ಬಗ್ಗೆ ಪರಿಶೀಲನೆ ನಡೆಸಿ, ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ. 320 ಪುಟಗಳ ವರದಿಯನ್ನು ನೀಡಲಾಗಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ನ್ಯಾ. ಕೇಶವನಾರಾಯಣ ತಿಳಿಸಿದ್ದಾರೆ. ತಮ್ಮ ವಿರುದ್ಧ ಆರೋಪ ಕೇಳಿ ಬಂದ ಸಂದರ್ಭದಲ್ಲಿ ಸಚಿವ ಜಾರ್ಜ್ ರಾಜೀನಾಮೆ ನೀಡಿದ್ದರು. ಕ್ಲೀನ್ ಚಿಟ್ ನೀಡಿದ ಬಳಿಕ ಮತ್ತೆ ಸಚಿವರಾಗಿದ್ದರು. ತಾವು ಯಾವುದೇ ತನಿಖೆಗೆ ಸಿದ್ಧವೆಂದು ಅವರು ತಿಳಿಸಿದ್ದರು. Tags: Report _ ಆತ್ಮಹತ್ಯೆ ಪ್ರಕರಣ _ ಗಣಪತಿ _ ಕ್ಲೀನ್ ಚಿಟ್ _ Home minister _ DYSP MK Ganapati _ ಗೃಹಸಚಿವರು _ ವರದಿ ಸಲ್ಲಿಕೆ ಯಡಿಯೂರಪ್ಪ ಪರ ಬೇಳೂರು ಗೋಪಾಲಕೃಷ್ಣ ಬ್ಯಾಟಿಂಗ್ _ Kannada Dunia _ Kannada News _ Karnataka News _ India News ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಕುರಿತಂತೆ ಪಕ್ಷದ ಹಿರಿಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ನ ಹೇಳಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಅಧ್ಯಕ್ಷರಾದರೆ ಒಳ್ಳೆಯದಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತಷ್ಟು ಬಲಗೊಳ್ಳಲು ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಒಳ್ಳೆಯದು ಎಂದು ಅವರು ಹೇಳಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ಗೆಲುವು ಸಂಘಟನಾತ್ಮಕವಾಗಿದೆ. ಇದರಿಂದ ಮತ್ತಷ್ಟು ಪ್ರಾಬಲ್ಯ ಹೆಚ್ಚಿಸಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ನ ಆಡಳಿತವನ್ನು ಕಂಡು ಬೇಸತ್ತ ಜನರು ಸರಿಯಾದ ಪಾಠ ಕಲಿಸಿದ್ದಾರೆ ಎಂದರು. Tags: MLA _ ಶಾಸಕ _ BJP _ ಬಿಜೆಪಿ _ ಯಡಿಯೂರಪ್ಪ _ Yeddyurappa _ Beluru gopala krishna _ ಬೇಳೂರು ಗೋಪಾಲಕೃಷ್ಣ ಪೇದೆ ಹುದ್ದೆಗೆ ಆಯ್ಕೆಯಾಗಿದ್ದಾರೆ ಪದವೀಧರರು…! _ Kannada Dunia _ Kannada News _ Karnataka News _ India News ಇತ್ತೀಚೆಗೆ ಯುವಕರು ಸರ್ಕಾರಿ ಕೆಲಸದ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಅನ್ನಿಸುತ್ತಿದೆ. ಕಾರಣ ಹರಿಯಾಣದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ ಎಂಬಿಎ, ಎಲ್ ಎಲ್ ಬಿ, ಎಂ ಟೆಕ್ ಮಾಡಿದ ಯುವಕರು ಸೇರ್ಪಡೆಯಾಗುತ್ತಿದ್ದಾರೆ. ಹರಿಯಾಣ ಸ್ಟಾಫ್ ಸೆಲೆಕ್ಷನ್ ಕಮಿಷನ್ 4,225 ಕಾನ್ಸ್ ಟೇಬಲ್ ಪೋಸ್ಟ್ ಗಳನ್ನು ತುಂಬಲು ಅಧಿಸೂಚನೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಪದವೀಧರರು ಸೇರಿದಂತೆ ವೃತ್ತಿಪರ ಪದವಿ ಪಡೆದವರು ತರಬೇತಿ ಪಡೆಯುತ್ತಿದ್ದಾರೆ ಎಂದು ಹರಿಯಾಣ ಪೊಲೀಸ್ ಮಹಾ ನಿರ್ದೇಶಕ ಬಿ.ಎಸ್. ಸಂಧು ತಿಳಿಸಿದ್ದಾರೆ. ಹರಿಯಾಣ ಪೊಲೀಸ್ ಸೇವೆಯಲ್ಲಿ ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಸಲುವಾಗಿ, ಗ್ರಾಮೀಣ ಪ್ರದೇಶದಿಂದ 3,827 ಮತ್ತು ನಗರ ಪ್ರದೇಶದಿಂದ 398 ಅರ್ಹ ಯುವಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರಲ್ಲಿ ಬಹುತೇಕ ಯುವಕರು ಉನ್ನತ ವ್ಯಾಸಂಗ ಮಾಡಿದವರೇ ಇದ್ದಾರೆ. ಅವರುಗಳ ಪೈಕಿ 2 ಮಂದಿ ಎಂ ಫಿಲ್, 15 ಮಂದಿ ಎಂಟೆಕ್, 16 ಮಂದಿ ಎಂಸಿಎ, 36 ಮಂದಿ ಎಂಬಿಎ, 33 ಮಂದಿ ಎಂಎಸ್ಸಿ, 38 ಮಂದಿ ಎಂ.ಕಾಂ, 103 ಮಂದಿ ಎಂಎ ಹಾಗೂ 273 ಮಂದಿ ಬಿಟೆಕ್ ಪದವೀಧರರಿದ್ದಾರೆ. ಪೊಲೀಸ್ ಇಲಾಖೆಗೆ ನೇಮಕವಾದ ಈ ಯುವಕರಿಗೆ ಪೊಲೀಸ್ ಆಡಳಿತ, ರೇಡಿಯೋ ಟೆಲಿಕಾಂ, ಟ್ರಾಫಿಕ್ ಮ್ಯಾನೇಜ್ ಮೆಂಟ್, ಕಾನೂನು ಮತ್ತು ಸುವ್ಯವಸ್ಥೆ, ನಿರ್ವಹಣೆ, ಕ್ರಿಮಿನಲ್ ಪ್ರೊಸಿಜರ್ಸ್, ಕಂಪ್ಯೂಟರ್ ಕಲಿಕೆಯ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಡಿಜಿಪಿ ತಿಳಿಸಿದ್ಧಾರೆ. Tags: ಹರಿಯಾಣ _ ಪೊಲೀಸ್ ಪೇದೆ _ Haryana _ ಎಂಬಿಎ _ Lawyers _ mbas _ ಲಾಯರ್ಸ್ _ ಎಂಟೆಕ್ _ m-techs _ police constables ಮೇಕಪ್ ಮಾಡುವಾಗ ಈ ವಿಷಯಗಳ ಬಗ್ಗೆ ಗಮನವಿರಲಿ _ Kannada Dunia _ Kannada News _ Karnataka News _ India News ದೈನಂದಿನ ಜೀವನದಲ್ಲಿ ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳುವುದು ಬಹು ಮುಖ್ಯ. ಕಚೇರಿಗೆ ಹೋಗುವವರಾಗಿರಲಿ, ಕಾಲೇಜ್ ಹುಡುಗಿಯರಾಗಿರಲಿ ಇಲ್ಲ ಗೃಹಿಣಿಯಾಗಿರಲಿ. ಸುಂದರ ಮುಖ ಎಲ್ಲರನ್ನೂ ಸೆಳೆಯುತ್ತದೆ. ಹೊಳೆಯುವ ಹಾಗೂ ಸುಂದರ ಮುಖಕ್ಕಾಗಿ ಅನೇಕರು ಮೇಕಪ್ ಮಾಡಿಕೊಳ್ತಾರೆ. ಮೇಕಪ್ ಮಾಡಿಕೊಳ್ಳುವುದ ತಪ್ಪೇನಲ್ಲ. ಆದ್ರೆ ಮೇಕಪ್ ಮಾಡಿಕೊಳ್ಳುವ ವೇಳೆ ಕೆಲವೊಂದು ವಿಷಯದ ಬಗ್ಗೆ ಗಮನ ನೀಡಬೇಕಾಗುತ್ತದೆ. ಪೌಡರ್ ಹಚ್ಚಿಕೊಳ್ಳುವುದರಿಂದ ಮುಖ ಮತ್ತಷ್ಟು ಕಾಂತಿ ಪಡೆಯತ್ತದೆ. ಆದ್ರೆ ಮುಖದ ಎಲ್ಲ ಭಾಗಕ್ಕೂ ಸರಿಯಾದ ಪ್ರಮಾಣದಲ್ಲಿ ಪೌಡರ್ ಹಚ್ಚಿಕೊಳ್ಳುಬೇಕಾಗುತ್ತದೆ. ಕಣ್ಣಿಗೆ ಹಚ್ಚುವ ಕಾಡಿಗೆ ಹಾಗೂ ಮಸ್ಕರಾ ಕಣ್ಣಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚು ಮಾಡುವ ಜೊತೆಗೆ ತುಂಬಾ ಹೊತ್ತು ಇರುತ್ತದೆ. ಆದ್ರೆ ಅದನ್ನು ಎಷ್ಟು ಪ್ರಮಾಣದಲ್ಲಿ ಹಚ್ಚಿಕೊಳ್ಳಬೇಕೆಂಬುದರ ಬಗ್ಗೆ ಗಮನ ನೀಡಬೇಕಾಗುತ್ತದೆ. ಜೊತೆಗೆ ಕಾಡಿಗೆ ಕೆಳಗಿಳಿಯದಂತೆ ನೋಡಿಕೊಳ್ಳುತ್ತಿರಬೇಕಾಗುತ್ತದೆ. ಐ ಬ್ರೋ ಮಾಡುವ ಬದಲು ಒಂದೇ ಥ್ರೆಡ್ ಬಳಸುವುದು ಒಳ್ಳೆಯದು. ಮೇಕಪ್ ಮಾಡುವಾಗ ಬ್ರೆಷ್ ಬಳಸುವುದು ಒಳ್ಳೆಯದು. ಹಾಗೆ ಮುಖಕ್ಕೆ ಹೊಂದುವ ಸರಿಯಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಮಹತ್ವ ಪಡೆಯುತ್ತದೆ. Tags: ಸೌಂದರ್ಯ _ Face _ beautiful _ Powder _ ಮೇಕಪ್ _ ಪೌಡರ್ ಜೀವನದ ಸುಖ-ಶಾಂತಿಗಾಗಿ ವಾಸ್ತುಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತುಶಾಸ್ತ್ರದ ಪ್ರಕಾರ ನಡೆದುಕೊಂಡ್ರೆ ಆರ್ಥಿಕ ಸ್ಥಿತಿ ವೃದ್ಧಿಯಾಗುವ ಜೊತೆಗೆ ನಕಾರಾತ್ಮಕ ಶಕ್ತಿಯ ನಷ್ಟವಾಗುತ್ತದೆ. ವಾಸ್ತುಶಾಸ್ತ್ರದಲ್ಲಿ ಪಿರಾಮಿಡ್ ಗೆ ಬಹಳ Read more… ಸದ್ಯ ಸೆಲ್ಫಿಗೆ ಮಾತ್ರ ಸೀಮಿತ 2000 ರೂ. ನೋಟು..! 500 ಮತ್ತು 1000 ರೂಪಾಯಿ ನೋಟುಗಳ ನಿಷೇಧದ ನಂತರ ಬ್ಯಾಂಕ್ ಗಳಲ್ಲಿ ಮತ್ತು ಎಟಿಎಂಗಳಲ್ಲಿ ಹೊಸ ನೋಟು ಸಿಕ್ತಾ ಇದೆ. ಆದ್ರೆ 2000 ರೂಪಾಯಿ ಮುಖಬೆಲೆಯ ನೋಟು ಮಾತ್ರ Read more… 'ಬಿಗ್ ಬಾಸ್' ಮನೆಗೆ ಕ್ರಿಕೆಟ್ ಆಟಗಾರ _ Kannada Dunia _ Kannada News _ Karnataka News _ India News HomeLatest News‘ಬಿಗ್ ಬಾಸ್’ ಮನೆಗೆ ಕ್ರಿಕೆಟ್ ಆಟಗಾರ ಭಾರತದ ಪ್ರಸಿದ್ಧ ಟಿವಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಸರಣಿ 12 ಶೀಘ್ರವೇ ಸೆಟ್ಟೇರಲಿದೆ. ಬಿಗ್ ಬಾಸ್ ಮನೆ ಸೇರಲಿರುವ ಸೆಲೆಬ್ರಿಟಿಗಳ ಹೆಸರು ಒಂದೊಂದಾಗಿ ಹೊರಗೆ ಬರ್ತಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ಬಿಗ್ ಬಾಸ್ ಮನೆ ಸೇರಲಿದ್ದಾರಂತೆ. ಕೇರಳ ಎಕ್ಸ್ ಪ್ರೆಸ್ ಎಂದೇ ಹೆಸರಾಗಿದ್ದ ಶ್ರೀಶಾಂತ್ ಹೆಸ್ರು ಬಿಗ್ ಬಾಸ್ ಪಟ್ಟಿಯಲ್ಲಿ ಕೇಳಿ ಬಂದಿದೆ. 2013ರಲ್ಲಿ ನಡೆದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ವೇಗಿ ಶ್ರೀಶಾಂತ್ ಹೆಸರಿತ್ತು. ಘಟನೆ ನಂತ್ರ ಬಿಸಿಸಿಐ ಅಂತರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್ ಗೆ ಶ್ರೀಶಾಂತ್ ರನ್ನು ಬ್ಯಾನ್ ಮಾಡಿದೆ. ಹಾಗಾಗಿ ಶ್ರೀಶಾಂತ್ ಕ್ರಿಕೆಟ್ ನಿಂದ ದೂರ ಉಳಿಯಬೇಕಾಗಿದೆ. ಬಿಗ್ ಬಾಸ್ ಶ್ರೀಶಾಂತ್ ರ ಮೊದಲ ಟಿವಿ ಶೋವೇನಲ್ಲ. ಈ ಹಿಂದೆ ಶ್ರೀಶಾಂತ್ ಡಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಸಿಕೊಂಡಿದ್ದರು.ಮಲಯಾಳಂ ಚಿತ್ರ ಟೀಂ-5ನಲ್ಲಿ ನಟಿಸಿದ್ದಾರೆ. ಇದಕ್ಕಾಗಿ ಶ್ರೀಶಾಂತ್, ಅಭಿಮಾನಿಗಳು ಬೆರಗಾಗುವ ಬಾಡಿ ಬೆಳೆಸಿದ್ದಾರೆ. Tags: India _ ಬಿಗ್ ಬಾಸ್ _ Cricket _ ಕ್ರಿಕೆಟ್ _ ಶ್ರೀಶಾಂತ್ _ Sreesanth ಇದು ದಾಂಡಿಯಾ ಸಮಯ. ಗುಜರಾತ್‌ನಲ್ಲಿ ನವರಾತ್ರಿ ಉತ್ಸವದ ಆಚರಣೆಯೆಂದರೆ ಕಡ್ಡಾಯವಾಗಿ ದಾಂಡಿಯಾ, ಗಾರ್ಬಾ, ಚನಿಯಾ ಚೋಲಿ ಮತ್ತು ಫಲ್ಗುಣಿ ಪಾಠಕ್ ಇರಲೇಬೇಕು. ಗುಜರಾತ್‌ನಲ್ಲಷ್ಟೇ ಅಲ್ಲ, ಗುಜರಾತಿಗಳು ಎಲ್ಲೆಲ್ಲಿ ಇದ್ದಾರೋ Read more… ನವರಾತ್ರಿಯಲ್ಲಿ ದುರ್ಗೆಯ ಆರಾಧನೆ ನಡೆಯುತ್ತದೆ. ದುರ್ಗೆಯ ಪೂಜೆ, ಆರಾಧನೆ ಜೊತೆ ದುರ್ಗಾ ಸಪ್ತಶತಿ ಮಂತ್ರವನ್ನು ಪಠಿಸಬೇಕು. ಮಾರ್ಕಂಡೇಯ ಪುರಾಣದ 13 ನೇ ಅಧ್ಯಯನದಲ್ಲಿ ಇದ್ರ ಬಗ್ಗೆ ಬರೆಯಲಾಗಿದೆ. ಇದ್ರ Read more… ಗೆಳತಿ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಸುತ್ತಾಡಿಸಿ ವಿಡಿಯೋ ಮಾಡಿದ್ದ _ Kannada Dunia _ Kannada News _ Karnataka News _ India News ಗೆಳತಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಆಕೆಯನ್ನು ರಸ್ತೆಯಲ್ಲಿ ಬೆತ್ತಲಾಗಿ ಸುತ್ತಿಸಿದ್ದ. ಜೊತೆಗೆ ರಸ್ತೆಯಲ್ಲಿ ಆಕೆ ನಗ್ನಳಾಗಿ ತಿರುಗಾಡುತ್ತಿದ್ದ ದೃಶ್ಯವನ್ನು ವಿಡಿಯೋ ಮಾಡಿದ್ದ. ತನ್ನೆಲ್ಲ ಸ್ನೇಹಿತರಿಗೆ ಈ ವಿಡಿಯೋ ಕಳುಹಿಸಿದ್ದ ಜೆಸನ್. ನ್ಯೂಯಾರ್ಕ್ ನಲ್ಲಿ ಚರ್ಚೆಗೆ ಕಾರಣವಾಗಿದ್ದ ಈ ಘಟನೆ ಹಿಂದಿನ ವರ್ಷ ನಡೆದಿತ್ತು. ಮುಂದಿನ ವಾರ ಜೆಸನ್ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಸುಮಾರು 7 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. Tags: boyfriend _ girlfriend _ ನ್ಯೂಯಾರ್ಕ್ _ ಶಿಕ್ಷೆ _ ಕೋರ್ಟ್ _ uncloth ಆ. ರಾತ್ರಿ ಮೊಸರು ತಿನ್ನುವುದರಿಂದ ಆಯುಷ್ಯ ಕಡಿಮೆಯಾಗುತ್ತದೆ ಎಂದೂ ಹೇಳುತ್ತಾರೆ. ಬೆಂಗಳೂರು : ಅಭಿನಯ ಚಕ್ರವರ್ತಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ವಿರುದ್ದ ಧಾರವಾಹಿಯ ಚಿತ್ರೀಕರಣಕ್ಕೆ ಮನೆ ಬಳಕೆ ಮಾಡಿಕೊಂಡು ಬಾಡಿಗೆ ಕೊಡದೆ ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಬೆಂಗಳೂರು(ಮೇ.04): ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಪರ ಸುದೀಪ್ ಪ್ರಚಾರ ನಡೆಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ತಾವು ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಪ್ರಚಾರ ಮಾಡುತ್ತೇನೆ ಎಂಬುವುದು ಸತ್ಯವಲ್ಲ. ಸುಮಾರು ವರ್ಷಗಳಿಂದ ಶ್ರೀರಾಮುಲು ಅವರು ಗೊತ್ತು. ಅವರಿಗೆ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡಿದ್ದಾರೆ. ಈ ನಡುವೆ ಶ್ರೀರಾಮುಲು ಪರ ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರೋಡ್ ಶೋ ನಡೆಸಿದ್ದಾರೆ. ಪ್ರಚಾರದಲ್ಲಿ ಜನಾರ್ದನ್ ರೆಡ್ಡಿ ಕೂಡ ಪಾಲ್ಗೊಂಡಿದ್ದರು. ಕರ್ನಾಟಕ ವಿಧಾನ ಸಭಾ ಚುನಾವಣೆ ಸ್ಟಾರ್ ಪ್ರಚಾರಕರ ಕಣವಾಗಿ ರಂಗೇರಿದೆ. ಹಲವು ನಟರು ಮೂರು ಪಕ್ಷದ ಪರ ಈಗಾಗಲೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದು ಚಾಮರಾಜನಗರದಲ್ಲಿ ಮಾತಾಡಿದ್ದ ಶ್ರೀರಾಮುಲು, ಸುದೀಪ್ ನಮ್ಮ ಸಮುದಾಯದವರಾಗಿದ್ದು ನನ್ನ ಪರ ಪ್ರಚಾರ ಮಾಡಬೇಕೆಂದು ಮನವಿ ಮಾಡಿದ್ದರು. Rikoooo - ಗ್ರಮ್ಮನ್ C1-ಒಂದು ವ್ಯಾಪಾರಿ ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ & P3D ಡೌನ್ಲೋಡ್ ಪರಿಣಾಮವಾಗಿ ಸ್ತಬ್ಧಗೊಳಿಸುವಂತಿದೆ ಎಂದಿನಂತೆ ಇದು ಮಿಲ್ಟನ್ Shupe ಮತ್ತು ಅವನ ತಂಡ ಬಂದಾಗ, ವಾಸ್ತವಿಕತೆ ಮತ್ತು ಗ್ರಾಫಿಕ್ ವಿವರಗಳು ಇರುತ್ತವೆ, ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ / P3D ಪರಿವರ್ತನೆ ಈಗಲ್ Rotorcraft ಅನುಕರಣೆಗಳು ಒಂದು ದೊಡ್ಡ ಧನ್ಯವಾದ. 3 ಸಂಪೂರ್ಣ ಪ್ಯಾಕ್ ಪುನಃ ಬಣ್ಣ ಬಳಿಯುವುದಕ್ಕೆಂದು, ಕಸ್ಟಮ್ ಶಬ್ದಗಳು, ಅನನ್ಯ ಮಾಪಕಗಳು, ಎಚ್ಡಿ ಟೆಕಶ್ಚರ್, ಕ್ರಿಯಾತ್ಮಕ ಬಾಲ ಹುಕ್ (ನೀವು ಅದನ್ನು ಸಕ್ರಿಯಗೊಳಿಸಲು ಕೀಬೋರ್ಡ್ ಪ್ರಮುಖ ನಿಯೋಜಿಸಲು ಮಾಡಬೇಕು) ಮತ್ತು ಅನೇಕ ಇತರ ವಿಷಯಗಳು. ಗ್ರಮ್ಮನ್ ಸಿ 1 ವ್ಯಾಪಾರಿ ಎಸ್ 2 ಟ್ರಾಕರ್ ಪಡೆದ ಸೇನಾ ಸಾಗಣೆಯ ವಿಮಾನಗಳನ್ನು ಹೊಂದಿದೆ. ಈ ಭಿನ್ನ ಮೊದಲ 19 ಜನವರಿ 1955 ಹಾರಿ ಮತ್ತು ನಂತರದ ವರ್ಷದಲ್ಲಿ ನಿಯೋಜಿಸಲಾಯಿತು. 80 ವಿಮಾನದ ಮೇಲೆ ನಿರ್ಮಿಸಿ ಯುನೈಟೆಡ್ ಸ್ಟೇಟ್ಸ್ ನೇವಿ ಮಾತ್ರ ಬಳಕೆದಾರ ಮಾಡಲಾಗುತ್ತದೆ. ಸಿ 1 ವ್ಯಾಪಾರಿ ಚಟುವಟಿಕೆ 1988 ವರ್ಷಗಳ ನಂತರ 30 ರಲ್ಲಿ ನಿವೃತ್ತಿ ಇದೆ. (ವಿಕಿಪೀಡಿಯ) ಗ್ರಮ್ಮನ್ C1-ಒಂದು ವ್ಯಾಪಾರಿ ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ & P3D ಡೌನ್ಲೋಡ್ ಮನದ ಗೂಡಿನ ಹಾಡು…!: November 2009 ಮಂಡ್ಯ : ಸಂಕ್ರಾಂತಿ ಹಬ್ಬಕ್ಕೆ ರಾಜ್ಯ ಸರ್ಕಾರ ಮಂಡ್ಯ ರೈತರಿಗೆ ಸಂತಸದ ಸುದ್ದಿ ನೀಡಿದೆ. ಜನವರಿ 13ರಿಂದ 10 ದಿನಗಳ ಕಾಲ ಕೆಆರ್‌ಎಸ್‌ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಈ ಕುರಿತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಗುರುವಾರ ಬೆಂಗಳೂರಿನಲ್ಲಿ ಈ ಕುರಿತು ಸಭೆ ನಡೆಸಿದ್ದು, ಸಭೆಯಲ್ಲಿ ಹಾಲಿ ಬೆಳೆಗೂ ಕಟ್ಟು ಪದ್ದತಿಯಲ್ಲಿ 4 ಬಾರಿ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಒಂದು ಕಟ್ಟಿನಲ್ಲಿ 18 ದಿನಗಳ ಕಾಲ ನೀರು ಬಿಡುಗಡೆ ಮಾಡುವುದಾಗಿ ನೀರಾವರಿ ಸಚಿವರು ಹೇಳಿದ್ದಾರೆ. ಲೇಖನ ತುಂಬ ಸ್ವಾರಸ್ಯಕರವಾಗಿದೆ. ಲೇಖನವನ್ನು ಓದಿ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಅನೇಕ ಧನ್ಯವಾದಗಳು ಸುನಾಥ್ ಸರ್, ಬರುತ್ತಿರಿ. ಲೇಖನವನ್ನು ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಅನೇಕ ಧನ್ಯವಾದಗಳು ಬದರಿ ಸರ್, ಬರುತ್ತಿರಿ. ಸೂಪರ್ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಅನೇಕ ಧನ್ಯವಾದಗಳು ಪ್ರಶಸ್ತಿ , ಬರುತ್ತಿರಿ. ಮೂಲ ನಕ್ಷತ್ರೇ (06-58 pm ರವರೆಗೆ) ಚಂದ್ರ ರಾಶಿ : *ಧನಸ್ಸು ಕೊಹ್ಲಿ- ಅನುಷ್ಕಾ ಜೋಡಿ ತ್ಯಾಗಕ್ಕೆ ಟ್ವಿಟರಿಗರ ಮೆಚ್ಚುಗೆ! ಬಿ.ಸಿ.ರೋಡಿನಲ್ಲಿ ಯಶಸ್ವಿಯಾಗಿ ನಡೆದ ಹಿಜಾಮ ​ಶಿಬಿರ - ವರದಿಗಾರ ವರದಿಗಾರ-ಬಂಟ್ವಾಳ: ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ಹಾಗೂ ಯು.ಟಿ.ಖಾದರ್ ಅಭಿಮಾನಿಗಳು ಮಂಗಳೂರು ವತಿಯಿಂದ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಆದಿತ್ಯವಾರ ಉಚಿತ ಹಿಜಾಮ ಚಿಕಿತ್ಸಾ ಶಿಬಿರ ನೇತಾಜಿ ಸುಭಾಸ್ ಚಂದ್ರ ಬೋಸ್ ಪ್ರೌಢ ಶಾಲೆ ಕೊಡಂಗೆ, ಬಿ.ಸಿ.ರೋಡ್ ನಲ್ಲಿ ನಡೆಯಿತು. ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಜಾಮ ಬಗ್ಗೆ ವಿವರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಚಿವ ಯು.ಟಿ.ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿಜಾಮ ಚಿಕಿತ್ಸೆಯನ್ನು ಜನರಿಗೆ ಪರಿಚಯಿಸುವಲ್ಲಿ ಜವಾನ್ ಫ್ರೆಂಡ್ಸ್ ಯಶಸ್ವಿಯಾಗಿದೆ. ಕಾರ್ಯಕ್ರಮದ ಆಯೋಜಕರನ್ನು ಈ ಸಂದರ್ಭ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್ ಆಪ್ತ ಸಹಾಯಕ ಮೊಹಮ್ಮದ್ ಲಿಬ್‍ಝತ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆಯ ಅಧ್ಯಕ್ಷ ಬಿ.ಎಂ. ಇಸ್ಮಾಯಿಲ್ ಮತ್ತು ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ರನ್ನು ಸಚಿವ ರಮಾನಾಥ ರೈ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಗಝಾಲಿ ಕಾರ್ಯಕ್ರಮವನ್ನು ನಿರೂಪಿಸಿ, ತನ್ಸೀಫ್ ಬಿ.ಎಂ. ಸ್ವಾಗತಿಸಿ, ರೆಹಮಾನ್ ಖಾನ್ ಕುಂಜತ್ತಬೈಲ್ ವಂದಿಸಿದರು. ಟಿಪ್ಪು ಜಯಂತಿ ಕಾನೂನು ಬಾಹಿರವಲ್ಲ: ಆಚರಣೆ ತಡೆ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ Home/Breaking News/ಮೋದಿ ವಿರುದ್ಧ ದಿಕ್ಕಾರ ಕೂಗಿದ್ದ ಮಹಿಳೆಗೆ ಜಾಮೀನು ತೂತುಕುಡಿ: ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ, ಪಕ್ಷ ಹಾಗೂ ಆರ್‌ಎಸ್‌ಎಸ್ ವಿರುದ್ಧ ದಿಕ್ಕಾರ ಕೂಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಹಿಳೆಗೆ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ. ಲೂಯಿಸ್ ಸೋಫಿಯಾ ಅವರು ಸೋಮವಾರ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳಿಸಾಯಿ ಸೌದರ್ಯರಾಜನ್ ಅವರು ತಮ್ಮ ಬ್ಯಾಗ್ ಅನ್ನು ತೆಗೆದುಕೊಳ್ಳುತ್ತಿರುವಾಗ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ. ಹೀಗಾಗಿ ಅವರು ಪೊಲೀಸರಲ್ಲಿ ದೂರು ನೀಡಿದ್ದು, ಪರಿಣಾಮ ಪೊಲೀಸರು ಯೂಯಿಸ್ ಸೋಫಿಯಾ ಅವರನ್ನು ಬಂಧಿಸಿದ್ದರು. ಸಾರ್ವಜನಿಕ ಸ್ಥಳದಲ್ಲಿ ಭಯ ಸೃಷ್ಟಿ ಹಾಗೂ ತೊಂದರೆ ನೀಡಿದ ಪ್ರಕರಣವನ್ನು ದಾಖಲಿಸಿಕೊಂಡು ಸೋಫಿಯಾ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈಗ ಈಕೆಗೆ ಜಾಮೀನು ನೀಡಿದೆ. 28 ವರ್ಷದ ಸೋಫಿಯಾ ಅವರು ಕೆನಡಾದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದು, ಗಣಿತತಜ್ಞೆಯಾಗಿದ್ದಾರೆ ಎಂಬ ವರದಿಗಳು ಬಂದಿವೆ. Pet-shop-aquarium-bejai. ಮಂಗಳೂರಿನಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಮಾರಾಟ : ಒಂದೇ ಕಡೆ ಸಿಗಲಿದೆ ವಿವಿಧ ತಳಿಗಳ ಸಾಕು ಪ್ರಾಣಿ, ಪಕ್ಷಿಗಳು _ Mangalore Crime News: Latest Crime Headlines from City _ Police Varthe ಮಂಗಳೂರು : ನಗರದ ಬಿಜೈನಲ್ಲಿ ನೂತನ ಸಾಕು ಪ್ರಾಣಿ, ಪಕ್ಷಿಗಳ ಮಾರಾಟದ ಅಂಗಡಿ ತೆರೆದುಕೊಂಡಿದೆ. ಹೌದು ಈ ಅಂಗಡಿಯಲ್ಲಿ ವಿವಿಧ ತಳಿಗಳ ಸಾಕು ಪ್ರಾಣಿ, ಪಕ್ಷಿಗಳು ಇದ್ದು ಗ್ರಾಹಕರನ್ನು ಆರ್ಕಷಿಸುತ್ತಿದೆ. ನೂತನವಾಗಿ ಪ್ರಾರಂಭವಾದ ಈ ಅಂಗಡಿಯಲ್ಲಿ ವಿವಿಧ ತಳಿಗಳ ನಾಯಿಗಳು ಬಹಳ ಕಡಿಮೆ ಮತ್ತು ಆರ್ಕಷಕ ದರದಲ್ಲಿ ದೊರೆಯುತ್ತಿರುವುದು ಮಾತ್ರವಲ್ಲದೇ ಎಲ್ಲಾ ತಳಿಯ ಮೀನುಗಳು, ಪಕ್ಷಿಗಳು ದೊರೆಯುತ್ತಿದ್ದು ಗ್ರಾಹಕರ ದಂಡೆ ಇದೀಗ ಹರಿದು ಬರುತ್ತಿದೆ. ನೀವು ಪ್ರಾಣಿ, ಪಕ್ಷಿಗಳನ್ನು ಸಾಕಬೇಕು ಅಂದುಕೊಂಡಿದ್ದಿರಾ ಹಾಗಾದರೆ ಇದೇ ಭೇಟಿ ನೀಡಿ, ನಿಮಗೆ ಬೇಕಾದ ಪ್ರಾಣಿ, ಪಕ್ಷಿಗಳನ್ನು ಖರೀದಿಸಿಕೊಳ್ಳಿ. ‘ಮೈತ್ರಿಗೆ ಡಿ.ಕೆ.ಶಿ.ಕಾರಣರಲ್ಲ’ _ Prajapragathi Home ರಾಜ್ಯ ‘ಮೈತ್ರಿಗೆ ಡಿ.ಕೆ.ಶಿ.ಕಾರಣರಲ್ಲ’ ‘ಮೈತ್ರಿಗೆ ಡಿ.ಕೆ.ಶಿ.ಕಾರಣರಲ್ಲ’ ಕಾಂಗ್ರೆಸ್ ಮತ್ತು ಜೆಡಿಎಸ್ ಒಡಗೂಡಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರ ರಚನೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕಾರಣರಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪ ತಿಳಿಸಿದರು. ರಾಮನಗರದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಹಾಕದಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರ ರಚನೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಮತ್ತು ಕಾಂಗ್ರೆಸ್‍ನ ಗುಲಾಂ ನಬಿ ಆಜಾದ್ ಅವರೇ ಕಾರಣ ಎಂದ ಅವರು, ಈ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸೇರಿಕೊಂಡರು. ಈಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥಿಯನ್ನು ಹಾಕದಿದ್ದಲ್ಲಿ ನಾವೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. Previous article‘ನಾನು ಸಮಾಜ ಸೇವೆ ಮಾಡಲು ಬಂದಿಲ್ಲ’ Next articleಮೊಡವೆಯ ಸಮಸ್ಯೆ-ನಿವಾರಣೆಗೆ ಬರೀ ಒಂದೇ-ಒಂದು ಚಮಚ ಹರಳೆಣ್ಣೆ ಸಾಕು! ಚೆನ್ನೈ ಸೂಪರ್‌ಕಿಂಗ್ಸ್ - ವಿಕಿಪೀಡಿಯ ಎಮ್ ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನಲ್ಲಿ ನೆಲೆಯಿರುವ ಭಾರತೀಯ ಪ್ರೀಮಿಯರ್ ಲೀಗ್‍ನ ತಂಡ. ಈ ತಂಡದ ನಾಯಕ ಭಾರತ ತಂಡದ ಪ್ರಸ್ತಕ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ಮತ್ತು ಇದರ ಕೋಚ್ ಸ್ಟೀಫನ್ ಫ್ಲೆಮಿಂಗ್ ಆಗಿದ್ದಾರೆ. ಈ ತಂಡ ನಾಲ್ಕು ಐಪಿಎಲ್ ಆವೃತ್ತಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದಿದೆ ಮತ್ತು ನಾಲ್ಕರಲ್ಲಿಯೂ ಸೆಮಿಫೈನಲ್ ತಲುಪಿದೆ. ೨ ಐಪಿಎಲ್ಲ್‍ನ ಫಲಿತಾಂಶ ಮಾಲೀಕ - ಇಂಡಿಯ ಸಿಮೆಂಟ್ಸ್. ಪ್ರಮುಖ ಆಯ್ಕೆಗಾರ - ವಿ. ಬಿ. ಚಂದ್ರಶೇಖರ್ ಸಂಗೀತ ನಿರ್ದೇಶಕ - ಮಣಿ ಶರ್ಮ ಐಪಿಎಲ್ಲ್‍ನ ಫಲಿತಾಂಶ[ಬದಲಾಯಿಸಿ] ಅಧಿಕೃತ ಚೆನ್ನೈ ಸೂಪರ್ ಕಿಂಗ್ಸ್ ತಾಣ "https://kn.wikipedia.org/w/index.php?title=ಚೆನ್ನೈ_ಸೂಪರ್‌ಕಿಂಗ್ಸ್&oldid=319120" ಇಂದ ಪಡೆಯಲ್ಪಟ್ಟಿದೆ ನಿಮ್ಮ ಈ ದಿನದ ಎಲ್ಲಾ ಕಾರ್ಯಗಳನ್ನು ನಿಮ್ಮ ಹಿರಿಯರ ಮಾರ್ಗದರ್ಶನ ಪಡೆದು ಕೈಗೊಳ್ಳಿ, ಹೊಸ ಸ್ನೇಹಿತರ ಪರಿಚಯವಾಗಲಿದೆ, ರಾಜಕೀಯ ವ್ಯಕ್ತಿಗಳಲ್ಲಿ ವೈಮನಸ್ಸು,ನಿಮ್ಮ ಶ್ರಮದಿಂದ ಇಂದು ನಿಮಗೆ ಸ್ವಲ್ಪ ಹಣ ಬಂದರೂ ಅದು ಉಳಿಯುವುದಿಲ್ಲ, ದುಷ್ಟರಿಂದ ದೂರವಿರಿ, ನಿಮ್ಮ ಏಳಿಗೆಯನ್ನು ಸಹಿಸದ ಕೆಲ ವ್ಯಕ್ತಿಗಳು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ, ಕೆಲ ಸಂಧರ್ಭದಲ್ಲಿ ನಿಮ್ಮ ಮತ್ತು ನಿಮ್ಮ ಸಹೋದರ ಸಹೋದರಿಯರ ನಡುವೆ ಮಾತಿನ ಚಕಮಕಿಯಾಗುವ ಸೂಚನೆಗಳಿವೆ, ಹಿರಿಯರಲ್ಲಿ ಭಕ್ತಿ ಗೌರವ, ಕಾರ್ಯಗಳಲ್ಲಿ ಪ್ರಗತಿ.- ಈ ದಿನದ ಎಲ್ಲಾ ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – // itskannada ಭೂರಚನಶಾಸ್ತ್ರ - ವಿಕಿಪೀಡಿಯ ಭೂರಚನಶಾಸ್ತ್ರವು ಭೂಮಿಯನ್ನು ರಚಿಸುವ ಘನ ಮತ್ತು ದ್ರವ ಪದಾರ್ಥಗಳ ವೈಜ್ಞಾನಿಕ ಅಧ್ಯಯನ. "https://kn.wikipedia.org/w/index.php?title=ಭೂರಚನಶಾಸ್ತ್ರ&oldid=318925" ಇಂದ ಪಡೆಯಲ್ಪಟ್ಟಿದೆ ಬೆಥನಿಯವರ ಜೀವನಪ್ರೀತಿಯು ಎಷ್ಟೆಂದರೆ ತಾನು ಗರ್ಭಿಣಿಯಾಗಿದ್ದಾಗಲೂ ಕೂಡ ಸರ್ಫ್ ಮಾಡುವ ಹುಮ್ಮಸ್ಸಿನಲ್ಲಿ ಅಲೆಗಳನ್ನಪ್ಪಿಕೊಂಡ ಸಾಹಸಿ ಈಕೆ. ಅಷ್ಟೇ ಅಲ್ಲದೆ ತನ್ನ ಮಗನಾದ ಟೋಬಿಯಾಸ್ ನನ್ನು ಆರು ತಿಂಗಳ ವಯಸ್ಸಿಗೇ ಆಕೆ ಸಮುದ್ರಕ್ಕೆ ಪರಿಚಯಿಸಿಯಾಗಿತ್ತು. ಆ ಬಾಲಕಿಗೆ ಸರ್ಫಿಂಗ್ ಹೊಸದಲ್ಲ. ಸಾಗರದ ... ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಧ್ವನಿ ಎತ್ತಿದಳೆಂಬ ಕಾರಣಕ್ಕೆ ತಾಲಿಬಾನಿಗಳ ಗುಂಡಿನ ದಾಳಿಗೆ ಒಳಗಾಗಿ ಬ್ರಿಟನ್ ಸೇರಿದ್ದ ಮಲಾಲ ಯೂಸಫ್‍ಝಾಯಿ ಆರು ವರ್ಷಗಳ ಬಳಿಕ ಮತ್ತೆ ತವರು ನೆಲ ಪಾಕಿಸ್ತಾನದಲ್ಲಿ ಬಂದಿಳಿದಿದ್ದಾಳೆ. ನಾಲ್ಕು ದಿನಗಳ ಪ್ರವಾಸಕ್ಕೆಂದು ಬಂದಿರುವ ಆಕೆಯ ಕಾರ್ಯಕ್ರಮ ಪಟ್ಟಿಯಲ್ಲಿ ಪಾಕ್ ... ಫಿಫಾ ವಿಶ್ವಕಪ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ನಿಂತ ರೋಹಿತ್ ಶರ್ಮಾ: ಫೋಟೋ ವೈರಲ್ _ SahilOnline ರಷ್ಯಾ: 21ನೇ ಫಿಫಾ ವಿಶ್ವಕಪ್ ಟೂರ್ನಿ ಈಗಾಗಲೇ ಆರಂಭಗೊಂಡಿದ್ದು ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ. 32 ತಂಡಗಳು ಭಾಗವಹಿಸುತ್ತಿರುವ ಈ ಟೂರ್ನಿಯಲ್ಲಿ ಭಾರತ ತಂಡ ಇಲ್ಲವಾದರು ಫಿಫಾ ಅಭಿಮಾನಿಗಳ ಸಂಖ್ಯೆ ಭಾರತದಲ್ಲೂ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮಾ ಅವರು ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​​ ಪಂದ್ಯಾಟದ ವೀಕ್ಷಣೆಗೆ ತೆರಳಿರುವುದು. ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ರೋಹಿತ್ ಅವರು, ಭಾರತದ ಬಾವುಟ ಹಿಡಿದು ಫಿಫಾ ವಿಶ್ವಕಪ್ ನಡೆಯುತ್ತಿರುವ ಸ್ಟೇಡಿಯಂ ಎದುರು ನಿಂತು ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಭಾರತದ ತ್ರಿವರ್ಣ ಧ್ವಜ ಎಲ್ಲೆಡೆ ರಾರಾಜಿಸಬೇಕೆಂದು ಬರೆದು ರೋಹಿತ್ ಅವರು ಈ ಪೋಸ್ಟ್​ ಅನ್ನು ಅಪ್ಲೋಡ್ ಮಾಡಿದ್ದಾರೆ. ಫಿಫಾ ವಿಶ್ವಕಪ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ನಿಂತ ರೋಹಿತ್ ಶರ್ಮಾ: ಫೋಟೋ ವೈರಲ್ http://sonews.in/qVkoi 43ರ ಹರೆಯಕ್ಕೆ ಕಾಲಿಟ್ಟ ಕ್ರಿಕೆಟ್ ಗೋಡೆ ಮುಂಬೈ:ಭಾರತೀಯ ಕ್ರಿಕೆಟ್ ರಂಗದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಬುಧವಾರ 43ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಜ 11, 1973 ರಲ್ಲಿ ಇವರು ಜನಿಸಿದರು. ಯಾವತ್ತೂ ತೆರೆಮರೆಯಲ್ಲಿರಲು ಇಷ್ಟಪಡುವ ದ್ರಾವಿಡ್, ಸದ್ಯ ಕಿರಿಯರ ಕ್ರಿಕೆಟ್ ತಂಡದ ತರಬೇತುಗಾರರಾಗಿ ನೂತನ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಒಂದು ಕಾಲದಲ್ಲಿ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರನ ಹುದ್ದೆಗೆ ರಾಹುಲ್ ಅರ್ಜಿ ಹಾಕಿದ್ದಾರೆಂದು ಗಾಳಿ ಮಾತು ಹಬ್ಬಿತ್ತು. ಆದರೆ ದ್ರಾವಿಡ್ ಇದನ್ನು ನಿರಾಕರಿಸಿದ್ದರು. 164 ಟೆಸ್ಟ್ ಪಂದ್ಯಗಳ ಅನುಭವಿಯಾಗಿರುವ ದ್ರಾವಿಡ್ 13288 ರನ್ ಗಳಿಸಿದ್ದಾರೆ. ಸರಾಸರಿ 52.31. ಸೀಮಿತ ಓವರ್ ಗಳ ಪಂದ್ಯದಲ್ಲಿ 344 ಪಂದ್ಯವಾಡಿದ್ದು, 10889 ರನ್ನುಗಳನ್ನು ಸರಾಸರಿ 39.16 ನಲ್ಲಿ ಹೊಡೆದಿದ್ದಾರೆ. 12 ಶತಕಗಳು ಮತ್ತು 83 ಅರ್ಧಶತಕಗಳು ಒಳಗೊಂಡಿವೆ. ಮೂರನೇ ಟೆಸ್ಟ್: ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್, ಭಾರತ 67/1 ‘ಸ್ವಚ್ಛ ಹೀ ಸೇವಾ ಆಂದೋಲನ’ಕ್ಕೆ ಪ್ರಧಾನಿ ಮೋದಿ ಚಾಲನೆ (ವಿಡಿಯೊ) ದೆಹಲಿ: ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ‘ಸ್ವಚ್ಛ ಹೀ ಸೇವಾ ಆಂದೋಲನ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಾಲಿವುಡ್ ನಟ… ಸಿಪಿಐ(ಎಂ)ನ ಪೊಲಿಟ್ ಬ್ಯುರೊ ಹೇಳಿಕೆ ರಾಗಿ ಬಣವೆಗಳ ಪಕ್ಕದಲ್ಲಿ, ಹುಚ್ಚೆಳ್ಳು, ಹುರುಳಿ, ತೊಗರಿ, ಸಾವೆ, ನವಣೆ ಮುಂತಾದ ರಾಗಿ ಹೊಲದ ಅಕ್ಕಡಿ ಸಾಲಿನಲ್ಲಿ ಬೆಳೆದ ಬೆಳೆಗಳ ಹೊರೆಗಳು. ಚಿಕ್ಕಪುಟ್ಟ ರೈತರುಗಳು ಕೂಡ ತಮ್ಮದೇ ಆದ ಕಣಗಳನ್ನು ಮಾಡಿಕೊಳ್ಳುತ್ತಿದ್ದರು. ಹಳ್ಳಿಗೆ ಹಳ್ಳಿಯೇ ಕಣ ಮಾಡುವುದರಲ್ಲಿ, ದನಗಳನ್ನು ಕಟ್ಟಿಯೋ, ಇಲ್ಲಾ ರೋಣನ್ನು ಹೊಡೆದು ಹುಲ್ಲು ತುಳಿಸಿ, ಕಾಳುಕಡ್ಡಿಗಳನ್ನೆಲ್ಲಾ ಹಸನು ಮಾಡುವುದರಲ್ಲಿ, ಹೀಗೆ ಹಸನಾದವುಗಳನ್ನು ರಾಶಿ ಮಾಡಿ, ನಂತರ ‘ರಾಶಿ ಪೂಜೆ’ ಮಾಡಿ ಮನೆ ತುಂಬಿಸಿಕೊಳ್ಳುವುದರಲ್ಲಿ ಮುಳುಗುತ್ತಿತ್ತು. ಆಗ ಹಳ್ಳಿಯ ಹೊಲಮಾಳಗಳಲ್ಲಿ ಸಂಭ್ರಮದ ತೇರು ಉರುಳುತ್ತಿತ್ತು. ನನ್ನ ಭಾವನೆಗಳು - ಭಾವನಾಲೋಕದಲ್ಲಿನ ಕೆಲವು ಭಾವನೆಗಳ ಮೆಲುಕು: ಕ್ಯಾನನ್ ಅವರಿಂದ ಒಂದು ಬಹುಮಾನ ಗೆದ್ದಾಗ!!!! Last edited on ೨೦ ಮಾರ್ಚಿ ೨೦೧೭, at ೨೨:೫೯ ವರ್ಷ ೧೬೫೩ (MDCLIII) ಗ್ರೆಗೋರಿಯನ್ ಪಂಚಾಂಗದ ಬುಧವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು. ಲೇ ವಿಕಟಕವಿ. ಎಲ್ಲಾ ಕಾಲೇಜ್ ಸ್ಕಿಟ್ ಜೋಕ್ ಎತ್ತಿ ಇಲ್ಲಿ ಒಂದು ಬ್ಲಾಗ್ ಪೋಸ್ಟ್ ಮಾಡಿದ್ಯಾ ಮಗನೇ. ಇರ್ಲಿ ಇರ್ಲಿ, ಬೇಜಾರಿಲ್ಲ. ಒಂದು ವೇಳೆ ಈ ಘಟನೆ ನಿಜವಾಗಿದ್ದು, ಆಕೆ ನಿಮ್ಮ ಈ ಲೇಖನವನ್ನು ಓದಿದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಖಚಿತ in: Fresh News, ಕರಾವಳಿ, ಕ್ರೈಮ್, ಬಂಟ್ವಾಳ, ರಾಜಕೀಯ ಬಂಟ್ವಾಳ: ಗೋಳ್ತಮಜಲು ಗ್ರಾಮದ ಹೊಸಮನೆ ನಿವಾಸಿ ಮಿಥುನ್ ವಿರುದ್ದ ಸುಳ್ಳು ಕೇಸು ದಾಖಲಿಸಿ ಪೊಲೀಸರು ವಿನಃಕಾರಣ ತೊಂದರೆ ನೀಡುತ್ತಿದ್ದಾರೆ. ಮಿಥುನ್‌ಗೆ ಯಾವುದೇ ತೊಂದರೆ ಆದರೂ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಪೊಲೀಸರೇ ನೇರ ಕಾರಣ ಎಂದು ಮಿಥುನ್ ಪೋಷಕರು ಆರೋಪಿಸಿದ್ದಾರೆ. ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಮಿಥುನ್ ತಂದೆ ನಾರಾಯಣ ಪೂಜಾರಿ ಹಾಗೂ ತಾಯಿ ಲಲಿತಾ ಸುದ್ದಿಗೋಷ್ಟಿ ನಡೆಸಿ ಪೊಲೀಸರ ನಡವಳಿಕೆಯ ವಿರುದ್ದ ಕಣ್ಣೀರು ಹಾಕಿದರು. ಮಿಥುನ್ ಯಾವುದೇ ಗಲಭೆಗಳಲ್ಲಿ ಪಾಲ್ಗೊಳ್ಳದೆ ಇದ್ದರೂ ಆತನ ವಿರುದ್ದದ ಪ್ರಕರಣಗಳಿಂದಾಗಿ ಹಲವು ಬಾರಿ ಬಂಧನವಾಗಿದೆ. ಅವನ ಮೇಲಿನ ಪ್ರಕರಣಗಳು ಉಚ್ಛನ್ಯಾಯಲಾಯದಲ್ಲಿ ರದ್ದಾಧ ಬಳಿಕ ಪೊಲೀಸರು ರಾಜಕೀಯ ಪ್ರಭಾವಕ್ಕೊಳಗಾಗಿ ಹೆಚ್ಚಿನ ತೊಂದರೆ ನೀಡುತ್ತಿದ್ದಾರೆ, ಎನ್‌ಕೌಂಟರ್ ಮಾಡುವುದಾಗಿ ಬೆದರಿಸಿರಿವುದಾಗಿ ಅವರು ತಿಳಿಸಿದರು. ಮಗನಿಗೆ ತೀವ್ರ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆಯನ್ನು ಒದಗಿಸಿ ಆತನ ವಿರುದ್ದದ ಸುಳ್ಳು ಪ್ರಕರಣಗಳನ್ನು ಕೈ ಬಿಡಬೇಕೆಂದು ಗೃಹ ಸಚಿವರಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು. ಸಹೋದರ ಪವನ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು. Next : 47 ಪುಟಾಣಿ ಮಕ್ಕಳಿಂದ ಡ್ರಾಮಾ ಪ್ರದರ್ಶನ ಬೆಳಗಾವಿ:(news belgaum) ಗಡಿಕನ್ನಡಿಗರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಅವರ ನೇತೃತ್ವದಲ್ಲಿ ನಾಳೆ ಮಂಗಳವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗಡಿಕನ್ನಡಿಗರ ಸಭೆ ನಡೆಯಲಿದೆ. ಬೆಳಗಾವಿ ಜಿಲ್ಲೆಯ ಗಡಿ ಕನ್ನಡಿಗರಾದ, ಮಹಾರಾಷ್ಟ್ರ ರಾಜ್ಯ ವ್ಯಾಪ್ತಿಯ ಪಟ್ಟಣಗಳಲ್ಲಿ ವಾಸಿಸುವ ಕನ್ನಡಿಗರು ಪಡುತ್ತಿರುವ ಹಲವಾರು ಯಾತನೆಗಳ ಬಗ್ಗೆ ಚರ್ಚೆ ನಡೆಯಲಿದೆ. ಜತ್ತ, ಅಕ್ಕಲಕೋಟೆ, ಗಡಿಂಗ್ಲಜ ಹಾಗೂ ದಕ್ಷಿಣ ಸೊಲ್ಲಾಪುರ ಭಾಗದಲ್ಲಿ ವಾಸಿಸಿರುವ ಕನ್ನಡಿಗರು ಬೆಳಗಾವಿಯಲ್ಲಿ ಸಭೆ ಸೇರಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ. ಗಡಿ ಕನ್ನಡಿಗರ ಹೆಸರಿನಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ, ಸಂಕೇಶ್ವರ, ಹುಕ್ಕೇರಿ, ನಿಪ್ಪಾಣಿ, ಕಾಗವಾಡ ಸೇರಿದಂತೆ ಇತರ ಪ್ರದೇಶಗಳ ಜನರು ಗಡಿ ಕನ್ನಡಿಗರ ಹೆಸರಲ್ಲಿ ಸರಕಾರಿ ಸಹಾಯ ಸವಲತ್ತು ಪಡೆಯುತ್ತಿದ್ದು, ನಿಜವಾದ ಗಡಿ ಕನ್ನಡಿಗರಾದ ಮಹಾರಾಷ್ಟ್ರ ರಾಜ್ಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಮ್ಮ ಜನರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎನ್ನುವುದು ಚರ್ಚೆಯ ವಿಷಯವಾಗಿದೆ. ಮಂಗಳವಾರ ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ಚರ್ಚೆ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಂಚಾಲಕ ಅರವಿಂದ ಮಹಾದೇವರಾವ ದಳವಾಯಿ ತಿಳಿಸಿದ್ದಾರೆ. Discussion of the problems of the border guards tomorrow ಮುಂದೆ: ಮುದ್ರಿತ ಬೇಬಿ romper HN180310 100% ಬೇಸಿಗೆಯಲ್ಲಿ ಹತ್ತಿ ಬೇಬಿ ಕ್ಲೋತ್ಸ್ ಬೇಬಿ ಉಡುಪು ಸೆಟ್ ಮಕ್ಕಳ ಸಿದ್ಧ ಉಡುಪು ಹತ್ತಿ ಬೇಬಿ ಸಿದ್ಧ ಉಡುಪು ಸಾವಯವ ಬೇಬಿ ಸಿದ್ಧ ಉಡುಪು ಸರಳ ಬೇಬಿ Rompers ಆನ್ಲೈನ್ ಸ್ಟಾಕ್ ಬೇಬಿ romper, ಬೇಬಿ ಸಿದ್ಧ ಉಡುಪು ಚಳಿಗಾಲದಲ್ಲಿ ಬೇಬಿ ಸಿದ್ಧ ಉಡುಪು Triple Ton Man Karun Nair Can get Chane 3rd Test match? , ತ್ರಿಶತಕ ವೀರ, ಕನ್ನಡಿಗ ಕರುಣ್​ ನಾಯರ್​ಗೆ ಮೂರನೇ ಟೆಸ್ಟ್​ನಲ್ಲಿ ಸ್ಥಾನ!? ನ್ಯಾಟಿಂಗ್​ಹ್ಯಾಮ್​: 2016ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 303 ರನ್ ಗಳಿಸಿದ್ದ ಕರುಣ್​ ನಾಯರ್​ ಟೆಸ್ಟ್​ ಕ್ರಿಕೆಟ್​​ನಲ್ಲಿ ಹೊಸದೊಂದು ಇತಿಹಾಸ ರಚನೆ ಮಾಡಿದ್ದರು. ಅದಾದ ಬಳಿಕ ಕೆಲವೊಂದು ಅವಕಾಶ ಸಿಕ್ಕರೂ ಅವುಗಳನ್ನ ಬಳಸಿಕೊಳ್ಳಲು ವಿಫಲಗೊಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಸದ್ಯದ ಪರಿಸ್ಥಿತಿ ನೋಡಿದಾಗ ಅವರಿಗೆ ಮತ್ತೊಂದು ಚಾನ್ಸ್​ ನೀಡುವ ಸಾಧ್ಯತೆ ಕಂಡು ಬರುತ್ತಿದೆ. ದಾಂತೇವಾಡ, ನ. ೮- ಛತ್ತೀಸ್‌ಗಡ ವಿಧಾನಸಭಾ ಚುನಾವಣೆಗೆ ಇನ್ನು ಮೂರು ದಿನ ಇರುವಾಗಲೇ ನಕ್ಸಲರು ದಾಳಿಗಳನ್ನು ತೀವ್ರಗೊಳಿಸಿದ್ದು, ನಕ್ಸಲರ ದಾಳಿಗೆ ಒಬ್ಬ ಸಿಐಎಸ್‌ಎಫ್ ಯೋಧ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. @@ Kane Brown @@ ಉಚಿತ mP3 ಡೌನ್ಲೋಡ್ ಉದ್ಯೋಗ ಮಾಹಿತಿ ಶೈಕ್ಷಣಿಕ ಮಾಹಿತಿ ಸಂಪರ್ಕ ಮಾಹಿತಿ ಅಬಕಾರಿ ಇಲಾಖೆ ಗ್ರಾಮ ಪಂಚಾಯತ್ ಕಾಮಗಾರಿಗಳ ತಾಂತ್ರಿಕ ಅನುಷ್ಠಾನ ಜಿ.ಪಂ. ಇಂಜಿನಿಯರ್ ವಿಭಾಗ ಪಿನ್ ಕೋಡ್‌ಗಳು ಪೊಲೀಸ್ ಇಲಾಖೆ ಲೋಕೋಪಯೋಗಿ ಇಲಾಖೆ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಸುದ್ದಿಗಳು ಗ್ರಾ.ಪಂ. ಚುನಾವಣೆ ಪ್ರಶಸ್ತಿ ಪುರಸ್ಕಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಾರ್ಷಿಕ ಬ್ರಹ್ಮಕಲಶದ ನಿಮಿತ್ತ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸ ಸರಕಾರಿ ಆಸ್ಪತ್ರೆಗೆ ಇ.ಸಿ.ಜಿ ನೆಬಿಲೈಸರ್ ಕೊಡುಗೆ ಬೆಳ್ತಂಗಡಿ ಅಯ್ಯಪ್ಪ ಮಂದಿರಕ್ಕೆ ಡಾ. ವೀರೇಂದ್ರ ಹೆಗ್ಗಡೆ ಭೇಟಿ ಆಟ ಪಾಠ ಊಟ… ಜೊತೆಗೆ ತರಕಾರಿ ತೋಟ… ನಾಡ ಹಬ್ಬ ದಸರಾ ಆರಂಭ: ರಂಗಕ್ಕಿಳಿದ ನವರಾತ್ರಿ ವೇಷಗಳು... ನೇತ್ರಾವತಿ ನದಿ ತಿರುವು ಕುರಿತು... ಗರ್ಭಿಣಿ ಮಹಿಳೆಗೆ ಮೊಬೈಲ್ ಬಳಕೆ ಎಷ್ಟು ಸುರಕ್ಷಿತ..... ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಾಗದ ಕಟ್ಟಡ ಕಾರ್ಮಿಕರು -ಹಲವು ವರ್ಷಗಳಿಂದ ಇಲ್ಲೇ ನೆಲೆಯೂರಿದ್ದರೂ ದಾಖಲೆ ಇಲ್ಲ -ಸದಸ್ಯರಾಗಿ ಸವಲತ್ತು ಪಡೆಯಲು ಸಂಘಟನೆಯ ಮನವಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ ಸರ್ಕಾರದ ಸವಲತ್ತು ಪಡೆಯಲು ಅವಕಾಶವಿದ್ದರೂ ಬಹತ ... ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ ಸರ್ಕಾರದ ಸವಲತ್ತು ಪಡೆಯಲು ಅವಕಾಶವಿದ್ದರೂ ಬಹತೇಕ ಕಾರ್ಮಿಕರು ಇನ್ನೂ ಸದಸ್ಯರಾಗದೇ ಸವಲತ್ತು ವಂಚಿತರಾಗುತ್ತಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಮುಖ್ಯವಾಗಿ ಕಲ್ಲು ಕ ... ಮುಕ್ಕೂರು ಜಗನ್ನಾಥ ಪೂಜಾರಿಯವರ ಅಪರೂಪದ ಸಾಧನೆ ಕೃಷಿ ಈ ದೇಶದ ಆಸ್ತಿ. ಕೃಷಿಕರು ಈ ದೇಶದ ಬೆನ್ನೆಲುಬು. ಸುಳ್ಯ ತಾಲೂಕು ಕೃಷಿಯ ... ಮುಕ್ಕೂರು ಜಗನ್ನಾಥ ಪೂಜಾರಿಯವರ ಅಪರೂಪದ ಸಾಧನೆ ಕೃಷಿ ಈ ದೇಶದ ಆಸ್ತಿ. ಕೃಷಿಕರು ಈ ದೇಶದ ಬೆನ್ನೆಲುಬು. ಸುಳ್ಯ ತಾಲೂಕು ಕೃಷಿಯ ಮಟ್ಟಿಗೆ ಸಂಪಧ್ಭರಿತ ನೆಲ. ಹೈನುಗಾರಿಕೆ ಹಾಗೂ ಕೃಷಿ ಒಂದಕ್ಕೊಂದು ಪೂರಕ. ಹೆಚ್ಚಿನವರು ಕೃಷಿಗಾಗಿ ಹೈನುಗಾರಿಕೆ ಮಾಡ ... ಇತ್ತೀಚೆಗೆ ಗಂಭೀರ ವಿಚಾರಗಳ ಬಗ್ಗೆ ಮಾತನಾಡುವುದು, ಬರೆಯು ವುದು, ಓದುವುದುಎಲ್ಲವೂ ಮಹತ್ವದ ಸಂಗತಿಯಾಗಿ ಏನೂ ಉಳಿದಿಲ್ಲ, ಮತ್ತು ... ಇತ್ತೀಚೆಗೆ ಗಂಭೀರ ವಿಚಾರಗಳ ಬಗ್ಗೆ ಮಾತನಾಡುವುದು, ಬರೆಯು ವುದು, ಓದುವುದುಎಲ್ಲವೂ ಮಹತ್ವದ ಸಂಗತಿಯಾಗಿ ಏನೂ ಉಳಿದಿಲ್ಲ, ಮತ್ತು ಇವೆಲ್ಲವೂ ಮಾತನಾಡಿದಂತೆ ಅಥವಾ ಬರೆದಂತೆಯೂ ಅಲ್ಲ. ಅದಕ್ಕಾಗಿ ಒಂದು ಬದ್ಧತೆ ಅಥವಾ ಪ್ರಾಮಾಣಿಕತೆ ಇವೆಲ್ಲವೂ ಇರಲೇಬ ... https://youtu.be/51YYqgWoo8Q ಚಿತ್ರ ನಿರ್ಮಾಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕುತೂಹಲ ಕೆರಳಿಸುವ ಕ್ಷೇತ್ರ. ಕಳೆದ ಕೆ ... https://youtu.be/51YYqgWoo8Q ಚಿತ್ರ ನಿರ್ಮಾಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಕುತೂಹಲ ಕೆರಳಿಸುವ ಕ್ಷೇತ್ರ. ಕಳೆದ ಕೆಲವು ವರ್ಷಗಳಿಂದ ಕಿರುಚಿತ್ರಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಭವಿಷ್ಯದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕ ... ಭೂಮಿತಾಯಿಯ ಮಡಿಲಲ್ಲಿರುವ ಮಾನವ ಅವನೋರ್ವ ಬುದ್ದಿಜೀವಿ. ಆತನ ಆಗಾಧ ಪ್ರಮಾಣದ ಬುದ್ಧಿಶಕ್ತಿಗೆ ಎಣೆಯೆಂಬುದಿಲ್ಲ. ಆತನಿಂದ ಅಸಾಧ್ಯವಾದುದು ಯಾವುದೂ ಇಲ್ಲ. ತನ್ನ ಉದ್ದೇಶ ಸಾಧನೆಗಾಗಿ, ಛಲಕ್ಕಾಗಿ ಅವನು ಅನಂತ ಆಕಾಶದಲ್ಲಿ ಹಕ್ಕಿಯಂತೆ ಹಾರಾಡಬಲ್ಲ. ನ ... ಆಧುನಿಕ ಸಂಶೋಧನೆಗಳು, ಆವಿಷ್ಕಾರಗಳು ಹೆಚ್ಚಿದಂತೆ, ವೈದ್ಯರಿಗೆ ಹೊಸ ರೋಗಗಳನ್ನು ಗುರುತಿಸುವಲ್ಲಿ ಮತ್ತು ಚಿಕಿತ್ಸೆಯನ್ನು ನೀಡು ... ಆಧುನಿಕ ಸಂಶೋಧನೆಗಳು, ಆವಿಷ್ಕಾರಗಳು ಹೆಚ್ಚಿದಂತೆ, ವೈದ್ಯರಿಗೆ ಹೊಸ ರೋಗಗಳನ್ನು ಗುರುತಿಸುವಲ್ಲಿ ಮತ್ತು ಚಿಕಿತ್ಸೆಯನ್ನು ನೀಡುವಲ್ಲಿ ಹೆಚ್ಚಿನ ಅನುಕೂಲ ಉಂಟಾಗಿದೆ ಎನ್ನುವುದು ಸತ್ಯವಾದ ವಿಚಾರ. ಅದರ ಜೊತೆಗೆ ಕೆಲವೊಂದು ರೋಗಾಣುಗಳು ತಮ್ಮ ದೇಹದ ... ಪ್ರಸಕ್ತ ವಿದ್ಯಮಾನದ ಕಂಪ್ಯೂಟರ್ ಯುಗದಲ್ಲಿ ಮಾನವನ ಅವಿಭಾಜ್ಯ ಅಂಗವಾಗಿ ಸ್ಥಾನ ಪಡೆದಿರುವ ಮೊಬೈಲ್ ಫೋನ್ ಸಕಲ ಜೀವಸಂಕುಲಗಳಿಗೆ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಹಲವು ಜಿಜ್ಞಾಸೆಗಳು ಹುಟ್ಟಿಕೊಂಡಿವೆ. ಈ ಕುರಿತು ಹಲವು ಸಂಶೋಧನೆಗಳು ನಡೆದಿವೆ, ಇ ... ಇತ್ತೀಚಿನ ಸುದ್ದಿಗಳು ಬೆಳ್ತಂಗಡಿಯಲ್ಲಿ ನೆಹರು ಯುವ ಕೇಂದ್ರ ವತಿಯಿಂದ ಜೀವನ ಕೌಶಲ್ಯ ತರಬೇತಿ ಶಿಬಿರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ 58 ನೇ ವರ್ಷದ ಶ್ರೀರಾಮ ನಾಮ ಸಪ್ತಾಹ ಹಾಗೂ ಪ್ರತಿಷ್ಠಾ ಜಾತ್ರಾ ಮಹೋತ್ಸವ ಉದ್ಘಾಟನೆ ಬಳೆಂಜ: ರೂ. 3.15 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ಬಿಲ್ಲವ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಶೈಕ್ಷಣಿಕ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮಗಳು ಶಿಕ್ಷಣ ಮಾಹಿತಿ ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿಗೆ 3 ರ‍್ಯಾಂಕ್‌ಗಳು ಸರಕಾರಿ ಪ್ರೌಢಶಾಲೆ ಮಚ್ಚಿನ ಸಾಧನಾ ಸನ್ಮಾನ ಉಜಿರೆ ಕಾಲೇಜಿನಲ್ಲಿ ಸಾಹಿತ್ಯ ಅಧ್ಯಯನ ಶಿಬಿರ ಮಾ. 3-6 ರಿಂದ ಜನ ಸುರಕ್ಷಾ ಯಾತ್ರೆ ಮಂಗಳೂರು ಚಲೋ ಕ್ರೈಂ ನ್ಯೂಸ್ ಚಾರ್ಮಾಡಿ : ಮೃತದೇಹ ಪತ್ತೆ ಬೆಳ್ತಂಗಡಿ : ತಂದೆಯಿಂದ ಮಗನ ಹತ್ಯೆ ಇತ್ತೀಚಿನ ಪ್ರತಿಕ್ರಿಯೆಗಳು ವಿಶೇಷ ಬರಹಗಾರ specialwriter.blogspot.com: ಒಂದು ಹೂವು ಅಂದ್ರೆ ಒಂದು ಹೆಣ್ಣು .. !! ಒಂದು ಹೂವು ಅಂದ್ರೆ ಒಂದು ಹೆಣ್ಣು .. !! ಮೊದಲನೇ ಮಾತು .. ಇದು ಕವನವಲ್ಲ ... ಕೇವಲ ಮನದಾಳದ ಕೆಲವು ಮಾತುಗಳು ... ಮಾಲೆ ಕಟ್ಟಿ ಕಷ್ಟ ಪಟ್ಟು ಜೀವನ ಮಾಡೋ .. ಜನರು ನಂಬಿರೋದು ಆ ಪುಟ್ಟ ಪುಟ್ಟ ಹೂವುಗಳನ್ನೇ ... ಇಲ್ಲಿ ಇನ್ನೊಂದು ರೀತಿ ಯೋಚನೆ ಮಾಡಿ .. ಪ್ರೀತಿಯಿಂದ ನೋಡ್ಕೊಂಡ್ರೆ ಆ ಹೂವಿನ (ಹೆಣ್ಣಿನ) ಆಯುಷ್ಯ ತುಂಬಾ ಕಾಲ .. ನಮ್ಮ ನಿತ್ಯ ಬದುಕಿನಲ್ಲಿ ಆರೋಗ್ಯಕರವಾಗಿ ಬದುಕಲು ಸಹಾಯ ಆಗುತ್ತೆ .. ಹೂವಿನ ಜೊತೆಯಲ್ಲಿ ಹೆಚ್ಚಾಗಿ ಹಸಿರು ಇರುತ್ತೆ .. ಆ ಹಸಿರು ನಮ್ಮ ಬದುಕಿನ ಉಸಿರು .. !! ಚಿತ್ರಗಳ ಕವನ ಬಗೆಬಗೆಯ ಬಣ್ಣಗಳಲ್ಲಿ ಬದುಕಿನ ಪ್ರತೀ ಕ್ಷಣವೂ .. !!!!!! KANNADA (GOOGLE) = ಕನ್ನಡದಲ್ಲಿ ಬರೆಯಿರಿ ಇ ಮೇಲ್: sally@leesen.net ಎಚ್ಡಿ DVR ಮಾನಿಟರ್ ವ್ಯವಸ್ಥೆ ಮೂರನೇ ಬ್ರೇಕ್ ಲೈಟ್ ಕ್ಯಾಮೆರಾ ಹೆವಿ ಡ್ಯೂಟಿ ಕ್ಯಾಮೆರಾ ಬಸ್ / ಟ್ರಕ್ / ಶಿಪ್ ಕ್ಯಾಮೆರಾ ಡೋಮ್ ಕ್ಯಾಮೆರಾ ಪರವಾನಗಿ ಪ್ಲೇಟ್ ಫ್ರೇಮ್ ಕ್ಯಾಮೆರಾ ಯುನಿವರ್ಸಲ್ ಕಾರು ಕ್ಯಾಮೆರಾ ನಮ್ಮನ್ನು ಸಂಪರ್ಕಿಸಿ ಏಕೆ ನಮ್ಮ ಆಯ್ಕೆ ವೈಶಿಷ್ಟ್ಯದ ಉತ್ಪನ್ನಗಳು 7 "ಡಿಜಿಟಲ್ ನಿಸ್ತಂತು ಕ್ವಾಡ್ 2.4 ಜೊತೆ ಮೇಲ್ವಿಚಾರಣೆ ... ಎಚ್ಡಿ ನೈಟ್ ವಿಷನ್ DVR ಮಾನಿಟರ್ ವಾಹನ ಜೊತೆ ಸಿಸ್ಟಮ್ ... ನಮ್ಮ ಉತ್ಪನ್ನಗಳು ಅಥವಾ ಬೆಲೆಪಟ್ಟಿ ವಿಚಾರಣೆಗೊಳಪಡಿಸುವುದನ್ನು, ನಮಗೆ ನಿಮ್ಮ ಇಮೇಲ್ ನೀಡಿ ಮತ್ತು ನಾವು 24 ಗಂಟೆಗಳ ಒಳಗೆ ಸಂಪರ್ಕದಲ್ಲಿರಿ ಆಗಿರುತ್ತದೆ. ಇತ್ತೀಚಿನ ಸುದ್ದಿ ಬ್ಯಾಕ್ಅಪ್ ಕ್ಯಾಮೆರಾ ಇಮೇಲ್ ಕಳುಹಿಸಿ ಕಟಿ ಸ್ಟ್ರೀಟ್ ಬಳಿ Clarinn ಸ್ಟ್ರೀಟ್ ಬಿಳಿ ದಿ ಬಾರ್ನ್. Brenham, ಟೆಕ್ಸಾಸ್ ಪೂರ್ವ, 2008 ಏಪ್ರಿಲ್ 6 ಟರ್ಕಿಶ್ ಪ್ರತಿಭಟನಾಕಾರರು ಕೇವಲ ಬೀದಿಗಳಲ್ಲಿ ತೆಗೆದುಕೊಂಡು ಇಲ್ಲ. ಅವರು ಆನ್ಲೈನ್ ಹೋಗುವ ಮತ್ತು ಅವರ ಸಂದೇಶವನ್ನು ಪಡೆಯಲು crowdfunding ಬಳಸುತ್ತಿದ್ದರೆ. ಮೂರು ನ್ಯೂಯಾರ್ಕ್ ಸಿಟಿ ಆಧಾರಿತ ಟರ್ಕ್ಸ್ ಆದ್ದರಿಂದ ಅವರು ಟರ್ಕಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವಿವರಿಸುವ ನ್ಯೂಯಾರ್ಕ್ ಟೈಮ್ಸ್ನ ಒಂದು ಜಾಹೀರಾತು ಹಾಕಲು ಹಣ ಸಂಗ್ರಹಿಸಲು crowdfunding ಬಳಸಲು ನಿರ್ಧರಿಸಿದರು ಈ ವಾರ ತಮ್ಮ ದೇಶದ ಅಲ್ಲಾಡಿಸಿದ ಎಂದು ಸರ್ಕಾರ ವಿರೋಧಿ ಅಶಾಂತಿ ಪ್ರಭಾವಿತಗೊಂಡಿತ್ತು. ಕೆಲವೇ ದಿನಗಳಲ್ಲಿ, Indiegogo ಮೇಲೆ crowdfunding ಉಪಕ್ರಮವು ವಿಶ್ವದಾದ್ಯಂತ ಜನರು […] Continue reading → ಡ್ರೈ ಕೊಳದ ವಾಷಿಂಗ್ಟನ್-ಆನ್-Brazos ರಾಜ್ಯ ಐತಿಹಾಸಿಕ ಸ್ಥಳ. ವಾಷಿಂಗ್ಟನ್, ಟೆಕ್ಸಾಸ್, ಅಕ್ಟೋಬರ್ 16, 2011 ಹಳದಿ ಸ್ಟಾರ್-ಹುಲ್ಲು (Hypoxis hirsuta) ರಲ್ಲಿ ಕ್ರೀಕ್ ಪಾರ್ಕ್ ಲಿಕ್. ಕಾಲೇಜು ಕೇಂದ್ರ, ಟೆಕ್ಸಾಸ್, ಮಾರ್ಚ್ 10, 2009 ಪ್ರಾಥಮಿಕ ಆರೋಗ್ಯ ಘಟಕ ಇಂದು ದೇಶಾದ್ಯಂತ 11 ಭಾಷೆಗಳಲ್ಲಿ ನೀಟ್ ಎಕ್ಸಾಂ – ವಿದ್ಯಾರ್ಥಿಗಳಿಗೆ ಪ್ರತ್ಯೇಕ ಡ್ರೆಸ್‍ಕೋಡ್ ದೇಶಾದ್ಯಂತ ಇಂದು ಮೆಡಿಕಲ್ ಹಾಗೂ ದಂತ ವೈದ್ಯಕೀಯ ಸೀಟುಗಳಿಗೆ ನಡೆಯುವ ನೀಟ್ ಪರೀಕ್ಷೆ ನಡೆಯಲಿದೆ. ದೇಶಾದ್ಯಂತ ಒಟ್ಟು 13,26,725 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕರ್ನಾಟಕದಲ್ಲಿ 187 ಸೆಂಟರ್ ಗಳಿದ್ದು, ಬೆಂಗಳೂರು, ಬೆಳಗಾವಿ, ದಾವಣಗೆರೆ, ಗುಲ್ಬರ್ಗ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಉಡುಪಿ ಹಾಗೂ ಹೊಸದಾಗಿ ಧಾರವಾಡ ಕೇಂದ್ರಗಳಲ್ಲೂ ಪರೀಕ್ಷೆ ನಡೆಯಲಿದೆ. ಈ ಬಾರಿ 11 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಂದೇ ಮಾದರಿಯ ಪ್ರಶ್ನೆಪತ್ರಿಕೆಗಳನ್ನ ನೀಡಲಿದ್ದಾರೆ. ಪರೀಕ್ಷೆಗೆ ಅನೇಕ ವಸ್ತುಗಳನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಡ್ರೆಸ್ ಕೋಡ್ ಇದ್ದು, ವಿದ್ಯಾರ್ಥಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಹಾಗಾದರೆ ಆ ಸುದ್ದಿಗಳನ್ನು ನಮಗೆ ಕಳುಹಿಸಿ... ನಮ್ಮ ಇಮೇಲ್ ವಿಳಾಸ : sudinaweb@gmail.com Home / Film News / Tollywood / ಚಿರಂಜೀವಿಗೆ ಎಸ್​ ಎಂದಿದ್ದ ಅಮಿತಾಭ್​ ಬಾಲಕೃಷ್ಣಗೆ ನೋ ಎಂದಿದ್ದೇಕೆ…? ಆ ಮೇಲೆ ಏನಾಯ್ತು ಗೊತ್ತಾ…? ಚಿರಂಜೀವಿಗೆ ಎಸ್​ ಎಂದಿದ್ದ ಅಮಿತಾಭ್​ ಬಾಲಕೃಷ್ಣಗೆ ನೋ ಎಂದಿದ್ದೇಕೆ…? ಆ ಮೇಲೆ ಏನಾಯ್ತು ಗೊತ್ತಾ…? ಹೈದರಾಬಾದ್​ : ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151ನೇ ಚಿತ್ರ ಸೈರಾ ನರಸಿಂಹ ರೆಡ್ಡಿ ಸಿನೆಮಾದಲ್ಲಿ ಮೆಗಾಸ್ಟಾರ್​ ಅಮಿತಾಭ್​ ಬಚ್ಚನ್​ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಇಬ್ಬರು ಲೆಜೆಂಡ್​ಗಳು ಒಂದಾಗುತ್ತಿದ್ದಾರೆ. ಇದು ತೆಲುಗು ಚಿತ್ರಪ್ರೇಮಿಗಳಿಗೆ ಖುಷಿ ತಂದಿದೆ. ಆದರೆ, ಇದೇ ಅಮಿತಾಭ್​ ಬಚ್ಚನ್ ಬಾಲಕೃಷ್ಣ ಅವರ ಚಿತ್ರಕ್ಕೆ ಬಂದಿದ್ದ ಆಫರ್​ ಅನ್ನು ತಿರಸ್ಕರಿಸಿದ್ದರು ಎಂಬ ವಿಷಯವೂ ಈಗ ಬಹಿರಂಗವಾಗಿದೆ…! ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಅಮಿತಾಭ್​ ಚಿರು ಚಿತ್ರಕ್ಕಿಂತಲೂ ಮುಂಚೆ ಬಾಲಕೃಷ್ಣ ಚಿತ್ರದಲ್ಲಿ ಅಭಿನಯಿಸಬೇಕಾಗಿತ್ತು…! ಕೆಲ ತಿಂಗಳ ಹಿಂದೆ ಬಾಲಕೃಷ್ಣ ಮತ್ತು ನಿರ್ದೇಶಕ ಕೃಷ್ಣ ವಂಶಿ ಅವರ ರೈತು ಎಂಬ ಚಿತ್ರಕ್ಕೆ ಅಮಿತಾಭ್​ ಅವರನ್ನು ಹಾಕಿಕೊಳ್ಳಲು ನಿರ್ಧರಿಸಿದ್ದರು. ಅದಕ್ಕಾಗಿಯೇ ಮುಂಬೈಗೆ ತೆರಳಿದ ಈ ಇಬ್ಬರು ಸರ್ಕಾರ್​ ತ್ರಿ ಚಿತ್ರದ ಶೂಟಿಂಗ್ ಸೆಟ್​ಗೆ ಹೋಗಿ ಮಾತನಾಡಿ ಬಂದಿದ್ದರು. ಮತ್ತು ತಮ್ಮ ರೈತು ಚಿತ್ರದಲ್ಲಿ ನಟಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ, ಅಮಿತಾಭ್​ ಅದ್ಯಾಕೋ ಈ ಚಿತ್ರಕ್ಕೆ ಒಲ್ಲೆ ಎಂದು ಬಿಟ್ಟರು. ಇದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿದ ಈ ಇಬ್ಬರು ಈ ಪ್ರಾಜೆಕ್ಟ್​ ಅನ್ನೇ ಕೈ ಬಿಟ್ಟಿದ್ದರು…! ಅಮಿತಾಭ್​ ಬೇಡ ಎಂದಿದ್ದಕ್ಕೇ ಈ ಚಿತ್ರವನ್ನು ಇವರಿಬ್ಬರು ಕೈ ಬಿಟ್ಟಿದ್ದರಂತೆ… ಆದರೆ, ಇದಾದ ಕೆಲವೇ ತಿಂಗಳಲ್ಲಿ ಅಮಿತಾಭ್​ಗೆ ಕರೆ ಮಾಡಿದ ಚಿರಂಜೀವಿ ತಮ್ಮ ಸೈರಾ ಚಿತ್ರದಲ್ಲಿ ಅಭಿನಯಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಅಮಿತಾಭ್​ ಹಿಂದೆ ಮುಂದೆ ನೋಡದೆ ಎಸ್​ ಎಂದು ಬಿಟ್ಟಿದ್ದರು…! ಇದಕ್ಕೆ ಕಾರಣ ಸಿಂಪಲ್​. ಚಿರಂಜೀವಿ ಮತ್ತು ಅಮಿತಾಭ್​ ತುಂಬಾ ಒಳ್ಳೆಯ ಸ್ನೇಹಿತರು. ಇಬ್ಬರು ನಡುವೆ ಉತ್ತಮ ಬಾಂಧವ್ಯ ಇದೆ. ಎರಡೂ ಕುಟುಂಬಸ್ಥರೂ ತುಂಬಾ ಆಪ್ತರಾಗಿದ್ದರೆ. ಇದೇ ಕಾರಣಕ್ಕೆ ಚಿರು ಒಂದು ಫೋನ್​ ಕಾಲ್​ಗೇ ಅಮಿತಾಭ್​ ಚಿತ್ರದಲ್ಲಿ ನಟಿಸೋದಕ್ಕೆ ಸಮ್ಮತಿಸಿದ್ದಾರೆ. Previous ‘ಲಾಲ್​​​ಬಾಗ್​​​ ಚಾ ರಾಜಾ‘ನಿಗೆ ನಮಿಸಿದ ಜನ : ಸಂಭ್ರಮದ ನಡುವೆ ಸೆಲ್ಫಿ ಖುಷಿ ರಾಜಮೌಳಿ ಮುಂದಿನ ಪ್ರಾಜೆಕ್ಟ್​ ತುಂಬಾ ಸಿಂಪಲ್​…! ಎನ್​ಟಿಆರ್​ ಪಾತ್ರಕ್ಕೆ ಪ್ರಕಾಶ್​ ರೈ, ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ರೋಜಾ…? ಹೈದರಾಬಾದ್ : ರಾಮ್​ ಗೋಪಾಲ್​ ವರ್ಮಾ… ಟಾಲಿವುಡ್​ನ ಅತ್ಯದ್ಭುತ ನಿರ್ದೇಶಕ… ಹಲವು ಸೂಪರ್​ ಹಿಟ್ ಚಿತ್ರಗಳನ್ನು ಕೊಟ್ಟವರು ಇವರು… ಇಂತಹ … ಕೊನೆಗೂ ಈಡೇರಿತು ಖುಷ್ಬೂ ಆಸೆ…! : ಈ ಕ್ಷಣಕ್ಕಾಗಿ 33 ವರ್ಷ ಕಾಯುತ್ತಿದ್ದರಂತೆ… ಆ ಒಂದು ಕಾರಣಕ್ಕೆ ಸಲ್ಮಾನ್ ಜೂಹಿ ಚಾವ್ಲಾ ಜೊತೆ ನಟಿಸಲೇ ಇಲ್ಲ…! ಆತ್ಮರಕ್ಷಣೆಗಾಗಿ ಭಾಸ್ಕರ್ ಶೆಟ್ಟಿ ಹತ್ಯೆ…! : ರಾಜೇಶ್ವರಿ ಶೆಟ್ಟಿ ತಾಯಿಯ ಮಾತು…! ಪನ್ವೇಲ್ : 22 ದಿನಗಳ ಕಂದನ ದೇಹದೊಳಗಿತ್ತು ಇಂಜೆಕ್ಷನ್ ಸೂಜಿ…! ಶಾರೂಖ್, ಅಮೀರ್, ಸಲ್ಮಾನ್ ಮೊದಲ ಚಿತ್ರಗಳು ಗಳಿಸಿದ್ದು ಎಷ್ಟು ಗೊತ್ತಾ…? ಕೋಸ್ಟಲ್‍ವುಡ್‍ಗೆ ರಂಗಾಯಣ ರಘು… ದೈವ ಶಾಪ, ಭೂಮಾಫಿಯಾ, ಮದ್ಯಪಾನ, ಸ್ತ್ರೀಸಂಘ…? : ಶೀರೂರು ಶ್ರೀಗಳ ಸಾವಿನ ತನಿಖೆಗೆ ಹಲವು ಆಯಾಮ… : ಇಲ್ಲಿದೆ ವೀಡಿಯೋ ಸ್ಯಾಂಡಲ್‍ವುಡ್ ಆಯ್ತು, ಈಗ ಬಾಲಿವುಡ್‍ನಲ್ಲಿ ಸೆನ್ಸಾರ್ ಗಲಾಟೆ ಬಾಹುಬಲಿ 2ಗೆ ತಮನ್ನಾ ಹೇಗೆ ಸಿದ್ಧವಾಗುತ್ತಿದ್ದಾರೆ ಗೊತ್ತಾ? ಈ ಏಪ್ರಿಲ್‍ಗೆ ಸೋನಂ ಕಪೂರ್ ಮದ್ವೆಯಾಗ್ತಾರಂತೆ… : ಅಕ್ಷಯ್ ಕೊಟ್ಟ ಸುಳಿವೇನು ಗೊತ್ತಾ…? ಯಾವ ಪಕ್ಷಕ್ಕೂ ನನ್ನ ಬೆಂಬಲ ಇಲ್ಲ : ರಜನಿಕಾಂತ್ ಸ್ಪಷ್ಟನೆ ಸುದೀಪ್ ಅಭಿನಯದ `ಕೋಟಿಗೊಬ್ಬ 2′ ಟೀಸರ್ ರಿಲೀಸ್ ಟ್ರೆಂಡಿಗ್ ಫೀಚರ್ ಇರುವ ಸ್ಮಾರ್ಟ್‌ಫೋನ್ ಬೇಕಾ..? ಇದರಲ್ಲಿ ಅದಕ್ಕಿಂತಲೂ ಜಾಸ್ತಿ.! Honor 9N: Most beautiful smartphone with a very stylish Notch - Kannada Gizbot ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ವಾಟ್ಸ್ ಹಾಟ್ ಸೋಶಿಯಲ್ ಮೀಡಿಯಾ ಟೆಕ್ ಟ್ರಿಕ್ಸ್ ಕಂಪ್ಯೂಟರ್ ಟಿಪ್ಸ್ ಕಾರ್ಯಕ್ರಮಗಳು ಗ್ಯಾಜೆಟ್ ಹುಡುಕಿ ಹೊಸ ಫೋನ್‌ಗಳ ಹೋಲಿಕೆ ಹೊಸ ಲ್ಯಾಪ್‌ಟಾಪ್‌ಗಳು ಬೆಸ್ಟ್ ಫೋನ್‌ಗಳು ಟಾಪ್ 10 ಮೊಬೈಲ್‌ಗಳು ಟ್ರೆಂಡಿಗ್ ಫೀಚರ್ ಇರುವ ಸ್ಮಾರ್ಟ್‌ಫೋನ್ ಬೇಕಾ..? ಇದರಲ್ಲಿ ಅದಕ್ಕಿಂತಲೂ ಜಾಸ್ತಿ ಇದೆ...! ಇದು ಬಿಗ್ ಶಾಕಿಂಗ್ ನ್ಯೂಸ್!..ರಾಜ್ಯ ಗುಪ್ತಚರ 'ಡಿಜಿಪಿ' ಖಾತೆಗೆ ಕನ್ನ!! ಮಾತು ಮನೆ ಕೆಡಿಸಿಲ್ಲಾ.. ದೇವೇಗೌಡ್ರು, ಸಿದ್ದರಾಮಯ್ಯ ದೂರವಾಗಿಲ್ಲರೀ.. ಸೇವೆಗೆ ಸಿದ್ದವಾದ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು? ಇದೇ 24 ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್..! ಭಾರೀ ಡಿಸ್ಕೌಂಟ್‌..! 'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 18 ಸ್ಪರ್ಧಿಗಳು.! ಅತೀ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 30 ಬಿಸಿನೆಸ್ ಹಸ್ತಮೈಥುನ ಬಗ್ಗೆ ಇರುವ ಕೆಲವು ತಪ್ಪು ನಂಬಿಕೆಗಳು, ನಂಬಲೇಬೇಡಿ! ದೇಶದ 2018ರ ಟಾಪ್ 10 ಡಿಸೈನ್ ಕಾಲೇಜುಗಳು, ಈ ಕೋರ್ಸ್ ಮಾಡಿ ಕೈ ತುಂಬಾ ಸಂಪಾದಿಸಬಹುದು ಡೆನ್ಮಾರ್ಕ್ ಓಪನ್ ಫೈನಲ್ : ವಿಶ್ವದ ನಂ 1 ಎದುರು ಸೋತ ಸೈನಾ ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿದೆ. ಅದರಲ್ಲಿಯೂ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೆಚ್ಚುಗೆಯಾಗಿರುವ ಸ್ಮಾರ್ಟ್‌ಫೋನ್‌ಗಳು ಮಧ್ಯಮ ಬೆಲೆಯ ಮತ್ತು ಬಜೆಟ್ ಬೆಲೆಯದ್ದಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ ತಯಾರಕರು ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಲಾಂಚ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಹಾನರ್ ಸಹ ಇದೇ ವಿಭಾಗದಲ್ಲಿ ಮತ್ತೊಂದು ಬೆಸ್ಟ್ ಎನ್ನಬಹುದಾದ ಸ್ಮಾರ್ಟ್‌ಫೋನ್‌ ವೊಂದನ್ನು ಇಂದು ಲಾಂಚ್ ಮಾಡುತ್ತಿದೆ. ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ ದೊಡ್ಡದಾದ ಸ್ಕ್ರಿನ್ ಮತ್ತು ಫುಲ್ ವ್ಯೂ ಡಿಸ್‌ಪ್ಲೇ: ಹಾನರ್ 9N ಸ್ಮಾರ್ಟ್‌ಫೋನ್ ನಲ್ಲಿ ಬಳಕೆದಾರರಿಗೆ ಪೂರ್ಣ ಪ್ರಮಾಣದ ಡಿಸ್‌ಪ್ಲೇಯೂ ಬಳಕೆಗೆ ದೊರೆಯಲಿದೆ. ಫುಲ್ ಸ್ಕ್ರಿನ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಸಾಲಿಗೇ ಸೇರಲಿರುವ ಈ ಸ್ಮಾರ್ಟ್‌ಫೋನಿನಲ್ಲಿ 5.84 ಇಂಚಿನ FHD+ ಗುಣಮಟ್ಟದ ಫುಲ್ ವ್ಯೂವ್ ಡಿಸ್‌ಪ್ಲೇ ಜೊತೆಗೆ ನೋಚ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಇದು 19:9 ಅನುಪಾತದಿಂದ ಕೂಡಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಮಾನ್ಯ ಫೋನಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಡಿಸ್‌ಪ್ಲೇ ಬಳಕೆಗೆ ದೊರೆಯಲಿದೆ. ಹಾನರ್ 9N ಸ್ಮಾರ್ಟ್‌ಫೋನ್ ಬೆಸ್ಟ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನೀವು ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಇದು 13 MP ಪ್ರೈಮರಿ ಸೆನ್ಸಾರ್ ನೊಂದಿಗೆ 2 MP ಸೆಕೆಂಡರಿ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರಿಂದಾಗಿ ನೀವು ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಇದಲ್ಲದೇ ಫ್ರಿ ಲೋಡ್ ಕ್ಯಾಮೆರಾ ಆಯ್ಕೆಗಳಿದ್ದು, ಇದು ನಿಮಗೆ ಪ್ರೋ ಮಾದರಿಯಲ್ಲಿ ಫೋಟೋಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ. ಸ್ಯಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾದ ಸೆಲ್ಪಿ ಬ್ಯೂಟಿಫಿಕೇಷನ್ ಮೋಡ್ ಅನ್ನು ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸಲಾಗಿರುವುದನ್ನು ನೀವು ಕಾಣಬಹುದಾಗಿದೆ. ಮುಂಭಾಗದಲ್ಲಿ 16ವMP ಸೆಲ್ಪೀ ಕ್ಯಾಮೆರಾವನ್ನು ನೀಡಲಾಗಿದೆ. ಇದು ಬೆಸ್ಟ್ ಮಾದರಿಯ ಫೋಟೋಗಳನ್ನು ಸೆರೆಹಿಡಿಯಲು ಹೊಸ ಮಾದರಿಯ ಕ್ಯಾಮೆರಾ UI ಅನ್ನು ಹೊಂದಿದೆ. ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾದ ಪ್ರೋಟೆಟ್ ಮೋಡ್, ಫೇಸ್ ಐಡಿಟಿಫಿಕೇಷನ್ ಮೋಡ್, ಬೋಕೆ ಮೋಡ್, ಜೆಂಡರ್ ಬ್ಯೂಟಿ ಮೋಡ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಬ್ಯೂಟಿ ಮೋಡ್ ಫೋಟೊವನ್ನು ಎಡಿಟ್ ಮಾಡುವ ಸಂದರ್ಭದಲ್ಲಿ ಮಹಿಳೆಯರಿಗೆ ಬೇರೆ ಮಾದರಿಯಲ್ಲಿ ಮತ್ತು ಪುರುಷರಿಗೆ ಬೇರೆ ಮಾದರಿಯಲ್ಲಿ ಎಫೆಕ್ಟ್ ಅನ್ನು ನೀಡಲಿದೆ. ಇದಲ್ಲದೇ ಫೋಟೋ ಕ್ಲಿಕಿಸಲು ವಿವಿಧ ಮಾದರಿಯ ಅವಕಾಶವನ್ನು ನೀಡಲಾಗಿದೆ. ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಫೀಂಗರ್ ಪ್ರಿಂಟ್ ಸ್ಕ್ಯಾನರ್ ನೊಂದಿಗೆ ಫೇಸ್‌ ಲಾಕ್ ಆನ್ನು ಸಹ ನೀಡಲಾಗಿದೆ. ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಲಾಕ್ ಅನ್ನು ಒಪನ್ ಮಾಡಬಹುದಾಗಿದೆ. ಅಲ್ಲದೇ ನಿಮ್ಮ ಡೇಟಾವನ್ನು ಕೇವಲ ಫೇಸ್‌ಲಾಕ್ ಮೂಲಕ ಮಾತ್ರವೇ ಓಪನ್ ಆಗುವಂತೆ ಮಾಡಬಹುದಾಗಿದೆ. ವೈ-ಫೈ ಬ್ರಿಡ್ಜ್: ಇದಲ್ಲದೇ ಹಾನರ್ 9N ಸ್ಮಾರ್ಟ್‌ಫೋನ್ ಇನ್ನಷ್ಟು ವಿಶೇಷತೆಗಳನ್ನು ಹೊಂದಿದೆ. ಇವುಗಳಲ್ಲಿ ಮುಖ್ಯವಾಗಿರುವುದು ವೈ-ಫೈ ಬ್ರಿಡ್ಜ್ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ. ವೈ-ಫೈ ಕನೆಕ್ಟಿವಿಟಿಯನ್ನು ಹಾಟ್ ಸ್ಪಾಟ್ ಮಾದರಿಯಲ್ಲಿ ಅದನ್ನು ಸ್ನೇಹಿತರೊಂದಿಗೆ ಶೇರ್ ಮಾಡಬಹುದಾಗಿದೆ. ಅಲ್ಲದೇ ಇದು ಗೇಮಿಂಗ್ ಸಂದರ್ಭದಲ್ಲಿ ನಿಮಗೆ ಸಾಕಷ್ಟು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಡ್ಯುಯಲ್ ಬ್ಲೂಟೂತ್ ಸೇವೆಯನ್ನು ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದು ಒಂದೇ ಸಂದರ್ಭದಲ್ಲಿ ಎರಡು ಡಿವೈಸ್‌ಗಳನ್ನು ಕನೆಕ್ಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಒಂದೇ ಸಂದರ್ಭದಲ್ಲಿ ಬ್ಲೂಟೂತ್ ಹೆಡ್ ಸೆಟ್ ಮತ್ತು ಸ್ಮಾರ್ಟ್‌ವಾಚ್ ಎರಡನ್ನು ಒಟ್ಟಿಗೆ ಬಳಸುವ ಅವಕಾಶವನ್ನು ಮಾಡಿಕೊಡಲಿದೆ. ರೈಡ್ ಮೋಡ್ ಸಹ ಇದೆ: ಇದಲ್ಲದೇ ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಟೂ ವೀಲ್ಹರ್ ರೈಡರ್ಸ್‌ಗಾಗಿಯೇ ರೈಡ್ ಮೋಡ್ ವೊಂದನ್ನು ನೀಡಲಾಗಿದೆ. ಇದರಿಂದಾಗಿ ಟೂ ವೀಲ್ಹರ್ ರೈಡಿಂಗ್ ಸೇಫ್ ಆಗಲಿದೆ. ಇದಲ್ಲದೇ ಪೇಟಿಎಂ ಪೇ ಆಯ್ಕೆಯನ್ನು ನೀಡಲಾಗಿದೆ. ಇದು ಒಂದೇ ಟಚ್ ನಲ್ಲಿ ಪೇಮೆಂಟ್ ಮಾಡುವ ಅವಕಾಶವನ್ನು ನೀಡುತ್ತಿದೆ. ಸ್ಮಾರ್ಟ್‌ಫೋನ್‌ ಕೇವಲ ₹5,999ಕ್ಕೆ ಹೊಸ ಆಸುಸ್‌ ಜೆನ್‌ಫೋನ್..! ಇಷ್ಟು ಕಮ್ಮಿ ಬೆಲೆಗೆ ಮತ್ಯಾವುದು ಇಲ್ಲ..! ಮಧ್ಯರಾತ್ರಿ ಮಾನವೀಯತೆ ಮೆರೆದ 'ಕ್ಯಾಬ್ ಡ್ರೈವರ್‌'!..ವೈರಲ್ ಆಯ್ತು ಸ್ಟೋರಿ!! ಲೀಟರ್ ನೀರಿಗೆ 300KM ಓಡುತ್ತೇ ಈ ಕಾರು..! ಐಐಟಿ ವಿದ್ಯಾರ್ಥಿಗಳ ಸಂಶೋಧನೆ..! ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot ನಮ್ಮ ಬೆಂಗಳೂರು ಲೈಫ್ ಸ್ಟೈಲ್ ಸುದ್ದಿ ಟಿವಿ ಟೆಸ್ಟ್​ ಚಾಂಪಿಯನ್​ಷಿಪ್​, ಐಸಿಸಿಯ ಕನಸಿನ ಕೂಸು. ಅನೇಕ ವರ್ಷಗಳ ಈ ಕನಸಿಗೆ ಐಸಿಸಿ ಕೊನೆಗೂ ರೂಪುರೇಷೆ ಸಿದ್ಧಪಡಿಸಿದೆ. ನಿನ್ನೆ ಐಸಿಸಿ ಟೆಸ್ಟ್​ ಚಾಂಪಿಯನ್​ಷಿಪ್​ನ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಮಹತ್ವದ ಟೂರ್ನಿಯ ಪಂದ್ಯಗಳು ಯಾವಾಗ ಪ್ರಾರಂಭವಾಗಲಿವೆ. ಯಾವ ತಂಡ ಎಷ್ಟೆಷ್ಟು ಸರಣಿ ಆಡಲಿವೆ. ಭಾರತದ ಯಾವ ತಂಡದ ವಿರುದ್ಧ ಮೊದಲ ಪಂದ್ಯ ಆಡಲಿದೆ ಕಂಪ್ಲೀಟ್ ಡಿಟೇಲ್ಸ್​ ಇಲ್ಲಿದೆ ನೋಡಿ. ಅಂತರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಕ್ರಿಕೆಟ್​ ಅಭಿವೃದ್ದಿಗೆ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಅಲ್ಲದೆ ಕ್ರಿಕೆಟ್​ನ ಘನತೆ ಎತ್ತಿಹಿಡಿಯಲು ಈಗಾಗಲೇ ಅನೇಕ ನೀತಿನಿಯಮಗಳನ್ನೂ ಜಾರಿಗೆ ತಂದಿದೆ. ಪಂದ್ಯದ ಸಮಯದಲ್ಲಿ ಶಿಸ್ತು ಕಾಪಾಡಲು ಐಸಿಸಿ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆಟಗಾರರು ಮೈದಾನದಲ್ಲಿ ದುರ್ವರ್ತನೆ ತೋರಿದ್ರೆ, ಅಥವಾ ಐಸಿಸಿ ನಿಯಮಗಳನ್ನ ಉಲ್ಲಂಘಿಸಿದ್ರೆ ಅಂತಹ ಆಟಗಾರರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುವುದರ ಜೊತೆಗೆ ಕೆಲ ಪಂದ್ಯಗಳಿಂದ ನಿಷೇಧವನ್ನು ವಿಧಿಸುತ್ತಿದೆ. ಅಷ್ಟೇ ಅಲ್ಲ ಕ್ರಿಕೆಟ್ ಖ್ಯಾತಿಯನ್ನು ಹೆಚ್ಚಿಸಲು ಹಲವು ಟೂರ್ನಿಗಳ ಆಯೋಜನೆಗೆ ಸೂತ್ರ ಹೆಣೆದುಕೊಂಡಿದೆ. ಕ್ರಿಕೆಟ್ ವಲಯದಲ್ಲಿ ಅನೇಕ ವರ್ಷಗಳಿಂದ ಟೆಸ್ಟ್ ಚಾಂಪಿಯನ್​ಷಿಪ್​ ಟೂರ್ನಿ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತಾದ್ರೂ, ಈವರೆಗೂ ಐಸಿಸಿ ಇದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿ ಬಿಡುಗಡೆ ಮಾಡಿರಲಿಲ್ಲ. ಆದ್ರೆ ನಿನ್ನೆ ಐಸಿಸಿ ತನ್ನ ಕನಸಿನ ಕೂಸು ಟೆಸ್ಟ್​ ಚಾಂಪಿಯನ್​ಷಿಪ್​ ನ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಮುಂದಿನ ವರ್ಷ ಜುಲೈ 15 ರಿಂದ ಪ್ರಾರಂಭವಾಗುವ ಈ ಮಹತ್ವದ ಟೂರ್ನಿಯ ಪಂದ್ಯಗಳು 2021ರ ಏಪ್ರಿಲ್​ 30ರ ವರೆಗೆ ನಡೆಯಲಿವೆ. ಐಸಿಸಿ ಟೆಸ್ಟ್​ ರ್ಯಾಂಕಿಂಗ್​​​ನೆ ಎಲ್ಲಾ 9 ತಂಡಗಳು ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಭಾಗವಹಿಸಲಿವೆ. ಪ್ರತಿ ತಂಡ ಒಟ್ಟು ಆರು ಟೆಸ್ಟ್ ಸರಣಿಗಳಲ್ಲಿ ಸೆಣಸಾಡಲಿವೆ. ಇದರಲ್ಲಿ ಮೂರು ಸರಣಿಗಳನ್ನ ತವರಿನಲ್ಲಿ ಆಡಿದ್ರೆ, ಇನ್ನುಳಿದ ಸರಣಿಗಳನ್ನು ವಿದೇಶಿ ನೆಲದಲ್ಲಿ ಆಡಲಿವೆ. ಅಗ್ರ ಎರಡು ಸ್ಥಾನದಲ್ಲಿ ನಿಲ್ಲುವ ತಂಡಗಳು ಕ್ರಿಕೆಟ್​​ ಕಾಶಿ ಲಾರ್ಡ್ಸ್​ನಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಕಾದಾಡಲಿವೆ. ಟೀಮ್​ ಇಂಡಿಯಾ ಕ್ರಿಕೆಟ್​ನ ಅಸಲಿ ಮಾದರಿಯ ಐತಿಹಾಸಿಕ ಸರಣಿಯಲ್ಲಿ ವೆಸ್ಟ್​ ಇಂಡೀಸ್​​ ವಿರುದ್ಧ ಮೊದಲ ಕಾದಾಟ ನಡೆಸಲಿದೆ.ಕೆರೆಬಿಯನ್​ ನಾಡಿನಲ್ಲಿ ಭಾರತ ವೆಸ್ಟ್​ ಇಂಡೀಸ್ ತಂಡಗಳ ಟೆಸ್ಟ್​ ಸರಣಿ ಆಯೋಜನೆ ಮಾಡಲಾಗಿದೆ. ವಿಶ್ವ ಏಕದಿನ ಲೀಗ್​ಗೂ ಐಸಿಸಿ ಪ್ಲಾನ್​ ಮಾಡಿಕೊಂಡಿದ್ದು, ಈ ಲೀಗ್​ನ ಶೆಡ್ಯೂಲ್​ ಕೂಡ ಬಿಡುಗೆಯಾಗಿದೆ. ನೆದರ್​ಲ್ಯಾಂಡ್​ ಸೇರಿದಂತೆ ಟೆಸ್ಟ್​ ಮಾನ್ಯತೆ ಪಡೆದ 12 ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. 2020 ರ ಮೇ ಒಂದರಿಂದ ಈ ಲೀಗ್ ಪ್ರಾರಂಭವಾಗಲಿದ್ದು, 2022ರ ಮಾರ್ಚ್​ 31 ರ ವರೆಗೆ ನಡೆಯಲಿದೆ. ಪ್ರತಿ ತಂಡ 8 ಸರಣಿ ಆಡಲಿದೆ. ಸ್ವದೇಶ ಹಾಗೂ ವಿದೇಶಗಳಲ್ಲಿ ಸರಣಿಗಳನ್ನು ಆಯೋಜಿಸಲಾಗಿದೆ. ಟೀಮ್​ ಇಂಡಿಯಾ ಶ್ರೀಲಂಕಾ ವಿರುದ್ಧ ಅವರದೇ ನೆಲದಲ್ಲಿ ಸರಣಿ ಆಡುವ ಮೂಲಕ ಏಕದಿನ ಲೀಗ್​ನ ಅಭಿಯಾನ ಆರಂಭಿಸಲಿದೆ. ಈ ಲೀಗ್​ನ ಟಾಪ್​​ 7 ತಂಡಗಳು 2023ರಲ್ಲಿ ಭಾರತ ವೇದಿಕೆಯಾಗಿ ನಡೆಯುವ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯಲಿವೆ. Posted in ನ್ಯೂಸ್, ರಾಜ್ಯ ಸಿಎಂ ಸಿದ್ದರಾಮಯ್ಯ ಇಂದು ಚಿತ್ರದುರ್ಗ ಭೇಟಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಯೋ-ಯೋ ಟೆಸ್ಟ್​ನಲ್ಲಿ ಹಿಟ್​ಮ್ಯಾನ್​ ಪಾಸ್​ ಮೋದಿ ಇಮ್ರಾನ್​ಗೆ ಪತ್ರ ಬರೆದಿದ್ದಾರೆ ಎಂದ ಪಾಕ್: ಇಲ್ಲ ಇಂದ ಭಾರತ ಕೊಡಗಿನ ಜನತೆ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ: ಸಿಎಂ ಕುಮಾರಸ್ವಾಮಿ ಮಳೆಯಿಂದ ಹಾನಿಗೀಡಾದ ಕೊಡಗಿಗೆ 100 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಪರಿಹಾರ: ಮುಖ್ಯಮಂತ್ರಿ ಕುಮಾರಸ್ವಾಮಿ ಸುದ್ದಿ ಟಿವಿ. ಪತ್ರಿಕಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶಶಿಧರ್ ಭಟ್ ಅವರ ಕನಸಿನ ಕೂಸು. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ 2016, ಅಕ್ಟೋಬರ್ 9ರಂದು ಲೋಕಾರ್ಪಣೆಗೊಂಡಿದೆ. ಸುದ್ದಿ ಟಿವಿ, ನಾವು ಸುಳ್ಳು ಹೇಳಲ್ಲ ಅನ್ನೋ ಧ್ಯೇಯ ವಾಕ್ಯ. ಇದೀಗ ಸುದ್ದಿ ಟಿವಿ ಪುಟ್ಟ ಹೆಜ್ಜೆಯನ್ನಿಡುತ್ತಾ ನಾಡಿನ ಜನ – ಮನ ತಲುಪುವ ಹಾದಿಯಲ್ಲಿ ಸಾಗುತ್ತಿದೆ. ದಕ್ಷಿಣ ಭಾರತದ ಹಾಗೂ ಕನ್ನಡದ ಮೊದಲ ಎಚ್​ಡಿ ನ್ಯೂಸ್​ ಚಾನೆಲ್​ ಅನ್ನೋ ಹೆಗ್ಗಳಿಕೆಗೂ ಸುದ್ದಿ ಟಿವಿ ಪಾತ್ರವಾಗಿದೆ. ವರ್ಗ ವಿವರಣೆ ಕೀವರ್ಡ್ಗಳು ಘಟಕ ಹೆಸರು — ಸೇರಿಸಿ - ರಂದು WorldWideScripts.net ಗೆ ನವೀಕೃತವಾಗಿರಿ ನಮ್ಮ ಚಂದಾದಾರರಾಗಿ! ಹೊಸ! ನೀವು ಬಯಸುವ ನಮಗೆ ಅನುಸರಿಸಿ! ಈ ಘಟಕ 37 ರು ಇತರ ಭಾಷೆಗಳಲ್ಲಿ ಲಭ್ಯವಿದೆ! ಸಾಮಾನ್ಯ CSS3 ಬಾಕ್ಸ್ ನೆರಳು ಆಸ್ತಿ ನೀವು ಉತ್ಪಾದಿಸಬಲ್ಲ ನೆರಳುಗಳು ಮಾದರಿ ಸಾಕಷ್ಟು ನಿರ್ಬಂಧಿತ. ಆದ್ದರಿಂದ ನಾವು ನಮ್ಮ ಯೋಜನೆಗಳಲ್ಲಿ ಯಾವುದೇ ಅಲಂಕಾರಿಕ ನೆರಳುಗಳು ಸೇರಿವೆ ಅಗತ್ಯವಿದೆ ಬಂದ, ಇದು ಪಾರುಮಾಡಲು ಫೋಟೋಶಾಪ್ ಆಗಿದೆ! ಆದರೆ ಈಗ ಈ CSS3 ನೆರಳು ಪ್ಯಾಕ್ ನಿಮಗೆ ಫೋಟೋಶಾಪ್ ವಿದಾಯ ಹೇಳಬಹುದು. ಶೀರ್ಷಿಕೆ ಈ ನೆರಳುಗಳು ಸಿಎಸ್ಎಸ್ ಬಳಸಿ ಸಂಪೂರ್ಣವಾಗಿ ಮಾಡಿದ, ಮತ್ತು ಯಾವುದೇ ಚಿತ್ರಗಳನ್ನು ಬಳಸಲಾಗಿದೆ ಹೇಳುವಂತೆ. ಒಂದು ಪಾತ್ರೆಯಲ್ಲಿ ಒಂದು ನೆರಳು ಪ್ರಯೋಗಿಸುವ ಪ್ರಕ್ರಿಯೆಯೇ ಧಾರಕದ ಕೆಲವು ವರ್ಗ ಹೆಸರುಗಳು ಅನ್ವಯಿಸುವ ಎಂದು ಸುಲಭ. ಈ ಪ್ಯಾಕ್ ನೀವು 11 ಜನಪ್ರಿಯ ಮತ್ತು ಆಕರ್ಷಕ ನೆರಳು ಶೈಲಿಗಳು ಪಡೆಯಿರಿ. ಪ್ರತಿ ನೆರಳು ಶೈಲಿ ಹೀಗೆ ಒಟ್ಟು 99 ವ್ಯತ್ಯಾಸಗಳು ನಿಮಗೆ ಒದಗಿಸುತ್ತದೆ, 3 ನೆರಳು ಪ್ರೊಜೆಕ್ಷನ್ ಉದ್ದ ಮತ್ತು 3 ನೆರಳು ತೀವ್ರತೆ ವ್ಯತ್ಯಾಸಗಳನ್ನು ಹೊಂದಿದೆ! • ಶಾಡೋಸ್ ಫೈರ್ಫಾಕ್ಸ್ ಹೊಸ ಆವೃತ್ತಿಗಳಲ್ಲಿ ಕೆಲಸ ಮಾಡಲು CSS ಅಪ್ಡೇಟ್ಗೊಳಿಸಲಾಗಿದೆ. • IE9 + ನೆರಳುಗಳು ಹೆಚ್ಚು ಸಮರ್ಥವಾಗಿ ಮಾಡಲು CSS ಅಪ್ಡೇಟ್ಗೊಳಿಸಲಾಗಿದೆ. • 11 ಒಟ್ಟು ಶೈಲಿಗಳು ತೆಗೆದುಕೊಳ್ಳುವ, ಸೇರಿಸಲಾಗಿದೆ 5 ಹೊಸ ನೆರಳು ಶೈಲಿಗಳು. • IE8 ಬೆಂಬಲ ಸೇರಿಸಲಾಗಿದೆ. ದಸ್ತಾವೇಜನ್ನು ಒದಗಿಸಿದ ವಿವರಗಳು. CosmoCoder ಮೂಲಕ ಹೆಚ್ಚಿನ ಐಟಂಗಳನ್ನು ಈ ವರ್ಗದಲ್ಲಿ ಇತರ ಅಂಶಗಳುಈ ಲೇಖಕ ಎಲ್ಲಾ ಘಟಕಗಳನ್ನು ರಚಿಸಲಾಗಿದೆ: ಕೊನೆಯ ನವೀಕರಣ: ಹೈ ರೆಸಲ್ಯೂಷನ್: ಜಾವಾಸ್ಕ್ರಿಪ್ಟ್ ಜೆಎಸ್, ಎಚ್ಟಿಎಮ್ಎಲ್, ಸಿಎಸ್ಎಸ್ ಸಾಫ್ಟ್ವೇರ್ ಆವೃತ್ತಿ: ಐಕಾಮರ್ಸ್, ಐಕಾಮರ್ಸ್, ಎಲ್ಲಾ ವಸ್ತುಗಳು, ಬಾಕ್ಸ್ ನೆರಳುಗಳು, CSS3, ಪ್ಯಾಕ್, ನೆರಳುಗಳು ವರ್ಗ ವಿವರಣೆ ಕೀವರ್ಡ್ಗಳು ಘಟಕ ಹೆಸರು — ಸೇರಿಸಿ - ರಂದು WorldWideScripts.net ಗೆ ನವೀಕೃತವಾಗಿರಿ ನಮ್ಮ ಚಂದಾದಾರರಾಗಿ! ಹೊಸ! ನೀವು ಬಯಸುವ ನಮಗೆ ಅನುಸರಿಸಿ! ಈ ಘಟಕ 37 ರು ಇತರ ಭಾಷೆಗಳಲ್ಲಿ ಲಭ್ಯವಿದೆ! ಸುಲಭ ಮಾಡಿದ ವರ್ಗೀಕೃತ ಒಂದು ಹಗುರವಾದ ಮತ್ತು ನಕ್ಷೆ / ಪಠ್ಯ ಬಳಸಬಹುದು ಒಂದು ಟಾಪ್ ರೇಟ್ ಪಿಎಚ್ಪಿ ವರ್ಗೀಕೃತ ಸ್ಕ್ರಿಪ್ಟ್ ಒಂದಾಗಿದೆ ವರ್ಗೀಕರಿಸಬಹುದು ಅಥವಾ ನೀವು ನಗರದ ಪಟ್ಟಿಯನ್ನು ವೆಬ್ಸೈಟ್ ಯಾವುದೇ ರೀತಿಯ. ಇದು ಅಳವಡಿಸಿರಲಾಗುತ್ತದೆ API ನೀವು ಅದರ ಒಳ ಕಾರ್ಯವನ್ನು ಸಿಕ್ಕಿಸಿ ಇದನ್ನು ಬಳಸಿ. ವೈಶಿಷ್ಟ್ಯಗಳು - ವಿಷಯಗಳನ್ನು ಒಳಗೊಂಡಿತ್ತು ಮತ್ತು 10 + ಬೂಟ್ಸ್ಟ್ರ್ಯಾಪ್ HTML5 ರೆಸ್ಪಾನ್ಸಿವ್ ವಿನ್ಯಾಸ. - ಗೂಗಲ್ ನಕ್ಷೆಗಳಲ್ಲಿ ವರ್ಗೀಕೃತ ಪಟ್ಟಿಗಳು - ಪಠ್ಯ ಕ್ರಮದಲ್ಲಿ ಲಭ್ಯವಿರುವ ತುಂಬಾ - ಹಗುರ ಮತ್ತು ಮಿಂಚಿನ ವೇಗದ - GeoIP ಆಯ್ಕೆಯನ್ನು. - ಸಾಧನೆ ಸಮಸ್ಯೆ ಇಲ್ಲದೆ ಗುರುತುಗಳು ಸಾವಿರಾರು ಬೆಂಬಲಿಸುತ್ತದೆ. ಸ್ಕ್ರಿಪ್ಟ್ ವೇಗದ ಯಾವುದೇ ಸಾಧನೆ ಸಮಸ್ಯೆ ಇಲ್ಲದೆ ಗುರುತುಗಳು ಸಾವಿರಾರು ಲೋಡ್ ಮಾಡಬಹುದು ಮತ್ತು ನಿಮ್ಮ ಬಾಹ್ಯ ಡೇಟಾಬೇಸ್ ಸಂಪರ್ಕ API ಆಯ್ಕೆಗಳನ್ನು ಬಳಸಬಹುದು. ಕಸ್ಟಮ್ ಪ್ಲಗಿನ್ಗಳನ್ನು ಕಾರ್ಯವನ್ನು ನೀವು ಕಸ್ಟಮ್ ಪ್ಲಗಿನ್ಗಳನ್ನು ಅಥವಾ ಕೋಡ್ ಬರೆಯಲು ಅನುಮತಿಸುತ್ತದೆ. ಒಂದು ಗುರುತುಗಳು ಕೇವಲ 32 ಬೈಟ್ಗಳು ಆದ್ದರಿಂದ ಮಾರ್ಕರ್ ದತ್ತಾಂಶದ 320 KB ಮತ್ತು 50,000 ಗುರುತುಗಳು ದತ್ತಾಂಶದ ಕೇವಲ 1.6 ಎಂಬಿ ಎಂದು ಲೋಡ್ ಅರ್ಥ 10,000 ಗುರುತುಗಳು ಲೋಡ್ ಅಪ್ ಕೂಡಿದೆ. - ನಿರ್ವಹಣೆ ರಿವ್ಯೂ ಪಟ್ಟಿಗಳು ಲೈವ್ ಹೋಗಿ ಮೊದಲು - API ಲಭ್ಯವಿದೆ - ಲೋಡ್ ಬಾಹ್ಯ ಡೇಟಾ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಬೆಂಬಲಿಸುತ್ತದೆ ಮತ್ತು ಸೈಟ್ ನಿರ್ವಹಣೆ ತಮ್ಮ ಡೀಫಾಲ್ಟ್ ಭಾಷೆಯಾಗಿ ಆಯ್ಕೆ ಮಾಡಬಹುದು. - ಪೇಪಾಲ್ ಜಾಹೀರಾತುಗಳಿಗಾಗಿ ಸಂಯೋಜಿಸಲ್ಪಟ್ಟಿದೆ. - ಆರ್ಟಿಎಲ್ ಬೆಂಬಲ (ಡೆಮೊ ಅಗ್ರ ಬಲ ಲಿಂಕ್ ಮೇಲೆ ಕ್ಲಿಕ್ ಮಾಡಿ) - ಗೂಗಲ್, ಫೇಸ್ಬುಕ್ ಮತ್ತು ಯಾಹೂ ಲಾಗಿನ್ ಬೆಂಬಲ - ಡೈನಾಮಿಕ್ ಸೈಟ್ಮ್ಯಾಪ್ ಸ್ವಯಂಚಾಲಿತವಾಗಿ ಪ್ರಮುಖ ಹುಡುಕಾಟ ಎಂಜಿನ್ pinged - ಸದಸ್ಯರು ಆಡಳಿತ - ಕ್ಯಾಪ್ಚಾ ರಕ್ಷಿಸಲ್ಪಟ್ಟಿದೆ ನೋಂದಣಿ. - ಸುಲಭವಾಗಿ ಸೈಟ್ ಆಯ್ಕೆಗಳು ಅಪ್ಡೇಟ್. - ಪಟ್ಟಿ, ವೀಕ್ಷಿಸಲಾಗಿದೆ ಒಳಗೊಂಡಿತ್ತು ಮತ್ತು ಇಷ್ಟಪಟ್ಟಿರುವುದು ಟ್ಯಾಗ್ಗಳು ಕಾಣಿಸುವ - ಸುಲಭ ಅನುಸ್ಥಾಪಿಸಲು ಮತ್ತು ಅಪ್ಡೇಟ್ 2 ಹಂತದ ಅನುಸ್ಥಾಪಕವು ಬಳಸಿಕೊಂಡು. - JQuery ಮತ್ತು ಅಜಾಕ್ಸ್ ನಡೆಸಲ್ಪಡುತ್ತಿದೆ. - ಪೂರ್ಣ ಸಹಾಯ ಮತ್ತು ದಸ್ತಾವೇಜನ್ನು. - ಜೀವಮಾನ ಉಚಿತ ನವೀಕರಣಗಳನ್ನು ಇಲ್ಲಿ ದಾಖಲೆ, ಕನಿಷ್ಠ ಅವಶ್ಯಕತೆಗಳು ಮತ್ತು ಅನುಸ್ಥಾಪಿಸಲು / ಅಪ್ಡೇಟ್ ಸೂಚನೆಗಳನ್ನು ನಿಮ್ಮ ವೆಬ್ಸೈಟ್ಗೆ ಕಾಮೆಂಟ್ ವ್ಯವಸ್ಥೆಯನ್ನು ಸೇರಿಸಿ ಮತ್ತು ಬಳಕೆದಾರರು ಮತಗಳನ್ನು ಕಾಮೆಂಟ್ಗಳನ್ನು ಪೋಸ್ಟ್ ಅವಕಾಶ. ಎಂಬೆಡ್ ಮಾಡಿದ ಸರಳ - ವರ್ಡ್ಪ್ರೆಸ್ ಪ್ಲಗಿನ್ ಅದನ್ನು ಬಳಸಿಕೊಂಡು ನೀವು ನಿಮ್ಮ ವರ್ಡ್ಪ್ರೆಸ್ ವೆಬ್ಸೈಟ್ ಈ ಎಂಬೆಡ್ ಮಾಡಬಹುದು. ಸ್ಕೋರ್ ವಲ್ಕ್ ನಕ್ಷೆಯಲ್ಲಿ ಮಾಡಿ ಮತ್ತು ಇದು ಹತ್ತಿರ ಸೌಕರ್ಯದ ಸ್ಥಳ ಪ್ರಕಾರ ಸ್ಕೋರ್ ವರ್ಣಿಸಬಹುದು, ಉದಾ: ವ್ಯವಹಾರಗಳು, ಉದ್ಯಾನಗಳು, ಚಿತ್ರಮಂದಿರಗಳು, ಶಾಲೆಗಳು, ಸಾರ್ವಜನಿಕ ಸಾರಿಗೆ ಮತ್ತು ಇತರ ಸಾಮಾನ್ಯ ಸ್ಥಳಗಳಿಗೆ. ವರ್ಗೀಕೃತ ಜಾಹೀರಾತು ಪ್ಲಗಿನ್ ಮುದ್ರಿಸು ಪ್ರಿಂಟ್ ವರ್ಗೀಕೃತ ಜಾಹೀರಾತು ಪ್ಲಗಿನ್ ನೀವು ಜಾಹೀರಾತುಗಳಲ್ಲಿ ಮುದ್ರಿಸಲು ಅನುಮತಿಸುತ್ತದೆ. ಸುಲಭವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು. ಇದು ಜಾಹೀರಾತು ಮುದ್ರಿಸುತ್ತದೆ. ಪಠ್ಯ, ಚಿತ್ರಗಳು ಮತ್ತು ನಕ್ಷೆ. ಈ ವರ್ಗದಲ್ಲಿ ಇತರ ಅಂಶಗಳುಈ ಲೇಖಕ ಎಲ್ಲಾ ಘಟಕಗಳನ್ನು ಕೊನೆಯ ನವೀಕರಣ: ಜಾವಾಸ್ಕ್ರಿಪ್ಟ್ ಜೆಎಸ್, ಎಚ್ಟಿಎಮ್ಎಲ್, ಸಿಎಸ್ಎಸ್, ಪಿಎಚ್ಪಿ ಸಾಫ್ಟ್ವೇರ್ ಆವೃತ್ತಿ: ವರ್ಗ ವಿವರಣೆ ಕೀವರ್ಡ್ಗಳು ಘಟಕ ಹೆಸರು — ಸೇರಿಸಿ - ರಂದು WorldWideScripts.net ಗೆ ನವೀಕೃತವಾಗಿರಿ ನಮ್ಮ ಚಂದಾದಾರರಾಗಿ! ಹೊಸ! ನೀವು ಬಯಸುವ ನಮಗೆ ಅನುಸರಿಸಿ! ಈ ಘಟಕ 37 ರು ಇತರ ಭಾಷೆಗಳಲ್ಲಿ ಲಭ್ಯವಿದೆ! ಈ ವರ್ಗದಲ್ಲಿ ಇತರ ಅಂಶಗಳುಈ ಲೇಖಕ ಎಲ್ಲಾ ಘಟಕಗಳನ್ನು ಕೊನೆಯ ನವೀಕರಣ: ವರ್ಗ ವಿವರಣೆ ಕೀವರ್ಡ್ಗಳು ಘಟಕ ಹೆಸರು — ಸೇರಿಸಿ - ರಂದು WorldWideScripts.net ಗೆ ನವೀಕೃತವಾಗಿರಿ ನಮ್ಮ ಚಂದಾದಾರರಾಗಿ! ಹೊಸ! ನೀವು ಬಯಸುವ ನಮಗೆ ಅನುಸರಿಸಿ! ಈ ಘಟಕ 37 ರು ಇತರ ಭಾಷೆಗಳಲ್ಲಿ ಲಭ್ಯವಿದೆ! ನೀವು ನಿಯಮಿತ ಸ್ಪ್ಲಾಶ್ ಪರದೆಯ ಬೇಸರ ಪಡೆಯುತ್ತಿದ್ದಾರೆ? ಈ ನವೀನ ಮತ್ತು ಸೃಜನಶೀಲ ಇದು ಒಂದಾಗಿದೆ! ಸ್ಪ್ಲಾಶ್ ಪರದೆಯ ವಿಶಿಷ್ಟವಾಗಿ ಅವುಗಳು ಸಾಮಾನ್ಯವಾಗಿ ದೃಷ್ಟಿ ಮನವಿ ಮಾಡಲಾಗುತ್ತದೆ, ಒಂದು ಅಪ್ಲಿಕೇಶನ್ ನೋಟ ಮತ್ತು ಭಾವನೆಯನ್ನು ಉತ್ತಮವಾಗುವುದು. ಅವರು ಮುಖ್ಯ ಚಟುವಟಿಕೆ ಪ್ರಚಾರವನ್ನು ಅಥವಾ ಸೀಸದ ಎಂದು ಅಲ್ಪಾವಧಿಗೆ ಬಳಕೆದಾರರ ಗಮನ ಸೆರೆಹಿಡಿಯಲು ಬಳಸಲಾಗುತ್ತದೆ. ಅವರು ಸಾಮಾನ್ಯವಾಗಿ ಅನಿಮೇಷನ್ಗಳು, ಗ್ರಾಫಿಕ್ಸ್, ಮತ್ತು ಧ್ವನಿ, ಆದರೆ ಈ ಒಂದು ಬಾರಿ ನಿಮ್ಮ ಇಡೀ ವರ್ಣಿಸುವ ಒಂದು ಲ್ಯಾಂಡಿಂಗ್ ವೀಡಿಯೊ ಹೊಂದಿವೆ! ಆದ್ದರಿಂದ, ಈ ಸರಳ ಮತ್ತು ಇನ್ನೂ ದೃಢವಾದ ಉಪಕರಣವು ನಿಮ್ಮ ಬಳಕೆದಾರ ಮೇಲೆ ಈಕೆಯನ್ನು. ಅಳವಡಿಸಲು ಬಹಳ ಸುಲಭ. ಕೇವಲ ಸೂಚನೆಗಳನ್ನು ಅನುಸರಿಸಿ ಓದಲು ಫೈಲ್ ನೀವು ಹೋಗಿ... ನೀವು ನಿಮ್ಮ ಅಗತ್ಯಗಳಿಗೆ ತಕ್ಕಂತೆ ಬಣ್ಣಗಳನ್ನು / ಫಾಂಟ್ ಮತ್ತು ಲೇಔಟ್ ಗ್ರಾಹಕೀಯಗೊಳಿಸಬಹುದು! ನೀವು ಹೊಂದಿದ್ದರೆ ಸಲಹೆಗಳನ್ನು ನನಗೆ ಮತ್ತಷ್ಟು ವರ್ಧನೆಗೆ ತಿಳಿಸಿ. ಈ ವರ್ಗದಲ್ಲಿ ಇತರ ಅಂಶಗಳುಈ ಲೇಖಕ ಎಲ್ಲಾ ಘಟಕಗಳನ್ನು 9 ಮೇ 12 ದಾಖಲಿಸಿದವರು ಕೊನೆಯ ನವೀಕರಣ: ಸೇರಿಸಲಾಗಿದೆ apk,.dex, ಜಾವಾ,.xml ಸಾಫ್ಟ್ವೇರ್ ಆವೃತ್ತಿ: ಐಕಾಮರ್ಸ್, ಎಲ್ಲಾ ವಸ್ತುಗಳು, ಯಂತ್ರಮಾನವ ಸ್ಪ್ಲಾಶ್, ಅನಿಮೇಟೆಡ್ ಸ್ಕ್ರೀನ್, ಅನಿಮೇಷನ್, ಕಸ್ಟಮ್, ಲ್ಯಾಂಡಿಂಗ್ ಪುಟ, ಲೇಔಟ್, ಸ್ಪ್ಲಾಶ್ ತೆರೆಯು, ವೀಡಿಯೊ, ವಿಡಿಯೋ ಸ್ಪ್ಲಾಶ್ ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ವಾಟ್ಸ್ ಹಾಟ್ ಸೋಶಿಯಲ್ ಮೀಡಿಯಾ ಟೆಕ್ ಟ್ರಿಕ್ಸ್ ಕಂಪ್ಯೂಟರ್ ಟಿಪ್ಸ್ ಕಾರ್ಯಕ್ರಮಗಳು ಗ್ಯಾಜೆಟ್ ಹುಡುಕಿ ಹೊಸ ಫೋನ್‌ಗಳ ಹೋಲಿಕೆ ಹೊಸ ಲ್ಯಾಪ್‌ಟಾಪ್‌ಗಳು ಬೆಸ್ಟ್ ಫೋನ್‌ಗಳು ಟಾಪ್ 10 ಮೊಬೈಲ್‌ಗಳು ಜಿಎಸ್‌ಟಿ ಎಫೆಕ್ಟ್..ಮೊಬೈಲ್ ಮಾರಾಟದಲ್ಲಿ ಭಾರಿ ಇಳಿಕೆ!.ಚೀನಾ ಕಂಪೆನಿಗಳು ಕಂಗಾಲು!! ಆನ್‌ಲೈನಿನಲ್ಲಿ ಪಾಸ್‌ಪೋರ್ಟ್‌!..ಪೊಲೀಸ್ ದೃಢೀಕರಣ ಬೇಕಿಲ್ಲ, ಹಣವೂ ಖರ್ಚಾಗಲ್ಲ! ಅಚ್ಚರಿ ಮೂಡಿಸಿದ ನೋಕಿಯಾ..ವಿಶ್ವದ ಮೊದಲ 5 ಕ್ಯಾಮೆರಾ ಸ್ಮಾರ್ಟ್‌ಪೋನ್ ನೋಡಿ!! ಕೇವಲ ರೂ.1799ಕ್ಕೆ ಆಂಡ್ರಾಯ್ಡ್ ಗೊ ಫೋನ್..! ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ..! ವಿವೋ ವೈ81 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ..! ಕೌಂಟರ್‌ನಲ್ಲಿ ಬುಕ್ ಆದ ರೈಲ್ವೇ ಟಿಕೆಟ್‌ನ್ನು ಆನ್‌ಲೈನ್‌ನಲ್ಲಿ ಕ್ಯಾನ್ಸಲ್ ಮಾಡಿ..! ಊಬರ್‌ನಿಂದ ಭಾರತದಲ್ಲಿ ಹೊಸ ಸೇವೆ..! ಇನ್ಮುಂದೆ ಸಿಗಲಿದೆ ಗಿಫ್ಟ್ ಕಾರ್ಡ್..! ರಾಜ್ಯಾದ್ಯಂತ ಶಾಲಾ,ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್!?..ಶಾಕಿಂಗ್ ಕಾರಣವೇನು ಗೊತ್ತಾ? 2017 ನೇ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆ ತಲ್ಲಣಗೊಂಡಿದ್ದು, ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ.! ಜುಲೈ 1 ರಿಂದ ಭಾರತದಲ್ಲಿ ಜಾರಿಯಾಗಿರುವ ಜಿಎಸ್‌ಟಿಯಿಂದಾಗಿ ಮೊಬೈಲ್ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.!! ಭಾರತದಲ್ಲಿ ಜಿಎಸ್‌ಟಿ ಜಾರಿಯಾದ ನಂತರ ಜಿಎಸ್‌ಟಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳದ್ದರಿಂದ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗೃತಿ ಕೊರತೆಯಿಂದಾಗಿ ಮೊಬೈಲ್ ಮಾರುಕಟ್ಟೆ ತೊಂದರೆ ಅನುಭವಿಸಿದೆ ಎಂದು ಕ್ಯಾನಾಲಿಸ್ ಅನಾಲಿಸ್ಟ್ ರುಶಬ್ ದೋಶಿ ಅವರು ಹೇಳಿದ್ದಾರೆ.!! ಇನ್ನು ಇದರಿಂದಾಗಿ ಭಾರತದಲ್ಲಿ ಶೇ50 ಕ್ಕೂ ಹೆಚ್ಚು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಚೀನಾ ಕಂಪೆನಿಗಳಿಗೆ ದೊಡ್ಡ ಹೊಡೆತಬಿದ್ದಿದ್ದು, ಸ್ಯಾಮ್‌ಸಂಗ್ ಸಮಸ್ಥಿತಿಯಲ್ಲಿಯೇ ಮುಂದುವರೆದಿದೆ.! ಹಾಗಾದರೆ, ಯಾವ ಯಾವ ಮೊಬೈಲ್ ಕಂಪೆನಿಗಳ ಬೆಳವಣಿಗೆ ದರ ಎಷ್ಟು ಇಳಿಕೆಯಾಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!! ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ ಸ್ಯಾಮ್‌ಸಂಗ್ ಫಸ್ಟ್!..ಶೀಯೋಮಿ ಸೆಕೆಂಡ್!! ಮೊಬೈಲ್ ಮಾರುಕಟ್ಟೆಯ ಎರಡನೇ ತ್ರೈ ಮಾಸಿಕದಲ್ಲಿ ಸ್ಯಾಮ್‌ಸಂಗ್ ಮತ್ತು ಶಿಯೋಮಿ ಮಾತ್ರ ಉತ್ತಮ ಸ್ಥಿತಿಯನ್ನು ಹೊಂದಿವೆ ಎಂದು ರಿಪೋರ್ಟ್ ಹೇಳಿದೆ.! ಇನ್ನುಳಿದ ಕಂಪೆನಿಗಳು ನೆಲಕಚ್ಚಿದ್ದು, ಮೊಬೈಲ್ ಮಾರುಕಟ್ಟೆಯ ಮೊದಲೆರಡು ಸ್ಥಾನಗಳನ್ನು ಸ್ಯಾಮ್‌ಸಂಗ್ ಮತ್ತು ಶಿಯೋಮಿ ಕಂಪೆನಿಗಳೇ ಪಡೆದಿವೆ.!! ಸ್ಯಾಮ್‌ಸಂಗ್ ಬ್ರಾಂಡ್ ಕುಸಿದಿಲ್ಲ.!! ಭಾರತದಲ್ಲಿ ನೋಕಿಯಾ ನಂತರ ಹೆಚ್ಚು ಹೆಸರಾಗಿರುವ ಸ್ಯಾಮ್‌ಸಂಗ್ ಈಗಲೂ ಭಾರತೀಯರ ಮನಸ್ಸಿನಲ್ಲಿ ಅಚ್ಚುಳಿದಿದೆ. ಪ್ರಸ್ತುತ ಭಾರತದಲ್ಲಿ 25% ಗೂ ಹೆಚ್ಚು ಮಾರುಕಟ್ಟೆಯನ್ನು ಕೋರಿಯಾದ ಕಂಪೆನಿ ಸ್ಯಾಮ್‌ಸಂಗ್ ಆಳುತ್ತಿದೆ.!! ಭಾರತದ 50% ಮಾರುಕಟ್ಟೆ ಚೀನಾ ಹಿಡಿತದಲ್ಲಿ!! ಜಾಹಿರಾತು ಮತ್ತು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದಾಗಿ ಚೀನಾದ ಮೊಬೈಲ್ ಕಂಪೆನಿಗಳು ಭಾರತದ ಮಾರುಕಟ್ಟೆಯನ್ನು ಆವರಿಸಿಕೊಂಡಿವೆ.! ಭಾರತದ ಶೇ 50% ಪರ್ಸೆಂಟ್ ಮೊಬೈಲ್ ಮಾರುಕಟ್ಟೆ ಚೀನಾ ಮೊಬೈಲ್‌ ಕಂಪೆನಿಗಳ ಹಿಡಿತದಲ್ಲಿಯೇ ಇದೆ.!! ಈಗಾಗಲೇ ಭಾರತೀಯರ ಕೋಪಕ್ಕೆ ತುತ್ತಾಗಿರುವ ಚೀನಾ ಮೊಬೈಲ್‌ ಕಂಪೆನಿಗಳಿಗೆ ಈ ಭಾರಿಯ ಮೊಬೈಲ್ ಮಾರಾಟದಿಂದ ಶಾಕ್ ಆಗಿವೆ ಆಗಿದ್ದು, ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಇಳಿಕೆ ಆಗಿರುವುದು ಚೀನಾ ಕಂಪೆನಿಗಳೇ ಹೆಚ್ಚು ಲಾಸ್ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.!! ಟಾಪ್ ಐದು ಮೊಬೈಲ್ ಕಂಪೆನಿಗಳು ಇವು!! ಭಾರತದಲ್ಲಿ ಪ್ರಸ್ತುತ ಮೊಬೈಲ್ ಮಾರಾಟದಲ್ಲಿ ಸ್ಯಾಮ್‌ಸಂಗ್ ಮೊದಲನೇ ಸ್ಥಾನದಲ್ಲಿದ್ದು, ನಂತರದ ನಾಲ್ಕು ಸ್ಥಾನಗಳು ಚೀನಾ ಕಂಪೆನಿಗಳ ಪಾಲಾಗಿದೆ.!! ಈ ಭಾರಿ ಶಿಯೋಮಿ ಎರಡನೇ ಸ್ಥಾನಕ್ಕೆ ಜಿಗಿದಿದ್ದು, ವಿವೊ, ಒಪ್ಪೊ ಮತ್ತು ಲೆನೊವೊ ಕಂಪೆನಿಗಳು ನಂತರ ಸ್ಥಾನಗಳನ್ನು ಪಡೆದುಕೊಂಡಿವೆ.!! ಓದಿರಿ:3000ರೂ.ಬೆಲೆಯ ಕ್ಯಾಸ್ಪರ್ಸ್ಕಿ ಆಂಟಿವೈರಸ್ ಉಚಿತವಾಗಿ ಲಭ್ಯ!!..ಹೇಗೆ ಗೊತ್ತಾ? ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಜೆ6+, ಜೆ4+ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ಧ ಭಾರತದ ಟಿವಿ ಮಾರುಕಟ್ಟೆಯಲ್ಲಿ ಚಂಡಮಾರುತ ಎಬ್ಬಿಸಲಿದೆ 'ಒನ್‌ಪ್ಲಸ್ ಟಿವಿ'!! ನಿಮ್ಮ ಸ್ಮಾರ್ಟ್‌ಫೋನ್ ಜೊತೆ ನೀವು ಮಾಡುತ್ತಿರುವ ಅತಿ ಕೆಟ್ಟ 5 ತಪ್ಪುಗಳು! ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ವಾಟ್ಸ್ ಹಾಟ್ ಸೋಶಿಯಲ್ ಮೀಡಿಯಾ ಟೆಕ್ ಟ್ರಿಕ್ಸ್ ಕಂಪ್ಯೂಟರ್ ಟಿಪ್ಸ್ ಕಾರ್ಯಕ್ರಮಗಳು ಗ್ಯಾಜೆಟ್ ಹುಡುಕಿ ಹೊಸ ಫೋನ್‌ಗಳ ಹೋಲಿಕೆ ಹೊಸ ಲ್ಯಾಪ್‌ಟಾಪ್‌ಗಳು ಬೆಸ್ಟ್ ಫೋನ್‌ಗಳು ಟಾಪ್ 10 ಮೊಬೈಲ್‌ಗಳು ಕಂಪ್ಯೂಟರ್‌‌ ಗೌಪ್ಯತಾ ನೀತಿಯನ್ನು ಸರಳಗೊಳಿಸಿದ ಫೇಸ್‌ಬುಕ್ ನಿಮ್ಮ ಡಿಎಲ್ ಮತ್ತು ಆರ್‌.ಸಿ ಬದಲಾಗುತ್ತಿರುವುದೇಕೆ ಗೊತ್ತಾ?..ಇಲ್ಲಿದೆ ಫುಲ್ ಡೀಟೇಲ್ಸ್!! ಸೇವೆಗೆ ಸಿದ್ದವಾದ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು? ನೀವು ನಂಬಿದ್ದೆಲ್ಲಾ ನಿಜ ಅಲ್ಲ..! ಸ್ಮಾರ್ಟ್‌ಫೋನ್‌ಗಳ ಮೇಲಿನ ಕಟ್ಟು ಕಥೆಗಳು..! 'ಬಿಗ್ ಬಾಸ್ ಕನ್ನಡ-6': ಒಟ್ಟು 18 ಸ್ಪರ್ಧಿಗಳು, ಅದರಲ್ಲಿ ಅರ್ಧದಷ್ಟು ಸೆಮಿ-ಸೆಲೆಬ್ರಿಟಿಗಳು.! ಭಾರತದಲ್ಲಿ ಹೊಸ ಉದ್ಯಮ ಆರಂಭಿಸುವುದು ಹೇಗೆ? ಹಸ್ತಮೈಥುನ ಬಗ್ಗೆ ಇರುವ ಕೆಲವು ತಪ್ಪು ನಂಬಿಕೆಗಳು, ನಂಬಲೇಬೇಡಿ! ಡಿಆರ್ ಡಿಓ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ ತನ್ನ ಅತೀ ದೀರ್ಘವಾದ ಗೌಪ್ಯತಾ ನೀತಿಯನ್ನು ಸರಳಗೊಳಿಸುವ ಮತ್ತು ಅದು ಜಾಹೀರಾತಿಗೆ ಹೇಗೆ ಗುರಿಯನ್ನಿರಿಸಿದೆ ಎಂಬುದನ್ನು ತನ್ನ 1.35 ಬಿಲಿಯನ್ ಬಳಕೆದಾರರಿಗೆ ವಿವರಿಸಲು ಫೇಸ್‌ಬುಕ್ ಮುಂದಾಗಿದೆ. ಜಗತ್ತಿನ ಅತಿ ದೊಡ್ಡ ಆನ್‌ಲೈನ್ ಸಾಮಾಜಿಕ ನೆಟ್‌ವರ್ಕ್ ಜನರು ತಮ್ಮ ಸೈಟ್‌ನಲ್ಲಿ ಹಂಚಿಕೊಂಡ ಮಾಹಿತಿಯನ್ನು ಬಳಸುತ್ತದೆ, ಅಪ್ಲಿಕೇಶನ್‌ನೊಂದಿಗೆ ಅವರು ಭೇಟಿ ನೀಡಿರಬಹುದಾದ ಹೊರಗಿನ ವೆಬ್‌ಸೈಟ್‌ಗಳನ್ನು ಬಳಸಿಕೊಂಡು, ಜಾಹೀರಾತು ಅವರಿಗೆ ಎಷ್ಟು ಪ್ರಮುಖವಾಗಿದೆ ಎಂಬುದನ್ನು ಫೇಸ್‌ಬುಕ್ ತಿಳಿಸಲು ಮುಂದಾಗಿದೆ. ಜಾಹೀರಾತಿನಿಂದ ತನ್ನ ಉತ್ಪನ್ನ ಗಳಿಕೆಯಲ್ಲಿ ಫೇಸ್‌ಬುಕ್ ವರ್ಷದಿಂದ ವರ್ಷಕ್ಕೆ ಆದಾಯವನ್ನು ಗಳಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಮೊಬೈಲ್ ಸಂಖ್ಯೆ ಬಳಸದೇ ವಾಟ್ಸಾಪ್ ಖಾತೆ ತೆರೆಯಬೇಕೇ? ಕೆಲವೊಂದು ಸಮಯಗಳಿಂದೀಚೆಗೆ, ಬಳಕೆದಾರರು, ಸರಕಾರಿ ನಿಯಂತ್ರಕರು ಮತ್ತು ಗೌಪ್ಯತಾ ಅಧಿಕಾರಿಗಳು ಫೇಸ್‌ಬುಕ್ ನೀತಿಗಳು ಕಠಿಣವಾಗಿದೆ ಎಂಬ ದೂರನ್ನು ಕಂಪೆನಿಗೆ ಮಾಡಿವೆ. ಇದರಿಂದಾಗಿ ಈ ನೀತಿಗಳನ್ನು ಆದಷ್ಟು ಸರಳಗೊಳಿಸುವ ತೀರ್ಮಾನಕ್ಕೆ ಕಂಪೆನಿ ಬಂದಿದ್ದು ಇದನ್ನು ಸರಳ ಇಂಗ್ಲೀಷಿನಲ್ಲಿರಿಸಿದೆ. ಇನ್ನು "ಪ್ರೈವಸಿ ಬೇಸಿಕ್ಸ್" ಎಂಬ ಪರಿಕರವನ್ನು ಫೇಸ್‌ಬುಕ್ ಗುರುವಾರ ಪರಿಚಯಿಸಿದ್ದು ಬಳಕೆದಾರರು ಸೈಟ್‌ನಲ್ಲಿ ಹಂಚಿಕೊಳ್ಳುವುದನ್ನು ಹೇಗೆ ನಿಯಂತ್ರಿಸುವುದು ಎಂಬುದನ್ನು ಇದು ತಿಳಿಸಿಕೊಡುತ್ತದೆ. ತನ್ನ ನಿಯಮಗಳು ಮತ್ತು ಗೌಪ್ಯತಾ ನೀತಿಗೆ ಕೂಡ ಇದು ಬದಲಾವಣೆಗಳನ್ನು ಮಾಡಿದ್ದು, ಇದನ್ನು ತನ್ನ ಡೇಟಾ ಪಾಲಿಸಿ ಎಂದು ಕಂಪೆನಿ ಕರೆದಿದೆ. ಈ ಹೊಸ ಪಾಲಿಸಿ ತುಂಬಾ ಸಣ್ಣದಾಗಿದೆ ಹಾಗೂ ಸರಳವಾಗಿದೆ. ಇನ್ನು ಈ ಸೈಟ್ ಅನ್ನು ಬಳಸಿಕೊಂಡು ಬಳಕೆದಾರರು ಏನನ್ನಾದರೂ ಖರೀದಿಸಿದಲ್ಲಿ, ಅವರ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಗೌಪ್ಯತಾ ನೀತಿ OTPಯಿಂದ ಲಕ್ಷಾಂತರ ಹಣ ಗುಳುಂ..! ವಂಚಕರಿಗೆ ಸಿಕ್ಕಿದೆ ಹೊಸ ಅಸ್ತ್ರ..! ಇರಲಿ ಎಚ್ಚರ..! ಭಾರತದಲ್ಲಿ 'ಹಾನರ್ 8ಎಕ್ಸ್' ಬಿಡುಗಡೆ!..ರೆಡ್‌ಮಿ ನೋಟ್ 5 ಪ್ರೋಗೆ ಸೆಡ್ಡು!! ನಿಮ್ಮ ಫೇಸ್‌ಬುಕ್ ಖಾತೆ ಕೂಡ ಹ್ಯಾಕ್ ಆಗಿದೆಯಾ?..ಒಂದೇ ನಿಮಿಷದಲ್ಲಿ ಚೆಕ್ ಮಾಡಿ!! ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot ಕೊಲೆ ಪ್ರಕರಣ : ಅ ಸ್ವಾಭಾವಿಕ ಸಾವು ಪ್ರಕರಣ : ಆಳಂದ ಠಾಣೆ : ದಿನಾಂಕ:30-07-2014 ರಂದು ರಾತ್ರಿ 10 ಗಂಟೆಗೆ ಶ್ರೀ ಮಹ್ಮದ ನಿಜಾಮೊದ್ದಿನ್ ತಂದೆ ಸಲಾವುದ್ದಿನ್ ಯಾದಗಿರಿ ಸಾ:ಆಳಂದ ಇವರ ಹೊ ಸರ್ವೆ ನಂ 619/1 ರ ಜಮೀನಿಗೆ ಹತ್ತಿ ಬಂದಾರಿಯ ಇರುವ ಬೇವಿನ ಗೀಡಕ್ಕೆ ಯಾರೋ ಒಬ್ಬ ಅಪರಿಚಿತ ಗಂಡಸು ಊರಲು ಬಿದ್ದು ಹೆಣ ಜೋತಾಡುತ್ತಿದ್ದು ನೋಡಲಾಗಿ ಸುಮಾರು 30-35 ವರ್ಷದ ಅಪರಿಚಿತ ಗಂಡಸು ಸತ್ತಿದ್ದು ಹೆಣವು ಕೊಳೆತು ಸೋರುತ್ತಿದ್ದು ನೋಡಿದರೆ ಗುರುತು ಸಿಗುವಂತೆ ಇರುವುದಿಲ್ಲಾ . ಸದರಿ ಘಟನೆಯು ದಿನಾಂಕ 25,26/07/2014 ಮದ್ಯದ ಅವದಿಯಲ್ಲಿ ಆಗಿರಬಹುದು ಹೆಸರು, ವಿಳಾಸ ಮತ್ತು ವಾರಸುದಾರರ ಬಗ್ಗೆ ತಿಳಿದು ಬಂದಿರುವುದಿಲ್ಲ. ಈತನ ಮರಣದಲ್ಲಿ ಸಂಶಯ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಪಘಾತ ಪ್ರಕರಣ : ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಮಂಜುಳ ಗಂಡ ಶರಣಪ್ಪ ದಿನಾಂಕ: 01/08/2014 ರಂದು ಸಾಯಂಕಾಲ 5=40 ಗಂಟೆಗೆ ಫಿರ್ಯಾದಿಯು ತನ್ನ ಗಂಡನು ಚಲಾಯಿಸುತ್ತಿರುವ ಮೋ/ಸೈಕಲ್ ನಂ: ಕೆಎ 32 ಜೆ 3450 ನೆದ್ದರ ಮೇಲೆ ಹಿಂದುಗಡೆ ಕುಳಿತು ಲಾಲಗೇರಿ ಕ್ರಾಸ್ ದಿಂದ ಶಾಹಾ ಬಜಾರ ನಾಕಾ ಕಡೆಗೆ ಹೋಗುತ್ತಿದ್ದಾಗ ಅಗ್ನಿ ಶಾಮಕ ಠಾಣಾ ಎದುರಿನ ರೋಡ ಮೇಲೆ ಹಿಂದಿನಿಂದ ಕಾರ ನಂ: ಕೆಎ 32 ಎನ್ ಅಥವಾ ಎಮ್ 3801 ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋ/ಸೈಕಲ್ ಹಿಂದೆ ಕುಳಿತಿದ ಫಿರ್ಯಾದಿಗೆ ಸಾದಾಗಾಯಗೊಳಿಸಿ ಕಾರ ಸಮೇತ ಚಾಲಕ ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವಮಾನ ಮಾಡಿದ ಪ್ರಕರಣ ಅಫಜಲಪೂರ ಠಾಣೆ : ದಿನಾಂಕ 03-02-2014 ರಂದು 5.30 ಪಿಎಮ್ ಕ್ಕೆ ಗೌರ(ಕೆ) ಗ್ರಾಮದ ಹೊಲ ಸರ್ವೇ ನಂ 140 ನೇದ್ದರ ಹೊಲದ ವಿಷಯದ ಸಂಬಂಧ ಸಂದಿಯಾ ಸುತ್ತಾನ ಎಕ್ಸ ಚೀಫ ಎನಕ್ಯೂಯರಿ ಆಫೀಸರ ಬೆಂಗಳೂರ ಸಂಗಡ 12 ಜನರು ಕುಡಿಕೊಂಡು ಸರಕಾರಕ್ಕೆ ಸುಳ್ಳು ಮಾಹಿತಿ ಸಲ್ಲಿಸಿ ಶ್ರೀ ಶಾಹಾನಾಜ ಬೇಗಂ ಗಂಡ ಖಾಜಾ ಮೈನೊದ್ದೀನ ಇವರಿಗೆ ಅವಮಾನ ಮಾಡಿದ ಬಗ್ಗೆ ದೂರು ಸಲ್ಲಿಸಿದ ಸದರಿ ದುರಿನ ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣ : ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಂತೋಷ ತಂದೆ ವೀರಣ್ಣ ಮಾನ್ವಿಕರ್ ಸಾ : ಹೆರೂರ್ (ಕೆ) ತಾಃ ಚಿತಾಪೂರ್ ಸಾಃ ಸಂತೋಷ್ ಮಲಕರ್ ಮನೆ ಗುಬ್ಬಿ ಕಾಲೋನಿ, ಹನುಮಾನ್ ಮಂದಿರ್ ಹಿಂದುಗಡೆ ಗುಲಬರ್ಗಾ ಇವರು ದಿನಾಂಕಃ 01-08-2014 ರಂದು ಸಾಯಂಕಾಲ 07.00 ಪಿ.ಎಂ. ಕ್ಕೆ ತನ್ನ ಮನೆಯಿಂದ ನಡೆದುಕೊಂಡು ಹನುಮಾನ ಮಂದಿರ ಪಕ್ಕದ ರಸ್ತೆಯ ಮೇಲೆ ಹೋಗುತ್ತಿರುವಾಗ, ಫಿರ್ಯದಿದಾರನನ್ನು ನೋಡಿ ಕಾಯುತ್ತಾ ನಿಂತ ತನ್ನ ಹೆಂಡತಿ ಶೈಲಜಾ, ಅತ್ತೆಯಾದ ಭಾರತೀಬಾಯಿ, ಹಾಗೂ ಭಾರತೀಬಾಯಿ ಇವರ ಮಕ್ಕಳಾದ ಶರಣಪ್ಪ, ಮಲ್ಲಿನಾಥ ಇವರೆಲ್ಲರು ಕೂಡಿ ಬಂದವರೆ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆಲ್ಟಿನಿಂದ ತಲೆಗೆ ಹಾಗೂ ಮುಖಕ್ಕೆ ಹೊಡೆದಿದ್ದರಿಂದ ತಲೆಗೆ ರಕ್ತಗಾಯವಾಗಿದ್ದು, ಮುಖದ ಮೇಲೆ ಗುಪ್ತ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Dell's Windows 8 based Latitude 10 tablet specifications_ಡೆಲ್ ನ ವಿಂಡೋಸ್ 8 ಟ್ಯಾಬ್ಲೆಟ್ ನಲ್ಲಿ ಏನಿದೆ - Kannada Gizbot ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ವಾಟ್ಸ್ ಹಾಟ್ ಸೋಶಿಯಲ್ ಮೀಡಿಯಾ ಟೆಕ್ ಟ್ರಿಕ್ಸ್ ಕಂಪ್ಯೂಟರ್ ಟಿಪ್ಸ್ ಕಾರ್ಯಕ್ರಮಗಳು ಗ್ಯಾಜೆಟ್ ಹುಡುಕಿ ಹೊಸ ಫೋನ್‌ಗಳ ಹೋಲಿಕೆ ಹೊಸ ಲ್ಯಾಪ್‌ಟಾಪ್‌ಗಳು ಬೆಸ್ಟ್ ಫೋನ್‌ಗಳು ಟಾಪ್ 10 ಮೊಬೈಲ್‌ಗಳು ಕಂಪ್ಯೂಟರ್‌‌ ಡೆಲ್ ನ ವಿಂಡೋಸ್ 8 ಟ್ಯಾಬ್ಲೆಟ್ ನಲ್ಲಿ ಏನಿದೆ Vivo V9 ಬೆಲೆಯಲ್ಲಿ ರೂ.7750 ಕಡಿತ: ಫ್ಲಿಪ್‌ಕಾರ್ಟಿನಲ್ಲಿ ಮಾತ್ರ..! ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಸೂಪರ್ ಟ್ಯಾಬ್ಲೆಟ್‌: ಒಂದಲ್ಲ ಎರಡು..! 9,500 ರೂ.ಸ್ಯಾಮ್‌ಸಂಗ್ ಟ್ಯಾಬ್ಲೆಟ್ ಮೇಲೆ 2000ರೂ 'ಜಿಯೋ' ಕ್ಯಾಶ್‌ಬ್ಯಾಕ್!! ಬಜೆಟ್ ಬೆಲೆಯಲ್ಲಿ ಟ್ಯಾಬ್ಲೆಟ್‌ ನೀಡಲಿದೆ ಸ್ಯಾಮ್‌ಸಂಗ್: ಸ್ಮಾರ್ಟ್‌ಫೋನ್ ಇನ್ಯಾಕೆ..? ವಿಶ್ವದ ಅಗ್ರಗಣ್ಯ ಪಿ.ಸಿ ಹಾಗು ಲ್ಯಾಪ್ಟಾಪ್ ಉತ್ಪಾದಕ ಡೆಲ್, ವಿಂಡೋಸ್ ನ 8 ತಂತ್ರಾಂಶ ವಿರುವ ಟ್ಯಾಬ್ಲೆಟ್ ಅನ್ನು ಹೊರತರಲಿದೆ ಎಂಬ ಸುದ್ದಿ ನಿಮಗೆ ಗೊತ್ತೇ ಇದೆ. ಹೆಚ್ಚುತ್ತಿರುವ ಆಂಡ್ರಾಯ್ಡ್ ಆಧಾರಿತ ಟ್ಯಾಬ್ಲೆಟ್ ಗಳು ವಿಶ್ವದೆಲ್ಲೆಡೆ ಖ್ಯಾತವಾಗಿರುವ ಸಂಧರ್ಭದಲ್ಲಿ ಡೆಲ್, ಬಹುನಿರೀಕ್ಷಿತ ವಿಂಡೋಸ್ 8 ತಂತ್ರಾಂಶ ಆಧಾರಿತ ಟ್ಯಾಬ್ಲೆಟ್ ಅನ್ನು ಹೊರತರಲಿರುವುದು ಹಲವರ ಹುಬ್ಬೇರಿಸಿದೆ. ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಕೆಲ್ ಡೆಲ್ ರ ಪ್ರಕಾರ, ತಮ್ಮ ವಿಂಡೋಸ್ 8 ಟ್ಯಾಬ್ಲೆಟ್ ನಿಂದಾಗಿ ಕಾರ್ಪೋರೆಟ್ ಗ್ರಾಹಕರರಿಗೆ ಮೈಕ್ರೋಸಾಫ್ಟ್ ನ ಆಫಿಸ್ ಅಪ್ಲಿಕೇಶನ್ ಗಳನ್ನು ಉಪಯೋಗಿಸಲು ಸಾಧ್ಯವಾಗುವುದಲ್ಲದೆ ಕಾರ್ಪೋರೆಟ್ ನೆಟ್ವರ್ಕ್ ಗಳಿಗೆ ಹೊಂದಾಣಿಕೆಯಾಗುವಂತೆ ಸಿದ್ದಪಡಿಸಲಾಗುವುದು ಎಂದಿದ್ದಾರೆ. Latitude 10 ಎಂದು ಈ ಟ್ಯಾಬ್ಲೆಟ್ ಗೆ ಹೆಸರಿಡಲಾಗಿದ್ದು, ಅಕ್ಟೋಬರ್ ನಲ್ಲಿ ವಿಂಡೋಸ್ 8 ಆವೃತ್ತಿ ಬಿಡುಗಡೆಯಾಗುವ ದಿನದಂದೇ ಈ ಟ್ಯಾಬ್ಲೆಟ್ ಮಾರುಕಟ್ಟೆಗೆ ಬರಲಿದೆ ಎಂದು ಪ್ರಕಟಿಸಿದೆ. ಈ ಟ್ಯಾಬ್ಲೆಟ್ ನ ಸ್ಪೆಸಿಫಿಕೇಶನ್ ಗಳು ಈ ರೀತಿ ಇರಲಿವೆ ಎನ್ನಲಾಗಿದೆ: 10 ಇಂಚಿನ ಟಚ್ ಸ್ಕ್ರೀನ್ ವಿಂಡೋಸ್ 8 ತಂತ್ರಾಂಶ 720 p HD ಡಿಸ್ಪ್ಲೇ ಇಂಟಿಗ್ರೇಟೆಡ್ 2 GB ರಾಮ್ 128 GB ಐಚ್ಛಿಕ ಮೆಮೊರಿ 3G ಮತ್ತು ವೈಫೈ ಸ್ಪೀಕರ್, ಸ್ಟೀರಿಯೋ ಹೆಡ್ ಫೋನ್ 10 ಗಂಟೆಗಳವರೆಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯವಿರುವ 6 ಸೆಲ್ ಬ್ಯಾಟರಿ ಡೆಲ್, ಈ ರೀತಿಯ ಹೈ ಎಂಡ್ ಫೀಚರುಗಳು ಇರುವ ಟ್ಯಾಬ್ಲೆಟ್ ಅನ್ನು ಹೊರತರುತ್ತಿರುವುದು ಖಂಡಿತವಾಗಿಯೂ ವಿಂಡೋಸ್ ಬಳಕೆದಾರರಿಗೆ ಸಂತಸದ ವಿಷಯವಾಗಿದೆ. Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ. ವಿಂಡೋಸ್ 8 ಟ್ಯಾಬ್ಲೆಟ್ ನಿಮ್ಮ ಒಂದು ಲೈಕ್‌ನಿಂದ ಫೇಸ್‌ಬುಕ್‌ ಗಳಿಸುವ ಹಣವೆಷ್ಟು ಗೊತ್ತಾ?! ನಿಮ್ಮ ಮ್ಯಾಕ್ ಕಂಪ್ಯೂಟರ್‌ನ್ನು ಈ 9 ವಿಧಾನಗಳಿಂದ ಭದ್ರಗೊಳಿಸಿ..! ಕರ್ನಾಟಕ ವಿಧಾನಸಭೆ ಚುನಾವಣೆ 2018 ಉಪ ಚುನಾವಣೆ ಸನಿಹ: ರಾಮನಗರಕ್ಕೆ ಕುಮಾರಸ್ವಾಮಿ ಭೇಟಿ ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot ರೇಲ್ವೆಯ ಡಿ ದರ್ಜೆ ನೌಕರರ ನೇಮಕಾತಿಗೆ ಸಂಬಂಧಿಸಿದಂತೆ ಇಲಾಖೆಗಾಗಿಯೇ ಇರುವ ರೇಲ್ವೆ ಸಂಸ್ಥೆ ನಿಯಮ ಮತ್ತು ಕಾರ್ಮಿಕ ಕಾನೂನು ಪುಸ್ತಕದ ೪೮ನೇ ಪುಟದಲ್ಲಿ ನಿಯಮಾವಳಿಗಳನ್ನು ಉಲ್ಲೇಖಿಸಲಾಗಿದೆ. ರೇಲ್ವೆ ಸುರಕ್ಷಾ ಪಡೆಯನ್ನು ಹೊರತುಪಡಿಸಿ ಡಿ ದರ್ಜೆ ನೌಕರರನ್ನು ನೇಮಕಾತಿ ಮಾಡಿಕೊಳ್ಳುವಾಗ ಸ್ಥಳೀಯ ವ್ಯಕ್ತಿಗಳನ್ನೇ ನೇಮಕ ಮಾಡಿಕೊಳ್ಳತಕ್ಕದ್ದು. ಇದರಲ್ಲಿ ರೇಲ್ವೆ ನೇಮಕಾತಿ ಮಂಡಳಿ ಮೂಗು ತೂರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಡಿ ದರ್ಜೆ ನೌಕರರ ನೇಮಕಾತಿಗಾಗಿ ಒಟ್ಟು ೨೦ಕ್ಕೂ ಹೆಚ್ಚು ಉಪವಿಧಿಗಳನ್ನು ಈ ನಿಯಮಾವಳಿ ಕೈಪಿಡಿಯಲ್ಲಿ ಹೇಳಲಾಗಿದೆ. ಈ ಕೈಪಿಡಿಯಲ್ಲಿರುವ ನಿಯಮಗಳಲ್ಲಿನ ಇನ್ನೂ ಕೆಲ ಅಂಶಗಳೆಂದರೆ ೨] ಸಾಮಾನ್ಯವಾಗಿ ಈ ನೇಮಕಾತಿಯನ್ನು ಆಯಾ ವಿಭಾಗ, ಲೋಕೋಷೆಡ್, ಕಾರ್ಯಾಗಾರ ಇತರೆ ಅಗತ್ಯವಿದ್ದ್ಡೆಡೆ ೩] ನೇಮಕಾತಿ ಪ್ರಕ್ರಿಯೆಯನ್ನು ಇಂಗ್ಲೀಷ್, ಹಿಂದಿ ಮತ್ತು ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಮುಖ್ಯವಾಗಿ ನೀಡಬೇಕು ೪] ಇರುವ ಹುದ್ದೆಗಳು ಎಷ್ಟು, ವೇತನ ಎಷ್ಟು ಇತ್ಯಾದಿ ಅಗತ್ಯ ಮಾಹಿತಿಯನ್ನು ಸ್ಥಳೀಯ ಮಾಧ್ಯಮದದ್ಲ್ಲಿ ೫] ಪ್ರಕಟಣೆಗಳ ಪ್ರತಿಯನ್ನು ಸ್ಥಳೀಯ ಪ್ರಾದೇಶಿಕ ಉದ್ಯೋಗ ವಿನಿಮಯ ಕೇಂದ್ರಕ್ಕೂ ಮತ್ತು ಮೀಸಲಾತಿಯ ೬] ಈ ವಿವರಗಳನ್ನು ಸ್ಥಳೀಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಯಾಲಯಕ್ಕೂ ರವಾನಿಸಬೇಕು. ಈ ವಿವರಗಳು ಇಷ್ಟು ದಿನ ರೇಲ್ವೆಯ ಅಂತರ್ಜಾಲ ತಾಣದಲ್ಲಿ ಇತ್ತು. http://irsme.nic.in/establishments ಆದರೆ ಇಂದಿನಿಂದ ತೆರೆ ಕಾಣದಂತೆ ತಡೆ ಹಿಡಿಯಲಾಗಿದೆ. ಇದು ರೇಲ್ವೆಯ ಎಲ್ಲಾ ವಿಭಾಗೀಯ ಅಂತರ್ಜಾಲ ತಾಣಗಳಲ್ಲೂ ಲಭ್ಯವಿತ್ತು ಅದರೆ ಇಂದಿನಿಂದ ಅದು ಕಾಣದಂತೆ ತಡೆಹಿಡಿಯಲಾಗಿದೆ! Indian Railways establishment manual volume 1 and 2[http://westcentralrailway.com/RTI_Personnel/Manuals/MANUALS.pdf] ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ವಾಟ್ಸ್ ಹಾಟ್ ಸೋಶಿಯಲ್ ಮೀಡಿಯಾ ಟೆಕ್ ಟ್ರಿಕ್ಸ್ ಕಂಪ್ಯೂಟರ್ ಟಿಪ್ಸ್ ಕಾರ್ಯಕ್ರಮಗಳು ಗ್ಯಾಜೆಟ್ ಹುಡುಕಿ ಹೊಸ ಫೋನ್‌ಗಳ ಹೋಲಿಕೆ ಹೊಸ ಲ್ಯಾಪ್‌ಟಾಪ್‌ಗಳು ಬೆಸ್ಟ್ ಫೋನ್‌ಗಳು ಟಾಪ್ 10 ಮೊಬೈಲ್‌ಗಳು ನೀವು ಮಿಸ್ ಮಾಡಲೇಬಾರದ ಅಪ್ಲಿಕೇಶನ್‌ಗಳು ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಮೆಮೊರಿ ಹೆಚ್ಚಿಸುವುದು ಹೇಗೆ?! ನಿಮ್ಮ ಜಿ-ಮೇಲ್‌ನ್ನು ಥರ್ಡ್‌ ಪಾರ್ಟಿ ಆಪ್ ಗಳು ಸ್ಕ್ಯಾನ್ ಮಾಡುತ್ತಿವೆಯೇ..! ಆಗಿದ್ರೇ ಅದನ್ನು ನಿಲ್ಲಿಸುವುದು ಹೇಗೆ? ರೈತನಿಗೆ ಆಧುನಿಕ ಕೃಷಿಯಲ್ಲಿ ದಾರಿ ದೀಪವಾಗಲಿವೆ ಈ ಆಪ್‌ಗಳು..! ನಿಮ್ಮ ಪೋಟೋವನ್ನು ಇನ್ನಷ್ಟು ಚಂದಗಾಣಿಸಲು ಇಲ್ಲಿವೇ ಬೆಸ್ಟ್‌ ಆಪ್ಸ್‌..! ವಿಡಿಯೋ ಡೌನ್‌ಲೋಡ್‌ ಮಾಡಲು ಇವುಗಳಿಗಿಂತ ಬೆಸ್ಟ್‌ ಆಪ್‌ಗಳಿಲ್ಲ..! ನಿಮ್ಮ ಮೊಬೈಲ್‌ನಲ್ಲಿ ಈ ರೀತಿಯ 'ಭಯಾನಕ ಆಪ್‌' ಇದ್ದರೆ ಈಗಲೇ ಡಿಲೀಟ್ ಮಾಡಿ!! ನಿಮ್ಮ ದೈನಂದಿನ ಚಟುವಟಿಕೆ ನಿಭಾಯಿಸಲು ಈ ಆಪ್‌ಗಳು ಸಹಕರಿಸುತ್ತವೆ ಫೋನ್‌ಗಳನ್ನು ನಾವು ಖರೀದಿಸುವಾಗ ಮೊದಲು ಅದರ ಬಣ್ಣ, ವಿನ್ಯಾಸ, ಕ್ಯಾಮೆರಾ ಗಾತ್ರ, ಚಿತ್ರ ಗುಣಮಟ್ಟ ಹೀಗೆ ಹಂತ ಹಂತವಾಗಿ ವೀಕ್ಷಿಸುತ್ತೇವೆ. ನಂತರ ಫೋನ್‌ನಲ್ಲಿರುವ ಮೆಮೊರಿ ಸಾಮರ್ಥ್ಯ, ರ್‌ಯಾಮ್ ಹೀಗೆ ನಮ್ಮ ಪರೀಕ್ಷೆ ಮುಂದುವರಿಯುತ್ತಿರುತ್ತದೆ. ಆದರೆ ನೀವು ಇವೆಲ್ಲವುಗಳೊಂದಿಗೆ ಮುಖ್ಯವಾದ ವಿಷಯದ ಕಡೆಗೂ ಗಮನ ನೀಡಬೇಕು. ಅದುವೇ ಅಪ್ಲಿಕೇಶನ್‌ಗಳು. ಈಗಂತೂ ಆಂಡ್ರಾಯ್ಡ್ ಆಪ್ಲಕೇಶನ್‌ಗಳಿರುವ ಫೋನ್‌ಗಳಂತೂ ನಿತ್ಯ ನೂತನ ಅಪ್ಲಿಕೇಶನ್‌ಗಳನ್ನು ತನ್ನ ಗ್ರಾಹಕರಿಗೆ ಫೋನ್‌ನಲ್ಲಿ ತುಂಬಿಸಿ ನೀಡುತ್ತಿವೆ. ವಾಟ್ಸಾಪ್‌ನಿಂದ ಹಿಡಿದು ಮೆಸೆಂಜರ್, ಹೈಕ್, ಹ್ಯಾಂಗ್‌ಔಟ್ಸ್ ಹೀಗೆ ಬೇರೆ ಅಪ್ಲಿಕೇಶನ್‌ಗಳು ನಿಮ್ಮ ಮನಸೆಳೆಯುವಂತಿವೆ. ನಿಮ್ಮ ಹೆಚ್ಚುವರಿ ಮಾಹಿತಿಗೆ ಪೂರಕವಾಗಿ ಅಪ್ಲಿಕೇಶನ್‌ಗಳ ಬಗ್ಗೆಯೇ ಈ ಲೇಖನ ಮನಮುಟ್ಟುವಂತಿದ್ದು ನಿಮ್ಮನ್ನು ಆಲೋಚನೆಗೆ ಬೀಳುವಂತೆ ಮಾಡುತ್ತದೆ. ಇಲ್ಲಿ ನಾವು ನೀಡಿರುವ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನಲ್ಲಿದೆಯೇ ಎಂಬುದನ್ನು ಕೂಡಲೇ ಪರಿಶೀಲಿಸಿ ಮತ್ತು ಆ ಅಪ್ಲಿಕೇಶನ್ ಏಕೆ ಅಗತ್ಯ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ ಪೋಟೋಗ್ರಾಫ್‌ಗೆ ಸಂಬಂಧಪಟ್ಟ ಮಾಹಿತಿಯನ್ನು ಇದು ಹೊಂದಿದ್ದು ಫೋಟೋ ತೆಗೆದ ದಿನಾಂಕ, ಸ್ಥಾನ, ಹಾಗೂ ಲೊಕೇಶನ್ ಅನ್ನು ಇದು ಸಂಗ್ರಹಿಸುತ್ತದೆ ಇದರಿಂದ ಫೋಟೋದ ಮಾಹಿತಿಯನ್ನು ಕೂಡಲೇ ಅರಿಯಬಹುದಾಗಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ ಇದು ಜೋಡಿಗಳಿಗಾಗಿ ನಿರ್ಮಿಸಿದ ಅಪ್ಲಿಕೇಶನ್ ಆಗಿದೆ ಚಾಟಿಂಗ್ ಆಯ್ಕೆ ಇಲ್ಲಿ ಲಭ್ಯವಿದ್ದು ಜೊತೆಯಾಗಿ ಹಾಡುಗಳನ್ನು ಚಿತ್ರಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಇದು ಕೂಡಲೇ ಬರಲಿದೆ. ಫೋಟೋ ತೆಗೆದು ಅದನ್ನು ಎಡಿಟ್ ಮಾಡುವ ವಿಶಿಷ್ಟ ತಂತ್ರಜ್ಞಾನ Vhoto ದಲ್ಲಿದೆ. ಫಿಲ್ಟರ್‌ಗಳು ಇದರಲ್ಲಿದ್ದು ಇದು ಫೋಟೋಗೆ ಎಕ್ಸ್‌ಪೋಶರ್, ಬೆಳಕು ಹಾಗೂ ಕ್ರಾಪ್ ಗಾತ್ರವನ್ನು ಒದಗಿಸುತ್ತದೆ. ನಿಮಗೆ ಇಷ್ಟವಾಗುವ ಚಿತ್ರಗಳನ್ನು ನೀವು ನೋಡಿದ ನಂತರ, ನಿಮ್ಮ ಕ್ಯಾಮೆರಾ ರೋಲ್‌ನಲ್ಲಿ ಇದನ್ನು ಸಂಗ್ರಹಿಸಿಡಬಹುದು. ಈ ಅಪ್ಲಿಕೇಶನ್ ಅನ್ನು ಈ ವಾರದಲ್ಲಿ ಅಂತಿಮಗೊಳಿಸಲಾಗಿದ್ದು ನಿಮಗೆ ಇದರಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ಮಾಡಬಹುದಾಗಿದೆ. ಈವೆಂಟ್‌ಗಳು ನಡೆಯುತ್ತಿದ್ದಂತೆ ರಿಯಲ್ ಟೈಮ್ ಚಾಟ್ ಅನ್ನು ನಡೆಸಬಹುದಾಗಿದೆ. ಇದು ಐಒಎಸ್ ಹಾಗೂ ಆಂಡ್ರಾಯ್ಡ್ ಫೋನ್‌ಗಳಲ್ಲೂ ಈಗ ಲಭ್ಯವಿದೆ. ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಟೀಶರ್ಟ್‌ಗಳನ್ನು ರಚಿಸಿ ನಂತರ ಅದಕ್ಕೆ ಬೇಕಾದ ವರ್ಡಿಂಗ್ಸ್ ಬರೆಯುವ ಅವಕಾಶ ಇದರಲ್ಲಿ ದೊರೆಯಲಿದೆ. ಇದೊಂದು ಕೂಲ್ ಆಪ್ ಆಗಿದ್ದು ಖಂಡಿತಾ ನೀವಿದನ್ನು ಇಷ್ಟಪಡುತ್ತೀರಿ. ಇದು ಐಒಎಸ್‌ನಲ್ಲಿ ಲಭ್ಯವಿದೆ. Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot. ಫುಲ್ ಪ್ಯೂವ್ ಡಿಸ್ ಪ್ಲೇ, ಫೇಸ್ ಅನ್ ಲಾಕ್ ಇರುವ ಫೋನ್ ಬೆಲೆ ಕೇಳಿದ್ರೆ ಶಾಕ್..! ಭಾರತ ಸರ್ಕಾರದ ಐತಿಹಾಸಿಕ ಘೋಷಣೆಗೆ ಮತ್ತೆ ಬೆಚ್ಚಿಬಿದ್ದವು 'ಟೆಲಿಕಾಂ' ಕಂಪೆನಿಗಳು!! ಕರ್ನಾಟಕ ವಿಧಾನಸಭೆ ಚುನಾವಣೆ 2018 ಉಪ ಚುನಾವಣೆ ಸನಿಹ: ರಾಮನಗರಕ್ಕೆ ಕುಮಾರಸ್ವಾಮಿ ಭೇಟಿ ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot ಗೇಮ್ ಹಿಂದಿನ ಯಾರ್ಡ್ ಕ್ರೀಡೆ ಮರಳ ಬಯಲು ಯಾ ಮೈದಾನ Slaggers ಆನ್ಲೈನ್. ಉಚಿತವಾಗಿ ಪ್ಲೇ ಶೂಟಿಂಗ್ ರೇಸ್ ಫೈಟ್ಸ್ ಸಾಹಸ ವಿವಿಧ ಕ್ರೀಡೆ ತರ್ಕ ಕಮಾನಿನ ಮೇಲ್ಚಾವಣಿ ಒಗಟು ವ್ಯಂಗ್ಯಚಿತ್ರಗಳು ಕಾಮಿಡಿ ಬಾಯ್ಸ್ ಆಟಗಳು ● ಹಾರುವ ● ಮಿಲಿಟರಿ ● ರೇಸ್ ● ಶೂಟಿಂಗ್ ● ಫೈಟ್ಸ್ ● ಕ್ರೀಡೆ ಗರ್ಲ್ಸ್ ಆಟಗಳು ● Winx ● ಬಾರ್ಬಿ ● ಅಪ್ ಉಡುಗೆ ● ಬ್ರಾಟ್ಜ್ ● Ranetki ● ಪ್ರಾಣಿಗಳ ಬಗ್ಗೆ ● ಒಂದು ಊಟ ಅಡುಗೆ ● ಟೋಟಲಿ ಸ್ಪೈಸ್ ● ತಮಾಷೆಯ ● ಕ್ಷೌರಿಕನ ● ದಾದಿ ● ಟೆಸ್ಟ್ ● ಸ್ವಚ್ಛಗೊಳಿಸುವ ● ಶಾಪಿಂಗ್ ● ಬ್ಯೂಟಿ ಸಲೂನ್ ● ಪದಬಂಧ ● ಶಿಶುಪಾಲನಾ ಕೇಂದ್ರ ● ಸಾಹಸ ● ತಮಾಷೆಯ ● ವರ್ಣಲೇಪನ ● Risovalka ಮಕ್ಕಳಿಗೆ ಆಟಗಳು ● ಶೈಕ್ಷಣಿಕ ● ಹುಡುಗಿಯರಿಗೆ ● Smeshariks ● ವರ್ಣಲೇಪನ ● ಬಾಯ್ಸ್ ● ಶೈಕ್ಷಣಿಕ ● ಮಹಲು ಎರಡು ಆಟಗಳು ಪ್ರಶ್ನೆಗಳ ಸ್ಟ್ರಾಟಜೀಸ್ ಇನ್ನಷ್ಟು ವರ್ಗಗಳು ಆನ್ಲೈನ್ ಆಟಗಳು › ಬಾಯ್ಸ್ ಆಟಗಳು ಕಾರುಗಳಲ್ಲಿ ರೇಸಿಂಗ್ ಸೈಕಲ್ ರೇಸಿಂಗ್ ವಾರ್ ಗೇಮ್ಸ್ ಗಂಡುಮಕ್ಕಳ ರೇಸಸ್ ಆಟ ಹಿಂದಿನ ಯಾರ್ಡ್ ಕ್ರೀಡೆ ಮರಳ ಬಯಲು ಯಾ ಮೈದಾನ Slaggers ಆನ್ಲೈನ್: ↹ ವಿಸ್ತರಿಸಿ ಕಮ್ ಮತ್ತು ಹಿಂಭಾಗದ ಬೇಸ್ಬಾಲ್ನಲ್ಲಿ ಪ್ರತಿಸ್ಪರ್ಧಿಗಳೊಂದಿಗೆ ಆಡಲು. ಯಾರು ಈ ಪಂದ್ಯವನ್ನು ಗೆಲ್ಲುವುದು ಯಾರು? ನೀವು ಎಲ್ಲಾ ಎಸೆತಗಳಿಂದ ಹೋರಾಡಬೇಕು ವೇಳೆ, ನಂತರ ಗೆಲುವು ನಿಮ್ಮ ಬದಿಯಲ್ಲಿ ಇರುತ್ತದೆ. . ಆಟ ಹಿಂದಿನ ಯಾರ್ಡ್ ಕ್ರೀಡೆ ಮರಳ ಬಯಲು ಯಾ ಮೈದಾನ Slaggers ಆನ್ಲೈನ್. ಆಟ ಹಿಂದಿನ ಯಾರ್ಡ್ ಕ್ರೀಡೆ ಮರಳ ಬಯಲು ಯಾ ಮೈದಾನ Slaggers ತಾಂತ್ರಿಕ ಲಕ್ಷಣಗಳನ್ನು ಗೇಮ್ ಹಿಂದಿನ ಯಾರ್ಡ್ ಕ್ರೀಡೆ ಮರಳ ಬಯಲು ಯಾ ಮೈದಾನ Slaggers ಸೇರಿಸಲಾಗಿದೆ: 31.03.2012 ಗೇಮ್ ರೇಟಿಂಗ್: 5 ಔಟ್ 5 (1 ಅಂದಾಜು) ಸರ್ಜನ್ - ಹವ್ಯಾಸಿ ಸ್ಪೈಡರ್ ಮ್ಯಾನ್ Dressup ಬೇಬಿ ಹ್ಯಾಝೆಲ್ ಹೊಟ್ಟೆ ಕೇರ್ ಎರಡು ಪ್ರಾಚೀನ ಸಹಚರರು ಲೊಟ್ಟೊ ಒಂದು ಬಗೆಯ ಇಸ್ಪೀಟಾಟ 707 ನನ್ನ ಯೂನಿವರ್ಸ್ ಸಾಂಟಾ ಕ್ಲಾಸ್ ಗೆ ಒಂದು ಪತ್ರ ಕ್ರಿಸ್ಮಸ್ ಸಾಹಸ ಆಂಗ್ರಿ ಬರ್ಡ್ಸ್: ಎಗ್ ರನ್ಅವೇ ಒಂದು ಮಟ್ಟ ಒಂದು ಬಟನ್ ಬಣ್ಣ ಕ್ರೇಜಿ ಸಾಹಸ ಬೇಬಿ ಹ್ಯಾಝೆಲ್. ಜಿಗಿಯುವ ವಿಶ್ವದ ಆಸ್ಟ್ರೇಲಿಯಾ ಸುಮಾರು ಬೇಬಿ ಅತ್ಯುತ್ತಮ ವೇಗದ ಕಾರು ಬಣ್ಣ ಮಾನ್ಸ್ಟರ್ ಹೈ ವಿನ್ಯಾಸ ಹಾರ ಆಟದ ಡೌನ್ಲೋಡ್ ಲಿಂಕ್:ಡೌನ್ಲೋಡ್ ನಿಮ್ಮ ವೆಬ್ಸೈಟ್ನಲ್ಲಿ ಆಟದ ಹಿಂದಿನ ಯಾರ್ಡ್ ಕ್ರೀಡೆ ಮರಳ ಬಯಲು ಯಾ ಮೈದಾನ Slaggers ಎಂಬೆಡ್: ಈ ಆಟವನ್ನು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ವೆಬ್ಸೈಟ್ನಲ್ಲಿ ಆಟದ ಹಿಂದಿನ ಯಾರ್ಡ್ ಕ್ರೀಡೆ ಮರಳ ಬಯಲು ಯಾ ಮೈದಾನ Slaggers ಸೇರಿಸಲು, ನಿಮ್ಮ ಸೈಟ್ನ HTML ಕೋಡ್ ಕೋಡ್ ಮತ್ತು ಪೇಸ್ಟ್ ನಕಲಿಸಿ. ನೀವು ಗೇಮ್ ಹಿಂದಿನ ಯಾರ್ಡ್ ಕ್ರೀಡೆ ಮರಳ ಬಯಲು ಯಾ ಮೈದಾನ Slaggers , ಪ್ರತಿಯನ್ನು ಇಷ್ಟ ಮತ್ತು ಸ್ನೇಹಿತರಿಗೆ ಅಥವಾ ಎಲ್ಲಾ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ವೇಳೆ ಕೂಡ, ಜಗತ್ತಿನ ಆಟದ ಹಂಚಿಕೊಳ್ಳಿ! ಆಟ ಹಿಂದಿನ ಯಾರ್ಡ್ ಕ್ರೀಡೆ ಮರಳ ಬಯಲು ಯಾ ಮೈದಾನ Slaggers ಜೊತೆಗೆ, ಸಹ ಪಂದ್ಯದಲ್ಲಿ ಆಡಿದರು: ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ವಾಟ್ಸ್ ಹಾಟ್ ಸೋಶಿಯಲ್ ಮೀಡಿಯಾ ಟೆಕ್ ಟ್ರಿಕ್ಸ್ ಕಂಪ್ಯೂಟರ್ ಟಿಪ್ಸ್ ಕಾರ್ಯಕ್ರಮಗಳು ಗ್ಯಾಜೆಟ್ ಹುಡುಕಿ ಹೊಸ ಫೋನ್‌ಗಳ ಹೋಲಿಕೆ ಹೊಸ ಲ್ಯಾಪ್‌ಟಾಪ್‌ಗಳು ಬೆಸ್ಟ್ ಫೋನ್‌ಗಳು ಟಾಪ್ 10 ಮೊಬೈಲ್‌ಗಳು ಗೂಗಲ್‌ ಅಕೌಂಟ್‌ಗೆ ಎರಡು ಹಂತದ ಲಾಗಿನ್ ವೆರಿಫಿಕೇಷನ್ ಹೇಗೆ ? ಆನ್‌ಲೈನಿನಲ್ಲಿ ಪಾಸ್‌ಪೋರ್ಟ್‌!..ಪೊಲೀಸ್ ದೃಢೀಕರಣ ಬೇಕಿಲ್ಲ, ಹಣವೂ ಖರ್ಚಾಗಲ್ಲ! ಜಿಮೇಲ್‌ನಲ್ಲಿ ಇನ್ಮುಂದೆ ಈ ಎರಡು ಫೀಚರ್‌ಗಳು ಕಾಣಲ್ಲ..! ಜಿಮೇಲ್‌ನಲ್ಲಿ ಸೀಕ್ರೆಟ್ ಇಮೇಲ್‌ಗಳನ್ನು ಕಳುಹಿಸುವುದು ಹೀಗೆ..? ಜಿಮೇಲ್‌ನ ಹೊಸ ಫೀಚರ್ ಆಂಡ್ರಾಯ್ಡ್‌ ಮತ್ತು ಐಒಎಸ್‌ನಲ್ಲಿ ಲಭ್ಯ..! ಜಿಮೇಲ್ ಸ್ಟೋರೇಜ್ ನಿಭಾಯಿಸುವುದು ಹೇಗೆ ಗೊತ್ತಾ..? ಆನ್‌ಲೈನ್‌ನಲ್ಲಿ ಪಾಸ್‌ವರ್ಡ್‌ಗಳು ಎಷ್ಟು ಸುರಕ್ಷಿತವಾಗಿದ್ದರೂ ಸಹ ಕಷ್ಟವೇ.! ಹ್ಯಾಕರ್ಸ್ ಕಾಟ ಯಾವಾಗಲೂ ತಪ್ಪಿದಲ್ಲ. ನಾವಷ್ಟೇ ಸುರಕ್ಷಿತವಾದ ಪಾಸ್‌ವರ್ಡ್‌ ಕೊಟ್ಟರೂ ಸಹ ಹ್ಯಾಕರ್‌ಗಳು ತುಂಬಾ ಚಾಲಾಕಿಗಳಾಗಿರುತ್ತಾರೆ. ಹಾಗಾಗಿ, ಅಕೌಂಟ್‌ಗಳನ್ನು ಉತ್ತಮ ರೀತಿಯಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬೇಕಾದ್ದು ಅತ್ಯಗತ್ಯ. ಆದ್ದರಿಂದ ಇಂತಹ ಹ್ಯಾಕರ್ಸ್‌ಗಳಿಗೆ ಕನ್ನಹಾಕಲು ಅವಕಾಶ ನೀಡಬಾರದೆಂಬ ಉದ್ದೇಶದಿಂದ ಗೂಗಲ್‌ ತನ್ನ ಸೇವೆಗಳ ಸೈನ್‌ಇನ್‌ಗಾಗಿ ಎರಡು ಹಂತದ ಸುರಕ್ಷತಾ ವಿಧಾನವನ್ನು ನಿಡಿದೆ.!! ಅಂದರೆ ನಿಮ್ಮ ಮೊಬೈಲ್ ನಂಬರ್ ಮೂಲಕ ನಿಮ್ಮ ಗೂಗಲ್‌ ಅಕೌಂಟ್ ಸುರಕ್ಷಿತವಾಗಿರಿಸಿಕೊಳ್ಳಲು ಈ ಎರಡು ಹಂತದ ಸುರಕ್ಷಾ ವಿಧಾನ ಸಹಾಯವಾಗುತ್ತದೆ.!! ಹಾಗಾದರೆ, ಗೂಗಲ್‌ ಅಕೌಂಟ್‌ಗೆ ಎರಡು ಹಂತದ ಲಾಗಿನ್ ವೆರಿಫಿಕೇಷನ್ ಹೇಗೆ ಮಾಡುವುದು? ಎರಡು ಹಂತದ ಲಾಗಿನ್ ವೆರಿಫಿಕೇಷನ್ ಎಷ್ಟು ಉಪಯೋಗ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.! ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ 2step ಲಿಂಕ್‌ ಕ್ಲಿಕ್ಕಿಸಿ. ನಿಮ್ಮ ಬ್ರೌಸರ್ ತೆರೆದು google.com/landing/2step/ ಲಿಂಕ್‌ ಕ್ಲಿಕ್ಕಿಸಿ. ಪುಟ ತೆರೆದ ನಂತರ Get Started ಮೇಲೆ ಕ್ಲಿಕ್‌ ಮಾಡಿ. ನಿಮ್ಮ ಜಿಮೇಲ್‌ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಟೈಪ್‌ ಮಾಡಿ ಸೈನ್‌ಇನ್‌ ಆಗಿ. ಈಗ ತೆರೆದುಕೊಳ್ಳುವ ಪುಟದಲ್ಲಿ ಮತ್ತೆ Get Started ಮೇಲೆ ಕ್ಲಿಕ್ಕಿಸಿ. ಮತ್ತೊಮ್ಮೆ ಪಾಸ್‌ವರ್ಡ್‌ ಟೈಪಿಸಿ ಎಂಟರ್‌ ಒತ್ತಿ. ಮೊಬೈಲ್‌ ಸಂಖ್ಯೆ ನಮೂದಿಸಿ Let's set up your phone ಪುಟದಲ್ಲಿ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ. ನಿಮಗೆ ಸಂದೇಶದ ಮೂಲಕ ಅಥವಾ ಕರೆಯ ಮೂಲಕ ವೆರಿಫಿಕೇಷನ್ ಕೋಡ್‌ ಸ್ವೀಕರಿಸುವ ಆಯ್ಕೆ ಇರುತ್ತದೆ. ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ TRY IT ಮೇಲೆ ಕ್ಲಿಕ್ಕಿಸಿ. ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ TRY IT ಮೇಲೆ ಕ್ಲಿಕ್ಕಿಸಿದರೆ ನಿಮ್ಮ ಮೊಬೈಲ್‌ಗೆ ಸಂದೇಶ ಅಥವಾ ಕರೆಯ ಮೂಲಕ ಕೋಡ್‌ ಬರುತ್ತದೆ. ಮೊಬೈಲ್‌ಗೆ ಬಂದ ಆರು ಅಂಕಿಗಳ ಕೋಡ್‌ ಅನ್ನು ನಮೂದಿಸಿ NEXT ಮೇಲೆ ಕ್ಲಿಕ್‌ ಮಾಡಿ. ನಂತರ ಬರುವ ಪುಟದಲ್ಲಿ ಕಾಣಿಸುವ TURN ON ಮೇಲೆ ಕ್ಲಿಕ್ಕಿಸಿ. ನಿಮ್ಮ ಗೂಗಲ್‌ ಅಕೌಂಟ್‌ ಎರಡು ಹಂತದ ಸುರಕ್ಷತೆಗೆ ಒಳಗಾಗಿರುತ್ತದೆ.!! ನೀವು ಪ್ರತಿ ಬಾರಿ ಗೂಗಲ್‌ ಅಕೌಂಟ್‌ಗೆ ಸೈನ್‌ಇನ್‌ ಆಗುವಾಗ ನಿಮ್ಮ ಮೊಬೈಲ್‌ಗೆ ಬರುವ ವೆರಿಫಿಕೇಷನ್‌ ಕೋಡ್ ನಮೂದಿಸಬೇಕಾಗುತ್ತದೆ. ನೀವು ನಿತ್ಯ ಬಳಸುವ ಡಿವೈಸ್‌ ಅಥವಾ ನಿಮ್ಮ ಕಂಪ್ಯೂಟರ್‌ಗೆ ಈ ವೆರಿಫಿಕೇಷನ್‌ ಅಗತ್ಯವಿಲ್ಲ ಎನಿಸಿದರೆ ಸೈನ್‌ಇನ್‌ ವೇಳೆ 'ಡೋಟ್ ಆಸ್ಕ್ ಎಗೇನ್" ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಓದಿರಿ:ನೀವು ಬಳಸುತ್ತಿರುವ ಆಪ್‌ಗಳು ನಿಮ್ಮನ್ನು ಸುಲಿಗೆ ಮಾಡುತ್ತಿವೆ!! ಹೇಗೆ ಗೊತ್ತಾ? ಪಾಸ್‌ವರ್ಡ್‌ ಭಾರತದ ಟಿವಿ ಮಾರುಕಟ್ಟೆಯಲ್ಲಿ ಚಂಡಮಾರುತ ಎಬ್ಬಿಸಲಿದೆ 'ಒನ್‌ಪ್ಲಸ್ ಟಿವಿ'!! ನಿಮ್ಮ ಸ್ಮಾರ್ಟ್‌ಫೋನ್ ಜೊತೆ ನೀವು ಮಾಡುತ್ತಿರುವ ಅತಿ ಕೆಟ್ಟ 5 ತಪ್ಪುಗಳು! ಅಮೆಜಾನ್‌ನಲ್ಲಿ ಒಪ್ಪೋ F9 ಪ್ರೋ ಉಚಿತ..! ಹೇಗೆ ಖರೀದಿಸಬಹುದು..? ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot ವರ್ಗ ವಿವರಣೆ ಕೀವರ್ಡ್ಗಳು ಘಟಕ ಹೆಸರು — ಸೇರಿಸಿ - ರಂದು WorldWideScripts.net ಗೆ ನವೀಕೃತವಾಗಿರಿ ನಮ್ಮ ಚಂದಾದಾರರಾಗಿ! ಹೊಸ! ನೀವು ಬಯಸುವ ನಮಗೆ ಅನುಸರಿಸಿ! ಈ ಘಟಕ 37 ರು ಇತರ ಭಾಷೆಗಳಲ್ಲಿ ಲಭ್ಯವಿದೆ! ನೀವು ಏನು ಬಳಸಬಹುದು? ಯಾವುದೇ particulary ಅತ್ಯುತ್ತಮ ಬಳಕೆಯನ್ನು ಹೊಂದಿರುವ, ಬೋಟ್ ನಂತಹ ಕಾರ್ಯಗಳನ್ನು ವೈವಿಧ್ಯಮಯ fullfill ಮಾಡಬಹುದು: ಲೈವ್ ಚಾಟ್ ಬೆಂಬಲ; ಸಾಮಾನ್ಯ ಮಾಹಿತಿ ಪ್ರಶ್ನೆಗೆ ಬೋಟ್; ಯಾಹೂ ಮೆಸೆಂಜರ್ ಮೂಲಕ ದೂರದ ನಿಯಂತ್ರಣ. ಇದು ಸುಲಭವಾಗಿ ನಿಮ್ಮ ಅವಶ್ಯಕತೆ ಪ್ರಕಾರ, ಪ್ರಾಯೋಗಿಕ ಬಳಕೆಗೆ ಅಳವಡಿಸಿಕೊಳ್ಳಬಹುದು. ಏನು ಈ ಬೋಟ್ ಜೊತೆ ವಿಶೇಷ ನ? ಕಾರ್ಯಗತಗೊಳಿಸಲು ಸೂಪರ್ ಸುಲಭ; ಯಾಹೂ ಅವಲಂಬಿತ ಸರ್ವರ್ಗಳ ಮೂಲಕ ಕಡತ ವರ್ಗಾವಣೆ ಬೆಂಬಲಿಸುತ್ತದೆ. ಈ ರೀತಿಯಲ್ಲಿ, ನೀವು ಪೋರ್ಟ್ ಫಾರ್ವರ್ಡ್ ಬಗ್ಗೆ ಚಿಂತೆ ಇಲ್ಲ; ವಿನಾಯಿತಿಗಳು ಜೊತೆ ಓಪ್ ಇದು ಹೆಚ್ಚು ಬಳಕೆದಾರ ಸ್ನೇಹಿ ಮಾಡಲು. ಯಾವ ಪ್ಯಾಕೇಜ್ ನಲ್ಲಿ ಏನಿದೆ? ಎರಡು ಮುಖ್ಯ ಕಡತಗಳನ್ನು, YBot.Class.php ಮತ್ತು YBot.Const.php ಇವೆ. ಈ ಕೋರ್ ಕಡತಗಳನ್ನು. ಈ ಎರಡು ಪಕ್ಕದಲ್ಲಿ ನಾಲ್ಕು ಮಾದರಿ ಕಡತಗಳನ್ನು ಒಳಗೊಂಡಿದೆ: sample.php, ಮಾಡಬಹುದು ಯೋಜನೆಗಳಿಗೆ ಒಂದು ಟೆಂಪ್ಲೇಟ್ ಬಳಸಬಹುದು; sample_info.php, ಸಾಮಾನ್ಯ ಮಾಹಿತಿ ಪ್ರದರ್ಶಿಸುತ್ತದೆ. ನಾನು ಪ್ರದರ್ಶನ ಕರೆನ್ಸಿ ಮತ್ತು ಹವಾಮಾನ ಹಾಗೆ ಮಾಡಿದ; sample_remote.php, ಯಾಹೂ ಮೆಸೆಂಜರ್ ಮೂಲಕ ಶೆಲ್ ಆಜ್ಞೆಗಳನ್ನು ಮತ್ತು ವರ್ಗಾವಣೆ ಕಡತಗಳನ್ನು ಮಾಡುತ್ತದೆ; sample_support.php, ಒಂದು ಲೈವ್ ಚಾಟ್ ಸೆಷನ್ನಲ್ಲಿ ಬೆಂಬಲ ಗ್ರಾಹಕರಿಗೆ ನಿರ್ವಹಿಸುವ ಒಂದು ಸರಳ ತತ್ವ. ನೀವು ಬಳಸಬಹುದು? ಒಳ್ಳೆ ಪ್ರಶ್ನೆ. ಮೊದಲ, ನೀವು ಮುಖ್ಯ ಫೈಲ್, YBot.Class.php ಸೇರಿಸಲು ಹೊಂದಿರುತ್ತವೆ. ನಂತರ, ನಿರ್ಮಾಣಕಾರ ID ಮತ್ತು ಖಾತೆಯನ್ನು ಬೋಟ್ ಪ್ರವೇಶಿಸಲು ಪಾಸ್ವರ್ಡ್ ಹಾದುಹೋಗುವ, YBot ವರ್ಗದ ಉದಾಹರಣೆಯಾಗಿ ಮಾಡಲು. $ ಬಾಟ್ = ಹೊಸ YBot ( 'yahoo_id', 'ಪಾಸ್ವರ್ಡ್'); ಬೋಟ್ ಪ್ರಕ್ರಿಯೆಯನ್ನು ರನ್, ಕೇವಲ ಕರೆ ಪ್ರಾರಂಭಿಸಿ ವಿಧಾನ $ Bot-> ಪ್ರಾರಂಭ (); ಆದರೆ ಕೇವಲ ಬೋಟ್ ಪ್ರಾರಂಭವಾಗುತ್ತದೆ. ಬೋಟ್ ನಿಲ್ದಾಣಗಳು ನಂತರ ಬಿವೇರ್, ಪ್ರಾರಂಭಿಸಿ ವಿಧಾನ ಎಂದು ಕರೆಯಲಾಗುತ್ತದೆ ನಂತರ, ಆ ಸಾಲು ಕೆಳಗೆ ಎಲ್ಲವೂ ಎಂಬ ಆಗುತ್ತದೆ. ನೀವು ಯಾವುದೇ ಪ್ರಾಥಮಿಕ, ಈ ಸಾಲಿನಲ್ಲಿ ಮೊದಲು ಮಾಡಬೇಕು. "ಪ್ರಾರಂಭವಾಗುವ ಮೊದಲು" ಪ್ರತಿಧ್ವನಿ; $ Bot-> ಪ್ರಾರಂಭ (); ಪ್ರತಿಧ್ವನಿ "ಆರಂಭದ ನಂತರ"; // ಮುದ್ರಿತ ಕೇವಲ ಬೋಟ್ ಪ್ರಕ್ರಿಯೆ ಇನ್ನೂ ಚಾಲನೆಯಲ್ಲಿರುವ ಏಕೆಂದರೆ, "ಪ್ರಾರಂಭವಾಗುವ ಮೊದಲು". ಸಹಜವಾಗಿ, ನೀವು ಒಳಬರುವ ಸಂದೇಶಗಳನ್ನು, ಕಡತಗಳನ್ನು ಹೀಗೆ ನಿರ್ವಹಿಸಲು ಬಯಸಿದರೆ, ನೀವು ಹಾಗೆ ಕಾಲ್ಬ್ಯಾಕ್ ನೋಂದಣಿ ಮಾಡಬೇಕು $ Bot-> RegisterEvent ( 'ಸಂದೇಶ', 'OnIncomingMessage'); ಕಾರ್ಯ OnIncomingMessage ($ ನಿಂದ, $ ಸಂದೇಶ) { ಜಾಗತಿಕ $ ಬಾಟ್; // ಸಂದೇಶವನ್ನು ನಿರ್ವಹಿಸುವ $ Bot-> sendMessage ($, "ನಾನು ಏನು ಹೇಳಲು ಗೊತ್ತಿಲ್ಲ..."); } ಘಟನೆಗಳು, ವಿಧಾನಗಳು ಮತ್ತು ತಮ್ಮ ಮಾನದಂಡಗಳನ್ನು ದಾಖಲೆ YBot.Class.php ಆಫ್ begining ರಲ್ಲಿ ಕಾಣಬಹುದು. ಆದ್ದರಿಂದ, ಒಂದು ಮೂಲ ಬೋಟ್ ಫೈಲ್ ಈ ರೀತಿ ಮಾಡಬೇಕು: <ಪಿಎಚ್ಪಿ // ಬೋಟ್ ವರ್ಗ ಸೇರಿವೆ ( 'YBot.Class.php') ಸೇರಿವೆ; ಬೋಟ್ ನಿದರ್ಶನದ // $ ಬಾಟ್ = ಹೊಸ YBot ( 'yahoo_id', 'ಪಾಸ್ವರ್ಡ್'); // ನಮ್ಮ ಇವುಗಳು ಕಾಲ್ಬ್ಯಾಕ್ ನೋಂದಣಿ $ Bot-> RegisterEvent ( 'ಸಂದೇಶ', 'OnIncomingMessage'); ಇವುಗಳು ಕಾಲ್ಬ್ಯಾಕ್ ಘೋಷಿಸಲು // ಕಾರ್ಯ OnIncomingMessage ($ ನಿಂದ, $ ಸಂದೇಶ) { ಜಾಗತಿಕ $ ಬಾಟ್; $ Bot-> sendMessage ($, "ನಾನು ಏನು ಹೇಳಲು ಗೊತ್ತಿಲ್ಲ.."); } ಬೋಟ್ ಪ್ರಕ್ರಿಯೆಯನ್ನು ಆರಂಭಿಸಲು // $ Bot-> ಪ್ರಾರಂಭ (); ?> [02/25/2012] ದೊಡ್ಡ ಪ್ಯಾಕೆಟ್ಗಳನ್ನು ಒಂದು ದೋಷವನ್ನು ಪರಿಹರಿಸಲಾಗಿದೆ ನಾನು ಬೋಟ್ ಸುಧಾರಿಸಲು ಸಂಭವಿಸಿದಾಗ ನಾನು ಅದರ ಬಗ್ಗೆ ತಿಳಿಸುತ್ತೇವೆ. ನವೀಕರಣಗಳನ್ನು ಉಚಿತ. ಈ ವರ್ಗದಲ್ಲಿ ಇತರ ಅಂಶಗಳುಈ ಲೇಖಕ ಎಲ್ಲಾ ಘಟಕಗಳನ್ನು ರಚಿಸಲಾಗಿದೆ: ಕೊನೆಯ ನವೀಕರಣ: ಹೈ ರೆಸಲ್ಯೂಷನ್: ಐಕಾಮರ್ಸ್, ಐಕಾಮರ್ಸ್, ಎಲ್ಲಾ ವಸ್ತುಗಳು, ಬೋಟ್, ಚಾಟ್, ನಿಯಂತ್ರಣ, ಲೈವ್, ಸಂದೇಶವಾಹಕ, ದೂರಸ್ಥ, ಬೆಂಬಲ, ಯಾಹೂ ಕೊಲೆ ಪ್ರಕರಣ : ಅಪಘಾತ ಪ್ರಕರಣಗಳು : ಹಲ್ಲೆ ಪ್ರಕರಣ : ಸುಲಿಗೆ ಪ್ರಕರಣ: ಜಾತಿ ನಿಂದನೆ ಪ್ರಕರಣ : ವಿಧಿವಶರಾದ ಅನಂತ ಕುಮಾರ್ ಹೆಸರಲ್ಲಿ ಕ್ಯಾನ್ಸರ್ ಅಧ್ಯಯನ ಕೇಂದ್ರ ಆರಂಭಿಸಲು ಮೋದಿಗೆ ಹರೀಶ್ ಪೂಂಜ ಮನವಿ "ಏಕತೆಯ ಪ್ರತಿಮೆ" ತಲುಪಲು ಆರಂಭವಾಗಲಿದೆ ಏರ್​ಪೋರ್ಟ್ ಮತ್ತು ರೈಲು ಸೇವೆ ಸಮಸ್ಯೆ ಸೃಷ್ಟಿಸುತ್ತಿರುವ ಮೊಬೈಲ್ ಟವರ್‌ಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು - ಯು.ಟಿ ಖಾದರ್ ಆರ್‍ಎಸ್‍ಎಸ್ ಬೈಠಕ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ, ಇದು ಸುಳ್ಳು ಸುದ್ದಿ - ಶೋಭಾ ಮಂಗಳೂರು: ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಪುತ್ರಿ ಮದುವೆಯಲ್ಲಿ ಪಾಲ್ಗೊಂಡ ಎಚ್‍ಡಿಕೆ ಕುಟುಂಬ 'ಮೋದಿಗೆ ಹಾಕಿದ ಮತವೇ ವಧು ವರರಿಗೆ ಉಡುಗೊರೆ'- ವಿಭಿನ್ನ ಮದುವೆಯ ಆಮಂತ್ರಣ ವೈರಲ್ ಇನ್ಮುಂದೆ ಇಂದಿರಾ ಕ್ಯಾಂಟೀನ್ ನಲ್ಲಿ 5 ರೂ.ಗೆ ಸಿಗಲಿದೆ,ಟೀ, ಕಾಫಿ ವಡಾ ಕುಂದಾಪುರ: ಮೈತ್ರಿ ಸರ್ಕಾರದ ಷಡ್ಯಂತ್ರ ಫಲಿಸಲಿಲ್ಲ- ಬಿ.ವೈ ರಾಘವೇಂದ್ರ ವೈರಲ್​​ ಆಯ್ತು ದೀಪಿಕಾ ವಿವಾಹದ ದುಪ್ಪಟ್ಟಾ ಮೇಲಿನ ಶ್ಲೋಕ..! ಇದು ಅಣಬೆಗಳು ಆಯ್ಕೆ ಸಾಧ್ಯತೆ ಅಲ್ಲಿ Korkino ಬಳಿ ದಕ್ಷಿಣ ಉರಲ್ ವಿಶಿಷ್ಟ ಬರ್ಚ್ ತೋಪುಗಳು. Cheliabinsk, ರಷ್ಯಾ, ಆಗಸ್ಟ್ 12, 2001 ರಿಂದ ದಕ್ಷಿಣ Huntsville ಬಳಿ ಸ್ಯಾಮ್ ಹೂಸ್ಟನ್ ರಾಜ್ಯ ಫಾರೆಸ್ಟ್ Caney ಕ್ರೀಕ್ ಟ್ರೈಲ್, ಬಳಿ ಕಾರ್ಡಿನಲ್ ಹೂವಿನ (ನೀಲಿ cardinalis). ಟೆಕ್ಸಾಸ್, ಸೆಪ್ಟೆಂಬರ್ 30, 2007 ಬಾಲಕಿ ಅತ್ಯಾಚಾರಗೈದು ಕೊಲೆಗೈದ ಚಿಕ್ಕಪ್ಪನಿಗೆ 20 ವರ್ಷ ಜೈಲು ಶಿಕ್ಷೆ _ Karavali Ale / ಕರಾವಳಿ ಅಲೆ _ ಕರಾವಳಿಯ ಪರ್ಯಾಯ ಮಾಧ್ಯಮ Home ಬೆಂಗಳೂರು ಬಾಲಕಿ ಅತ್ಯಾಚಾರಗೈದು ಕೊಲೆಗೈದ ಚಿಕ್ಕಪ್ಪನಿಗೆ 20 ವರ್ಷ ಜೈಲು ಶಿಕ್ಷೆ ಬಾಲಕಿ ಅತ್ಯಾಚಾರಗೈದು ಕೊಲೆಗೈದ ಚಿಕ್ಕಪ್ಪನಿಗೆ 20 ವರ್ಷ ಜೈಲು ಶಿಕ್ಷೆ ಮೈಸೂರು : ಎರಡೂವರೆ ವರ್ಷದ ಹಿಂದೆ ಎರಡು ವರ್ಷದ ಬಾಲಕಿಯ ಅತ್ಯಾಚಾರಗೈದು, ಕೊಲೆ ಮಾಡಿದ್ದ ಹಂತಕ ಚಿಕ್ಕಪ್ಪಗೆ ಸ್ಥಳೀಯ ಕೋರ್ಟ್ 20 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೇಟಹಳ್ಳಿಗೆ ಹತ್ತಿರದ ಅಂಬೇಡ್ಕರ್ ನಗರದ ನಿವಾಸಿ ಸದ್ದಾಂ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆಗೈದ ಅಪರಾಧಿ. ಈತ 2015 ಆಗಸ್ಟ್ 30ರಂದು ಇದೇ ಪ್ರದೇಶದ ಬಾಲಕಿಯ ಮೇಲೆ ದುಷ್ಕøತ್ಯವೆಸಗಿದ್ದ. ಮರುದಿನವೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಇಲ್ಲಿನ ಆರನೇ ಎಜೆಡಿ ನ್ಯಾಯಾಲಯದಲ್ಲಿ ಎರಡು ವರ್ಷಗಳ ವಿಚಾರಣೆ ಬಳಿಕ ನ್ಯಾಯಾಲಯ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಮೃತ ಬಾಲಕಿಯ ತಂದೆ ಅನಾರೋಗ್ಯ ಪೀಡಿತರಾಗಿದ್ದ ಕಾರಣ ಮಗುವನ್ನು ಮಾಳದಲ್ಲಿರುವ ತನ್ನ ಪತ್ನಿಯ ಸಹೋದರಿಯ ಮನೆಯಲ್ಲಿ ಎರಡು ದಿನದ ಮಟ್ಟಿಗೆ ಬಿಟ್ಟಿದ್ದರು. ಘಟನೆ ನಡೆದ ದಿನ ರಾತ್ರಿ ಮನೆಗೆ ಬಂದಿದ್ದ ಸದ್ದಾಂ, ಬಾಲಕಿಗೆ ಚಾಕಲೇಟ್ ನೀಡುವುದಾಗಿ ಹೇಳಿ ಕರೆದುಕೊಂಡು ಹೋಗಿ, ಮನೆಗೆ ಹತ್ತಿರದ ಪಾಳು ಕಟ್ಟಡವೊಂದರಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಆ ವೇಳೆ ಮಗು ಜೋರಾಗಿ ಬೊಬ್ಬಿಟ್ಟಿದ್ದು, ಕೋಪಗೊಂಡ ಆತ ಮಗುವಿನ ಮುಖಕ್ಕೆ ಹೊಡೆದಿದ್ದ. ಪರಿಣಾಮ ಆಕೆಯ ಮೂಗಿನಲ್ಲಿ ರಸ್ತಸ್ರಾವವಾಗಿತ್ತು. ನಂತರ ಮಗುವನ್ನು ಮನೆಗೆ ತಂದು ಬಿಟ್ಟಿದ್ದ. ನೋವು ತಡೆಯಲಾರದೆ ಮಗು ರಾತ್ರಿ ಮೃತಪಟ್ಟಿದೆ. ಬಳಿಕ ರಿಕ್ಷಾದಲ್ಲಿ ಶವ ಸಾಗಿಸಲು ಪ್ರಯತ್ನಿಸಿದಾಗ ನೆರೆಮನೆಯವರು ಶಂಕೆಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆ.ಪಿ.ಟಿ.ಸಿ.ಎಲ್ ನಿವೃತ್ತ ಅಭಿಯಂತರ ನಾಗೇಶ ಕಡಕೋಳ _ Kannadamma Home Tags ಕೆ.ಪಿ.ಟಿ.ಸಿ.ಎಲ್ ನಿವೃತ್ತ ಅಭಿಯಂತರ ನಾಗೇಶ ಕಡಕೋಳ Tag: ಕೆ.ಪಿ.ಟಿ.ಸಿ.ಎಲ್ ನಿವೃತ್ತ ಅಭಿಯಂತರ ನಾಗೇಶ ಕಡಕೋಳ ಕರ್ನಾಟಕ ರಕ್ಷಣಾ ವೇದಿಕೆ _ Kannadamma Home Tags ಕರ್ನಾಟಕ ರಕ್ಷಣಾ ವೇದಿಕೆ Tag: ಕರ್ನಾಟಕ ರಕ್ಷಣಾ ವೇದಿಕೆ ಎಂ ಇ ಎಸ್ ನಿಷೇದಕ್ಕೆ ಒತ್ತಾಯಿಸಿ ಪ್ರತಿಭಟನೆ Next articleತೆಂಗಿನ ಕಾಯಿ ಯಾರಿಗೂ ಬೇಡ 'ಹೇಳಬಾರದ್ದು' ತುಂಬಾ ಚಂದ ಇದೆ ಶ್ರೀ...... Like it :-) ಅತ್ಯದ್ಭುತ .... ಓದುವಾಗ ಕೂಡ ರೋಮಾಂಚನವಾಯ್ತು ...!!! ಹೇಳಬಾರದ್ದೆನನ್ನೋ ತುಂಬಾ ಚೆನ್ನಾಗಿ ಹೇಳಿದೆಯಲ್ಲ ... ಪಿಸುಮಾತುಗಳು ಚಂದ ... ಹೀಗೊಂದು ಕಲ್ಪನೆಯೇ ತುಂಬಾ ಚಂದ.. ಜಸ್ಟಿಸ್ ಕರ್ಣನ್ ಪ್ರಕರಣ ನವದೆಹಲಿ : ``ನ್ಯಾಯಾಂಗವನ್ನು ಅವಮಾನಿಸುವ ಯಾರೇ ಆದರೂ - ಅವರು ನ್ಯಾಯಾಧೀಶರೇ ಆಗಿದ್ದರೂ - ಅವರನ್ನು ಇತರ ಸಾಮಾನ್ಯ ನಾಗರಿಕರಿಗೆ ನೀಡುವಂತಹ ಶಿಕ್ಷೆಯನ್ನೇ ವಿಧಿಸಬೇಕು ಹಾಗೂ ಉನ್ನತ ನ್ಯಾಯಾಲಯವು ನ್ಯಾಯಾಂಗ... ಚೆನ್ನೈ : ತಮಿಳುನಾಡಿನ ಮಾಜಿ ಸೀಎಂ ಜಯಾಲಲಿತಾರ ಚಿಕಿತ್ಸೆಯ ವೈದ್ಯಕೀಯ ಪ್ರಕ್ರಿಯೆಯಲ್ಲಿ ಯಾವುದೇ ಸಂಚಿರಲಿಲ್ಲ ಎಂದು ವೈದ್ಯರು ಹೇಳಿಕೆ ನೀಡಿ ಎರಡು ದಿನಗಳ ಬೆನ್ನಲ್ಲೇ, ಜಯಾಮ್ಮ ಸಾವಿನ ಬಗ್ಗೆ ಸುಪ್ರೀಂ ಕೋರ್ಟಿನ ಜಡ್ಜೊಬ್ಬರ... ನವದೆಹಲಿ : ಶಶಿಕಲಾರು ತಮಿಳುನಾಡು ಸೀಎಂ ಆಗುವ ಬದಲಾಗಿ ಪನ್ನೀರ್ ಸೆಲ್ವಂ ಅವರೇ ಕೆಲವು ಸಮಯ ಮುಖ್ಯಮಂತ್ರಿಯಾಗಿ ಯಾಕೆ ಮುಂದುವರಿಯಬಾರದು ಎಂದು ಪ್ರಸಿದ್ಧ ಬಹುಭಾಷಾ ನಟ ಕಮಲ್ ಹಾಸನ್ ಸವಾಲೆಸೆದಿದ್ದಾರೆ. ``ಸೆಲ್ವಂ ಇದುವರೆಗೂ ತನ್ನ... ನವದೆಹಲಿ : ಸೆಬಿ ಆದೇಶದನ್ವಯ `ಮದ್ಯದ ದೊರೆ' ವಿಜಯ ಮಲ್ಯ ತಕ್ಷಣ ಕಂಪೆನಿಯ ಅಧ್ಯಕ್ಷತೆ ತ್ಯಜಿಸಬೇಕೆಂದು ಯುನೈಟೆಡ್ ಬ್ರೇವರೀಸ್ ಆಡಳಿತ ಮಂಡಳಿ ಸೂಚಿಸಿದೆ. ಮುಂಬೈಯಲ್ಲಿ ನಿನ್ನೆ ನಡೆದ ಕಂಪೆನಿಯ ಮಂಡಳಿ ಸಭೆಯಲ್ಲಿ ಈ... ನವದೆಹಲಿ : ಬಹುಕೋಟಿ ಹಗರಣಗಳು ಬಹಿರಂಗಗೊಂಡಿದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರೈನ್‍ಕೋಟ್ ಧರಿಸಿಕೊಂಡೇ ಸ್ನಾನ ಮಾಡುವಂತೆ ವರ್ತಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದು ಕಾಂಗ್ರೆಸ್... ಇದು ಕರಾವಳಿ ಅಲೆಯಲ್ಲಿ ಮಾತ್ರ ನವದೆಹಲಿ : ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಜೆ ಎಸ್ ಖೇಹರ್ ಅವರ ನೇತೃತ್ವದಲ್ಲಿ ಏಳು ಅತ್ಯಂತ ಹಿರಿಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರುಗಳು ತೆರೆದ... ನನ್ನವಳ ಲೋಕ,,,: ಅಮ್ಮನಿಗೆ ಅನುಮಾನ ಶುರುವಾಗಿದೆ ......! Home Tags ಕಳ್ಳತನ Tag: ಕಳ್ಳತನ ಅಂತರ್ ಜಿಲ್ಲಾ ಪಂಪ್‍ಸೆಟ್ ಕಳ್ಳರ ಬಂಧನ 35 ಲಕ್ಷ ಬೆಲೆಬಾಳುವ ಪಂಪ್‍ಸೆಟ್‍ಗಳ ವಶ Home ದಕ್ಷಿಣ ಕನ್ನಡ ಇನ್ನಾ ಹೊಳೆಯೋ, ಆಟದ ಮೈದಾನವೋ ? ಪಡುಬಿದ್ರಿ : ಐ ಎಸ್ ಪಿ ಆರ್ ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ, ವರ್ಷದ ಹನ್ನೆರಡು ತಿಂಗಳೂ ನೀರಿನಿಂದ ತುಂಬಿ ಹರಿಯುತ್ತಿದ್ದ ಕಾಪಿನಾಲ್ ಹೊಳೆ ಇದೀಗ ಹೂಳು ತುಂಬಿ ಮೈದಾನದ ರೂಪ ತಾಳಿದೆ. ನೂರಾರು ಕೃಷಿ ಕುಟುಂಬಗಳಿಗೆ ಜೀವನದಿ ಯಾಗಿದ್ದ ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶಾಂಭವಿ ಹೊಳೆಗೆ ಸಂಪರ್ಕ ಹೊಂದಿದ್ದ ಹೊಳೆ ಇದು. ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿರುವ ಇನ್ನಾ ಗ್ರಾ ಪಂ ಸದಸ್ಯ ದೀಪಕ್ ಕುಮಾರ್ ಇನ್ನಾ ಮಾತನಾಡಿ, “ಧಾರ್ಮಿಕ ಹಿನ್ನಲೆಯುಳ್ಳ ಈ ಕೆರೆ ಈ ಭಾಗದ ದನ-ಕರುಗಳ ಸಹಿತ ಕೃಷಿಕರ ನೀರಿನ ಮೂಲ. ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಈ ಭಾಗದ ಜನರು ಇದೀಗ ನೀರಿಗಾಗಿ ಅಲ್ಲಿ-ಇಲ್ಲಿ ಅಲೆದಾಟ ನಡೆಸುವ ಸ್ಥಿತಿ ಬಂದೊದಿಗಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ಜನರಿಂದ ಲೀಜ್ ಮೂಲಕ ಸ್ಥಳವನ್ನು ಪಡೆದ ಕಂಪನಿ, ಆರಂಭದಲ್ಲಿ ಹೇಳಿದಂತೆ ಯಾವುದೇ ವ್ಯವಸ್ಥೆಗಳನ್ನು ಕಲ್ಪಿಸದೆ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ಕಾಮಗಾರಿಗಾಗಿ ಸ್ಫೋಟ ನಡೆಸುತ್ತಿರುವುದರಿಂದ ಈ ಭಾಗದ ಹತ್ತಾರು ವಾಸದ ಮನೆಗಳು ಬಿರುಕು ಬಿಟ್ಟಿದ್ದು, ಅವರಿಗೆ ಪರಿಹಾರ ನೀಡುವುದನ್ನೂ ಕಂಪನಿ ನಿರಾಕರಿಸುತ್ತಿದೆ. ಇದೀಗ ಹೊಳೆಯ ಹೂಳು ತೆರವು ಕಾರ್ಯ ನಡೆಸುತ್ತಿದೆಯಾದರೂ ಆಮೆ ಗತಿಯಲ್ಲಿ ಸಾಗುತ್ತಿದೆ. ಮಳೆಗಾಲ ಆರಂಭಗೊಂಡು ಈ ಹೊಳೆಯಲ್ಲಿ ನೀರು ತುಂಬಿ ಹೊಳೆಯಲ್ಲಿ ಅಡಕವಾಗಿರುವ ಹೂಳು ಸಾರ್ವಜನಿಕರ ಗಮನಕ್ಕೆ ಬಾರದೆ ಕೆರೆಗಿಳಿದು ಹೂಳಿನಲ್ಲಿ ಹೂತು ಹೋಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಆ ಕಾರಣದಿಂದ ಕೆÀರೆಯನ್ನು ಯಥಾ ಸ್ಥಿತಿಗೆ ತಂದ ಬಳಿಕವಷ್ಠೆ ಪೈಪ್ ಲೈನ್ ಕಾಮಗಾರಿ ನಡೆಸತಕ್ಕದ್ದು. ತಪ್ಪಿದ್ದಲ್ಲಿ ಇಡೀ ಗ್ರಾಮದ ಜನರನ್ನು ಸೇರಿಸಿ ಕಾಮಗಾರಿಯ ವಿರುದ್ಧ ಪ್ರತಿಭಟಿಸುವುದು ಅನಿರ್ವಾಯವಾದೀತು” ಎಂಬುದಾಗಿ ಎಚ್ಚರಿಸಿದ್ದಾರೆ. ಈ ಕಾಮಗಾರಿಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸ್ಥಳೀಯ ಮಹಿಳೆಯರು ಆಕ್ರೋಶದಿಂದ ಮಾದ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಗ್ರಾಮದ ನೂರಾರು ಮಂದಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. Previous articleದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಚಚ್ಛತೆ ನಿಯಮ 2017 ಜಾರಿಗೆ ಸರ್ವಾನುಮತದ ಒಪ್ಪಿಗೆ ಮಂಗಳೂರು : ವಿಮಾನ ನಿಲ್ದಾಣದ ರನ್ ವೇಯಲ್ಲಿ ಟ್ರ್ಯಾಕ್ಟರ್ ನಿಂತ ಪರಿಣಾಮ ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ, ವಿಮಾನ ವಿಳಂಬವಾಗಿದೆ ಎನ್ನುವ ಸುದ್ದಿಗಳೆಲ್ಲವೂ ಸಂಪೂರ್ಣ ಸುಳ್ಳು ಎಂದು ಹೇಳಿರುವ ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ವಿ ವಿ ರಾವ್, ಅಲ್ಲಿ ಯಾವುದೇ ಟ್ರ್ಯಾಕ್ಟರ್ ನಿಂತಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂದಲೆಳೆಯ ಅಂತರದಲ್ಲಿ ಭಾರೀ ದುರಂತವೊಂದು ತಪ್ಪಿ ಹೋಗಿದೆ ಎನ್ನುವ ಸುದ್ದಿಯನ್ನು ಬಹುತೇಕ ಎಲ್ಲಾ ರಾಷ್ಟ್ರೀಯ ವಾಹಿನಿಗಳೂ ವರದಿ ಮಾಡಿದ್ದು, ದಿಗಿಲು ಹುಟ್ಟಿಸಿತ್ತು. ರನ್ ವೇ ಸಮೀಪವೇ ಟ್ರ್ಯಾಕ್ಟರೊಂದು ನಿಂತಿತ್ತು. ಇದೇ ಸಂದರ್ಭ ಮುಂಬೈಯತ್ತ ಸಾಗಬೇಕಾಗಿದ್ದ ವಿಮಾನವೊಂದು ಟೇಕಾಫ್ ಆಗುತ್ತಿತ್ತು. ಇದು ಏರ್ ಟ್ರಾಫಿಕ್ ಕಂಟ್ರೋಲರ್ ಗಮನಕ್ಕೆ ಬಂದಿತ್ತು, ಎಟಿಎಸ್ ಸಿಬ್ಬಂದಿ ಕೂಡಲೇ ವಿಮಾನದ ಪೈಲಟಿಗೆ ಸಂದೇಶ ರವಾನಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ ಎಂದು ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ್ದವು. ಆದರೆ ಇದು ಸುಳ್ಳೆಂದು ಹೇಳಿರುವ ನಿರ್ದೇಶಕರು, “ವಿಮಾನ ಟೇಕಾಫ್ ಆಗುವ ವೇಳೆ ರನ್ ವೇಯಲ್ಲಿ ಟ್ರ್ಯಾಕ್ಟರ್ ಆಗಲಿ, ವಸ್ತುವಾಗಲಿ ಇರಲೇ ಇಲ್ಲ. ವಿಮಾನ ಟೇಕ್ ಆಫ್ ಆಗುವ ಮುನ್ನವೇ ರನ್ ವೇಗಿಂತ ತುಂಬಾ ದೂರದಲ್ಲಿ ಟ್ರ್ಯಾಕ್ಟರ್ ಇದ್ದಿರುವುದನ್ನು ಏರ್ ಟ್ರಾಫಿಕ್ ಕಂಟ್ರೋಲರ್ ಗಮನಕ್ಕೆ ಬಂದಿತ್ತು, ಕೂಡಲೇ ಟ್ರ್ಯಾಕ್ಟರ್ ತೆಗೆಯಿಸಿದ ಬಳಿಕ ವಿಮಾನ ಸುರಕ್ಷಿತವಾಗಿ ಟೇಕಾಫ್ ಆಗಿದೆ” ಎಂದಿದ್ದಾರೆ. Next articleಕೋಮುವಾದ ವಿರೋಧಿಸಿ ಜನವರಿ 20ರಂದು ಸಿಪಿಎಂ ಪ್ರಾಯೋಜಿತ ಮಾನವ ಸರಪಳಿ ರಾಷ್ಟ್ರಪತಿ ಚುನಾವಣೆಯಲ್ಲಿ ಇಂದಿರಾ ಗಾಂಧಿ ಆಡಿದ "ಆಟ'' ನೆನಪಿದೆಯೇ?ತನ್ನ ಅಭ್ಯರ್ಥಿನೇ ಸೋಲಿಸಿತ್ತು ಕಾಂಗ್ರೆಸ್‌ ಟೀವಿ ನೋಡಿ ಆತ್ಮಹತ್ಯೆ ಮಾಡಿಕೊಂಡಳು ಆ ಹುಡುಗಿ! ರಾಷ್ಟ್ರಪತಿ ಚುನಾವಣೆಯಲ್ಲಿ ಇಂದಿರಾ ಗಾಂಧಿ ಆಡಿದ "ಆಟ'' ನೆ... Home Tags ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ Tag: ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ 3 ಲಕ್ಷ ರೂ.ಮೌಲ್ಯದ ಟಿವಿಗಳ ಕಳ್ಳತನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಯೋಜನೆಗಳಪ್ರಯೋಜನೆ ಪಡೆಯಲು ಸೂಚನೆ ಅಬಕಾರಿ ಅಧಿಕಾರಿಗಳ ದಾಳಿ 11 ರಂದು ಕೃಷಿ ಮಾಹಿತಿ ಅಂದೋಲನ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಪ್ರಯತ್ನ: ಬಸವಪ್ರಸಾದ Home Tags ಪಕ್ಷದ ಬ್ಲಾಕ್ ಅಧ್ಯಕ್ಷ ವಿಠ್ಠಲ ಪಾಟೀಲ Tag: ಪಕ್ಷದ ಬ್ಲಾಕ್ ಅಧ್ಯಕ್ಷ ವಿಠ್ಠಲ ಪಾಟೀಲ ಲೇಖನ ಹೆಸರು ಹಿಂದಿನ: ವಾಂತಿ ಬ್ಯಾಗ್ ವೈದ್ಯಕೀಯ ಪರಿಕರಗಳು ವೈದ್ಯಕೀಯ ಘಟಕಗಳು ವೈದ್ಯಕೀಯ ಪೂರೈಕೆಗಳು ವೈ.ಜಿ.ತಳವಾರ _ Kannadamma Home Tags ವೈ.ಜಿ.ತಳವಾರ Tag: ವೈ.ಜಿ.ತಳವಾರ 1 ಗಂಟೆಯಲ್ಲಿ ಪೂರ್ತಿ MS-Word ಕಲಿಯಿರಿ _ Learn MS-Word in 1 Hour. ವಿಶ್ವಾದ್ಯಂತ ಜನಪ್ರಿಯವಾಗಿರುವ ಫೇಸ್​ಬುಕ್ ಸಾಮಾಜಿಕ ಜಾಲತಾಣವೀಗ ಸುದ್ದಿಯ ಮುನ್ನೆಲೆಗೆ ಬಂದಿದೆ. ಫೇಸ್​ಬುಕ್ ಕಾರ್ಯವ್ಯಾಪ್ತಿಯಲ್ಲಿ ಬರುವ ಮತ್ತು ದತ್ತಾಂಶ ವಿಶ್ಲೇಷಣೆ ಮಾಡುವ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯು 5 ಕೋಟಿಗೂ ಹೆಚ್ಚು ಬಳಕೆದಾರರ ದತ್ತಾಂಶವನ್ನು ಕಳವು ಮಾಡಿ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರ ಅಲೆ ಸೃಷ್ಟಿಸುವಂಥ ಕುಕೃತ್ಯ ಎಸಗಿದೆ ಎಂಬುದೀಗ ಕೇಳಿಬಂದಿರುವ ಆರೋಪ. ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್​ರಿಂದ ಈ ನಿಟ್ಟಿನಲ್ಲಿ ಅಮೆರಿಕ ಮತ್ತು ಬ್ರಿಟನ್ ಸ್ಪಷ್ಟನೆ ಕೇಳಿವೆ ಎಂಬುದು ಲಭ್ಯ ಸುದ್ದಿ. ಅದು ಫೇಸ್​ಬುಕ್ ಇರಬಹುದು, ಆಧಾರ್ ಇರಬಹುದು, ಅಷ್ಟೇಕೆ ವಾಟ್ಸ್​ಆಪ್​ನಂಥ ಸವಲತ್ತುಗಳೇ ಇರಬಹುದು, ಇಂಥ ವ್ಯವಸ್ಥೆಗಳಿಗೆ ತೆರೆದುಕೊಳ್ಳುವವರು ಸಹಜವಾಗಿಯೇ ವಿಶ್ವಾಸವಿಟ್ಟಿರುತ್ತಾರೆ. ತಾವು ಹಂಚಿಕೊಳ್ಳುವ ವಿಷಯ/ಮಾಹಿತಿಗಳು ದುರುಳರ ಕೈಸೇರುತ್ತಿಲ್ಲ, ತಮಗೇನೂ ಅಪಾಯವಿಲ್ಲ ಎಂಬ ಭಾವ ಇಲ್ಲಿ ದಟ್ಟವಾಗಿರುತ್ತದೆ. ಆದರೆ ಓರ್ವ ವ್ಯಕ್ತಿಯ, ಕುಟುಂಬದ, ಸಮಾಜದ, ಅಂತಿಮವಾಗಿ ದೇಶದ ಭದ್ರತೆ, ಸುರಕ್ಷತೆಗೆ ಸಂಚಕಾರ ತಂದೊಡ್ಡುವಂಥ ಕುತ್ಸಿತ ಚಿಂತನೆಗಳು ಅದರ ಹಿಂದೆ ಕೆಲಸಮಾಡುತ್ತಿವೆ ಎಂದಾದರೆ ಅದು ನಿರ್ಲಕ್ಷಿಸುವಂಥ ಸಮಸ್ಯೆಯಲ್ಲ. ಇಂಥ ವ್ಯವಸ್ಥೆಗಳ ಉಸ್ತುವಾರಿ/ಮೇಲ್ವಿಚಾರಣೆ ಹೊತ್ತವರಿಂದ ಅಥವಾ ಕಾರ್ಯಭಾರ ವಹಿಸಿಕೊಂಡ ಏಜೆನ್ಸಿಗಳಿಂದ ಆಗುವ ಒಂದು ಚಿಕ್ಕ ಪ್ರಮಾದಕ್ಕೆ ಯಾರೋ ಬೆಲೆ ತೆರುವಂತಾಗಬಹುದು. ಆದ್ದರಿಂದ ದತ್ತಾಂಶದ ದುರುಪಯೋಗಕ್ಕೆ ಕಾರಣವಾಗುವವರ ಮತ್ತು ಅದಕ್ಕೆ ಒತ್ತಾಸೆಯಾಗಿ ನಿಲ್ಲುವವರ ವಿರುದ್ಧ ಸರ್ಕಾರ ಕಠಿಣ ಶಿಸ್ತುಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಚೀನಿ ಹ್ಯಾಕರ್​ಗಳು ವಾಟ್ಸ್​ಆಪ್ ಮೂಲಕ ಭಾರತೀಯ ಬಳಕೆದಾರರ ಮಾಹಿತಿ ಕದಿಯುತ್ತಿದ್ದಾರೆ ಎಂದು ಶಂಕಿಸಿರುವ ಭಾರತೀಯ ಸೇನೆ, ಇಂಥ ಸಾಮಾಜಿಕ ವೇದಿಕೆಗಳನ್ನು ಬಳಸುವವರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿರುವುದು ಗೊತ್ತಿರುವಂಥದ್ದೇ. ತಮ್ಮ ಬಳಗದೊಂದಿಗೆ ಮಾತ್ರವೇ ಹಂಚಿಕೊಂಡಿರುವುದಾಗಿ ಬಳಕೆದಾರರು ಭಾವಿಸಿರುವ ಮಾಹಿತಿಗಳು, ಇಂಥ ವೇದಿಕೆ/ಜಾಲಗಳ ‘ಅಜ್ಞಾತ’ ವ್ಯಾಪಕತೆಯ ಕಾರಣದಿಂದಾಗಿ ಅಪಾತ್ರರ ಕೈಸೇರುವಂತಾಗಬಾರದು. ಇದು ಬಳಕೆದಾರರ ಖಾಸಗಿತನಕ್ಕೆ ಒದಗಿದ ಸಂಚಕಾರ ಮಾತ್ರವೇ ಅಲ್ಲ, ಅವರ ಹಕ್ಕುಗಳ ಅತಿಕ್ರಮಣ ಕೂಡ. ಪ್ರಸ್ತುತ, ಫೇಸ್​ಬುಕ್, ವಾಟ್ಸ್​ಆಪ್​ನಂಥ ವೇದಿಕೆಗಳ ಇಂಥ ಎಡವಟ್ಟುಗಳು ಆಗೊಮ್ಮೆ ಈಗೊಮ್ಮೆ ವರದಿಯಾಗುವುದೇನೋ ಸರಿ. ಆದರೆ ಜನರ ಗಮನಕ್ಕೆ ಬಾರದೆಯೇ ಏನೆಲ್ಲ ನಡೆಯುತ್ತಿರಬಹುದು ಎಂಬುದನ್ನು ಒಮ್ಮೆ ಕಲ್ಪಿಸಿಕೊಂಡರೆ ಆತಂಕವಾಗುತ್ತದೆ. ಕಾನೂನಿನ ಭಯ ಮತ್ತು ದಂಡನೆ/ಶಿಕ್ಷೆಯ ಬಿಸಿ ಇಲ್ಲವಾದಲ್ಲಿ ಇದು ಅಬಾಧಿತವಾಗಿ ಮುಂದುವರಿದೀತು. ಬೆಂಗಳೂರು: ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷೆಯ ದಿ ವಿಲನ್ ಸಿನಿಮಾ ರಾಜ್ಯಾದ್ಯಂತ ಬುಧವಾರ ತಡರಾತ್ರಿಯೇ ತೆರೆಕಂಡಿದ್ದು,... ಪೆರಿಯ ತಿರುಮೋಳಿ ಭಾಗ ೭ ಎನ್. ಎಸ್. ಅನಂತ ರಂಗಾಚಾರ್ ಮಿತ್ರಮಾಧ್ಯಮ dli  ತ.ನಾ.ಸಚಿವ _ Udayavani - ಉದಯವಾಣಿ 9 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ನಗರದ ಬ್ಯಾಂಕ್‌ ಕಾಲೋನಿಯ ಮನೆಯೊಂದರಲ್ಲಿ 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೈಕ್‌ ಕಳ್ಳತನವಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗ: ನಗರದ ಬ್ಯಾಂಕ್‌ ಕಾಲೋನಿಯ ಮನೆಯೊಂದರಲ್ಲಿ 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೈಕ್‌ ಕಳ್ಳತನವಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬ್ಯಾಂಕ್‌ ಕಾಲೋನಿಯ ಶಂಕರ್‌ಲಾಲ್‌ ಲೇಔಟ್‌ನ ವಾಸಿ ಲೋಕಮಾನ್ಯ ತಿಲಕ್‌ರ ಮನೆ ಇಂಟರ್‌ಲಾಕ್‌ನ್ನು ಕಳ್ಳರು ಮುರಿದು ಬೀರುನಲ್ಲಿದ್ದ ಸುಮಾರು 9 ಲಕ್ಷ ರೂ. ಮೌಲ್ಯದ ಬೆಳ್ಳಿ, ಚಿನ್ನಾಭರಣ ಹಾಗೂ ಮನೆ ಕಾಂಪೌಂಡ್‌ನಲ್ಲಿದ್ದ 45 ಸಾವಿರ ರೂ. ಮೌಲ್ಯದ ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಸೆ.1ರಂದು ಲೋಕಮಾನ್ಯ ಪತ್ನಿ ಮತ್ತು ಸೊಸೆಯೊಂದಿಗೆ ಬೆಂಗಳೂರಿನ ತಮ್ಮ ಮಗನ ಮನೆಗೆ ಹೋಗಿದ್ದಾಗ ಈ ಕಳ್ಳತನ ನಡೆದಿದೆ. ಸೆ.8ರಂದು ಬೆಂಗಳೂರಿನಿಂದ ಮರಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಚಿತ್ರದುರ್ಗ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಧಿಕಧಿರಣ ದಾಖಲಾಗಿದೆ. ಮುಖ್ಯ ವಿಭಾಗಗಳು ನಿಮ್ಮ ಜಿಲ್ಲೆ ಕ್ರೀಡೆ-ಕ್ರಿಕೆಟ್ ಧರ್ಮ-ಜ್ಯೋತಿಷ್ಯ ಲೈಫ್‌ಸ್ಟೈಲ್ ಫೋಟೋ ಗ್ಯಾಲರಿ ನಮ್ಮ ಇತರ ತಾಣಗಳು: » Download ನಟ ದರ್ಶನ್ ಅನ್ನೋ ಕರ್ಣ ಸುದೀಪ್ ಬಗ್ಗೆ ಕೇಳಿದಾಗ ನಡೆದುಕೊಂಡಿದ್ದೇಗೆ ನೋಡಿ Mobile Hd 3Gp Mp4 » Download ನಿವೃತ್ತಿ ಹೊಂದಿದ ನಂತರ ಯಾಕೆ ಭಾರತ ಸೇನೆ ನಾಯಿಯನ್ನು ಕೊಲ್ಲುತ್ತದೆ Mobile Hd 3Gp Mp4 "https://kn.wiktionary.org/w/index.php?title=đầu_gối&oldid=411583" ಇಂದ ಪಡೆಯಲ್ಪಟ್ಟಿದೆ mountain - ವಿಕ್ಷನರಿ ಬೆಟ್ಟ,ಬೆಟ್ಟು,ವೆಟ್ಟ,ಮಲೆ,ಪರ್ವತ,ಗಿರಿ,ಕೊಂಡ,ಹೆಬ್ಬೆಟ್ಟ ಡಾ __ ಡಿ.ಎನ್.ಶಂಕರ್ ಬಟ್ "ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು" "https://kn.wiktionary.org/w/index.php?title=mountain&oldid=637722" ಇಂದ ಪಡೆಯಲ್ಪಟ್ಟಿದೆ ಅದೃಷ್ಟ ಖುಲಾಯಿಸ್ತು: ರಣಜಿಯಲ್ಲಿ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಹೊಡೆದ, ಆರ್‌ಸಿಬಿಗೆ 5 ಕೋಟಿಗೆ ಸೇಲಾದ! ಒಂದೆಡೆ ಸೋಲಿನ ಕಹಿ ನೆನಪು; ಈ ಮಧ್ಯೆ ಮೈದಾನದಲ್ಲಿ ಇಶಾಂತ್-ಜಡೇಜಾ ಕಿತ್ತಾಟ, ವಿಡಿಯೋ ವೈರಲ್! 2ನೇ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 146 ರನ್ ಗಳ ಹೀನಾಯ ಸೋಲು ರಣಜಿ ಟ್ರೋಫಿ: ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ ಮುಂಬೈ ಆಲ್ ರೌಂಡರ್ ಶಿವಂ ದುಬೆ gratuitous - ವಿಕ್ಷನರಿ "https://kn.wiktionary.org/w/index.php?title=gratuitous&oldid=631299" ಇಂದ ಪಡೆಯಲ್ಪಟ್ಟಿದೆ ಚಂಚಲಗೊಳ್ಳು - ವಿಕ್ಷನರಿ "https://kn.wiktionary.org/w/index.php?title=ಚಂಚಲಗೊಳ್ಳು&oldid=87425" ಇಂದ ಪಡೆಯಲ್ಪಟ್ಟಿದೆ idiosyncrasy - ವಿಕ್ಷನರಿ ವ್ಯಕ್ತಿ-ವೈಲಕ್ಷಣ್ಯ,ವ್ಯಕ್ತಿ-ವೈಶಿಷ್ಟ್ಯ,ವ್ಯಕ್ತಿ-ವೈಚಿತ್ರ್ಯ,ವಿಶಿಷ್ಟ ಮಾನಸಿಕ ಪ್ರಕೃತಿ,ಜಾಯಮಾನ "https://kn.wiktionary.org/w/index.php?title=idiosyncrasy&oldid=632743" ಇಂದ ಪಡೆಯಲ್ಪಟ್ಟಿದೆ ಭೂ ತಾಯಿಯ ಅಳಲನ್ನು ಮತ್ತು ಮಾನವರಾದ ನಮ್ಮ ಸ್ವಾರ್ಥವನ್ನು ಚೆನ್ನಾಗಿ ಚಿತ್ರಿಸಿಕೊಟ್ಟಿದ್ದೀರಿ. ಒಳ್ಳೆಯ ಕವನ. ಚೆನ್ನಾಗಿದೆ ಕವನ :) ಮುಂದುವರೆಸಿ :) cécité - ವಿಕ್ಷನರಿ "https://kn.wiktionary.org/w/index.php?title=cécité&oldid=608621" ಇಂದ ಪಡೆಯಲ್ಪಟ್ಟಿದೆ nudinamana: ಯಡಿಯೂರಪ್ಪನವರದು ಅದೇ ರಾಗ ಅದೇ ಹಾಡು.... ಫ್ರಾನ್ಸ್ ನ ಕ್ಯಾನೆಯಲ್ಲಿ 70ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯುತ್ತಿದ್ದು, ಬಾಲಿವುಡ್ ಸುಂದರಿ ಐಶ್ವರ್ಯಾ ರೈ ಸತತ 15ನೇ ವರ್ಷ ಭಾಗವಹಿಸುವ ಮೂಲಕ ಸುದ್ದಿಯಾಗಿದ್ದಾರೆ. ವಿಸ್ಮಯ +: ಬುಡಾಪೆಸ್ಟ್: 83 ವರ್ಷದ ’ಹಾರುವ ಕಳ್ಳಿ’ ಮತ್ತೊಮ್ಮೆ ಬಂಧನದಲ್ಲಿ Bangalore University Gate (ಬೆಂಗಳೂರು ವಿಶ್ವವಿದ್ಯಾಲಯ ಗೇಟ್) आने वाले आगमन B.W.S.S.B Quarters (ಬಿ.ಡ್ಬ್ಯೂ.ಎಸ್.ಎಸ್.ಬಿ ಕ್ವಾಟರ‍್ಸ್) आने वाले आगमन ನಿವಾಸ, ನಿವಾಸ Home 2 Boy Packages/Donations - ನಾವಿಕ ೪ನೇ ವಿಶ್ವ ಕನ್ನಡ ಸಮಾವೇಶ ೨೦೧೭ ನಾವಿಕ ೪ನೇ ವಿಶ್ವ ಕನ್ನಡ ಸಮಾವೇಶ ೨೦೧೭ ಕನ್ನಡKannada ಲೈಫ್ ಸ್ಟೈಲ್ ನಮ್ಮನ್ನು ಸಂಪರ್ಕಿಸಿ ಗೌಪ್ಯತಾ ನೀತಿ ಸೌದಿ ಅರೇಬಿಯಾ ಮಹತ್ವ ನಿರ್ಧಾರ : ಮಹಿಳೆಯರ ಕನಸಿನ ಕಾರಿನ ಚಾಲನೆ ಮದ್ಯಪಾನಕ್ಕೆ ಭಾರತದಲ್ಲಿ ಪ್ರತಿವರ್ಷ 2.6 ಲಕ್ಷ ಜನ ಬಲಿ; ವಿಶ್ವ ಆರೋಗ್ಯ ಸಂಸ್ಥೆ ಈ ದೇಶದಲ್ಲಿ ಮದುವೆಗೂ ಮೊದಲು ಒಟ್ಟಿಗೆ ಓಡಾಡುವಂತಿಲ್ಲ 'ಗೆಳೆಯರು'! “ಕಾಲು ಮುರಿದು, ವ್ಹೀಲ್ ಚೇರ್ ಗಿಫ್ಟ್ ಕೊಡ್ತೇನೆ” - ಸಭೆಯಲ್ಲಿ ವ್ಯಕ್ತಿಯ ಮೇಲೆ ಕೇಂದ್ರ ಸಚಿವರ ಧಮಕಿ ಹೋಮ್ » ನ್ಯೂಸ್ » ಲೈಫ್ ಸ್ಟೈಲ್ -ನ್ಯೂಸ್ 18 ಕನ್ನಡ ರಿಯಾದ್ : ಜೂನ್ 24 ಸೌದಿ ಅರೇಬಿಯಾ ದೇಶದ ಮಹಿಳೆಯರ ಪಾಲಿನ ಐತಿಹಾಸಿಕ ದಿನ. ಬಹುಕಾಲದ ಸೌದಿ ಮಹಿಳೆಯರ ಡ್ರೈವಿಂಗ್ ಕನಸಿಗೆ ಭಾನುವಾರ ಮುಕ್ತಿ ಸಿಕ್ಕಿದೆ. ಸೌದಿ ದೊರೆ ಮುಹಮ್ಮದ್ ಬಿನ್ ಸಲ್ಮಾನ್ 2017 ರ ಸೆಪ್ಟಂಬರ್‌ನಲ್ಲಿ ದೇಶದ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡುವ ಐತಿಹಾಸಿಕ ನಿರ್ಧಾರವನ್ನು ಘೋಷಿಸಿದ್ದರು . ಇದಾದ ಬಳಿಕ ಸೌದಿ ದೇಶದಲ್ಲಿ ಮಹಿಳೆಯರಿಗೆ ವಾಹನ ಚಾಲನಾ ತರಬೇತಿಗಳು ಪ್ರಾರಂಭಿಸಲಾಗಿತ್ತು. ಈ ಹೊಸ ಕಾನೂನಿನಂತೆ ಭಾನುವಾರ ಸೌದಿ ಮಹಿಳೆಯರು ವಾಹನ ಚಲಾಯಿಸುವ ಅವಕಾಶ ಮಾಡಿಕೊಡಲಾಗಿದೆ. ಮಹಿಳಾ ಸಬಲೀಕರಣ ಕುರಿತು ಮಹತ್ವದ ಹೆಜ್ಜೆ ಇಟ್ಟಿರುವ ಸೌದಿ ಅರೇಬಿಯಾ ಸರ್ಕಾರ ಮಹಿಳೆಯರಿಗೆ ವಾಹನ ಚಾಲನೆ ನಿಷೇಧ ರದ್ದುಗೊಳಿಸಿದ ಕೊನೆಯ ದೇಶವಾಗಿದೆ. ಸಂಪ್ರದಾಯವನ್ನು ಬದಿಗೊತ್ತಿ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಪ್ರಪಂಚದಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಈ ಮಹತ್ವದ ತೀರ್ಮಾನದಿಂದ ಸೌದಿಯ 1.51 ಮಹಿಳೆಯರು ವಾಹನ ಚಲಾಯಿಸುವ ಅವಕಾಶ ಪಡೆಯಲಿದ್ದಾರೆ. ದೇಶದ ಅಭಿವೃದ್ದಿ ದೃಷ್ಟಿಯಿಂದ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ ಮಿಷನ್ 2030 ಎಂಬ ಯೋಜನೆ ರೂಪಿಸಿದ್ದು, ಮಹಿಳಾ ವಾಹನ ಚಾಲಾನೆ ಪರವಾನಗಿ ಕೂಡ ಈ ಯೋಜನೆಯ ಮಹತ್ವದ ತೀರ್ಮಾನವಾಗಿದೆ. ಆದರೆ, ಸರ್ಕಾರದ ಈ ನಿರ್ಧಾರದಿಂದ ಸೌದಿಯಲ್ಲಿ ಕಾರ್ಯ ನಿರ್ವಹಿಸುವ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ವಾಹನ ಚಾಲಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಜೂನ್ 24 ರಂದು ವಾಹನ ಚಾಲನೆಗೆ ಅಧಿಕೃತವಾಗಿತ್ತಾದರೂ, ಜೂ.23 ಶನಿವಾರ ರಾತ್ರಿಯಿಂದಲೇ ಸೌದಿ ಮಹಿಳೆಯರು ತಮ್ಮ ಹೊಸ ಸ್ವಾತಂತ್ರ್ಯವನ್ನು ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಮತ್ತಷ್ಟು ಓದಿರಿ ಮುಂದಿನ ಸುದ್ದಿ ಏಷ್ಯಾ ಕಪ್ 2018: ಭಾರತ ಹಾಗೂ ಬಾಂಗ್ಲಾದೇಶ ಪಂದ್ಯಗಳ ನಡುವಣ ಕೆಲ ಚಿತ್ರಪಟಗಳು ರಶ್ಮಿಕಾ ಹಾಟ್​ ಫೋಟೋಶೂಟ್​: ಕಪ್ಪು ಬಣ್ಣದ ಡ್ರೆಸ್​ನಲ್ಲಿ ಮಿಂಚುತ್ತಿರುವ ಕಿರಿಕ್​ ಬೆಡಗಿ..! ತಾಜಾ ಸುದ್ದಿ ಏಷ್ಯಾ ಕಪ್ 2018: ಧವನ್-ರೋಹಿತ್ ಭರ್ಜರಿ ಶತಕ: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ದುನಿಯಾ ವಿಜಿ ಜೈಲುಪಾಲು; ಕರಿಚಿರತೆಗೆ 14 ದಿನ ನ್ಯಾಯಾಂಗ ಬಂಧನ ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಮೋದಿಕೇರ್ ಏನು, ಎತ್ತ? ಯಾರಿಗೆಲ್ಲ ಸಹಕಾರಿ? ಇಲ್ಲಿದೆ ಫುಲ್ ಡೀಟೇಲ್ಸ್ ಸ್ಯಾಂಡಲ್​ವುಡ್​ನಲ್ಲಿ ಯಾರು ಬಾಸ್? ಶಿವಣ್ಣ, ಸುದೀಪ್, ಗಣೇಶ್, ಯಶ್ ಅವರಿರೋ ಈ ವಿಡಿಯೋದಲ್ಲಿ ಇದೆ ಉತ್ತರ..! ಸೈಟ್ ಮ್ಯಾಪ್ ತಿಪಿಟಕ (ಮೂಲ) ದಹಲಿ, ಏಪ್ರಿಲ್ 10: ಚುನಾವಣಾ ಆಯೋಗ ಇಂದು ಹಲಗೆಯಲ್ಲಿ ಒತ್ತಡ ಆರೋಹಿಸಲು ಗಳನ್ನು ಮಾಡಬಹುದು ಕುಶಲತೆಯಿಂದ ಎಂದು ತನ್ನ ನಿಲುವನ್ನು ಪರಿಶೀಲಿಸಲು 17 ವಿರೋಧ ಯಂತ್ರಗಳ ಮೇಲೆ ಸರ್ವಪಕ್ಷಗಳ ಸಭೆಯಲ್ಲಿ ಕರೆ ಭರವಸೆ ನೀಡಿತು. ಕೇಳಿದಾಗ (VVPAT) ಯಂತ್ರಗಳಲ್ಲಿ ಪ್ರತಿ ವಿ ಎಂ ಗೆ ಲಭ್ಯವಾಗುವಂತೆ ಮಾಡಲಾಯಿತು. ವಿರೋಧ ಪಕ್ಷಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಮೀಪಿಸಲು ನಿರ್ಧರಿಸಿದ್ದೇವೆ ಮತ್ತು ನಾಡಿದ್ದು ಅವರನ್ನು ಭೇಟಿ ಇರಬಹುದು. ಇದು ಗಳನ್ನು ಅಭಿಯಾನದ ದಾರಿ ಆಲ್ಬಮ್ ಕಾಣಿಸಿಕೊಂಡಿದ್ದರು ಕಾಂಗ್ರೆಸ್ ಸಮಸ್ಯೆಯನ್ನು ಚರ್ಚಿಸಲು ಬೆಳಿಗ್ಗೆ ಎಲ್ಲಾ ವಿರೋಧ ಪಕ್ಷಗಳು ಸಭೆಯಲ್ಲಿ ಕರೆ. ಪರಸ್ಪರ ಎಡ ಮತ್ತು ತೃಣ ಮತ್ತು ಬಿಎಸ್ಪಿ ಮತ್ತು ಸಮಾಜವಾದಿ ಪಾರ್ಟಿ ಪ್ರತಿಕೂಲ ಪಕ್ಷಗಳಾಗಿವೆ ಹಾಜರಾಗಿದ್ದರು ಮಾಡಿದವರಲ್ಲಿ. ಆಯೋಗದ ಸಲ್ಲಿಸಿರುವ ಮನವಿಯಲ್ಲಿ 17 ಪಕ್ಷಗಳಿಂದ ಸಹಿ, ವಿಶ್ವದ ಅತ್ಯಂತ ಪ್ರಜಾಪ್ರಭುತ್ವಗಳು ಮಾಡಲಿಲ್ಲ ಮತದಾನ ಯಂತ್ರಗಳನ್ನು ಬಳಸಬಹುದು ಎಂದು ತಿಳಿಸಿದರು. ಉತ್ತರ ಪ್ರದೇಶ, bypolls ಮುನ್ಸಿಪಲ್ ಚುನಾವಣೆಗಳ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಸೇರಿದಂತೆ - - ಜನರ ಮನಸ್ಸಿನಲ್ಲಿ ದಾಖಲಿಸಿದವರು ಅನುಮಾನಗಳನ್ನು ಇಲ್ಲದೆ, ಮತ ಕ್ರಮಸಂಖ್ಯೆ, ಹೆಸರು ಮತ್ತು ಚಿಹ್ನೆ ಅಭ್ಯರ್ಥಿಯ ತೋರಿಸುವ ಕಾಸ್ಟ್ “ಸರ್ವೋಚ್ಚ ನ್ಯಾಯಾಲಯದ ವರ್ಗೀಯ ವೀಕ್ಷಣೆಗಳು ಹೊರತಾಗಿಯೂ, VVPAT ಘಟಕಗಳು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗಳನ್ನು ಜೊತೆಗೆ ಸಮಗ್ರವಾಗಿ ಬಳಸಲ್ಪಟ್ಟಿಲ್ಲ,” ನಿವೇದನ ಹೇಳಿದರು. ಮತ್ತು ದೇಣಿಗೆ ನೀಡಲು ಅದರ ನಿರಾಕರಣೆ ಪ್ರತಿಕ್ರಿಯೆ ಕೊರತೆ, ಆಶಯವಾಗಿದೆ ಬಗ್ಗೆ ಗಂಭೀರ ಅನುಮಾನಗಳನ್ನು: ಇದು 2019 ರ ಲೋಕಸಭಾ ಚುನಾವಣೆಯಲ್ಲಿ” ನೀಡಿರುವುದಿಲ್ಲ ಮಾಡಲಾಗಿದೆ “ಮೊದಲು ಹಣ ಎಲ್ಲಾ ಗಳನ್ನು ಫಾರ್ VVPAT ಯಂತ್ರಗಳು ಸಂಗ್ರಹಿಸಲು ಅಗತ್ಯವಿದೆ ಸೇರಿಸುವ ಹೇಳಿದರು ಸರ್ಕಾರ ಮತ್ತು ಶಾಂತಿಯುತ ಚುನಾವಣೆ ನಡೆಸಲು ತನ್ನ ಬದ್ಧತೆಯನ್ನು. “ ಪ್ರತಿ ನೂರು ಗಳನ್ನು ಸಂಖ್ಯೆಯಲ್ಲಿರುವ 50 ಲಕ್ಷ ಒಂದು ಅಥವಾ - - ಕೇವಲ 53,000 ಇದು ಆದರೂ ಉತ್ತರ ಪ್ರದೇಶ ಚುನಾವಣೆಯಲ್ಲಿ ಗಳನ್ನು ನಿರ್ವಹಣೆ ಬಿಜೆಪಿ ಆರೋಪ ಮಾಡಿದ ಬಿಎಸ್ಪಿ ಬಾಸ್ ಮಾಯಾವತಿ, ಪ್ರಚಾರ ಕಾಂಗ್ರೆಸ್ ಪೂರ್ಣ ಬಲದಿಂದ ಅದನ್ನು ತೆಗೆದುಕೊಳ್ಳಲು ನಿರ್ಧರಿಸುವ ಗತಿ ಗಳಿಸಿದೆ. ಬಿಎಸ್ಪಿ ಉತ್ತರ ಪ್ರದೇಶ ನಾಳೆ ಪ್ರತಿ ಜಿಲ್ಲೆಯ ಪ್ರತಿಭಟನೆಗಳನ್ನು ನಡೆಸಲು ಕಾಣಿಸುತ್ತದೆ - 11 - ಫಲಿತಾಂಶಗಳು ಮಾರ್ಚ್ 11 ರಂದು ಘೋಷಿಸಲಾಯಿತು ಎಂದು. ಏಕತೆಯ ಇಂದಿನ ಪ್ರದರ್ಶನದಲ್ಲಿ 2019 ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಹಾ ಮೈತ್ರಿಯ ಸೋಪಾನವಾಗಿದೆ ಆಗಿತ್ತು ಕೇಳಿದಾಗ, ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು: “ಹೌದು, ಈ ಆ ಗುರಿಯನ್ನು ಮೊದಲ ಪ್ರಮುಖ ಹಂತದ ಇರಬೇಕು ಈ ಐಕ್ಯತೆಯು ಕಾಣಿಸಿಕೊಳ್ಳಲಿದ್ದಾರೆ (. ತುಂಬಾ ಜುಲೈ) ಅಧ್ಯಕ್ಷೀಯ ಚುನಾವಣೆಯಲ್ಲಿ. “ “ರಾಜಕೀಯದಲ್ಲಿ, ಬಾಗಿಲುಗಳು ನೀವು ಮಾತನಾಡುವ ತೆರೆದುಕೊಂಡಿತ್ತು.”: ತೃಣ ಮತ್ತು CPM, ಅಥವಾ ಎಸ್ಪಿ ಮತ್ತು ಬಿಎಸ್ಪಿ ಒಟ್ಟಿಗೆ ಸೇರಿ ಹೇಗೆ ಕೇಳಿದಾಗ, ಇಂದು ದೆಹಲಿಯಲ್ಲಿ ಯಾರು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಿಳಿಸಿದ್ದಾರೆ ಗಳನ್ನು ರಂದು ಆಕೆ ಸಮೀಕ್ಷೆಯಲ್ಲಿ ಫಲಕ “ತೆರಿಗೆ ಬದ್ಧ” ಸಂಶಯಗಳನ್ನು ಹೇಳಿದರು. “ಗಳನ್ನು ನಡುವೆ ಮಾಡಬಹುದು.” ಬಿಎಸ್ಪಿ ಪ್ರತಿ ತಿಂಗಳ 11 ರಂದು ಕಪ್ಪು ದಿನ ಪಾಲಿಸುವುದಾಗಿ ಅನ್ಯಾಯ ವಾಸನೆಗಳ ಬಿಎಸ್ಪಿ ಅನ್ಯಾಯ smelled ಮತ್ತು ಪ್ರತಿ ತಿಂಗಳ 11 ಕಪ್ಪು ದಿನ ವೀಕ್ಷಿಸಲು ನಿರ್ಧರಿಸಿದ್ದಾರೆ ಪ್ರದೇಶದ ತನ್ನ ಪಕ್ಷದ ಹೀನಾಯ ಸೋಲಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಕೇಸರಿ ಪಕ್ಷದ ಕಾರ್ಯಕರ್ತರು ವಿದ್ಯುನ್ಮಾನ ಮತದಾನ ಯಂತ್ರಗಳನ್ನು (ಗಳನ್ನು) ವಿರೂಪಗೊಳಿಸುತ್ತಿರುವಾಗ ಆರೋಪ ಮತ್ತು ಕಪ್ಪು ದಿನ ವೀಕ್ಷಿಸಲು ಘೋಷಿಸಿತು ಪ್ರತಿ ತಿಂಗಳ 11. ಮಾಯಾವತಿ ಮತ್ತಷ್ಟು ಗಳನ್ನು ಯಾವುದೇ ಗುಂಡಿಯನ್ನು ಒತ್ತಿದರೆ ಮಾಡಲಾಯಿತು, ಮತ ಬಿಜೆಪಿಗೆ ಹೋದ ರೀತಿಯಲ್ಲಿ ತಿದ್ದುಪಡಿ ಮಾಡಲಾಯಿತು ಎಂದು ಆರೋಪಿಸಿದರು. ಪ್ರಶ್ನಿಸಿ ಅವರು ಹೇಳಿದರು, “ನನ್ನ ಯಾರಾದರೂ ಬಿಎಸ್ಪಿ ಮುಸ್ಲಿಂ ಮತ್ತು ಎಸ್ಸಿ / ಇದಕ್ಕೆ ಒಪ್ಪುತ್ತದೆ ಯೋಚಿಸುವುದಿಲ್ಲ. ಮತ್ತು ಎಸ್ಸಿ ಅತ್ಯಂತ ಮತಗಳನ್ನು / ಎಸ್ಟಿ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಹೋಗಿದ್ದಾರೆ; ಈ ಮತದಾನದ ಯಂತ್ರಗಳನ್ನು ಕುಶಲತೆಯಿಂದ ಎಂದು ಅದನ್ನು ಸ್ಪಷ್ಟವಾಗಿ ಸ್ವೀಕರಿಸುವುದಿಲ್ಲ ಬಿಜೆಪಿ ಹೋಗಿದ್ದಾರೆ. ಗಳನ್ನು, “ಅವರು ಪ್ರಜಾಪ್ರಭುತ್ವದ ಸಂಸ್ಥೆಗಳು (ಮೋದಿ) ಆಫ್ ಕೊಲೆಗಾರ ದಾಳಿ, ಅವರು ಮಾಜಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ಬಿಜೆಪಿ ಗೆಲುವು 2019 ಪೋಸ್ಟ್ನಲ್ಲಿ ಮತ್ತೆ ಕೃಪೆ ಅಪ್ರಾಮಾಣಿಕತೆ ಸಾಧಿಸಿದೆ ಎಂದು ಹೇಳಿದರು. “ಬಿಜೆಪಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಪ್ರಾಮಾಣಿಕತೆ ಮತ್ತು ಸ್ಮೈಲ್ ನೋಡಿ ಸಾಬೀತುಪಡಿಸಿದೆ,” ಅವರು. ಸಮಾಜವಾದಿ ಪಕ್ಷದ ಮೈತ್ರಿ ಗೆದ್ದುಕೊಂಡರು ಸಂದರ್ಭದಲ್ಲಿ 54 ಬಿಜೆಪಿ, 403 ಗೆಲುವಿನ ಸಾಕ್ಷಿಯಾಯಿತು, ಬಿಎಸ್ಪಿ 19 ಸಿಕ್ಕಿತು ಮತ್ತು ಇತರರು ಕ್ರಮವಾಗಿ 18 ಸ್ಥಾನಗಳನ್ನು ಗೆದ್ದುಕೊಂಡರು. ಚುನಾವಣಾ 2017: ಮಾಯಾವತಿ ಆರೋಪಿಸಿ ವಿ ಎಂ ಅಕ್ರಮವಾಗಿ ನ್ಯಾಯಾಲಯ, ಬಿಜೆಪಿಯ ಗೆಲುವಿನ ಮೋಸದ ಪದಗಳು ಚಲಿಸುತ್ತದೆ 11 ನೇ ಏಪ್ರಿಲ್ 2017 ರಂದು ಕರ್ನಾಟಕ ಬಿಎಸ್ಪಿ ನಲ್ಲಿ 11:00 ಎಎಮ್ ಮಯೂರ Holtel, ಬಿಜೆಪಿ “ಕೊಲೆ ಪ್ರಜಾಪ್ರಭುತ್ವದ” ವಿರುದ್ಧ ಪ್ರತಿ ತಿಂಗಳು ಒಂದು ‘ಕಪ್ಪು ದಿನ’ ವೀಕ್ಷಿಸಲು ನಿರ್ಧರಿಸಿದ್ದಾರೆ. ಮಾಯಾವತಿ ಯುಪಿ ಚುನಾವಣೆಯಲ್ಲಿ ಬಿಜೆಪಿ ವಿಜಯ “ಅಪ್ರಾಮಾಣಿಕತೆ” ಮತ್ತು “ವಂಚನೆ” ನ smacks ವಿಧಿಸಿತು. ಅವರೊಂದಿಗೆ ಸಲ್ಲಿಸಿದರು ನಮ್ಮ ದೂರು ತಕ್ಷಣವೇ ಫಲಿತಾಂಶಗಳು ಮಾರ್ಚ್ 11 ರಂದು ಪ್ರಕಟಿಸಲಾಯಿತು ಚುನಾವಣಾ ಆಯೋಗ ಒಂದು ಪ್ರಾಪರ್ ಪ್ರತ್ಯುತ್ತರ ಬಂದೆವು ನಂತರ, ಪಕ್ಷವಾಗಿ ಆದ್ದರಿಂದ (ದೇಶ) ಉಳಿಸಲು ಇಂತಹ ನಿಂದ ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದೆ ಭವಿಷ್ಯದಲ್ಲಿ ವಂಚನೆ ಮತ್ತು ಪ್ರಜಾಪ್ರಭುತ್ವ ಉಳಿಸಲು, “ಅವರು ಹೇಳಿದರು. ಪಕ್ಷ ಈ ವಂಚನೆ ಒಡ್ಡಲು ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಚಳವಳಿಯೊಂದನ್ನು ಆರಂಭಿಸಲು ನಿರ್ಧರಿಸಿದೆ … ಪಕ್ಷದ ‘ಕಪ್ಪು ದಿನ’ ಇತರ ರಾಜ್ಯಗಳಲ್ಲಿ ಯುಪಿ ಮತ್ತು ರಾಜ್ಯ ಕೇಂದ್ರ ಕಾರ್ಯಾಲಯ ಎಲ್ಲ ಜಿಲ್ಲಾ ಕೇಂದ್ರ 11 ಪ್ರತಿ ತಿಂಗಳ ವೀಕ್ಷಿಸಲು ಕಾಣಿಸುತ್ತದೆ , ದಿನಾಂಕ ಮೇಲೆ ಅವರು ಪ್ರಜಾಪ್ರಭುತ್ವ ಕೊಲೆ, ಮತ್ತು ಮೊದಲ ಪ್ರದರ್ಶನ 11 ಏಪ್ರಿಲ್ ಇರುತ್ತದೆ, “ಅವರು ಹೇಳಿದರು. ಮಾರ್ಚ್ 11 ರಂದು ಘೋಷಿಸಲಾಯಿತು ಕೂಡಲೆ ಗಳನ್ನು ರಲ್ಲಿ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಆಪಾದಿತ ಮಾಡಿದ ಬಿಎಸ್ಪಿ ನಾಯಕ, ತನ್ನ “ಅಪ್ರಾಮಾಣಿಕ ವಿಜಯ” ಬಚ್ಚಿಡಲು ಬಿಜೆಪಿ ಈಗ ಹೇಳಿಕೆಯಲ್ಲಿರುವಂತೆ ಮಾಡಿದ ಸಂದರ್ಭದಲ್ಲಿ ಮಾಡಲಾಗಿದೆ ಎಂದು ಹೊಂದಿತ್ತು ತೆಗೆದುಕೊಂಡ ಆಶ್ರಯ ಎಂದು ಹೇಳಿದರು ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಅದೇ. … ಅವರು ಇತರ ರಾಜ್ಯಗಳಲ್ಲಿ ಅದೇ ಜನರ ಬೆಳೆಸಿದರು ಪ್ರಶ್ನೆಗಳಿಗೆ ಸರಿಯಾದ ಉತ್ತರ ಮಾಡಿದ ಆದರೆ ಅವರು ಜನರ ತೆಗೆದುಕೊಳ್ಳಲು ಇಲ್ಲ,” ಮಾಯಾವತಿ ಅವರು ಹೇಳಿದರು ಅವರು ತಮ್ಮ ರಕ್ಷಣೆಗೆ ಏನೋ ಇಟ್ಟುಕೊಳ್ಳಬೇಕಿತ್ತು ಸಣ್ಣ ರಾಜ್ಯಗಳಲ್ಲಿ ಅಕ್ರಮವಾಗಿ ಪಾಲ್ಗೊಳ್ಳುತ್ತಾರೆ ಮಾಡಲಿಲ್ಲ. “ಅವರು ಕೇಂದ್ರ ತಲುಪಿದ್ದಕ್ಕಾಗಿ ಅವರು ಯುಪಿ ಮೂಲಕ ಹೋಗಲು ಮತ್ತು ಆದ್ದರಿಂದ ಗಮನ ಹೊಂದಿರುವ ಹೇಳಲು ಬಳಸುವ ಅವರು UP ನ ಹಾಗೆ ಜೊತೆಗೆ,” ಅವರು ಹೇಳಿದರು. “ಅವರು ಗಳನ್ನು ರಲ್ಲಿ ಅಕ್ರಮವಾಗಿ ಮೂಲಕ ಈ ಗೆಲುವಿನ ಸೆಳೆದಿವೆ ಮತ್ತು ಈ ಗೆಲುವು ಅಪ್ರಾಮಾಣಿಕತೆ, ವಂಚನೆ ಮತ್ತು ಪ್ರಜಾಪ್ರಭುತ್ವದ ಕೊಲೆ smacks … ಮಾಧ್ಯಮ ಪ್ರಾಮಾಣಿಕ ಇದು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ವೇಳೆ,” ಅವರು ಆರೋಪಿಸಿದರು. “ನಮ್ಮ partymen ಅವರು ಬಿಎಸ್ಪಿ ಮತ ಹೇಳುವ, ಆದರೆ ಮತಗಳನ್ನು … ಅವರು ಈ ಸಂಭವಿಸುವುದು ಎಂಬುದನ್ನು ಚಕಿತಗೊಳ್ಳುವ ಮಾಡಲಾಗುತ್ತದೆ ‘ಕಮಲ್’ (ಕಮಲ) ಹೋದರು ಮಾಡಲಾಗುತ್ತದೆ,” ಮಾಯಾವತಿ ಹೇಳಿದರು. ಮತ್ತು ಎಸ್ಸಿ ರಲ್ಲಿ / ಎಸ್ಟಿ ಪ್ರಾಬಲ್ಯ ತುಂಬಾ ಮತಗಳನ್ನು ದೊರೆತಿದೆ ಬಿಜೆಪಿ … ಬಿಜೆಪಿ ಅವರು ಟ್ರಿಪಲ್ ತಲಾಖ್ ಕುರಿತ ತಮ್ಮ ನಿಲುವನ್ನು ಮೇಲೆ ಮುಸ್ಲಿಂ ಮಹಿಳೆಯರ ಮತ ಕೊಂಡಿರುವ ಹೇಳುತ್ತಿದ್ದಾನೆ ಪ್ರದೇಶಗಳಲ್ಲಿ … ಅವರು (ಮುಸ್ಲಿಂ ಮಹಿಳೆಯರು) ಸ್ವೀಕರಿಸಲು ಬಿಜೆಪಿ ಮೊದಲು ತಮ್ಮ ಧರ್ಮ ಮತ್ತು ಸಂಬಂಧಿಸಿದ್ದರೆ (ಸಹ) ಮಾಡಿದಾಗ ಬಿಜೆಪಿ ಮುಸ್ಲಿಂ ಒಂದೇ ಒಂದು ಟಿಕೆಟ್ ನೀಡಿಲ್ಲ? “ಅವರು ಚೆನ್ನಾಗಿ ಮುಸ್ಲಿಂ ಮಹಿಳೆಯರ ಹಿತೈಷಿಗಳ ಎಂದು, ಅವರು ಅವರಿಗೆ 20 25 ಟಿಕೆಟ್ಗಳನ್ನು ನೀಡಿದ್ದಾರೆ,” ಮಾಯಾವತಿ ಹೇಳಿದರು. ಬಿಎಸ್ಪಿ ಮುಖ್ಯಸ್ಥೆ ಈ “ವಂಚನೆ”, ​​ಬಿಜೆಪಿ ನಾಯಕರು ಮತ್ತು ವಿವಿಧ ಪಕ್ಷಗಳ ಕೆಲವರು ಜೊತೆಗೆ ಕೆಲವು ‘ದಲಾಲ್ ಮಾದರಿಯ’ ಜನರು ಮಾಧ್ಯಮ (ಚರ್ಚೆಗಳನ್ನು) ಕುಳಿತು ನಿಂದ ಜನರ ಗಮನವನ್ನು ಬೇರೆಡೆಗೆ ಮತ್ತು ಜನರ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸಿ ಎಂದು ಆರೋಪಿಸಿದರು. ಕಾರ್ಮಿಕರನ್ನು” ಇಂತಹ ಚರ್ಚೆಗಳಲ್ಲಿ ಭಾಗವಹಿಸಿದ ಆ ಬ್ರಾಂಡ್. ಅಪ್ರಾಮಾಣಿಕ, ನೀವು ಪ್ರಜಾಪ್ರಭುತ್ವ ಮತ್ತು ಬದ್ಧ ವಂಚನೆ ಕೊಂದು ಆದ್ದರಿಂದ ಈ ಅವರು ಕಳ್ಳತನ ಬದ್ದವಾಗಿದೆ ಹೇಳಲು ಎಂದಿಗೂ). ಅವರು ಪ್ರಾಮಾಣಿಕ ಮತ್ತು ಶುದ್ಧ ಇದ್ದರೆ, ಏನು ಅಗತ್ಯವಾಗಿದೆ ಸ್ಪಷ್ಟೀಕರಣ? ” ತನ್ನ ಕಟುವಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನೆಲದ ವೇಳೆ ಅವರು ಯಾವುದೇ ಭಯ ಇರಬೇಕು ಮತ್ತು ಅವರು ದೂರ ಚಾರ್ಜ್ ರನ್ ಅಗತ್ಯವಿಲ್ಲ “ಅವರು ನಿಜವಾಗಿಯೂ ಪ್ರಾಮಾಣಿಕ ಮತ್ತು ಪ್ರಜಾಪ್ರಭುತ್ವಕ್ಕೆ ನಿಷ್ಠಾವಂತ ನಂತರ ಅವರು ತಕ್ಷಣ ಸಾಂಪ್ರದಾಯಿಕ ಕಾಗದದ ಮತಪತ್ರಗಳನ್ನು ಮೂಲಕ ಹೊಸ ಚುನಾವಣೆ ಆದೇಶ ಮಾಡಬೇಕು ಇದ್ದರೆ. ಈ ಪ್ರಜಾಪ್ರಭುತ್ವ ಯಾರು ಕೊಂದಿರುತ್ತಾನೆ ಸಾಬೀತು, ಆದರೆ ಅವರು ಅದನ್ನು ಒಪ್ಪುತ್ತೀರಿ ಸಾಧ್ಯವಿಲ್ಲ,” ಅವರು ಹೇಳಿದರು. ಮಾಯಾವತಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಭಾರೀ ಗೆಲುವಿನ ಹೊರತಾಗಿಯೂ, ಮೋದಿ ಸೇರಿದಂತೆ ಬಿಜೆಪಿ ನಾಯಕರು ಕೃತಕ ಸ್ಮೈಲ್ ಧರಿಸಿದಾಗ ಹೇಳಿದರು. “ಸ್ಮೈಲ್ ಮತ್ತು ಗ್ಲೋ ಇಂತಹ ಬೃಹತ್ ಗೆಲುವು ನಂತರ ತಮ್ಮ ಮುಖದ ಮೇಲೆ ಇರುತ್ತದೆ ಸೇರಿಸುವುದೂ ಸಹ ಸಾಬೀತಾಯಿತು ಹೇಳಿದ ಇರುವ ಪ್ರಾಮಾಣಿಕ ಒಂದು ಈ ಗೆಲುವು. ಬಿಎಸ್ಪಿ ಮುಖ್ಯಸ್ಥೆ ಬಿಜೆಪಿ 2019 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ಅದು ಕೊನೆಗೊಳ್ಳುತ್ತದೆ ವಿಧಿಸಿತು. ಚೆನ್ನಾಗಿ ‘ಚಾಲ್, ಚರಿತ್ರವನ್ನು, ಕಡಿಮೆ ನೀತಿ ಮತ್ತು neeyat’ ಈ ಜನರ ಚಿತ್ರಿಸಲಾಗಿದೆ,” ಮಾಯಾವತಿ ಆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಅದರ ಮುಖಂಡರು ಮತ್ತು ವಿಶೇಷವಾಗಿ ಮೋದಿ ಬಿಜೆಪಿಯ ಗೆಲುವು ಮೂಲಕ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಂತೆ ಕನಸು ಮಾಡಲಾಗುತ್ತದೆ ಸೇರಿಸುವ ಹೇಳಿದರು . ಮಾಯಾವತಿ ಕಾನ್ಷಿ ರಾಮ್ ಕೆಲವು ವಿಭಾಗಗಳಲ್ಲಿ ಪ್ರಯತ್ನಗಳನ್ನು ಎಸ್ಸಿ / ಎಸ್ಟಿ ಹಾಗೂ ಪರಿವರ್ತಿತ ಇರಿಸಲು ವಿರುದ್ಧ ಎಚ್ಚರಿಕೆ ಎಂದು ನೆನಪಿಸಿಕೊಳ್ಳುತ್ತಾರೆ. ಅವರು ಹೋರಾಟದ ಮೂಲಕ ಈ ಸವಾಲುಗಳನ್ನು ಜಯಿಸಲು ಕ್ರಮಗಳ ಒತ್ತಿ ಎಂದು. “ನಾವು ಅವರ ಕಾಲುಗಳ ಮೇಲೆ ನಿಂತು ಈ ವಿಭಾಗಗಳು ನಿಲ್ಲಿಸಲು ಕಳೆದ ಕೆಲವು ಚುನಾವಣೆಗಳಲ್ಲಿ ರಿಂದ ಇಂತಹ ಪ್ರವೃತ್ತಿ ನೋಡಿದ ಮಾಡಲಾಗಿದೆ,” ಮಾಯಾವತಿ 2014 ರ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದಲ್ಲಿ ಸೂಚಿಸುವ ಪಕ್ಷದ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಯಿತು ಹೇಳಿದರು. MAYAWATHI ನಾನು ಕಂಡ ಒಂದು ಕೆಚ್ಚೆದೆಯ ಮತ್ತು ಪ್ರಾಮಾಣಿಕ ಲೇಡಿ ಆಗಿದೆ … ಬಿಜೆಪಿ ಹೊರತುಪಡಿಸಿ ಇತರ ಪಕ್ಷದ ಭಾರತದ ಆಳುವ ಈ ದೊಡ್ಡ ಆಟ ಹಾಗೆ, ಮತ್ತು ರಶಿಯಾ ಮಾತ್ರ ಮೋಟೋ ನೋಟ್-ನಿಷೇಧದ ಬಿಜೆಪಿ ಚುನಾವಣಾ ಎಷ್ಟೋ ಆನಂದ ರೈ ಸರ್ಕಲ್ ಬೆಂಗಳೂರು ಸಮೀಪದ ಗಾಂಧಿ ನಿಲುವು ಕರಾಳ ಡೇ ಆಚರಿಸಲಾಗುತ್ತದೆ ಬಿಎಸ್ಪಿ ನಾಯಕರು ಮತ್ತು ಪಡೆಗಳು ದೊಡ್ಡ ಸಂಖ್ಯೆಯ ವೀಕ್ಷಿಸಿದರು ಮತ್ತು ಉಸ್ತುವಾರಿ ಸಲ್ಲಿಸಬೇಕಾಗಿರುವ ಅತ್ಯುತ್ತಮ ಮತ್ತು ಹೆಚ್ಚು ಪ್ರಸ್ತುತ ಭಾಷಣಗಳು ಕೇಳಿದ, ಎನ್ Muniappa , ಎಲ್ಲಾ ಉಪಾಧ್ಯಕ್ಷರು, Nahida ಸಲ್ಮಾ ರಾಜ್ಯ ಖಜಾಂಚಿ ಮತ್ತು ವಿವಿಧ ಜಿಲ್ಲೆಗಳಿಂದ ಹಲವಾರು ನಾಯಕರು. ಅವರು ಎಲ್ಲಾ ಸಾಲುಗಳ ಮೇಲೆ ಮಾತನಾಡಿದರು. ಅವರು ಎಲ್ಲಾ ಪ್ರಜಾಪ್ರಭುತ್ವದ ಕೊಲೆ ನಿಲ್ಲಿಸಲು ಮತ್ತು ಈ ವಂಚನೆ ಗಳನ್ನು ಆಯ್ಕೆ ಕೊಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಸರ್ಜಿಸಲು ಮತ್ತು ವಿಶ್ವದ ಎಲ್ಲಾ ನೋಡಲಿಕ್ಕೆ ಸುಂದರ, ಆದರೆ ಹೃದಯಕ್ಕೆ ಅಷ್ಟೇ ಕೆಟ್ಟದಾದ ಹತ್ತು ಆಹಾರಗಳು _ 10 Foods Bad For Your Heart - Kannada BoldSky ಮನೆ ಮತ್ತು ಕೈತೋಟ ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ದೈಹಿಕ ಸ್ವಾಸ್ಥ್ಯ ನೋಡಲಿಕ್ಕೆ ಸುಂದರ, ಆದರೆ ಹೃದಯಕ್ಕೆ ಅಷ್ಟೇ ಕೆಟ್ಟದಾದ ಹತ್ತು ಆಹಾರಗಳು ಆರೋಗ್ಯದ ದೃಷ್ಟಿಯಿಂದ ಹೃದಯದ ಮಹತ್ವವನ್ನು ಪ್ರತಿಯೊಬ್ಬರೂ ಅರಿತಿದ್ದೇವೆ. ಜೀವಮಾನವಿಡೀ ಒಂದು ಕ್ಷಣವೂ ವಿರಮಿಸದೇ ಕಾರ್ಯನಿರ್ವಹಿಸುವ ಹೃದಯ ಅತ್ಯಂತ ಪ್ರಮುಖ ಅಂಗವಾಗಿದ್ದು ಈ ಕಾರಣದಿಂದಲಾದರೂ ಸರಿ, ಅತಿ ಹೆಚ್ಚಿನ ಕಾಳಜಿ ವಹಿಸಲೇಬೇಕಾದ ಅಂಗವೂ ಆಗಿದೆ. ಆದ್ದರಿಂದ ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ನಮ್ಮ ಆಹಾರ ಮತ್ತು ಆಹಾರಕ್ರಮ ಎಲ್ಲವೂ ಹೃದಯಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳಲೇಬೇಕಾಗುತ್ತದೆ. ಪಾದದ ಕಾಲ್ಬೆರಳನ್ನು ಬಗ್ಗಿ ಮುಟ್ಟಿ ನೋಡಿ, ಹೃದಯ ಸಮಸ್ಯೆ ಇದ್ದರೆ ತಿಳಿಯುವುದು ಈ ಸ್ಥಿತಿಗೆ ತಳ್ಳಲು ನಮ್ಮ ಕೆಲವು ಆಹಾರಾಭ್ಯಾಸಗಳೇ ಕಾರಣ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಅತಿ ಹೆಚ್ಚು ಪರ್ಯಾಪ್ತ ಕೊಬ್ಬು, ಸೋಡಿಯಂ ಹಾಗೂ ಕೊಲೆಸ್ಟ್ರಾಲ್ ಇರುವ ಆಹಾರಗಳ ಸೇವನೆ ಹೃದಯವನ್ನು ಅಪಾಯಕ್ಕೆ ನೂಕುತ್ತವೆ. ಉದಾಹರಣೆಗೆ ಅತಿ ಹೆಚ್ಚಿನ ಉಪ್ಪು ಇರುವ ಆಹಾರ ನಿಮಗೆ ಇಷ್ಟವೇ ಇರಬಹುದು ಆದರೆ ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಸತತವಾಗಿ ಹೀಗೆ ಅಧಿಕ ರಕ್ತದೊತ್ತಡವೇ ಇದ್ದರೆ ಈ ಒತ್ತಡಕ್ಕೆ ತಕ್ಕಂತೆ ರಕ್ತನಾಳಗಳು ಅನಿವಾರ್ಯವಾಗಿ ಗಟ್ಟಿಯಾಗಲೇಬೇಕಾಗುತ್ತದೆ. ಕೊಲೆಸ್ಟಾಲ್ ಜಿಡ್ಡು ರಕ್ತನಾಳಗಳ ಒಳಗೆಲ್ಲಾ ಅಂಟಿಕೊಂಡು ಒಳವಿಸ್ತಾರವನ್ನು ಕಿರಿದಾಗಿಸಿ ಹೃದಯದ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತವೆ. ತನ್ಮೂಲಕ ಹೃದಯದ ಕಾಯಿಲೆ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಬನ್ನಿ, ಇಂತಹ ಹತ್ತು ಆಹಾರಗಳು ಯಾವುವು ಎಂಬುದನ್ನು ನೋಡೋಣ; ಪ್ಯಾಕ್ ಮಾಡಿದ ಸೂಪ್ ಸಾಮಾನ್ಯವಾಗಿ ಹೋಟೆಲುಗಳಲ್ಲಿ ಬಿಸಿಬಿಸಿಯಾಗಿ ಬಡಿಸುವ ಸೂಪ್ ಗಳು ಅವರು ಸ್ವಂತವಾಗಿ ತಯಾರಿಸಿರಿಲಿಕ್ಕಿಲ್ಲ. ಅಥವಾ ಮನೆಯಲ್ಲಿಯೇ ನೀವು ಸಿದ್ಧರೂಪದ ಪ್ಯಾಕೆಟ್ ಬಿಸಿ ಮಾಡಿ ಸೂಪ್ ಸವಿದಿರಬಹುದು. ಆದರೆ ಈ ಸೂಪ್ ಗಳಲ್ಲಿ ರುಚಿಕಾರಕವಾಗಿ ಅಜಿನೋಮೋಟೋ ಎಂದು ನಾವು ಅರಿತಿರುವ MSG (Monosodium Glutamate) ಎಂಬ ರಾಸಾಯನಿಕವನ್ನು ಸೇರಿಸಿರಲಾಗಿರುತ್ತದೆ. ಇದು ಹೃದಯಕ್ಕೆ ಅತ್ಯಂತ ಮಾರಕವಾದ ಲವಣವಾಗಿದೆ. ಅಲ್ಲದೇ ಸೂಪ್ ನಲ್ಲಿ ಹೆಚ್ಚಿನ ಉಪ್ಪು ಸಹಾ ಇದ್ದು ನರಗಳನ್ನು ದೃಢಗೊಳಿಸುತ್ತವೆ, ತನ್ಮೂಲಕ ಹೃದಯದ ಸ್ತಂಭನದ ಸಾಧ್ಯತೆ ಹೆಚ್ಚಿಸುತ್ತದೆ. ಆದ್ದರಿಂದ ಹೃದಯ ಆರೋಗ್ಯಕ್ಕಾದರೂ ಸರಿ, ಮನೆಯಲ್ಲಿಯೇ ಸೂಪ್ ತಯಾರಿಸಿ ಸೇವಿಸಿ. ಇಂದು ಫ್ರೈಡ್ ಚಿಕನ್ ಎಂಬ ಹೆಸರಿನಲ್ಲಿ ದೇಶ ವಿದೇಶದ ಖ್ಯಾತ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಭರ್ಜರಿ ಜಾಹೀರಾತಿನೊಂದಿಗೆ ಭಾರತದಲ್ಲಿ ಮಾರುತ್ತಿವೆ. ಸಿನೇಮಾ ಪರದೆಯ ಹತ್ತು ಪಟ್ಟು ದೊಡ್ಡ ಭಿತ್ತಿಚಿತ್ರಗಳಲ್ಲಿ ಹುರಿದ ಕೋಳಿಯ ಚಿತ್ರವನ್ನು ನೋಡಿದರೆ ಬಾಯಲ್ಲಿ ನೀರೂರದಿರುವ ವ್ಯಕ್ತಿಯೇ ಇರಲಾರರು. ಆದರೆ ಇವು ಎಷ್ಟೇ ಸುಂದರವಾಗಿದ್ದರೂ, ಹೃದಯಕ್ಕೆ ಮಾತ್ರ ವಿಷವೇ ಸರಿ. ಏಕೆಂದರೆ ಒಂದು ಪ್ರಮಾಣದ ಈ ಹುರಿದ ಕೋಳಿಯಲ್ಲಿ 63 ಗ್ರಾಂ ಪರ್ಯಾಪ್ತ ಕೊಬ್ಬು,, 350 mg ಕೆಟ್ಟ ಕೊಲೆಸ್ಟ್ರಾಲ್, 920 ಕ್ಯಾಲೋರಿಗಳಿರುತ್ತವೆ. ಇದು ಹೃದಯಕ್ಕೆ ಎಷ್ಟು ಕೆಟ್ಟದು ಎಂದು ಈ ಅಂಕಿಅಂಶಗಳೇ ಹೇಳುತ್ತವೆ. ಒಮ್ಮೆ ಹತ್ತಿದ ರುಚಿ ಇನ್ನಷ್ಟು ಕೋಳಿಗಳ ಸ್ವಾಹಾಕ್ಕೆ ನಾಂದಿ ಹಾಡುತ್ತದೆ ಹಾಗೂ ದಿನೇ ದಿನೇ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತಾ ಹೋಗುತ್ತದೆ. ಇವುಗಳನ್ನು ಯಾವುದರಿಂದ ಮಾಡಿದ್ದು ಎಂದು ತಿಳಿದರೆ ಸಾಸೇಜ್ ಪ್ರಿಯರೆಲ್ಲಾ ಇದರ ಸೇವನೆಯನ್ನು ಬಿಡುವುದು ಖಂಡಿತಾ. ಕೋಳಿಯ ಅತಿ ಚಿಕ್ಕ ಮಾಂಸದ ತುಣುಕುಗಳ ಜೊತೆ ಸಾಮಾನ್ಯವಾಗಿ ವ್ಯರ್ಥವಾಗಿ ಎಸೆಯುವ ಕರುಳು ಹಾಗೂ ಇತರ ಅಂಗಗಳನ್ನು ಚಿಕ್ಕದಾರಿ ಅರೆದು ಮಿಶ್ರಣ ಮಾಡಿ ಸಾಸೇಜ್ ಮಾಡುತ್ತಾರೆ. ಹಾಟ್ ಡಾಗ್ ಎಂಬ ಉತ್ಪನ್ನದ ಕಥೆಯೂ ಇದೇ. ಇವುಗಳಲ್ಲಿಯೇ ಅತಿ ಹೆಚ್ಚು ಉಪ್ಪು ಹಾಗೂ ಪರ್ಯಾಪ್ತ ಕೊಬ್ಬು ಇದೆ. ನೂರು ಗ್ರಾಂ ಸಾಸೇಜ್ ನಲ್ಲಿ 301 ಕ್ಯಾಲೋರಿಗಳಿವೆ ಹಾಗೂ ಇವು ನಿಮ್ಮ ರಕ್ತನಾಳಗಳಲ್ಲಿ ಒಂದಾದರೂ ಕಡೆ ರಕ್ತಸಂಚಾರಕ್ಕೆ ತಡೆಯುಂಟುಮಾಡುತ್ತವೆ. ಅತಿ ಹೆಚ್ಚಿನ ಸಕ್ಕರೆ ಇರುವ ಚೀಸ್ ಕೇಕ್ ಪ್ರಿಯರಿಗೊಂದು ಎಚ್ಚರಿಕೆಯ ಮಾತು. ಈ ರುಚಿಕರ ಆಹಾರದ ಒಂದು ಪ್ರಮಾಣದಲ್ಲಿ 860 ಕ್ಯಾಲೋರಿಗಳು, 57 ಗ್ರಾಂ ಕೊಬ್ಬು ಹಾಗೂ 80 ಗ್ರಾಂ ಕಾರ್ಬೋ ಹೈಡ್ರೇಟುಗಳಿವೆ. ಆದ್ದರಿಂದ ಈ ತಿಂಡಿಯನ್ನು ತಿನ್ನುವ ಮುನ್ನ ಒಂದು ಬಾರಿ ಯೋಚಿಸಿ. ಈ ಆಹಾರದಲ್ಲಿಯೂ ಅತಿ ಹೆಚ್ಚಿನ ಕೊಲೆಸ್ಟ್ರಾಲ್ ಹಾಗೂ ಪರ್ಯಾಪ್ತ ಕೊಬ್ಬು ಇದ್ದು ಹೃದಯವನ್ನು ದುರ್ಬಲಗೊಳಿಸಲು ಸಾಕು. ಅದರಲ್ಲೂ ಬೀಫ್ ಸ್ಟೀಕ್ ಒಂದರಲ್ಲಿ 594 ಕ್ಯಾಲೋರಿ, 18.5 ಗ್ರಾಂ ಕೊಬ್ಬು 191 mg ಕೊಲೆಸ್ಟ್ರಾಲ್ ಇದೆ. ಅಲ್ಲದೇ ಇದನ್ನು ಹುರಿದಾದ ಇದರ ಪ್ರಮಾಣಗಳು ದುಪ್ಪಟ್ಟಾಗುತ್ತವೆ. ಚಿಕ್ಕ ಮಕ್ಕಳಿಂದ ತೊಡಗಿ ಹಿರಿಯರವರೆಗೂ ಎಲ್ಲರೂ ಇಷ್ಟಪಡುವ ಬರ್ಗರ್ ಸಹಾ ಅನಾರೋಗ್ಯಕರ ಆಹಾರವಾಗಿದೆ. ಒಂದು ಬರ್ಗರ್ ನಲ್ಲಿ 29 ಗ್ರಾಂ ಕೊಬ್ಬು, 540 ಕ್ಯಾಲೋರಿಗಳು ಹಾಗೂ 1040 mg ಸೋಡಿಯಂ ಇದೆ. ಇವುಗಳ ಪ್ರಮಾಣ ಹೆಚ್ಚಾದರೆ ಹೃದಯಕ್ಕೆ ಅಪಾರಕಾರಿಯಾಗಿವೆ. ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಸಿದ್ದ ಬರ್ಗರ್ ಗಳಿಗಿಂತ ಮನೆಯಲ್ಲಿಯೇ ತಯಾರಿಸಿ ಸವಿಯುವುದು ಜಾಣತನದ ಕ್ರಮವಾಗಿದೆ. ಹೃದಯದಕ್ಕೆ ಅಪಾಯಕಾರಿಯಾದ ಇನ್ನೊಂದು ಸುಂದರ ಆಹಾರವೆಂದರ ಪಿಜ್ಜಾ. ಇದರಲ್ಲಿ ಅತಿ ಹೆಚ್ಚಿನ, 4.4ಗ್ರಾಂ ಪರ್ಯಾಪ್ತ ಕೊಬ್ಬು ಹಾಗೂ 551 mg ಸೋಡಿಯಂ ಇದೆ. ಅಲ್ಲದೇ ಇದನ್ನು ಗರಿಗರಿಯಾಗಿಸಲು ಸೇರಿಸುವ ಉಪ್ಪು ಇದರ ಸೋಡಿಯಂ ಹೆಚ್ಚಳಕ್ಕೆ ಕಾರಣ ಹಾಗೂ ಇದಕ್ಕೆ ರುಚಿ ಬರಲು ಸೇರಿಸುವ ಸಾಸ್ ನಲ್ಲಿಯೂ ಹೆಚ್ಚಿನ ಉಪ್ಪು ಇರುತ್ತದೆ. ಇದು ಹೃದಯದ ಮೇಲಿನ ಒತ್ತಡವನ್ನು ಅಪಾರವಾಗಿ ಹೆಚ್ಚಿಸಲು ಹಾಗೂ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸಲು ನೇರವಾಗಿ ಕಾರಣವಾಗುತ್ತದೆ. ಸಾಮಾನ್ಯವಾಗಿ ಸಮಯ ಕಳೆಯಲೆಂದು ಸೇವಿಸುವ ಪೊಟಾಟೋ ಚಿಪ್ಸ್, ಕುರುಕು ತಿಂಡಿಗಳ ಮೇಲೆ ಉಪ್ಪನ್ನು ತೆಳುವಾಗಿ ಸಿಂಪಡಿಸಿರುತ್ತಾರೆ. ಆದರೆ ಒಂದು ಪ್ರಮಾಣದ ಉಪ್ಪಿನ ಚಿಪ್ಸ್ ನಲ್ಲಿಯೂ 155 ಕ್ಯಾಲೋರಿ 10.6 ಗ್ರಾಂ ಕೊಬ್ಬು ಹಾಗೂ 149 mg ಸೋಡಿಯಂ ಇದೆ. ಇದರ ಸೇವನೆಯಿಂದ ತೂಕ ಹೆಚ್ಚುವುದು ಮಾತ್ರವಲ್ಲ, ಹೃದಯದ ಮೇಲಿನ ಒತ್ತಡವೂ ಹೆಚ್ಚುತ್ತದೆ. ಗ್ರಾಹಕರಿಗೆ ಭಿನ್ನವಾದ ಅನುಭವ ನೀಡಲೆಂದು ಇಂದು ಕಾಫಿಯಲ್ಲಿಯೂ ವಿಚಿತ್ರ ಪ್ರಯೋಗಗಳನ್ನು ಮಾಡಿ ನೀಡಾಲಾಗುತ್ತಿದೆ. ಕಾಫ್ ಶಾಪ್ ಎಂಬ ಹೆಸರಿನಲ್ಲಿ ಈ ಸಂಸ್ಥೆಗಳು ಭಿನ್ನ ಪ್ರಯೋಗದ ಮೂಲಕ Blended coffees ಎಂಬ ಉತ್ಪನ್ನಗಳನ್ನು ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಒದಗಿಸುತ್ತವೆ. ಕಾಫಿಯ ಜೊತೆಗೆ ಕ್ರೀಮ್, ಐಸ್ ಕ್ರೀಮ್, ಸಿರಪ್ ಮೊದಲಾದ ಅತಿ ಹೆಚ್ಚು ಕ್ಯಾಲೋರಿ ಹಾಗೂ ಸಕ್ಕರೆಯ ಅಂಶವಿರುವ ಆಹಾರಗಳನ್ನು ಬೆರೆಸಿ ನೋಡಲಿಕ್ಕೆ ಸುಂದರವಾಗಿಸಿ ಒದಗಿಸುತ್ತವೆ. ಆದರೆ ಇವುಗಳ ಸೇವನೆಯಿಂದ ದೇಹದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಅತಿಬೇಗನೇ ಏರುತ್ತದೆ ಹಾಗೂ ಮಧುಮೇಹದ ಸಾಧ್ಯತೆಯನ್ನು ಅತಿಯಾಗಿ ಹೆಚ್ಚಿಸಿ ಹೃದಯದ ಕಾಯಿಲೆಗಳ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಫ್ರೆಂಚ್ ಫ್ರೈಸ್ ಉದ್ದುದ್ದಕ್ಕೆ ಬೆರಳುಗಳಂತೆ ಕತ್ತರಿಸಿ ಎಣ್ಣೆಯಲ್ಲಿ ಕರಿದ ಆಲುಗಡ್ಡೆ ಸಹಾ ನೋಡಲಿಕ್ಕೆ ಸುಂದರವಾಗಿದ್ದರೂ ಹೃದಯಕ್ಕೆ ಮಾರಕವಾಗಿವೆ. ಇದರಲ್ಲಿ ಅತಿ ಹೆಚ್ಚು ಕಾರ್ಬೋಹೈಡ್ರೇಟುಗಳಿವೆ ಹಾಗೂ ಕೊಬ್ಬು ಮತ್ತು ಸೋಡಿಯಂ ಇದರ ಸೇವನೆಯ ತಕ್ಷಣವೇ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಏರಿಸುತ್ತವೆ. ಒಂದು ವೇಳೆ ಇವನ್ನು ನಿತ್ಯವೂ ಸೇವಿಸಿದರೆ ತೂಕದಲ್ಲಿ ಹೆಚ್ಚಳ ಹಾಗೂ ರಕ್ತನಾಳಗಳ ಒಳಗೆ ಜಿಡ್ಡು ತುಂಬಿಕೊಳ್ಳಲು ನೇರವಾಗಿ ಕಾರಣವಾಗುತ್ತದೆ ಹಾಗೂ ಹೃದಯದ ಸ್ತಂಭನಕ್ಕೂ ಕಾರಣವಾಗಬಹುದು. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ. ಸಿಕ್ಸ್ ಪ್ಯಾಕ್ ಆಬ್ಸ್ ಬೇಕೆಂದರೆ- ಈ ಟ್ರಿಕ್ಸ್ ಅನುಸರಿಸಿ ನರದ ಒಂದು ಭಾಗ ಗಟ್ಟಿಯಾಗಿ ಬಿಡುವ ಕಾಯಿಲೆ! ಇದರ ಏಳು ಲಕ್ಷಣಗಳು ನಿಮಗೆ ಗೊತ್ತೇ? ಸೆಕ್ಸ್ ‌ನಿಂದ ಕೂಡ ದೇಹದ ತೂಕ ಇಳಿಸಿಕೊಳ್ಳಬಹುದಂತೆ!! ಮೂಗಿನಲ್ಲಿ ರಕ್ತಸ್ರಾವ: ಇದೇಕೆ ಎದುರಾಗುತ್ತದೆ? ಹೀಗಾದರೆ ಏನು ಮಾಡಬೇಕು? ಬೆಳಗಿನ ಹೊತ್ತಿಗೆ ನಡೆಸುವ ಸೆಕ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ! ಪುಟ್ಟ ಮಗುವನ್ನು ಸುರಕ್ಷಿತವಾಗಿ ಎತ್ತಿಕೊಳ್ಳುವುದು ಹೇಗೆ? ಬೆಳ್ಳುಳ್ಳಿ ತಿಂದರೂ ಸಾಕು ತೂಕ ಇಳಿಸಬಹುದಂತೆ! ಹೇಗೆ ಗೊತ್ತೇ? ಮಧುಮೇಹ ನಿಯಂತ್ರಣ ಮತ್ತು ತೂಕ ಇಳಿಕೆಗೆ-ಹಾಗಲಕಾಯಿ ಜ್ಯೂಸ್ ಕುಡಿಯಿರಿ ನಾಗರ ಪಂಚಮಿಯ ಮಹತ್ವ, ಉಪವಾಸ ಮತ್ತು ಪೂಜಾ ವಿಧಿ ವಿಧಾನ ಬ್ಯೂಟಿ ಟಿಪ್ಸ್: ಬೆಲ್ಲ ಬಳಸಿ ಸೌಂದರ್ಯ ಹೆಚ್ಚಿಸಿ! ಕನ್ನಡದಲ್ಲಿ ಬರೆಯಲು ಇಲ್ಲಿ ಕ್ಲಿಕ್ಕಿಸಿ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ ನಾಡು-ನುಡಿ: ಮರುಚಿಂತನೆ ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ ನಮ್ಮೂರ ಹಬ್ಬ ಅಣ್ಣಾ ಹಜಾರೆ ಉದ್ಯೋಗ ಮಾಹಿತಿ ಕರ್ನಾಟಕ,ಕನ್ನಡ ತಂತ್ರಾಂಶ / ಸಾಫ್ಟ್ ವೇರ್ ಪುಸ್ತಕ ಪರಿಚಯ ಭ್ರಷ್ಟಾಚಾರ ನಿರ್ಮೂಲನೆ ಸ್ಯಾಂಡಲ್ ವುಡ್ ಮಾಹಿತಿ ಹಕ್ಕು ತೆರಿಗೆ,ಹಣಕಾಸು,ಹೂಡಿಕೆ ಕನ್ನಡ ಅನುವಾದ : ಡಾ.ಉದಯನ ಹೆಗಡೆ (“ಭಾರತೀಯ ಕಲ್ಪನೆ” – ಅಂತಾರಾಷ್ಟ್ರೀಯ ಸಮ್ಮೇಳನ) ಈ ಭಾಷಣದಲ್ಲಿ, ನಾನು “ಭಾರತೀಯ ವೈಶಿಷ್ಟ್ಯ” ಎಂಬ ಕಲ್ಪನೆಯ ಬಗ್ಗೆ, ಅದರ ತಾತ್ಪರ್ಯ ಮತ್ತು ವಿವಿಧ ಕಾರ್ಯಕ್ಷೇತ್ರಗಳಲ್ಲಿ ಈ ಕಲ್ಪನೆಯು ಹೇಗೆ ಹರಡಿದೆ ಎಂಬುದರ ಬಗ್ಗೆ ಚರ್ಚಿಸಲಿದ್ದೇನೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿನ ನನ್ನ ಜೀವನದ ಅನುಭವಗಳು “ಅಮೇರಿಕಾ ವೈಶಿಷ್ಟ್ಯ” ಎಂಬ ಕಲ್ಪನೆಯನ್ನು ಅರ್ಥ ಮಾಡಿಸಿದವು. ಇದು ಇನ್ನುಳಿದ ದೇಶಗಳ ಜನರಲ್ಲಿ ಇರಬಹುದಾದ ಸಮಾನರೀತಿಯ ಭಾವನೆಗಳನ್ನು ಹುಡುಕಲು ಪ್ರೇರೇಪಿಸಿತು. ಆನಂತರ “ಭಾರತೀಯ ವೈಶಿಷ್ಟ್ಯ” ಎಂಬುದರ ವಿವರಣೆಯ ತಾರ್ಕಿಕ ಹುಡುಕಾಟ ಆರಂಭವಾಯಿತು. ಆದರೆ ಎಡಪಂಥೀಯರು ಅಮೇರಿಕದ ವೈಶಿಷ್ಟ್ಯವನ್ನು ಎತ್ತಿ ಹಿಡಿಯಲು ಬೈಬಲ್ಲಿನ ರೂಪಕಗಳನ್ನು ಬಳಸುವುದಿಲ್ಲ. ಅವರ ವೈಶಿಷ್ಟ್ಯಭಾವನೆಯ ಬೇರು ವಿಜ್ಞಾನ, ತಂತ್ರಜ್ಞಾನ, ಸ್ವಾತಂತ್ರ್ಯ ಮತ್ತು ಇನ್ನಿತರ ಮೌಲ್ಯಗಳಲ್ಲಿ ಅಮೇರಿಕದ ಶ್ರೇಷ್ಠತೆಯಲ್ಲಿದೆ. ಹೀಗಾಗಿ, ಕಾರಣಗಳು ಭಿನ್ನ ಭಿನ್ನವಾಗಿದ್ದರೂ ಅಮೇರಿಕೀಯ ವೈಶಿಷ್ಟ್ಯತೆಯ ಕಾಣ್ಕೆಯು ಎಡ ಮತ್ತು ಬಲಪಂಥಗಳೆರಡರಲ್ಲಿಯೂ ಸಮಾನವಾಗಿದೆ. ಭಾರತದಲ್ಲಿಯಾದರೋ ಅನೇಕ ಬಗೆಯ ಭಾರತೀಯರಿದ್ದಾರೆ. ಸಾಮಾನ್ಯವಾಗಿ ಅವರು ಯಾವುದೇ ವಿಷಯದ ಮೇಲೆ ತಮ್ಮದೇ ದೃಷ್ಟಿಕೋನವನ್ನು ಹೊಂದಿದ್ದು, ಅಸಮ್ಮತಿಯನ್ನೋ ಹೋರಾಟವನ್ನೋ ಮಾಡುತ್ತಾರೆ. ಆದರೆ, ಅವರಲ್ಲಿ ಭಾರತೀಯ ವೈಶಿಷ್ಟ್ಯ ಭಾವನೆಯಿದೆಯೇ? ಬಹುಶಃ ಇದಕ್ಕೆ ವಿವರಣೆಯ, ಚರ್ಚೆಯ ಅವಶ್ಯಕತೆಯಿದೆ. ಸಂಯುಕ್ತಸಂಸ್ಥಾನದಲ್ಲಿರುವಂತೆಯೇ ವಿವಿಧ ರಾಜಕೀಯ ಸಿದ್ಧಾಂತದವರಿಗೆ ಈ ಭಾವನೆಯ ಅವಶ್ಯಕತೆಯಿದೆ. ಯಾಕೆಂದರೆ ದೇಶದಾದ್ಯಂತ ಇರುವ ಜನರನ್ನು ಇದೇ ಒಟ್ಟುಗೂಡಿಸುತ್ತದೆ. ಇದರ ವಿಷಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪಾಠವಾಗಬೇಕು, ಪ್ರತಿಯೊಬ್ಬ ವ್ಯಾಪಾರಿಯೂ ಇದನ್ನು ತಿಳಿದಿರಬೇಕು, ಪ್ರತಿಯೊಬ್ಬ ರಾಜತಾಂತ್ರಿಕನೂ ಇದನ್ನು ಎತ್ತಿಹಿಡಿಯಬೇಕು ಮತ್ತು ಪ್ರತಿಯೊಬ್ಬ ರಾಜಕಾರಣಿಯೂ ಇದರ ವಿಷಯವಾಗಿ ಮಾತನಾಡಬೇಕು. ಪಥಸಂಚಲನಗಳ ಮೂಲಕ, ದೊಡ್ಡ ದೊಡ್ಡ ಸಂಗ್ರಹಾಲಯಗಳ ಮೂಲಕ, ಅಮೇರಿಕದ ಧ್ವಜ ಮತ್ತು ಇನ್ನೂ ಅನೇಕ ಚಿಹ್ನೆಗಳ ಮೂಲಕ ಅಮೇರಿಕದ ವೈಶಿಷ್ಟ್ಯವು ಜನರನ್ನು ತಲುಪುತ್ತದೆ. ಅಮೇರಿಕದ ಧ್ವಜಕ್ಕೆ ಒಬ್ಬ ದೇವತೆಯ ಸಮಾನವಾದ ಸ್ಥಾನವಿದೆ ಎಂಬುದನ್ನೂ, ಅದರ ಮಡಿಸುವಿಕೆ, ಸಾಗಿಸುವಿಕೆ ಮುಂತಾದವುಗಳ ಸಂಬಂಧವಾಗಿ ವಿಸ್ತಾರವಾದ ಆಚರಣೆಗಳಿವೆ ಎಂಬುದನ್ನೂ ನಾವು ಕಾಣುತ್ತೇವೆ. ಈ ತಾರ್ಕಿಕ ಚಿಂತನೆಗಳು ಅಮೆರಿಕಾ ವೈಶಿಷ್ಟ್ಯಭಾವನೆಯ ರೀತಿಯಲ್ಲೇ ನಮ್ಮ ಭೂತಗನ್ನಡಿಯಾಗಿ ಕಾರ್ಯನಿರ್ವಹಿಸುತ್ತವೆ. ಹಳೆಯ ತಲೆಮಾರಿನಲ್ಲಿ, ಭಾರತದ ಕಥಾನಕವು ರಾಮಾಯಣವಾಗಿತ್ತು. ಬಹಳಷ್ಟು ಹಳ್ಳಿಗಳಲ್ಲಿ ರಾಮಲೀಲಾ ನಾಟಕವನ್ನು ಆಡಲಾಗುತ್ತಿತ್ತು. ಇದರಲ್ಲಿ ಎಲ್ಲರೂ ಸೇರಿ, ಭಾಗವಹಿಸಿ ಪರಸ್ಪರ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದರು. ಜನರು ತಮ್ಮ ತಮ್ಮದೇ ಬಗೆಯ ರಾಮಾಯಣವನ್ನೂ ನಾಟಕವಾಡುತ್ತಿದ್ದರು. ಅದು ಸಮುದಾಯದ ಕಾರ್ಯಕ್ರಮವಾದ್ದರಿಂದ ಕಥೆಯಲ್ಲಿ ಎಲ್ಲರ ವೈಯಕ್ತಿಕ ಭಾಗವಹಿಸುವಿಕೆ ಮತ್ತು ಪಾಲುದಾರಿಕೆ ಇರುತ್ತಿತ್ತು. ದೂರದರ್ಶನದ ಆವಿಷ್ಕಾರದೊಂದಿಗೆ, ಸಮುದಾಯಗಳ ವೈಯಕ್ತಿಕ ಭಾಗವಹಿಸುವಿಕೆ ನಷ್ಟವಾಗಿ, ದೂರದರ್ಶನದಲ್ಲಿ ಬೇರೆ ಯಾರಿಂದಲೋ ಮಾಡಿದ ನಾಟಕದ ಪ್ರದರ್ಶನವನ್ನು ನೋಡುವಂತಾಯಿತು. ರಾಮಾಯಣದಿಂದ ಒಂದು ಬಗೆಯ ಬೇರ್ಪಡೆಯುಂಟಾಗಲು ಇದು ಕಾರಣವಾಯಿತು. ಇದು ನಮ್ಮನ್ನು ಪ್ರಶ್ನೆಗೀಡುಮಾಡುತ್ತದೆ: “ಭಾರತೀಯ ಮುದ್ರೆ” ಎಂದರೆ ನಿಜವಾಗಿ ಏನು? ಒಂದು ಉದಾಹರಣೆಯ ಮೂಲಕ ನಾನು ಇದನ್ನು ವಿವರಿಸುತ್ತೇನೆ. ಕೆಲವು ಕಾಲದ ಹಿಂದೆ ವಿದೇಶಾಂಗ ಸಚಿವಾಲಯದ ವಿದೇಶೀಯ ಸೇವೆಗಳ ಸಂಸ್ಥೆಯು ನನ್ನನ್ನು ಒಂದು ಭಾಷಣಕ್ಕಾಗಿ ಕರೆಸಿತ್ತು. ಅಲ್ಲಿ ಯುವ ವಿದ್ಯಾರ್ಥಿಗಳ ವರ್ಗದಲ್ಲಿ ನಾನು ರಾಜತಾಂತ್ರಿಕರಿಗೆ – ಭಾರತವೊಂದು ಶ್ರೇಷ್ಠತೆಯ ಚಿಹ್ನೆ ಮತ್ತು ಅವರು ಅದನ್ನು ಪ್ರತಿನಿಧಿಸಬೇಕು ಎಂದು, ಭಾರತೀಯ ಪರಂಪರೆಯ ಮಹತ್ವದ ಬಗ್ಗೆ, ಅದರ ವಿಶಿಷ್ಟತೆಯ ಬಗ್ಗೆ – ಹೀಗೆ ಮಾತನಾಡುತ್ತಾ ಹೋದೆ. ಬಹಳ ಕಾಲದಿಂದಲೂ ಹೇಗೆ ಗಣಿತ, ವಿಜ್ಞಾನ, ತತ್ತ್ವಶಾಸ್ತ್ರ, ಯೋಗ ಮತ್ತು ಇನ್ನಿತರ ಪ್ರಮುಖವಸ್ತುಗಳು ಹೇಗೆ ಭಾರತದಿಂದ ರಫ್ತಾಗಿವೆಯೆಂದೂ ನಾನು ಅವರಿಗೆ ತಿಳಿಸಿದೆ. ಭಾಷಣದ ನಂತರ ಪ್ರಶ್ನೋತ್ತರದ ಅವಧಿಯಿತ್ತು. ಆಗ ಸಭಿಕರು ಎರಡು ಗುಂಪುಗಳಾಗಿ ಮಾರ್ಪಟ್ಟರು. ಮೊದಲನೆಯ ಗುಂಪು ಭಾರತೀಯ ಭವ್ಯ ನಿರೂಪಣೆಯ ಬಗ್ಗೆ ಅಪಾರ ಅಭಿಮಾನ ಹೊಂದಿತ್ತು, ಮತ್ತು ಅದರ ಬಗ್ಗೆ ಶಾಲೆಯಲ್ಲಿ ಅಥವಾ ವಿದೇಶೀ ಸೇವೆಗಳ ಸಂಸ್ಥೆಯಲ್ಲಿ ಯಾರೂ ಅವರಿಗೆ ಕಲಿಸಲಿಲ್ಲವೆಂದು ಅವರು ಹೇಳುತ್ತಾ, ಅದರ ಬಗ್ಗೆ ತಿಳಿಯಲು ಬಯಸಿದರು. ಎರಡನೆಯ ಗುಂಪು ಸಿಟ್ಟು ಮಾಡಿಕೊಂಡಿತ್ತು. ಅವರಲ್ಲೊಬ್ಬ ಪೂರ್ವಾಂಚಲದವನಾಗಿದ್ದ, ಈ ನಿರೂಪಣೆಯನ್ನು ನಂಬುವುದಿಲ್ಲವೆಂದು ಹೇಳಿದ. ಮತ್ತೊಬ್ಬನು ತಾನು ದಲಿತನೆಂದು ಹೇಳಿಕೊಳ್ಳುತ್ತಾ, ಇಡೀ ಜೀವನ ತುಳಿತಕ್ಕೆ ಒಳಗಾದೆನೆಂದು ಹೇಳಿದ. ಇದು ನಮ್ಮನ್ನು ಚಿಂತೆಗೀಡುಮಾಡುತ್ತದೆ, ಏಕೆಂದರೆ ಇವರೆಲ್ಲರೂ ಭಾರತವನ್ನು ವಿದೇಶದಲ್ಲಿ ಪ್ರತಿನಿಧಿಸುವವರು. ಅವರು ಸರ್ವೋಚ್ಚ ಪ್ರಬಂಧಕರಾಗುವವರು, ಮುಖ್ಯ ರಾಯಭಾರಿಗಳಾಗುವವರು. ಅವರಿಗೆ ತಾವು ಪ್ರತಿನಿಧಿಸುವುದರ (ಭಾರತದ) ಬಗ್ಗೆ ಅರಿವಿಲ್ಲ. ಇದು ತೀರಾ ಅತಾರ್ಕಿಕ ಏಕೆಂದರೆ ಸಂಸ್ಥೆಯೊಂದರ ಮಾರಾಟ ವಿಭಾಗದ ಉಪಾಧ್ಯಕ್ಷನಿಗೆ ಆ ಸಂಸ್ಥೆಯ ಪ್ರಮುಖ ಉತ್ಪನ್ನದ ಬಗ್ಗೆ ವಿಶ್ವಾಸವಿಲ್ಲದಿದ್ದರೆ ಹೇಗೋ ಹಾಗೆ. ಇವರ ನೇಮಕಾತಿ ಪ್ರಕ್ರಿಯೆಯೂ ಕೊಂಚ ವಿಚಿತ್ರ, ಅದರಲ್ಲಿ, ದೇಶಭಕ್ತಿಯ ಮಾನದಂಡ ಅಥವಾ ಭಾರತೀಯ ನಾಗರೀಕತೆಯ ಬಗ್ಗೆ ಗೌರವವಿಲ್ಲ. ಕೇವಲ ಕೆಲವು ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾದರಾಯಿತು. ಈ ಅಭ್ಯರ್ಥಿಗಳ ಧ್ಯೇಯವನ್ನು ಗುರುತಿಸಿ ಅವರನ್ನು ಸೋಸುವುದು ಅವಶ್ಯಕ, ಆದರೆ ಪರಿಸ್ಥಿತಿಯು ಹಾಗಿಲ್ಲವೆಂಬುದು ಅಚ್ಚರಿ. ಭಾರತೀಯ ನಿರೂಪಣೆಯನ್ನು ತಿಳಿಯುವ ಮೊದಲು, ಇತ್ತೀಚಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ವಿರೋಧಿ ನಿರೂಪಣೆಯನ್ನು ತಡೆಯಬೇಕು. ಈ ವಿರೋಧೀ ನಿರೂಪಣೆಯನ್ನು ತೊಡೆದುಹಾಕಲು ಬಲವಾದ ಕಾರಣವಿದೆ. ಯಾರಾದರೂ ಹೂಬಿಡುವ ಗಿಡವನ್ನ ಬೆಳೆಸಲು ಬಯಸಿದರೆ, ಮೊದಲು ಕಳೆಯನ್ನು ಕೀಳಬೇಕಾದುದು ಅತ್ಯವಶ್ಯಕ, ಏಕೆಂದರೆ ಅವು ಹೂವುಗಳು ಚೆನ್ನಾಗಿ ಬೆಳೆಯಲು ಅವು ಅಡ್ಡಿಯನ್ನುಂಟುಮಾಡುತ್ತವೆ. ಉಪಯೋಗಿ ಮತ್ತು ಹೂಬಿಡುವ ಗಿಡಗಳನ್ನು ನೆಡುವುದು ನಿರ್ಮಾಣಕ್ಕೆ ಸಮ. ನಾವು ಗುಣಾತ್ಮಕ ಮತ್ತು ವಿಚ್ಛಿದ್ರಕಾರೀ ಯೋಚನೆಗಳನ್ನು ಒಟ್ಟಿಗೇ ಮಾಡಬೇಕು. ಕೇವಲ ಗುಣಾತ್ಮಕ ವಿಷಯಗಳ ಬಗ್ಗೆ ಮಾತನಾಡುವುದರಿಂದ ಏನನ್ನೂ ಸಾಧಿಸಲಾರೆವು. ವಿಚ್ಛಿದ್ರಕಾರಕಗಳ ಹಸ್ತಕ್ಷೇಪವಿಲ್ಲದಿದ್ದರೆ (ವಿರುದ್ಧ ನಿರೂಪಣೆಯನ್ನು ತೊಡೆದುಹಾಕದಿದ್ದರೆ) ಗುಣಾತ್ಮಕ ಅಂಶಗಳು ಹೆಚ್ಚು ಬಾಳಲಾರವು. ಭಾರತದ ಬೌದ್ಧಿಕ ವರ್ತುಲದಲ್ಲಿ ವಾಮಪಂಥವು ಹೆಚ್ಚು ಸಕ್ರಿಯವಾಗಿದೆ. ನಾನು ಅದನ್ನು ಚೆನ್ನಾಗಿ ವಿಶ್ಲೇಷಿಸಿದ್ದೇನೆ ಮತ್ತು ಪಶ್ಚಿಮದ ಚಿಂತನೆಯ ಬಗ್ಗೆ ಪೂರ್ವಪಕ್ಷ ಮಾಡಿದ್ದೇನೆ. ಇದಕ್ಕೂ ಮಿಗಿಲಾಗಿ, ‘ಭಾರತಭಂಜನ’ ಪುಸ್ತಕದಲ್ಲಿ ಭಾರತವನ್ನು ವಿಭಜಿಸುತ್ತಿರುವ ಶಕ್ತಿಗಳ ಬಗ್ಗೆ ಚರ್ಚಿಸಿದ್ದೇನೆ. ಆ ಪುಸ್ತಕದಲ್ಲಿ, ಹೇಗೆ ಈ ಶಕ್ತಿಗಳು ವಿದೇಶೀ ಅನೈತಿಕ ಶಕ್ತಿಗಳು, ಮತೀಯ ಕೇಂದ್ರಗಳು, ಸಂಸ್ಥೆಗಳು, ವಿಚಾರ ವೇದಿಕೆಗಳೊಂದಿಗೆ ಜೋಡಿಸಲ್ಪಟ್ಟಿವೆ ಎಂದು ವಿವರಿಸಲಾಗಿದೆ. ಅನೇಕ ಭಾರತೀಯರು ಅಂತಹ ಪಡೆಗಳನ್ನು ಸೇರಿದ್ದಾರೆ. ಆದ್ದರಿಂದ, ಅವರು ಆ ಪಡೆಗಳ ಸಿಪಾಯಿಗಳು. ಈ ಸಿಪಾಯಿಗಳು ಹಣಕ್ಕಾಗಿ ಕೆಲಸ ಮಾಡುತ್ತಾರೆ. ಕೆಲವರು ಆ ಸಂಸ್ಥೆಗಳ ಧ್ಯೇಯಕ್ಕೆ ಸಮನಾದ ಧ್ಯೇಯ ಹೊಂದಿದ್ದಾರೆ. ಆದರೆ, ಅವರು ಭಾರತಭಂಜನದ ಉದ್ದೇಶ ಹೊಂದಿದ್ದಾರೆ. ಈ ಸಮಸ್ಯೆಗೆ ನಮ್ಮ ಗುರೂಜಿಗಳದೂ ಕೊಡುಗೆ ಇದೆ. ಅವರ ಚಿಂತನೆಗಳು ಉದಾತ್ತವಾಗಿದ್ದರೂ ಕೂಡ, ಅವರು ಗೊಂದಲಗಳನ್ನು ಉಂಟುಮಾಡುತ್ತಾರೆ. ಸಾಮಾನ್ಯವಾಗಿ ಅದ್ವೈತವನ್ನು ವೈಯಕ್ತಿಕವಾಗಿ ಮತ್ತು ಬಹ್ಮ ಎಂಬ ಎರಡು ಮಟ್ಟದಲ್ಲಿ ಕಲಿಸಲಾಗುತ್ತದೆ. ಈ ಎರಡು ಮಟ್ಟಗಳ ಮಧ್ಯದಲ್ಲಿ ಪರಿವಾರ, ಗ್ರಾಮ, ಸಮುದಾಯ, ಸಮಾಜ, ರಾಷ್ಟ್ರ ಮುಂತಾದ ಅನೇಕ ಮಟ್ಟಗಳಿವೆ. ಈ ಮಟ್ಟಗಳ ಇರುವಿಕೆಯನ್ನು ಕಲಿಸಲಾಗುವುದಿಲ್ಲ. ಹೇಳಿಕೊಟ್ಟಿರುವುದೇನೆಂದರೆ, ಈ ಎಲ್ಲ ಹಂತಗಳನ್ನು ದಾಟಿ ಬ್ರಹ್ಮಮಟ್ಟವನ್ನು ತಲುಪಬಹುದು. ಆದರೆ, ನಾವು ರಾಷ್ಟ್ರದ ಬಗೆಗೆ ಚಿಂತಿಸಬೇಕು, ಅದನ್ನು ರಕ್ಷಿಸಬೇಕು. ಅವರು ಈ ಸಮಸ್ಯೆಗಳನ್ನು ಎದುರಿಸಲೂ ಹೆದರುತ್ತಾರೆ. ಅವರ ದೃಷ್ಟಿಯಲ್ಲಿ, ಇದು ಕೇವಲ ವಿವಾದಾತ್ಮಕ. ದೇವಸ್ಥಾನದ ಆವರಣದಲ್ಲಿಯೂ ಈಗ್ಗೆ 20-25 ವರ್ಷಗಳಿಂದೀಚೆಗೆ ಇಂತಹ ಮಾತುಗಳನ್ನಾಡಲೂ ಅವಕಾಶವಿರಲಿಲ್ಲ, ಏಕೆಂದರೆ ಅವರ ದೃಷ್ಟಿಯಲ್ಲಿ ಅದು ವಿವಾದಾತ್ಮಕವಾದುದು. ಚರ್ಚ್, ಸಿನಗಾಗ್, ಮದ್ರಸಾ ಮತ್ತು ಬೌದ್ಧ ದೇವಾಲಯಗಳಲ್ಲಿ ಈ ಪರಿಸ್ಥಿತಿ ಇಲ್ಲ. ಅಲ್ಲಿ ಸಮಾಜವನ್ನು ಬಾಧಿಸುವ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶವಿದೆ. ಆದರೆ, ಸಾಮಾನ್ಯ ಹಿಂದುವು ಇಂತಹ ಚರ್ಚೆಯನ್ನು ಮಾಡಲು ಹೆದರುತ್ತಾನೆ. ಸೆಪ್ಟೆಂಬರ್ 11ರ ನಂತರ ಈ ಪರಿಸ್ಥಿತಿಯು ಕ್ರಮೇಣ ಸುಧಾರಿಸುತ್ತಿದೆ. ಬೇರೆ ಸಮುದಾಯ ಮತ್ತು ನಿಷ್ಠೆಯುಳ್ಳ ಜನರು ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯನ್ನು ಆರಂಭಿಸಿರುವ ಕಾರಣ, ಹಿಂದೂಗಳೂ ಅವುಗಳನ್ನು ಮಾಡಲಾರಂಭಿಸಿದ್ದಾರೆ. ಆದರೆ, ಈಗಲೂ ಕೂಡ ಭಾರತದಲ್ಲಿ ಅನೇಕ ‘ಗುರೂಜಿ’ಗಳು ವಿವಾದಾತ್ಮಕ ಎಂಬ ಕಾರಣವೊಡ್ಡಿ ಇಂತಹ ಚರ್ಚೆಗೆ ಹೆದರುತ್ತಾರೆ. ಭಗವದ್ಗೀತೆಯು ಧರ್ಮ ಮತ್ತು ಅಧರ್ಮವನ್ನು ಕುರುತು ಚರ್ಚಿಸುತ್ತದೆ. ಈ ಜಗತ್ತಿನಲ್ಲಿರುವ ಯಾವುದೇ ವ್ಯಕ್ತಿಯು ಕೇವಲ ಆಧ್ಯಾತ್ಮಿಕನಾಗಲಾರ. ಆತನಿಗೆ ಸಾಮಾಜಿಕ ಕರ್ತವ್ಯಗಳೂ ಇರುತ್ತವೆ. ಇಲ್ಲದಿದ್ದರೆ, ಮಹಾಭಾರತ, ಗೀತೆ ಮುಂತಾದ ಉದ್ಗ್ರಂಥಗಳು ಏತಕ್ಕಾಗಿ ? ಧರ್ಮಶಾಸ್ತ್ರ ಮತ್ತು ಅರ್ಥಶಾಸ್ತ್ರಗಳ ಅಧ್ಯಾಪನ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಗೀತೆ ಮತ್ತು ಅದ್ವೈತಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಗೀತೆ ಮತ್ತು ಅದ್ವೈತಗಳು ಆವಶ್ಯಕ ಎಂಬುದೇನೋ ನಿಜ. ಆದರೆ, ನಾವು ಪ್ರಾಯೋಗಿಕವಾದ, ಸಾಮಾಜಿಕ ಮತ್ತು ರಾಜಕೀಯ ಪಠ್ಯಗಳನ್ನೂ ಪರಿಚಯಿಸಬೇಕಿದೆ. ‘ಗುರೂಜಿ’ಗಳು ವಿವಾದಾತ್ಮಕವೆಂದು ಹೆದರಿಕೊಳ್ಳಬೇಕಾಗಿಲ್ಲ. ಏಕೆಂದರೆ, ಜಗತ್ತೇ ವಿವಾದಾತ್ಮಕವಾಗಿದೆ. ನಾವು ಈಗ ಅವುಗಳನ್ನು ಪರಿಹರಿಸದಿದ್ದರೆ, ನಮ್ಮ ಮುಂದಿನ ಪೀಳಿಗೆ ಹೇಗೆ ಅವುಗಳನ್ನು ಎದುರಿಸಿಯಾರು ? ಅನೇಕ ಭಾರತೀಯ ಬುದ್ಧಿಜೀವಿಗಳು ಪಶ್ಚಿಮದ ಭವ್ಯ ನಿರೂಪಣೆಯ ಭಾಗವಾಗಲು ಬಯಸುತ್ತಾರೆ. ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಎದುರಿಸಬೇಕಾಗಿ ಬಂದಾಗ, ಅವರು ಮುಜುಗರಕ್ಕೀಡಾಗುತ್ತಾರೆ. ಪಶ್ಚಿಮದ ಭವ್ಯ ನಿರೂಪಣೆಯ ಸಣ್ಣ ಪಾತ್ರವಾದರೂ ಸರಿಯೆಂದು ಭಾವಿಸುವರೇ ಹೊರತು, ಭಾರತೀಯತೆಯ ಭವ್ಯ ನಿರೂಪಣೆಯ ಹೆಮ್ಮೆಯ ಭಾಗವಾಗುವ ಅವಕಾಶವಿದ್ದರೂ ಅದರ ಭಾಗವಾಗಲು ಬಯಸರು. ವಿಭಿನ್ನತೆ ಎಂಬ ಪುಸ್ತಕದಲ್ಲಿ ನಾನು ತಿಳಿಸಿರುವಂತೆ, ಆತ್ಮಹೀನತಾಭಾವವು ಇಲ್ಲಿ ಕೆಲಸ ಮಾಡುತ್ತದೆ. ಭಾರತೀಯತೆಯ ಭವ್ಯ ನಿರೂಪಣೆಯನ್ನು ರೂಪಿಸುವ ವಿಷಯ ಬಂದಾಗ, ಬಲವಾದ ಆತ್ಮಹೀನತಾಭಾವವನ್ನು ನಾವು ಮುಖಾಮುಖಿ ಮಾಡಿಕೊಳ್ಳಲೇಬೇಕು. ನನ್ನ ಕೆಲವು ಮುಸ್ಲಿಂ ಮಿತ್ರರಲ್ಲಿ ಈ ಆತ್ಮಹೀನತಾಭಾವದ ಮಹತ್ವವನ್ನು ನಾನು ಕಂಡಿದ್ದೇನೆ. ಬಾಲ್ಯದಲ್ಲಿ ಅವರು ನನ್ನೊಡನೆ ಸ್ನೇಹದಿಂದಲೇ ಇದ್ದರು. ಬಳಿಕ ಅವರು ಅರಬ್ ಭವ್ಯ ನಿರೂಪಣೆಯನ್ನು ಅನುಸರಿಸಲು ಬಯಸಿದರು, ಏಕೆಂದರೆ ಅದು ಅವರಿಗೆ ಫ್ಯಾಶನ್ ಆಗಿತ್ತು. ಅರಬರು ಎಲ್ಲರಿಗಿಂತ ಶ್ರೇಷ್ಠರೆಂದು ಅವರು ತಿಳಿದಿದ್ದರಾದ್ದರಿಂದ, ಅರಬರ ಹಾಗೆ ಇರುವುದೇ ಅವರಿಗೆ ಸರಿಯಾದ ದಾರಿಯಂತೆ ಆಗಿತ್ತು. ಶಿಯಾ ಸಮುದಾಯದವರ ಕಥೆಯೂ ಕೂಡ ಹೀಗೆಯೇ. ಅವರಿಗೆ ಭಾರತೀಯ ನಿರೂಪಣೆಯ ಬಗ್ಗೆ ಆತ್ಮಹೀನತಾಭಾವ ಇರುವ ಕಾರಣ, ಪರ್ಶಿಯನ್ ನಿರೂಪಣೆಗೆ ಅವಲಂಬಿತರಾಗಿದ್ದಾರೆ. ಇಂತಹ ಪರಿಸ್ಥಿತಿಯು, ಜಗತ್ತಿನ ಯಾವುದೇ ಪ್ರದೇಶದಲ್ಲಿ ಪ್ರಾದೇಶಿಕ ಭಾಷೆ, ಪದ್ಧತಿ ಮತ್ತು ಸಂಸ್ಕೃತಿಗೆ ಹೊಂದಿಕೊಂಡೇ ಒಳ್ಳೆಯ ಮುಸಲ್ಮಾನನಾಗಬಹುದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡಿದ್ದರೂ ನಡೆದಿದೆ. ಆ ಪ್ರದೇಶದ ಸಾಮಾಜಿಕ ಪರಿಸರದಿಂದ ಅವರು ಬೇರೆಯಾಗುವ ಅವಶ್ಯಕತೆ ಇಲ್ಲ. ಆದರೆ ವಿದೇಶೀ ಜೋಡಣೆಯು ಅವರನ್ನು ಹಾಗೆ ಮಾಡುತ್ತದೆ. ಮತ್ತು ಒಳ್ಳೆಯ ಮುಸ್ಲಿಮನಾಗಬೇಕಾದರೆ ಅಲ್ಲಿನ ಸಾಮಾಜಿಕ ಪರಿಸರಕ್ಕಿಂತ ಹೆಚ್ಚಾದ ಅರಬತನ ಹೊಂದಿರಬೇಕೆಂದು ತಲೆಯಲ್ಲಿ ತುಂಬುತ್ತದೆ. ಇದು (ಆತ್ಮಹೀನತಾಭಾವ ಮತ್ತು ಜನರ ಮೇಲೆ ಅದರ ಪರಿಣಾಮಗಳು) ಒಂದು ಗಂಭೀರ ವಿಷಯವಾಗಿದೆ ಮತ್ತು ಭಾರತೀಯ ಭವ್ಯ ನಿರೂಪಣೆಯನ್ನು ಒಡೆಯುವಂತಹದ್ದಾಗಿದೆ. ಭಾರತೀಯ ಭವ್ಯ ನಿರೂಪಣೆಯು ಮುಖ್ಯವಾಗಬೇಕು ಮತ್ತು ಇತರೆ ನಿರೂಪಣೆಗಳಿಗೆ ಅದರ ನಂತರದ ಗೌರವಯುತವಾದ ಜಾಗ ಮಾಡಿಕೊಡಬೇಕು. ಅಲ್ಪಸಂಖ್ಯಾತ ಮತಗಳಿಗೆ ಹೇಗೆ ಗೌರವಯುತವಾದ ಸ್ಥಾನ ದೊರಕಿಸಿಕೊಡಬೇಕೆಂದು ನನ್ನನ್ನು ಅನೇಕ ಬಾರಿ ಕೇಳಲಾಗುತ್ತದೆ. ನಾನು ಹೀಗೆ ಹೇಳುತ್ತೇನೆ. ಅಲ್ಪಸಂಖ್ಯಾತ ಮತಗಳ ಮೂಲ ವಿದೇಶದಲ್ಲಿದೆ. ಅವುಗಳೇ ದೊಡ್ಡ ಸವಾಲಾಗಿವೆ. ಏಕೆಂದರೆ ಅವುಗಳ ಮೂಲ ಮತ್ತು ಕೊಂಡಿ ವಿದೇಶದಲ್ಲಿದೆ. ನಾವು ಈ ವಿಷಯದ ಬಗ್ಗೆ ಗಮನ ಹರಿಸಬೇಕು, ಇಲ್ಲವಾದರೆ ಈ ಸಮಸ್ಯೆಯ ಪರಿಹಾರ ಮಾಡಲಾಗದು. ವಿದೇಶೀ ಮೂಲದ ಮತಗಳನ್ನು ಅನುಸರಿಸುವ ಎಲ್ಲ ಭಾರತೀಯರು ಮೂರು ಆವಶ್ಯಕತೆಗಳನ್ನು ಪಾಲಿಸಬೇಕು. ಈ ಭಾರತೀಯರು ಎರಡನೆಯ ದರ್ಜೆಯ ಭಾರತೀಯರಲ್ಲ. ಅವರು ಪರಸ್ಪರ ಗೌರವದ ತತ್ತ್ವವನ್ನು ಅನುಸರಿಸಬೇಕು. ಪರಸ್ಪರ ಗೌರವವನ್ನು ‘ವಿಭಿನ್ನತೆ’ ಪುಸ್ತಕದಲ್ಲಿ ವ್ಯಾಖ್ಯಾನಿಸಲಾಗಿದೆ. ಪರಸ್ಪರ ಗೌರವ ಮತ್ತು ಸಹಿಷ್ಣುತೆ ಎರಡೂ ಒಂದೇ ಅಲ್ಲ. ಸಹಿಷ್ಣುತೆಯ ತತ್ತ್ವವನ್ನು ಪಶ್ಚಿಮದಲ್ಲಿ ಕಲಿಸಲಾಗುತ್ತದೆ. ಅದು ಗೌರವಕ್ಕಿಂತ ಕಡಿಮೆಯಾದುದು. ಪರಸ್ಪರ ಗೌರವವೆಂದರೆ, ಮತ್ತೊಬ್ಬರು ಹೇಗಾದರೂ ಇರಲಿ, ಅವರನ್ನು ಗೌರವಿಸುವುದು. ಮತ್ತೊಬ್ಬರ ಪೂಜಾವಿಧಾನವನ್ನು ಗೌರವಿಸುವುದು ಇತ್ಯಾದಿ. ಆದರೆ, ‘ಪರಸ್ಪರ’ ಎಂದು ಹೇಳಿದ್ದರಿಂದ ಆ ಗೌರವವು ಪಾರಸ್ಪರಿಕ. ಪರಸ್ಪರ ಗೌರವವಿದ್ದಾಗ, ಮತಾಂತರಕ್ಕಾಗಲೀ, ಸ್ಪರ್ಧೆಗಾಗಲೀ, ಮೇಲುಗೈ ನೀತಿಗಾಗಲೀ ಆಸ್ಪದವಿಲ್ಲ. ಪರಸ್ಪರ ಗೌರವದ ಈ ತತ್ವವನ್ನು ನಾನು ಮತೀಯ ಸಂವಾದಗಳಲ್ಲಿ ಉಪಸ್ಥಾಪನೆ ಮಾಡಿದಾಗ, ಅಬ್ರಹಾಮಿಕ್ ಮತಗಳನ್ನು ಅನುಸರಿಸುವವರ ಪ್ರತಿಕ್ರಯೆಯನ್ನು ನೋಡಲು ಮಜವಾಗಿರುತ್ತದೆ. ಅಬ್ರಹಾಮಿಕ್ ಮತಗಳನ್ನು ಪಾಲಿಸುವವರು ಪರಸ್ಪರ ಗೌರವದ ಈ ತತ್ತ್ವವನ್ನು ಅರಗಿಸಿಕೊಳ್ಳಲಾರರು. ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದಾಗ ಅದನ್ನು ಖಂಡಿಸಬೇಕು. ಮೂರನೆಯದಾಗಿ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಮತವನ್ನು ಪಾಲಿಸುವ ಭಾರತೀಯರು, ಆ ಮತಗಳು ಭಾರತಕ್ಕೆ ಬಂದಾಗ ಆ ಮತವನ್ನು ಪಾಲಿಸುವವರು ಎಸಗಿದ ದೌರ್ಜನ್ಯ ಮತ್ತು ದಬ್ಬಾಳಿಕೆಯ ಇತಿಹಾಸವನ್ನು ಒಪ್ಪಿಕೊಳ್ಳಬೇಕು ಮತ್ತು ನಿರಾಕರಿಸಬಾರದು. ಇಂದಿನ ಮುಸಲ್ಮಾನರು ಔರಂಗಜೇಬನ ಕಾರ್ಯಗಳಿಗೆ ಜವಾಬ್ದಾರರಲ್ಲ. ಕೆಲವು ಕ್ರೈಸ್ತರು ನಡೆಸಿದ ರಕ್ತಸಿಕ್ತ ದಾಖಲೆಗಳಿಗೆ ಇಂದಿನ ಕ್ರೈಸ್ತರೂ ಜವಾಬ್ದಾರರಲ್ಲ. ಅವರು (ಭಾರತೀಯ ಕ್ರೈಸ್ತರು ಮತ್ತು ಮುಸ್ಲಿಮರು) ತಾವು ಮೊದಲು ಭಾರತೀಯರೆಂದೂ, ತಾವು ಭಾರತದ ಸಹೋದರ-ಸಹೋದರಿಯರೊಂದಿಗೆ ಇದ್ದೇವೆಂದೂ ಹೇಳಬೇಕು. ಕ್ರಿಶ್ಚಿಯಾನಿಟಿ ಅಥವಾ ಇಸ್ಲಾಂನ ಪ್ರಕಾರ ಅವರು ಕ್ರೈಸ್ತರು ಅಥವಾ ಮುಸ್ಲಿಮರು ಆಗಿರಬಹುದು. ಆದರೆ, ಅವರು ತಮ್ಮ ಮತಾವಲಂಬಿಗಳು ಹಿಂದೆ ನಡೆಸಿದ ಅಪರಾಧಗಳನ್ನು ಒಪ್ಪಲಾರರು. ಈ ಮೂರು ತತ್ತ್ವಗಳ ಮುಖಾಂತರ, ನಾವು ಸುಸಂಯೋಜಿತ ಸಮಾಜವನ್ನು ನಿರ್ಮಿಸಬಹುದು. ಭಾರತೀಯ ನಿರೂಪಣೆಯ ಪ್ರಚಾರದ ಸಮಸ್ಯೆಗಳನ್ನು ನಾವು ಅರಿತರೆ, ಅದರ ಯೋಜನೆಗೆ ಸಹಾಯಕವಾದೀತು. ಈ ವ್ಯಾಯಾಮಕ್ಕಾಗಿ ದೊಡ್ಡ ರಾಯಭಾರಿಗಳ ಅಗತ್ಯವಿದೆ. ಈ ಕಡೆಗೆ, ಅಮೆರಿಕೆಯಲ್ಲಿ ನಾನು ಹಿಂದೂ ವಿದ್ಯಾರ್ಥಿ ಪರಿಷತ್ತಿನ 50 ವಿಭಾಗಗಳ ಜೊತೆಗೆ ಕೆಲಸ ಮಾಡುತ್ತಿದ್ದೇನೆ. ಈ ಕಲ್ಪನೆಯು ಒಳ್ಳೆಯ ವಿದ್ಯಾರ್ಥಿಗಳನ್ನು ರೂಪಿಸುವ ಕುರಿತಾಗಿದೆ. ಮತ್ತು ಅವರು ಯಾವುದನ್ನು ಪ್ರಸ್ತುತಪಡಿಸಬೇಕು, ಹೇಗೆ ಪ್ರಸ್ತುತಪಡಿಸಬೇಕು, ಹೇಗೆ ಪ್ರಸ್ತುತಪಡಿಸಬಾರದು ಎಂದೆಲ್ಲ ಹೇಳಿಕೊಡಲಾಗುತ್ತದೆ. ನಾನು ಅವರ ಅನೇಕ ಗಂಭೀರ ಪ್ರಶ್ನೆಗಳನ್ನು ಸ್ವೀಕರಿಸಿದ್ದೇನೆ. ತಮ್ಮ ಪೋಷಕರು ಮತ್ತು ಗುರುಗಳು ಏಕೆ ಪ್ರಶ್ನೆಗಳನ್ನು ಎದುರಿಸಲಾರದಾದರೋ, ಅವುಗಳಿಗೆ ಉತ್ತರ ಹುಡುಕಲಾಗಲಿಲ್ಲವೋ , ಎದುರಿಸಲು ಮುಜುಗರಕ್ಕೊಳಗಾದರೋ, ಅಂತಹವನ್ನೆಲ್ಲ ಸ್ವೀಕರಿಸಿದ್ದೇನೆ. ಅಂತಹ ಪ್ರಶ್ನೆಗಳನ್ನು ಯಾರು ಬೇಕಾದರೂ ಕೇಳಬಹುದು, ನಾನು ಉತ್ತರಿಸಲು ಸಿದ್ಧನಿದ್ದೇನೆ. ಈ ಭಾರತೀಯ ನಿರೂಪಣೆಯನ್ನು ರಾಜತಾಂತ್ರಿಕರಿಗೆ, ಸೇನೆಯಲ್ಲಿರುವವರಿಗೆ, ಕೈಗಾರಿಕೋದ್ಯಮಿಗಳಿಗೆ ನಾವು ಕಲಿಸಬೇಕು. ಕೈಗಾರಿಕೋದ್ಯಮಿಗಳಿಗೆ ಅದು ಬಹಳ ಸುಲಭ, ಏಕೆಂದರೆ ಯಾವುದೇ ಅಂತಾರಾಷ್ಟ್ರೀಯ ಸಮಾಲೊಚನೆಗಳು ನಡೆದಾಗ, ಅಮೆರಿಕಾ, ಚೈನಾ, ಜಪಾನ್, ಬ್ರಿಟಿಷ್, ಫ್ರೆಂಚ್ ಮುಂತಾದವರು ತಮ್ಮ ಸಂಸ್ಕೃತಿಯ ವೈಶಿಷ್ಟ್ಯವನ್ನು ಚೆನ್ನಾಗಿ ಬಲ್ಲರು. ಆದರೆ, ಭಾರತೀಯರಿಗೆ ಆ ಸ್ಪಷ್ಟತೆಯಿಲ್ಲ. ಅವರು ಭಾಂಗ್ರಾ, ಬಾಲಿವುಡ್, ಕ್ರಿಕೆಟ್ ಮತ್ತು ಇನ್ನಿತರೆ ವಿಷಯಗಳ ಬಗ್ಗೆ ಅರಿತಿರಬಹುದು. ಆದರೆ, ತಮ್ಮ ಸಂಸ್ಕೃತಿಯು ಏಕೆ ವಿಶಿಷ್ಟವಾಗಿದೆ ಎಂಬುದನ್ನು ಅವರು ಅರಿಯರು. ಅಂತಿಮಾಗಿ, ನಾನು ಎರಡು ಅಂಶಗಳನ್ನು ಸಂಕ್ಷೇಪವಾಗಿ ಹೇಳುತ್ತೇನೆ. ಭಾರತೀಯ ಸಂವಿಧಾನವು ಭಾರತೀಯ ಭವ್ಯ ನಿರೂಪಣೆಗೆ ಹೊಂದಿಕೊಂಡಂತಿಲ್ಲ. ಅದನ್ನು ಬದಲಾಯಿಸಲು ಸಂವಾದವನ್ನು ಯಾರಾದರೂ ಆರಂಭಿಸಬೇಕು. ಭಾರತೀಯ ನಿರೂಪಣೆಯ ಮೂಲಭೂತ ಚಿಂತನೆಗಳನ್ನು ಮತ್ತು ಅರ್ಥಶಾಸ್ತ್ರ, ಧರ್ಮಶಾಸ್ತ್ರಗಳ ತತ್ತ್ವಗಳನ್ನು ಆಧರಿಸಿ ಚರ್ಚೆಗಳನ್ನು, ಸಮ್ಮೇಳನಗಳನ್ನು ಏರ್ಪಡಿಸಬೇಕು. ಕೇವಲ ಭಾಷಣಗಳಿಂದ ಏನನ್ನೂ ಸಾಧಿಸಲಾರೆವು. ಅವುಗಳೊಂದಿಗೆ ಗಂಭೀರ ಸಂಶೋಧನೆಗಳೂ ಜೊತೆಯಾಗಬೇಕು. ಉತ್ತಮ ತಲಸ್ಪರ್ಶಿ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಒಳ್ಳೆಯ ಸಂಶೋಧನೆಯನ್ನು ಆಧರಿಸಿ ಮಾಡದಿರುವ ಸಮ್ಮೇಳನಗಳು ಕೇವಲ ಕಲ್ಪನೆಗಳ ತದ್ರೂಪು ಮತ್ತು ಮರುಬಳಕೆಯಂತಾಗುತ್ತದೆ. ಈ ದಿಸೆಯಲ್ಲಿ ಗಭೀರ ಸಂಶೋಧನೆ ನಡೆಸಿರುವ ಮತ್ತು ಸಂಸ್ಕೃತ, ಆಂಗ್ಲಭಾಷಾಪಾಂಡಿತ್ಯ ಹೊಂದಿರುವ, ನವೀಕೃತ ಜ್ಞಾನವನ್ನು ಹೊಂದಿರುವ ಚರ್ಚಾಪಟುಗಳಾದ ಯುವ ವಿದ್ವಾಂಸರಿಗೆ ತರಬೇತಿ ನೀಡಬೇಕು. ಇದು ಮಂದಗಾಮಿ ಪ್ರಕ್ರಿಯೆ. ನಮಗೆ ಹೆಚ್ಚು ಹಣ್ಣುಗಳು ಬೇಕಾದರೆ, ನಾವು ಹೆಚ್ಚು ಹಣ್ಣುಬಿಡುವ ಮರಗಳನ್ನು ನಡೆಬೇಕು. ಅವುಗಳು ಹಣ್ಣುಬಿಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಜ್ಞಾನದ ಪೂರೈಕೆಯ ಪ್ರಮಾಣವನ್ನು ಹೆಚ್ಚಸಬೇಕು ಮತ್ತು ಸಮಯ ಹಾಗೂ ಹಣವನ್ನು ಖರ್ಚು ಮಾಡಬೇಕು. ಈ ಕಲ್ಪನೆಯು ಭಾರತೀಯ ನಿರೂಪಣೆಯನ್ನು ಎತ್ತಿಹಿಡಿಯುವ ಹೆಚ್ಚು ಹೆಚ್ಚು ವಿದ್ವಾಂಸರನ್ನು ಸೃಜಿಸಬೇಕೆಂಬುದಾಗಿದೆ. ಅದಕ್ಕಾಗಿ ಇದು ಸರಿಯಾದ ಸಮಯ. Like ಲೋಡ್ ಆಗುತ್ತಿದೆ... ಭಾರತೀಯ ಸಂಸ್ಕೃತಿ, ವೈಶಿಷ್ಟ್ಯ, ಶ್ರೀ ರಾಜೀವ್ ಮಲ್ಹೋತ್ರಾ, Indian Culture, Indian Traditions, Rajiv Malhotra 3 ಟಿಪ್ಪಣಿಗಳು Post a comment ಶಬ್ದಗಳ ಭಂಢಾರ,ಸರಮಾಲೆ.ಮಾಹಿತಿ ಯೋಗ್ಯ. ಅಂತಿಮವಾಗಿ ನಾನು ಜೆ.ಕೃಷಮೂರ್ತಿ ಅವರ ಟೀಚಿಂಗ್ಸ್ ನಲ್ಲಿ ಇಂದಿನ ಬದುಕಿಗೆ ಅರ್ಥಪೂರ್ಣತೆ ಅಂಡ್ ವೈಯುಕ್ತತೆಯಾಗಿ, ಎಲ್ಲವನ್ನು ಅನಿಭವಿಸುತ್ತಿದ್ದೇನೆ. ಈ ಎಲ್ಲವನ್ನು ನಾನು ಪ್ರಚಾರಕ್ಕಾಗಿ ಬರೆದುದಲ್ಲ. ಒಂದು ಅನಿಸಿಕೆ,ಅನುಭವವೆಂದು ಪರಿಗಣಿಸಬೇಕಾಗಿ ಎಸ್. ದಿನ್ನಿ ಬೆಂಗಳೂರು ನನ್ನ ಇಮೇಲ್ – sdd2025@yahoo .co .in ನಿಮ್ಮ ವಿಚಾರಗಳನ್ನು ನಿಲುಮೆಯಲ್ಲಿ ಲೇಖನ ರೂಪದಲ್ಲಿ ಹಂಚಿಕೊಳ್ಳಿ ಟೀಚಿಂಗ್ಸ್ , ಅಂಡ್ – ಎಂತ ನಾನ್ಸೆನ್ಸ್ ! 😦 ನಿಮ್ಮ ಅನಿಸಿಕೆ... ಪ್ರತ್ಯುತ್ತರವನ್ನು ರದ್ದುಮಾಡಿ ನಿಮ್ಮ ಬರಹಗಳು ಈ ಮಿಂಚೆ ವಿಳಾಸಕ್ಕೆ ತಲುಪಲಿ. ಇತ್ತೀಚಿನ ಲೇಖನಗಳು ಸಂಘಟನೆಯನ್ನು ನಿಷೇಧಿಸಬಹುದು.ಆದರೆ ಮನಸ್ಥಿತಿಯನ್ನು ಏನು ಮಾಡುವುದು? ಹಿಂದೂ ಧರ್ಮಕ್ಕೆ ಹಿಂದು ಮುಂದಿಲ್ಲವೇ..? ಲೈಂಗಿಕ ದೌರ್ಜನ್ಯ,ಬುದ್ಧಿಜೀವಿಗಳು ಮತ್ತು ಐಡಿಯಾಲಜಿ ಗಳಿಸಬೇಕು ಒಂದು ದಿನ, ಗಳಿಸಿದ್ದನ್ನು ಕೊಡಲೂಬೇಕು ಎಮ್ಮ ಮನ! ಕೋಟಿ ಜನರ ಕಷ್ಟದಲ್ಲಿ ಕೋಟಿ-ಕೋಟಿಯನ್ನೆಣಿಸುವ ಮುನ್ನ..!! ಕಥೆ – ಕವನ ಸ್ಪರ್ಧೆ ( ಪತ್ರಿಕಾ ಪ್ರಕಟಣೆ ) ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಯಾರು ಗೊತ್ತೇ CM ಸಿದ್ದರಾಮಯ್ಯನವರೇ? ವಿಷಯ-ವಿಭಾಗ ವಿಭಾಗವನ್ನು ಆರಿಸಿ ಅನುಭವ ಮಂಟಪ (91) ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ (6) ದೀನ್ ದಯಾಳ್ ಉಪಾಧ್ಯಾಯರ ಸರಣಿ (3) ನಾಡು-ನುಡಿ: ಮರುಚಿಂತನೆ (43) ರಾಜೀವ್ ಮಲ್ಹೋತ್ರ (2) ವಚನ ಸಾರ (2) ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ (23) ವಿವೇಕಾನಂದರ ವಿಚಾರಗಳು (7) ಕಗ್ಗದ ಸಗ್ಗ (22) ಕವನಗಳು (50) ತುಳು-ಬ್ಯಾರಿ (21) ತುಳು (11) ಬ್ಯಾರಿ (9) ನಿಲುಮೆ ಪ್ರಕಾಶನ (33) ನಿಲುಮೆ ಪ್ರಬಂಧ (17) ನಮ್ಮೂರ ಹಬ್ಬ (17) ಲೇಖನಗಳು (2,160) ಅಣ್ಣಾ ಹಜಾರೆ (3) ಇತಿಹಾಸ (247) ಉದ್ಯೋಗ ಮಾಹಿತಿ (15) ಕಥೆ (79) ಕನ್ನಡ (34) ಕರ್ನಾಟಕ (46) ಕರ್ನಾಟಕ,ಕನ್ನಡ (311) ಕಾವೇರಿ (6) ಕ್ರೀಡೆ (17) ಡಿ.ಕೆ ರವಿ (8) ತಂತ್ರಾಂಶ / ಸಾಫ್ಟ್ ವೇರ್ (17) ಧರ್ಮ (234) ನಾಟಕಗಳು (2) ಪರಿಸರ (54) ಪುಸ್ತಕ ಪರಿಚಯ (93) ಪ್ರಚಲಿತ (783) ಪ್ರವಾಸ (19) ಭಾರತ (550) ಭ್ರಷ್ಟಾಚಾರ ನಿರ್ಮೂಲನೆ (11) ಭ್ರಷ್ಟಾಚಾರ ನಿರ್ಮೂಲನೆ (7) ಮನೋರಂಜನೆ (85) ಟಿಂಗ್-ಟಾಂಗ್ (2) ಸುಳ್ಸುದ್ದಿ (30) ಸ್ಯಾಂಡಲ್ ವುಡ್ (26) ಮರೆತು ಮರೆಯಾದ ವೀರರು (71) ಮಾಹಿತಿ ಹಕ್ಕು (6) ರಾಜಕೀಯ (434) ವಿಜ್ಞಾನ (86) ಶಿಕ್ಷಣ (30) ಸಂಸ್ಕೃತಿ (423) ಆಳ್ವಾಸ್ ನುಡಿಸಿರಿ (6) ಸಾಹಿತ್ಯ (56) ವಾಣಿಜ್ಯ (8) ತೆರಿಗೆ,ಹಣಕಾಸು,ಹೂಡಿಕೆ (4) ಷೇರು (4) RSS ಉಲ್ಲೇಖಗಳು ಟಿಪ್ಪಣಿಗಳ RSS ಇವತ್ತಿನ ಟಾಪ್ 5 ! ಭಾಷಣ ಮಾಡುವ ಕ(ಕೊ)ಲೆ ರಾಶಿ ಮತ್ತು ನಕ್ಷತ್ರ... ಪ್ರತ್ಯೇಕ ತುಳು ರಾಜ್ಯ ಬೇಕಂತೆ...!? http://wp.me/p1rBAw-Y 6 years ago ನಿಲುಮೆ – ಫೇಸ್‌ಬುಕ್ ಪುಟ ಬಸವರಾಜ. ಬೂದಿಹಾಳ. ಗೋವ… on ಕೊಳಕು ಪ್ಯಾಂಟಿನಲ್ಲಿದ್ದ ಹರಿದ ನೋಟ… shivappa on ಸಂಸ್ಕೃತಿ ಸಂಕಥನ – ೧೧ -ಬ್ರಾಹ್ಮಣರ… ನಿಲುಮೆ ತಂಡದಲ್ಲಿ ಯಾರು ಯಾರು ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು. ಯಾವುದೇ ಹಿಡನ್ ಅಜೆಂಡಾವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ, ಅದಕ್ಕೆ ಕಾರಣ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು. ಇವರೇ ಮುಖ್ಯವಾದಾಗ ನಾವು ನಮ್ಮ ಹೆಸರು ಹೇಳಿಕೊಂಡು ಓಡಾಡುವುದು ತೋರಿಕೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ನಾವು ಮಾಡುತ್ತಿರುವ ಚಿಕ್ಕ ಕೆಲಸಕ್ಕೆ ದೊಡ್ಡ ಪ್ರಚಾರ ಬೇಡ ಎಂಬ ಕಾರಣಕ್ಕಾಗಿಯಷ್ಟೆ...! ನಿಮ್ಮ ಮಿಂಚೆ ವಿಳಾಸವನ್ನ ಕೊಡಿ, ನಿಲುಮೆಯನ್ನ ನೀವಿದ್ದಲ್ಲಿಗೆ ಕಳಿಸುತ್ತೇವೆ. ನಿಲುಮೆ ಬಳಗ - ಗೂಗಲ್ ಗುಂಪಿಗೆ ಭೇಟಿ ನೀಡಿ ಅನಾಣ್ಯೀಕರಣ ಯಾಕೆ ? ಹೇಗೆ ? _ ನಿಲುಮೆ ಕನ್ನಡದಲ್ಲಿ ಬರೆಯಲು ಇಲ್ಲಿ ಕ್ಲಿಕ್ಕಿಸಿ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ ನಾಡು-ನುಡಿ: ಮರುಚಿಂತನೆ ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ ನಮ್ಮೂರ ಹಬ್ಬ ಅಣ್ಣಾ ಹಜಾರೆ ಉದ್ಯೋಗ ಮಾಹಿತಿ ಕರ್ನಾಟಕ,ಕನ್ನಡ ತಂತ್ರಾಂಶ / ಸಾಫ್ಟ್ ವೇರ್ ಪುಸ್ತಕ ಪರಿಚಯ ಭ್ರಷ್ಟಾಚಾರ ನಿರ್ಮೂಲನೆ ಸ್ಯಾಂಡಲ್ ವುಡ್ ಮಾಹಿತಿ ಹಕ್ಕು ತೆರಿಗೆ,ಹಣಕಾಸು,ಹೂಡಿಕೆ ಅನಾಣ್ಯೀಕರಣ ಯಾಕೆ ? ಹೇಗೆ ? ಮೋದಿಯವರು ಈ ೫೦೦/೧೦೦೦ ನೋಟ್ ಗಳನ್ನು ನಿಷೇಧಿಸಿದ ದಿವಸದಿಂದ ಜನರಿಗೆ ಸಿಕ್ಕಾಪಟ್ಟೆ ಗೊಂದಲಗಳು. ಬಹುಶಃ ರಹಸ್ಯವಾಗಿಟ್ಟು, ದಿಢೀರನೆ ಘೋಷಿಸಿದ್ದರಿಂದಾದ ಪ್ರಮಾದವಿದು. ಮಾಧ್ಯಮಗಳು ಕೂಡ ವಸ್ತುನಿಷ್ಟವಾಗಿ ಇದನ್ನು ವಿಶ್ಲೇಷಿಸದೆ, ಯುದ್ಧವೇ ಘೋಷಣೆಯಾಗಿದೆ ಅನ್ನುವ ರೀತಿಯಲ್ಲಿ ಬಿಂಬಿಸಿದ್ದು ಮತ್ತೊಂದು ಕಾರಣ. ಕಪ್ಪು ಹಣ / ಬಿಳಿ ಹಣ, ೨೦೦% ಟ್ಯಾಕ್ಸ್ / ೫೦% ಟ್ಯಾಕ್ಸ್, ರಾಜಕಾರಣಿಗಳು / ಉದ್ಯಮಿಗಳು, ೨೦೦೦ದ ನೋಟ್ / ೫೦೦ ರ ನೋಟ್, ನಮಗೆ ಟೈಮ್ ಕೊಡಬೇಕಿತ್ತು ಅಂತಾ ಒಂದಷ್ಟು ಜನರ ಬೊಬ್ಬೆ, ಬಡಜನರು ಸಾಯ್ತಿದ್ದಾರೆ ಅಂತಾ ಒಂದಷ್ಟು ಜನರ ಗೋಳು, ಇದರ ಮಧ್ಯೆ ಆ ನೋಟ್ ಗಳನ್ನು ನಿಷೇಧಿಸಿರುವುದಷ್ಟೆ, ಮೌಲ್ಯವನ್ನಲ್ಲ, ಅದಕ್ಕೆ ನಿಮಗೆ ಬದಲಾಯಿಸಲು ಅಥವಾ ನಿಮ್ಮ ಅಕೌಂಟಿಗೆ ಪಡೆಯಲು ೫೦ ದಿವಸಗಳ ಕಾಲಾವಕಾಶ ಇದೆ ಎಂದರೂ ಕೂಡ ಜನರು ಅರ್ಜೆಂಟಿನಲ್ಲಿ ಹೋಗಿ, ಅವಶ್ಯಕತೆ ಇದೆಯೋ, ಇಲ್ಲವೋ, ಕ್ಯೂ ನಲ್ಲಿ ನಿಂತು ಹಣ ತಂದು ಸಂಗ್ರಹಿಸಿಟ್ಟುಕೊಂಡು ಸದ್ಯ, ಬದಲಾಯಿಸಿಕೊಂಡ್ವಿ ಎಂಬ ನಿಟ್ಟುಸಿರು ಬಿಟ್ಟರು. ಮತ್ತೂ ಕೆಲವರು ಇದೇ ಸಮಯದಲ್ಲಿ ತಮ್ಮಲ್ಲಿರುವ ಕಪ್ಪು ಹಣವನ್ನು ಬದಲಾಯಿಸಲು ಪೈಪೋಟಿಗೆ ಬಿದ್ದವರಂತೆ ಕೂಲಿಯಾಳುಗಳನ್ನು ಕ್ಯೂ ನಲ್ಲಿ ನಿಲ್ಲಿಸಿ, ಹಣ ಬದಲಾಯಿಸಿದರು. ಮೋದಿಯವರು ಯಾರೂ ಕೂಡ ಹೆದರುವ ಅವಶ್ಯಕತೆಯಿಲ್ಲ ಎಂದು ಸಾರಿ, ಸಾರಿ ಹೇಳಿದರೂ ಕೂಡ ಬಡವ, ಬಲ್ಲಿದರೆನ್ನದೆ ಕ್ಯೂನಲ್ಲಿ ನಿಂತದ್ದೇ, ನಿಂತದ್ದು. ಹಾಗಿದ್ದರೆ ಈ ಅನಾಣ್ಯೀಕರಣದಿಂದ ತೊಂದರೆಗಳಿಲ್ಲವೇ? ಈ ಯೋಜನೆಯಿಂದ ದೇಶಕ್ಕಾಗುವ ಉಪಯೋಗಗಳೇನು? ಮೊದಲನೆಯದರಲ್ಲಿ ಕೆಲಸ ಸರಿಯಾದದ್ದು, ಎರಡನೆಯದರಲ್ಲಿ ಕೆಲಸವೇ ಕಾನೂನುಬಾಹಿರ. ಮೊದಲನೆಯದು ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ, ಆದಾಯ ತೆರಿಗೆ ಕಾಯಿದೆಯನ್ವಯ ಆ ಕಪ್ಪು ಹಣವನ್ನು ನಿರ್ವಹಿಸಲು ಸಾಧ್ಯ. ಒಂದಕ್ಕೆರಡು ದಂಡ ಕಟ್ಟಿಯೋ ತಮ್ಮ ಹಣವನ್ನು ಬಿಳಿ ಮಾಡಲು ಸಾಧ್ಯ, ಕಾನೂನುಬದ್ಧವಾಗಿಯೇ ಅದನ್ನು ಮತ್ತೆ ಚಲಾವಣೆಗೆ ಬಿಡಬಹುದು. ಆದರೆ, ಎರಡನೆಯದರಲ್ಲಿ ಕೆಲಸವೂ ಮತ್ತು ಅದರಿಂದ ಬಂದಂತಹ ಹಣವೂ ಎರಡೂ ಕೂಡ ಕಾನೂನು ಬಾಹಿರವಾದ್ದರಿಂದ, ಕೇವಲ ಆದಾಯ ತೆರಿಗೆ ಕಾಯಿದೆ ಮಾತ್ರ ಅನ್ವಯವಾಗುವುದಿಲ್ಲ. ಬರೀ ದಂಡ ಕಟ್ಟಿ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೂ ಈ ನೋಟ್ ಗಳ ನಿಷೇಧದಿಂದ ತಾತ್ಕಾಲಿಕ ತೊಂದರೆ ಸಾಮಾನ್ಯ ಜನರಿಗೆ ಆಗುತ್ತದೆಯಾದರೂ, ದೊಡ್ಡ ಹೊಡೆತ ತಿನ್ನುವುದು ಮಾತ್ರ ರಾಜಕಾರಣಿಗಳು, ಸರ್ಕಾರೀ ಅಧಿಕಾರಿಗಳು, ಭೂಗತ ಪಾತಕಿಗಳು, ನಕ್ಸಲರು, ಉಗ್ರರು ಮುಂತಾದವರು. ಇವರು ಸಮಾಜದಲ್ಲಿ ಎಲ್ಲರ ಮುಂದೆ ಬಂದು ಈ ಹಣ ನಮ್ಮದು, ಸಂಗ್ರಹವಾದದ್ದು ಹೇಗೆ? ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಟ್ಯಾಕ್ಸ್, ದಂಡ ಇವನೆಲ್ಲಾ ಕಟ್ಟಲು ಕೂಡ ಸಾಧ್ಯವಿಲ್ಲ. ಹಾಗಾಗಿ ಅಷ್ಟು ಹಣವೂ ಸರ್ಕಾರದ ವಶವಾಗುತ್ತದೆ. Like ಲೋಡ್ ಆಗುತ್ತಿದೆ... Read more from ಪ್ರಚಲಿತ, ಲೇಖನಗಳು ನೋಟ್ ಬ್ಯಾನ್ ← ನೋಟು ರದ್ದತಿಯ ಪೂರ್ವ ತಯಾರಿ ಮತ್ತು ದೂರ ದೃಷ್ಟಿತ್ವ…! ಮೋದಿ ಭಾರತದಲ್ಲಿ ತೀವ್ರಗೊಂಡ ನಿರುದ್ಯೋಗ ಸಮಸ್ಯೆ : ಚಿಂತಾಜನಕ ಮಾಹಿತಿ (ಸುಳ್ಸುದ್ದಿ) → 7 ಟಿಪ್ಪಣಿಗಳು Post a comment “ಅನಾಣ್ಯೀಕರಣ”. ಎಷ್ಟು ಸೊಗಸಾದ ಕನ್ನಡ ಮಹರಾಯರೇ ಅದು! ಉದ್ಧಾರವಾಯಿತು ನಮ್ಮ ಕನ್ನಡ. ಅರವಿಂದ ಕೆಜರೀವಾಲ್ ಎಂಬ ಅಣ್ಣ,ಮಾಯಾವತಿ ಅಕ್ಕ,ಲಾಲೂ ದೊಡ್ಡಪ್ಪ, ಅಖಿಲೇಸ ಎಂಬ ಭಾವ,ರಾಹುಲ್ಗಾಂಧಿ ಎಂಬ ಮಾವನ ಮಗ,ಮಮತಾ ಬೇನರ್ಜಿ ಎಂಬ ಸೋದರ ಅತ್ತೆ, ಇತ್ಯಾದಿ ಬಂಧು ಬಾಂಧವರನ್ನು ಹೊಂದಿ ಕೃತಾರ್ಥನಾದ ಬ್ರದರ್ ಬಸವ ಎಲ್ಲಿದ್ದರೂ ಓದತಕ್ಕದ್ದು. ಅಲ್ಲೆಲ್ಲೋ ring road ಅಂಥ ಹೇಳಿ, ಆಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಆಗದೆ ಇಲ್ಲಿ ಓಡಿ ಬಂದ್ರ 😁 ……… ಈಗ ನೋಡ್ತ ಇರಿ ಈ ಯಪ್ಪ ಹೇಗೆ £&#÷©¥¥ ಮಾಡಿಕೊಳ್ತಾರೆ ಅಂತ… 😉 ರಿಂಗ್ ರೋಡ್ ಕುರಿತಾದ ಕಾಮೆಂಟ್ನ ವಿಡಿಯೋ ಸಹ ಇದೆ. ಬಿಬಿಸಿ ಕಾರ್ಯಕ್ರಮದಲ್ಲಿ ಪ್ರಸಾರವೂ ಆಗಿದೆ. ಸೀಟ್ ಬೆಲ್ಟ್ ಕಡ್ಡಾಯ ಮಾಡಿದಾಗಲೂ ಹಿಂಗೇ ಬಡ್ಕೊಂಡಿದ್ವು,ದೂರದೃಷ್ಟಿ ಇಲ್ಲದ ಗೂಬೆಗಳು. ಬೇಕಾದರೆ ನಂಬು,ಬ್ಯಾಡಾದರೆ ಬಿಡು. ವಸುಧೈವ ಕುಟುಂಬಕಂ! ಅಲ್ಲವೇ ಬ್ರದರ್? “ಹೀಗೆ ಸಂಗ್ರಹಗೊಂಡ ಹಣವನ್ನು ಬ್ಯಾಂಕ್ ಗಳು ದೇಶದ ಅಭಿವೃದ್ಧಿಗೆ ಬಳಸುತ್ತದೆ.” ಇದು ಸರಿಯಲ್ಲ. ಇದು ಒಂದುವೇಳೆ ನಿಜ ಆದರೆ, ಸರ್ಕಾರ ತನಗೆ ಬೇಕಾದಷ್ಟು ಹಣ ತಾನೇ ಏಕೆ ಮುದ್ರಣ ಮಾಡಿಕೊಳ್ಳವುದಿಲ್ಲ? ಇಂತಹ propaganda ಲೇಖನ ಬರೆಯುವ ಮುನ್ನ ಒಮ್ಮೆ ಅರ್ಥಶಾಸ್ತ್ರದ ಪುಸ್ತಕಗಳನ್ನು ತೆಗೆದು ನೋಡಿ. ನಿಮ್ಮ ಅನಿಸಿಕೆ... ಪ್ರತ್ಯುತ್ತರವನ್ನು ರದ್ದುಮಾಡಿ ನಿಮ್ಮ ಬರಹಗಳು ಈ ಮಿಂಚೆ ವಿಳಾಸಕ್ಕೆ ತಲುಪಲಿ. ಇತ್ತೀಚಿನ ಲೇಖನಗಳು ಪಟೇಲ್ ಎಂಬ ಉಕ್ಕಿನ ಪುರುಷ, ಸ್ವತಂತ್ರ ಭಾರತದ ಐಕ್ಯತೆಯ ಪ್ರತೀಕ. ಈ ತುಲನೆ ನ್ಯಾಯವೇ!? ವಿಷಯ-ವಿಭಾಗ ವಿಭಾಗವನ್ನು ಆರಿಸಿ ಅನುಭವ ಮಂಟಪ (97) ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ (6) ದೀನ್ ದಯಾಳ್ ಉಪಾಧ್ಯಾಯರ ಸರಣಿ (3) ನಾಡು-ನುಡಿ: ಮರುಚಿಂತನೆ (47) ರಾಜೀವ್ ಮಲ್ಹೋತ್ರ (2) ವಚನ ಸಾರ (3) ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ (24) ವಿವೇಕಾನಂದರ ವಿಚಾರಗಳು (7) ಕಗ್ಗದ ಸಗ್ಗ (22) ಕವನಗಳು (50) ತುಳು-ಬ್ಯಾರಿ (21) ತುಳು (11) ಬ್ಯಾರಿ (9) ನಿಲುಮೆ ಪ್ರಕಾಶನ (34) ನಿಲುಮೆ ಪ್ರಬಂಧ (18) ನಮ್ಮೂರ ಹಬ್ಬ (18) ಲೇಖನಗಳು (2,245) ಅಣ್ಣಾ ಹಜಾರೆ (3) ಇತಿಹಾಸ (262) ಉದ್ಯೋಗ ಮಾಹಿತಿ (15) ಕಥೆ (83) ಕನ್ನಡ (36) ಕರ್ನಾಟಕ (50) ಕರ್ನಾಟಕ,ಕನ್ನಡ (314) ಕಾವೇರಿ (6) ಕ್ರೀಡೆ (18) ಡಿ.ಕೆ ರವಿ (8) ತಂತ್ರಾಂಶ / ಸಾಫ್ಟ್ ವೇರ್ (17) ಧರ್ಮ (238) ನಾಟಕಗಳು (2) ಪರಿಸರ (54) ಪುಸ್ತಕ ಪರಿಚಯ (95) ಪ್ರಚಲಿತ (829) ಪ್ರವಾಸ (19) ಭಾರತ (570) ಭ್ರಷ್ಟಾಚಾರ ನಿರ್ಮೂಲನೆ (13) ಭ್ರಷ್ಟಾಚಾರ ನಿರ್ಮೂಲನೆ (7) ಮನೋರಂಜನೆ (86) ಟಿಂಗ್-ಟಾಂಗ್ (2) ಸುಳ್ಸುದ್ದಿ (30) ಸ್ಯಾಂಡಲ್ ವುಡ್ (26) ಮರೆತು ಮರೆಯಾದ ವೀರರು (73) ಮಾಹಿತಿ ಹಕ್ಕು (7) ರಾಜಕೀಯ (466) ವಿಜ್ಞಾನ (86) ಶಿಕ್ಷಣ (30) ಸಂಸ್ಕೃತಿ (426) ಆಳ್ವಾಸ್ ನುಡಿಸಿರಿ (6) ಸಾಹಿತ್ಯ (56) ವಾಣಿಜ್ಯ (8) ತೆರಿಗೆ,ಹಣಕಾಸು,ಹೂಡಿಕೆ (4) ಷೇರು (4) RSS ಉಲ್ಲೇಖಗಳು ಟಿಪ್ಪಣಿಗಳ RSS ಇವತ್ತಿನ ಟಾಪ್ 5 ! ಬಾರ್ಡರ್-ಗವಾಸ್ಕರ್ ಸರಣಿ : ಅಂದು - ಇಂದು! ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೩ ಪ್ರತ್ಯೇಕ ತುಳು ರಾಜ್ಯ ಬೇಕಂತೆ...!? http://wp.me/p1rBAw-Y 7 years ago ನಿಲುಮೆ – ಫೇಸ್‌ಬುಕ್ ಪುಟ ಮಹಾಂತೇಶ ಜಿ. ಹೊದ್ಲೂರ ರಲ್ಲಿ ಎದೆಗೆ ಬಿದ್ದ ಅಕ್ಷರ: ಸಮಾನತೆಯ ಕನಸ… ಶ್ರೀರಂಗ ಯಲಹಂಕ ರಲ್ಲಿ ಕುಂ.ವೀ ಮತ್ತೆ ಕುಳಿತು ಮೊದಲಿಂದ ಹೇ… ಸ್ವಾಮಿ ನಾಥ್ ರಲ್ಲಿ ಓ ‘ಸಂಬಂಧ’ಗಳೇ ನೀವ್ಯಾಕೆ ಇಷ್ಟು… ನಿಲುಮೆ ತಂಡದಲ್ಲಿ ಯಾರು ಯಾರು ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು. ಯಾವುದೇ ಹಿಡನ್ ಅಜೆಂಡಾವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ, ಅದಕ್ಕೆ ಕಾರಣ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು. ಇವರೇ ಮುಖ್ಯವಾದಾಗ ನಾವು ನಮ್ಮ ಹೆಸರು ಹೇಳಿಕೊಂಡು ಓಡಾಡುವುದು ತೋರಿಕೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ನಾವು ಮಾಡುತ್ತಿರುವ ಚಿಕ್ಕ ಕೆಲಸಕ್ಕೆ ದೊಡ್ಡ ಪ್ರಚಾರ ಬೇಡ ಎಂಬ ಕಾರಣಕ್ಕಾಗಿಯಷ್ಟೆ...! ನಿಮ್ಮ ಮಿಂಚೆ ವಿಳಾಸವನ್ನ ಕೊಡಿ, ನಿಲುಮೆಯನ್ನ ನೀವಿದ್ದಲ್ಲಿಗೆ ಕಳಿಸುತ್ತೇವೆ. ನಿಲುಮೆ ಬಳಗ - ಗೂಗಲ್ ಗುಂಪಿಗೆ ಭೇಟಿ ನೀಡಿ ಬರೀ ಏಳೇ ದಿನಗಳಲ್ಲಿ ಬೆಳ್ಳಗಾಗುವಿರಿ! ಇಲ್ಲಿದೆ ನೋಡಿ ಸರಳ ಮನೆಮದ್ದುಗಳು _ brighten-your-skin-within-7-days - Kannada BoldSky ಮನೆ ಮತ್ತು ಕೈತೋಟ ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ಚರ್ಮದ ಆರೈಕೆ ಬರೀ ಏಳೇ ದಿನಗಳಲ್ಲಿ ಬೆಳ್ಳಗಾಗುವಿರಿ! ಇಲ್ಲಿದೆ ನೋಡಿ ಸರಳ ಮನೆಮದ್ದುಗಳು ಬೇಸಿಗೆಯ ದಿನಗಳು ಪ್ರಾರಂಭವಾಗಿವೆ. ಈ ಸಮಯದಲ್ಲಿ ಪ್ರಖರ ಬಿಸಿಲು, ಸೆಖೆ, ಧೂಳಿನಿಂದ ತ್ವಚೆಯನ್ನು ಕಾಪಾಡಲು ಕೆಲವು ನೈಸರ್ಗಿಕ ಪ್ರಸಾದನಗಳನ್ನು ಬಳಸುವುದು ಅಗತ್ಯವಾಗಿದ್ದು ಇಂತಹ ಒಂದು ಮುಖ್ಯ ವಿಧಾನವನ್ನು ಇಂದು ವಿವರಿಸಲಾಗಿದೆ. ಮಾರುಕಟ್ಟೆಯಲ್ಲಿ ಬಿಸಿಲಿನ ಝಳದಿಂದ ಪಾರಾಗಲು ನೂರಾರು ರಾಸಾಯನಿಕ ಆಧಾರಿತ ದುಬಾರಿ ಪ್ರಸಾಧನಗಳಿವೆ ಆದರೆ ಇವು ಒಳ್ಳೆಯದು ಮಾಡುವುದಕ್ಕಿಂತ ಅಡ್ಡಪರಿಣಾಮಗಳ ಮೂಲಕ ದೀರ್ಘಕಾಲದಲ್ಲಿ ಕೆಡುಕು ಮಾಡುವುದೇ ಹೆಚ್ಚು. ವಿಶೇಷವಾಗಿ ಮುಖಚ ಕೋಮಲ ತ್ವಚೆಗೆ ಇವು ಹೆಚ್ಚಿನ ಕೆಡುಕನ್ನುಂಟುಮಾಡಬಹುದು. ಆದ್ದರಿಂದ ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭಿಸುವ ನೈಸರ್ಗಿಕ ಸಾಮಾಗ್ರಿಗಳೇ ತ್ವಚೆಗೆ ಸುರಕ್ಷಿತವಾಗಿದ್ದು ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಆದಾಗ್ಯೂ ಮನೆಯಲ್ಲೇ ಬಳಸಬಹುದಾದ ಕೆಲವೊಂದು ಸೌಂದರ್ಯ ಉತ್ಪನ್ನಗಳನ್ನು ಬಳಸಿಕೊಂಡು ನಿಮ್ಮ ಮುಖದ ಅಂದವನ್ನು ಎದ್ದುಗಾಣಿಸಬಹುದು ಹಾಗೂ ತಿಳಿಯಾದ ತ್ವಚೆಯನ್ನು ನಳನಳಿಸುವಂತೆ ಮಾಡಬಹುದು. ಬಿಸಿಲು ಇಲ್ಲವೇ ಹೆಚ್ಚಿನ ರಾಸಾಯನಿಕ ಬಳಕೆಯಿಂದ ನಿಮ್ಮ ತ್ವಚೆಯು ಕಳೆಗುಂದಬಹುದು. ಮನೆಯಲ್ಲೇ ಕೆಲವೊಂದು ಉತ್ಪನ್ನಗಳನ್ನು ಬಳಸಿಕೊಂಡು ಮುಖದ ಕಾಂತಿಯನ್ನು ಪುನರುಜ್ಜೀವನಗೊಳಿಸಬಹುದು. ಬನ್ನಿ ಆ ಸಲಹೆಗಳೇನು ಎಂಬುದನ್ನು ನಾವು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.... ಅಕ್ಕಿ ಹಿಟ್ಟು ಮತ್ತು ಹಾಲಿನ ಫೇಸ್ ಪ್ಯಾಕ್ 3 ಚಮಚ ಅಕ್ಕಿಹುಡಿ 1. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಹಾಲನ್ನು ತೆಗೆದುಕೊಳ್ಳಿ ಇದನ್ನು ನುಣ್ಣಗಿನ ಪೇಸ್ಟ್ ಅನ್ನಾಗಿ ಮಾಡಿಕೊಳ್ಳಿ. ಇದಕ್ಕೆ ಬೇಕಾದಷ್ಟು ಹಾಲು ಸೇರಿಸಿಕೊಳ್ಳಿ 2. ನಿಮ್ಮ ಮುಖಕ್ಕೆ ಈ ಪ್ಯಾಕ್ ಅನ್ನು ಹಚ್ಚಿಕೊಳ್ಳಿ 4. ನಂತರ ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಮೂರು ಬಾರಿ ಬಳಸಿ. 5. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಮುಖವನ್ನು ತೊಳೆದ ನಂತರ ಮಾಯಿಶ್ಚರೈಸರ್ ಅನ್ನು ಹಚ್ಚಿಕೊಳ್ಳಿ ಈ ಪ್ರಕ್ರಿಯೆಯನ್ನು ವಾರಕ್ಕೆ ಮೂರು ಬಾರಿ ಮಾಡಿ. ಬೇಕಿಂಗ್ ಸೋಡಾ ಸ್ಕ್ರಬ್ ಮೃತಕೋಶಗಳನ್ನು ಹೋಗಾಡಿಸುವಲ್ಲಿ, ಬ್ಯಾಕ್ಟಿರಿಯಾವನ್ನು ಕೊಲ್ಲಲು ಮತ್ತು ನಿಮ್ಮ ತ್ವಚೆಯನ್ನು ಪ್ರಖರಗೊಳಿಸುವಲ್ಲಿ ಬೇಕಿಂಗ್ ಸೋಡಾ ಎತ್ತಿದ ಕೈಯಾಗಿದೆ. 2 ಚಮಚ ಬೇಕಿಂಗ್ ಸೋಡಾ 1. ಒಂದು ಪಾತ್ರೆಯಲ್ಲಿ ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಮಿಶ್ರ ಮಾಡಿಕೊಳ್ಳಿ 2. ನಿಮ್ಮ ಮುಖ ಮತ್ತು ಕತ್ತಿನ ಭಾಗಕ್ಕೆ ಇದನ್ನು ವೃತ್ತಾಕಾರವಾಗಿ ಹಚ್ಚಿ ಮಸಾಜ್ ಮಾಡಿ 3. ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ಎರಡು ವಾರಕ್ಕೆ ಒಮ್ಮೆ ಈ ಪ್ರಕ್ರಿಯೆಯನ್ನು ಮಾಡಿ. ಆದಾಗ್ಯೂ ಮೊಡವೆ ಮತ್ತು ಸೂಕ್ಷ್ಮ ತ್ವಚೆಯನ್ನು ಹೊಂದಿರುವವರಿಗೆ ಈ ಸ್ಕ್ರಬ್ ಒಳ್ಳೆಯದಲ್ಲ. ಓಟ್‌ಮೀಲ್ ಫೇಸ್ ಪ್ಯಾಕ್ ಓಟ್‌ಮೀಲ್ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಮೃತಕೋಶಗಳನ್ನು ನಿವಾರಿಸುತ್ತದೆ. ನಿಮ್ಮ ತ್ವಚೆಯನ್ನು ಪ್ರಖರ ಮತ್ತು ಮೃದುಗೊಳಿಸುವ ಸಾಮಾಗ್ರಿಗಳನ್ನು ಓಟ್‌ಮೀಲ್ ಹೊಂದಿದೆ. 3 ಚಮಚ ಓಟ್ಸ್ 2-3 ಚಮಚ ರೋಸ್ ವಾಟರ್ ಮೊದಲಿಗೆ ಓಟ್‌ಮೀಲ್ ಅನ್ನು ಪೌಡರ್‌ನಂತೆ ಮಾಡಿಕೊಳ್ಳಿ ಅದಕ್ಕೆ ರೋಸ್ ವಾಟರ್ ಹಾಕಿ ಪೇಸ್ಟ್ ತಯಾರಿಸಿ ನಿಮ್ಮ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಹಚ್ಚಿಕೊಳ್ಳಿ 15 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಎರಡು ಬಾರಿ ಇದನ್ನು ಅನುಸರಿಸಿ ಮೊಸರಿನ ಫೇಸ್ ಪ್ಯಾಕ್ ನಿಮ್ಮ ತ್ವಚೆಯಲ್ಲಿರುವ ಕೊಳಕನ್ನು ದೂರಮಾಡಲು ಯೋಗರ್ಟ್ ಸಹಕಾರಿಯಾಗಿದೆ. ಅಂತೆಯೇ ತ್ವಚೆಯನ್ನು ಶುಭ್ರ ಮತ್ತು ನಾಜೂಕಿನದ್ದಾಗಿ ಇದು ಮಾಡುತ್ತದೆ. 2 ಚಮಚ ಮೊಸರು 1. 2 ಚಮಚ ಮೊಸರು ಅನ್ನು 1 ಚಮಚ ಜೇನಿನೊಂದಿಗೆ ಬೆರೆಸಿಕೊಳ್ಳಿ 2. ನಿಮ್ಮ ಸಂಪೂರ್ಣ ಮುಖ ಮತ್ತು ಕತ್ತಿಗೆ ಈ ಪೇಸ್ಟ್ ಹಚ್ಚಿ 3. 20 ನಿಮಿಷ ಈ ಮಿಶ್ರಣವನ್ನು ಹಾಗೆಯೇ ಬಿಡಿ 4. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಬಾಳೆ ಹಣ್ಣಿನ ಫೇಸ್ ಪ್ಯಾಕ್ ಬಾಳೆಹಣ್ಣು -1 ನೀರು -1 ಕಪ್ ಬಳಸುವ ವಿಧಾನ: - ಬಳಿಕ ಮುಖಕ್ಕೆ ಅನ್ವಯಿಸಿ. - 15 ನಿಮಿಷದ ಬಳಿಕ ತಂಪಾದ ನೀರಿನಿಂದ ಸ್ವಚ್ಛಗೊಳಿಸಿ. - ನೀವು ಈ ಕ್ರಮವನ್ನು ಅನ್ವಯಿಸುವುದಕ್ಕಿಂತ ಮೊದಲು ಹೊಂದಿದ್ದ ತ್ವಚೆಯ ವ್ಯತ್ಯಾಸವನ್ನು ಪರಿಶೀಲಿಸಬಹುದು. ಪಪ್ಪಾಯಿ ಮತ್ತು ಮೊಸರು ಒಂದು ಚಿಕ್ಕ ತುಂಡು ಪಪ್ಪಾಯಿಯನ್ನು ತುರಿದು ಒಂದು ಕಪ್ ಮೊಸರಿಗೆ ಸೇರಿಸಿ ಮಿಕ್ಸಿಯಲ್ಲಿ ಅತಿ ನಯವಾಗದಷ್ಟು ಗೊಟಾಯಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚುವ ಮೊದಲು ಮುಖಕ್ಕೆ ತೆಳುವಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದರಿಂದ ಪಪ್ಪಾಯಿಯಲ್ಲಿರುವ ಆಮ್ಲೀಯ ಅಂಶ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ. ಹುಣಸೆಹಣ್ಣಿನ ಫೇಸ್ ವಾಶ್ ತ್ವಚೆಗೆ ತುಂಬಾ ಒಳ್ಳೆಯದು. ಆದ್ದರಿಂದ ಮೊದಲು ಇದನ್ನು ಫೇಸ್ ವಾಶ್ ಆಗಿ ಬಳಸಿ ನೋಡಿ. ಇದಕ್ಕಾಗಿ ನೀವು ಹುಣಸೆಹಣ್ಣನ್ನು ಮೊದಲು ನೀರಿನಲ್ಲಿ ನೆನೆಸಿ, ನಂತರ ಆ ನೀರಿನಲ್ಲಿ ಮುಖವನ್ನು ತೊಳೆಯಿರಿ. ಅದಾದ ಮೇಲೆ ಚೆನ್ನಾಗಿ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಚಂದನ ಮತ್ತು ಅರಿಶಿನ ಚಂದನದ ಮುಖಲೇಪಗಳಲ್ಲಿಯೇ ಅತ್ಯಂತ ಜನಪ್ರಿಯ ಮತ್ತು ಫಲಪ್ರದವಾದ ಈ ಮಿಶ್ರಣ ಮದುಮಗಳಿಗೆಂದೇ ವಿಶೇಷವಾಗಿ ಭಾರತದೆಲ್ಲೆಡೆ ತಯಾರಾಗುತ್ತದೆ. ಹೆಚ್ಚೂ ಕಡಿಮೆ ಎಲ್ಲಾ ಬಗೆಯ ಚರ್ಮಕ್ಕೆ ಸೂಕ್ತವಾದ ಈ ಲೇಪನಕ್ಕಾಗಿ ಮೊದಲು ಸಮಪ್ರಮಾಣದಲ್ಲಿ ಅರಿಶಿನ ಮತ್ತು ಚಂದನದ ಪುಡಿಗಳನ್ನು ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ಹಸಿ ಹಾಲು ಅಥವಾ ಮೊಸರನ್ನು ಬೆರೆಸಿ ಲೇಪನ ತಯಾರಿಸಿ. ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ ಕೊಂಚ ಹೊತ್ತು ಹಾಗೇ ಬಿಡಿ. ಬಳಿಕ ಮೊದಲು ತಣ್ಣೀರಿನಿಂದ, ಬಳಿಕ ಹಳದಿ ಬಣ್ಣವನ್ನು ನಿವಾರಿಸಲು ಕೊಂಚವೇ ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ಸಿಕ್ಸ್ ಪ್ಯಾಕ್ ಆಬ್ಸ್ ಬೇಕೆಂದರೆ- ಈ ಟ್ರಿಕ್ಸ್ ಅನುಸರಿಸಿ ಅಭಿಮಾನಿಗಳ ನಿದ್ದೆ ಕದ್ದ ಅನುಷ್ಕಾ ಕಿಲ್ಲರ್ ಲುಕ್‌ನಲ್ಲಿ! ಡ್ಯಾಂಡ್ರಫ್ ಸಮಸ್ಯೆ ಇದೆಯೇ? ಒಂದು ಶುಂಠಿ ತುಂಡು ಸಾಕು! ಬ್ಯೂಟಿ ಟಿಪ್ಸ್: ಒಂದೆರಡು ದಿನಗಳಲ್ಲಿಯೇ ತ್ವಚೆಯ ಸೌಂದರ್ಯ ಹೆಚ್ಚಿಸುವ ಈರುಳ್ಳಿ! ಬ್ಯೂಟಿ ಟಿಪ್ಸ್: ಬೆಲ್ಲ ಬಳಸಿ ಸೌಂದರ್ಯ ಹೆಚ್ಚಿಸಿ! ಶೇವಿಂಗ್ ಮಾಡಬೇಕಾದಾಗ ಕ್ರೀಮ್ ಬಳಸುವ ಅಗತ್ಯವಿದೆಯಾ? ತಲೆಬುರುಡೆಯಲ್ಲಿ ಈ ರೀತಿಯಾಗಿ ತುರಿಕೆ ಆಗುತ್ತಿದೆಯೇ? ಇಲ್ಲಿದೆ ನೋಡಿ ಮನೆಮದ್ದುಗಳು ಬ್ಯೂಟಿ ಟಿಪ್ಸ್: ಆಕರ್ಷಕ ಮೈಕಾಂತಿ ಪಡೆಯಲು ನೈಸರ್ಗಿಕ ವಿಧಾನ ವಯಸ್ಸಾಗುವ ಲಕ್ಷಣ ತಡೆಯುವ ಹೆಸರುಕಾಳಿನ ಹಿಟ್ಟಿನ ಫೇಸ್ ಮಾಸ್ಕ್ ಬಿಯರ್ ಶಾಂಪೂ ಬಗ್ಗೆ ಕೇಳಿದ್ದೀರಾ? ಇದರಿಂದ ಕೂದಲಿಗೆ ಸಾಕಷ್ಟು ಪ್ರಯೋಜನಗಳಿವೆ ಮುಖದ ಸೌಂದರ್ಯ ಹೆಚ್ಚಿಸಲು ಅರಿಶಿನದ ಫೇಸ್ ಮಾಸ್ಕ್ ಎಣ್ಣೆಯುಕ್ತ ಚರ್ಮದ ಸಮಸ್ಯೆಗೆ 'ಕಿತ್ತಳೆ ಸಿಪ್ಪೆ'ಯ ಫೇಸ್ ಪ್ಯಾಕ್ ರ ಇತರೆ ಸುದ್ದಿ/ಲೇಖನಗಳನ್ನು ಓದಿ Apr 13, 2018 ಹಣ್ಣುಗಳ ರಾಜ 'ಮಾವಿನಹಣ್ಣು' ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು... _ Mango During Pregnancy: Is It Safe To Eat? - Kannada BoldSky ಮನೆ ಮತ್ತು ಕೈತೋಟ ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ಹಣ್ಣುಗಳ ರಾಜ 'ಮಾವಿನಹಣ್ಣು' ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು... ಗರ್ಭಾವಸ್ಥೆ ಮಹಿಳೆಯ ಜೀವನದ ಅತಿ ಸಂತೋಷಕರ ಅವಧಿಯಾಗಿದ್ದು ಈ ಅವಧಿಯ ವಿವಿಧ ದಿನಗಳಲ್ಲಿ ಬೇರೆ ಬೇರೆ ರುಚಿಯನ್ನು ತಿನ್ನಲು ಮನಸ್ಸು ಪ್ರೇರೇಪಿಸುತ್ತದೆ. ಗರ್ಭಿಣಿಯ ಈ ಬಯಕೆಯನ್ನು ಪೂರೈಸಲು ಮನೆಯ ಸದಸ್ಯರೆಲ್ಲರೂ ಸಂತೋಷದಿಂದಲೇ ಉತ್ಸುಕತೆಯಿಂದ ತಯಾರಾಗುತ್ತಾರೆ. ಮಾವಿನ ಹಣ್ಣಿನಲ್ಲಿರುವ 8 ಆರೋಗ್ಯಕರ ಗುಣಗಳು ಆದ್ದರಿಂದ ಗರ್ಭಿಣಿ ಬಯಸಿದಳು ಎಂಬ ಒಂದೇ ಕಾರಣದಿಂದ ಯಾವುದೇ ಆಹಾರವನ್ನು ಆಕೆಗೆ ನೀಡುವಂತಿಲ್ಲ. ಬದಲಿಗೆ ಆಕೆಗೆ ಯಾವ ಆಹಾರ ಸೂಕ್ತವೋ ಮತ್ತು ಅಗತ್ಯವೋ ಆ ಆಹಾರಗಳನ್ನು ಆಕೆ ಬಯಸದೇ ಇದ್ದರೂ ತಿನ್ನಲು ನೀಡುವುದು ಜಾಣತನದ ಕ್ರಮ. ಅಲ್ಲದೇ ಗರ್ಭಿಣಿಯರು ಕದ್ದು ಮುಚ್ಚಿ ಕೆಲವು ಆಹಾರಗಳನ್ನು ಸೇವಿಸುತ್ತಾರೆ. ಆದರೆ ಇವರಿಗೆ ಅರಿವೇ ಇಲ್ಲದೇ ಈ ಆಹಾರಗಳು ಮಾರಕ ಪರಿಣಾಮ ಬೀರಬಲ್ಲವು. ಆದ್ದರಿಂದ ಎಷ್ಟೇ ಪ್ರಬಲವಾದ ಬಯಕೆ ಮೂಡಿದರೂ ಗರ್ಭಿಣಿ ಹಿರಿಯರ ಮತ್ತು ವೈದ್ಯರಿಗೆ ಕೇಳದೇ ಯಾವುದೇ ಆಹಾರವನ್ನು ಸೇವಿಸುವುದು ಅಪಾಯಕಾರಿಯಾಗಿದೆ. ಮನೆಯಲ್ಲಿ ಹಿರಿಯರಿದ್ದರೆ ತಮ್ಮ ಅನುಭವದಿಂದ ಯಾವುದನ್ನು ಸೇವಿಸಬಹುದು ಎಂದು ಹೇಳಬಹುದು. ಹಿರಿಯರು ಬಳಿ ಇಲ್ಲದೇ ಇದ್ದರೆ? ಬಯಕೆ ಮೂಡಿದಾಗ ವೈದ್ಯರ ಬಳಿ ಹೋಗುವಷ್ಟು ಸಮಯ ಅಥವಾ ವ್ಯವಧಾನ ಇಲ್ಲದೇ ಹೋದರೆ, ಆಗ ಗರ್ಭಿಣಿ ತನಗರಿವಿಲ್ಲದೇ ಕೆಲವು ಆಹಾರಗಳನ್ನು ಸೇವಿಸುವ ಅಪಾಯವಿದೆ. ಮನೆಯಲ್ಲೇ ತಯಾರಿಸಿ ರುಚಿಕರವಾದ ಮಾವಿನ ಹಣ್ಣಿನ ಜ್ಯೂಸ್! ಹೀಗೆ ಸಾಮಾನ್ಯವಾಗಿ ಸೇವಿಸಲು ಬಯಕೆ ಮೂಡುವ ಒಂದು ಆಹಾರವೆಂದರೆ ಮಾವಿನ ಹಣ್ಣು. ಬೇಸಿಗೆಯಲ್ಲಿ ಮಾವಿನ ಹಣ್ಣು ಯಥೇಚ್ಛವಾಗಿದ್ದು ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಗರ್ಭಿಣಿಗೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತಿದೆ... ಗರ್ಭಾವಸ್ಥೆಯ ಸಮಯದಲ್ಲಿ ಮಾವಿನ ಹಣ್ಣಿನ ಸೇವನೆ ಬೇಸಿಗೆಯಲ್ಲಿ ಲಭ್ಯವಾಗುವ ಮಾವಿನ ಹಣ್ಣಿನಲಿ ವಿಟಮಿನ್ ಸಿ, ಎ, ಬಿ6, ಪೊಟ್ಯಾಶಿಯಂ ಹಾಗೂ ಫೋಲಿಕ್ ಆಮ್ಲಗಳೂ ಇವೆ. ಗರ್ಭಿಣಿಗೆ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಬೇಕಾಗಿದ್ದು ಈ ಆವಧಿಯಲ್ಲಿ ಮಾವಿನ ಹಣ್ಣಿನ ಸೇವನೆ ಉತ್ತಮವಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಗರ್ಭಿಣಿಗೆ ಹೆಚ್ಚಿನ ಶಕ್ತಿ ನೀಡುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು... *ಒಂದು ವೇಳೆ ಗರ್ಭಿಣಿ ಮಧುಮೇಹಿ ರೋಗಿಯಾಗಿದ್ದರೆ ಮಾವಿನ ಹಣ್ಣಿನ ಪ್ರಮಾಣವನ್ನು ಅತಿ ಕಡಿಮೆ ಸೇವಿಸಬೇಕು. ಏಕೆಂದರೆ ಮಾವಿನ ಹಣ್ಣಿನಲ್ಲಿ ಅತಿ ಹೆಚ್ಚಿನ ಸಕ್ಕರೆ ಅಂಶ ಇರುತ್ತದೆ. ಅಲ್ಲದೇ ನೀವು ಖರೀದಿಸುವ ಹಣ್ಣುಗಳು ನೈಸರ್ಗಿಕ ವಿಧಾನದಿಂದ ಬೆಳೆದವು ಮತ್ತು ಹಣ್ಣಾಗಿರುವಂತಹದ್ದಾಗಿರಬೇಕು. *ಇಂದು ಮಾರುಕಟ್ಟೆಯಲ್ಲಿ ರಾಸಾಯನಿಕಗಳನ್ನು ಬಳಸಿ ಒಂದೇ ರಾತ್ರಿಯಲ್ಲಿ ಹಣ್ಣು ಮಾಡಲಾಗಿರುವ ಹಣ್ಣುಗಳೇ ಸುಂದರವಾಗಿ ಕಾಣುತ್ತವೆ. ಆದರೆ ಇವು ಆರೋಗ್ಯಕರವಲ್ಲ. ಆದ್ದರಿಂದ ದೊಡ್ಡಗಾತ್ರದ ಕಾಯಿಗಳನ್ನು ತಂದು ಮನೆಯಲ್ಲಿಯೇ ಹುಲ್ಲಿನಲ್ಲಿಟ್ಟು ಸ್ವಾಭಾವಿಕವಾಗಿ ಹಣ್ಣಾಗಲು ಬಿಟ್ಟು ಈ ಹಣ್ಣುಗಳನ್ನು ಸೇವಿಸುವುದೇ ಗರ್ಭಿಣಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಉತ್ತಮ. ಸಿಕ್ಸ್ ಪ್ಯಾಕ್ ಆಬ್ಸ್ ಬೇಕೆಂದರೆ- ಈ ಟ್ರಿಕ್ಸ್ ಅನುಸರಿಸಿ ಗರ್ಭಿಣಿಯರೇ ಹೋಳಿ ಆಚರಿಸಿ! ಆದರೆ ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಗರ್ಭಿಣಿ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ಸರಿಯೇ? ಗರ್ಭಾವಸ್ಥೆಯ ಎಂಟನೆಯ ತಿಂಗಳಲ್ಲಿ ಲೈಂಗಿಕ ಕ್ರಿಯೆ ಸುರಕ್ಷಿತವೇ? ಜೀರಿಗೆ ನೀರು : ಗರ್ಭಿಣಿಯರಿಗೆ ಅತ್ಯುತ್ತಮ ಮನೆ ಔಷಧಿ ಶಿಶುಗಳಿಗೆ ಗ್ಯಾಸ್ ಸಮಸ್ಯೆ ಇದ್ದರೆ, ಈ ಟಿಪ್ಸ್ ಅನುಸರಿಸಿ... ಅಚ್ಚರಿಯಾದರೂ ಸತ್ಯ! ಇವರಿಗೆಲ್ಲಾ ಅವಳಿ ಮಕ್ಕಳಾಗುವ ಸಾಧ್ಯತೆ ಜಾಸ್ತಿ!! ಹೆರಿಗೆಯ ಬಳಿಕವೂ ಉಬ್ಬಿದ ಹೊಟ್ಟೆ ಇಳಿಯದೇ ಇದ್ದರೆ! ಸಮಸ್ಯೆ ಇದೆಯೇ? ನಾಗರ ಪಂಚಮಿಯ ಮಹತ್ವ, ಉಪವಾಸ ಮತ್ತು ಪೂಜಾ ವಿಧಿ ವಿಧಾನ ರಾಶಿಚಕ್ರದ ಪ್ರಕಾರ: ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯ ಏನೆಂಬುದನ್ನು ನೋಡಿ... ಬೆಳ್ಳುಳ್ಳಿ ತಿಂದರೂ ಸಾಕು ತೂಕ ಇಳಿಸಬಹುದಂತೆ! ಹೇಗೆ ಗೊತ್ತೇ? ಸಂಶೋಧನಾ ವರದಿಗಳನ್ನು ತಯಾರಿಸುವ ನಮೂನೆಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ. ಸಂಶೋಧನೆಗಳ ದಾಖಲೀಕರಣ ಹಾಗೂ ವರದಿಗಳನ್ನು ತಯಾರಿಸುವುದು[1] ಈ ಮುಂದೆ ನೀಡಿರುವ ಪಟ್ಟಿಯಲ್ಲಿ ಕ್ರಿಯಾ ಸಂಶೋಧನೆಯ ವರದಿ ಒಳಗೊಳ್ಳುವ ಅನೇಕ ಅಂಶಗಳನ್ನು ನೀಡಿದೆ. ಅವುಗಳು ವರದಿಯಲ್ಲಿ ಯಾವ ಕ್ರಮದಲ್ಲಿ ಬರಬೇಕೋ ಅದೇ ಕ್ರಮದಲ್ಲಿ ಪಟ್ಟಿ ಮಾಡಿ. ಫಲಶ್ರುತಿ, ಸಾಧನಗಳು, ವರ್ಷ, ಕಾರ್ಯಯೋಜನೆ, ಪೀಠಿಕೆ, ಸಮಸ್ಯೆಯ ಶೀರ್ಷಿಕೆ, ಆಧಾರ ಕಲ್ಪನೆ, ಭಾಗೀದಾರರ ಪಟ್ಟಿ, ಮಾಹಿತಿ ವಿಶ್ಲೇಷಣೆ, ಸಂಸ್ಥೆಯ ಹೆಸರು ಹಾಗೂ ವಿಳಾಸ, ಆಕರ ಗ್ರಂಥಗಳು ಈಜಲು ತೆರಳಿದ ಯುವಕ ಸಮುದ್ರಪಾಲು - ಕುಂದಾಪ್ರ ಡಾಟ್ ಕಾಂ _ ಅಫರಾದ-ಅಫಘಾತ ಸುದ್ದಿಗಳು ಕುಂದಾಪುರ: ಕೋಡಿಯ ಹಳವಳ್ಳಿ ಕಡಲಕಿನಾರೆಯ ಬಳಿ ಸಮುದ್ರದಲ್ಲಿ ಈಜಲು ತೆರಳಿದ ಸಂದರ್ಭದಲ್ಲಿ ಯುವಕನೋರ್ವ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ಎ.3ರ ಸಂಜೆ ಸಂಭವಿಸಿದೆ. ನೀರುಪಾಲಾದ ಯುವಕನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ದ ಸೀಗೇ ಹಳ್ಳಿಯ ಮುನಿಶಾಮ ರೆಡ್ಡಿ (27) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ತೇಜಸ್ವಿನಿ ಎನ್ನುವ ಖಾಸಗಿ ಮೊಬೈಲ್‌ ಟವರ್‌ ಕ®ಸ್ಟ್ರಕ್ಷನ್‌ ಕಂಪನಿಯಲ್ಲಿ ಟೆಕ್ನಿಷಿಯನ್‌ ಕೆಲಸನಿರ್ವಹಿಸುತ್ತಿದ್ದು, ತನ್ನ ಸಹದ್ಯೋಗಿ ಸ್ನೇಹಿತರೊಂದಿಗೆ ಕುಂದಾಪುರ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ಮೊಬೈಲ್‌ ಟವರ್‌ ನಿರ್ಮಾಣ ಕಾರ್ಯಕ್ಕೆ ಕಳೆೆದ ಇಪ್ಪತ್ತು ¤ ದಿನಗಳ ಹಿಂದೆ ಬಂದಿದ್ದರು ಎನ್ನಲಾಗಿದೆ. ಇತರೆ ಸುದ್ದಿಗಳು: ಈ ಸುದ್ದಿಯನ್ನು Share ಮಾಡಿ : 10.ವಿಚಾರ ವಿನಿಮಯ 11.ಇತರೆ 2.ಸುದ್ದಿಗಳು 3.ಕುಂದಾಪುರದ ಪ್ರತಿಭೆ 4.ಸಂದರ್ಶನಗಳು 5.ನಮ್ಮೂರು 6.ವರದಿಗಳು 7.ವಿಶೇಷ 9.ಸುತ್ತಾ ಮುತ್ತಾ ಅಂಕಣ ಬರಹ ಅಂತರ್ಜಾಲ ಕೃಪೆ ಅಫಘಾತ ಅಫರಾಧ ಆಪರಾಧ ಸುದ್ದಿಗಳು ಇತರೆ ಪತ್ರಿಕೆಯಲ್ಲಿ ಪ್ರಕಟಗೊಂಡವುಗಳು ಉದಯವಾಣಿ ಕೃಪೆ ಕನ್ನಡಪ್ರಭ ಕನ್ನಡಪ್ರಭ ಕೃಪೆ ಕುಂದಾಪುರ. ಕುಂದಾಪ್ರ ಡಾಟ್ ಕಾಂ ಗಂಗೊಳ್ಳಿ ಚಿತ್ರಮಾಹಿತಿ ಚುನಾವಣೆ ಪಕ್ಕದೂರಿನ ಸುದ್ದಿ ಪ್ರಕಟಣೆ ಬೈಂದೂರು ವಂಡ್ಸೆ ವಿಜಯ ಕರ್ನಾಟಕ ವಿಜಯ ಕರ್ನಾಟಕ ಕೃಪೆ ಸುದ್ದಿ © Copyright 2013-14 ಕುಂದಾಪ್ರ ಡಾಟ್ ಕಾಂ _ ಅಫರಾದ-ಅಫಘಾತ ಸುದ್ದಿಗಳು All Rights Reserved. ಬೆಂಕಿ ಆಕಸ್ಮಿಕ: ಮನೆ ಸಂಪೂರ್ಣ ಭಸ್ಮ - ಕುಂದಾಪ್ರ ಡಾಟ್ ಕಾಂ _ ಅಫರಾದ-ಅಫಘಾತ ಸುದ್ದಿಗಳು ಮನೆಯ ಮೇಲ್ಮಾಡು, ಪಕ್ಕಾಸು, ರೀಪು, ಪೀಠೋಪಕರಣ, ಮಿಕ್ಸಿ, ಮಗಳ ಮದುವೆಗೆಂದು ಸಂಗ್ರಹಿಸಿದ್ದ ಬಂಗಾರ, ಬಟ್ಟೆ ಬರೆ, ದವಸ ಧಾನ್ಯ, ನಗದು ಹಣ ಎಲ್ಲವೂ ಸುಟ್ಟು ಕರಲಾಗಿದೆ. 7 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಘಟನೆಯ ಸಂದರ್ಭ ವಸಂತಿ ಖಾರ್ವಿ ಮತ್ತು ಅವರ ಮಗಳು ಹಿತ್ತಲಲ್ಲಿ ಇದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ. ಇತರೆ ಸುದ್ದಿಗಳು: ಈ ಸುದ್ದಿಯನ್ನು Share ಮಾಡಿ : 10.ವಿಚಾರ ವಿನಿಮಯ 11.ಇತರೆ 2.ಸುದ್ದಿಗಳು 3.ಕುಂದಾಪುರದ ಪ್ರತಿಭೆ 4.ಸಂದರ್ಶನಗಳು 5.ನಮ್ಮೂರು 6.ವರದಿಗಳು 7.ವಿಶೇಷ 9.ಸುತ್ತಾ ಮುತ್ತಾ ಅಂಕಣ ಬರಹ ಅಂತರ್ಜಾಲ ಕೃಪೆ ಅಫಘಾತ ಅಫರಾಧ ಆಪರಾಧ ಸುದ್ದಿಗಳು ಇತರೆ ಪತ್ರಿಕೆಯಲ್ಲಿ ಪ್ರಕಟಗೊಂಡವುಗಳು ಉದಯವಾಣಿ ಕೃಪೆ ಕನ್ನಡಪ್ರಭ ಕನ್ನಡಪ್ರಭ ಕೃಪೆ ಕುಂದಾಪುರ. ಕುಂದಾಪ್ರ ಡಾಟ್ ಕಾಂ ಗಂಗೊಳ್ಳಿ ಚಿತ್ರಮಾಹಿತಿ ಚುನಾವಣೆ ಪಕ್ಕದೂರಿನ ಸುದ್ದಿ ಪ್ರಕಟಣೆ ಬೈಂದೂರು ವಂಡ್ಸೆ ವಿಜಯ ಕರ್ನಾಟಕ ವಿಜಯ ಕರ್ನಾಟಕ ಕೃಪೆ ಸುದ್ದಿ © Copyright 2013-14 ಕುಂದಾಪ್ರ ಡಾಟ್ ಕಾಂ _ ಅಫರಾದ-ಅಫಘಾತ ಸುದ್ದಿಗಳು All Rights Reserved. ಭಲಾಯ್ಕಿ (ಡಾ_ಎಡ್ವರ್ಡ್ ನಜ್ರೆತ್) ಮನ್ ಕಿ ಬಾತ್ (ಜೆ.ವಿ.ಕಾರ್ಲೊ) - ಮೊನಿಕಾ ಮತಾಯಸ್ [ಎಪ್ರಿಲ್ 2018] ಇನ್ನೂ ಒಂದು :- ಇಲ್ಲಿ ಎರಡು ಜಗತ್ತುಗಳು ಪರಸ್ಪರ ಮುಖಾಮುಖಿಯಾಗುತ್ತ, ಸಮಾನಾಂತರವಾಗಿ ಚಲಿಸುತ್ತ, ತಿಕ್ಕಾಟಕ್ಕೂ ಸಮನ್ವಯಕ್ಕೂ ಸ್ಪಂದಿಸುತ್ತ ಸಾಗುತ್ತವೆ. ಆಧುನಿಕ ಜಗತ್ತಿನ ಜಾಹೀರಾತು ಕ್ಷೇತ್ರದಲ್ಲಿ ಕೆಲಸಮಾಡುವ ಮನೋಹರ್ ಮತ್ತು ಸ್ವಾತಿ, ಕೀಟಶಾಸ್ತ್ರಜ್ಞ ಎಂ.ಆರ್.ಕಶ್ಯಪ್, ಸ್ವಾತಿಯ ಹಿಂದೆ ಬೀಳುವ ಶಂಕರ್, ಸ್ವಾತಿಯ ಅಮ್ಮ ನಿರುಪಮಾ ಮತ್ತು ಇವರ ನಗರ ಜೀವನದ ವಿವರಗಳು ಈ ಆಧುನಿಕ ನಾಗರಿಕ ಜಗತ್ತಿನ ಮುಖಗಳನ್ನು ನಮಗೆ ಕಾಣಿಸುವ ಪ್ರಮುಖ ನೆಲೆ. ಹಾಗೆಯೇ ಕಾಶೀಶನ ಬಾಲ್ಯದ ವಿವರಗಳು, ನಿಗೂಢವಾಗಿ ಕಾಣುವ ಚಂಪಾ, ಯಶವಂತ ಚಿಕ್ಕಪ್ಪ ಮತ್ತು ಅವಳ ಸಂಬಂಧ, ಗೋವಾದ ಕಾಡಿನಂಚಿನ ಊರು, ಅಲ್ಲಿ ಸಿಗುವ ಲೋಲಾ, ಕಾಶೀಶನ ಯಶವಂತ ಚಿಕ್ಕಪ್ಪ, ಅವನ ಹೆಂಡತಿ ಮತ್ತು ಮಗಳಿಗೆ ಸುರುವಾದ ಚಂಪಾ ಚಿಂತೆಯೊಂದಿಗೇ ಮೇಲೆದ್ದು ಬರುವ ಮದುವೆ ಸೀರೆಯ ಗಲಾಟೆಗಳು, ವಸಂತ ನಡೆಸುವ ಕಾಶೀಶನ ಶೋಧ, ದಿನೂ ಅಂಕಲ್ ತೆರೆದಿಡುವ ಪುಟಗಳು, ಚಂದ್ರಹಾಸನ ಆಸ್ತಿ ಸಮಸ್ಯೆ, ಇವೆಲ್ಲ ಇನ್ನೊಂದೆಡೆ ಅಷ್ಟು ನಾಗರಿಕ ಬಣ್ಣಗಾರಿಕೆಯಿಲ್ಲದ ಒಂದು ಸಹಜ ಜಗತ್ತಿನ ನೆಲೆಯನ್ನು ನಮಗೆ ಒದಗಿಸುತ್ತವೆ. ಈ ಎರಡೂ ಜಗತ್ತಿನ ವೈರುಧ್ಯ, ಮಿತಿ, ಸವಾಲುಗಳು ಮತ್ತು ಸಾಧ್ಯತೆಗಳ ಅನಂತ ಆಯಾಮಗಳದ್ದೇ ಒಂದು ಕತೆ. ಇನ್ನೂ ಒಂದು ಕಾದಂಬರಿಯ ಸ್ಥಾಯೀ ಗುರುತ್ವ ಇದು, ಆದರೆ ಈ ಕಾದಂಬರಿಯ ಮಹತ್ವ ಇದಿಷ್ಟೇ ಆಗಿಲ್ಲದಿರುವುದು ಅದರ ಹೆಚ್ಚುಗಾರಿಕೆಯಾಗಿದೆ! ವಿವೇಕ ಶಾನಭಾಗ ಇವರು ಕನ್ನಡದ ಪ್ರಸಿದ್ಧ ಕತೆಗಾರ ಕಾದಂಬರಿಕಾರ ಮತ್ತು ನಾಟಕಕಾರರು. ವೃತ್ತಿಯಿಂದ ಎಂಜಿನಿಯರ್ ಆಗಿರುವ ವಿವೇಕ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ವಿವೇಕರು `ಭಾವನಾ' ಹಾಗೂ 'ಪ್ರಜಾ ವಾಣಿ' ಪತ್ರಿಕೆಗೆ ಕೆಲವು ಕಾಲ ಅಂಕಣಗಳನ್ನೂ ಬರೆದಿದ್ದರು. ಉದ್ಯೋಗನಿಮಿತ್ತ ಅಮೇರಿಕ, ಇಂಗ್ಲೆಂಡ್, ಕಲ್ಕತ್ತಾಗಳಲ್ಲಿ ಹಲವು ವರ್ಷ ವಾಸವಾಗಿದ್ದ ವಿವೇಕ್ ಸದ್ಯ ಬೇಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ ವಿವೇಕ ೪ ಕಥಾಸಂಕಲನಗಳು, ೨ ಕಾದಂಬರಿಗಳು, ೨ ನಾಟಕಗಳು ಹಾಗೂ ೨ ಸಂಪಾದಿತ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರು 'ದೇಶಕಾಲ' ಎನ್ನುವ ವಿಶಿಷ್ಟ ಸಾಹಿತ್ಯ ತ್ರೈಮಾಸಿಕವೊಂದನ್ನು ಸಂಪಾದಿಸುತ್ತಿದ್ದಾರೆ. ಸಂಪಾದಿತ ಕೃತಿಗಳು: ಸಿರಿಗನ್ನಡ - ಇದು ಇಂಗ್ಲಿಷಿನಲ್ಲಿ ಪ್ರಕಟವಾಗಿರುವ ಆಂಥಾಲಜಿ. ....Read less... ಸಂಭ್ರಮ ೨೦೧೪ – ನಾಟಕ ಹುಟ್ಟುವ ರೀತಿ – ಭಾಗ ೩ – ಶ್ರೀ ಗಣಪತಿ ಭಟ್ ಜಟ್ಟಿಮನೆ ನನ್ನ ಜೀವನದ ಪ್ರತಿ ಹೆಜ್ಜೆಯೂ ಗುರುಬಲ, ದೇವರ ಕೃಪೆಯಿಂದ ಸಾಗಿ ಬಂದಿದೆಯೇ ವಿನಃ ಸಂಸಾರದ ಆರ್ಥಿಕ ಬಲದಿಂದಲ್ಲ, ಸ್ನೇಹಿತರ ಸಲಹೆಗಳು ಬಂದಿದೆಯಾದರೂ ಅದನ್ನು ಕಾರ್ಯರೂಪಕ್ಕೆ ತರಲು ಗುರುಪ್ರೇರಣೆಯೆ ಸಹಕಾರಿಯಾಯ್ತು ಎಂಬುದು ಖಚಿತವಾಗಿದೆ. ಎಲ್.ಐ.ಸಿ. ಏಜೆನ್ಸಿಯನ್ನು ಪಡೆದುಕೊಂಡು ಸಮಾಜಸೇವೆ ಎಂಬ ಭಾವನೆಯಲ್ಲಿ ಕೆಲಸ ಮಾಡುತ್ತಿದ್ದೆ. ಈ ರೀತಿಯಲ್ಲಿ ಸಮಾಜ ಮುಖಿಯಾದ ನಾನು ೨೦-೦೪-೨೦೦೧ರಲ್ಲಿ ಶ್ರೀಶ್ರೀಗಳು ನಮ್ಮೂರಿಗೆ ಬಂದಾಗ ಅಲ್ಲಿಗೆ ಹೋಗಿದ್ದೆ. ಶ್ರೀಯುತ ಲಕ್ಷ್ಮೀನರಸಿಂಹ ಭಟ್ರು, ದೊಡ್ಲೆಪಾಲ್ ಚಂದ್ರಣ್ಣ, ಇವರುಗಳ ಮುಂದಾಳತ್ವದಲ್ಲಿ ಶ್ರೀಗಳವರನ್ನು ಬರಮಾಡಿಕೊಂಡಿದ್ದೆವು. ಆಗ ನಾನು ಶ್ರೀಗಳ ನಿಕಟ ಸಂಪರ್ಕದಲ್ಲಿದ್ದ ಕಾಲವಲ್ಲ. ಅಂದಿನ ಸಭೆಯಲ್ಲಿ ಶ್ರೀಗುರುಗಳು ಸಮಾಜ ಸಂಘಟನೆಯ ದೃಷ್ಟಿಯಿಂದ ಸೀಮಾ ಪರಿಷತ್ ರಚನೆಯಾಗಬೇಕೆಂದು ತಿಳಿಸಿದ್ದರು. ಸೀಮಾಪರಿಷತ್ ರಚನೆಯ ಸಂದರ್ಭದಲ್ಲಿ ನನ್ನನ್ನು ಕಬ್ಬಿನಾಡು ಸೀಮಾಪರಿಷತ್ತಿನ ಸಹಕಾರ್ಯದರ್ಶಿಯಾಗಿ ನೇಮಕ ಮಾಡಿದರು. ಮುಂದೆ ನಾನು ಸಭೆಯಲ್ಲಿ ಭಾಗವಹಿಸಿದರೂ ಪರಿಷತ್‌ನ ಬಗ್ಗೆ ಮಾಹಿತಿಯ ಕೊರತೆಯಿಂದಲೋ ಅಥವಾ ನನ್ನ ಅನುಭವಗಳು ಪರಿಷತ್‌ನ ಸಭೆಗೆ ಉಪಯುಕ್ತವಾಗಿರಲಿಲ್ಲವೋ ಗೊತ್ತಿಲ್ಲ ಅಲ್ಲಿ ನನ್ನ ಪಾಲಿಗೆ ಕೆಲಸವಿರಲಿಲ್ಲ. ಹಾಗಾಗಿ ಮುಂದಿನ ಸಭೆಗಳಿಗೆ ಹೋಗಿರಲಿಲ್ಲ. ಅಲ್ಲಿಂದ ೬ ತಿಂಗಳ ನಂತರ ನಮ್ಮ ಕಬ್ಬಿನಾಡುಸೀಮೆಗೆ ಶ್ರೀಗಳು ಬಂದಾಗ ಪರಿಷತ್ತು ಪುನರ್ರಚನೆಯ ಸಂದರ್ಭ. ನನಗೆ ಸೀಮಾ ಅಧ್ಯಕ್ಷನಾಗಿ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ಸೀಮೆ ಅಭಿಪ್ರಾಯ ಪಟ್ಟಿತು. ಆದರೆ ನಾನು ಈ ವಿಚಾರದಲ್ಲಿ ಸಣ್ಣವನೆಂದು ಹೇಳಿ ನನ್ನಿಂದ ಆಗದ ಕೆಲಸವೆಂದು ಶ್ರೀಗಳಲ್ಲಿ ವಿನಂತಿಸಿದೆ. ಆಗ ಹಿಂದೆ ವಿದ್ಯುತ್ ಸಂಪರ್ಕ ತಾಗಿ ವಿಚಲಿತನಾದಾಗ ತಮ್ಮನ್ನು ಭೇಟಿಯಾದದ್ದು ಮತ್ತು ಶ್ರೀಗುರುಗಳ ಆಶೀರ್ವಾದದಿಂದ ಚೇತರಿಸಿದ ವಿಚಾರ ಸಭೆಗೆ ತಿಳಿಸಿದರು. ಆದ್ದರಿಂದ ಶ್ರೀಗಳು ಹೇಳಿದ್ದನ್ನು ಮಾಡಬೇಕಾದ್ದು ನನ್ನ ಹೊಣೆ ಎಂದು ಅರಿತು ಕರ್ತವ್ಯ ವಹಿಸಿಕೊಂಡೆ. ಅಂದಿನಿಂದ ಜೀವನದ ದಿಕ್ಕೂ ಬದಲಾಯಿತು. ಸೀಮೆಯಲ್ಲಿ ಗುರುತರವಾದ ಅನೇಕ ಸಮಸ್ಯೆಗಳು ಬಂದಾಗಲೂ ಶ್ರೀಗಳವರ ಅನುಗ್ರಹ ಬಲದಿಂದ ಪರಿಹಾರವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೈ ಗ್ರಾಮದ (ಕಬ್ಬಿನಾಡು ಸೀಮೆ) ಜಟ್ಟಿಮನೆ ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀ ವಿಘ್ನೇಶ್ವರಯ್ಯ ದಂಪತಿಗಳಿಗೆ ದ್ವೀತಿಯ ಪುತ್ರನಾಗಿ ೧೯೬೧ ರಂದು ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಹೊಸನಗರ ತಾಲೂಕಿನ ಮತ್ತೀಕೈ ಶಾಲೆಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಕೊಲ್ಲೂರು ಪ್ರೌಢಶಾಲೆಯಲ್ಲಿ ಪಡೆದ ನಂತರ ಜೀವನ ಹೋರಾಟದಲ್ಲಿ ವಿವಿಧ ಕಡೆಗಳಲ್ಲಿ ದುಡಿದು ೧೯೮೪ರಲ್ಲಿ ಸ್ವಂತ ವ್ಯಾಪಾರನ್ನು ಸ್ವಂತ ಊರು ಸಂಪೆಕಟ್ಟಯಲ್ಲಿ ಪ್ರಾರಂಭಿಸಿದರು. ಕಟ್ಟಿನಹೊಳೆ ಗ್ರಾಮದ ಶ್ರೀಮತಿ ಸುಬ್ಬಮ್ಮ ಮತ್ತು ಶ್ರೀ ವಿನಾಯಕ ಗಜಾನನ ಭಟ್ ದಂಪತಿಗಳ ಪುತ್ರಿಯಾದ ಯಶೋಧಾ ಇವರನ್ನು ೧೯೯೨ರಲ್ಲಿ ವಿವಾಹವಾಗುವುದರೊಂದಿಗೆ ಗೃಹಸ್ಥ ಜೀವನಕ್ಕೆ ಕಾಲಿರಿಸಿದರು. ನಿಮ್ಮ ಅನುಭವಗಳನ್ನು ಓದಿ ಕಣ್ಣಲ್ಲಿ ನೀರು ಬಂತು. ಅನುಭವಗಳನ್ನು ನಮ್ಮೊಡನೆ ಹಂಚಿಕೊಂಡದ್ದಕ್ಕಾಗಿ ನಿಮಗೆ ಅನಂತಾನಂತ ಧನ್ಯವಾದಗಳು. ಗುರುಕೃಪೆಯ, ಗುರುಮಹಿಮೆಯ ಕಥೆಗಳನ್ನು ಅದೆಷ್ಟು ಓದಿದರೂ ಇನ್ನೂ ಓದಬೇಕೆನಿಸುತ್ತದೆ. “ಯಾವ ರೀತಿ ಅಮ್ಮನಿಗೆ ತನ್ನೆಲ್ಲಾ ಮಕ್ಕಳ ಮೇಲೆ ಒಂದೇ ತರಃ ಪ್ರೀತಿ ಇರುತ್ತದೋ…. ಹಾಗೆ ಸಮಸ್ತ ಶಿಷ್ಯ ವರ್ಗದವರ ಮೇಲೆ ಗುರುಗಳ ಅನಂತ ಕೃಪೆಯಿರುವುದು ಪಾಮರರಾದ ನಮ್ಮರಿವಿಗೆ ಬರುವುದು ತುಂಬಾ ನಿಧಾನವಾಗಿ…. “. ನಿಮಗೂ ನಿಮ್ಮ ಕುಟುಂಬಕ್ಕೂ ಎಂದೆಂದೂ ಶ್ರೀಗುರುದೇವತಾನುಗ್ರಹ ಇರಲಿ ಎಂದು ಇನ್ನೊಮ್ಮೆ ಪ್ರಾರ್ಥನೆ….. ನಿಮ್ಮ ಅನುಭವಗಳನ್ನು ತುಂಬಾ ಹೃದ್ಯವಾಗಿ ಹಂಚಿಕೊಂಡಿದ್ದೀರಿ. ಗುರುಕೃಪೆಯೊಂದಿದ್ದರೆ ಸಾಕು…..ಅದುವೇ ಮಹಾಬಲ. ಜಗದೀಶ್ ಬಿ. ಆರ್. ಜನಪ್ರಿಯ ಸಜ್ಜನ ನಮ್ಮ ಗಣಪಣ್ಣ! ಗಣಪತಿಯಣ್ಣಾ, ತುಂಬಾ ಸರಳವಾಗಿ, ನೇರವಾಗಿ ನಿಮ್ಮ ಅನಿಸಿಕೆಗಳನ್ನ ವ್ಯಕ್ತಮಾಡಿದ್ದೀ.ಗುರುಗಳಕೃಪಾ ದೃಷ್ಟಿ ಬಿದ್ದರೆ ಏನೇನೆಲ್ಲ ಸಾಧ್ಯ ಆಗ್ತೂ ಅಂಬೋದನ್ನ ತುಂಬಾ ಮನಮುಟ್ಟೋ ಹಾಂಗೆ ವಿವರಿಸಿದ್ದೀ. ನಿಂಗ್ಳ ಅನುಭವಾನೇ ನಮ್ಮೆಲ್ಲರದ್ದೂ. ನೀವು ಧನ್ಯರು. ಹರೇ ರಾಮ. ಸಂಸನಾಭ ಶ್ರೀ ಗುರು ಪಾದಾರವಿಂದಕ್ಕೆ ಅನಂತ ಅನಂತ ಪ್ರಣಾಮಗಳು…. ಅನುಭವ ಹಂಚಿಕೊಂಡ ನಿಮಗೂ ಕೋಟಿ ನಮನಗಳು.. ಗುರು ಅನುಗ್ರಹ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸೋಣ…. ॥ ಶ್ರೀ ಗುರುಭ್ಯೋ ನಮಃ ॥ ಉತ್ತಮವಾದ ಲೇಖನ.ನಿಮ್ಮ ಜೀವನದಲ್ಲಿ ಗುರುವಿನ ಅನುಗ್ರಹದಿಂದ ಆದ ವಿವಿಧ ಘಟನೆಗಳನ್ನು ಚೆನ್ನಾಗಿ ವಿವರಿಸಿದ್ದೀರಿ….ಧನ್ಯವಾದಗಳು.ಹರೇರಾಮ ಮಾಧ್ಯಮ ವರದಿಗಳು ಮನೆ ಮತ್ತು ಕೈತೋಟ ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ಈ ದೇಶಗಳಲ್ಲಿ ಸ್ತನ ಕಾಣುವ ಹಾಗೆ ಡ್ರೆಸ್ ಮಾಡಿದರೆ, ಜೈಲಿಗೆ ತಳ್ಳುತ್ತಾರೆ!! ಈ ವಿಶ್ವದ ಪ್ರತಿ ದೇಶದಲ್ಲಿಯೂ ತನ್ನದೇ ಆದ ಕಾನೂನುಗಳಿದ್ದು ಒಂದು ದೇಶದ ಕಾನೂನಿನಂತೆ ಇನ್ನೊಂದು ದೇಶದಲ್ಲಿ ಇರಲಾರದು. ಈ ಬಗ್ಗೆ ಅರಿವಿಲ್ಲದೇ ಒಂದು ದೇಶದಲ್ಲಿ ಅನುಸರಿಸುತ್ತಿದ್ದ ಯಾವುದೋ ಕ್ರಮ ಇನ್ನೊಂದು ದೇಶದಲ್ಲಿ ಅನುಸರಿಸಿದರೆ ಆ ದೇಶದ ಕಾನೂನಿನ ಪ್ರಕಾರ ಅಪರಾಧ ಎಸಗಿದಂತಾಗಬಹುದು. ಇಂತಹ ಒಂದು ಕಠಿಣ ಕಾನೂನು ಎಂದರೆ ಮಹಿಳೆಯರಿಗೆ ತೆರೆದೆದೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು. ಈ ದೇಶಗಳಲ್ಲಿ ಕುಡಿದು ಮಜಾ ಮಾಡಿದರೆ, ಶಿಕ್ಷೆ ಹೇಗಿರುತ್ತೆ ಗೊತ್ತೇ? ಕೆಲವು ದೇಶಗಳಲ್ಲಿ ಈ ಪರಿ ದಂಡನಾರ್ಹ ಅಪರಾಧವಾಗಿದ್ದು ಈ ಬಗ್ಗೆ ಆ ದೇಶಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಅರಿತುಕೊಂಡಿರುವುದು ಅಗತ್ಯವಾಗಿದೆ. ಕೆಲವು ದೇಶಗಳಲ್ಲಿ ಈ ಬಗ್ಗೆ ವಿಚಾರಣೆಯನ್ನೂ ಎದುರಿಸಬೇಕಾಗಬಹುದು, ಗೊತ್ತಿದ್ದೂ ಎಸಗಿದ್ದರೆ ಜೈಲುವಾಸವನ್ನೂ ಅನುಭವಿಸಬೇಕಾಗಬಹುದು. ಬನ್ನಿ, ಈ ದೇಶಗಳು ಯಾವುವು ಎಂಬುದನ್ನು ನೋಡೋಣ... ಮೆಕ್ಸಿಕೋ ದೇಶದ ರಾಜಧಾನಿ ಮೆಕ್ಸಿಕೋ ಸಿಟಿ ಸುಂದರ ಹಾಗೂ ಸ್ವತಂತ್ರ ಮಹಿಳೆಯರಿಗಾಗಿ ಹೆಸರುವಾಸಿಯಾಗಿದೆ. ವಿಶ್ವವಿಖ್ಯಾತ ನಟಿ ಸಲ್ಮಾ ಹಾಯೆಕ್ ಸಹಾ ಈ ನಗರದವರೇ. ಆದರೆ ಈ ನಗರದಲ್ಲಿ ತೆರೆದೆದೆಯ ಪ್ರದರ್ಶನಕ್ಕೆ ನಿಷೇಧವಿದ್ದು ಯಾವುದೇ ರೀತಿಯಲ್ಲಿ ತೆರೆದೆದೆಯ ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದಂತೆ ಕಾನೂನು ರಚಿಸಲಾಗಿದೆ. ಜಗತ್ತಿನಲ್ಲಿ ಆಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವ ದೇಶಗಳಲ್ಲಿ ಅರ್ಲೆಂಡ್ ಸಹಾ ಒಂದು. ಆದರೆ ಅಭಿವೃದ್ದಿಯ ಹೆಸರಿನಲ್ಲಿ ತೆರೆದೆದೆಯ ಪ್ರದರ್ಶನಕ್ಕೆ ಈ ದೇಶದಲ್ಲಿ ಅವಕಾಶವಿಲ್ಲ. ಕಾನೂನಿನ ಪ್ರಕಾರ ಸಾರ್ವಜನಿಕವಾಗಿ ತೆರೆದೆದೆಯ ಪ್ರದರ್ಶನ ನೀಡಿದ ಮಹಿಳೆಗೆ 634.87 ಯೂರೋ (ಸುಮಾರು 48857 ರೂಪಾಯಿಗಳು) ನಷ್ಟು ಭಾರೀ ದಂಡವನ್ನು ತೆರಬೇಕಾಗಿ ಬರಹುದು ಹಾಗೂ ವಿಚಾರಣೆಯ ಬಳಿಕ ಆರು ತಿಂಗಳ ಜೈಲುಶಿಕ್ಷೆಯೂ ಆಗಬಹುದು. ಅಚ್ಚರಿ ಜಗತ್ತು: ಸೆಕ್ಸ್ ವಿಷಯದಲ್ಲಿ, ಜಗತ್ತಿನ ವಿಚಿತ್ರ ಕಾನೂನು! ಈ ದೇಶದಲ್ಲಿ ಮಹಿಳೆಯರಿಗೆ ತೆರೆದೆದೆಯ ಪ್ರದರ್ಶನಕ್ಕೆ ದಂಡ ತೆರಬೇಕಾಗಿ ಬರುತ್ತದೆ. ಈ ದೇಶದಲ್ಲಿ ಮಹಿಳೆಯರು ತೆರೆದೆದೆಯ ಪ್ರದರ್ಶನ ಮಾಡುವುದಿರಲಿ, ಸಾರ್ವಜನಿಕವಾಗಿ ಮುಕ್ತವಾಗಿ ನಗಲೂಬಾರದು ಎಂದು ಕಾನೂನು ಹೊರಡಿಸಬೇಕು ಎಂದು ಅಲ್ಲಿನ ಪ್ರಧಾನ ಮಂತ್ರಿಗಳೇ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಈ ದೇಶದಲ್ಲಿ ವಾತಾವರಣ ಎಷ್ಟು ಆಹ್ಲಾದಕರವಾಗಿದ್ದರೂ ನಗ್ನತೆಗೆ ಸಂಬಂಧಿಸಿದಂತೆ ಕಾನೂನು ಮಾತ್ರ ತುಂಬಾ ಬಿಗಿಯಾಗಿದೆ. ತೆರೆದೆದೆಯ ಪ್ರದರ್ಶನ ಮಾಡುವ ಮಹಿಳೆಯರಿಗೆ ಈ ದೇಶದಲ್ಲಿ ದಂಡ ಮಾತ್ರವಲ್ಲ, ಜೈಲುವಾಸದ ಶಿಕ್ಷೆಯೂ ಖಚಿತವಾಗಿದೆ. ಈ ದೇಶದ ಕಾನೂನುಗಳು ರಾಷ್ಟ್ರನಾಯಕರಿಗೊಂದು, ಸಾರ್ವಜನಿಕರಿಗೊಂದು ಎಂಬಂತೆ ಬಳಕೆಯಾಗುತ್ತಿರುವ ವಿರುದ್ದ ಈ ದೇಶದ ಜನತೆಗೆ ಭಾರೀ ಅಸಮಾಧಾನವಿದೆ. ಏಕೆಂದರೆ ಇಲ್ಲಿನ ನಾಯಕರು ಕಾನೂನು ಉಲ್ಲಂಘಿಸಿ ತೆರೆದೆದೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಮೆರೆಯುತ್ತಾರೆ. ಆದರೆ ಈ ದೇಶದ ಮಹಿಳೆಯರಿಗೆ ಮಾತ್ರ ತೆರೆದೆದೆಯ ಪ್ರದರ್ಶನಕ್ಕೆ ಅವಕಾಶವಿಲ್ಲ. ಮಾಡಿದರೆ ಐವತ್ತು ಯೂರೋ ದಂಡ! ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ. ಮೂಗಿನಲ್ಲಿ ರಕ್ತಸ್ರಾವ: ಇದೇಕೆ ಎದುರಾಗುತ್ತದೆ? ಹೀಗಾದರೆ ಏನು ಮಾಡಬೇಕು? ನೋಡಿ ಈ ಐದು ರಾಶಿಯವರಿಗೆ ಸ್ವಲ್ಪ ಜಂಭ ಜಾಸ್ತಿಯಂತೆ! ಈ ಗ್ರಾಮದ ಜನರು ಹಾವಿನೊಂದಿಗೆ ವಾಸಿಸುತ್ತಾರೆ! ಅದರೊಟ್ಟಿಗೆಯೇ ಆಟವಾಡುತ್ತಾರೆ!! ರಾಶಿಚಕ್ರದ ಪ್ರಕಾರ: ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯ ಏನೆಂಬುದನ್ನು ನೋಡಿ... ಆಗಸ್ಟ್ 12 ರಿಂದ 18ರ ವರೆಗಿನ ವಾರ ಭವಿಷ್ಯ- ನಿಮ್ಮದೂ ಪರಿಶೀಲಿಸಿಕೊಳ್ಳಿ ಅಚ್ಚರಿ ಆದರೂ ನಿಜ...ಈ ದೇವಸ್ಥಾನದ ವಿಗ್ರಹಗಳು ರಾತ್ರಿಯ ವೇಳೆ ಪರಸ್ಪರ ಮಾತನಾಡುತ್ತವೆ!! ಸೈನಿಕನೊಬ್ಬರ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದೆ... ಭೀಮನ ಅಮವಾಸ್ಯೆ ಈ ಬಾರಿ ಶನಿವಾರ ಬಂದಿದೆ, ಹಾಗಾಗಿ ಶನಿ ದೇವರ ಪೂಜೆಯೂ ಮಾಡಿ ಮನೆಯ ಕುಟುಂಬದ ಸುಖ, ಶಾಂತಿ-ನೆಮ್ಮದಿಗೆ ಲಕ್ಷ್ಮೀ ದೇವಿ ಮಂತ್ರ ಈ 5 ರಾಶಿಚಕ್ರದವರು ಎರಡು ಬಗೆಯ ಚಿಂತನೆ ಕೈಗೊಳ್ಳುತ್ತಾರೆ, ಹಾಗೂ ತುಂಬಾನೇ ಸ್ವಾರ್ಥಿಗಳಾಗಿರುತ್ತಾರೆ! _ 5 Zodiac Signs Most Likely To Double Cross You - Kannada BoldSky ಮನೆ ಮತ್ತು ಕೈತೋಟ ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಅಧಿಸೂಚನೆ ಚಂದಾದಾರಿಕೆಯನ್ನು ನಿರ್ವಹಿಸಿ ಈ 5 ರಾಶಿಚಕ್ರದವರು ಎರಡು ಬಗೆಯ ಚಿಂತನೆ ಕೈಗೊಳ್ಳುತ್ತಾರೆ, ಹಾಗೂ ತುಂಬಾನೇ ಸ್ವಾರ್ಥಿಗಳಾಗಿರುತ್ತಾರೆ! ಪ್ರತಿಯೊಂದು ರಾಶಿಚಕ್ರವು ವಿಶೇಷ ಗುಣಲಕ್ಷಣವನ್ನು ಒಳಗೊಂಡಿರುತ್ತದೆ ಎನ್ನುವುದನ್ನು ಎಲ್ಲರೂ ತಿಳಿದಿರುವ ವಿಚಾರ. ಅದು ನಂಬಲಸಾಧ್ಯವಾದ ಧನಾತ್ಮಕ ಅಥವಾ ಋಣಾತ್ಮಕ ವಿಚಾರಗಳೇ ಆಗಿರಬಹುದು. ಕೆಲವು ಧನಾತ್ಮಕ ಗುಣಗಳಿಂದ ವ್ಯಕ್ತಿ ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ಉತ್ತಮ ಹೆಸರನ್ನು ಗಳಿಸಬಹುದು. ಅದೇ ಋಣಾತ್ಮಕ ಸ್ವಭಾವದಿಂದ ಕೆಟ್ಟ ಅಭಿಪ್ರಾಯ ಸೃಷ್ಟಿಯಾಗುವಂತೆ ಸಹ ಮಾಡಬಹುದು. ಹಾಗಾಗಿ ವ್ಯಕ್ತಿ ಯಾವ ಸ್ವಭಾವಕ್ಕೆ ಹೆಚ್ಚಿನ ಮಹತ್ವ ನೀಡುತ್ತಾನೆ ಎನ್ನುವುದು ಬಹು ಪ್ರಮುಖವಾದ ಸಂಗತಿಯಾಗಿರುತ್ತದೆ. ಕೆಲವು ವ್ಯಕ್ತಿಗಳು ಸಾಕಷ್ಟು ಧನಾತ್ಮಕ ವರ್ತನೆ ಹಾಗೂ ಸ್ವಭಾವವನ್ನು ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಅವರು ತೆಗೆದುಕೊಳ್ಳುವ ನಿರ್ಧಾರ ಅಥವಾ ತೋರುವ ವರ್ತನೆಗಳು ಸುತ್ತಲಿನ ವ್ಯಕ್ತಿಗಳಿಗೆ ನೋವನ್ನುಂಟುಮಾಡಬಹುದು. ಅವರಿಂದಾಗುವ ನೋವಿನ ಬಗ್ಗೆ ಅಥವಾ ಇತರರಿಗೆ ಉಂಟಾದ ಬೇಸರದ ಸಂಗತಿಯ ಕುರಿತು ಯಾವುದೇ ರೀತಿಯ ಬೇಸರಕ್ಕೆ ಒಳಗಾಗುವುದಿಲ್ಲ. ತಾವು ಕೈಗೊಳ್ಳುವ ಕಾರ್ಯದಿಂದ ಅಥವಾ ನಿರ್ಧಾರಗಳಿಂದ ಇತರರ ಮೇಲೆ ನೋವುಂಟುಮಾಡಬಹುದು ಎನ್ನುವ ಯಾವುದೇ ಚಿಂತನೆಗಳನ್ನು ಸಹ ಕೈಗೊಳ್ಳುವುದಿಲ್ಲ. ಅವರ ಅವಶ್ಯಕತೆ ಹಾಗೂ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುವರು. ವ್ಯಕ್ತಿಯ ಸ್ವಭಾವದಲ್ಲಿ ತೋರುವ ಗುಣಲಕ್ಷಣಗಳು ಅವರು ಹುಟ್ಟಿ ಬೆಳೆದ ಪರಿಸರವನ್ನು ಅವಲಂಬಿಸಿರುತ್ತದೆ. ಹಾಗೆಯೇ ಅವರ ಮೇಲೆ ಸಾಕಷ್ಟು ಗ್ರಹಗತಿಗಳು ಹಾಗೂ ರಾಶಿಚಕ್ರದ ಪ್ರಭಾವ ಇರುತ್ತದೆ. ಹಾಗಾಗಿ ಕೆಲವು ರಾಶಿಚಕ್ರದವರು ತಮ್ಮ ಚಿಂತನೆಗಳಲ್ಲಿ ಭಿನ್ನತೆಯನ್ನು ಹೊಂದಿರುತ್ತಾರೆ. ಅನುಕೂಲಕ್ಕೆ ತಕ್ಕಂತೆ ನಿರ್ಧಾರಗಳನ್ನು ಬದಲಿಸಿಕೊಳ್ಳಬಹುದು. ಹಾಗಾದರೆ ಆ ರಾಶಿಚಕ್ರದವರು ಯಾರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ವಿವಿರಿಸಲಾದ ವಿವರಣೆಯನ್ನು ಪರಿಶೀಲಿಸಿ. ಈ ರಾಶಿಯವರು ತಮಗೆ ಬೇಕಾದದನ್ನು ಪಡೆದುಕೊಳ್ಳಲು ಸಾಕಷ್ಟು ಕಷ್ಟಪಡುತ್ತಾರೆ. ಅದೆಷ್ಟೇ ಕಷ್ಟವಾದರೂ ಅದನ್ನು ನಿರ್ವಹಿಸಲು ಮುಂದಾಗುವರು. ಕೆಲವೊಮ್ಮೆ ಈ ವಿಚಾರವಾಗಿಯೇ ಸ್ವಯಂ ಕೇಂದ್ರೀಕೃತರಾಗಿ ಅತಿರೇಕಕ್ಕೆ ಹೋಗುತ್ತಾರೆ. ಅದು ಜನರಿಗೆ ತಪ್ಪಾಗಿ ಕಾಣಬಹುದು. ಇವರ ಮುಖ್ಯ ಉದ್ದೇಶವು ತಮ್ಮದೇ ಆದ ಅಗತ್ಯಗಳನ್ನು ಪಡೆದುಕೊಳ್ಳುವುದಾಗಿರುತ್ತದೆ. Most Read: ಅಕ್ಟೋಬರ್ 23 ರಿಂದ 29 ರ ವರೆಗಿನ ವಾರ ಭವಿಷ್ಯ ಇವರು ಕೆಲವೊಮ್ಮೆ ನಂಬಿಕೆಗೆ ಅರ್ಹರಲ್ಲದವರಂತೆ ವರ್ತನೆ ತೋರಬಹುದು. ಕೆಲವು ಸಂದರ್ಭದಲ್ಲಿ ಕೊನೆಯ ಘಳಿಗೆಯಲ್ಲಿ ಕೆಟ್ಟ ವರ್ತನೆಯನ್ನು ತೋರಬಹುದು. ಹಾಗಾಗಿ ಇವರೊಂದು ಜೇನು ನೊಣದಂತೆ ಒಂದು ಹೂವಿನಿಂದ ಇನ್ನೊಂದು ಹೂವಿಗೆ ಹಾರುತ್ತಾರೆ. ಈ ಕಾರಣಗಳಿಂದಲೇ ಸ್ನೇಹಿತರು ಹಾಗೂ ಕುಟುಂಬದವರು ಅವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬಹುದು. ಕೆಲವು ವರ್ತನೆಗಳಿಂದ ಇತರರಿಗೆ ಗಾಢವಾದ ಪ್ರೇರಣೆಯನ್ನು ನೀಡುವಂತಹ ವ್ಯಕ್ತಿಗಳಾಗ ಬಹುದು. ಇವರು ತಮ್ಮ ವರ್ತನೆಗಳಿಂದ ಇತರರಿಗೆ ಏನಾಗಬಹುದು ಎನ್ನುವುದು ಅರಿತಿರುತ್ತಾರೆ. ಆದರೆ ತಮ್ಮ ಆದ್ಯತೆಗಳಿಗೆ ಹೆಚ್ಚಿನ ಮಹತ್ವ ನೀಡುವುದರಿಂದ ಇತರರ ಅವಶ್ಯಕತೆಗಳನ್ನು ನಿರ್ಲಕ್ಷಿಸುವರು. ಇವರು ಇತರರೊಂದಿಗೆ ಅಥವಾ ಜನರೊಂದಿಗೆ ತೆರೆದುಕೊಳ್ಳಲು ಕಷ್ಟಪಡುವರು. ಇವರು ಭಾವನಾತ್ಮಕವಾಗಿ ಸ್ವಲ್ಪ ದೂರ ಇರುವ ವ್ಯಕ್ತಿಗಳು ಎನ್ನಬಹುದು. ಇದು ಅವರನ್ನು ನಂಬಲು ಅರ್ಹರಲ್ಲ ಎನ್ನುವ ಭಾವನೆಗಳ ಅಲೆಯನ್ನು ಎಬ್ಬಿಸುವುದು. Most Read: ಮದುವೆಯ ವಿಚಾರ: ರಾಶಿಚಕ್ರದ ಅನುಸಾರ ನಿಮ್ಮ ವೈವಾಹಿಕ ಭವಿಷ್ಯ ಹೇಗಿರುತ್ತದೆ ನೋಡಿ... ಭಾವನಾತ್ಮಕ ವ್ಯಕ್ತಿಗಳಾದ ಇವರಲ್ಲಿ ಉತ್ತಮ ಭಾವನೆಗಳಿರುತ್ತವೆ. ಕೆಲವೊಮ್ಮೆ ಇವರು ಮಾಡುವ ಅರಿವಿಲ್ಲದ ಕೆಲಸ ಅಥವಾ ನಿರ್ಧಾರಗಳಿಂದ ಇತರರಿಗೆ ನೋವುಂಟುಮಾಡಬಹುದು. ಕಡಿಮೆ ಸ್ವಾರ್ಥ ಗುಣಗಳನ್ನು ಹೊಂದಿರುವ ಈ ವ್ಯಕ್ತಿಗಳು ಅನುಚಿತ ಕೆಲಸಗಳನ್ನು ಕೈಗೊಳ್ಳಬಹುದು. ಈ ರಾಶಿಯವರು ಹೆಚ್ಚು ಸ್ವತಂತ್ರವಾಗಿರಲು ಬಯಸುವ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಸ್ವತಂತ್ರ ಚಿತ್ತದಿಂದ ಕೈಗೊಳ್ಳುವ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವರು. ಇವರು ಎಷ್ಟೇ ಸ್ವತಂತ್ರವಾದ ವರ್ತನೆ ತೋರಿದರೂ ಅವರ ನಿಯಂತ್ರಣದಲ್ಲಿ ಇರುತ್ತಾರೆ. ಇವರು ತಮಗೆ ಯಾರೂ ಕುಶಲತೆಯನ್ನು ಬಯಸುವುದಿಲ್ಲ ಎಂದು ತಿಳಿಯುವರು. Most Read: ಎಲ್ಲಾ 12 ರಾಶಿಯವರ 'ಜೀವನದ ನಿಜವಾದ ಗುರಿ' ಇಲ್ಲಿದೆ ನೋಡಿ ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಿರ್ವಹಿಸಲು ಬಯಸುವರು. ಇದು ಇತರರಿಗೆ ಕೊಂಚ ಪ್ರತ್ಯೇಕವಾದ ವರ್ತನೆ ಎಂದು ತೋರಬಹುದು. ಬದ್ಧತೆಯನ್ನು ಹೊಂದಿರುವ ಈ ವ್ಯಕ್ತಿಗಳು ಕೆಲವೊಮ್ಮೆ ಇತರರಿಗೆ ನಿರಾಸೆಯನ್ನು ಹುಟ್ಟಿಸಬಹುದು. ಬಹುತೇಕ ಸಂದರ್ಭದಲ್ಲಿ ತಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ವರ್ತಿಸುವುದರಿಂದ ಅದು ಇತರರಿಗೆ ಗೊಂದಲ ಹಾಗೂ ನೋವುಂಟಾಗುವ ಸಾಧ್ಯತೆಗಳಿರುತ್ತವೆ. ಅವುಗಳ ಕುರಿತು ಯಾವುದೇ ಚಿಂತನೆ ನಡೆಸುವುದಿಲ್ಲ ಎನ್ನಲಾಗುವುದು. ಈ ರಾಶಿಯವರ ಚಿಂತನೆಗಳು ಯಾವಾಗಲೂ ಮೋಡಗಳಂತೆ ಚಲಿಸುತ್ತಲಿರುತ್ತವೆ ಎನ್ನಲಾಗುವುದು. ಆದರೆ ಅವರಲ್ಲಿ ಸಾಕಷ್ಟು ಹಾಸ್ಯಾಸ್ಪದ ಹಾಗೂ ನಾಟಕೀಯ ವರ್ತನೆಗಳು ಇರುತ್ತವೆ ಎನ್ನಲಾಗುವುದು. ಇವರೊಂದಿಗೆ ಡೇಟಿಂಗ್‍ಗೆ ಹೋದರೆ ಅವರು ಡೇಟಿಂಗ್ ಬಂದವರ ಬಗ್ಗೆ ಮರೆಯಬಹುದು. ತಮ್ಮ ಸ್ವಾರ್ಥ ಗುಣಗಳಿಗೆ ಹೆಚ್ಚಿನ ಆದ್ಯತೆ ನೀಡುಯವುದರಿಂದ ಇತರರಿಗೆ ಅಷ್ಟಾಗಿ ಮಹತ್ವ ನೀಡುವುದಿಲ್ಲ ಎಂದು ಹೇಳಲಾಗುವುದು. ಆತ್ಮೀಯ ಗೆಳೆಯರಾಗಿದ್ದರೂ ಕೆಲವೊಮ್ಮೆ ನಕಾರಾತ್ಮಕ ವರ್ತನೆಯನ್ನು ತೋರುವರು. ಇದರಿಂದ ಅವರಿಗೆ ಯಾವುದೇ ಬೇಸರದ ಭಾವನೆ ಕಾಡದು ಎನ್ನಲಾಗುವುದು. ತೂಕ ಇಳಿಕೆಗೆ ಯಾವುದು ಒಳ್ಳೆಯದು? ಅನ್ನವೋ ಅಥವಾ ಚಪಾತಿಯೋ? ರೈತರ ಪ್ರತಿಭಟನೆ : ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೇನು? ಜಾವಾ ನಂತರ ಯಜ್ಡಿ ಬೈಕ್‌‌ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಐಫೋನ್ ಇದ್ದಕ್ಕಿದ್ದಂತೆ ಲಾಕ್ ಆಗುತ್ತಿದೆಯೇ? ಲಕ್ಕಿ ಸ್ಥಳದಲ್ಲಿ ರಾಧಿಕಾ ಪಂಡಿತ್ ಸೀಮಂತ: ಅಂಬಿ, ಪುನೀತ್ ಭಾಗಿ ಜಗತ್ತಿನ ಈ 10 ದೇಶಗಳ ಆರ್ಥಿಕತೆ ತುಂಬಾ ಅಪಾಯದಲ್ಲಿದೆ! ಸೆಕ್ಸ್ ಬಳಿಕ ಸರಿಯಾಗಿ ನೀರು ಕುಡಿಯಬೇಕಂತೆ! ಯಾಕೆ ಗೊತ್ತೇ? ಮಹಿಳಾ ಟಿ20: ಆಸ್ಟ್ರೇಲಿಯಾ ತಂಡವನ್ನು 48 ರನ್‌ನಿಂದ ಕೆಡವಿದ ಭಾರತ ನಿಮಾನ್ಸ್ ನೇಮಕಾತಿ 2018 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀವು ಜೀವನದಲ್ಲಿ ಅನುಸರಿಸಬೇಕಾದ ವಾಸ್ತು ಸಲಹೆಗಳು ಹಾಲು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಲೇಬಾರದು! ಯಾಕೆ ಗೊತ್ತೇ? India ರಲ್ಲಿಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ India ಬೆಲೆ ಪಟ್ಟಿ Indian Rupee ಆಗಿದೆ ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ ಬೆಲೆ ಮೇಲಿನ ಕೋಷ್ಟಕದಲ್ಲಿ. ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ ಇತ್ತೀಚಿನ ಬೆಲೆಗೆ May 24, 2018ರಂದು ಪಡೆಯಲಾಯಿತು ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ಟಾಟಾ ಕ್ಲಿಕ್ ಲಭ್ಯವಿದೆ. ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ ಕಡಿಮೆ ಬೆಲೆ 8,64,000 ಟಾಟಾ ಕ್ಲಿಕ್, ಇದು 0% ಟಾಟಾ ಕ್ಲಿಕ್ (span class='priceicon'> 8,64,000) ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ - ಬಳಕೆದಾರ ವಿಮರ್ಶೆಗಳು ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ - ಧಾರಣೆ ಇತಿಹಾಸ ಲಂಗ್ ೮೬ಸ್ಜ್೯೫೭ಟ್ 218 ಸಿಮ್ 86 ಇಂಚ್ ಅಲ್ಟ್ರಾ ಹ್ದ್ ೪ಕ್ ಲೆಡ್ ಟಿವಿ ಬ್ಲಾಕ್ ವಿಶೇಷಣಗಳು ದ್ವಿಚಕ್ರ ವಾಹನ ಮಗುಚಿ ಟಿಪ್ಪರ್‌ನ ಟಯರ್ ತಲೆ ಮೇಲೆ ಹರಿದು ಸವಾರ ಮೃತ್ಯು _ ಸುದ್ದಿ ಸುಳ್ಯ ದ್ವಿಚಕ್ರ ವಾಹನ ಮಗುಚಿ ಟಿಪ್ಪರ್‌ನ ಟಯರ್ ತಲೆ ಮೇಲೆ ಹರಿದು ಸವಾರ ಮೃತ್ಯು in: ಅಪಘಾತ, ಇತರ, ಕ್ರೈಂ, ಚಿತ್ರ ವರದಿ, ನಿಧನ, ಪ್ರಚಲಿತ, ಬಿಸಿ ಬಿಸಿ, ವಿಶೇಷ ಸುದ್ದಿ, ಸಾಮಾನ್ಯ ಸುಳ್ಯ ನಗರ ಪಂಚಾಯತ್‌ನ ಫಿಶ್ ಮಾರ್ಕೆಟ್ ಎದುರುಗಡೆ ದ್ವಿಚಕ್ರ ವಾಹನ ಪಲ್ಟಿಯಾಗಿ ಸವಾರ ರಸ್ತೆಗೆ ಬಿದ್ದಾಗ ಟಿಪ್ಪರ್‌ನ ಚಕ್ರ ಆತನ ತಲೆ ಮೇಲೆ ಹರಿದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.ಘಟನೆ ಇಂದು ಬೆಳಿಗ್ಗೆ ೯-೩೦ಕ್ಕೆ ನಡೆದಿದೆ. ಟಿಪ್ಪರ್ ಲಾರಿಯೊಂದು ಅವುಗಳನ್ನು ದಾಟಿ ಮುಂದಕ್ಕೆ ಹೋಗುತ್ತಿರುವಾಗ ಅವಿನ್ ಆ ಟಿಪ್ಪರ್ ಲಾರಿಯನ್ನು ಓವರ್‌ಟೇಕ್ ಮಾಡಲು ಪ್ರಯತ್ನಿಸಿದರು. ಆ ವೇಳೆ ರಸ್ತೆಯ ಕಾಂಕ್ರೀಟ್‌ನ ಅಂಚಿಗೆ ದ್ವಿಚಕ್ರ ವಾಹನದ ಚಕ್ರ ಸಿಲುಕಿ ವಾಹನ ಪಲ್ಟಿಯಾಯಿತು. ಸವಾರ ಅವಿನ್ ರಸ್ತೆಗೆ ಬಿದ್ದರು. ಆ ವೇಳೆಗೆ ಟಿಪ್ಪರ್‌ನ ಹಿಂದಿ ಚಕ್ರ ಅವಿನ್‌ರ ತಲೆಯ ಮೇಲೆ ಹರಿಯಿತು. ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು. ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮೀನು ಮಾರುಕಟ್ಟೆಯ ಬಳಿ ಮೀನು ಹೇರಿಕೊಂಡು ಬರುವ ಲಾರಿಗಳು ರಸ್ತೆಗೆ ಅಡ್ಡಲಾಗಿ ನಿಲ್ಲುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮತ್ತು ಅಲ್ಲಿ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಹಾಗೂ ನೋ ಪಾರ್ಕಿಂಗ್ ಬೋರ್ಡ್ ನ.ಪಂ. ವತಿಯಿಂದ ಅಳವಡಿಸದಿರುವುದರಿಂದ ಅಪಘಾತಗಳು ನಡೆಯುತ್ತಿದೆ. ಆದ್ದರಿಂದ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸುವುದು ಮತ್ತು ಮೀನು ಅನ್ ಲೋಡ್ ಮಾಡಲು ಆ ಸ್ಥಳದಲ್ಲಿ ಅವಕಾಶ ಕಲ್ಪಿಸದಂತೆ ಕರ್ನಾಟಕ ರಕ್ಷಣಾ ವೇದಿಕೆಯವರು ನಗರ ಪಂಚಾಯತ್‌ಗೆ ಹೋಗಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಮೃತ ಅವಿನ್ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಫ್ಲೆಕ್ಸ್ ಸೆಂಟರ್ ನಡೆಸುತ್ತಿರುವವರಾದ್ದರಿಂದ ನ.೨೭ರಂದು ನಡೆದ ತಾಲೂಕು ಪಂಚಾಯತ್ ಕೆ.ಡಿ.ಪಿ.ಸಭೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸುಳ್ಯಸಹಾಯ ಹಸ್ತ ಪುರುಷ ನವೋದಯ ಸ್ವಸಹಾಯ ಗುಂಪಿನ ಸದಸ್ಯರಾಗಿರುವ ಅವಿನ್‌ಗೆ ಸಂಘದ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಪುರುಷೋತ್ತಮ ಎಂ, ಸ್ಥಾಪಕಾಧ್ಯಕ್ಷ ಲಿಗೋಧರ ಆಚಾರ್ಯ, ಗೌರವಾಧ್ಯಕ್ಷ ಪದ್ಮನಾಭ ಕೊಯನಾಡು, ಕಾರ್ಯದರ್ಶಿ ಹರ್ಷಿತ್ ಕೆ.ಎಸ್., ಉಪಾಧ್ಯಕ್ಷ ಶಂಕರ ಪೆರಾಜೆ, ಖಜಾಂಚಿ ರಾಘವ ಪಿ., ಜತೆ ಕಾರ್ಯದರ್ಶಿ ಅಚ್ಯುತ ಕೆ, ಸದಸ್ಯರುಗಳಾದ ಪುಷ್ಪರಾಜ್ ಪಿ., ದೇವಿಪ್ರಸಾದ್ ಡಿ., ಕಾರ್ತಿಕ್ ಎ, ಸಂಜಯ್ ಎಂ., ಹರೀಶ್ ಕೆ.ಜಿ., ಕೇಶವ ಎಸ್.ಕೆ. ಇದ್ದರು. ಮೃತ ಅವಿನ್ ಅವರ ತಂದೆ- ತಾಯಿಗೆ ಒಬ್ಬನೇ ಮಗ, ೪ ಮಂದಿ ಹೆಣ್ಣು ಮಕ್ಕಳು, ಅವರೆಲ್ಲರಿಗೂ ಮದುವೆಯಾಗಿದೆ. ಮನೆಯಲ್ಲಿ ಈತ ತಂದೆ ತಾಯಿಯರ ಜತೆ ಕೃಷಿಯನ್ನೂ ನೋಡಿಕೊಳ್ಳುತ್ತಿದ್ದ. ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸದ ಬಳಿಕ ಸುಳ್ಯದ ಡಿಜಿ ಪ್ಲಸ್‌ನಲ್ಲಿ ಕೆಲಸಕ್ಕೆ ಸೇರಿ ಆ ಬಳಿಕ ಸುಳ್ಯದ ಸೀಮಾ, ಹಾಗೂ ಅವಿ ಆರ್ಟ್ಸ್‌ಗಳಲ್ಲೂ ಕೆಲಸ ಮಾಡಿ, ಕಳೆದ ಒಂದೂ ವರೆ ವರ್ಷದಿಂದ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಸ್ವತಂ ಉದ್ಯೋಗ ಮಾಡಿಕೊಂಡಿದ್ದ. ಸುಮಾರು ೪ ವರ್ಷದ ಹಿಂದೆ ಒಮ್ಮೆ ಅಪಘಾತವಾಗಿ ತೀವ್ರ ಜಖಂಗೊಂಡಿದ್ದ ಅವಿನ್ ಆ ಬಳಿಕ ಚೇತರಿಸಿಕೊಂಡಿದ್ದರು. ಎಚ್ಚೆತ್ತ ನ.ಪಂ. ಮಾರುಕಟ್ಟೆಗೆ ಮೀನು ತರುವ ಲಾರಿ, ಅನ್‌ಲೋಡ್ ಮಾಡುವಾಗ ಮಾರುಕಟ್ಟೆ ಎದುರಿನ ರಸ್ತೆಯ ಮಧ್ಯಭಾಗದ ವರೆಗೆ ನಿಲ್ಲುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ ಮತ್ತು ಮೀನಿನ ನೀರು ರಸ್ತೆಯಲ್ಲೆ ಕೆಳಗಿನವರೆಗೆ ಹರಿದು ವಾಸನೆ ಬರುತ್ತದೆ ಎಂದು ಜನರು, ಜನಪ್ರತಿನಿಧೀಗಳು ಹೇಳುತ್ತಿದ್ದರೂ ನಗರ ಪಂಚಾಯತ್ ಎಚ್ಚೆತ್ತಿರಲಿಲ್ಲ. ಆದರೆ ಈಗ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಬಳಿಕ ಎಚ್ಚೆತ್ತ ಪಂಚಾಯತು, ಹಳೆಯ ಮಾರುಕಟ್ಟೆಯೊಳಗಡೆ ಮೀನಿನ ವಾಹನ ನಿಲ್ಲಿಸಿ-ಹೊಸ ಮಾರುಕಟ್ಟೆಯ ಗೋಡೆ ಒಡೆದು ದಾರಿ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ. ಕೊಗ್ರೆ ಸುತ್ತಮುತ್ತ ಮತ್ತೆ ಭೂಕಂಪನ _ Udayavani - ಉದಯವಾಣಿ ಜೂನ್‌ನಿಂದಲೂ ಕೊಗ್ರೆ, ಅತ್ತಿಕುಡಿಗೆ, ಬೈರೇದೇವರು, ಬೆತ್ತದಕೊಳಲು ಗ್ರಾಮಗಳಲ್ಲಿ ಭೂಮಿಯೊಳಗಿನಿಂದ ಭಾರೀ ಶಬ್ದ ಕೇಳಿ ಬರುತ್ತಿದೆ. ಶಬ್ದ ಬರುವಾಗ ಭೂಮಿ ಕಂಪಿಸಿದ ಅನುಭವವಾಗುತ್ತದೆ. ಶುಕ್ರವಾರ ಮಧ್ಯರಾತ್ರಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಎರಡು ದಿನದ ನಂತರ ಸೋಮವಾರ ಮಧ್ಯಾಹ್ನ 12.05ರ ಸಮಯದಲ್ಲಿ ಮತ್ತೂಮ್ಮೆ ಶಬ್ದ ಕೇಳಿ ಬಂದಿದೆ. "ಈ ವರೆಗೆ ಕೇಳಿ ಬಂದಿದ್ದ ಶಬ್ದಕ್ಕಿಂತಲೂ ಸೋಮವಾರ ಕೇಳಿದ ಶಬ್ದ ಬಹಳ ಜೋರಾಗಿತ್ತು. ಭೂಮಿ ಕಂಪಿಸಿದ ಅನುಭವವಾಯಿತು. ಮನೆಯೊಳಗಿದ್ದ ಕೆಲವು ಪಾತ್ರೆಗಳೂ ನೆಲಕ್ಕುರುಳಿದವು'ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಭೂಕಂಪದ ಭಯ ಬೇಡ. ಆ ರೀತಿಯ ಯಾವುದೇ ಸಾಧ್ಯತೆಗಳೂ ಇಲ್ಲವೆಂದು ಜಿಲ್ಲಾಡಳಿತ ಹೇಳಿದೆಯಾದರೂ, ಪ್ರತಿನಿತ್ಯ ಈ ರೀತಿಯ ಶಬ್ದ ಕೇಳಿ ಬರುತ್ತಿರುವುದು, ಭೂಮಿ ಕಂಪಿಸಿದಂತಾಗುತ್ತಿರುವುದರಿಂದ ಗ್ರಾಮಸ್ಥರಲ್ಲಿನ ಆತಂಕ ಕಡಿಮೆಯಾಗಿಲ್ಲ. ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ - ಕನ್ನಡ ಪುಸ್ತಕ ಪ್ರಾಧಿಕಾರ ಮುಖಪುಟ / ನಮ್ಮ ಪುಸ್ತಕಗಳು / ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಕಡಬದಲ್ಲಿ ತಾಲೂಕು ಮಟ್ಟದ ಪ್ರೌಢ, ಪ್ರಾಥಮಿಕ ಶಾಲಾ ಕ್ರೀಡಾಕೂಟ ಉದ್ಘಾಟನೆ _ Suddi Master Suddi News Network > Suddi Master > ಸಾಮಾನ್ಯ > ಕಡಬದಲ್ಲಿ ತಾಲೂಕು ಮಟ್ಟದ ಪ್ರೌಢ, ಪ್ರಾಥಮಿಕ ಶಾಲಾ ಕ್ರೀಡಾಕೂಟ ಉದ್ಘಾಟನೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಬೊಯಿಮಿ ಸುಚಿಯಾಂಗ್ ಚಕ್ರ ಎಸೆತದಲ್ಲಿ 24.82 ಮೀ.ಎಸೆದು ಜಿಲ್ಲಾ ಮಟ್ಟದ ದಾಖಲೆ ಮಾಡಿರುವು ದಾಗಿ ಶಾಲಾ ಪ್ರಕಟಣೆ ತಿಳಿಸಿದೆ.  ಕಾರು ಗ್ಯಾಜೆಟ್ಗಳು _ Avtozhurnal 'ಗಮ್ಯಸ್ಥಾನ" ಮುಖಪುಟ → ಆರ್ಕೈವ್ ಟೆಗಾನ್ "ಕಾರು ಗ್ಯಾಜೆಟ್ಗಳು" ಶಿರೋನಾಮೆ: ಆಟೋಮೋಟಿವ್ ಅಲಂಕಾರಿಕ _ 28 ಏಪ್ರಿ 2013 _ ಇನ್ನೂ ಇಲ್ಲ ಕಾಮೆಂಟ್ಗಳನ್ನು » ಶಾಂಘೈನಲ್ಲಿ, "ಸ್ಕೋಡಾ" ಸುಪರ್ಬ್ ಒಂದು ಅಪ್ಡೇಟ್ಗೊಳಿಸಲಾಗಿದೆ ಸಲ್ಲಿಸಲು ಆಟೋಮೋಟಿವ್ ಸುದ್ದಿ ಶಿರೋನಾಮೆ: ಆಟೋಮೋಟಿವ್ ಅಲಂಕಾರಿಕ _ 22 ಏಪ್ರಿ 2013 _ ಕಾಮೆಂಟ್ 1 » ಒಪೆಲ್ Cascada ಚೊಚ್ಚಲ ಜಿನೀವಾ ನಡೆಯಿತು. ಸಲೂನ್ ಕನ್ವರ್ಟಿಬಲ್ ಶಾಸ್ತ್ರೀಯ ಪ್ರಸ್ತುತ: ನಾಲ್ಕು ಆಸನಗಳ ಮೆದು ಟಾಪ್. ಈ ಕಾರು ರೋಮ್ಯಾಂಟಿಕ್ ಹೆಸರು, ನಿಸ್ಸಂದಿಗ್ಧವಾಗಿ, ಅದರ ಪರಿಪೂರ್ಣ ಸಾಲುಗಳನ್ನು ಸ್ಫೂರ್ತಿ, ಅವುಗಳ ಪೈಕಿ ಅಂಡಾಕಾರ ಮತ್ತು ವೈಶಿಷ್ಟ್ಯಗಳನ್ನು. ಮಾದರಿ ಅದರ ಸಂಕ್ಷಿಪ್ತ ರೀತಿಯಲ್ಲಿ ಮೆಚ್ಚಿಸುತ್ತದೆ, ಮತ್ತು ಎಲ್ಲಾ ಒಪೆಲ್ ಮಾದರಿಗಳು ಔಟ್ ನಿಂತಿದೆ. ನೀವು ರೂಫ್ ರೈಸ್ ಅಥವಾ, ಈ ಕಾರು ಯಾವಾಗಲೂ ಪ್ರತಿನಿಧಿ ಮತ್ತು ಆಕಾಂಕ್ಷೆಗಳನ್ನು ಇರುತ್ತದೆ. ಯಾವ ವೈಶಿಷ್ಟ್ಯಗಳನ್ನು ... Suddi News Network > Suddi Master > ಸಾಮಾನ್ಯ > ಕಬಕ: ಗೌಡ ಸಂಘದ ಸಮಿತಿ ರಚನೆ ಕಬಕ: ಗೌಡ ಸಂಘದ ಸಮಿತಿ ರಚನೆ ವಿಶ್ವಪಥ: ಹಸಿವು, ಪುಡಿಗಾಸು ಸಂಬಳದ ನಡುವೆ. 2ಜಿ: ಸಂಪುಟ ನಿರ್ಧಾರ ಬದಲಿಸಲು ಚಿದುಗೆ ಸಾಧ್ಯವಿರಲಿಲ್ಲ- ಖುರ್ಷಿದ್ _ Prajavani 2ಜಿ: ಸಂಪುಟ ನಿರ್ಧಾರ ಬದಲಿಸಲು ಚಿದುಗೆ ಸಾಧ್ಯವಿರಲಿಲ್ಲ- ಖುರ್ಷಿದ್ ನವದೆಹಲಿ (ಪಿಟಿಐ): 2ಜಿ ತರಂಗಾಂತರ ಪ್ರಕರಣದ ವಿವಾದಾತ್ಮಕ ಟಿಪ್ಪಣಿಗೆ ಸಂಬಂಧಿಸಿದಂತೆ ಪಿ.ಚಿದಂಬರಂ ಮತ್ತು ಪ್ರಣವ್ ಮುಖರ್ಜಿ ಅವರ ಮಧ್ಯೆ ~ಕಾರ್ಯ ನಿರ್ವಹಣಾ ಭಿನ್ನಾಭಿಪ್ರಾಯ~ ಇದ್ದದ್ದು ಹೌದು ಎಂದು ಭಾನುವಾರ ಇಲ್ಲಿ ಒಪ್ಪಿಕೊಂಡ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು, ಆದರೆ ಆಗ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ಸಂಪುಟ ನಿರ್ಧಾರಕ್ಕೆ ವಿರುದ್ಧವಾಗಿ ಏನೂ ಮಾಡುವಂತಿರಲಿಲ್ಲ ಎಂದು ಪ್ರತಿಪಾದಿಸಿದರು. ಮೊದಲು ಬಂದವರಿಗೆ ಮೊದಲ ಅವಕಾಶ ನೀತಿಯ ವಿಚಾರದಲ್ಲಿ, ಹರಾಜು ಹಾಕುವುದಕ್ಕೆ ವಿರುದ್ಧವಾಗಿ ಸಂಪುಟ ನಿರ್ಧರಿಸಿದ ಬಳಿಕ ಈ ಕುರಿತು ಒತ್ತಾಯಗಳು ಬಂದಿದ್ದರೂ ಆಗ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ಸಚಿವ ಸಂಪುಟ ನಿರ್ಧಾರಕ್ಕೆ ವಿರುದ್ಧವಾಗಿ ಏನನ್ನೂ ಮಾಡಲು ಸಾಧ್ಯವಿರಲಿಲ್ಲ ಎಂದು ಅವರು ಹೇಳಿದರು. ಸಂಪುಟದ ನಿರ್ಧಾರವನ್ನು ಚಿದಂಬರಂ ಒಬ್ಬರೇ ಬದಲಾಯಿಸಲು ಸಾಧ್ಯವಿತ್ತೇ? ಹರಾಜು ಹಾಕುವುದರ ವಿರುದ್ಧ ಸಂಪುಟ ಒಮ್ಮೆ ನಿರ್ಧಾರ ಕೈಗೊಂಡ ಬಳಿಕ ಅವರಿಗೆ ಬೇರೆ ಯಾವ ಮಾರ್ಗವಿತ್ತು? ಎಂದು ಖುರ್ಷಿದ್ ಪ್ರಶ್ನಿಸಿದರು. ಸಂಪುಟ ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದಂತೆ ದೊಡ್ಡ ಸಂಖ್ಯೆಯ ಸಚಿವರು ಮತ್ತು ಒಂದಿಬ್ಬರು ಸಚಿವರ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದಾಗ ಇತರರು ಹೇಳಿದ್ದಕ್ಕೆ ನೀವು ಒಪ್ಪಿಗೆ ನೀಡಲೇಬೇಕಾಗುತ್ತದೆ ಎಂದು ಅವರು ಹೇಳಿದರು. ಮರುಳ ಮನಸಿನ ಮರುಳು ಮಾತುಗಳು.: ನನ್ನ ಮೊದಲ ಹಾಸ್ಯ ಕವನ ಚಿಕ್ಕಬಳ್ಳಾಪುರ: ಜಿ.ಪಂ.ಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ತಿಳಿಸಿದರು. ನಗರದ ಎಂ.ಜಿ.ರಸ್ತೆಯ ಬಳಿ ಜಿಲ್ಲಾ ಪಂಚಾಯಿತಿ ಸದಸ್ಯೆ ಭರಣಿ ವೆಂಕಟೇಶ್ ಅವರ ಪಂಚಾಯಿತಿ ಕಚೇರಿಯನ್ನು ಗುರುವಾರ ಉದ್ಘಾಟಿಸಿದ ಬಳಿಕ ಮಾತನಾಡಿದರು. ‘ಜನರ ನಂಬಿಕೆಗೆ ಆಘಾತವನ್ನು ಉಂಟು ಮಾಡದೇ ಕಾರ್ಯನಿರ್ವಹಿಸಬೇಕು’ ಎಂದರು. ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ. ಉತ್ತಮ ಆಡಳಿತ ನೀಡಲಿ ಮತ್ತು ಕ್ಷೇತ್ರಕ್ಕೆ ಅನುಕೂಲ ಕಲ್ಪಿಸಲಿ ಎಂಬ ಉದ್ದೇಶದಿಂದ ಜನರು ಚುನಾವಣೆಯ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಜನಪ್ರತಿನಿಧಿಗಳು ಜನರಿಗೆ ನೆರವಾಗಬೇಕೆ ಹೊರತು ಅವರಿಂದ ದೂರವಾಗಬಾರದು ಎಂದು ಅವರು ತಿಳಿಸಿದರು. ಭರಣಿ ವೆಂಕಟೇಶ್ ಅವರಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಿದರು. ಶಾಸಕ ಎನ್.ಸಂಪಂಗಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ, ಭರಣಿ ಅವರ ಪತಿ ವೆಂಕಟೇಶ್, ಕಾಂಗ್ರೆಸ್‌ನ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.  ವಾಯು ಪಡೆ,ಹೆಲಿಕಾಪ್ಟರ್‌ ಮೂಲಕ ನಗದು; ವಿತರಣ ಅವಧಿ 6 ದಿನಕ್ಕೆ ಇಳಿಕೆ _ Udayavani - ಉದಯವಾಣಿ ವಾಯು ಪಡೆ,ಹೆಲಿಕಾಪ್ಟರ್‌ ಮೂಲಕ ನಗದು; ವಿತರಣ ಅವಧಿ 6 ದಿನಕ್ಕೆ ಇಳಿಕೆ ಹೊಸದಿಲ್ಲಿ : 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳ ಅಪನಗದೀಕರಣದಿಂದ ದೇಶಾದ್ಯಂತ ಉಂಟಾಗಿರುವ ನಗದು ಹಣದ ತೀವ್ರ ಕೊರತೆಯನ್ನು ಸಮರೋಪಾದಿಯಲ್ಲಿ ನಿಭಾಯಿಸುವ ನಿಟ್ಟಿನಲ್ಲಿ ಸರಕಾರ ಇದೀಗ ಹೆಲಿಕಾಪ್ಟರ್‌ ಹಾಗೂ ವಾಯು ಪಡೆ ವಿಮಾನಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಇದರಿಂದಾಗಿ ನೋಟು ಮುದ್ರಣದಿಂದ ತೊಡಗಿ ಅದನ್ನು ವಿತರಣ ಕೇಂದ್ರಗಳಿಗೆ ತಲುಪಿಸುವ ತನಕದ 21 ದಿನಗಳ ಸಾರಿಗೆ ಅವಧಿ ಇದೀಗ ಕೇವಲ ಆರು ದಿನಗಳಿಗೆ ಇಳಿದಿದೆ. ಮುಂದಿನ ದಿನಗಳಲ್ಲಿ ಈ ಅವಧಿಯನ್ನು ಇನ್ನೂ ಕಡಿತಗೊಳಿಸಲು ಸರಕಾರ ಉದ್ದೇಶಿಸಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. ದೇಶದ ನಗರ ಪ್ರದೇಶಗಳಲ್ಲೀಗ ಹೊಸ ನೋಟುಗಳ ಪರ್ಯಾಪ್ತ ಲಭ್ಯತೆಯು ಗಮನಾರ್ಹವಾಗಿ ಸುಧಾರಿಸಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಈಗಲೂ ನಗದು ಕೊರತೆ ಹಾಗೆಯೇ ಉಳಿದಿದೆ. ಅಂತೆಯೇ ಸರಕಾರ ಈಗ ಗ್ರಾಮೀಣ ಭಾಗಗಳಿಗೆ ಹೊಸ ನೋಟುಗಳ ಪೂರೈಕೆಗೆ ಆದ್ಯತೆ ನೀಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲೆಡೆ ಹೊಸ ನೋಟುಗಳ ಪರ್ಯಾಪ್ತ ಲಭ್ಯತೆಯು ಕಂಡುಬರಲಿದೆ; ನಗದು ಹಣ ಹಾಹಾಕಾರ ನಿವಾರಣೆಗೊಳ್ಳಲಿದೆ ಎಂದು ಸರಕಾರ ಹೇಳಿದೆ. ನ.8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1,000 ರೂ. ನೋಟುಗಳ ಅಪನಗದೀಕರಣ ಕೈಗೊಳ್ಳುವುದಕ್ಕೆ ಮುನ್ನ ಇದ್ದ ಮಾಮೂಲಿ ಸ್ಥಿತಿಯು ದೇಶಾದ್ಯಂತ ಜನವರಿ 15ರ ಒಳಗೆ ನೆಲೆಗೊಳ್ಳುವ ವಿಶ್ವಾಸ ಸರಕಾರಕ್ಕೆ ಇದೆ ಎಂದು ಉನ್ನತ ಸರಕಾರಿ ಮೂಲಗಳನ್ನು ವರದಿಯು ಉಲ್ಲೇಖೀಸಿದೆ. ಹೊಸ ನೋಟು ಪೂರೈಕೆ 8 ದಿನದಲ್ಲಿ RBI ಬಳಿ ಸಂಗ್ರಹವಾದ ಹಳೇ ನೋಟುಗಳ ಮೊತ್ತ ಎಷ್ಟು ಗೊತ್ತಾ? ಸಿಹಿ ಸುದ್ದಿ;ರೈತರು 500 ರೂ. ಹಳೇ ನೋಟು ಬಳಸಿ ಬಿತ್ತನೆ ಬೀಜ ಖರೀದಿಸಿ  ಹಾಸ್ಟೆಲ್‌ಗ‌ಳ ಆಹಾರಕ್ಕೆ ಜಿಲ್ಲೆಗಳಲ್ಲೇ ಟೆಂಡರ್‌ _ Udayavani - ಉದಯವಾಣಿ ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳಿಗೆ ಅಗತ್ಯವಿರುವ ಆಹಾರ ಪದಾರ್ಥ ಪೂರೈಕೆ ವ್ಯವಸ್ಥೆ ಸರಿಪಡಿಸಲು ಜಿಲ್ಲಾ ಮಟ್ಟದಲ್ಲೇ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಟೆಂಡರ್‌ ಪ್ರಕ್ರಿಯೆ ಪರಿಷ್ಕರಣೆ ಚಾಲ್ತಿಯಲ್ಲಿದೆ. ಹೊಸ ಟೆಂಡರ್‌ ಪಡೆಯುವವರು ಆಹಾರ ಪದಾರ್ಥವನ್ನು ಗೋದಾಮುಗಳಿಂದ ನೇರವಾಗಿ ಹಾಸ್ಟೆಲ್‌ಗ‌ಳಿಗೆ ತಲುಪಿಸಲಿದ್ದಾರೆ ಎಂದು ತಿಳಿಸಿದರು. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸ್ಟೆಲ್‌ಗ‌ಳಿಗೆ ಅಗತ್ಯ ಆಹಾರ ಪದಾರ್ಥ ಪೂರೈಸುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಟೆಂಡರ್‌ ಕರೆಯಲಿದ್ದಾರೆ. ಬಳಿಕ ಆಯ್ಕೆಯಾದ ಸಂಸ್ಥೆಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಿದ್ದು, ಸರ್ಕಾರ ಒಪ್ಪಿಗೆ ನೀಡಿದ ನಂತರ ಗುತ್ತಿಗೆ ಪಡೆದವರು ನೇರವಾಗಿ ಹಾಸ್ಟೆಲ್‌ಗ‌ಳಿಗೆ ಅದನ್ನು ಪೂರೈಸಬೇಕಾಗುತ್ತದೆ. ಟೆಂಡರ್‌ ಸಂದರ್ಭದಲ್ಲಿ ಷರತ್ತುಗಳನ್ನು ಹಾಕಲಾಗುತ್ತದೆ ಎಂದರು. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಅಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಶೀಘ್ರವೇ ಜಿಲ್ಲಾ ಮಟ್ಟದಲ್ಲಿ ಟೆಂಡರ್‌ ಕರೆಯಲಾಗುವುದು. ಹಾಸ್ಟೆಲ್‌ಗ‌ಳಿಗೆ ನಿಗದಿತ ಪ್ರಮಾಣದ ಆಹಾರ ಪದಾರ್ಥ ಪೂರೈಸುವಂತೆ ನೋಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು. ವರದಿ ಬಂದಿದೆ, ಮಾಹಿತಿ ಇಲ್ಲ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳಿಗೆ ಹಾಸಿಗೆ ಮತ್ತು ದಿಂಬು ಪೂರೈಕೆಯಲ್ಲಿ ನಡೆದಿದೆ ಎನ್ನಲಾದ ಸುಮಾರು 19 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ತನಿಖೆ ನಡೆದು ವರದಿಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ. ಈ ವರದಿ ಬಗ್ಗೆ ನನಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಆದರೆ, ಹಗರಣ ನಡೆದಿರುವುದು ಸ್ಪಷ್ಟವಾದರೆ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು. ಬಿಜೆಪಿಯವರು ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ವರದಿ ಸಲ್ಲಿಸುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಎಚ್‌.ಆಂಜನೇಯ, ಹಾಸ್ಟೆಲ್‌ಗ‌ಳ ಸುಧಾರಣೆಗೆ ಸಂಬಂಧಿಸಿದಂತೆ ಯಾರೇ ಸಲಹೆ ನೀಡಿದರೂ ಅದನ್ನು ಸ್ವೀಕರಿಸಲು ತಾವು ಸಿದ್ಧ. ಬಿಜೆಪಿಯವರು ಅವ್ಯವಸ್ಥೆಗಳ ಬಗ್ಗೆ ವರದಿ ನೀಡಿದರೆ ಆ ಕುರಿತು ಪರಿಶೀಲಿಸಿ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಆದರೆ, ಹಾಸ್ಟೆಲ್‌ಗ‌ಳ ಅವ್ಯವಸ್ಥೆ ಬಗ್ಗೆ ಈಗ ಎಚ್ಚೆತ್ತುಕೊಂಡಿರುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂಬುದನ್ನು ಯೋಚಿಸಬೇಕು. ಹಾಸ್ಟೆಲ್‌ಗ‌ಳಲ್ಲಿ ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳನ್ನು ಅವರ ಸರ್ಕಾರದಲ್ಲಿ ಒದಗಿಸಿಲ್ಲ. ತಾವು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಮೇಲೆ ಮೂಲ ಸೌಕರ್ಯಕ್ಕಾಗಿ 100 ಕೋಟಿ ರೂ. ಬಿಡುಗಡೆ ಮಾಡಿದ್ದು, ಬಹುತೇಕ ಕೆಲಸ ಪೂರ್ಣಗೊಂಡಿದೆ ಎಂದು ಸ್ಪಷ್ಟಪಡಿಸಿದರು. ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್‌ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಅವರು ಸಮಾಜ ಕಲ್ಯಾಣ ಇಲಾಖೆ ಮತ್ತು ತಮ್ಮ ಕಾರ್ಯ ವೈಖರಿ ಬಗ್ಗೆ ಮಾಡಿದ್ದ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಚಿವ ಎಚ್‌.ಆಂಜನೇಯ, ನನ್ನ ಬದ್ಧತೆ ಬಗ್ಗೆ ಪ್ರಶ್ನಿಸುವ ಅವರಿಗೆ ಇರುವ ಬದ್ಧತೆಯಾದರೂ ಏನು ಎಂದು ತಿರುಗೇಟು ನೀಡಿದರು. ನರೇಂದ್ರ ಸ್ವಾಮಿ ಅವರು ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಯಾವುದೇ ಸಮಸ್ಯೆ ಬಂದರೂ ಅಧಿಕಾರಿಗಳನ್ನು ಕರೆಸಿ ಅದನ್ನು ಸರಿಪಡಿಸುವ ಅಧಿಕಾರ ಹೊಂದಿದ್ದಾರೆ. ಹೀಗಿದ್ದರೂ ಸಮಸ್ಯೆ ಸರಿಪಡಿಸಿಲ್ಲ. ಅದನ್ನು ಬಿಟ್ಟು ಅವಕಾಶ ಸಿಕ್ಕಿದೆ ಎಂದು ವಿಧಾನಸಭೆಯಲ್ಲಿ ಆರೋಪ ಮಾಡಿದರೆ ಹೇಗೆ? ನನಗೆ ಉತ್ತರ ನೀಡಲು ಅವಕಾಶ ಸಿಕ್ಕಿದ್ದರೆ ಸದನದಲ್ಲೇ ಎಲ್ಲವನ್ನೂ ಹೇಳುತ್ತಿದ್ದೆ ಎಂದರು. ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಹಾಸ್ಟೆಲ್‌ ಅವ್ಯವಸ್ಥೆಗೆ ಸಂಬಂಧಿಸಿದಂತೆ ನರೇಂದ್ರಸ್ವಾಮಿ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿ, ಬೆಂಗಳೂರು ವಿವಿ ಆ ಹಾಸ್ಟೆಲ್‌ ನಡೆಸುತ್ತಿದೆ. ಅನುದಾನ ಒದಗಿಸುವುದು ಮಾತ್ರ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ. ಹಾಸ್ಟೆಲ್‌ನಲ್ಲಿ ಹಾವುಗಳ ಸಮಸ್ಯೆ, ರೌಡಿಗಳ ಸಮಸ್ಯೆ ಇದೆ ಎಂದಾಗಿದ್ದರೆ ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಬಗೆಹರಿಸುವ ಅಧಿಕಾರ ನರೇಂದ್ರಸ್ವಾಮಿ ಹೊಂದಿದ್ದರು. ಆದರೆ, ಅಲ್ಲಿ ಏನೂ ಮಾಡಲಿಲ್ಲ. ವಿಧಾನಸಭೆಯಲ್ಲಿ ಬಂದು ಇಲಾಖೆಯ ಬಗ್ಗೆ ವ್ಯಂಗ್ಯದ ಮಾತುಗಳನ್ನು ಆಡಿದ್ದಾರೆ. ಇಂತಹ ಟೀಕೆಗಳಿಗೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ನರೇಂದ್ರ ಸ್ವಾಮಿ ಏನು ಮಾಡಿದ್ದಾರೆ? ಸಮಸ್ಯೆಗಳನ್ನು ಬಗೆಹರಿಸುವ ಅಧಿಕಾರ ಹೊಂದಿದ್ದರೂ ಏನೂ ಮಾಡದೆ ವಿಧಾನಸಭೆಯಲ್ಲಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ.  ಮಗುವಿನ ಶೈಕ್ಷಣಿಕ ಪ್ರಗತಿಗೆ ಕ್ರೀಡೆ ಪೂರಕ _ Udayavani - ಉದಯವಾಣಿ ಸೈದಾಪುರ: ಮಗು ದೈಹಿಕವಾಗಿ ಸದೃಢನಾಗಿರುವ ಜತೆಗೆ ಆರೋಗ್ಯವಂತನಾಗಿದ್ದಾಗ ಮಾತ್ರ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಬಳಿಚಕ್ರ ಜಿಪಂ ಸದಸ್ಯ ಭೀಮರಡ್ಡಿಗೌಡ ಹೊಸಗೌಡರ ಕೂಡಲೂರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸಮೀಪದ ಲಿಂಗೇರಿ ಸ್ಟೇಷನ್‌ ಮೊರಾರ್ಜಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸೈದಾಪುರ ಹಾಗೂ ಬಳಿಚಕ್ರ ಹೋಬಳಿ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಇದ್ದಾರೆ. ಅವರುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಅಂದಾಗ ಮಾತ್ರ ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮನೋಭಾವದೊಂದಿಗೆ ಕ್ರೀಡೆಗಳು ನಡೆದಾಗ ಮಾತ್ರ ಇದರ ಮಹತ್ವ ಹೆಚ್ಚಾಗುತ್ತದೆ ಎಂದು ಕಿವಿ ಮಾತು ಹೇಳಿದರು. ಕೆಂಭಾವಿ: ಭೂಮಿ ಮೇಲೆ ಇರುವ 84 ಲಕ್ಷ ಜೀವರಾಶಿಗಳಲ್ಲಿ ಮಾನವ ಜನ್ಮ ದೊಡ್ಡದು. ಮಾನವ ಜನ್ಮದಲ್ಲಿ ಹುಟ್ಟಿದ ನಾವೆಲ್ಲರೂ... ಯಾದಗಿರಿ: ಗಡಿ ಜಿಲ್ಲೆ ಯಾದಗಿರಿ ಪ್ರಸ್ತುತ ಸಾಕ್ಷರತೆ ಪ್ರಮಾಣ ಶೇ.50ರ ಗಡಿ ದಾಟಿದೆ. ಅನಕ್ಷರತೆ ಪ್ರಮಾಣ ... ಗುರುಮಠಕಲ್‌: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಜನ್ಮದಿನ ನಿಮಿತ್ತ ಮತಕ್ಷೇತ್ರದ 5 ಜನ ಅಂಗವಿಕಲರಿಗೆ... 21ರಂದು ಭಕ ಕನಕದಾಸರ ಜಯಂತಿ ಆಚರಣೆ ಯಾದಗಿರಿ: ಜಿಲ್ಲಾಡಳಿತದ ವತಿಯಿಂದ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವವನ್ನು ಡಿ. 21ರಂದು ಮಧ್ಯಾಹ್ನ 12:... ಮುಖಪುಟ / ರೆಪ್ಪೆಗೂದಲು ವಿಸ್ತರಣೆ / Misslamode eyelash extension sets 0.07mm Eyelash Extensions D Curl ಡಿ.20ರಂದು ಉದ್ಯೋಗ ಮೇಳ _ ಪ್ರಜಾವಾಣಿ ಡಿ.20ರಂದು ಉದ್ಯೋಗ ಮೇಳ ನಿರುದ್ಯೋಗಿ ಯುವಕರಿಗೆ ಅವರ ಅರ್ಹತೆ ಅನುಗುಣ ಉದ್ಯೋಗ ನೀಡುವ ಉದ್ದೇಶದಿಂದ ಕ್ಯಾಡ್‌ಮ್ಯಾಕ್ಸ್ ಸಂಸ್ಥೆಯು ಡಿ. 20ರಂದು ಆಳಂದ ಎ.ವಿ.ಪಾಟೀಲ ಪದವಿ ಕಾಲೇಜಿನಲ್ಲಿ ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಆಳಂದ: ತಾಲ್ಲೂಕಿನ ನಿರುದ್ಯೋಗಿ ಯುವಕರಿಗೆ ಅವರ ಅರ್ಹತೆ ಅನುಗುಣ ಉದ್ಯೋಗ ನೀಡುವ ಉದ್ದೇಶದಿಂದ ಕ್ಯಾಡ್‌ಮ್ಯಾಕ್ಸ್ ಸಂಸ್ಥೆಯು ಡಿ. 20ರಂದು ಆಳಂದ ಎ.ವಿ.ಪಾಟೀಲ ಪದವಿ ಕಾಲೇಜಿನಲ್ಲಿ ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಅರುಣಕುಮಾರ ಸಿ.ಪಾಟೀಲ ತಿಳಿಸಿದರು. ಪಟ್ಟಣದ ಕ್ಯಾಡ್‌ಮ್ಯಾಕ್ಸ್ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಮೇಳದಲ್ಲಿ 40ಕ್ಕೂ ಅಧಿಕ ಕಂಪೆನಿ, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಾಗುದು ಎಂದರು. ತಾಲ್ಲೂಕಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಪದವಿ ಹಾಗೂ ಸ್ನಾತಕೋತ್ತರ ಪದವೀಧರರು ಡಿ.19ರೊಳಗೆ ಕ್ಯಾಡ್‌ಮ್ಯಾಕ್ಸ್‌ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಲು ತಿಳಿಸಿದರು. ಹೆಸರು ನೋಂದಾ ಯಿಸಿಕೊಂಡವರು ಸಂದರ್ಶನ ಹೇಗೆ ಎದುರಿಸಬೇಕು. ಸಂವಹನ ಕೌಶಲದ ಕುರಿತು ಎಲ್ಲರಿಗೂ ಡಿ.19ರಂದು ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಸರಸ್ವತಿ ಡಾ. ಜಿ. ಅವರ ಲೇಖನಗಳು  ಇರುವುದೆಲ್ಲವ ಬಿಟ್ಟು ಫ‌ಸ್ಟ್‌ ಲುಕ್‌ _ Udayavani - ಉದಯವಾಣಿ ಇಂದು ಫೇಸ್‌ಬುಕ್‌ ಲೈವ್‌ನಲ್ಲಿ ಮೇಘನಾರಿಂದ ಬಿಡುಗಡೆ ಮೇಘನಾ ರಾಜ್‌, ತಿಲಕ್‌ ಮತ್ತು ಶ್ರೀ ಅಭಿನಯದ "ಇರುವುದೆಲ್ಲವ ಬಿಟ್ಟು' ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಗಿದಿದ್ದು, ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜ.14 (ಇಂದು) ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಲಾಗುತ್ತಿದೆ. ವಿಶೇಷವೆಂದರೆ, ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಅನ್ನು ನಟಿ ಮೇಘನಾ ರಾಜ್‌ ಅವರು ತಮ್ಮ ಫೇಸ್‌ಬುಕ್‌ ಲೈವ್‌ನಲ್ಲಿ ಮಧ್ಯಾಹ್ನ 12.30ಕ್ಕೆ ಬಿಡುಗಡೆ ಮಾಡಲಿದ್ದಾರೆ. ಅದಕ್ಕೆ ಕಾರಣವೂ ಇದೆ. ಮೇಘನಾ ರಾಜ್‌ ಅವರ ಮುಖಪುಟದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ಆ ಖುಷಿಗೆ ಅವರು ಸಂಕ್ರಾಂತಿ ಸ್ಪೆಷಲ್‌ ಆಗಿ ಭಾನುವಾರ (ಇಂದು) ಲೈವ್‌ ಮಾಡುವ ಮೂಲಕ ಚಿತ್ರದ ಫ‌ಸ್ಟ್‌ಲುಕ್‌ ರಿಲೀಸ್‌ ಮಾಡುತ್ತಿದ್ದಾರೆ. ಕಾಂತ ಕನ್ನಳ್ಳಿ ನಿರ್ದೇಶನದ "ಇರುವುದೆಲ್ಲವ ಬಿಟ್ಟು' ಚಿತ್ರವನ್ನು ದೇವರಾಜ್‌ ದಾವಣಗೆರೆ ನಿರ್ಮಿಸುತ್ತಿದ್ದಾರೆ. "ಇರುವುದೆಲ್ಲವ ಬಿಟ್ಟು' ಈ ಶೀರ್ಷಿಕೆಗೆ "ಇರುವೆ ಬಿಟ್ಟುಕೊಳ್ಳುವುದೇ ಜೀವನ' ಎಂಬ ಅಡಿಬರಹವಿದೆ. ಇಷ್ಟರಲ್ಲೇ ಮಂಗಳೂರಿನಲ್ಲಿ ಅಚ್ಯುತರಾವ್‌, ಅರುಣ ಬಾಲರಾಜ್‌ ಅವರ ಭಾಗದ ಚಿತ್ರೀಕರಣ ಶುರುವಾಗಲಿದ್ದು, ನಂತರ ಊಟಿಯಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ವಿಲಿಯಮ್‌ ಡೇವಿಡ್‌ ಕ್ಯಾಮೆರಾ ಹಿಡಿದರೆ, ಶ್ರೀಧರ್‌ ವಿ. ಸಂಭ್ರಮ್‌ ಸಂಗೀತವಿದೆ. ದಾವಣಗೆರೆ: ಚುನಾವಣೆ ಪ್ರಯುಕ್ತ ಜಿಲ್ಲೆಯ ಎಲ್ಲ ಸರ್ಕಾರಿ/ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಕಚೇರಿ ಸಿಬ್ಬಂದಿ ಆಯಾ ತಾಲ್ಲೂಕಿನ ಕರ್ತವ್ಯನಿರತ ಕೇಂದ್ರ ಸ್ಥಾನಗಳನ್ನು ಬಿಡದಂತೆ ಡಿಡಿಪಿಐಕೆ. ಕೋದಂಡರಾಮ ಸೂಚಿಸಿದ್ದಾರೆ. ಚುನಾವಣಾ ಅಧಿಕಾರಿಗಳಿಂದ ಚುನಾವಣಾ ಕಾರ್ಯಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿ ಆದೇಶಗಳನ್ನು ರವಾನಿಸುತ್ತಿದ್ದು, ಸಂಬಂಧಿಸಿದನೌಕರರು ಯಾವುದೇ ಸಬೂಬು ಹೇಳದೇ ಆದೇಶಗಳನ್ನು ಸ್ವೀಕರಿಸಿ,ನಿಗದಿತ ಕರ್ತವ್ಯ ನಿರ್ವಹಿಸಬೇಕು. ಯಾರೂ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳಬಾರದು. ಚುನಾವ ಣಾಧಿಕಾರಿಗಳ ಕಚೇರಿ ಅಥವಾ ಬಿಇಒ ಕಚೇರಿಯಿಂದ ಕರೆ ಬಂದಲ್ಲಿ ಸ್ವೀಕರಿಸಿ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ. “ಗಂಡಸ್ರನ್ನ ಯಾವತ್ತೂ ನಂಬಬಾರದು” ಮತ್ತೊಮ್ಮೆ ಗೊಣಗಿಕೊಂಡಳು.ಪ್ರೀತಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟನಲ್ಲ, ಎಷ್ಟೊಂದು ನಂಬಿಬಿಟ್ಟೆ ಅವನನ್ನು….ಹಾಗಂತ ಅವಳು ಯೋಚಿಸುತ್ತಿರುವಾಗಲೇ “ಮಹೂರ್ತಕ್ಕೆ ಹೆಚ್ಚು ಸಮಯವಿಲ್ಲ. ಹುಡುಗಿನ ಕರೆತನ್ನಿ” ಎಂಬ ಪುರೋಹಿತರ ಧ್ವನಿ ಆಕೆಯನ್ನು ಎಚ್ಚರಿಸಿತು. ಹಿರಿಯರನ್ನು ಅನುಸರಿಸಿಕೊಂಡು ಹೋಗಿ ಹಸೆ ಮೇಲೆ ಕುಳಿತು ಮೆಲ್ಲಗೆ ಗಂಡಿನ ಮುಖ ನೋಡಿದಳು. “ತುಂಬಾ ಮುಗ್ದನಂತೆ ಕಾಣುತ್ತಾನೆ, ಎಲ್ಲಾ ಮರೆತು ಇವನ್ನೊಂದಿಗೆ ಚೆನ್ನಾಗಿ ಬಾಳಬೇಕು” ಎಂದುಕೊಂಡಳು. ಆಗ “ಅಮ್ಮಾ” ಎಂದು ಯಾರೋ ಕರೆದಂತಾಯಿತು. ಸುತ್ತಮುತ್ತ ನೋಡಿದಳು. ಯಾವುದೇ ಮಗು ಇರಲಿಲ್ಲ. ಮತ್ತೊಮ್ಮೆ ಮಗದೊಮ್ಮೆ ಅದೇ ಧ್ವನಿ “ಅಮ್ಮಾ.. ಅಮ್ಮಾ…”. ಇದೇನು ಭ್ರಾಂತಿ ಅಂದುಕೊಂಡವಳ ಹೊಟ್ಟೆಯೊಳಗೆ ಯಾರೋ ಒದ್ದಾಂತಾಯಿತು. ಅಮ್ಮಾ.. “ಪ್ರೇಮತಾಣ” ಹನಿಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಹೆಮ್ಮೆ ಈ ಪುಟ್ಟ ಕಥೆಗೆ. ಜನಪ್ರಿಯ ಕಥೆಗಾರ ಪ್ರೇಮಶೇಖರ ಈ ಕಥೆಗೆ ಬಹುಮಾನ ನೀಡಿ ವಿಮರ್ಶಿಸಿದ್ದು ಹೀಗೆ. “ಪ್ರವೀಣ ಚಂದ್ರ ಅವರ “ಕೂಗು” ಸಹಾ ಒಂದು ಒಳ್ಳೆಯ ಪ್ರಯತ್ನ. ಇದು ಕಥಾನಾಕಿಯನ್ನಷ್ಟೇ ಅಲ್ಲ, ಓದುಗರನ್ನೂ ಬೆಚ್ಚಿಸುತ್ತದೆ.” ← ಕಥೆ: ಒಂದು ನಿದ್ದೆಯಿಲ್ಲದ ವಿರಹದ ರಾತ್ರಿ ಜೋರು ಮಳೆಗೆ ಹಾಗೆ ಸುಮ್ಮನೆ… →  ಸಂಪಾಜೆ : ಗುಂಡು ಹಾರಿಸಿಕೊಂಡು ವಕೀಲ ಆತ್ಮಹತ್ಯೆ _ Udayavani - ಉದಯವಾಣಿ ಆತ್ಮಹತ್ಯೆಗೆ ಶರಣಾದ ವಕೀಲ ದೇವಿಚರಣ್‌ (36) ಆಗಿದ್ದು, ಇವರುಚಿತ್ರ ನಿರ್ಮಾಪಕ, ಸಾಹಿತಿ ಸಂಪಾಜೆಯ ಪಂಚಲಿಂಗೇಶ್ವರ ದೇವಾಲಯದ ಆಡಳಿತಮೊಕ್ತೇಸರ ದೇವಿ ಪ್ರಸಾದ್‌ ಅವರ ಪುತ್ರ. ಪ್ರತ್ಯೇಕ ತಾಲೂಕು ಹೋರಾಟ: ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಬೆಂಬಲ ಭದ್ರಾವತಿ: ಮಾಡುವ ಪ್ರತಿಯೊಂದು ಕೆಲಸ, ಆಡುವ ಪ್ರತಿಯೊಂದು ಮಾತನ್ನು ಭಗವಂತನ ಪೂಜೆ ಎಂಬ ಅನುಸಂಧಾನಪೂರ್ವಕವಾಗಿ ಮಾಡಿದಾಗ ಭಗವಂತನ ಕೃಪೆಗೆ ನಾವು... ಮುಂಬೈ (ಪಿಟಿಐ): ‘ಮಂಡಿ ನೋವು ಸಮಸ್ಯೆಯಿಂದ ಬಳಲುತ್ತಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಮುಂದಿನ ಪಂದ್ಯದಲ್ಲಿ ಆಡಲು ಯಾವುದೇ ಸಮಸ್ಯೆ ಉಂಟಾಗದು ಎಂದು ಎಂಆರ್‌ಐ ಸ್ಕ್ಯಾನ್ ವರದಿ ಸ್ಪಷ್ಟಪಡಿಸಿದೆ. ಗಾಯದಿಂದ ಬಳಲುತ್ತಿದ್ದ ಸಚಿನ್ ಢಾಕಾದಿಂದ ಆಗಮಿಸಿದವರೇ ಭಾನುವಾರ ರಾತ್ರಿ ಮುಂಬೈಯ ಲೀಲಾವತಿ ಆಸ್ಟತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದರು. ‘ಸಚಿನ್‌ಗೆ ಆದ ಗಾಯ ಗಂಭೀರ ಸ್ವರೂಪದ್ದೇನು ಅಲ್ಲ. ಮುಂದಿನ ಪಂದ್ಯದಲ್ಲಿ ಆಡಲು ಅಡ್ಡಿಯಾಗದು. ಗಾಯದಿಂದ ಯಾವ ಸಮಸ್ಯೆಯೂ ಇಲ್ಲ’ ಎಂದು ಆಸ್ಪತ್ರೆಯ ಮಾಧ್ಯಮ ವಕ್ತಾರರು ತಿಳಿಸಿದರು. ವಿಶ್ವಕಪ್ ಕ್ರಿಕೆಟ್‌ನ ‘ಬಿ’ ಗುಂಪಿನಲ್ಲಿ ಭಾರತವು ಫೆ. 27ರಂದು ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ. ಸಿಮೆಂಟ್‌ ರಿಂಗ್‌ಗೆ ಹೆಚ್ಚಿದ ಬೇಡಿಕೆ _ Prajavani  ಪುನರ್ವಸತಿಗೆ ಆಗ್ರಹಿಸಿ ಸಂತ್ರಸ್ತರ ಅನಿರ್ದಿಷ್ಟ ಧರಣಿ _ Udayavani - ಉದಯವಾಣಿ 2009 ರಲ್ಲಿ ಅತಿವೃಷ್ಟಿಯಿಂದಾಗಿ ಸಿಂದಗಿ ತಾಲೂಕಿನ ವಿಭೂತಿಹಳ್ಳಿ ಗ್ರಾಮ ಮುಳುಗಡೆ ಆಗಿತ್ತು. ಪರಿಣಾಮ ಇಡೀ ಫಲಾನುಭವಿಗಳಿಗೆ ನೀಡುವ ಹಕ್ಕುಪತ್ರಗಳನ್ನು ಅಕ್ರಮವಾಗಿ ಅನ್ಯರಿಗೆ ನೀಡಲಾಗಿದೆ. ಈ ಬಗ್ಗೆ ಹಲವು ಬಾರಿ ಅಗತ್ಯ ದಾಖಲೆ ಸಮೇತ ದೂರು ನೀಡಿದರೂ ಆಡಳಿತಗಾರರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಕಳೆದೊಂದು ದಶಕದಿಂದ ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿ ಎಲ್ಲರಿಗೂ ಮನವಿ ಮಾಡಿಕೊಂಡು ಬಂದು ತನಿಖೆ ನಡೆಸಿ, ಅಕ್ರಮ ಎಸಗಿದವ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ. ಸಂತ್ರಸ್ತರಿಗೆ ಪರಿಹಾರ ಸೌಲಭ್ಯಗಳನ್ನೂ ನೀಡಿಲ್ಲ. ಕೂಡಲೇ ಇಡೀ ಅಕ್ರಮ ಪ್ರಕರಣದಲ್ಲಿ ಬಾಗಿಯಾಗಿರುವ ಎಲ್ಲರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಅಕ್ರಮವಾಗಿ ಹಂಚಿರುವ ಹಕ್ಕುಪತ್ರ ರದ್ದುಪಡಿಸಿ ಅರ್ಹರಿಗೆ ಹಕ್ಕುಪತ್ರ ವಿತರಿಸಬೇಕು. ತೆರವುಗೊಳಿಸಬೇಕು. ಸಂತ್ರಸ್ತರಿಗೆ ಹಕ್ಕುಪತ್ರ, ವಿವಿಧ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಡಬೇಕು. ಅಂಗನವಾಡಿ, ಪ್ರಾಥಮಿಕ ಶಾಲೆ, ಗ್ರಂಥಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಸಲೀಂ ಅಲ್ದಿ, ರೋಹನ ಐನಾಪುರ, ಶಬ್ಬೀರ ಪಟೇಲ ಬಿರಾದಾರ, ನಜೀರಅಹ್ಮದ ಪಡೇಕನೂರ, ಅಲ್ತಾಫ್‌ ಮರ್ತೂರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಪ್ರಸನ್ನ ಅವರಿಗೆ ಮನವಿ ಸಲ್ಲಿಸಿದರು. ರಾಯಚೂರು: ನೀರಿಗಾಗಿ ಗ್ರಾ.ಪಂ.ಕಚೇರಿ ಎದುರು ಧರಣಿ _ Prajavani ರಾಯಚೂರು: ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಜಿಲ್ಲೆಯ ಮಾನ್ವಿ ತಾಲ್ಲೂಕಿನ ಗಣದಿನ್ನಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿ ಎದುರು ಶುಕ್ರವಾರ ಬೆಳಿಗ್ಗೆಯಿಂದ ಧರಣಿ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರು ಒದಗಿಸುವುದು, ರಸ್ತೆ ನಿರ್ಮಾಣ ಮಾಡುವುದು ಸೇರಿದಂತೆ ಅನೇಕ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಪ್ರತಿಟನಾಕಾರರು ಒತ್ತಾಯಿಸುತ್ತಿದ್ದಾರೆ. ಮಂಜು ಮುಸುಕಿದ ದಾರಿಯಲ್ಲಿ...: ಗಣಿಗೆ ಮಣಿಯದ ಸತ್ಯ! ಪದ್ಯ ಚೆನ್ನಾಗಿದೆ. ಅಭಿನಂದನೆಗಳು. ನಿಜ, ಗಣಿ ಯಾ ಸತ್ಯ ಹೊರಗೆ ಬಂತು ಸುಂದರ, ವ್ಯಂಗ್ಯ ತುಂಬಿದ ಕವನ. ನಾನು ಬಡವರ ಪರ: ರಜನಿ _ Prajavani ನಾನು ಬಡವರ ಪರ: ರಜನಿ ಚೆನ್ನೈ: ನಟ ರಜನಿಕಾಂತ್ ಸೋಮವಾರ ಇಲ್ಲಿನ ಡಾ.ಎಂ.ಜಿ.ಆರ್. ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್‌ ಅವರ ಪ್ರತಿಮೆ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಾನು ಎಂಜಿಆರ್ ಅಲ್ಲ. ಆದರೆ, ಅವರ ಹಾಗೆ ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು. ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ ನಂತರ ರಜನಿ ಪಾಲ್ಗೊಂಡ ಅತಿ ದೊಡ್ಡ ಕಾರ್ಯಕ್ರಮ ಎಂದು ಹೇಳಲಾಗಿದೆ. ಕಾರ್ಯಕ್ರಮದಲ್ಲಿ ರಜನಿಕಾಂತ್‌ ಅವರ ಅಭಿಮಾನಿಗಳು, ನಟ ಶಿವಾಜಿ ಗಣೇಶನ್‌ ಅವರ ಮಗ ಪ್ರಭು, ವಿಜಯ್‌ಕುಮಾರ್‌ ಸೇರಿದಂತೆ ಚಿತ್ರರಂಗದ ಹಲವರು ಕಾರ್ಯಕ್ರಮದಲ್ಲಿ ಇದ್ದರು. ಕಾರ್ಯಕ್ರಮ ಆಯೋಜಿಸಿದ್ದ ಸ್ಥಳಕ್ಕೆ ಹೋಗುವ ಮಾರ್ಗಗಳಲ್ಲಿ ರಜನಿಕಾಂತ್‌ ಅವರನ್ನು ಸ್ವಾಗತಿಸುವ ಬೃಹತ್‌ ಬ್ಯಾನರ್‌ ಮತ್ತು ಪೋಸ್ಟರ್‌ಗಳನ್ನು ಹಾಕಲಾಗಿತ್ತು.  ಸೇತುವೆ ಮನವಿಗೆ ಸ್ಪಂದಿಸಿದ ಸಚಿವ ರೇವಣ್ಣ _ Udayavani - ಉದಯವಾಣಿ ಪಾಲೋಳಿಗೆ ಭೇಟಿ ನೀಡಿದ ಅಧಿಕಾರಿಗಳು ಕಡಬ: ಪಿಜಕಳದ ಪಾಲೋಳಿಯಿಂದ ಎಡಮಂಗಲವನ್ನು ಸಂಪರ್ಕಿಸಲು ಕುಮಾರಧಾರಾ ಹೊಳೆಗೆ ಸೇತುವೆ ನಿರ್ಮಿಸಬೇಕೆಂಬ ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ, ಸೇತುವೆ ನಿರ್ಮಾಣಕ್ಕೆ ತಗಲಬಹುದಾದ ವೆಚ್ಚದ ಅಂದಾಜು ಪಟ್ಟಿ ತಯಾರಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪಾಲೋಳಿಯಲ್ಲಿ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇದ್ದರು. ಕಳೆದ ತಿಂಗಳು ಕಡಬ ತಾಲೂಕು ಜೆಡಿಎಸ್‌ ಅಧ್ಯಕ್ಷ ಸಯ್ಯದ್‌ಮೀರಾ ಸಾಹೇಬ್‌ ಅವರು ಗ್ರಾಮಸ್ಥರ ಮನವಿಯೊಂದಿಗೆ ಸಚಿವ ಎಚ್‌.ಡಿ. ರೇವಣ್ಣ ಅವರನ್ನು ಭೇಟಿಯಾಗಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದರು. ಅಧಿಕಾರಿಗಳ ಭೇಟಿ ಸೆ. 11ರಂದು ಪಾಲೋಳಿಗೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಅಂದಾಜು ಪಟ್ಟಿ ತಯಾರಿಸುವ ಸಲುವಾಗಿ ಸ್ಥಳ ಪರಿಶೀಲಿಸಿದ್ದೇವೆ. ಸೇತುವೆ, ಸಂಪರ್ಕ ರಸ್ತೆ ನಿರ್ಮಾಣಕ್ಕೆ 18 ಕೋಟಿ ರೂ. ಬೇಕಾಗಬಹುದು. ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜಾರಾಮ್‌ ತಿಳಿಸಿದ್ದಾರೆ. ಸಹಾಯಕ ಎಂಜಿನಿಯರ್‌ ಪ್ರಮೋದ್‌ ಕುಮಾರ್‌, ಜಿ.ಪಂ. ಎಂಜಿನಿಯರ್‌ ಭರತ್‌, ಪ್ರಮುಖರಾದ ಸಯ್ಯದ್‌ ಮೀರಾ ಸಾಹೇಬ್‌, ರೋಯ್‌ ಅಬ್ರಹಾಂ, ಕಡಬ ಗ್ರಾ.ಪಂ. ಸದಸ್ಯರಾದ ಕೃಷ್ಣಪ್ಪ ಬೈಲಂಗಡಿ, ಸರೋಜಿನಿ ಎಸ್‌. ಆಚಾರ್‌, ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಸಾಂತಪ್ಪ ಗೌಡ ಪಿಜಕ್ಕಳ, ಕಾರ್ಯದರ್ಶಿ ಶ್ಯಾಮ್‌ ಥಾಮಸ್‌, ಉಪಾಧ್ಯಕ್ಷ ಜೋಸ್‌ ಕೇಂಜೂರು, ಖಜಾಂಚಿ ರವೀಂದ್ರ ಎಡಮಂಗಲ, ಸ್ಥಳೀಯರಾದ ಅರುಣ್‌ ಕುಮಾರ್‌, ಯತೀಂದ್ರ, ಸುಂದರ, ರಂಜೀವ್‌ ಪಿ.ಆರ್‌., ಸತೀಶ್‌, ನಾರಾಯಣ, ಮುರಳೀಧರ, ಹರೀಶ್‌, ಪುರುಷೋತ್ತಮ, ರಫೀಕ್‌, ಉಸ್ಮಾನ್‌, ಶ್ರೀನಿವಾಸ, ದಯಾನಂದ, ಮಧುಸೂದನ, ಪೂವಪ್ಪ ಉಪಸ್ಥಿತರಿದ್ದರು. ರಸ್ತೆ ಅಭಿವೃದ್ಧಿ: ಸ್ಥಳ ಪರಿಶೀಲನೆ ಅಧಿಕಾರಿಗಳು ನೂಜಿಬಾಳ್ತಿಲ ಗ್ರಾಮವನ್ನು ಸಂಪರ್ಕಿಸುವ ಕಾಯರಡ್ಕ-ಪೇರಡ್ಕ ಹಾಗೂ ಕಲ್ಲುಗುಡ್ಡೆ-ಎಂಜಿರ ರಸ್ತೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಂದಾಜು ಪಟ್ಟಿ ಸಲ್ಲಿಸಲು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯನ್ನು ಪರಿಶೀಲಿಸಿದರು. ಸೈಯದ್‌ ಮೀರಾ ಸಾಹೇಬ್‌, ಜೆಡಿಎಸ್‌ ಮುಖಂಡರಾದ ಸುಂದರ ಗೌಡ ಬಳ್ಳೇರಿ, ಇ.ಜಿ. ಜೋಸೆಫ್‌, ದಿಲ್ಫರ್‌ ಫಾರೂಕ್‌, ಹರಿಪ್ರಸಾದ್‌ ಎನ್ಕಾಜೆ ಹಾಜರಿದ್ದರು. ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮಾಹಿತಿ ಬಹಿರಂಗಕ್ಕೆ ಆದೇಶ _ Prajavani ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮಾಹಿತಿ ಬಹಿರಂಗಕ್ಕೆ ಆದೇಶ ನವದೆಹಲಿ: ದೇಶದ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪರಿಶೀಲನಾ ವರದಿಗಳು ಆರು ವಾರಗಳ ಒಳಗಾಗಿ ಸಾರ್ವಜನಿಕ ವಲಯಕ್ಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರೀಯ ಮಾಹಿತಿ ಆಯೋಗವು ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ನಿರ್ದೇಶನ ನೀಡಿದೆ. ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅನುಮತಿ ನೀಡುವ ಸಲುವಾಗಿ ಎಂಸಿಐ ಪರಿಶೀಲನೆ ನಡೆಸಿ ವರದಿ ನೀಡುತ್ತದೆ. ಇಂತಹ ವರದಿಗಳಲ್ಲಿ ಅಕ್ರಮ ನಡೆದಿದೆ ಎಂದು ಹಲವು ಪ್ರಕರಣಗಳು ದಾಖಲಾಗಿದ್ದು, ಇವುಗಳ ಕುರಿತು ಸಿಬಿಐ ವಿಚಾರಣೆ ನಡೆಸುತ್ತಿದೆ. ವರದಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ದೇಶನ ಪ್ರಮುಖ ಹೆಜ್ಜೆಯಾಗಿದೆ. ‘ಸಾರ್ವಜನಿಕ ವಲಯಕ್ಕೆ ಲಭ್ಯವಾಗದಂತೆ ಪರಿಶೀಲನಾ ವರದಿಗಳನ್ನು ಬಚ್ಚಿಡುವುದರಿಂದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಕಡಿಮೆಯಾಗಲಿದೆ’ ಎಂದು ಮಾಹಿತಿ ಆಯೋಗದ ಆಯುಕ್ತ ಯಶೋವರ್ಧನ್ ಆಜಾದ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಡಾ. ಎ.ಎನ್. ಬಸವರಾಜ ದಾಂಡೇಲಿ ರಾಜ್ಯದ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪ್ರತಿವರ್ಷ ಲೇಖಕರು ಹಾಗೂ ಪ್ರಕಾಶಕರಿಂದ ರಾಜ್ಯ ಮಟ್ಟದ ಆಯ್ಕೆ ಸಮಿತಿಯ ಮೂಲಕ ಪುಸ್ತಕಗಳನ್ನು ಖರೀದಿಸುತ್ತ ಬಂದಿದೆ. ಅದಕ್ಕಾಗಿ ಪ್ರತಿವರ್ಷ ಆಗಸ್ಟ್‌ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಪ್ರಕಾಶಕರು– ಲೇಖಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿತ್ತು. ಆದರೆ, 2018ನೇ ಸಾಲಿನ ಮೊದಲ ಆರು ತಿಂಗಳಲ್ಲಿ ಪ್ರಕಟಗೊಂಡ ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡದೆ, ಇಲಾಖೆಯ ವೆಬ್‌ಸೈಟ್‍ ಮೂಲಕ (ತಡವಾಗಿ) ಅರ್ಜಿ ಆಹ್ವಾನಿಸಿ, ಜುಲೈ 31ರ ಒಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಈ ಮಾಹಿತಿಯನ್ನು ಕೇಂದ್ರ ಇದರಿಂದಾಗಿ ಅನೇಕ ಲೇಖಕರು ಮತ್ತು ಪ್ರಕಾಶಕರು ಪುಸ್ತಕ ಆಯ್ಕೆ ಪ್ರಕ್ರಿಯೆಯಿಂದ ವಂಚಿತರಾಗಿರುವ ಸಾಧ್ಯತೆ ಇದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು ಇತ್ತ ಗಮನಹರಿಸಿ ದಿನಪತ್ರಿಕೆಗಳ ಮೂಲಕ ಮತ್ತೊಮ್ಮೆ ಅರ್ಜಿ ಆಹ್ವಾನಿಸಿ ಪುಸ್ತಕ ನೋಂದಣಿಗೆ ಕನಿಷ್ಠ ಹದಿನೈದು ದಿನ ಕಾಲಾವಕಾಶ ನೀಡಬೇಕು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ತಿದ್ದುಪಡಿ ಹಿಂಪಡೆಯಬೇಕು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಜನಾರ್ದನ ರೆಡ್ಡಿ ಮತ್ತು ಅವರ ಸಂಗಡಿಗರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡೆಯುತ್ತಿರುವ ಅಕ್ರಮ ಕಲ್ಲುಗಾರಿಕೆ, ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು. ಮಲೆನಾಡಿನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಸಮಾಜ ಸೇವಕರಿಗೆ ಕಿರುಕುಳ ನೀಡಲಾಗುತ್ತಿದೆ. ಅವರಿಗೆ ರಕ್ಷಣೆ ನೀಡಬೇಕು. ಪಶ್ಚಿಮಘಟ್ಟ ಪ್ರದೇಶದ ಹೊಸನಗರ ತಾಲ್ಲೂಕಿನಲ್ಲಿ ಗಣಿಗಾರಿಕೆ ಪರಿಸರ ಸೂಕ್ಷ್ಮ ವಲಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪಶ್ಚಿಮಘಟ್ಟದ ಜೀವ ಸಂಕುಲ ನಾಶದತ್ತ ಸಾಗಿದೆ. ಜಿಲ್ಲೆಯ 11 ಸಾವಿರ ಎಕರೆ ಮೀಸಲು ಅರಣ್ಯ ಭೂಮಾಲೀಕರಿಗೆ ಹಂಚಿಕೆಯಾಗಿದೆ ಎಂದು ಆರೋಪಿಸಿದರು. ತಾರಸಿ ಮೇಲೆ ಕೈತೋಟ ಮಾಡಿ... _ Prajavani ತೆರದ ಮನಸಿನ ಪುಟಗಳು: ಚುಕ್ಕಿ ಮಾತ್ರ ಉಳಿದಿದೆ ನನ್ನ ಪಾಲಿಗಿಂದು! ಹೊಸಪೇಟೆ: ಇತ್ತೀಚಿಗೆ ನಡೆದ ಶಿವಮೊಗ್ಗ ಲೋಕಸಭೆ ಉಪಚುನಾವಣೆಯಲ್ಲಿ ಜಯ ಗಳಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಗುರುವಾರ ತಾಲ್ಲೂಕಿನ ಹಂಪಿಗೆ ಭೇಟಿ ನೀಡಿದರು. ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಳಿಕ ಭುವನೇಶ್ವರಿ ದೇವಿ, ಪಂಪಾಂಬಿಕೆ ದೇವಿ ದರ್ಶನ ಪಡೆದರು. ನಂತರ ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆಯಲು ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದರು. ಬಿಜೆಪಿ ಮುಖಂಡರಾದ ಶೇಖರ್‌ ಹಂಪಿ, ಮಲ್ಲಿಕಾರ್ಜುನ, ವೀರೇಶ್ವರ ಸ್ವಾಮಿ, ರವಿಕುಮಾರ್‌ ಇದ್ದರು. Karavali Karnataka: ಪರೀಕ್ಷೆ ರಿಸಲ್ಟ್. ಆತ್ಮಹತ್ಯೆ ಯೋಚನೆ ಎಂದೂ ಬೇಡ: ಡಾ. ಪಿ.ವಿ ಭಂಡಾರಿ ನನ್ನ ತಂದೆ ಹೇಳಿದ್ದು ಇವತ್ತಿಗೂ ನೆನಪಿಗೆ ಬರುತ್ತದೆ. “ನನಗೆ ನಿನ್ನ ಮಾರ್ಕ್ಸ್ ಮುಖ್ಯ ಅಲ್ಲ. ನೀನು ಮುಖ್ಯ. ಮಾರ್ಕ್ಸ್ ಬಂದಷ್ಟು ಬರಲಿ” ಎಂದಿದ್ದರು. ಡಾ. ಪಿ.ವಿ ಭಂಡಾರಿ ಇಂದು ಪರೀಕ್ಷೆಯ ರಿಸಲ್ಟ್‌ಗಳು ಬರುತ್ತಾ ಇರುವಾಗ ನನಗೆ ನನ್ನ ಹತ್ತನೇ ತರಗತಿ ನೆನಪಿಗೆ ಬರುತ್ತದೆ. ನಾನು ಶಾಲೆಗೇ ಫಸ್ಟ್ ಬರಬೇಕು ಎಂಬುದು ನನ್ನ ಮುಖ್ಯೋಪಾಧ್ಯಾಯರ ಹಂಬಲವಾಗಿತ್ತು. ಬಹುಶಃ ನನ್ನ ತಾಯಿ ತಂದೆ ಕೂಡ ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು ಏನೋ ಈ ಆಸೆಯನ್ನು. 463/600 ಅಂಕಗಳು ಬಂದವು. ನನಗೂ ಕೂಡ ತುಂಬಾನೇ ಬೇಸರ ಆಗಿತ್ತು. ಆ ಸಮಯದಲ್ಲಿ ನನ್ನ ತಂದೆ ನನ್ನನ್ನು ಕರೆದು ಹೇಳಿದ್ದು ಇವತ್ತಿಗೂ ನನಗೆ ನೆನಪಿಗೆ ಬರುತ್ತದೆ. 'ನನಗೆ ನಿನ್ನ ಮಾರ್ಕ್ಸ್ ಮುಖ್ಯ ಅಲ್ಲ. ನೀನು ಮುಖ್ಯ ಮಾರ್ಕ್ಸ್ ಬಂದಷ್ಟು ಬರಲಿ. ಮಾರ್ಕ್ಸ್‌ನಿಂದ ನಿನ್ನ ಭವಿಷ್ಯ ಎಂದಿಗೂ ನಿರ್ಧಾರವಾಗುವುದಿಲ್ಲ. ಇನ್ನೂ ಸಾಕಷ್ಟು ಪರೀಕ್ಷೆಗಳು ಬರುತ್ತವೆ. ಆಗ ನಿನ್ನನ್ನು ನೀನು ಪ್ರೂ ಮಾಡಿಕೊಳ್ಳಬಹುದು' ಎಂದಿದ್ದರು. ಇಷ್ಟೆಲ್ಲಾ ಬರೆಯಲು ಕಾರಣ ಈ ಒಂದು ವಿಡಿಯೋ. ಇದನ್ನು ಮಿತ್ರರಾದ ರಾಮ್ ಪ್ರಸಾದ್ ಮತ್ತು ಸುದೀಪ್ ದಾಸ್ 'ಕರಾವಳಿ ಕರ್ನಾಟಕ'ದ ಎಲ್ಲ ಓದುಗರು ನೋಡಲಿ ಅಂತ ಮಾಡಿದ್ದಾರೆ. ಪೋಷಕರೇ….ಮಕ್ಕಳು ಫಸ್ಟ್, ಅವರ ಮಾರ್ಕ್ಸ್ ನೆಕ್ಸ್ಟ್ ರಿಸಲ್ಟ್ ಬರುವಾಗ ಮಾರ್ಕ್ ಕಡಿಮೆ ಬಂದವರು, ಫೇಲಾದವರು, ಎನಿಸಿದಷ್ಟು ಮಾರ್ಕ್ ತೆಗೆಯದವರು ಹಲವು ಬಾರಿ ನಕಾರಾತ್ಮಕವಾಗಿ ಯೋಚನೆ ಮಾಡುತ್ತಾರೆ. ಈ ಸಮಯದಲ್ಲಿ ಮನೆಯವರು ಕೂಡ ಈ ಮಕ್ಕಳ ವಿಷಯದಲ್ಲಿ ಸ್ಪಂದಿಸುವಾಗ ಜಾಗ್ರತೆಯಿಂದ ಇರಿ. ನೀನು ಫಸ್ಟ್ ಮಾರ್ಕ್ಸ್ ನೆಕ್ಸ್ಟ್ ಅನ್ನುವ ಮಾತು ನೆನಪಿರಲಿ. ಪರೀಕ್ಷೆ ಎನ್ನುವುದು ಹಲವು ಬಾರಿ ಜೀವನದಲ್ಲಿ ನಿರ್ಣಾಯಕ ಅನ್ನುವ ಒಂದು ಬ್ರಾಂತಿ ತಾಯಿ ತಂದೆಯಲ್ಲಿ ಮಕ್ಕಳಲ್ಲಿ ಬಂದುಬಿಟ್ಟಿದೆ. ನಾನು ಈ ಸಮಯದಲ್ಲಿ ಇದರ ಬಗ್ಗೆ ನನ್ನ ಕೆಲವು ಅನುಭವಗಳನ್ನು ಬರೆಯುತ್ತೇನೆ. ನನಗೆ ಪಿಯುಸಿ ಓದುವಾಗ ಭೌತಶಾಸ್ತ್ರ ಭೌತಶಾಸ್ತ್ರದ ಹಾಗೇ ಇತ್ತು. 62/100 ಮಾರ್ಕುಗಳು ಬಂದಿತ್ತು. ಹಾಗೆಯೇ ಎಂಬಿಬಿಎಸ್ ಓದುವಾಗ ಅಂಗರಚನಾ ಶಾಸ್ತ್ರ ಬಹಳ ಕಷ್ಟವಾಗುತ್ತಿತ್ತು. ಡಿಪ್ಲೊಮಾ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದರೂ, ಸ್ನಾತಕೋತ್ತರ ಪದವಿಯಲ್ಲಿ ಮೊದಲ ಬಾರಿಗೆ ಫೈಲ್ ಕೂಡ ಆದೆ. ಕಡಿಮೆ ಅಂಕಗಳು ಬಂದಾಗ ನನ್ನ ತಾಯಿ ತಂದೆಯರು ಮತ್ತು ನನ್ನ ಹೆಂಡತಿ ಎಂದಿಗೂ ಕೂಡ ನನಗೆ ನಕಾರಾತ್ಮಕವಾಗಿ ಮಾತನಾಡಿಲ್ಲ. ಇದರಿಂದಾಗಿ ಧೈರ್ಯವಾಗಿ ಪರೀಕ್ಷೆಗಳನ್ನು ಎದುರಿಸಿದೆ. ನೆನಪಿರಲಿ ನೂರು ಸೆಂಚುರಿ ಹೊಡೆದ ತೆಂಡೂಲ್ಕರ್ ಕೂಡ ನೂರನೇ ಸೆಂಚುರಿ ಹೊಡೆಯಲು ಸಾಕಷ್ಟು ತಡಕಾಡಿದ್ದಾರೆ. ಹಲವು ಬಾರಿ ಸೊನ್ನೆಗೆ ಔಟಾಗಿದ್ದಾರೆ. ಜೀವನ ಎಂಬುದು ಒಂದು ಪರೀಕ್ಷೆಯ ಪಾಸ್ ಫೇಲ್ ಮೇಲೆ ನಿರ್ಧಾರವಾಗಿಲ್ಲ. ಅವಕಾಶಗಳು ಸಾಕಷ್ಟು ಸಿಗುತ್ತವೆ. ಆತ್ಮಹತ್ಯೆಯ ಬಗ್ಗೆ ಎಂದು ಯೋಚನೆ ಮಾಡಬೇಡಿ. ತಾಯಿ ತಂದೆಯರೇ ನಿಮ್ಮ ಮಕ್ಕಳೆದುರು ಅವರ ಪರೀಕ್ಷಾ ಫಲಿತಾಂಶದ ಬಗ್ಗೆ ಮಾತನಾಡುವಾಗ, ಚರ್ಚಿಸುವಾಗ ಎಚ್ಚರವಿರಲಿ. ನಕಾರಾತ್ಮಕ ಅಭಿಪ್ರಾಯಗಳು ನಿಮ್ಮ ಮಕ್ಕಳ ಬಾಳನ್ನು ನೋಯಿಸಬಹುದು. ಹುಷಾರ್. ಉಪೇಂದ್ರ ಬರ್ತಡೇ ಪಾರ್ಟಿ: ಸೂಪರ್ ಆಗಿ ಡ್ಯಾನ್ಸ್ ಮಾಡಿದ ಶಿಲ್ಪಾ, ಗಣೇಶ್.! _ Watch video: Ganesh and Shilpa dance at Upendra Birthday party - Kannada Filmibeat ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ 50ನೇ ಜನ್ಮದಿನವನ್ನ ಭರ್ಜರಿಯಾಗಿ ಆಚರಿಸಿಕೊಂಡರು. ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿದ ಉಪೇಂದ್ರ, ಅಂದೇ ತಮ್ಮ 'ಉತ್ತಮ ಪ್ರಜಾಕೀಯ ಪಾರ್ಟಿ'ಯನ್ನ ಲೋಕಾರ್ಪಣೆ ಗೊಳಿಸಿದರು. ಸೆಪ್ಟೆಂಬರ್ 18 ರಂದು ಬೆಳಗ್ಗೆ, ಮಧ್ಯಾಹ್ನ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಜೊತೆಗೆ ಉಪೇಂದ್ರ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರೆ, ಸಂಜೆ ಚಲನಚಿತ್ರ ಸ್ನೇಹಿತರಿಗಾಗಿ ಗ್ರ್ಯಾಂಡ್ ಪಾರ್ಟಿ ಅರೇಂಜ್ ಮಾಡಿದ್ದರು. ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದವರಿಗೆ ಉಪೇಂದ್ರ ಮನೆಯಲ್ಲಿಯೇ ಪಾರ್ಟಿ ನಡೆಯಿತು. ಈ ಪಾರ್ಟಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ಗಣೇಶ್, ಹರ್ಷಿಕಾ ಪೂಣಚ್ಚ ಜೊತೆಗೆ ಚಿತ್ರರಂಗದ ಗಣ್ಯರು ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ ಗಣೇಶ್, ಶಿಲ್ಪಾ ಗಣೇಶ್, ಹರ್ಷಿಕಾ ಪೂಣಚ್ಚ ಹಾಗೂ ಪ್ರಿಯಾಂಕಾ ಉಪೇಂದ್ರ ಕುಣಿದು ಕುಪ್ಪಳಿಸಿದ್ದಾರೆ. ಆ ವಿಡಿಯೋನ ಸ್ವತಃ ಹರ್ಷಿಕಾ ಪೂಣಚ್ಚ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. 'ಝೂಮ್' ಚಿತ್ರದ ಹಾಡಿಗೆ ಗಣೇಶ್ ದಂಪತಿ ಡ್ಯಾನ್ಸ್ ಮಾಡಿರುವುದು ವಿಡಿಯೋದಲ್ಲಿ ಸೆರೆ ಆಗಿದೆ. ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ವಿ.ನಾಗೇಂದ್ರ ಪ್ರಸಾದ್ _ V.Nagendra Prasad, Elected As President of Directors Association - Kannada Filmibeat 2017ರ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ವಿ.ನಾಗೇಂದ್ರ ಪ್ರಸಾದ್ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಜೋಸೈಮನ್ ಆಯ್ಕೆಯಾಗಿದ್ದಾರೆ. ಕಳೆದ 2 ವರ್ಷದಿಂದ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಂ.ಎಸ್.ರಮೇಶ್ ಅವರ ಅಧಿಕಾರಾವಧಿ ಇಂದಿಗೆ ಮುಕ್ತಾಯವಾಗಿತ್ತು. ಇದರಿಂದ ನಿರ್ದೇಶಕರ ಸಂಘದ ಚುನಾವಣೆ ಇಂದು ನಡೆಸಲಾಗಿದ್ದು, ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಉಳಿದಂತೆ ಚುನಾವಣೆಯಲ್ಲಿ ನಿರ್ದೇಶಕರಾದ ದಯಾಳ್ ಪದ್ಬನಾಭನ್, ಮುಸ್ಸಂಜೆ ಮಹೇಶ್, ಗುರುಪ್ರಸಾದ್, ಶಿವಕುಮಾರ್, ಮುರಳಿ ಮೋಹನ್, ಸುನಿಲ್ ಪುರಾಣಿಕ್, ಚಂದ್ರಹಾಸ್, ಸೇರಿದಂತೆ 15 ಜನ ನಿರ್ದೇಶಕರು ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಅಂದಹಾಗೆ, ಚುನಾವಣೆ ಹಿರಿಯ ನಿರ್ದೇಶಕ ದೊರೆ ಭಗವಾನ್ ಮತ್ತು ಹಿರಿಯ ನಟ ಶಿವರಾಂ ಅವರ ನೇತ್ರತ್ವದಲ್ಲಿ ನಡೆದಿತ್ತು. 15 ನಿರ್ದೇಶಕರು ಚುನಾವಣೆಯಲ್ಲಿ ಭಾಗವಹಿಸಿದ್ದು, ಇವರಲ್ಲಿ ವಿ.ನಾಗೇಂದ್ರ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಕರೀನಾ ಕಪೂರ್ _ Webdunia Kannada ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಇದೀಗ ಎರಡನೇ ಮಗುವಿಗೆ ತಾಯಿಯಾಗುವ ನಿರ್ಧಾರ ಮಾಡಿದ್ದಾರಂತೆ. ಈ ವಿಚಾರವನ್ನು ಖುದ್ದು ಕರೀನಾ ಕಪೂರ್ ಹೇಳಿದ್ದಾರೆ. ನಟಿ ಕರೀನಾ ಕಪೂರ್, ನಟ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿ ಮುದ್ದಾದ ಗಂಡುಮಗುವಿನ ತಾಯಿಯಾದ ನಂತರ ಸಿನಿಮಾ ರಂಗದಿಂದ ದೂರ ಸರಿದರು. ಆಮೇಲೆ ಇದೀಗ 'ವೀರೆ ದಿ ವೆಡ್ಡಿಂಗ್' ಚಿತ್ರದ ಮೂಲಕ ಮತ್ತೆ ವಾಪಾಸಾದ ಕರೀನಾ ಈಗ ಮತ್ತೆ ಎರಡನೇ ಮಗುವನ್ನು ಪಡೆಯುವ ಆಲೋಚನೆಯಲ್ಲಿದ್ದಾರಂತೆ. ಇತ್ತೀಚಿಗೆ ಸ್ನೇಹಿತೆ ಅಮೃತಾ ಅರೋರಾ ಜೊತೆ ಕೋಮಲ್ ನಹಾತಾ ಶೋ 'ಸ್ಟೇರಿ ನೈಟ್ಸ್' 2 ಕಾರ್ಯಕ್ರಮಕ್ಕೆ ಬಂದಿದ್ದ ಕರೀನಾ ಕಪೂರ್, ‘ನಾನು ಹಾಗೂ ಸೈಫ್ ಎರಡನೇ ಮಗುವಿನ ಪ್ಲಾನ್ ಮಾಡ್ತಿದ್ದೇವೆ. ಆದರೆ ಎರಡು ವರ್ಷಗಳ ನಂತರ’ ಎಂದು ಕರೀನಾ ಹೇಳಿದ್ದಾಳೆ. ‘ಡಿಸೆಂಬರ್ 20,2016 ರಂದು ತೈಮೂರ್ ಜನಿಸಿದ್ದಾನೆ. ತೈಮೂರ್‌ ಅಲಿ ಖಾನ್‌ ಆಗಮನದ ಮೂಲಕ ಸೈಫ್ ಮೂರನೇ ಬಾರಿಗೆ ಅಪ್ಪನಾಗಿದ್ದಾರೆ.. ತೈಮೂರ್ ಎಲ್ಲಿ ಹೋದರೂ ಸುದ್ದಿಯಾಗುತ್ತಾನೆ. ತೈಮೂರ್ ನಂತರ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ’ ಎಂದಿದ್ದಾರೆ. ಮುಂಬೈ: ಹಾಟ್ ಬೆಡಗಿ ಕಿಮ್ ಕರ್ದಾಶಿಯನ್ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಕಿಮ್ ಹೊಸ ಅವತಾರದಲ್ಲಿ ... ತೆರೆದೆದೆಯ ಪ್ರದರ್ಶನದಿಂದ ಒಂದು ಹಂತ ಮುಂದೆ ಹೋಗಿರುವ ಸಲ್ಲು ಮಿಯಾ, ಮುಂದಿನ ತಮ್ಮ ಚಿತ್ರದಲ್ಲಿ ಶರ್ಟ್ ಜತೆ ಪ್ಯಾಂಟ್ ಕೂಡ ತೆಗೆದು ನಟಿಸುವ ಸಾಧ್ಯತೆಯಿದೆ. ಟಾರ್ಜನ್ ಹೆಸರಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ ಸಲ್ಮಾನ್. ಚಿತ್ರೀಕರಣ ಪೂರ್ತಿ ಕಾಡಿನಲ್ಲಿ ನಡೆಯಲಿದೆ ಎಂದು ಕೇಳಿ ಸಲ್ಮಾನ್ ಖುಷಿಯಾಗಿದ್ದಾನೆ. ನನ್ನ ಅಭಿಮಾನಿಗಳಲ್ಲಿ ಹೆಚ್ಚು ಜನ ಯುವಕರು ಹಾಗೂ ಮಕ್ಕಳು ಇರುವುದರಿಂದ, ಅವರಿಗೆ ನಾನು ಈ ಚಿತ್ರವನ್ನು ಕಾಣಿಕೆಯಾಗಿ ನೀಡುತ್ತೇನೆ. ಈ ಚಿತ್ರದಲ್ಲಿ ವಿಶೇಷವಾದ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇದು ತೇರೆ ನಾಮ್ ಹೇರ್ ಸ್ಟೈಲ್ ನಂತೆ ಜನಪ್ರಿಯ ಆಗುವ ನಂಬಿಕೆ ಇದೆ ಎಂಬುದು ಸಲ್ಮಾನ್ ಉವಾಚ. ಅಲ್ಲಪ್ಪ ಸಲ್ಮಾನ್, ಮೊದಲೇ ನಿಂಗೂ ಕಾಡಿಗೂ ಆಗಿಬರೋಲ್ಲ. ಮತ್ತೆ ಕಾಡಿನಲ್ಲಿ ಉಳಿಯೋಕ್ಕೆ ತಯಾರಿದ್ದೀಯಾ ಎಂದರೆ ಮೆಚ್ಚಲೇ ಬೇಕು. ಈ ಸಲ ಕೃಷ್ಣ ಮೃಗಗಳ ತಂಟೆಗೆ ಹೋಗಬೇಡ ಎನ್ನುತ್ತಿದ್ದಾರೆ ಅಭಿಮಾನಿಗಳು. ಸುಮಾರು 20 ವರ್ಷಗಳ ಹಿಂದೆ ಹೇಮಂತ್ ಬಿರ್ಜೆ ನಟಿಸಿದ್ದ ಟಾರ್ಜನ್ ಚಿತ್ರ ಅತ್ಯಂತ ಜನಪ್ರಿಯವಾಗಿತ್ತು. ವಿಶೇಷವಾಗಿ ಮಕ್ಕಳಿಗೆ ಮುದನೀಡಿತ್ತು. ಈಗ ಮಕ್ಕಳಿಗಾಗಿ 'ತಾರೆ ಜಮೀನ್ ಪರ್' ಎಂಬ ಚಿತ್ರ ಮಾಡುತ್ತಿರುವ ಅಮೀರ್ ಖಾನ್ ಪ್ರಭಾವದಿಂದ, ಸಲ್ಮಾನ್ ಕೂಡ ಟಾರ್ಜನ್ ಚಿತ್ರವನ್ನು ಒಪ್ಪಿರುವ ಸಾಧ್ಯತೆಯಿದೆ. Read more about: ಸಲ್ಮಾನ್ ಖಾನ್ ಮಕ್ಕಳ ಚಿತ್ರ ಟಾರ್ಜನ್ ಹೇರ್ ಸ್ಟೈಲ್ ಪ್ರಾಣಿ ದಯಾ ಸಂಘ ಅಮೀರ್ ಸಲ್ಲುಮಿಯಾ ಬೆಂಗಳೂರು : ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯ ಸೂರೆ ಮಾಡಿದ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ, ಪ್ರಸಕ್ತ ಸಾಲಿನ ಬಸವಶ್ರೀ ಪ್ರಶಸ್ತಿ ಸಂದಿದೆ. ಬಾಲು ಅವರ ದಶಕಗಳ ಕಾಲದ ಸಂಗೀತ ಸೇವೆಯನ್ನು ಬಸವ ವೇದಿಕೆ ಗುರ್ತಿಸಿ, ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ ಎಂದು ವೇದಿಕೆ ಕಾರ್ಯದರ್ಶಿ ಸಿ.ಸೋಮಶೇಖರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಏ.20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ, ಪ್ರಶಸ್ತಿ ಪ್ರದಾನ ಮಾಡುವರು. ನಿಜಗುಣ ಅನುಭವ ಮಂಟಪದ ಅಧ್ಯಕ್ಷ ನಿಜಗುಣ ಸ್ವಾಮೀಜಿಗಳಿಗೆ ಇದೇ ಸಂದರ್ಭದಲ್ಲಿ ‘ವಚನ ಸಾಹಿತ್ಯ ಪ್ರಶಸ್ತಿ ’ ವಿತರಿಸುವುದಾಗಿ ಸೋಮಶೇಖರ್‌ ಹೇಳಿದ್ದಾರೆ. ಹಗಲು-ರಾತ್ರಿಯ ರೆಕ್ಕೆ: ಪಲವಳ್ಳಿ ಕವಿತೆ ಓದಿದ್ದೀರಾ ? ಒಂದು ಉತ್ತಮ ಲೇಖನ ರವಿ ಸರ್.......ವಜ್ರದ ಪರಿಚಯ ಕೇವಲ ಆಭರಣಕಾರನಿಗೆ .....ಬದರಿನಾಥ ಪಲವಳ್ಳಿಯವರ ಕವನದ ರುಚಿ ಸವಿದು ಸುಂದರ ರೀತಿಯಿಂದ ನಮಗೂ ಈ ಲೇಖನ ಮೂಲಕ ತಿಳಿಸಿದ್ದಿರಿ......ಧನ್ಯವಾದಗಳು..... Badarinath Palavalli ಏಪ್ರಿಲ್ 22, 2012 05:02 ಪೂರ್ವಾಹ್ನ ನಾನು full tight, out of order. ಉಬ್ಬುಬ್ಬಿ ಹೋಗಿದ್ದೇನೆ. ಪುಟ್ಟ ಮೀನಿನಂತಹ ಈ ಅಙ್ಞಾತ ಕವಿಗೆ ಇದು ಭಾರೀ ಬಹುಮಾನ. ಅಸಲು ನನ್ನ ನೀರೇ ಬಾವಿಯಗಲ, ಚಕ್ಕುಬಂದಿಯೂ ಕೂಗು ದೂರ! ತಿಳಿದದ್ದೇ ಅರೆ ಪಾವು. ನನ್ನ ಕವಿತೆಗಳೋ(!) ಸ್ವಗತಗಳು. ಖಾಸಗಿ ಅಳಲು. ಧನ್ಯೋಸ್ಮಿ, ಸಮಕಾಲೀನ ಕಾವ್ಯೋತ್ತಮ ಶ್ರೀಯುತ ರವಿ ಮೂರ್ನಾಡು ಅವರು ತಮ್ಮ ಅತ್ಯುತ್ತಮ ಬ್ಲಾಗಿನಲ್ಲಿ ನನ್ನ ಪುಟ್ಟ ಈಜನ್ನು ಸರಿಯಾಗಿ ಗ್ರಹಿಸಿ, ತಿದ್ದಿ ಬರೆದದ್ದು ನನಗೆ ಮಾರ್ಗ ಸೂಚಿ ಮತ್ತು ದಿಕ್ಸೂಚಿ. ಅಭಾರಿ ರವಿ ಸಾರ್. ಇಷ್ಟು ದೊಡ್ಡ ಅಭ್ಯಂಜನಕ್ಕೆ ನಾನು ಪ್ರಾಪ್ತನಾದದ್ದು ನನ್ನ ಪ್ರಯತ್ನಕ್ಕೆ ಸಂದ ಅತ್ಯುನ್ನತ ಪುರಸ್ಕಾರ. ಅಭಾರಿ ಸಾರ್. ಬದರಿಯವರ ಕವನಗಳ ಅತ್ಯುತ್ತಮ ವಿಮರ್ಶೆ.ಧನ್ಯವಾದಗಳು ಸರ್. ಸಿಮೆಂಟು ಮರಳಿನ ಮಧ್ಯೆ ಏಪ್ರಿಲ್ 24, 2012 07:51 ಅಪರಾಹ್ನ ಅವರ ಕವನಗಳಲ್ಲಿನ ಅಪರೂಪದ "ಉಪಮೆ"ಗಳು ಬಲು ಇಷ್ಟ... ಬದರಿಯವರ ಕವಿತೆಗಳನ್ನು ಓದಿದಾಗ ಏನೋ ಒಂದು ರೀತಿಯ ಖುಷಿ ಆಗುತ್ತದೆ ,ಕಾರಣ ಅವರು ಆಯ್ದು ಕೊಂಡಿರುವ ಕವಿತಾವಸ್ತುಗಳು. ಇವರ ಎಲ್ಲಾ ಕವಿತೆಗಳಲ್ಲಿ "ಸಾವಿಗೆ ಬರದ ನೆಂಟ " ತುಂಬಾ ಇಷ್ಟವಾದ ಕವಿತೆ ಪದ್ಯಗಳೇ ಅಲ್ಲ...ಅವರ ವ್ಯಕ್ತಿತ್ವ ಅವರ ಕವನಗಳಿಗಿಂತ ಸುಂದರ ಇಬ್ಬರಿಗೂ ಧನ್ಯವಾದಗಳು. ಅವರ ಊರ್ಮಿಳೆ ಕವಿತೆ ತುಂಬಾ ಇಷ್ಟವಾಗಿತ್ತು. ನಟ ಯಶ್ ಮತ್ತು ದಿಗಂತ್ ಇಬ್ಬರು ಒಳ್ಳೆಯ ಸ್ನೇಹಿತರು. ಅಂದಿನಿಂದ ಇಂದಿನವರೆಗೆ ಅವರ ಸ್ನೇಹ ಹಾಗೆಯೇ ಮುಂದುವರೆಯುತ್ತಿದೆ. ಇದೀಗ ತಮ್ಮ ಗೆಳೆಯ ದಿಗಂತ್ ಅವರ 'ಕಥೆಯೊಂದು ಶುರುವಾಗಿದೆ' ಸಿನಿಮಾಗೆ ಯಶ್ ಮನಸಾರೆ ಶುಭ ಹಾರೈಸಿದ್ದಾರೆ. ಫೇಸ್ ಬುಕ್ ಲೈವ್ ನಲ್ಲಿ 'ಕಥೆಯೊಂದು ಶುರುವಾಗಿದೆ' ಚಿತ್ರಕ್ಕೆ ವಿಶ್ ಮಾಡಿದ ಯಶ್ ಬಳಿಕ ತಮ್ಮ ಹಾಗೂ ದಿಗಂತ್ ಸ್ನೇಹ ಹೇಗೆ ಶುರು ಆಯ್ತು ಎಂಬುದನ್ನು ತಿಳಿಸಿದ್ದಾರೆ. ಅಂದಹಾಗೆ, ಈ ಇಬ್ಬರು ನಟರು ಮೊದಲು ಭೇಟಿಯಾಗಿದ್ದು, 'ಮೊಗ್ಗಿನ ಮನಸು' ಚಿತ್ರದ ಚಿತ್ರೀಕರಣ ವೇಳೆ ಅಂತೆ. ಆ ವೇಳೆಗೆ ಆಗಲೇ 'ಮುಂಗಾರು ಮಳೆ' ಸಿನಿಮಾ ಬಂದು ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ನಿರ್ಮಾಪಕರೆ 'ಮೊಗ್ಗಿನ ಮನಸು' ಸಿನಿಮಾವನ್ನು ಮಾಡುತ್ತಿದ್ದರು. ಹಾಗಾಗಿ 'ಮೊಗ್ಗಿನ ಮನಸು' ಶೂಟಿಂಗ್ ನೋಡಲು ಬಂದಿದ್ದ ದಿಗಂತ್ ಗೆ ಯಶ್ ಪರಿಚಯ ಆಯ್ತು. ಆ ಬಳಿಕ 'ಅಮೃತ ಮಹೋತ್ಸವ' ಕಾರ್ಯಕ್ರಮದಿಂದ ಇಬ್ಬರ ಸ್ನೇಹ ಗಟ್ಟಿಯಾಗಿದೆ. ಇಂದಿಗೂ ಅವರ ಸ್ನೇಹ ಹಾಗೆಯೇ ಉಳಿದಿದೆ. ಅಂದಹಾಗೆ, ಕಳೆದ ಶುಕ್ರವಾರ ಬಿಡುಗಡೆಯಾಗಿರುವ 'ಕಥೆಯೊಂದು ಶುರುವಾಗಿದೆ' ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ವಿಮರ್ಶಕರು ಸಿನಿಮಾವನ್ನು ಬಹಳ ಇಷ್ಟ ಪಟ್ಟಿದ್ದಾರೆ. ಒಬಾಮ ಮತ್ತು ಕ್ಯಾರೆಟ್ ಹಲ್ವ [1] ಹಾಸನದಲ್ಲಿ ಎರಡು ದಿನ ರಾಜ್ ಕಪ್ ನಡೆದ್ರೂ ಲೀಗ್ ಪಂದ್ಯಾಟಗಳು ಮುಗಿದಿಲ್ಲ. ಇನ್ನೂ ಆರು ಪಂದ್ಯಗಳು ಬಾಕಿ ಉಳಿದಿದ್ದು ಬೆಂಗಳೂರಲ್ಲಿ ಮತ್ತೆ ರಾಜ್ ಕಪ್ ರಂಗಿನಾಟ ಇದೇ 7ರಿಂದ ಶುರುವಾಗಲಿದೆ. ಆರು ಪಂದ್ಯಗಳನ್ನ ಒಂದು ದಿನ ನಡೆಸೋದು ಅಸಾಧ್ಯವಾಗಿರೋದ್ರಿಂದ ಮೊದಲ ಎರಡು ಪಂದ್ಯಗಳನ್ನ ಪ್ಯಾಲೇಸ್ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು ಮೊದಲ ಪಂದ್ಯಗಳಲ್ಲಿ ಉಪೇಂದ್ರ ನಾಯಕತ್ವದ ತಂಡ ಮತ್ತು ಪವರ್ ಸ್ಟಾರ್ ನಾಯಕತ್ವದ ತಂಡಗಳು ಸೆಣೆಸಾಡಲಿವೆ. [ಮಲೆನಾಡಿನ ಮಡಿಲಲ್ಲಿ ಡಾ.ರಾಜ್ ಕಪ್ ಆರಂಭ] ಎರಡನೇ ಪಂದ್ಯ ಥ್ರಿಲ್ಲರ್ ಮಂಜು ತಂಡ ಮತ್ತು ಯಶ್ ನಾಯಕತ್ವದ ತಂಡದ ನಡುವೆ ರೋಚಕ ಪಂದ್ಯ ಇದೇ 7ರಂದು ಭಾನುವಾರ ನಡೆಯಲಿದೆ. ಉಳಿದ ನಾಲ್ಕು ಪಂದ್ಯಗಳು ಜಯನಗರ ನ್ಯಾಷನಲ್ ಕಾಲೇಜು ಗ್ರೌಂಡ್ ನಲ್ಲಿ ಇದಾದ 15 ದಿನಗಳ ನಂತ್ರ ಅಂದ್ರೆ ಡಿಸೆಂಬರ್ 21ರಂದು ನಡೆಯಲಿವೆ. ಅಲ್ಲಿಗೆ ಲೀಗ್ ಹಂತದ ಪಂದ್ಯಾಟ ಮುಕ್ತಾಯವಾಗಲಿದೆ. ಇಲ್ಲಿ ಗೆದ್ದ ನಾಲ್ಕು ತಂಡಗಳು ಮಲೇಷ್ಯಾದಲ್ಲಿ ಸೆಮಿಫೈನಲ್ ಮತ್ತು ಫೈನಲ್ ಕದನಕ್ಕೆ ಅಣಿಯಾಗಲಿವೆ. ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಕರ್ನಾಟಕ ಚಲನಚಿತ್ರ ಕಾರ್ಮಿಕರ ಮತ್ತು ಕಲಾವಿದರ ಒಕ್ಕೂಟ ಆಯೋಜಿಸಿರುವ ಕ್ರೀಡಾಕೂಟ ಇದು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಶ್ರೀನಗರ ಕಿಟ್ಟಿ, ರಕ್ಷಿತ್ ಶೆಟ್ಟಿ, ಯಶ್, ಲೂಸ್ ಮಾದ ಯೋಗಿ, ದುನಿಯಾ ವಿಜಯ್ ಅವರು ತಂಡಗಳ ನೇತೃತ್ವವಹಿಸಿದ್ದಾರೆ. ಜೊತೆಗೆ ಶಾಸಕ ರಾಜೂಗೌಡ, ಬೆಂಗಳೂರಿನ ಪತ್ರಕರ್ತರು ಕೂಡ ಕೈಜೋಡಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ) ಕಾಲು ಆಯ್ತು.. ಈಗ ಎಲ್ಲರ ಕಣ್ಣು ಪ್ರಿಯಾಂಕಾ ಚೋಪ್ರಾ ತುಟಿ ಮೇಲೆ ಬಿತ್ತು.. _ Priyanka Chopra Trolled For her Selfie - Kannada Filmibeat ಪ್ರಿಯಾಂಕಾ ಚೋಪ್ರಾ ಕಾಲಿನ ಬಗ್ಗೆ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗಳು ಹೆಚ್ಚಾಗಿತ್ತು. ಇದೀಗ ಪ್ರಿಯಾಂಕಾ ಅವರ ತುಟಿಯ ಬಗ್ಗೆ ಟ್ರೋಲ್ ಗಳು ಶುರುವಾಗಿದೆ. ಪಿಗ್ಗಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹಾಕಿದ ಫೋಟೋವೊಂದು ಈಗ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿದೆ. ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್, ಕಣ್ಣಿಗೆ ಚೆಂದದ ಗ್ಲಾಸ್, ಹಾಕಿರುವ ಫೋಟೋ ತೆಗೆದು ಪ್ರಿಯಾಂಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದರು. ಪ್ರಿಯಾಂಕಾ ಅವರ ಈ ಫೋಟೋ ನೋಡಿದ್ದೇ ತಡ ಸಾಕಷ್ಟು ಮಂದಿ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದರು. 'ಪ್ಲಾಸ್ಟಿಕ್ ಬ್ಯೂಟಿ', 'ಮೀನಿನ ತುಟಿ' ಅಂತ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರಂತೂ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡಿದ್ದಾರೆ. ಆದರೆ ಈ ಟ್ರೋಲ್ ಗಳು ಪ್ರಿಯಾಂಕಾ ಅವರಿಗೆ ಹಳೆ ವಿಷಯ. ಹಾಲಿವುಡ್, ಬಾಲಿವುಡ್, ಅಂತ ಫುಲ್ ಬಿಜಿ ಇರುವ ಪ್ರಿಯಾಂಕಾ ಚೋಪ್ರಾಗೆ ಟ್ರೋಲ್ ಗಳಿಗೆ ಗಮನ ಕೊಡುವುದಕ್ಕೆ ಟೈಂ ಎಲ್ಲಿದೆ ಹೇಳಿ.?! ನವದೆಹಲಿ : ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ರಾಹುಲ್ ಗಾಂಧಿ ಅವರನ್ನು ಒಬ್ಬ ಜೋಕರ್ ಎಂದು ಕರೆದಿದ್ದಾರೆ. ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾನಾಡಿದ ಅವರು,’ ಇಡೀ ದೇಶವೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರು ಜೋಕರ್ ಇದ್ದಂತೆ. ಪ್ರಧಾನಿ ಮೋದಿಯನ್ನು ರಾಹುಲ್ ಹೇಗೆ ತಬ್ಬಿಕೊಂಡ ಎಂಬುದು ಎಲ್ಲರಿಗೂ ಗೊತ್ತಿದೆ. ಜೋಕರ್ ಮಾದರಿಯಲ್ಲಿ ಅವರು ನಡೆದುಕೊಳ್ಳುತ್ತಾರೆ’ ಎಂದು ಆರೋಪಿಸಿದ್ದಾರೆ. ಹಾಗೇ ‘ದಿಲ್ಲಿಯ ಸುಲ್ತಾನರ ಮಾದರಿಯಲ್ಲಿ ರಾಹುಲ್ ಆಡಳಿತ ನಡೆಸುತ್ತಾರೆ. ನಾವು ದಿಲ್ಲಿಯ ಅಥವಾ ಕಾಂಗ್ರೆಸ್ ಗುಲಾಮರಾಗಬೇಕಾಗಿಲ್ಲ’ ಎಂದಿದ್ದಾರೆ. ಅಲ್ಲದೇ ‘ಕಾಂಗ್ರೆಸ್ ಪಕ್ಷ ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಕಾಂಗ್ರೆಸ್ ನಮಗೆ ಪ್ರಮುಖ ಪ್ರತಿಪಕ್ಷ’ ಎಂದು ರಾವ್ ಹೇಳಿದ್ದಾರೆ. ಮೋದಿ ಸರ್ಕಾರವನ್ನು ಪ್ರಶ್ನಿಸಲು ರಾಹುಲ್ ಗಾಂಧಿಗೆ ಹಕ್ಕಿಲ್ಲ: ಅಮಿತ್ ಶಾ ನಿನ್ನೆ-ನಾಳೆ: ಕಪ್ಪು-ಬಿಳುಪು ಮುಂಬೈ: ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿ ಸದ್ಯಕ್ಕೆ ಏಕದಿನ ಮತ್ತು ಟಿ20 ಕ್ರಿಕೆಟ್ ಮಾತ್ರ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿಯ ಭಾರೀ ಸಂಭಾವನೆಗೆ ಬಿಸಿಸಿಐ ಕತ್ತರಿ ಹಾಕುತ್ತಾ?! ಮೂಲಗಳ ಪ್ರಕಾರ ಹೌದು. ಸದ್ಯಕ್ಕೆ ಸೀಮಿತ ಓವರ್ ಗಳಿಗೆ ಮಾತ್ರ ಮೀಸಲಾಗಿರುವ ಧೋನಿ ಬಿಸಿಸಿಐನ ಎ ಗ್ರೇಡ್ ಗುತ್ತಿಗೆಯನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಕ್ರಿಕೆಟ್ ಆಡಳಿತ ಮಂಡಳಿ ಇದೀಗ ಕ್ರಿಕೆಟಿಗರ ವೇತನ ಹೆಚ್ಚಿಸಲು ಮುಂದಾಗಿದ್ದು ಅದಕ್ಕಾಗಿ ಎ ಪ್ಲಸ್, ಎ, ಬಿ ಮತ್ತು ಸಿ ಎಂದು ನಾಲ್ಕು ವಿಭಾಗಗಳಾಗಿ ಆಟಗಾರರ ಗ್ರೇಡ್ ವಿಭಜಿಸಿದೆ. ವಿಷ್ಣು ಅಪರೂಪದ ಚಿತ್ರಗಳು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಹುನಿರೀಕ್ಷಿತ 'ಆಪ್ತರಕ್ಷಕ' ಚಿತ್ರ 22 ದಿನಗಳ ಮೊದಲ ಹಂತದಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರದ ನಿರ್ಮಾಪಕ ಕೃಷ್ಣಕುಮಾರ್ ತಿಳಿಸಿದ್ದಾರೆ. 'ಆಪ್ತಮಿತ್ರ' ಮುಂದುವರಿದ ಭಾಗ ಆಪ್ತ ರಕ್ಷಕ ಚಿತ್ರ ಎಂಬುದು ಗೊತ್ತೇ ಇದೆ. ಡಾ.ವಿಷ್ಣುವರ್ಧನ್, ಸಂಧ್ಯಾ, ಭಾವನಾ, ಲಕ್ಷ್ಮಿ ಗೋಪಾಲ ಸ್ವಾಮಿ, ಶ್ರೀನಿವಾಸ ಮೂರ್ತಿ, ಅವಿನಾಶ್, ರಮೇಶ್ ಭಟ್ ಮುಂತಾದ ನಟರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ತಮಿಳುನಾಡಿನ ಪಳನಿಯ ದೊಡ್ಡ ಬಂಗಲೆ ಮತ್ತು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಆಪ್ತರಕ್ಷಕನನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಈ ಚಿತ್ರಕ್ಕೆ ಕತೆ, ಚಿತ್ರಕತೆ ಮತ್ತು ನಿರ್ದೇಶನ ಪಿ.ವಾಸು , ಸಂಗೀತ ಗುರುಕಿರಣ್. ಇನ್ನೂ ಎರಡು ಹಂತಗಳ ಚಿತ್ರೀಕರಣ ಆಪ್ತ ರಕ್ಷನಿಗೆ ಬಾಕಿ ಇದೆ. ಏಪ್ರಿಲ್ 15 ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದ್ದು ಮೂರನೇ ಹಂತದ ಚಿತ್ರೀಕರಣ ಜೂನ್ ತಿಂಗಳಿಂದ ಆರಂಭವಾಗಲಿದೆ ಎಂದು ನಿರ್ಮಾಪಕರು ವಿವರ ನೀಡಿದ್ದಾರೆ. ನಿಲ್ಲದ ಸಿಂಹ ಘರ್ಜನೆ; 3 ರೀಮೇಕ್ ಗಳಲ್ಲಿ ವಿಷ್ಣು ಮಾಸ್ತಿಗುಡಿ ಚಿತ್ರ ಬಿಡುಗಡೆಗೆ ಒಂದು ದಿನ ಮುನ್ನವೇ ಉದಯ್,, ಅನಿಲ್ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ವಿತರಣೆ _ Webdunia Kannada ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಸಾಹಸ ಚಿತ್ರ ಚಿತ್ರೀಕರಣದ ವೇಳೆ ಮೃತಪಟ್ಟ ಸಾಹಸ ಕಲಾವಿದರಾದ ಉದಯ್ ಮತ್ತು ಅನಿಲ್ ಅವರಿಗೆ ಚಿತ್ರತಂಡ 20 ಲಕ್ಷ ರೂ. ಬಾಂಡ್ ನೀಡಿದೆ. ಫಿಲ್ಮ್ ಚೇಂಬರ್`ನಲ್ಲಿ ಉದಯ್ ತಂದೆ ವೆಂಕಟೇಶ್ ಅವರಿಗೆ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಬಾಂಡ್ ವಿತರಿಸಿದರು. ನಾಳೆ ಚಿತ್ರ ಬಿಡುಗಡೆಯಾಗುತ್ತಿದ್ದು, ಇಂದೇ ಪರಿಹಾರದ ಬಾಂಡ್ ವಿತರಿಸಲಾಗಿದೆ. ಈ ಸಂದರ್ಭ ನಟ ದುನಿಯಾ ವಿಜಯ್, ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಹಾಜರಿದ್ದರು. ಯಾವುದೇ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಾನವೀಯತೆ ದೃಷ್ಟಿಯಿಂದ 25 ಲಕ್ಷ ಪರಿಹಾರ ನೀಡಲು ಸೂಚಿಸಿದ್ದೆವು. ಚಿತ್ರತಂಡ ತಲಾ 20 ಲಕ್ಷ ರೂಪಾಯಿ ಬಾಂಡ್ ನೀಡಲು ಒಪ್ಪಿಗೆ ಸೂಚಿಸಿದೆ. ಸರ್ಕಾರ ತಲಾ 5 ಲಕ್ಷ ರೂ. ಮತ್ತು ಸಾಹಸ ನಿರ್ದೇಶಕ ರವಿವರ್ಮಾ 5 ಲಕ್ಷ ರೂ ಪರಿಹಾರ ನೀಡಿದ್ದಾರೆ. 20 ಲಕ್ಷ ರೂ. ಬಾಂಡ್`ನಿಂದ ತಿಂಗಳಿಗೆ 20 ಸಾವಿರ ಬಡ್ಡಿ ಬರಲಿದೆ ಎಂದು ತಿಳಿಸಿದರು. ಬಿಸಿಸಿಐಗೆ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಮಾಡಿದ ಮನವಿಯೇನು? "ಮುಂಗಾರುಮಳೆಗೂ ಮುನ್ನ ಎರಡೂ ಮೂರು ಸ್ಕ್ರಿಪ್ಟ್ ಹಿಡಿದುಕೊಂಡು ವಜ್ರೇಶ್ವರಿ ಆಫೀಸ್, ಡಾ. ರಾಜ್ ಮನೆ ಕಡೆಗೆ ತಿರುಗಿದಷ್ಟೇ ಬಂತು. ಯಾವುದೂ ಗಿಟ್ಟಲಿಲ್ಲ. ಆದರೆ ಒಮ್ಮೆ ಅದೃಷ್ಟ ಖುಲಾಯಿಸಿದ ಮೇಲೆ ಎಲ್ಲರೂ ಕೇಳುವವರೇ" ಇದು ಕೀರ್ತಿ ಶಿಖರವೇರಿರುವ ಯೋಗರಾಜ ಭಟ್ಟರ ಹಣೆಬರಹ. ಎರಡು ಮೂರು ಚಿತ್ರ ಮಾಡಿ ವಿಮರ್ಶಕರಿಂದ ಸೈ ಎನಿಸಿಕೊಂಡರೂ ಪ್ರೇಕ್ಷಕರ ಮೆಚ್ಚುಗೆಯಿಂದ ದೂರಾಗಿದ್ದ ಭಟ್ಟರನ್ನು ಯಾರೂ ಪುರಸ್ಕರಿಸದ ಕಾಲವದು. ಆ ಕಾಲದಲ್ಲಿ ಪುನೀತ್ ಅವರನ್ನು ಹಾಕಿಕೊಂಡು ಚಿತ್ರ ಮಾಡಬೇಕು ಎಂದು ಆಸೆಪಟ್ಟು ಮುಂಗಾರು ಮಳೆ, ಗಾಳಿಪಟ ಎಂದೆಲ್ಲಾ ರಾಜ್ ಪರಿವಾರದವರ ಹತ್ತಿರಹೋದರೂ ಕೂಡ ಪ್ರಯೋಜನವಾಗಿರಲಿಲ್ಲ. ಆದರೂ ಗಣೇಶ್ ಅದೃಷ್ಟ, ಭಟ್ಟರ ತಂಡದ ಪರಿಶ್ರಮ ಬಿಗ್ ಬ್ಯಾನರ್ ನೆರವಿಲ್ಲದೆ ಯಶಸ್ವಿಯಾಗಿದ್ದು ಈಗ ಇತಿಹಾಸ. ಎಲ್ಲಕ್ಕೂ ಕಾಲ ಕೂಡಿ ಬರಬೇಕಲ್ಲ. ರಾಘಣ್ಣ ಭರವಸೆ ನೀಡಿದಂತೆ, ಇಂದು ಯೋಗರಾಜ್ ಭಟ್ಟರಿಗೆ ಪುನೀತ್ ರಾಜ್ ಅವರನ್ನು ನಿರ್ದೇಶಿಸುವ ಅವಕಾಶ ದೊರೆತಿದೆ. ಅಂತೂ ಇಂತೂ ಕಾಲ ಕೂಡಿ ಬಂತು ಎಂದು ಎಂದುಕೊಂಡ ಭಟ್ಟರಿಗೆ, ಸಾಥಿಯಾಗಿ ನಿಲ್ಲಲು ಕನ್ನಡದ ಮಟ್ಟಿಗೆ ಬಿಗ್ ಬ್ಯಾನರ್ ಎನ್ನಬಹುದಾದ ರಾಕ್ ಲೈನ್ ಪ್ರೊಡಕ್ಷನ್ ಮುಂದೆ ಬಂದಿದೆ. 'ಲಗೋರಿ 'ಎಂಬ ಕ್ಯಾಚಿ ಹೆಸರನ್ನು ಆಗಲೇ ರಿಜಿಸ್ಟರ್ ಮಾಡಿದ್ದಾರೆ ರಾಕ್ ಲೈನ್ ವೆಂಕಟೇಶ್, ಭಟ್ಟರ ಚಿತ್ರದಲ್ಲಿ ಪುನೀತ್ ಕುಣಿಯುವುದಂತೂ ಖಚಿತವಾಗಿದೆ. ಮುಂಗಾರುಮಳೆ, ಗಾಳಿಪಟದಲ್ಲಿ ಕೈತಪ್ಪಿದ ಅವಕಾಶ ಪುನೀತ್ ಈಗ ಲಭಿಸಿದೆ. ಪ್ರತಿಭಾವಂತ ಪುನೀತ್, ಕ್ರಿಯೇಟಿವ್ ನಿರ್ದೇಶಕ ಯೋಗರಾಜ್ ಅವರ ಸಂಗಮದಿಂದ ಉತ್ತಮ ಚಿತ್ರ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ .ಏನಂತೀರಾ? ಚಿಕ್ಕಮಗಳೂರು: ಜೆಸಿಬಿಎಂ ಕಾಲೇಜಿನ ಬಿಕಾಂ ವಿದ್ಯಾರ್ಥಿ ಅಭಿಷೇಕ್(21) ಎಂಬಾತ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮಕ್ಕೆ ಸಂಬಂಧಿಸಿದ ಗಲಾಟೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಕಳವಳಕಾರಿ ಘಟನೆ ವರದಿಯಾಗಿದೆ. ಪೊಲೀಸ್ ದೂರು ದಾಖಲಾಗಿದ್ದರಿಂದ ಈ ಪ್ರಕರಣದಿಂದ 'ನನ್ನ ಲೈಫೇ ಹಾಳಾಯ್ತು' ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಶೃಂಗೇರಿಯಲ್ಲಿ ಜ. 7ರಂದು ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂಕಣಕಾರ ಚಕ್ರವರ್ತಿ ಸೂಲಿಬೆಲೆಯನ್ನು ಆಹ್ವಾನಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಸೂಲಿಬೆಲೆ ಬರುವುದಕ್ಕೆ ಎನ್.ಎಸ್.ಯು.ಐ ಕಾರ್ಯಕರ್ತರ ಪ್ರಬಲ ವಿರೋಧವಿತ್ತು. ಎನ್.ಎಸ್.ಯು.ಐ ಈ ಸಂಬಂಧ ಪತ್ರಿಕಾಗೋಷ್ಠಿಯನ್ನು ಕರೆದಿತ್ತು. ಇದೇ ವಿಚಾರದಲ್ಲಿ ಎನ್ಎಸ್ಯುಐ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿ ಅಭಿಷೇಕ್ ಸೇರಿದಂತೆ ನಾಲ್ಕು ಮಂದಿ ಎಬಿವಿಪಿ ಕಾರ್ಯಕರ್ತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News,ಎಬಿವಿಪಿ ಕಾರ್ಯಕರ್ತ ಆತ್ಮಹತ್ಯೆ, ಶೃಂಗೇರಿ ಜೆಸಿಬಿಎಂ ಕಾಲೇಜು, ಅಭಿಷೇಕ್ ಆತ್ಮಹತ್ಯೆ, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ ಮುದ್ದು ಮನಸ್ಸೇ ಚಿತ್ರದಲ್ಲಿ ಅರುಣ್ ನಾಯಕನಾಗಿ ಮತ್ತು ನಿತ್ಯ ರಾಮ್ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. Home ನಿರ್ಮಲಾ ಸೀತಾರಾಮನ್ ನವದೆಹಲಿ : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ಸದ್ಯಕ್ಕೆ ಸಂಕಷ್ಟಗಳು ದೂರವಾಗುವ ಲಕ್ಷಣ ಕಾಣ್ತಿಲ್ಲ. ಭಾರತದ ಹಲವು ಭಾಗಗಳಲ್ಲಿ ಈ ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಚಿತ್ರಕ್ಕೆ ಕೆಲವು ರಾಜ್ಯಗಳಲ್ಲಿ ನಿಷೇಧವನ್ನೂ ಹೇರಲಾಗಿತ್ತು. ಇದೀಗ ಈ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ ಬಳಿಕ ಜನವರಿ 25 ರಂದು ಫಿಲಂ ರಿಲೀಸ್ ಆಗಿ ನೂರು ಕೋಟಿ ಗಳಿಕೆಯ ಗಡಿ ಮುಟ್ಟಿದೆ. ಇಂತಹ ಸಂದರ್ಭದಲ್ಲಿ ಮಲೇಷ್ಯಾದಲ್ಲಿ ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದ … ಮುಂಬೈ : ಅದ್ಯಾಕೋ ಪದ್ಮಾವತ್ ಚಿತ್ರದ ಬಗೆಗಿನ ವಿವಾದ ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ. ವಿವಿಧ ರಾಜ್ಯಗಳು ಚಿತ್ರಕ್ಕೆ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗಳಿಸಿದ ಬಳಿಕವೂ ವಿವಾದ ಬಗೆಹರಿದಿಲ್ಲ. ಜನವರಿ 25 ರಂದು ತೆರೆ ಕಾಣಬೇಕಾಗಿರುವ ಪದ್ಮಾವತ್‍ಗಿರುವ ಭೀತಿ ಇನ್ನೂ ಕಡಿಮೆಯಾಗಿಲ್ಲ. ರಜಪೂತ್ ಕರ್ಣಿ ಸೇನಾ ಪದ್ಮಾವತ್ ಚಿತ್ರದ ವಿರುದ್ಧದ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿವೆ. ಈ ಹಿಂದೆ ಚಿತ್ರ ಬಿಡುಗಡೆಯಾದರೆ ದೀಪಿಕಾ ಪಡುಕೋಣೆ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ಮೂಗು … ಮುಂಬೈ : ದೀಪಿಕಾ ಪಡುಕೋಣೆ ರಾಣಿಯಾಗಿ ನಟಿಸಿರುವ ಪದ್ಮಾವತ್ ಚಿತ್ರ ಇನ್ನೂ ವಿವಾದದ ಬೆಂಕಿಯಲ್ಲಿ ಕಾಯುತ್ತಿದೆ. ಅದರ ನಡುವೆ, ನಟಿ ದೀಪಿಕಾ ಪಡುಕೋಣೆ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಪದ್ಮಾವತ್‍ನಲ್ಲಿ ರಾಣಿಯಾಗಿ ಮಿಂಚಿರುವ ಡಿಪ್ಸ್ ಇಲ್ಲಿ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ದೀಪಿಕಾರದ್ದು ರಫ್ ಆಂಡ್ ಟಪ್ ಪೊಲೀಸ್ ಪಾತ್ರ… ಇಷ್ಟಕ್ಕೂ ಇದು ಸಿನೆಮಾ ಶೂಟಿಂಗ್ ಅಲ್ಲ. ಜಾಹೀರಾತಿನ ಚಿತ್ರೀಕರಣ. ಮುಂಬೈನ ಬೀದಿಯಲ್ಲಿ ಈ ಶೂಟಿಂಗ್ ನಡೆಯುತ್ತಿದ್ದು, ಬಿಳಿ ಶರ್ಟ್ ಮತ್ತು … ಅಮಿತಾಭ್ ಬಚ್ಚನ್‍ಗೆ ಕಾಡುತ್ತಿದೆ ಅಪರಾಧಿ ಪ್ರಜ್ಞೆ…! ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ ವಿಧಿವಶ… : ದುಬೈನಲ್ಲಿ ಕೊನೆಯುಸಿರು… ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸ _ Kannada Dunia _ Kannada News _ Karnataka News _ India News ಮಹಾದಾಯಿಗಾಗಿ ವಿಷ ಸೇವಿಸಿದ ವಿದ್ಯಾರ್ಥಿಗಳು _ Kannada Dunia _ Kannada News _ Karnataka News _ India News ಬೆಂಗಳೂರು: ಮಹಾದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ಉದ್ರಿಕ್ತರು ಹಲವು ಕಡೆಗಳಲ್ಲಿ ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದ್ದಾರೆ. ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಆದರೆ, 4 ಗಂಟೆಯವರೆಗೂ ಹೇಳಕ್ಕಾಗಲ್ಲ ಎಂದು ಕಿಮ್ಸ್ ವೈದ್ಯರು ಹೇಳಿದ್ದಾರೆ. ಅದೇ ರೀತಿ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಬೆಳಗಾವಿ, ಗದಗ, ಧಾರವಾಡ ಜಿಲ್ಲೆಯ ಹಲವು ಕಡೆಗಳಲ್ಲಿ ಮಹಾದಾಯಿ ಹೋರಾಟದ ಕಾವು ತೀವ್ರಗೊಂಡಿದೆ. Tags: Protest _ ಪ್ರತಿಭಟನೆ _ ವಿಷ _ Poison _ Mahadayi _ ಮಹಾದಾಯಿ _ north karnataka _ ಉತ್ತರ ಕರ್ನಾಟಕ ನೀವು ಬಳಸುತ್ತಿರುವ ಅಡುಗೆ ಅನಿಲ ಬಳಕೆಗೆ ಯೋಗ್ಯವಾಗಿದೆಯಾ? ಇಲ್ವಾ? ಈ ವಿಷ್ಯ ನಿಮಗೆ ಗೊತ್ತಾ. ಇದನ್ನು ಸುಲಭವಾಗಿ ಕಂಡು ಹಿಡಿಯಬಹುದು. ಹೇಗಂತ ನಾವು ಹೇಳ್ತೇವೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ Read more… ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜನ್ನೆಹಕ್ಲು ಸಮೀಪ ಮುಂಡಿಗೆಹಳ್ಳ ಬಳಿ ಸಿಲಿಂಡರ್ ತುಂಬಿದ ಲಾರಿ ಪಲ್ಟಿಯಾದ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ನಡೆದಿದೆ. ಬೆಳಗಿನ ಜಾವ 5 Read more… ಗುಡ್ ನ್ಯೂಸ್….ಇಳಿಕೆಯಾಯ್ತು ಅಡುಗೆ ಅನಿಲದ ಬೆಲೆ ಮಾರ್ಚ್ ತಿಂಗಳ ಮೊದಲ ದಿನ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. ಅಡುಗೆ ಅನಿಲ ದರದಲ್ಲಿ ಇಳಿಕೆಯಾಗಿದೆ. 2017 ರ ನಂತ್ರ ಇದೇ ಮೊದಲ ಬಾರಿ ಸಿಲಿಂಡರ್ Read more… LPG ಗ್ರಾಹಕರಿಗೆ ಇಲ್ಲಿದೆ ಶುಭ ಸುದ್ದಿ ನವದೆಹಲಿ: ಇನ್ಮೇಲೆ ಫೋನ್ ನಲ್ಲಿ ಕರೆ, ಎಸ್.ಎಂ.ಎಸ್. ಮಾಡಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬೇಕಿಲ್ಲ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ಮೂಲಕವೂ ನೀವು ಗ್ಯಾಸ್ ಸಿಲಿಂಡರ್ Read more… ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಹಾಗೂ ಅನಿಲ ಬೆಲೆ ಏರಿಕೆಯಾದ ಹಿನ್ನಲೆಯಲ್ಲಿ, ದೇಶೀಯ ಮಾರುಕಟ್ಟೆಯಲ್ಲಿಯೂ ತೈಲ ಕಂಪನಿಗಳು ಬೆಲೆಯನ್ನು ಪರಿಷ್ಕರಿಸಿವೆ. ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು Read more… ಎಲ್ ಪಿ ಜಿ ಸಿಲಿಂಡರ್ ಬಳಕೆದಾರರಿಗೆ ಬೆಲೆ ಏರಿಕೆ ಬಿಸಿ ಸಬ್ಸಿಡಿ ಎಲ್ ಪಿ ಜಿ ಸಿಲಿಂಡರ್ ದುಬಾರಿಯಾಗಿದೆ. ಕಳೆದ 6 ತಿಂಗಳಲ್ಲಿ ಸತತ ಏಳನೇ ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಿದ್ದು, ಪ್ರತಿ ಸಿಲಿಂಡರ್ ಗೆ 2 Read more… ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಕ್ ಮೇಲೆ ಶಾಕ್ ನೀಡ್ತಾ ಇದೆ. ಪೆಟ್ರೋಲ್- ಡಿಸೇಲ್ ಆಯ್ತು. ಈಗ ಗ್ಯಾಸ್ ಸಿಲಿಂಡರ್ ಸರದಿ. ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೆಲೆ 1 ರೂಪಾಯಿ Read more… ಬಾಲಕಿ ಜೊತೆ ಮಾತನಾಡಿದ ತಪ್ಪಿಗೆ ಇಂಥಾ ಘೋರ ಶಿಕ್ಷೆ _ Kannada Dunia _ Kannada News _ Karnataka News _ India News ಅವರಲ್ಲಿ ಒಬ್ಬ ಯುವಕ ಬಾಲಕಿ ಜೊತೆಗೆ ಅಫೇರ್ ಹೊಂದಿದ್ದ, ಅವಳನ್ನೇ ಮದುವೆಯಾಗಲು ಇಚ್ಛಿಸಿದ್ದ ಅಂತಾ ಹೇಳಲಾಗ್ತಿದೆ. ಇಬ್ಬರೂ ಯುವಕರನ್ನು ಹಿಡಿದು ಥಳಿಸಿದ ಗ್ರಾಮಸ್ಥರು ಅವರ ತಲೆ ಬೋಳಿಸಿದ್ದಾರೆ. ನಂತರ ಅವರ ಬಟ್ಟೆ ಕಳಚಿ, ನಗ್ನವಾಗಿ ಬಿಸಿಬಿಸಿ ಮರಳಿನ ಮೇಲೆ ನಿಲ್ಲಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಗ್ರಾಮಸ್ಥರು ಇಬ್ಬರಿಗೂ ಚಪ್ಪಲಿ ಹಾರ ಹಾಕಿ, ವಿವಸ್ತ್ರವಾಗಿ ಊರ ತುಂಬಾ ಮೆರವಣಿಗೆ ಕೂಡ ಮಾಡಿದ್ದಾರೆ. ಮತ್ತೆ ಈ ಗ್ರಾಮದ ಕಡೆ ತಲೆ ಹಾಕದಂತೆ ಊರ ಮುಖಂಡರು ಕಟ್ಟಾಜ್ಞೆ ಮಾಡಿದ್ರು. ಅದಕ್ಕೆ ಯುವಕರು ಸಮ್ಮತಿಸಿದ ಬಳಿಕ ಅವರನ್ನು ಬಿಟ್ಟು ಕಳಿಸಲಾಗಿತ್ತು. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು. ಇದೀಗ ಓರ್ವ ನೊಂದ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ವಿಶ್ವದ ಅತಿದೊಡ್ಡ ಸಮುದ್ರ ವಿಮಾನ ತಯಾರಿಸಿದ ಚೀನಾ _ Kannada Dunia _ Kannada News _ Karnataka News _ India News 7 ವರ್ಷದ ಕಠಿಣ ಪರಿಶ್ರಮದ ನಂತರ ಚೀನಾ, ಪ್ರಪಂಚದ ಅತಿದೊಡ್ಡ ಸಮುದ್ರ ವಿಮಾನ ಎಜಿ 600 ಅನ್ನು ತಯಾರಿಸಿದೆ. ಇದನ್ನು ಚೀನಾ, ಸಮುದ್ರದ ರೆಸ್ಕ್ಯೂ ಕಾರ್ಯಾಚರಣೆಗೆ ಮತ್ತು ಬೆಂಕಿ ಆರಿಸಲು ಬಳಸಿಕೊಳ್ಳಲಿದೆ. ಈ ಸಮುದ್ರ ವಿಮಾನವನ್ನು ಏರ್ ಕ್ರಾಫ್ಟ್ ಕಂಪನಿ ಏವಿಯೇಶನ್ ಇಂಡಸ್ಟ್ರಿ ಕಾರ್ಪೊರೇಶನ್ ಆಫ್ ಚೈನಾ (ಎವಿಐಸಿ) ತಯಾರಿಸಿದೆ. ಬೋಯಿಂಗ್ 737 ನಷ್ಟು ದೊಡ್ಡದಾಗಿರುವ ಇದು ಆಕಾಶದಲ್ಲಿ ಹಾರುವ ಸಾಮರ್ಥ್ಯ ಮತ್ತು ನೀರಿನಲ್ಲಿ ಚಲಿಸುವ ಸಾಮರ್ಥ್ಯ ಎರಡನ್ನೂ ಹೊಂದಿದೆ. ಎಜಿ 600, 4500 ಕಿ.ಮೀ. ತನಕ ಹಾರಬಲ್ಲದು. ಇದು 53.5 ಟನ್ ತೂಕ ಹೊರುವ ಮತ್ತು 20 ಸೆಕೆಂಡ್ ಗೆ 12 ಟನ್ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. Tags: ಚೀನಾ _ China _ world largest seaplane _ ag600 _ AVIC ಜಗತ್ತಿನ ದೊಡ್ಡ ಸಮುದ್ರ ವಿಮಾನ _ ಎಜಿ 600 _ ಎವಿಐಸಿ ಮುಂದಿನ ಐಪಿಎಲ್ ವೇಳೆಗೆ ಈ ಭಾಷೆ ಕಲೀತಾರಂತೆ ಧೋನಿ _ Kannada Dunia _ Kannada News _ Karnataka News _ India News ಮುಂದಿನ ಐಪಿಎಲ್ ವೇಳೆಗೆ ನಾನು ಇನ್ನಷ್ಟು ತಮಿಳು ಮಾತನಾಡೋದನ್ನ ಕಲಿಯುತ್ತೇನೆ ಅಂತ ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ. ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ ನ ಮಧುರೈ ಪ್ಯಾಂಥರ್ಸ್ ಮತ್ತು ಕೋವಿಲ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಧೋನಿ ಟಾಸ್ ವೇಳೆ ಕಾಣಿಸಿಕೊಂಡರು. ಈ ಸಮಯದಲ್ಲಿ ಮಾಜಿ ಟೀಮ್ ಇಂಡಿಯಾ ಆಟಗಾರ ಶಿವರಾಮಕೃಷ್ಣನ್ ತಮಿಳಿನಲ್ಲಿ ಧೋನಿಯವರಿಗೆ ಹೇಗಿದ್ದೀರಿ ಅಂತ ಕೇಳಿದರು. ಇದರಿಂದ ಕೊಂಚ ಗೊಂದಲಕ್ಕೊಳಗಾದ ಧೋನಿ ತಮಿಳು ಮಾತನಾಡೋದಕ್ಕೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆನಂತರಲ್ಲಿ ಧೋನಿ, ಐಪಿಎಲ್ ವೇಳೆ ನಾವು ಹೆಚ್ಚು ಹೆಚ್ಚು ತಮಿಳು ಭಾಷೆಯನ್ನ ಕೇಳ್ತೀವಿ. ಆದ್ರೆ ಐಪಿಎಲ್ ಮುಗಿದ ನಂತರ ಅದು ನಮಗೆ ಮರೆತುಹೋಗುತ್ತದೆ. ಸ್ವಲ್ಪ ಮಟ್ಟಿಗೆ ನನಗೆ ತಿಳಿದಿರುವ ತಮಿಳು ಭಾಷೆಯ ಜ್ಞಾನವನ್ನು ಮುಂದಿನ ಐಪಿಎಲ್ ವೇಳೆಗೆ ಹೆಚ್ಚಿಸಿಕೊಳ್ತೀನಿ ಅಂತ ಇದೇ ವೇಳೆ ಪ್ರಾಮಿಸ್ ಮಾಡಿದ್ದಾರೆ. ಆನಂತರ ತಮಿಳುನಾಡಿನ ಪ್ರೀಮಿಯರ್ ಲೀಗ್ ಗೆ ಬರೋದಕ್ಕೆ ಕಾರಣ ಇಂಡಿಯನ್ ಸೀಮೆಂಟ್ ಮತ್ತು ಧೋನಿ ನಡುವೆ ಇರುವ ವ್ಯವಹಾರಿಕ ಗೆಳೆತನ ಕಾರಣವಂತೆ. ಅಲ್ಲದೇ ಐಪಿಎಲ್ ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸೋದ್ರಿಂದ ತಮಿಳುನಾಡಿನ ಮೇಲೆ ವಿಶೇಷ ಕಾಳಜಿ ಇದೆ ಎಂದಿದ್ದಾರೆ ಎಂಎಸ್ ಧೋನಿ. Tags: ಅಭಿಮಾನಿಗಳು _ fans _ Language _ ಭಾಷೆ _ ಕಲಿಕೆ _ promises _ Learn _ ವಾಗ್ದಾನ ಒಳ್ಳೆ ಸಂಗಾತಿ ಪಡೆಯಲು ಹೀಗೆ ಮಾಡಿ _ Kannada Dunia _ Kannada News _ Karnataka News _ India News HomeLatest Newsಒಳ್ಳೆ ಸಂಗಾತಿ ಪಡೆಯಲು ಹೀಗೆ ಮಾಡಿ ವಯಸ್ಸು ಹೆಚ್ಚಾಗ್ತಿದೆ. ಆದ್ರೆ ಮದುವೆ ಮಾತ್ರ ಆಗ್ತಿಲ್ಲ. ಮದುವೆಗೆ ಅನೇಕ ಅಡೆತಡೆಗಳು ಎದುರಾಗುತ್ತವೆ. ಕೆಲವೊಮ್ಮೆ ಜೀವನ ಸಂಗಾತಿಯಿಂದ ಸುಖ ಪ್ರಾಪ್ತಿಯಾಗುವುದಿಲ್ಲ. ಗಂಡ-ಹೆಂಡತಿ ಮಧ್ಯೆ ಗಲಾಟೆ ನಡೆಯುತ್ತದೆ. ಸರಿ ಹೊಂದುವ ಜೀವನ ಸಂಗಾತಿ ಸಿಕ್ಕಾಗ ಮಾತ್ರ ದಾಂಪತ್ಯದಲ್ಲಿ ಸುಖವಿರುತ್ತದೆ. ಮದುವೆಗೆ ಅಡ್ಡಿಯುಂಟಾಗಲು ಹಾಗೂ ಕೆಟ್ಟ ಜೀವನ ಸಂಗಾತಿ ಸಿಗಲು ಅನೇಕ ಕಾರಣಗಳಿವೆ. ಒಳ್ಳೆ ಸಂಗಾತಿ ಪ್ರಾಪ್ತಿಗೆ ಏಳು ಮುಖದ ಗೌರಿ-ಶಂಕರ ರುದ್ರಾಕ್ಷಿಯನ್ನು ಧರಿಸಿ. ಐದು-ಆರು ಮುಖವಿರುವ ಜೋಡು ರುದ್ರಾಕ್ಷಿಯಲ್ಲೂ ಒಂದು ಗೌರಿ ಹಾಗೂ ಇನ್ನೊಂದು ಶಂಕರನಾಗಿರುತ್ತಾನೆ. ಇಬ್ಬರು ಕೃಪೆ ತೋರಿದ್ರೆ ಮಾತ್ರ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಗೌರಿ-ಶಂಕರ ರುದ್ರಾಕ್ಷಿಯನ್ನು ಪೂಜೆ ಮಾಡಿ ಗುರುವಾರ ಅಥವಾ ಶುಕ್ರವಾರ ಧರಿಸಬೇಕು. ಪಿತೃ ದೋಷದ ಪೂಜೆಯನ್ನೂ ಮಾಡಿಸಬೇಕು. ಪೂರ್ವಜರ ಶ್ರಾದ್ಧವನ್ನು ಮಾಡಿ. ಪರ ಸ್ತ್ರೀಯನ್ನು ಗೌರವದಿಂದ ಕಾಣಬೇಕು. ಕೆಟ್ಟ ಹವ್ಯಾಸ ಬಿಟ್ಟು ಪೂಜೆ, ಪ್ರಾರ್ಥನೆಗೆ ಹೆಚ್ಚಿನ ಗಮನ ನೀಡಿ. ತಂದೆ-ತಾಯಿಯನ್ನು ಗೌರವಿಸಿ. ಪ್ರತಿ ತಿಂಗಳು ಹಣ, ಹಣ್ಣಿನ ದಾನ ಮಾಡಿ. Tags: ಮದುವೆ _ ಸಂಗಾತಿ _ ಶಾಸ್ತ್ರ _ rudraksh _ gauri _ Shankar ದಿಡ್ಡಳ್ಳಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ _ Kannada Dunia _ Kannada News _ Karnataka News _ India News ಮಡಿಕೇರಿ: ಭೂಮಿ ಮತ್ತು ವಸತಿಗಾಗಿ ಆದಿವಾಸಿ ಕುಟುಂಬದವರು, ನಡೆಸುತ್ತಿರುವ ಹೋರಾಟದಿಂದಾಗಿ ವಿರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿ ಗ್ರಾಮ ಭಾರೀ ಸುದ್ದಿಯಲ್ಲಿದೆ. ಈ ಪ್ರದೇಶದಲ್ಲಿ ನಕ್ಸಲರು ಸಂಚರಿಸುತ್ತಿದ್ದಾರೆ ಎಂಬ ಶಂಕೆಯಿಂದ ಎ.ಎನ್.ಎಫ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹೋರಾಟದ ಸ್ಥಳದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲು ಮುಂದಾಗಿದೆ. ಎ.ಎನ್.ಎಫ್. ಈ ರೀತಿ ಅನುಮಾನದಿಂದ ಕಾಣುತ್ತಿರುವುದು ಹೋರಾಟವನ್ನು ದಿಕ್ಕು ತಪ್ಪಿಸುವ ಯತ್ನವಾಗಿದೆ ಎಂದು ಆದಿವಾಸಿ ಸಮುದಾಯದ ಮುಖಂಡ ಅಪ್ಪಾಜಿ ದೂರಿದ್ದಾರೆ. ಸ್ಥಳಕ್ಕೆ ಪೊಲೀಸರನ್ನು ನಿಯೋಜಿಸಿ, ಬೆದರಿಕೆ ಮೂಲಕ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆಸಲಾಗುತ್ತಿದೆ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ. Tags: ಮನೆ _ ಜಿಲ್ಲಾಧಿಕಾರಿ _ Home _ Protest _ ಹೋರಾಟ _ Madikeri _ ಮಡಿಕೇರಿ _ DC _ ANF _ ಎ.ಎನ್.ಎಫ್. ಸೆಕ್ಸ್ ಜೊತೆ ಈ ಎಲ್ಲ ಕೆಲಸಕ್ಕೆ ಬಳಕೆಯಾಗ್ತಿದೆ ಕಾಂಡೋಮ್…! _ Kannada Dunia _ Kannada News _ Karnataka News _ India News ಕ್ಯೂಬಾದಲ್ಲಿ ಸೆಕ್ಸ್ ಗೆ ಮಾತ್ರ ಕಾಂಡೋಮ್ ಸೀಮಿತವಾಗಿಲ್ಲ. ಅಲ್ಲಿನ ರಾಜನೀತಿ ಹಾಗೂ ಆರ್ಥಿಕ ನೀತಿಯ ಕಾರಣ ಕಾಂಡೋಮನ್ನು ಜನರು ಬೇರೆ ಬೇರೆ ಕೆಲಸಗಳಿಗೆ ಬಳಸುತ್ತಿದ್ದಾರೆ. ಕಾಂಡೋಮ್ ಮಕ್ಕಳ ಹುಟ್ಟುಹಬ್ಬಕ್ಕೆ ಬಲೂನ್ ಆಗಿ ಹಾಗೂ ಮಹಿಳೆಯರ ಹೇರ್ ಬ್ಯಾಂಡ್ ಆಗಿಯೂ ಬಳಕೆಯಾಗ್ತಿದೆ. ಬ್ಯೂಟಿ ಪಾರ್ಲರ್ ಗಳಿಗೆ ಬರುವ ಗ್ರಾಹಕರನ್ನು ನಿರಾಸೆಗೊಳಿಸಲು ಸಾಧ್ಯವಿಲ್ಲ. ಇರುವ ವಸ್ತುವಿನಲ್ಲಿಯೇ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡಬೇಕು. ಹಾಗಾಗಿ ಹೇರ್ ಬ್ಯಾಂಡ್ ರೂಪದಲ್ಲಿ ಕಾಂಡೋಮ್ ಬಳಸುತ್ತೇವೆಂದು ಕೇಶ ವಿನ್ಯಾಸಕಿ ಹೇಳಿದ್ದಾಳೆ. ಮಕ್ಕಳ ಹುಟ್ಟುಹಬ್ಬದಲ್ಲಿ ಬಲೂನ್ ರೀತಿಯಲ್ಲಿಯೂ ಕಾಂಡೋಮ್ ಬಳಸಲಾಗುತ್ತದೆ. ಅಷ್ಟೇ ಅಲ್ಲ ಮೀನು ಹಿಡಿಯಲೂ ಕೆಲವೊಮ್ಮೆ ಕಾಂಡೋಮ್ ಬಳಸುತ್ತಾರಂತೆ. ನಾವು ಮಕ್ಕೊ ಈ ಭಾರತಮಾತೆಯ__ ನಮ್ಮ ಭಾರತ ಬಹು ಒಪ್ಪ ನಾಡು ನಾವು ನಂಬಿದ ದೇವರ ನೋಟ Next story “ಒತ್ತಾಯಕ್ಕೆ ಶಂಭಟ್ಟನ ರುಜು”-(ಹವ್ಯಕ ನುಡಿಗಟ್ಟು-103) ತೆರೆ ಮೇಲೆ ಮತ್ತೆ ಬರಲಿದೆ 'ನಾಗರಹಾವು' _ Kannada Dunia _ Kannada News _ Karnataka News _ India News ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ನಾಗರಹಾವು’ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ. 1973ರಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತಲ್ಲದೇ ರಾಮಾಚಾರಿಯಾಗಿ ಕಾಣಿಸಿಕೊಂಡಿದ್ದ ವಿಷ್ಣುವರ್ಧನ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಒಂದು ಶಾಶ್ವತ ಸ್ಥಾನವನ್ನು ಕಲ್ಪಿಸಿಕೊಟ್ಟಿತ್ತು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ಈಶ್ವರಿ ಪ್ರೊಡಕ್ಷನ್ ವತಿಯಿಂದ ವೀರಸ್ವಾಮಿಯವರು ನಿರ್ಮಿಸಿದ್ದು, ಅಂಬರೀಶ್, ಆರತಿ, ಅಶ್ವಥ್, ಶಿವರಾಂ ಮೊದಲಾದವರು ನಟಿಸಿದ್ದರು. ಇದೀಗ ಈ ಚಿತ್ರವನ್ನು ಮತ್ತೆ ರಿಲೀಸ್ ಮಾಡಲು ಈಶ್ವರಿ ಪ್ರೊಡಕ್ಷನ್ ನ ಬಾಲಾಜಿ ವೀರಸ್ವಾಮಿ ನಿರ್ಧರಿಸಿದ್ದು, ಇಂದಿನ ದಿನಮಾನಕ್ಕೆ ತಕ್ಕಂತೆ ಡಿ ಟಿ ಎಸ್ ಹಾಗೂ ಸಿನಿಮಾಸ್ಕೋಪ್ ಅಳವಡಿಸಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ‘ನಾಗರಹಾವು’ ಚಿತ್ರ ತೆರೆ ಮೇಲೆ ಬರಲಿದ್ದು, ಚಿತ್ರ ರಸಿಕರು ಕಣ್ತುಂಬಿಕೊಳ್ಳಲು ಕಾದಿದ್ದಾರೆ. Tags: ಅಂಬರೀಶ್ _ Ambareesh _ Vishnuvardhan _ ವಿಷ್ಣುವರ್ಧನ್ _ ರಾಮಾಚಾರಿ _ ಪುಟ್ಟಣ್ಣ ಕಣಗಾಲ್ _ Ramachari _ Puttanna kanagal _ nagara havu ನೀವು ನಕ್ಕರೆ ☺ ಹಾಲು ಸಕ್ಕರೆ....: ನೀನಿದ್ದರೆ ನನ್ನ ಜೊತಿ ... 15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ _ Oppanna : ಒಪ್ಪಣ್ಣನ ಒಪ್ಪಂಗೊ ಇಂದು ಶೆಂಕ್ರಾಂತಿ. ಹುಣ್ಣಮೆಯೂ ಅಪ್ಪು. ಅಪುರೂಪದ ಹುಣ್ಣಮೆಲಿ “ಚಂದ್ರಗ್ರಹಣ” ಕೂಡಿಬಪ್ಪದಿದ್ದು. ಇಂದು ಆ ವಿಶೇಷ ದಿನ. ಮಧ್ಯ: ನೆಡಿರುಳು ನೆಡಿರುಳು 1:46ಕ್ಕೆ ಮೋಕ್ಷ: ಉದೆಕಾಲ 3:36ಕ್ಕೆ ಗ್ರಹಣದ ಒಟ್ಟು ಕಾಲಮಾನ: 3ಗಂಟೆ, 40ನಿಮಿಷ. ಚಿತ್ರಕೃಪೆ: ವೈಜಯಂತೀ ಪಂಚಾಂಗ, 2011 ನೆಗೆಮಾಣಿ “ಬಾಲ”ನೋ? ಬೋಚ ಭಾವ “ಆತುರ” ನೋ? ಬೇಗ ಹೇಳಿಕ್ಕಿ. ಶತಕ ಸಿಡಿಸಿ 6 ದಾಖಲೆ ಬರೆದ ವಿರಾಟ್ ಕೊಹ್ಲಿ _ Kannada Dunia _ Kannada News _ Karnataka News _ India News HomeLatest Newsಶತಕ ಸಿಡಿಸಿ 6 ದಾಖಲೆ ಬರೆದ ವಿರಾಟ್ ಕೊಹ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಕೊಹ್ಲಿ 6 ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೊಹ್ಲಿ 83 ರನ್ ಗಳಿಸುತ್ತಿದ್ದಂತೆ ಒಂದು ದಾಖಲೆ ನಿರ್ಮಾಣವಾಯ್ತು. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತಿ ಕಡಿಮೆ ಅವಧಿಯಲ್ಲಿ 9 ಸಾವಿರ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಕೊಹ್ಲಿ 202 ಪಂದ್ಯದ 194ನೇ ಇನ್ನಿಂಗ್ಸ್ ನಲ್ಲಿ 9000 ರನ್ ಗಳಿಸಿದ್ದಾರೆ. ಈ ಮೂಲಕ ದಕ್ಷಿಣ ಆಫ್ರಿಕಾ ಎಬಿ ಡಿವಿಲಿಯರ್ಸ್ ದಾಖಲೆ ಮುರಿದಿದ್ದಾರೆ. ಎಬಿ ಡಿವಿಲಿಯರ್ಸ್ 205 ಪಂದ್ಯಗಳಲ್ಲಿ 9 ಸಾವಿರ ರನ್ ಗಳಿಸಿದ್ದರು. ಕಡಿಮೆ ಅವಧಿಗೆ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಸೌರವ್ ಗಂಗೂಲಿ ಮೊದಲಿದ್ದರು. ಗಂಗೂಲಿ 228 ಪಂದ್ಯಗಳನ್ನಾಡಿ 9 ಸಾವಿರ ರನ್ ಗಳಿಸಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ಒಟ್ಟೂ 32 ಶತಕ ಸಿಡಿಸಿದ್ದಾರೆ. ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ 31ನೇ ಶತಕ ಸಿಡಿಸಿ ಕೊಹ್ಲಿ, ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ್ದರು. ಇಷ್ಟೇ ಅಲ್ಲ ಒಂದು ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಕೊಹ್ಲಿ ಮುಂದಿದ್ದಾರೆ. 2007ರಲ್ಲಿ ಪಾಂಟಿಂಗ್ 1424 ರನ್ ಗಳಿಸಿದ್ದರು. ಕೊಹ್ಲಿ 2017ರಲ್ಲಿ 1460 ರನ್ ಗಳಿಸಿ ಪಾಂಟಿಂಗ್ ದಾಖಲೆ ಮುರಿದಿದ್ದಾರೆ. ಕೊಹ್ಲಿ ಹಾಗೂ ರೋಹಿತ್ ಶರ್ಮಾ ಎರಡನೇ ವಿಕೆಟ್ ಗೆ 230 ರನ್ ಗಳಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಹಾಗೆ ಪಾರ್ಟನರ್ ಶಿಪ್ ನಲ್ಲಿ 200ಕ್ಕೂ ಹೆಚ್ಚು ರನ್ 11ನೇ ಬಾರಿ ಗಳಿಸಿ ಮತ್ತೊಂದು ದಾಖಲೆ ಬರೆದಿದ್ದಾರೆ. Tags: ಭಾರತ _ Cricket _ ಕ್ರಿಕೆಟ್ _ Kanpur _ Virat kohli _ ವಿರಾಟ್ ಕೊಹ್ಲಿ _ ದಾಖಲೆ _ ODI ದೇವರ ಹಾಗೂ ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಹೆಚ್.ಡಿ.ಕೆ. ಪ್ರಮಾಣವಚನ _ Kannada Dunia _ Kannada News _ Karnataka News _ India News HomeLive NewsKarnatakaದೇವರ ಹಾಗೂ ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ… ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಜೆಡಿಎಸ್ ನ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಜಿ. ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಲಕ್ಷಾಂತರ ಕಾರ್ಯಕರ್ತರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಹಾಜರಿದ್ದು, ತಮ್ಮ ತಮ್ಮ ನಾಯಕರ ಪರ ಜಯಘೋಷ ಹಾಕಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ದೇವರು ಹಾಗೂ ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಬಿ.ಎಸ್.ಪಿ. ನಾಯಕಿ ಮಾಯಾವತಿ, ಸಮಾಜವಾದಿ ಪಕ್ಷದ ಅಖಿಲೇಶ್ ಸಿಂಗ್ ಯಾದವ್, ಶರದ್ ಪವಾರ್, ಸೀತಾರಾಂ ಯಚೂರಿ, ತೇಜಸ್ವಿ ಯಾದವ್ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. Tags: Chief minister _ Kannada _ ಕುಮಾರಸ್ವಾಮಿ _ Kumaraswamy _ ಪ್ರಮಾಣವಚನ _ ಕನ್ನಡ ನಾಡು ಡೆಡ್ ಎಂಡ್ ಗೈ ಹಿಡಿತಗಳು ತಯಾರಕರು ಮತ್ತು ಪೂರೈಕೆದಾರರು _ ಚೀನಾ ಡೆಡ್ ಎಂಡ್ ಗೈ ಹಿಡಿತಗಳು ಫ್ಯಾಕ್ಟರಿ Jera ಬೇರ್ ಮತ್ತು ವಿಂಗಡಿಸಲಾಗುತ್ತದೆ ಓವರ್ಹೆಡ್ ಕೇಬಲ್ ನಿರ್ವಾಹಕರು ಫಾರ್ ನಿರ್ವಹಿತ ವ್ಯಕ್ತಿ ಫಿಟ್ಟಿಂಗ್ ಉತ್ಪತ್ತಿ. ಸುರುಳಿಯಾಕಾರದ ಲೈನ್ ಇತರ ಎಂಬ ನಿರ್ವಹಿತ ಲೈನ್ ಉತ್ಪನ್ನಗಳು ಬಿಗಿಯಾದ ಸಾಮಾನ್ಯ ವಿಧ: ಸತ್ತ ಕೊನೆಯ ವ್ಯಕ್ತಿ ಹಿಡಿತಗಳು. ಗೈ ಹಿಡಿತವನ್ನು ಪೂರ್ತಿ ಕೊನೆಗೊಳ್ಳುತ್ತದೆ ಗೋಪುರಗಳು ಅಥವಾ ವಿತರಣಾ ಜಾಲ ನಿರ್ಮಾಣ ಮರದ ಕಂಬಗಳನ್ನು ಬಳಸಿರುವುದು. ಡೆಡ್ ಎಂಡ್ ವ್ಯಕ್ತಿ ಹಿಡಿತಗಳು ವಾಹಕ ಅದೇ ವಸ್ತುಗಳ ತಯಾರಿಸಲಾಗುತ್ತದೆ ಅಲ್ಯೂಮಿನಿಯಂ, ತಾಮ್ರ, ಕಲಾಯಿ ಸ್ಟೀಲ್, ಅನ್ವಯಿಸಲ್ಪಡುತ್ತಿದ್ದ ಸಾಮಾನ್ಯವಾಗಿ ಸತ್ತ ಕೊನೆಯ ವ್ಯಕ್ತಿ ಹಿಡಿತಗಳು ಮಾಡಬಹುದು ವಿದ್ಯುತ್ ಶಕ್ತಿ ವಿತರಣೆ ಅಥವಾ ಓವರ್ಹೆಡ್ ಸಂಪರ್ಕ ವ್ಯವಸ್ಥೆಗೆ ಉಪಯೋಗವಾಗುತ್ತದೆ ADSS ಮತ್ತು OPGW ಫೈಬರ್ ಆಪ್ಟಿಕ್ ಕೇಬಲ್ ಕಣ್ಣುಹಾಯಿಸು ಕಂಬಗಳು ಮತ್ತು ಕಟ್ಟಡಗಳು. ಹಿಡಿತಗಳು ಓವರ್ಹೆಡ್ ಕಂಡಕ್ಟರ್ ಅಥವಾ ಧ್ರುವದ ಭದ್ರಪಡಿಸುವುದು ವ್ಯಕ್ತಿ ಎಳೆಯನ್ನು ಲಂಗರು ಉದ್ದೇಶವಿರುತ್ತದೆ. ಅನನ್ಯ, ತುಂಡು ಯಾವುದೇ ಬೊಲ್ಟ್ ಅಥವಾ ಉನ್ನತ ಒತ್ತಡದ ಸಾಧನಗಳು ಹೊಂದಿರುವ ಇಲ್ಲದೆ ವಿನ್ಯಾಸ ನಿರ್ವಹಿತ ಸುರುಳಿಯಾಕಾರದ ಕ್ಲಾಂಪ್ ಟ್ರಯಲ್ ದೀರ್ಘಾವಧಿಯು ಅವಧಿಯೊಂದಿಗೆ ಸುಲಭ ಅನುಸ್ಥಾಪನ ಖಾತರಿ. Jera ನಿಮ್ಮ ಕೇಬಲ್ ನಿರ್ಧಿಷ್ಟತೆಗನುಗುಣವಾಗಿ ಸತ್ತ ಕೊನೆಯ ವ್ಯಕ್ತಿ ತಂತಿ ಹಿಡಿತಗಳು ಅಭಿವೃದ್ಧಿಪಡಿಸಲು ಸಾಮರ್ಥ್ಯ. ನಮ್ಮ ತಂತಿ ರೂಪುಗೊಂಡ ಸತ್ತ ತುದಿಗಳನ್ನು ಎಲ್ಲಾ ನಮ್ಮ ಗ್ರಾಹಕರಿಗೆ ಸ್ಥಳೀಯ ಅಗತ್ಯಗಳ ಪೂರೈಸುವ ಸಲುವಾಗಿ ವಿದ್ಯುತ್ ಮತ್ತು ದೂರಸಂಪರ್ಕ ಕಂಪೆನಿಗಳು ಸಹಯೋಗದಲ್ಲಿ ಪರೀಕ್ಷಿಸಲ್ಪಟ್ಟಿವೆ. ಇದಲ್ಲದೆ, Jera ಪರೀಕ್ಷೆ ಸೌಲಭ್ಯದ ಸಂಪೂರ್ಣ ಶ್ರೇಣಿಯ ಸುರಳಿ ತಂತಿಗಳ ಪರೀಕ್ಷೆಗಳು ಮುಂದುವರೆಯಲು ಹೊಂದಿದೆ. ಪ್ರತಿ ದಿನ ನಾವು ಜಾಗತಿಕ ವಿದ್ಯುತ್ ಮತ್ತು ನೆಟ್ವರ್ಕ್ ವಿತರಿಸಲು ಮಾರುಕಟ್ಟೆಯ ಹೊಸ ಸವಾಲುಗಳನ್ನು ಸಾಧಿಸಲು ನಮ್ಮ ಭಾಗಗಳು ಸುಧಾರಿಸುತ್ತಿದೆ. ಆ ದೇಶದಲ್ಲಿ ಲೀಟರ್ ಹಾಲಿನ ಬೆಲೆ 13,000..! _ Kannada Dunia _ Kannada News _ Karnataka News _ India News HomeLive NewsInternationalಆ ದೇಶದಲ್ಲಿ ಲೀಟರ್ ಹಾಲಿನ ಬೆಲೆ 13,000..! ವೆನೆಜುವೆಲಾ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಬಡತನ ತಾಂಡವವಾಡ್ತಿದೆ. ಆಹಾರಕ್ಕಾಗಿ ಜನರು ಹೋರಾಟ ನಡೆಸುವಂತಾಗಿದೆ. ಈ ದೇಶದಲ್ಲಿ ಐವತ್ತು, ನೂರು ರೂಪಾಯಿ ಕೊಟ್ಟರೂ ಹಾಲು ಸಿಗೋದಿಲ್ಲ. ಹಾಲಿನ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ. ಯಸ್, ವೆನೆಜುವೆಲಾದಲ್ಲಿ ಹಾಲು ಹಾಗೂ ಮೊಟ್ಟೆ ಬೆಲೆ ಗಗನಕ್ಕೇರಿದೆ. 13000 ರೂಪಾಯಿಗೆ ಒಂದು ಲೀಟರ್ ಹಾಲು ಸಿಗ್ತಾ ಇದೆ. 10,000 ರೂಪಾಯಿಗೆ ಒಂದು ಕೆಜಿ ಮೊಟ್ಟೆ ದೊರೆಯುತ್ತಿದೆ. ಒಂದು ಮೊಟ್ಟೆ ಬೆಲೆ 900 ರೂಪಾಯಿ. ಹಿಟ್ಟಿನ ಬೆಲೆ ಕೂಡ 1350ಕ್ಕೆ ಬಂದು ತಲುಪಿದೆ. 1200 ರೂಪಾಯಿ ಬೆಲೆಗೆ ಅಂಜೂರ ಮಾರಾಟವಾಗ್ತಿದೆ. ಹಾಲಿನ ವಾಹನ ಬರ್ತಾ ಇದ್ದಂತೆ ಅದನ್ನು ಶಕ್ತಿವಂತರು ಲೂಟಿ ಮಾಡಿಬಿಡ್ತಾರೆ. ಇಲ್ಲವಾದ್ರೆ ಕಿಲೋಮೀಟರ್ ವರೆಗೆ ದೊಡ್ಡ ಲೈನ್ ಇರುತ್ತದೆ. ಇದರಿಂದಾಗಿ ಹಾಲು ಸಾಮಾನ್ಯ ಜನರಿಗೆ ಸಿಗ್ತಾ ಇಲ್ಲ. ವೆನೆಜುವೆಲಾದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ವಿದ್ಯುತ್ ಸಮಸ್ಯೆ ಎದುರಾಗಿದೆ. ವಿದ್ಯುತ್ ಇಲ್ಲದ ಕಾರಣ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ನೀಡಲಾಗ್ತಾ ಇಲ್ಲ. ಜೊತೆಗೆ ಔಷಧಿಗಳು ಖಾಲಿಯಾಗಿವೆ. ಆರು ಮಿಸ್ ವರ್ಲ್ಡ್, 7 ಮಿಸ್ ಯುನಿವರ್ಸ್, 6 ಮಿಸ್ ಇಂಟರ್ ನ್ಯಾಷನಲ್ ಹಾಗೂ 2 ಮಿಸ್ ಅರ್ಥ್ ಹೀಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಸೌಂದರ್ಯವತಿಯರನ್ನು ಹೊಂದಿರುವ ದೇಶದಲ್ಲಿ ಈಗ ಬಡತನ ತಾಂಡವವಾಡ್ತಾ ಇದೆ. Tags: World _ ಮೊಟ್ಟೆ _ ಬಡತನ _ egg _ country _ ಹಾಲು _ milk _ ವೆನೆಜುವೆಲಾ '2 ನೇ ಟೆಸ್ಟ್ ನಲ್ಲಿ ಆಸೀಸ್ ಗೆ ತಿರುಗೇಟು' _ Kannada Dunia _ Kannada News _ Karnataka News _ India News HomeLatest News‘2 ನೇ ಟೆಸ್ಟ್ ನಲ್ಲಿ ಆಸೀಸ್ ಗೆ ತಿರುಗೇಟು’ ಮುಂಬೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ, ಭಾರತ ಹೀನಾಯ ಸೋಲು ಕಂಡಿದೆ. 333 ರನ್ ಗಳ ಅಂತರದಿಂದ ಸೋಲು ಕಂಡಿರುವ ಭಾರತ ತಂಡದ ಕುರಿತಾಗಿ ಟೀಕೆಗಳು ವ್ಯಕ್ತವಾಗುತ್ತಿವೆ. ಇದೇ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಇನ್ನೂ ಮುಗಿದಿಲ್ಲ. ಇನ್ನೂ 3 ಪಂದ್ಯಗಳು ಬಾಕಿ ಉಳಿದಿವೆ. ಭಾರತ ತಂಡ ಖಂಡಿತ ತಿರುಗೇಟು ನೀಡಲಿದೆ. ಮೊದಲ ಪಂದ್ಯದಲ್ಲಿ ಸೋಲಾಗಿದ್ದರೂ, 2 ನೇ ಪಂದ್ಯದಲ್ಲಿ ತಿರುಗೇಟು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುಣೆ ಪಂದ್ಯ ಕಠಿಣವಾಗಿತ್ತು. 1 ಪಂದ್ಯವನ್ನು ಸೋತ ಕೂಡಲೇ ಎಲ್ಲವನ್ನೂ ಸೋತಂತೆ ಅಲ್ಲ. ಉಳಿದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪಡೆ ಆಸೀಸ್ ಮೇಲೆ ತಿರುಗಿ ಬೀಳುತ್ತದೆ ಎಂದು ಹೇಳಿದ್ದಾರೆ. Tags: Virat kohli _ ವಿರಾಟ್ ಕೊಹ್ಲಿ _ Team India _ ಟೀಂ ಇಂಡಿಯಾ _ Sachin Tendulkar _ ಸಚಿನ್ ತೆಂಡೂಲ್ಕರ್ _ Test Match _ ಟೆಸ್ಟ್ ಪಂದ್ಯ ವರ್ಷದವರೆಗೆ ಡೇಟಾ, ಕರೆ ಉಚಿತ: ಶೇ.100ರಷ್ಟು ಕ್ಯಾಶ್ಬ್ಯಾಕ್ _ Kannada Dunia _ Kannada News _ Karnataka News _ India News HomeBusinessವರ್ಷದವರೆಗೆ ಡೇಟಾ, ಕರೆ ಉಚಿತ: ಶೇ.100ರಷ್ಟು… ರಿಲಾಯನ್ಸ್ ಜಿಯೋ ದೀಪಾವಳಿ ಸಂದರ್ಭದಲ್ಲಿ ದೀಪಾವಳಿ ಧಮಾಕಾ ಹೆಸರಿನ ಯೋಜನೆಯನ್ನು ಶುರು ಮಾಡಿತ್ತು. ಈ ಯೋಜನೆಯ ಲಾಭವನ್ನು ಈಗ್ಲೂ ಗ್ರಾಹಕರು ಪಡೆಯಬಹುದಾಗಿದೆ. ದೀಪಾವಳಿ ಮುಗಿದ್ರೂ ಗ್ರಾಹಕರಿಗೆ ಈ ಪ್ಲಾನ್ ಮುಂದುವರೆಸಿದೆ ಕಂಪನಿ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಶೇಕಡಾ 100 ರಷ್ಟು ಕ್ಯಾಶ್ಬ್ಯಾಕ್ ಸಿಗ್ತಿದೆ. ಒಂದು ವರ್ಷಕ್ಕೆ ಈ ಪ್ಲಾನ್ ರಿಚಾರ್ಜ್ ಮಾಡಿದ್ರೆ ನಿಮಗೆ ಶೇಕಡಾ 100 ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಜಿಯೋ ಈ ಪ್ಲಾನ್ ಬೆಲೆ 1699 ರೂಪಾಯಿ. ಪ್ಲಾನ್ ಒಂದು ವರ್ಷಗಳ ಸಿಂಧುತ್ವ ಹೊಂದಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಉಚಿತ ಕರೆ ಜೊತೆ ಡೇಟಾ ಸಿಗಲಿದೆ. ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1.50 ಜಿಬಿ ಡೇಟಾ ಸಿಗಲಿದೆ. ಇಡೀ ಒಂದು ವರ್ಷಕ್ಕೆ ಗ್ರಾಹಕರಿಗೆ 547.5 ಜಿಬಿ ಡೇಟಾ ಲಭ್ಯವಾಗಲಿದೆ. ಗ್ರಾಹಕರಿಗೆ ರಿಲಾಯನ್ಸ್ ಡಿಜಿಟಲ್ ಕೂಪನ್ ರೀತಿಯಲ್ಲಿ ಕ್ಯಾಶ್ಬ್ಯಾಕ್ ಸಿಗಲಿದೆ. ಮೈ ಜಿಯೋ ಆ್ಯಪ್ ಮೂಲಕ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಕ್ಯಾಶ್ಬ್ಯಾಕ್ ರೂಪದಲ್ಲಿ ಸಿಕ್ಕ ಹಣ ಕೇವಲ ಡಿಸೆಂಬರ್ 31, 2018 ರವರೆಗೆ ಮಾತ್ರ ಸಿಂಧುತ್ವ ಹೊಂದಿರಲಿದೆ. ರಿಲಾಯನ್ಸ್ ಡಿಜಿಟಲ್ ಸ್ಟೋರ್ ನಲ್ಲಿ ಕೂಡ ಇದನ್ನು ಬಳಸಬಹುದು. ಆದ್ರೆ 5 ಸಾವಿರಕ್ಕಿಂತ ಹೆಚ್ಚು ಖರೀದಿ ಮಾಡಿದ್ದರೆ ಮಾತ್ರ ಕೂಪನ್ ಮಾನ್ಯವಾಗಲಿದೆ. ಕಣ್ಮನ ಸೆಳೆಯುವ ಜೋಗದ ಅಮೋಘ ವೈಭವ _ Kannada Dunia _ Kannada News _ Karnataka News _ India News ಮಳೆಗಾಲದಲ್ಲಿ ಜೋಗದ ವೈಭವವನ್ನು ಕಾಣಲು ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ರಾಜ, ರಾಣಿ, ರೋರರ್, ರಾಕೆಟ್ ಜಲಧಾರೆಗಳ ಮೂಲಕ ಧುಮ್ಮಿಕ್ಕುವ ನೀರನ್ನು ಮಳೆಗಾಲದಲ್ಲಿ ನೋಡಿಯೇ ಆನಂದಿಸಬೇಕು. ಭಾನುವಾರ ಪ್ರವಾಸಿಗರ ದಂಡೇ ಜೋಗದಲ್ಲಿ ನೆರೆದಿರುತ್ತದೆ. ಜೋಗದ ಸುತ್ತಮುತ್ತ ಇನ್ನೂ ಅನೇಕ ಪ್ರವಾಸಿ ತಾಣಗಳಿದ್ದು, ಮೊದಲೇ ಮಾಹಿತಿ ಪಡೆದು ಹೋದರೆ, ಅನುಕೂಲವಾಗುತ್ತದೆ. ನೀವು ಒಮ್ಮೆ ಜಲಧಾರೆಯ ವೈಭವವನ್ನು ನೋಡಿ ಬನ್ನಿ. ವೈವಾಹಿಕ ಸಂಬಂಧವನ್ನು ಹೀಗೆ ಬಲಗೊಳಿಸಿ _ Kannada Dunia _ Kannada News _ Karnataka News _ India News ಮಂಗಳ ಗ್ರಹ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಮಂಗಳ ಕೆಟ್ಟ ಸ್ಥಾನದಲ್ಲಿದ್ದರೆ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿವಾಹ ಮುರಿದು ಬೀಳುವ ಜೊತೆಗೆ ವಿಚ್ಛೇದನಕ್ಕೂ ಕಾರಣವಾಗುತ್ತದೆ. ರಾತ್ರಿ ಕೊಳಕಾದ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ. ಮನೆಯಲ್ಲಿ ಒಡೆದ ಗಾಜು ಅಥವಾ ಕನ್ನಡಿಯನ್ನು ಇಡಬಾರದು. ಪತಿ-ಪತ್ನಿ ಇಬ್ಬರು ವಾರದಲ್ಲಿ ಒಂದು ದಿನ ದೇವಸ್ಥಾನಕ್ಕೆ ಹೋಗಬೇಕು. ಮಲಗುವ ಕೋಣೆಯಲ್ಲಿ ಬಣ್ಣ ಬಣ್ಣದ ಹೂವಿನ ಚಿತ್ರವಿರಲಿ. ಬೆರಳುಗಳಿಗೆ ವಜ್ರವನ್ನು ಧರಿಸಬೇಡಿ. Tags: Marriage _ relationship _ ಪತಿ _ ಪತ್ನಿ _ ಸಂಬಂಧ _ ಗ್ರಹ ಸುಲೇಮಾನ್ 'ಇಂಡಿಯಾಸ್ ಗಾಟ್ ಟಾಲೆಂಟ್' ವಿನ್ನರ್ _ Kannada Dunia _ Kannada News _ Karnataka News _ India News ಮುಂಬೈ: ಭಾರೀ ನಿರೀಕ್ಷೆ ಮೂಡಿಸಿದ ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯಾಸ್ ಗಾಟ್ ಟಾಲೆಂಟ್’ 7ನೇ ಆವೃತ್ತಿಯಲ್ಲಿ ಅಮೃತ್ ಸರದ 13 ವರ್ಷದ ಬಾಲಕ ಸುಲೇಮಾನ್ ವಿಜೇತನಾಗಿದ್ದಾನೆ. ಸ್ವರ ಮಾಂತ್ರಿಕ ಸುಲೇಮಾನ್ ಗೆ ಇನ್ನೂ 13 ವರ್ಷ ವಯಸ್ಸು. ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಬಳಿ ಅಭ್ಯಾಸ ಮಾಡುತ್ತಿರುವ ಸುಲೇಮಾನ್ ಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಸಿಂಗರ್ ಅರಿಜಿತ್ ಸಿಂಗ್ ಇಷ್ಟವಂತೆ. ಪ್ರಶಸ್ತಿ ವಿಜೇತನಾಗಿರುವುದಕ್ಕೆ ಖುಷಿಯಾಗಿದೆ ಎಂದು ಸುಲೇಮಾನ್ ತಿಳಿಸಿದ್ದಾನೆ. ಇಷ್ಟು ವರ್ಷಗಳ ಕಾಲ ಬೋನಿ ಕಪೂರ್, ಸಹೋದರ ಅನಿಲ್ ಕಪೂರ್ ಮತ್ತವರ ಕುಟುಂಬದ ಜವಾಬ್ಧಾರಿಯನ್ನೂ ಹೊತ್ತಿದ್ದರು. ಆದ್ರೀಗ ಬೋನಿ ಕಪೂರ್ ಅತ್ಯಂತ ಸಂಕಷ್ಟದಲ್ಲಿದ್ದಾರೆ. ಮಡದಿಯನ್ನು ಕಳೆದುಕೊಂಡು ದುಃಖ ಅನುಭವಿಸ್ತಿದ್ದಾರೆ. Read more… ಎಎಪಿಯ 20 ಶಾಸಕರಿಗೆ ಬಿಗ್ ರಿಲೀಫ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...? ಮತ್ತೆ ಏರಿಕೆಯಾಯ್ತು ಚಿನ್ನದ ಬೆಲೆ _ Kannada Dunia _ Kannada News _ Karnataka News _ India News ಮುಂಬೈ: ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ, ಚಿನ್ನದ ಬೆಲೆಯಲ್ಲಿ ಏರಿಕೆಯಾಗತೊಡಗಿದೆ. ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಧಾರಣೆ ಮತ್ತೆ ಹೆಚ್ಚಳವಾಗಿದೆ. ಸ್ಟ್ಯಾಂಡರ್ಡ್ ಚಿನ್ನದ ಬೆಲೆ 10 ಗ್ರಾಂ ಗೆ 150 ರೂಪಾಯಿ ಹೆಚ್ಚಾಗಿದ್ದು, 29,990 ರೂ.ಗೆ ತಲುಪಿದೆ. ಅದೇ ರೀತಿ ಅಪರಂಜಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂಗೆ 150 ರೂ. ಹೆಚ್ಚಳವಾಗಿ 30,140 ರೂ.ಗೆ ಮುಟ್ಟಿದೆ. ಗ್ರಾಹಕರು ಮತ್ತು ಚಿನ್ನಾಭರಣ ತಯಾರಕರಿಂದ ಚಿನ್ನ ಖರೀದಿಗೆ ಬೇಡಿಕೆ ಹೆಚ್ಚಿದ ಹಿನ್ನಲೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಹೆಚ್ಚಳವಾಗಿದೆ. ಕಳೆದ ವಾರವೂ ಚಿನ್ನದ ಧಾರಣೆಯಲ್ಲಿ ಏರಿಕೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರುಗತಿಯಲ್ಲೇ ಸಾಗುತ್ತಿದ್ದು, ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. Tags: Festival _ ಹಬ್ಬ _ Gold _ ಚಿನ್ನ _ Price _ ಬೆಲೆ _ Hike _ ಏರಿಕೆ ಹುಡುಗರು - ವಿಕಿಕೋಟ್ ಹುಡುಗರು 2011ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. "https://kn.wikiquote.org/w/index.php?title=ಹುಡುಗರು&oldid=7596" ಇಂದ ಪಡೆಯಲ್ಪಟ್ಟಿದೆ ಟ್ಯಾಕ್ಟರ್ ಪಲ್ಟಿ _ Kannada Dunia _ Kannada News _ Karnataka News _ India News ಬೇಸ್ ಬಾಲ್ ಆಟಗಾರನ ಸರಳತೆ ಟ್ವಿಟ್ಟರ್ ನಲ್ಲಿ ಎಲ್ಲರ ಮನಗೆದ್ದಿದೆ. ಚಿಕಾಗೋ ಕಬ್ಸ್ ಹಾಗೂ ಸೇಂಟ್ ಲೂಯಿಸ್ ಕಾರ್ಡಿನಲ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಕಾರ್ಡಿನಲ್ಸ್ ಆಟಗಾರ ಹೊಡೆದ Read more… ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಮುಜುಗರದ ಸಂಗತಿ ನಡೆದಿದೆ. ನ್ಯಾಷನಲ್ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಾಹಿತಿ Read more… ಬೀಜಿಂಗ್: ಚೀನಾದಲ್ಲಿ ಅಭ್ಯಾಸದ ವೇಳೆಯೇ ಕುಸಿದು ಬಿದ್ದು ಫುಟ್ ಬಾಲ್ ಆಟಗಾರರೊಬ್ಬರು ಮೃತಪಟ್ಟಿದ್ದಾರೆ. ಐವರಿ ಕೋಸ್ಟ್ ಫುಟ್ ಬಾಲ್ ತಂಡದ ಮಾಜಿ ಆಟಗಾರ ಚೆಕ್ ಟಿಯೋಟೆ ಪ್ರಸ್ತುತ ಚೀನಾದ Read more… ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಟಗಾರನೊಬ್ಬ ಪತ್ರಕರ್ತೆಗೆ ಚುಂಬಿಸಲು ಯತ್ನಿಸಿದ್ದಾನೆ. ವಿಶ್ವದ ನಂ 287ನೇ ಆಟಗಾರ ಮ್ಯಾಕ್ಸಿಮ್ ಹ್ಯಾಮೌ ಅವರ ಈ ಅಸಭ್ಯ ನಡವಳಿಕೆ ಬಗ್ಗೆ ಅಧಿಕಾರಿಗಳು ಅಸಮಾಧಾನ Read more… ಆತ್ಮಹತ್ಯೆಗೆ ಶರಣಾದ ಮಾಜಿ ಕ್ರಿಕೆಟ್ ಆಟಗಾರ ಧೋನಿ ಬಗ್ಗೆ ಗಂಗೂಲಿ ಅಚ್ಚರಿಯ ಹೇಳಿಕೆ…! ಮಹೇಂದ್ರ ಸಿಂಗ್ ಧೋನಿ ಅದ್ಭುತ ಟಿ-20 ಆಟಗಾರನಲ್ಲ ಅನ್ನೋದು ಮಾಜಿ ನಾಯಕ ಸೌರವ್ ಗಂಗೂಲಿ ಅವರ ಅಭಿಪ್ರಾಯ. ಧೋನಿ ಏಕದಿನ ಪಂದ್ಯಗಳ ಚಾಂಪಿಯನ್, ಆದ್ರೆ ಟಿ-20ಯಲ್ಲೂ ಧೋನಿ ಒಳ್ಳೆಯ Read more… ಸ್ತನ ಕ್ಯಾನ್ಸರ್ ನಿಂದ ಪಾರಾಗಬೇಕಾದ್ರೆ ಹೀಗೆ ಮಾಡಿ _ Kannada Dunia _ Kannada News _ Karnataka News _ India News ದಿನದಿಂದ ದಿನಕ್ಕೆ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಜಾಸ್ತಿಯಾಗ್ತಿದೆ. ಅನೇಕ ಮಹಿಳೆಯರನ್ನು ಈ ರೋಗ ಬಲಿ ಪಡೀತಾ ಇದೆ. ಈ ಭಯಾನಕ ರೋಗದಿಂದ ಪಾರಾಗಲು ಮಹಿಳೆಯರು ಮಾಡಬೇಕಾಗಿದ್ದಿಷ್ಟೆ. ಸ್ತನ್ಯಪಾನ ಮಾಡಿಸುವುದರಿಂದ ಸ್ತನ ಕ್ಯಾನ್ಸರ್ ಬರೋದಿಲ್ಲ. ಜೊತೆಗೆ ಮಕ್ಕಳೂ ಆರೋಗ್ಯವಂತರಾಗ್ತಾರೆ. ಸ್ತನ್ಯಪಾನ ಮಾಡಿಸುವುದರಿಂದ ಸ್ತನ ಕ್ಯಾನ್ಸರ್ ಬರುವ ಪ್ರಮಾಣ ಶೇಕಡಾ 20ರಷ್ಟು ಕಡಿಮೆ ಎಂದು ಅಂತರಾಷ್ಟ್ರೀಯ ಸಂಶೋಧನೆ ಹೇಳಿದೆ. ಇದೊಂದು ಅಪಾಯಕಾರಿ ರೋಗ. 50 ವರ್ಷ ಕೆಳಗಿನ ಮಹಿಳೆಯರು ಈ ರೋಗದಿಂದ ಬಳಲುವುದು ಜಾಸ್ತಿ. ಸ್ತನ್ಯಪಾನ ಮಾಡಿಸದವರ ಜೊತೆಗೆ ಬೊಜ್ಜಿರುವವರಲ್ಲಿಯೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. Tags: women _ ಮಹಿಳೆ _ Treatment _ Cancer _ ಚಿಕಿತ್ಸೆ _ breast cancer _ ಸ್ತನ ಕ್ಯಾನ್ಸರ್ ಮೊಬೈಲ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದೇನು…? _ Kannada Dunia _ Kannada News _ Karnataka News _ India News ಅನೇಕ ಬಾರಿ‌ ಆನ್ ಲೈನ್ ನಲ್ಲಿ ಖರೀದಿ ಮಾಡುವಾಗ ಬಣ್ಣ ಬಣ್ಣದ ಆಫರ್ ಮೂಲಕ‌ ಮರುಳಾಗಿಸುವ ಕಂಪನಿಗಳು, ಕೊನೆಗೆ ಗ್ರಾಹಕರಿಗೆ ಮೋಸ ಮಾಡುವುದೇನು ಹೊಸ ವಿಷಯವಲ್ಲ. ಇದಕ್ಕೆ ನೂತನವಾಗಿ ಇನ್ನೊಂದು ಪ್ರಕರಣ ಸೇರ್ಪಡೆಯಾಗಿದೆ. ಮಹಾರಾಷ್ಟದ ಔರಂಗಾಬಾದ್ ನಲ್ಲಿ ವ್ಯಕ್ತಿಯೊಬ್ಬ ಆನ್ ಲೈನ್ ಮಾರುಕಟ್ಟೆ ಸಂಸ್ಥೆಯಿಂದ ಮೋಸ ಹೋಗಿದ್ದು, ಇದೀಗ ಪೊಲೀಸರಿಗೆ ದೂರು ನೀಡಿ, ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾನೆ. 9124 ರೂಪಾಯಿ‌ ಬೆಲೆಯ ಮೊಬೈಲ್ ನ್ನು ಕೆಲದಿನಗಳ‌ ಹಿಂದೆ ಔರಂಗಾಬಾದ್ ನ ಯುವಕ ಆನ್ ಲೈನ್ ಮೂಲಕ ಆರ್ಡರ್ ಮಾಡಿದ್ದಾನೆ.‌ ಭಾನುವಾರ ಈ ಆರ್ಡರ್ ಯುವಕನ ಕೈ ಸೇರಿದೆ. ಆದರೆ ಪ್ಯಾಕೇಜ್ ತಗೆದಾಗ, ಮೊಬೈಲ್ ಬದಲಿಗೆ ಇಟ್ಟಿಗೆ ಇರುವುದು ನೋಡಿ ಗಾಬರಿಯಾಗಿದ್ದಾನೆ. ಈ‌ ಸಂಬಂಧ ಕೊರಿಯರ್ ಸರ್ವಿಸ್ ಗೆ ಕರೆ ಮಾಡಿದಾಗ, ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು‌ ಹೇಳಿದ್ದು, ಈ ಸಂಬಂಧ ಹರ್ಸೂಲ್ ಪೊಲೀಸ್ ಠಾಣೆಯಲ್ಲಿ ಇ- ಕಾರ್ಮಸ್ ಕಾಯಿದೆ ಅನ್ವಯ ದೂರು ದಾಖಲಾಗಿದೆ. Tags: Mobile _ Complaint _ E-commerce _ ಇ-ಕಾಮರ್ಸ್ _ ಇಟ್ಟಿಗೆ _ Brick _ ಮೊಬೈಕ್ _ ದೂರು ದಾಖಲು ಪದವಿಪೂರ್ವ ಶಿಕ್ಷಣ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಮತ್ತೊಂದು ‘ಶಾಕ್’ ಈ ದೇಗುಲದೊಳಗೆ ಕಾಲಿಟ್ರೆ ಶುರುವಾಗುತ್ತೆ ಭಯ…! _ Kannada Dunia _ Kannada News _ Karnataka News _ India News ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಅನ್ನ ಸಂತರ್ಪಣೆ, ಪ್ರಸಾದ, ತೀರ್ಥ ಇವೆಲ್ಲವೂ ಪುಣ್ಯವನ್ನ ಕೊಡುವ, ಶ್ರದ್ಧಾ ಭಕ್ತಿಯಿಂದ ಭಕ್ತರು ಸೇವಿಸುವ ಪ್ರಸಾದಗಳು. ದೇಗುಲಕ್ಕೆ ಬಂದ ಯಾವ ಭಕ್ತರು ಪ್ರಸಾದವನ್ನ ಪಡೆಯದೇ ಹಿಂದಿರುಗಲ್ಲ. ಆದ್ರೆ ಈ ದೇವಸ್ಥಾನ ಇದಕ್ಕೆಲ್ಲಾ ಪಕ್ಕಾ ವಿರುದ್ಧ. ಹೌದು….ಪ್ರೇತ ಶಕ್ತಿಯಿಂದ ಮುಕ್ತಿ ಕೊಡೋ ಈ ದೇವಸ್ಥಾನಕ್ಕೆ ಬರೋರು ಒಂದು ಹನಿ ನೀರು ಮುಟ್ಟುವಂತಿಲ್ಲ.. ಇನ್ನೂ ಆಹಾರವಂತೂ ಬಿಲ್​ಕುಲ್​ ತಿನ್ನಂಗಿಲ್ಲ…! ಇನ್ನೂ ಎಷ್ಟೇ ರಶ್​ ಇದ್ರೂ ಸಹಿತ ಈ ದೇಗುಲದೊಳಗೆ ಒಬ್ಬರನ್ನೊಬ್ಬರು ಮುಟ್ಟುವಂತಿಲ್ಲ. ಅದು ಆಕಸ್ಮಿಕವಾಗಿಯೂ ಆಗಿರ್ಬಹುದು….ಉದ್ದೇಶಪೂರ್ವಕವಾಗಿಯೂ ಆಗಿರಬಹುದು. ಏನೇ ಆದ್ರೂ ಯಾವ ವ್ಯಕ್ತಿಯನ್ನೂ ಯಾರೂ ಮುಟ್ಟುವಂತಿಲ್ಲ. Tags: Temple _ ದೇವಾಲಯ _ ನಿಯಮ _ ರಾಜಸ್ಥಾನ _ Rajastan _ Rules ಸತ್ಯನಾರಾಯಣ ಪೂಜೆ ಇತ್ತಾಡ _ ಹೇಳಿದ ‘ಮಾವಯ್ಯಾ .. “ಗೊಂತಾತು, ಅಳಿಯ ,ಮರದತ್ತು ಗಡಿಬಿಡಿಗೆ” _೬_ Previous story “ಸಪ್ತತಿ ಸ೦ಭ್ರಮ”ಕ್ಕೆ ತು೦ಬು ಹೃದಯದ ಸ್ವಾಗತ. "ಮೋದಿ ಎಲ್ಲ ಭದ್ರತೆಯನ್ನೂ ತೆಗೆದು ಹಾಕಲಿ" _ Kannada Dunia _ Kannada News _ Karnataka News _ India News ಕೊಪ್ಪಳದಲ್ಲಿ ಸಚಿವ ಬಸವರಾಜ ರೆಡ್ಡಿ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಂಪು ಗೂಟದ ಕಾರನ್ನು ತೆಗೆದು ಹಾಕಿರುವ ನಿರ್ಧಾರವನ್ನು ಸ್ವಾಗತಿಸಿದ ಉನ್ನತ ಶಿಕ್ಷಣ ಸಚಿವರು, ಮೋದಿ ಎಲ್ಲ ಭದ್ರತೆಯನ್ನೂ ತೆಗೆದು ಹಾಕಲಿ ಎಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಸಾವಿಗೆ ಹೆದರಬಾರದು. ನನಗೆ ಭದ್ರತೆ ಅಗತ್ಯವಿಲ್ಲ. ತಾಕತ್ತಿದ್ದರೆ ಮೋದಿ ತಮ್ಮನ್ನೂ ಸೇರಿಸಿ ಎಲ್ಲ ಭದ್ರತೆಯನ್ನು ತೆಗೆದು ಹಾಕಲಿ ಎಂದಿದ್ದಾರೆ ಬಸವರಾಜ ರೆಡ್ಡಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ವಿವಿಐಪಿ ಸಂಸ್ಕೃತಿ ತೆಗೆದು ಹಾಕುವ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಮತ್ಯಾರೂ ಕೆಂಪು ಅಥವಾ ನೀಲಿ ಗೂಟದ ಕಾರನ್ನು ಬಳಸುವಂತಿಲ್ಲ. ಇದು ದೇಶದಾದ್ಯಂತ ಚರ್ಚೆಯಾಗ್ತಾ ಇದೆ. ಉತ್ತರ ಪ್ರದೇಶದಲ್ಲಿ ಇಂದಿನಿಂದಲೇ ವಿವಿಐಪಿ ಸಂಸ್ಕೃತಿಯನ್ನು ತೆಗೆದು ಹಾಕಲಾಗಿದೆ. ತಮಿಳುನಾಡು ಸಿಎಂ ಕೂಡ ಕೆಂಪು ಗೂಟವನ್ನು ತೆಗೆದು ಹಾಕಿದ್ದಾರೆ. ಪರಮೇಶ್ವರ್ ನಿನ್ನೆ ಕೆಂಪು ಗೂಟವನ್ನು ಕಿತ್ತೆಸೆದಿದ್ದಾರೆ. ಈ ಬಗ್ಗೆ ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ರೆಡ್ಡಿ, ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಿದ್ರು. ಇದ್ರ ಜೊತೆಗೆ ಪಿಎಂ ವಿವಿಐಪಿಗಳಿಗೆ ನೀಡಿರುವ ಎಲ್ಲ ಭದ್ರತೆಯನ್ನೂ ತೆಗೆದು ಹಾಕಬೇಕೆಂದ್ರು. Tags: ಸಚಿವ _ Koppal _ Modi _ ಕೊಪ್ಪಳ _ ಬಸವರಾಜ ರೆಡ್ಡಿ _ Basavaraj Reddy ನಾಳೆಯೇ ರಷ್ಯಾದಲ್ಲಿ ವಿಶ್ವಕಪ್ ಆರಂಭಗೊಳ್ಳಲಿದೆ. ಈ ಹೊತ್ತಿನಲ್ಲೇ ಸ್ಪೇನ್ ಫುಟ್ಬಾಲ್ ತಂಡಕ್ಕೆ ಕೋಚ್ ಜೂಲೆನ್ ಲೋಪೆಟೆಗುಯಿ ಅಘಾತ ನೀಡಿದ್ದಾರೆ. ಲೋಪೆಟೆಗುಯಿ ಅವರು ಸ್ಪೇನ್ ತಂಡವನ್ನು ತೊರೆದು ರಿಯಲ್ ಮ್ಯಾಡ್ರಿಡ್ ತಂಡವನ್ನು ಸೇರಿಕೊಂಡಿದ್ದಾರೆ. ಚಾಂಪಿಯನ್ಸ್ ಲೀಗ್ ನಲ್ಲಿ ರಿಯಲ್ ಮ್ಯಾಡ್ರೀಡ್ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಳಿಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಕೋಚ್ ಕಮ್ ಮ್ಯಾನೇಜರ್ ಜಿನೆದನ್ ಜಿದಾನೆ ಅವರು ಕ್ಲಬ್ಬಿಗೆ ವಿದಾಯ ಹೇಳಿದ್ದರು. ಹೀಗಾಗಿ 51ರ ಹರೆಯದ ಲೋಪೆಟೆಗುಯಿ ಅವರು ರಿಯಲ್ ಮ್ಯಾಡ್ರಿಡ್ ತಂಡದ ಮುಖ್ಯಕೋಚ್ ಆಗಿ ಜವಾಬ್ದಾರಿ ವಹಿಸುವ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಅರ್ಧ ಕುಡಿದ ನೀರು, ನಿಂತು ಕುಡಿದ ನೀರಿನಿಂದ ಕಾಡುತ್ತೆ ಈ ದೋಷ _ Kannada Dunia _ Kannada News _ Karnataka News _ India News HomeLatest Newsಅರ್ಧ ಕುಡಿದ ನೀರು, ನಿಂತು ಕುಡಿದ ನೀರಿನಿಂದ ಕಾಡುತ್ತೆ ಈ… ಋಗ್ವೇದ ಸೇರಿದಂತೆ ಅನೇಕ ಪುರಾಣಗಳಲ್ಲಿ ನೀರಿನ ಬಳಕೆ ಬಗ್ಗೆ ವಿವರವಾಗಿ ಹೇಳಲಾಗಿದೆ. ಈ ಗ್ರಂಥಗಳ ಪ್ರಕಾರ ನೀರಿಗೆ ಅವಮಾನ ಮಾಡಿದ್ರೆ ದೋಷ ತಟ್ಟುತ್ತದೆ. ನೀರನ್ನು ಅರ್ಧ ಕುಡಿದ್ರೆ, ನಿಂತು ಕುಡಿದ್ರೆ, ಅನಗತ್ಯವಾಗಿ ನೀರು ಚೆಲ್ಲಿದ್ರೆ ಪಾಪ ಸುತ್ತಿಕೊಳ್ಳುತ್ತದೆ. ನೀರಿಗೆ ಅವಮಾನ ಮಾಡಿದ್ರೆ ಜಾತಕದಲ್ಲಿ ಚಂದ್ರ ಕೆಟ್ಟ ಫಲ ನೀಡ್ತಾನೆ. ಇದ್ರಿಂದ ಅನೇಕ ರೋಗಗಳು ಕಾಡುತ್ತವೆ. ಮನಸ್ಸು ಹಾಗೂ ಕಫಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ. ನೀರನ್ನು ಎಚ್ಚರಿಕೆಯಿಂದ ಬಳಸಬೇಕು. ಮಹಾಭಾರತದಲ್ಲಿ ನೀರಿನ ಮಹತ್ವವನ್ನು ಹೇಳಲಾಗಿದೆ. ಋಗ್ವೇದದಲ್ಲಿಯೂ ಜಲ ದೇವ ವರುಣನ ಪ್ರಸ್ತಾಪವಿದೆ. ಈ ಎರಡೂ ಗ್ರಂಥಗಳ ಪ್ರಕಾರ ನೀರನ್ನು ಅನಗತ್ಯವಾಗಿ ಹಾಳು ಮಾಡಬಾರದು. ಚಂದ್ರ ಹಾಗೂ ನೀರಿನ ದೋಷ ತಟ್ಟುತ್ತದೆ. ಇದ್ರಿಂದ ನೀರಿನ ಕೊರತೆ ಜೊತೆ ಕೆಲ ರೋಗಗಳು ಕಾಡುತ್ತವೆ. ಒತ್ತಡ, ಭಯ, ಹುಚ್ಚು ಉಂಟಾಗುತ್ತದೆ. ಕೆಲವರು ನಿಂತು ನೀರನ್ನು ಕುಡಿಯುತ್ತಾರೆ. ಸ್ಕಂದ ಹಾಗೂ ಬ್ರಹ್ಮ ಪುರಾಣದ ಪ್ರಕಾರ ನಿಂತು ನೀರನ್ನು ಕುಡಿಯಬಾರದು. ನಿಂತು ನೀರು ಕುಡಿದ್ರೆ ಸೊಂಟದ ಕೆಳಗಿನ ರೋಗಗಳು ಕಾಡುತ್ತವೆ. ಒಮ್ಮೆ ಕುಡಿದು ಬಿಟ್ಟ ನೀರು ಅಶುದ್ಧ. ಬಾಟಲಿ ಅಥವಾ ಲೋಟದಲ್ಲಿ ಎಷ್ಟು ನೀರಿದ್ಯೋ ಅದನ್ನು ಒಂದೇ ಬಾರಿ ಕುಡಿಯಬೇಕು. ಬಿಟ್ಟ ನೀರನ್ನು ಬೇರೆಯವರು ಕುಡಿದ್ರೆ ನೀಡಿದ ಹಾಗೂ ಕುಡಿದ ವ್ಯಕ್ತಿಗಳಿಗಿಬ್ಬರಿಗೂ ದೋಷ ತಟ್ಟಲಿದೆ. ಮಾನಸಿಕ ರೋಗ ಕಾಡುವ ಸಾಧ್ಯತೆಯಿರುತ್ತದೆ. ಎಡಗೈನಲ್ಲಿ ನೀರನ್ನು ಕುಡಿಯಬಾರದು. ಈ ರೀತಿ ಕುಡಿದ ನೀರು ಮದ್ಯಕ್ಕೆ ಸಮ. Tags: water _ ನೀರು _ ಮಹತ್ವ _ importance _ puran _ ಗ್ರಂಥ ಸ್ವಂತ ಮಕ್ಕಳಂತೆ _ Kannada Dunia _ Kannada News _ Karnataka News _ India News ಕೆಲವೊಮ್ಮೆ ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಚೀನಾದ ಹಾಂಗ್ ಝೌ ನಗರದಲ್ಲಿ ವಾಸಿಸುವ 24 ವರ್ಷದ ಯಾಂಗ್ ಲಿಗೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಗೆ ಹೊಸ ಅತಿಥಿ ಬರುವ Read more… ಬೆಳಗಾವಿ ನಗರ ಕನ್ನಡಮ್ಮ ಸುದ್ದಿ-ರಾಮದುರ್ಗ: ಭಾರತ ದೇಶ ಹೊಸದೊಂದು ದಿಕ್ಕಿನಲ್ಲಿ ನಡೆಯುತ್ತಿದೆ, ಹಾಗೇ ಕರ್ನಾಟಕ ಬದಲಾವಣೆಗೆ ಸಿದ್ದವಾಗಿದೆ. ಭಾರತದ ಪ್ರಧಾನ ಮಂತ್ರಿಯವರು ಭಾರತವನ್ನು ಸ್ವಚ್ಛ ಭಾರತ ಮಾಡುತ್ತೇನೆಂದು ಹೇಳಿ, ಎಸಿ ಕಾರಿನಲ್ಲಿ ಓಡಾಡುವ ರಾಜಕಾರಣಿಗಳನ್ನು ಪೊರಕೆ ಹಿಡಿಯುವ ಹಾಗೇ ಮಾಡಿದರು ಎಂದು ನನ್ನ ಕನಸಿನ ಕರ್ನಾಟಕ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಮ್ಮ ದೇಶದಲ್ಲಿ ರಾಜಕಾರಣ ಎಂದರೆ ಕುಟುಂಬ ರಾಜಕಾರಣವೇ ಹೆಚ್ಚಾಗಿದೆ, ಅದು ಹೋಗಲಾಡಬೇಕು, ಮುಂದುವರಿದ ರಾಷ್ಟ್ರಗಳಲ್ಲಿ ಪೋಲಿಸರ ಕೈಗೆ ಲಾಠಿ ಕೊಟ್ಟಿರೊದು ದಾರಿ ತೋರಿಸಲಿಕ್ಕೆ, ಆದರೆ ನಮ್ಮ ದೇಶದಲ್ಲಿ ಅದು ಹಾಗಾಗಿಲ್ಲ ಹಿಂದೆ ಬ್ರಿಟಿಷರು ಪೋಲಿಸರಿಗೆ ಲಾಠಿಯನ್ನು ಕೊಟ್ಟು ನಮ್ಮವರನ್ನೆ ಹೊಡೆಯಲು ಹೇಳುತ್ತಿದ್ದರು ಅವರು ದೇಶವನ್ನು ಬಿಟ್ಟು ಹೋಗಿ 70 ವರ್ಷ ಕಳೇದರು ಅದು ಹಾಗೇ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾವು ದೇಶಕ್ಕೆ ಕಟ್ಟುವ ತೆರಿಗೆಯಲ್ಲಿ ಪಗಾರ ತೆಗೆದುಕೊಳ್ಳುವ ಜನರ ಸೇವೆ ಮಾಡುವ ಸರಕಾರಿ ನೌಕರರು ಇವರಂತೆ ಚುನಾಯಿತರಾದ ಲೋಕಸಭಾ ಮತ್ತು ವಿಧಾನಸಭೆ ಸದಸ್ಯರು ಸಹ ನಮ್ಮ ತೆರಿಗೆಯಲ್ಲಿ ಸಂಬಳ ಪಡೆಯುವ ನೌಕರರು ಇವರಿಗೂ ಸಹ ನೌಕರರಂತೆ ನಿರ್ಭಂದಗಳನ್ನು ಇರಬೇಕು ಅದನ್ನು ಬಿಟ್ಟು ಚುನಾಯಿತರಾದ ಪ್ರತಿನಿಧಿಗಳು ಮನಸ್ಸಿಗೆ ಬಂದಂತೆ ಅಧಿಕಾರಗಳ ಮೇಲೆ ಇವರು ಧರ್ಪ ತೋರಿಸುತ್ತಾರೆ ಎಂದರು. ಚುನಾವಣೆಯಲ್ಲಿ ಆಯ್ಕೆಯಾದ ಕೇಲವು ವ್ಯಕ್ತಿಗಳು ಜನರ ಸೇವೆಗಾಗಿ ಅಲ್ಲ, ತಮ್ಮ ಅಂತಸ್ಥನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ರಾಜಕೀಯ ಮಾಡುತ್ತಿದ್ದಾರೆ, ಆದ್ದರಿಂದ ಇಂತಹವರಿಗೆ ಪಾಠ ಕಲಿಸಬೇಕಾದರೆ ಯುವಕರು ಅಂತಹವರಿಗೆ ಪಾಠಕಲಿಸಬೇಕಾದರೆ ಎಲ್ಲರೂ ಮುಂದೆ ಬರಬೇಕು, ಆಗ ಅವರು ಜನರ ಸೇವೆ ಮಾಡಲು ಸಾಧ್ಯ ಎಂದು ಹೇಳಿದರು. ಬೆಳಗಾವಿ ಜಿಲ್ಲೆ ಹೆಚ್ಚು ನೇಕಾರರು ಇರುವುದರಿಂದ ಒಂದು ಪ್ಯಾಷನ್‌ ಡಿಸೈನಿಂಗ್‌ ತರಬೇತಿ ಕೇಂದ್ರವನ್ನು ಆರಂಭಿಸಬೇಕು ಮತ್ತು ರೈತರ ಬೆಳೆಯುವ ಜಮೀನುಗಳಿಗೆ ನೀರಾವರಿ ಯೋಜನೆ ಕಲ್ಪಿಸಿದರೆ ಇವುಗಳಿಂದ ದುಡಿದು ಸಾಕಷ್ಟು ಹಣ ಗಳಿಸಬಹುದು ಆಗ ರೈತರು ಹಾಗೂ ನೇಕಾರರು ಸಹ ಸರಕಾರದಿಂದ ಪಡೆಯುವ ಸಾಲ ಮನ್ನಾ ಸೌಲಭ್ಯವನ್ನು ಕೇಳುವದಿಲ್ಲ ಎಂದರು. Previous articleಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ Next articleಒಗ್ಗಟ್ಟಿನಿಂದ ಅಭಿವೃದ್ಧಿ ಸಾಧ್ಯ: ಶಾಸಕ ಬಾಲಚಂದ್ರ ಕರಾಡ-ಬೆಳಗಾವಿ ರೈಲು ಯೋಜನೆ ಅನುಷ್ಠಾನ ಯಾವಾಗ ? ಪೆಟ್ರೊಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಭಾರತ್ ಬಂದ್ ವಿದ್ಯಾರ್ಥಿ ವೇತನ ಪೋರ್ಟಲ್, ಪೋಷಕರು ಟೇಕರ್, ಟೀಚರು ಟಾರ್ಚರ್, ರಾಜಕೀಯ ಲಾಭ ಪಡೆದುಕೊಳ್ಳಲು ಬಿಜೆಪಿ ಟಿಪ್ಪು ಜಯಂತಿ ವಿರೋಧಿಸುತ್ತಿದೆ: ಎಚ್​.ಡಿ.ದೇವೇಗೌಡ ವಾಗ್ದಾಳಿ ಖಾಸಗಿ ಶಾಲಾ ಬಸ್​ ಪಲ್ಟಿ; ಓರ್ವ ವಿದ್ಯಾರ್ಥಿನಿ ಸಾವು, 20 ಕ್ಕೂ ಹೆಚ್ಚು ಮಕ್ಕಳು ಗಂಭೀರ 'ಟಿಪ್ಪು ಜಯಂತಿಗೆ ಗೈರಾಗುವ ಮೂಲಕ ಸಿಎಂ, ಡಿಸಿಎಂ ಮುಸ್ಲಿಂ ಸಮುದಾಯವನ್ನು ಅವಮಾನಿಸಿದ್ದಾರೆ'; ತನ್ವೀರ್​ ಸೇಠ್​ ವಾಗ್ದಾಳಿ! PHOTOS: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ (LIVE) ಟಿಪ್ಪು ಜಯಂತಿ: ಟಿಪ್ಪು ಅಪ್ಪಟ ಕನ್ನಡ ಪ್ರೇಮಿ ಎನ್ನುವುದಕ್ಕೆ ಸಿದ್ದರಾಮಯ್ಯ, ದೇವೇಗೌಡರೇ ಸಾಕ್ಷಿ; ಸತೀಶ್​ ಜಾರಕಿಹೊಳಿ ಟಿಪ್ಪು ಜಯಂತಿ: ಗೈರಾಗಿದ್ದಕ್ಕೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ರೆಡ್ಡಿ ಡೀಲ್ ಪ್ರಕರಣ: ರಾಜ್ಯ ಸರ್ಕಾರದ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ - ಖರ್ಗೆ ಸ್ಪಷ್ಟನೆ ಹಾಸನದ ವಿಚಾರವಾದಿ, ಸಾಹಿತಿ ಜ.ಹೋ. ನಾರಾಯಣಸ್ವಾಮಿ ನಿಧನ ಆಲಮಟ್ಟಿ ಯೋಜನೆ: ಡಿಕೆಶಿ ಅವರ ಜಲಸಂಪನ್ಮೂಲ ಇಲಾಖೆ ವಿರುದ್ಧವೇ ಹರಿಹಾಯ್ದ ಸಚಿವ ಶಿವಾನಂದ ಪಾಟೀಲ್ ಟಿಪ್ಪು ಜಯಂತಿ ವಿರೋಧಿಸಿ ರಾಜ್ಯಾದ್ಯಾಂತ ಬಿಜೆಪಿ ಪ್ರತಿಭಟನೆ ಚಿನ್ನದ ಗಟ್ಟಿ ಪಡೆದ ಪ್ರಕರಣ ರದ್ದು ಕೋರಿ ಹೈ ಕೋರ್ಟ್​ಗೆ​ ಜನಾರ್ದನ ರೆಡ್ಡಿ ಮೊರೆ ಜಿಲ್ಲೆಯ ನಕ್ಷೆ _ ಹಾಸನ ಜಿಲ್ಲೆ , ಕರ್ನಾಟಕ ಸರ್ಕಾರ ಇನ್ನಷ್ಟು ನಕ್ಷೆಗಳನ್ನು ವೀಕ್ಷಿಸಿ ನಿನ್ನೆ ಸಂಚಿಕೆಗೆ ನನಗಾಗಲೇ ಬಂದಿದೆ. ಆದರೆ ಅದು ಮುದ್ರಿತ ಪ್ರತಿಯಲ್ಲ, ಕರಡು ಪ್ರತಿ. ಸದ್ಯದಲ್ಲೇ ಅದನ್ನು ನಕಲು ಮಾಡಿಸಿ, ಕೈಲಾಸಪಾಳ್ಯದಲ್ಲಿ ಬಿಡುಗಡೆಮಾಡುವೆ. ಬೇಕಿದ್ದವರೂ ಈಗಲೇ ನನ್ನನ್ನು ಸಂಪರ್ಕಿಸುವುದು. ಆದ್ರೆ ನೀವು ಕೈಲಾಸಪಾಳ್ಯದಲ್ಲಿ ಈ ರೀತಿ ದುಡ್ಡು ಮಾಡೋದು ಸರಿಯಲ್ಲ. ನಿಮ್ಮ ಮೇಲೆ ಇನ್ ಕಮ್ಮಿ ಟ್ಯಾಕ್ಸ್ ರೈಡ್ ಮಾಡಿಸಲಾಗುತ್ತದೆ ಎಂದು ಪ್ರೀತಿಯಿಂದ ಹೇಳುತ್ತಿದ್ದೇವೆ. ಹೆಲ್ಮೆಟ್ ಇದ್ದರೆ ಇನ್ನೊಂದು ಉಪಯೋಗನೂ ಇದೆ.ವಿವಾಹಿತರು ಅದನ್ನು ಹಾಕಿಕೊಂಡು ಲೇಟಾಗಿ ಮನೆಗೆ ಹೋದರೆ ಅಲ್ಲಿ ಬೀಸಲ್ಫಡುವ ಸೌಟು,ಲಟ್ಟಣಿಕೆ ಬೌನ್ಸರ್‍ಗಳಿಂದ ರಕ್ಷಣೆ ಸಿಗುತ್ತೆ ಅಂತಾ ನನ್ನ ಅನಿಸಿಕೆ. ಇದನ್ನೂ ಬೊಗಳೆಯ ಅನುಭವಸ್ತ ವಿವಾಹಿತರು ಹೇಳಬೇಕು. ನೀವು ಲಟ್ಟಣಿಗೆ ರುಚಿ ನೋಡಿದ ಅನುಭವ ಕಥನ ಸಮಗ್ರವಾಗಿ ಹೇಳಬಾರದೆ? ನಿಮ್ಮ ಅನುಭವಾಮೃತ ಕೇಳಲು ಉತ್ಸುಕನಾಗಿದ್ದೇನೆ :) ನುಡಿಚೈತ್ರ: ವಿಜಯ ಕರ್ನಾಟಕದ ವಾಣಿಜ್ಯ ಪುಟದಲ್ಲಿ ಕಾಮರ್ಸ್ ಕ್ಲಾಸ್ ! ನಾಗಚೈತನ್ಯಗೆ ಅತ್ತೆಯಾಗಿ ರಮ್ಯಾ ಅಭಿನಯಿಸುತ್ತಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅಲ್ಲದೆ ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್‍ನಲ್ಲಿರೋ ಈ ಟ್ರೇಲರ್​ನಲ್ಲಿ ರಮ್ಯಾಕೃಷ್ಣ, ನಾಯಕಿಗೆ ಸ್ಪರ್ಧೆ ನೀಡುವಷ್ಟು ಯಂಗ್​ ಆಗಿ ಕಾಣಿಸಿಕೊಂಡಿದ್ದಾರೆ. ೫. ಭಾಷಾನೀತಿ -ರಾಜ್ಯದ ಶಾಲೆಗಳೆಲ್ಲಾ ಹಿಂದೀ ಮಾಧ್ಯಮವಾಗಬೇಕಂತೆ! - ಏನ್ ಗುರು... ಕಾಫಿ ಆಯ್ತಾ? – ನಾಗೇಶ್ ಕುಮಾರ್ ಸಿ ಎಸ್,ಚೆನ್ನೈ ಬ್ರಿಟಿಷ್ ಇಂಗ್ಲೀಶಿನಲ್ಲಿ “ಲಿಫ್ಟ್” ಎಂದೂ, ಅಮೆರಿಕನ್ ಪರಿಭಾಷೆಯಲ್ಲಿ “ಎಲಿವೇಟರ್” ಎಂದೂ ಕರೆಯಲ್ಪಡುವ ಈ ಹಾರುವ ಪೆಟ್ಟಿಗೆಗೆ ಒಂದು ಅಂತಸ್ತಿನಿಂದ ಇನ್ನೊಂದಕ್ಕೆ ಕೇವಲ ಸಾಮಾನು ಸರಂಜಾಮು ಸಾಗಿಸಲು ಮಾತ್ರ ಬಳಸಿದರೆ “ ಡಂಬ್ ವೇಯ್ಟರ್”( ಮೂಕ ಮಾಣಿ?) ಎಂದೂ ಹೆಸರಿಸಿದ್ದಾರೆ. “ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಮೆಟ್ಟಿಲೇರಿ..” ಎಂದು ನಿಮ್ಮ ವೈದ್ಯರು ಎಷ್ಟೇ ಬೋಧಿಸಿದರೂ. ಅದನ್ನು ಮನೆಯಲ್ಲೆ ಮರೆತು,, ಆ ಸಾಲು ಸಾಲು ಲಿಫ್ಟ್‌ಗಳನ್ನು ಬಹು ಅಂತಸ್ತಿನ ಕಚೇರಿಗಳಲ್ಲಿ ಕಂಡ ಒಡನೆಯೇ ಬಟನ್ ಪ್ರೆಸ್ ಮಾಡಿ ಅದರ ಸಂಖ್ಯೆಯನ್ನು ಕಾತರದಿಂದ ಶಬರಿಯಂತೆ ಕಾಯುತ್ತ ನಿಲ್ಲುವ ಪೀಳಿಗೆ ನಮ್ಮದು… ಇನ್ನು ಲಿಫ್ಟ್ ಪ್ರಯಾಣದ ಬಗ್ಗೆ ನನ್ನ ಚಿಕ್ಕ ಪುಟ್ಟ ದೂರುಗಳೂ ಉಂಟು…ಲಿಫ್ಟ್ ಅಲ್ಲ, ಅದರ ಬಳಕೆದಾರರ ಬಗ್ಗೆ ಎಂದರೆ ಸೂಕ್ತವಾದೀತು…. ಈಗಿನ ಐ ಟಿ ಪೀಳಿಗೆ ಪ್ರಜೆಗಳ ಪಾಲಿಗಂತೂ ಈ ಕಚೇರಿಗಳ ಲಿಫ್ಟ್ ಕೂಡಾ ಒಂದು ಸಾಮಾಜಿಕ ಜಾಲ ತಾಣದಂತೆ ’ಜಾಲಿ ’ಯಾಗಿ ವ್ಯವಹರಿಸುವ ಸ್ಥಳವಾಗಿ ಮಿಕ್ಕವರಿಗೆ ಇವರ ವರ್ತನೆಯಿಂದ ಮುಜುಗುರವಾಗುವ ಸ್ಥಿತಿ ಬಂದು ಬಿಟ್ಟಿದೆ ..ಇಂದಿನ ಮಾಡರ್ನ್ ನವಯುವಕ-ಯುವತಿಯರಲ್ಲಿ ಹಲವರು ಲಿಫ್ಟ್ ಮ್ಯಾನರ್ಸ್ ಇಲ್ಲದೇ ಎಗ್ಗಿಲ್ಲದೇ ಸ್ನೇಹಿತರೊಂದಿಗೆ ತೀರಾ ಪರ್ಸನಲ್/ ಖಾಸಾ ಜೋಕ್ಸ್ ಮಾಡಿಕೊಂಡು, ಕಿಸಿ ಕಿಸಿ ನಗುತ್ತಾ, ಕೇಕೆ ಹಾಕುತ್ತ, ಒಬ್ಬರ ಬೆನ್ನು ಇನ್ನೊಬ್ಬರು ಚಪ್ಪರಿಸುತ್ತಾ ವ್ಯವಹರಿಸಿದರೆ, ಮೈಗೆ ಮೈ ತಗುಲಿಸಿ ನಿಲ್ಲಬೇಕಾದ ಅನಿವಾರ್ಯತೆಯಿದ್ದ ಮಿಕ್ಕ ಸಹ-ಪ್ರಯಾಣಿಕರಿಗೆ ಎಷ್ಟು ಜಿಗುಪ್ಸೆ ತರುತ್ತದೆ ಎಂದರಿಯದ ಹುಂಬರು ಇವರು. ಸುಮಾರು ಹತ್ತು ಮಹಡಿ ಏರಲು ಬೇಕಾಗುವ ಆ ಎರಡೇ ನಿಮಿಷದಲ್ಲೇ ಎಲ್ಲರ ಕಿವಿಗೂ ಬೀಳುವಂತೆ ಇವರ ಖಾಸಗಿ ಜೀವನದ ಗುಟ್ಟುಗಳು, ಬಾಸ್- ಸಹಯೋಗಿಗಳ ಬಗೆಗಿನ ರಹಸ್ಯಗಳು,ಗಾಸಿಪ್, ಇವರು ವೀಕ್ಷಿಸಿದ ಚಲನ ಚಿತ್ರ/ ಭೇಟಿಯಿತ್ತ ಹೊಟೆಲ್ ಬಗೆಗಿನ ಸಿಲ್ಲಿ ವಿಮರ್ಶೆಗಳು, ಇವೆಲ್ಲಾ ಬೇರೆಯೇ ಕಚೇರಿಗೆ ಹೊರಟ ಅದೇ ಲಿಫ್ಟಿನ ಸಹಪ್ರಯಾಣಿಕರಿಗೆ ಯಾಕೆ ತಾನೆ ಬೇಕು?..ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಎಂಬುದರ ಜತೆಗೆ “ಲಿಫ್ಟ್ ಮಾಲಿನ್ಯ” ಎಂಬ ಪರಿಕಲ್ಪನೆಯನ್ನೂ ಇನ್ನು ಮೇಲೆ ಆ ಗುಂಪಿಗೆ ಸೇರಿಸಬೇಕಾದೀತು.. ಇನ್ನು ಧೂಮ್ರಪಾನಿಗಳದೊಂದು ಗೋಳು…ಈಗೆಲ್ಲಾ ಹವಾನಿಯಂತ್ರಿತ ಕಚೇರಿಗಳಲ್ಲಿ ಧೂಮಪಾನ ಮಾಡಲು ಅವಕಾಶವಿಲ್ಲದಿರುವುದರಿಂದ,ಲಿಫ್ಟ್ ನಲ್ಲಿ ಇಳಿದು ಹೊರಗೆ ಹೋಗಿ, ಸಿಗರೇಟ್ ಸೇದಿ ಅದೇ ಕೊಳಕು ವಾಸನೆಯ ಬಾಯಿಟ್ಟುಕೊಂಡು ಮತ್ತೆ ಲಿಫ್ಟ್ ಹತ್ತಿ ಪಕ್ಕದಲ್ಲಿ ಮಾತಾಡುತ್ತಾ ನಿಂತರೆ ಮಿಕ್ಕವರಿಗೆ ಹೇಗಾಗಬೇಡ?… ಇಂತ ಸೂಕ್ಷ್ಮ ತಿಳಿಯದ ಈ ’ಮಾಹಿತಿ ತಂತ್ರಜ್ಞರ” ತಮ್ಮ ಮಿತಿಮೀರಿದ ವರ್ತನೆಯಿಂದ ನಮ್ಮ ಪರ್ಸನಲ್ ಸ್ಪೇಸ್ ಅನ್ನು ದಾಟಿ ಮಾನಸಿಕವಾಗಿ, ದೈಹಿಕವಾಗಿ ದಾಳಿಮಾಡಿದಾಗ, ’ನಮ್ಮ ಫ್ಲೋರ್ ಬಂದರೆ ಸಾಕಪ್ಪ, ಇಳಿದು ತೊಲಗೋಣಾ ’ ಎಂದು ಪರಿತಪಿಸುವಂತಾಗುತ್ತದೆ. ಮುಂದೊಂದು ದಿನ “ಲಿಫ್ಟ್ ಕೋಡ್ ಆಫ್ ಕಾಂಡಕ್ಟ್” ಎಂಬ ಮಸೂದೆಯನ್ನು ಸಂಸತ್ತಿನಲ್ಲಿ ತರಬಹುದೋ, ವಿರೋಧಪಕ್ಷದವರು ಅವಕಾಶ ಮಾಡಿಕೊಟ್ಟರೆ? ಲಿಫ್ಟ್ ಒಂದು ಸಾಧನವೇ ಆಗಿರಬಹುದು, ಆದರೆ ಅದನ್ನು ಸಹಪ್ರಯಾಣಿಕರಿಗೆ ಸಂಧಿಗ್ಧ/ ತೊಂದರೆಯಾಗದಂತೆ ಸರಿಯಾಗಿ ಬಳಸುವ ಸಾಧನೆಯೂ ಅಷ್ಟೇ ಮುಖ್ಯವಲ್ಲವೆ?… ರಮೇಶ್ ಜಾರಕಿಹೊಳಿ ಜೊತೆ ನನಗೆ ಉತ್ತಮ ಸ್ನೇಹವಿದೆ: ಡಿ.ಕೆ.ಶಿವಕುಮಾರ್– News18 Kannada ರಮೇಶ್ ಜಾರಕಿಹೊಳಿ ಜೊತೆ ನನಗೆ ಉತ್ತಮ ಸ್ನೇಹವಿದೆ: ಡಿ.ಕೆ.ಶಿವಕುಮಾರ್ Jansiಯ ಪ್ರಕಟಿತ ಅನಿಸಿಕೆಗಳು . . .: July 2011 ಒಕ್ಕೂಟದ ಸ್ವರೂಪ ಗುಡಿಸುವ ಲೋಕಪಾಲ್‍ಗೆ ಮಮತಾ ಬ್ರೇಕು! - ಏನ್ ಗುರು... ಕಾಫಿ ಆಯ್ತಾ? “ವಿಷಯಚಿ೦ತನೆಯ ನಿರೋಧದಿ೦ದ ಮನಸ್ಸಿನ ಪ್ರಸನ್ನತೆಯೂ, ಮನಸ್ಸಿನ ಪ್ರಸನ್ನತಯಿ೦ದ ಪರಮಾತ್ಮನ ಸಾಕ್ಷಾತ್ಕಾರವೂ ಉ೦ಟಾಗುತ್ತದೆ. ಆ ಪರಮಾತ್ಮನನ್ನು ಚೆನ್ನಾಗಿ ಸಾಕ್ಷಾತ್ಕರಿಸಿದರೆ ಸ೦ಸಾರಬ೦ಧವು ನಾಶವಾಗುತ್ತದೆ. ಆದುದರಿ೦ದ ವಿಷಯಚಿ೦ತನೆಯ ನಿರೋಧವೇ ಮುಕ್ತಿಗೆ ಮಾರ್ಗವು.” ಬ೦ದ ಕಾರ್ಯ ಮುಗಿಸಿ ರಾಘವೇಂದ್ರಣ್ಣನ “ಸಾಕ್ಷೀಭಾವ ಅಂದರೆ ಏನು ಮತ್ತು ಹೇಗೆ?” ಎಂಬ ಪ್ರಶ್ನೆಗೆ ಗುರುಗಳು ಉತ್ತರಿಸಿದ್ದು ನೆನಪಾಯಿತು.. ಮತೂಮ್ಮೆ ಕೇಳಿದೆ.. ಸ್ತಬ್ದ ಶಿವ, ಶಬ್ದ ಪಾರ್ವತಿ, ಓ೦ಕಾರ ಉಮಾಮಹೇಶ್ವರ. ತುಂಬಾ ವಿಷಯಯುಕ್ತವಾದ ಲೇಖನ...ಧನ್ಯವಾದಗಳು ಮೇಡಂ ... ಉಪಯುಕ್ತ ಮಾಹಿತಿ ನೀಡುವ ಲೇಖನ..ಚೆನ್ನಾಗಿದೆ ಅನುಸ್ವರ - ಅನು'ದನಿ'ಯಿದು: January 2010 ಕೃಷ್ಣ ನಗರ, ಅಂಚೆ : ಸರಳಿ ಕುಂಜ, ದೇಶದ ಜನರ ದೈನಂದಿನ ಜನಜೀವನದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಈ 12 ಅಂಕಿಯ ‘ಆಧಾರ್’ ತಂದಿದ್ದು, ಜನಸಾಮಾನ್ಯನ ನಾಗರಿಕ ಗುರುತು ಇದು. ದೇಶದಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ಅಭಿಪ್ರಾಯಪಟ್ಟಿದೆ. ಸಾವಿರ ಕನಸು: ಒಂದು ವಿಶ್..!! "ಖರ"ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು. Alto's Adventure APK Download _ ಫಾರ್ ಮೊಬೈಲ್ ಅತ್ಯುತ್ತಮ Apps ಆಲ್ಟೊ ಸಾಹಸ apk ಡೌನ್ಲೋಡ್ _ ಫಾರ್ ಮೊಬೈಲ್ ಅತ್ಯುತ್ತಮ Apps ಅವರು ಅವಿಚ್ಛಿನ್ನ ಸ್ನೋಬೋರ್ಡಿಂಗ್ ಒಡಿಸ್ಸಿ ಏರಿ ಆಲ್ಟೊ ಮತ್ತು ಅವರ ಸ್ನೇಹಿತರು ಸೇರಿ. ತಮ್ಮ ಸ್ಥಳೀಯ ಕಾಡು ಸುಂದರ ಆಲ್ಪೈನ್ ಬೆಟ್ಟಗಳ ಉದ್ದಕ್ಕೂ ಪ್ರಯಾಣಿಸಿ, ನೆರೆಯ ಗ್ರಾಮಗಳ ಮೂಲಕ, ಪ್ರಾಚೀನ ಕಾಡು, ಮತ್ತು ಸುದೀರ್ಘ ತ್ಯಜಿಸಿದ ಅವಶೇಷಗಳು. “ಆಲ್ಟೊ ಸಾಹಸ ನಿಮ್ಮ ಗಮನ ಕೋರುತ್ತದೆ” “ಅತ್ಯುತ್ತಮ ಲುಕಿಂಗ್ ವೀಡಿಯೊ ಗೇಮ್ಸ್ 2015” ಆಲ್ಟೊ ಸಾಹಸ ಸೇರಿಸಲಾಗಿದೆ apk ಡೌನ್ಲೋಡ್ ಹೇ ಡೇ apk ಡೌನ್ಲೋಡ್ – Android ಗಾಗಿ ಉಚಿತ ಆಟ _ ಮೊಬೈಲ್ ಅತ್ಯುತ್ತಮ Apps adAway 3.2 ಇತ್ತೀಚಿನ apk ಡೌನ್ಲೋಡ್ – ಮೊಬೈಲ್ ಅತ್ಯುತ್ತಮ Apps VivaVideo ಡೌನ್ಲೋಡ್: ಉಚಿತ ವಿಡಿಯೋ ಸಂಪಾದಕ & ಫೋಟೋ ಮೂವೀ ಮೇಕರ್ ಗೋ ಸಂಗೀತ – ಉಚಿತ ಸಂಗೀತ, ಈಕ್ವಲೈಜರ್, ಥೀಮ್ಗಳು apk ಡೌನ್ಲೋಡ್ – ಮೊಬೈಲ್ ಅತ್ಯುತ್ತಮ Apps ಬೆಲ್ HC412 ಬಾಂಬಿ ಬಕೆಟ್ ಬಾಗಿಲುಗಳು ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ ಡೌನ್ಲೋಡ್ - Rikoooo ಲೇಖಕ: ಜೋರ್ಡಾನ್ ಮೂರ್ http://www.hovercontrol.com HC2 ಬೆಲ್ HoverControl ಆವೃತ್ತಿ 412 ಒಂದು "ಬಾಂಬಿ ಬಕೆಟ್" ಸಂಪೂರ್ಣವಾಗಿ ರೆಡ್ಒನ್, ಕೊಕ್ಕೆ ಮತ್ತು ಧ್ರುವ ಪ್ಯಾಡ್, ನೀರು ಪತ್ರಿಕಾ "ಎಲ್" ಬಿಡುಗಡೆ ಒಳಗೊಂಡಿದೆ. ಅತ್ಯುತ್ತಮ ಗುಣಮಟ್ಟದ ಮತ್ತು ವಾಸ್ತವ ಕಾಕ್ಪಿಟ್ನ ಮತ್ತು ವಾಸ್ತವಿಕ ಶಬ್ದಗಳನ್ನು ಸಂಪೂರ್ಣ ಪ್ಯಾಕ್. ಬೆಲ್ HC412 ಬಾಂಬಿ ಬಕೆಟ್ ಬಾಗಿಲುಗಳು ಉಳಿಯುವುದು ಸಮಸ್ಯೆಯನ್ನು ಅಪ್ ತೆರವುಗೊಳಿಸಲಾಗಿದೆ ಡೌನ್ಲೋಡ್ ಕೊಲ್ಲಂ ಯಲ್ಲಿ ವಿವಾಹ ಯೋಜಕ Excellent Event Management ನ "ಪೋರ್ಟ್ಫೋಲಿಯೋ" ಆಲ್ಬಮ್ ಕಿನ್ನಿಗೋಳಿ: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ “ಭಾರತ ಬಂದ್” ಕಿನ್ನಿಗೋಳಿ ಕಟೀಲು ಪರಿಸರದಲ್ಲಿ ಕಂಡುಬಂದಿಲ್ಲ. ಕಟೀಲಿಗೆ ಬರುತ್ತಿರುವ ಭಕ್ತಾಧಿಗಳ ಸಂಖ್ಯೆ ಶ್ರಾವಣ ಶುಕ್ರವಾರದ್ದರಿಂದ ಜನ ನಿಬಿಡತೆ ಜಾಸ್ತಿಯಾಗಿತ್ತು. ಬಸ್ ನಿಲ್ದಾಣದಲ್ಲಿ ಭಕ್ತಾಧಿಗಳ ವಾಹನಗಳು ತುಂಬಿತ್ತು. ಹೆಚ್ಚಿನ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಖಾಸಗಿ ವಾಹನ, ಕಾರು ರಿಕ್ಷಾಗಳು ಸಂಚಾರ ಹಾಗೂ ಜನರ ಓಡಾಟವಿತ್ತು . ಖಾಸಗಿ ಪ್ರಯಾಣಿಕ ಬಸ್ಸುಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಈ ಬಾರಿ ನಾವೇ ಸರ್ಕಾರ ರಚಿಸುತ್ತೇವೆ : ಮತದಾನದ ಬಳಿಕ HDD ಹೇಳಿಕೆ ಬೆಂಗಳೂರು : ಇಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರು ಹಾಸನದ ಹೊಳೇನರಸೀಪುರದ ಮತಗಟ್ಟೆ ಸಂಖ್ಯೆ 224ರಲ್ಲಿ ಮತ ಚಲಾಯಿಸಿದ್ದು, ನಾವು ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದ್ದೇವೆ. ನಾನು ಮಾಜಿ ಪ್ರಧಾನಿ .ದಿ- ರಾಜೀವ್‌ಗಾಂಧೀಯವರ ೨೩ನೇ ಪ್ಮಣ್ಯತಿಥಿ ಆಚರಣೆ » Kannadanet.com Home > Koppal News > ಮಾಜಿ ಪ್ರಧಾನಿ .ದಿ- ರಾಜೀವ್‌ಗಾಂಧೀಯವರ ೨೩ನೇ ಪ್ಮಣ್ಯತಿಥಿ ಆಚರಣೆ ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಲಯದಲ್ಲಿ ಬೆ.೧೦.೦೦ ಗಂಟೆಗೆ ದಿವಂಗತ ಮಾಜಿ ಪ್ರಧಾನಿ ರಾಜೀವ್‌ಗಾಂಧೀಯವರ ೨೩ನೇ ಪುಣ್ಯತಿಥಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಹಿರಿಯ ಕಾಂಗ್ರೇಸ್ಸಿಗರಾದ ಎಚ್.ಎಲ್.ಹಿರೇಗೌಡ್ರು ಹಾಗೂ ಅರ್ಜುನಸಾ ಕಾಟವಾ ಇವರು ಮಾತನಾಡಿದರು ರಾಜೀವ್‌ಗಾಂಧೀಯವರು ರಾಷ್ಟ್ರಕಂಡ ಮಹಾನ್ ನಾಯಕರಾಗಿದ್ದರು. ಭಾರತವನ್ನು ಸರ್ವಾಂಗೀಣ ಅಬಿವೃದ್ದಿ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ, ತಾಂತ್ರೀಕ ಯುಗದಲ್ಲಿ ಪ್ರಪಂಚದ ಭೂಪಟದಲ್ಲಿ ಭಾರತವನ್ನು ಉನ್ನತ ಸ್ಥಾನಕ್ಕೆ ಏರಿಸಿ ಮುಂದುವರೆದ ರಾಷ್ರಗಳ ಪೈಪೋಟಿಯಲ್ಲಿ ದೇಶವನ್ನು ಅಗ್ರ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ರಾಜಿವ್‌ಗಾಂಧಿಯವರಿಗೆ ಸಲ್ಲುತ್ತದೆ. ಅತಿ ಚಿಕ್ಕ ವಯಸ್ಸಿನಲ್ಲಿ (೪೦) ರಾಷ್ಟ್ರದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಇವರು ನರಹಂತಕ ಕುತಂತ್ರದಿಂದ ದೇಶಕ್ಕೆ ಪ್ರಾಣ ತ್ಯಾಗ ಮಾಡಿದರು. ಈ ಸಂಧರ್ಭದಲ್ಲಿ ಗವಿಸಿದ್ದಪ್ಪ ಮುದಗಲ್, ಇಂಧೀರಾ ಬಾವಿಕಟ್ಟಿ, ವೆಂಕನಗೌಡ್ರ , ಶಕುಂತಲಾ ಹುಡೇಜಾಲಿ, ಬಸವನಗೌಡ ಡಂಬ್ರಳ್ಳಿ, ನಾಗರಾಜ ಬಳ್ಳಾರಿ, ಶಿವಾನಂದ ಹೊದ್ಲುರು, ಎ.ವಿ.ಕಣವಿ, ಅಜ್ಜಪ್ಪಸ್ವಾಮಿ, ಮಂಜುನಾಥ ಗಾಳಿ, ದಾರವಾಡ ರಪಿ, ಮೆಹೆಬೂಬ ಅರಗಂಜಿ, ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ್ ಇನ್ನೂ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಡಾ. ವಿಷ್ಣುವರ್ಧನ್ ಸವಾಲ್ ಹಾಕ್ತಾ ಇದ್ದಾರೆ ಸೂಪರ್ ಉಪ್ಪಿಗೆ !! ಪೃಥ್ವಿ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಾಯಕನಾಗಿ ಮತ್ತು ಪಾರ್ವತೀ ಮೆನನ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಅವಿನಾಶ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ಪದ್ಮಜಾ ರಾವ್, ಬಾಬಾ ಸೆಹಗಲ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ-ಮೈ.ಶ್ರೀ. ನಟರಾಜ » ಕನ್ನಡ ಸಾಹಿತ್ಯ ರ೦ಗ ನಮ್ಮ ಬರಹಗಾರರು, ಮುಖ್ಯ ವಿಭಾಗ Add comments Go to : ಮಮ್ಮಿ ಸೇವ್ ಮಿ ಸುದ್ದಿ Crime News : (itskannada) ಜೋಧಪುರ (ರಾಜಸ್ತಾನ): ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದ ಸ್ವಯಂ ಘೋಷಿತ ದೇವಮಾನವ ಆಸಾರಾಮ ಬಾಪೂಗೆ ಜೋಧಪುರದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ದೋಷಿಗಳಾದ ಶಿಲ್ಪಿ ಮತ್ತು ಶರದ್ ಗೆ ತಲಾ 20 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಧೀಶ ಮಧುಸೂದನ ಶರ್ಮಾ ಆದೇಶ ಹೊರಡಿಸಿದರು. ಬಾಪುಗೆ ಸಾಕಷ್ಟು ಬೆಂಬಲಿಗರಿರುವುದಿರಂದ ಮುನ್ನೆಚ್ಚರಿಕೆ ಕ್ರಮವಾಗಿ ತೀರ್ಪು ಪ್ರಕಟಣೆ ಹಿನ್ನೆಲೆಯಲ್ಲಿ ರಾಜಸ್ತಾನ, ಹರಿಯಾಣ ಹಾಗೂ ಗುಜರಾತ್ ರಾಜ್ಯಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. __ Kannada News ಬ್ಯಾಂಕಾಕ್ ಇನ್ನು 10 ವರ್ಷದಲ್ಲಿ ಇರುವುದಿಲ್ಲ! ಬಂದ ಬಡವರ ಬಂಧು, ಬಡ್ಡಿನೂ ಇಲ್ಲ, ಚಕ್ರಬಡ್ಡಿನೂ ಇಲ್ಲ ಈ ಹೋರಾಟದಲ್ಲಿ ನಾನು ಸತ್ತರೆ ನನ್ನ ಕಣ್ಣುಗಳನ್ನು ಅಂಧರಿಗೆ ದಾನ ಮಾಡಿ 55 ರೂ.ಗೆ ಪಾಕಿಸ್ತಾನದಲ್ಲಿ ಹೆಲಿಕ್ಯಾಪ್ಟರ್ ಪ್ರಯಾಣ ಕವಿಮನ: ಧರೆ ಹತ್ತಿ ಉರಿದೊಡೆ . . .? "ಧರೆ ಹತ್ತಿ ಉರಿದೊಡೆ " ಓದುಗರನ್ನು ಚಿಂತನೆಗೆ ಹಚ್ಚುವ ಲೇಖನ. ದೇವರ ಋಣವನ್ನು ನಾವು ತೀರಿಸುವುದೆಂದರೆ ಪ್ರಕೃತಿಯನ್ನು ಕಾಪಾಢುವುದು ಅದು ಈಗ ಆಗುತ್ತಿಲ್ಲ. ಕಾಡು ಶೇಕಡಾ ಭೂಭಾಗದ 33 ರಷ್ಟು ಇರಬೇಕೆಂದು ಪರಿಸರ ವಿಜ್ಞಾನಿಗಳು ಹೇಳಿದ್ದಾರೆ, ಆದರೆ ಈಗ ಶೇಕಡಾ 10 ರಷ್ಟೂ ಕಾಡು ಉಳಿದಿಲ್ಲ, ನೀವಂದಂತೆ ನಾವು ಈಗ ನೆಲ ಜಲ ಮತ್ತು ವಾಯು ಮೂಲಗಳನ್ನು ಕುಲುಷಿತ ಗೊಳಿಸುತ್ತ ಸಾಗಿದ್ದೇವೆ, ಇದು ಎಲ್ಲಿಂದ ಯಾರಿಂದ ಯಾವಾಗ ಪ್ರಾರಂಭವಾಗಬೇಕು ?ಬಗೆ ಹರಿಯಲಾರದ ಪ್ರಶ್ನೆ. ಉತ್ತಮ ಮೌಲಿಕ ಲೇಖನ ನೀಡಿದ್ದೀರಿ ಧನ್ಯವಾದಗಳು. ಅರ್ಥಪೂರ್ಣ ಪ್ರತಿಕ್ರಿಯೆಗೆ ವಂದನೆಗಳು, ಪಾಟೀಲರೇ. ನಮ್ಮಿಂದಲೇ ಆರಂಭವಾಗಬೇಕು, ಆಗಲಿ! ಧನ್ಯವಾದ, ನಾಗೇಶರೇ. ಕಾಳಜಿ ಎಲ್ಲರಲ್ಲೂ ಜಾಗೃತಗೊಳಿಸಬೇಕಾದ ಕೆಲಸ ನಮ್ಮ ನಿಮ್ಮೆಲ್ಲರದೇ! ಪ್ರೀತಿಯ‌ ಸ್ನೇಹಿತರಾದ‌ ಕವಿ ನಾಗರಾಜ್ ರವರೇ. ನೀವು ಹೇಳುವಂತೆ ಈ ಜಗತ್ತು ಜೀವವನ್ನು ದೇವರೇ ಸೃಷ್ಟಿಸಿದ‌ ಎನ್ನುವುದು ಸರಿಯೆಂದೇ ಇಟ್ಟುಕೊಳ್ಳೋಣ‌. ಆ ದೇವರನ್ನು ಯಾರು ಸೃಷ್ಟಿದರು ಎಂಬ‌ ಪ್ರೆಶ್ನೆಯೇ ಭೂತಾಕಾರವಾಗಿ ಈ ಪ್ರಪಂಚದಲ್ಲಿ ಹಾಗೆಯೇ ಕಾಲಾನುಕಾಲದಿಂದಲೂ ಉಳಿದಿರುವ‌ ಉತ್ತರಿಸಲಾಗದ‌ ಪ್ರಶ್ನೆಯು ಅದನ್ನು ಉತ್ತರಿಸಬೇಕಾದುದ್ದು ಯಾರೆಂದು ಅರಿಯದಾಗಿದೆ.ಬಲ್ಲವರಿದ್ದರೇ, ಉತ್ತರಿಸಲೀ............. ನನು ಕಾತರದಲ್ಲಿದ್ದೇನೆ. ಈ ಜೀವ‌ ಹೋಗುವ‌ ಮೊದಲು ಅದ‌ ಕೇಳುವ‌ ಹಂಬಲವೆನಗೇ ಮೂರೂ ಸಂಗತಿಗಳೂ ಮೊದಲಿನಿಂದಲೂ ಇದ್ದವು, ಈಗಲೂ ಇವೆ, ಮುಂದೂ ಇರುತ್ತವೆ ಎಂಬುದು ಹೆಚ್ಚು ಸಮಂಜಸ ತರ್ಕ. ಧನ್ಯವಾದ, ಗುಣಶೇಖರಮೂರ್ತಿಯವರೇ. ‍ಕಾತರದಲ್ಲಿ ಕಾಯುತ್ತಿರುವ‌ ``ನಾನು `` ಯಾರು ಎಂನಬುದನ್ನು ಕಂಡು ಕೊಂಡರೆ ನಿಮ್ಮ‌ ಪ್ರಶ್ನೆಗೆ ಉತ್ತರ‌ ತಾನಾಗಿಯೆ ಸಿಗುತ್ತದೆ. ಪ್ರಯತ್ನಿಸಿ ಗುಣಶೇಖರರೆ... ಕವಿ ನಾಗರಾರಿಗೆ ನಮಸ್ಕಾರಗಳು. ಅತೀ ಮುಖ್ಯವಾದ ವಿಚಾರದ ಕುರಿತ ತಮ್ಮ ಈ ಲೇಖನ ಓದಿ ಸಂತೋಷ ವಾಯ್ತು. ನಾವು ಬದುಕ ಬೇಕು ಹಾಗೆಯೆ ನಮ್ಮಂತೆ ಪ್ರಾಣಿ ಪಕ್ಷಿ ಮರ ಗಿಡಸಂಕುಲಗಳು ಬದುಕುಳಿಯಬೇಕು ಎಂಬ ಅರಿವು ಮನಸ್ಸಿನಲ್ಲಿಟ್ಟುಕೋಂಡು, ಜೀವನಕ್ಕೆ ಉಚಿತವಾದನ್ನಷ್ಟನ್ನು ಮಾತ್ರ ಪ್ರಕೃತಿಯಿಂದ ಪಡೆದು ಅದರ ರಕ್ಷಣೆಯ ಬಗ್ಗೆ ನಾವು ಮಾದರಿಯಾಗಿ ನಮ್ಮ ಮುಂದಿನ ಪಿಳಿಗೆಗೆ ತೋರಿಸಿದರೆ ಅದೇ ನಾವು ಪ್ರಕೃತಿಗೆ ತೀರಿಸುವ ಋಣವಾದೀತು. ..........ರಮೇಶ ಕಾಮತ್. ನಿಜ, ರಮೇಶಕಾಮತರೇ. ನಮ್ಮ ಇತಿ-ಮಿತಿ ಅರಿತು ನಡೆದಲ್ಲಿ ಮುಂದಿನ ಪೀಳಿಗೆಗೆ ಅದೇ ನಮ್ಮ ಶ್ರೇಷ್ಠ ಕೊಡುಗೆ. ಧನ್ಯವಾದಗಳು. ನಮಸ್ಕಾರ‌, ಉತ್ತಮ‌ ವಿಚಾರ‌ ಧಾರೆಗಾಗಿ ಧನ್ಯವಾದಗಳು ಮೂಢ‌ ಕವಿಗಳಿಗೆ, ವಂದನೆಗಳು, ರಾಮೋರವರೇ. ನಾಗರಾಜ‌ ಸರ್ ಉತ್ತಮವಾದ‌ ಬರಹ‌. ಎಲ್ಲ ಧರ್ಮಗಳ ಗುರಿಯು 'ಆ ದೈವ‌' ದತ್ತ ತಲುಪುವ‌ ಮಾರ್ಗದ‌ ಪರಿಶೀಲನೆ. ಸೃಷ್ಟಿಯ ಬಗ್ಗೆ ಹೇಳುತ್ತ ಯಾವುದು ಶೂನ್ಯದಿಂದ ಬರಲಾಗದು ರೂಪ ಬದಲಾವಣೆ ಎಂದಿರುವಿರಿ. ನಿಜ. ಆದರೆ ಪೂರ್ಣ ಸೃಷ್ಟಿಗೆ ಪೂರ್ಣ ವಸ್ತುವು ಇರಬೇಕಿಲ್ಲ ಅಲ್ಲವೇ. ಒಂದೆ ಒಂದು ಕಣದಿಂದ ಜಗತ್ತು ಸೃಷ್ಟಿಯಾಗಿದೆ ಅನ್ನುವರು. ನಂಬುವದಿಲ್ಲ ಎನ್ನಲಾಗದು, ಅಷ್ಟೊಂದು ದೊಡ್ದ ಆಲದ ಮರ ಸೃಷ್ಟಿಯಾಗುವುದು ಸಹ ಕಣ್ಣಿಗೆ ಕಾಣದ ಅತಿ ಚಿಕ್ಕ ಬೀಜದಿಂದಲೆ. ವಿಜ್ಞಾನ ಬಿಡಿಸಲಾರದ ಪ್ರಶ್ನೆಗಳು ಬೇಕಷ್ಟಿವೆ. ಈಚೆಗೆ ವಿದೇಶದಲ್ಲಿ ಕಂಡು ಹಿಡಿದ ಅತಿ ಸಣ್ಣ ಕಣಕ್ಕೆ ’ದೇವ ಕಣ’ ಎಂದು ಹೆಸರು ಏಕೆ ಕೊಟ್ಟರು ? ದೇವರು ಅದನ್ನು ಸೃಷ್ಟಿಸಿದ್ದ ಅನ್ನುವ ಕಾರಣಕ್ಕೆ ?? . ನಮ್ಮ ಅರಿವಿಗೆ ಬರುವದನ್ನೆಲ್ಲ ನೋಡುತ್ತೇವೆ. ಅರಿವಿಗೆ ಬರಲಿಲ್ಲ ಎನ್ನುವ ಕಾರಣಕ್ಕೆ ಅದನ್ನು ನಿರಾಕರಿಸಲಾಗದು. ಬಹಳಷ್ಟು ತರ್ಕಗಳ ಮೇಲೆ ನಮ್ಮ ಅರಿವು ನಿಂತಿರುತ್ತದೆ. ಒಮ್ಮೆ ತರ್ಕ ಸುಳ್ಳಾದರೆ ನಮ್ಮ ಜ್ಞಾನವು ಆಗ ಸುಳ್ಳಾಗುತ್ತದೆ. ದೇವರೆನ್ನುವ ತರ್ಕವೂ ಹಾಗೆ ಯಾವುದು ಪ್ರಪಂಚದಲ್ಲಿ ತಾನಾಗೆ ಆಗುವದಿಲ್ಲ ಅನ್ನುವಾಗ ಸಂಪೂರ್ಣ ಸೃಷ್ಟಿಯ ಹಿಂದೆ ಯಾವುದೋ ಒಂದು ’ಸಂಕಲ್ಪವಿದೆ’ ಆ ಸಂಕಲ್ಪವೆ ದೇವರು ಅಂದುಕೊಳ್ಲಬೇಕು. ಅದನ್ನು ಹಿಂದೆ ತೃಣಮಪಿ ನಾ ಚಲತಿ.... ಎಂದೊ ಏನೊ ಹೇಳಿದ್ದಾರೆ ’ನಿನ್ನ ಸಂಕಲ್ಪವಿಲ್ಲದೆ ಒಂದು ಹುಲ್ಲು ಸಹ ಅಲುಗಾಡದು’ ಎಂದು. ಕಡೆಗೆ ನಮ್ಮ ಪ್ರಶ್ನೆ ನಿಲ್ಲುತ್ತದೆ ದೇವರು ಎಲ್ಲವನ್ನು ಮಾಡಿರುವನ್ನು ಎನ್ನುವದಾದರೆ ’ದೇವರನ್ನು’ ಸೃಷ್ಟಿ ಮಾಡಿರುವುದು ಯಾರು. ದೇವರನ್ನು ಯಾರು ಸೃಷ್ಟಿಸಲಾಗದು. ಅದು ಅಂತಿಮ. ನಮ್ಮ ಯಾವುದೆ ತರ್ಕಕ್ಕೆ ನಿಲುಕದ್ದು. ಮತ್ತು ನಮ್ಮ ಯೋಚನೆಗಳಿಗೆ ಅತೀತವಾದುದ್ದು. ನಾನು ಹೇಳುತ್ತಿರುವ ದೇವರು ಬೇರೆ ಎಂದು ಅರ್ಥಮಾಡಿಕೊಂಡಲ್ಲಿ ವಾದಗಳಿರುವದಿಲ್ಲ. ಅವರವರ ನಂಭಿಕೆ ಅವರವರಿಗೆ ಬಿಟ್ಟಿರುವುದು. ನಮಸ್ಕಾರ, ಪಾರ್ಥರಿಗೆ. ಸಣ್ಣ ಬೀಜದಿಂದ ದೊಡ್ಡ ವೃಕ್ಷವಾಗುತ್ತದೆ, ನಿಜ. ಅದಕ್ಕೆ ಪೂರಕವಾಗಿ ಭೂಮಿಯ ಸತ್ವ, ನೀರು, ಜಲ, ಅಗ್ನಿ, ಆಕಾಸಗಳೂ ನೆರವಾಗುತ್ತವೆ. ಸಣ್ಣದೋ, ದೊಡ್ಡದೋ, ಇನ್ನೊಂದರ ಸೃಷ್ಟಿಗೆ ಆ 'ಒಂದು' ಇರಲೇಬೇಕೆನ್ನುವುದು ಸಾರ! ಆ 'ಒಂದು' ಇಲ್ಲದಿದ್ದರೆ 'ಇನ್ನೊಂದು' ಇರಲಾರದು! ಪಾರ್‍ಥರೇ ಈಗಾಗಲೇ ಅನೇಕರು ಸೂಚಿಸಿರುವಂತೆ ಅದು ದೇವ ಕಣ (God Particle) ಅಲ್ಲ. ಅದಕ್ಕೆ ಮೊದಲಿಟ್ಟ ಹೆಸರು (Goddamn Particle), ಒಂದು ಬೈಗಳ ಶಬ್ದ. ಹಾಗಾಗಿ ಇಲ್ಲಿ ಈ ರೀತಿ ವಾದಿಸುವುದು ಅಪ್ರಸ್ತುತವಾಗುತ್ತದೆ. ... ಮೂರ್ತಿಗಳೆ ತಾವು ತಿಳಿಸಿದ ವಿಷಯಕ್ಕೆ ನನ್ನ ವಂದನೆಗಳು , ಗೊತ್ತಿರಲಿಲ್ಲ. ಕನ್ನಡದಲ್ಲಿ ಎಲ್ಲ ಕಡೆ ಬರೆಯುವಾಗ ದೇವಕಣ ಎಂದೇ ಬರೆದಿದ್ದಾರೆ ಹಾಗಾಗಿ ನಾನು ಆ ರೀತಿ ಗ್ರಹಿಸಿದೆ. ಇಲ್ಲ , ನನ್ನ ಮನಸಿಗೆ ತೋಚಿದ ಸಾಲುಗಳನ್ನು ಬರೆದಿದ್ದೆ ಅಷ್ಟೆ. :‍) :). ನಾಗರಾಜರ ಜೊತೆ ವಾದ ಅನ್ನುವ ಅರ್ಥದಲ್ಲಿ ನಾನು ಬರೆದಿಲ್ಲ. ಒಳ್ಳೆಯ ವಾದ, ಚರ್ಚೆ ಅನ್ನುವ ಅರ್ಥದಲ್ಲಿ, ಅದರಲ್ಲಿ ತಪ್ಪು ನುಸುಳದಿರಲಿ, ಎಂದು ಬರೆದೆ. ಇಂತಹ ವಾದ, ಚರ್ಚೆಗಳಿಂದಲೇ ಅನೇಕ ಹೊಸ ವಿಷಯಗಳನ್ನು ತಿಳಿಯಲು ಸಾಧ್ಯ ಎಂದು ನನ್ನ ಅನಿಸಿಕೆ. ಮೊದಲಿನ ಸಂಪದದ ವಾದ ವಿವಾದಗಳು, ಹೆಚ್ಚಾಗಿ ಕನ್ನಡಕ್ಕೆ ಸಂಬಂಧಿಸಿದಂತೆ, ಇನ್ನೂ ನೆನಪಿನಲ್ಲಿವೆ. ಶ್ರೀನಿವಾಸಮೂರ್ತಿ ಮತ್ತು ಪಾರ್ಥರಿಗೆ ವಂದನೆಗಳು. ಅರ್ಥಪೂರ್ಣ ಚರ್ಚೆಗಳು ಸದಾಕಾಲಕ್ಕೂ ಒಳ್ಳೆಯವೇ. ತಿಳಿಯುವುದು ಇದ್ದೇ ಇರುತ್ತದೆ. ಜೆಡಿಎಸ್ ಗೆ ಬಿಗ್ ಶಾಕ್!! ಕೈ ಜೋಡಿಸಿ ಒಂದೇ ತಿಂಗಳಲ್ಲಿ ಕೈ ಕೊಟ್ಟ ಬಿಎಸ್ ಪಿ!! ಮತ್ತೆ ಶುರುವಾಗಿದೆ ಜೆಡಿಎಸ್ ಗೆ ಸಂಕಷ್ಟ! ಕಾಂಗ್ರೆಸ್ ಗೂಂಡಾಗಿರಿ ನಂಬರ್ 5.!! ಮತ್ತೆ ಕೈ ಮುಖಂಡರಿಂದ ತಲವಾರು ದಾಳಿ!! ಈ ಬಾರಿ ಅಟ್ಟಹಾಸ ಮೆರೆದ ರಾಕ್ಷಸರು ಯಾರು ಗೊತ್ತಾ..?! ಕಾಂಗ್ರೆಸ್ ಗೆ ಬಿಗ್ ಶಾಕ್! ಗುಡ್ ಬೈ ಹೇಳಲಿದ್ದಾರೆ ಕಾಂಗ್ರೆಸ್ ದಿಗ್ಗಜರು! ಸಿದ್ದುಗೆ ಭಾರೀ ಸಂಕಷ್ಟ!9K Total Shares ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದ ಕಾಂಗ್ರೆಸ್ ಶಾಸಕ! ಕಮಲ ಹಿಡಿದೇ ಬಿಟ್ಟರು ಮಧ್ವರಾಜ್.!9K Total Shares ಸಿದ್ದರಾಮಯ್ಯನನ್ನು ದ್ವಾರ ಕಾಯಿಸಿದ ಶೃಂಗೇರಿ ಶ್ರೀ ಗಳು! ಸಿಎಂ ಶ್ರೀ ಗಳಿಗೆ ಇಷ್ಟೊಂದು ಸಿಟ್ಟು ಯಾಕೆ ಗೊತ್ತಾ?!8K Total Shares ಸಮೀಕ್ಷಾ ವರದಿ ಬಹಿರಂಗ!! 2024 ಮಾತ್ರವಲ್ಲ! 2029 ತನಕವೂ ಮೋದಿಯೇ ಭಾರತವನ್ನು ಆಳಲಿದ್ದಾರೆ!! ವಿರೋಧಿಗಳಿಗೆ ಬೆಂಕಿ ಇಟ್ಟ ಸ್ಫೋಟಕ ಸತ್ಯ!7K Total Shares ಬ್ರೇಕಿಂಗ್! ಬಿಜೆಪಿ ಜೊತೆಗೆ ಮೈತ್ರಿಗೆ ಮುಂದಾದ ಕುಮಾರಸ್ವಾಮಿ! ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ವಾಗ್ದಾಳಿ!7K Total Shares ಮೋದಿಯ ಹದಿನೈದು ಲಕ್ಷ ಮತ್ತು ಅಚ್ಛೇ ದಿನ್ ಬಗ್ಗೆ ಕೇಳುವವರಿಗೆ ಶಾಕಿಂಗ್ ಸುದ್ದಿ!! ೨೦೧೪ ರಲ್ಲಿ ಮೋದಿ ಪ್ರಧಾನಿಯಾಗದೇ ಇರುತ್ತಿದ್ದರೆ ಇವತ್ತು ಒಂದು ತುತ್ತಿಗೂ ನಾವು ಕಷ್ಟಪಡಬೇಕಿತ್ತು!6K Total Shares ಕೇಂದ್ರ ಸರಕಾರದಿಂದ ಗಡಿ ಕಾಯುವ ಯೋಧರಿಗೆ ಬಿಗ್ ಗಿಫ್ಟ್!! ಶತ್ರು ರಾಷ್ಟ್ರಕ್ಕೆ ನಡುಕ ಹುಟ್ಟಿಸಿದ ಮೋದಿ!!6K Total Shares (ವಿ.ಕೆ.ಗೋಕಾಕ ಇಂದ ಪುನರ್ನಿರ್ದೇಶಿತ) "ಭಾರತ ಸಿಂಧು ರಶ್ಮಿ" ವಿನಾಯಕರು ರಚಿಸಿದ ಮಹಾಕಾವ್ಯ. ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು.ವಿಶ್ವಾಮಿತ್ರ ಈ ಕಾವ್ಯದ ನಾಯಕ. ===ಅಬಿನಂದನ ಗ್ರಂಥ=== ಸಾರ್ವಜನಿಕ ಶಿಕ್ಷಣ ಇಲಾಖೆ ೨೦೧೦-೧೧ನೇ ಸಾಲಿನ ೫೮ ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ೩೩೦ ಲಕ್ಷ ಪಠ್ಯಪುಸ್ತಕ ವಿತರಣೆ. ೫೯೨೯ ವಿದ್ಯಾರ್ಥಿಗಳಿಗೆ ೧೬.೮೮ ಕೋಟಿ ರೂ. ವೆಚ್ಚದಲ್ಲಿ ಸಂಚಿ ಹೊನ್ನಮ್ಮ ಮತು ಸರ್. ಸಿ.ವಿ. ರಾಮನ್ ವಿಧ್ಯಾರ್ಥಿ ವೇತನ ನೀಡಿಕೆ. ಶೈಕ್ಷಣಿಕ ಮಟ್ಟದ... ಬೆಂಗಳೂರು, ಶಿವಮೊಗ್ಗ, ಮಂಗಳೂರು, ಗುಲ್ಬರ್ಗ ಜಿಲ್ಲೆಗಳಲ್ಲಿ ಸಿ.ಇ.ಟಿ. ಕೌನ್ಸೆಲಿಂಗ್ ಕೇಂದ್ರಗಳ ಸ್ಥಾಪನೆ. ರಾಜ್ಯ ಸರ್ಕಾರದಿಂದ ಸಿ.ಇ.ಟಿ. ಸುಧಾರಣೆ ಬಡ ಹಾಗೂ ಪ್ರತಿಭಾವಂತ ಮಕ್ಕಳಿಗೆ ಸರ್ಕಾರದಿಂದಲೇ ೧೦ ಸಾವಿರ ಶುಲ್ಕ ನೀಡಿಕೆ. ಸಿಇಟಿ ಸೀಟು ಹಂಚಿಕೆ ಬಗೆಹರಿಸಲು ತಜ್ಞರ ಸಮಿತಿ ರಚನೆ. ತುಮಕೂರು,... ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ವಿಷನ್ ೨೦೨೦ ರೂಪಿಸಿದ ಮೊದಲ ರಾಜ್ಯ. ಕೃಷಿ ಮತ್ತು ಗ್ರಾಮೀಣಾಭಿವೃದ್ದಿಗಾಗಿ ವಿಶೇಷ ವಿಧಾನಮಂಡಲದ ಅಧಿವೇಶನದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ. ಸಾವಯವ ಕೃಷಿ ಮಿಷನ್ ಸ್ಥಾಪಸಿ, ಅದರಡಿಯಲ್ಲಿ ೮೭ ಸಾವಿರ ರೈತ ಸದಸ್ಯರ ಸೇರ್ಪಡೆ. ೨೦೦೮-೦೯ರ ಸಾವಯವ... ಪಲಾವು - ವಿಕಿಪೀಡಿಯ (ಪಲಾವ್ ಇಂದ ಪುನರ್ನಿರ್ದೇಶಿತ) ಅತ್ಯಂತ ದೊಡ್ಡ ನಗರ ಕೊರೋರ್ ಅಧಿಕೃತ ಭಾಷೆ(ಗಳು) ಇಂಗ್ಲಿಷ್, ಪೆಲಾವನ್ ಭಾಷೆ ಮತ್ತು ಜಪಾನಿ ಭಾಷೆ ಸರಕಾರ ಯು.ಎಸ್.ಎ.ದೊಂದಿಗೆ ಮುಕ್ತ ಸಹಯೋಗವುಳ್ಳ ಸಾಂವಿಧಾನಿಕ ಸರಕಾರ - ಒಟ್ಟು $157.7 ಮಿಲಿಯನ್ (ಸ್ಥಾನ ನೀಡಲಾಗಿಲ್ಲ) ಅಂತರ್ಜಾಲ TLD .pw ಪಲಾವ್ ಶಾಂತ ಮಹಾಸಾಗರದಲ್ಲಿ ಫಿಲಿಪ್ಪೀನ್ಸ್‌ನಿಂದ ಪೂರ್ವಕ್ಕೆ ೮೦೦ ಕಿ.ಮೀ. ದೂರದಲ್ಲಿರುವ ಒಂದು ದ್ವೀಪರಾಷ್ಟ್ರ. ಇದು ಜಗತ್ತಿನ ಅತಿ ಸಣ್ಣ ರಾಷ್ಟ್ರಗಳ ಪೈಕಿ ಒಂದು. "https://kn.wikipedia.org/w/index.php?title=ಪಲಾವು&oldid=318340" ಇಂದ ಪಡೆಯಲ್ಪಟ್ಟಿದೆ ತುಂಬಾ ಚೆನ್ನಾಗಿರೋ ಫೋಟೋಗಳು... ನಿಜ್ವಾಗ್ಲೂ ಇವುಗಳಿಗೆ ಜೀವ ಇದೇ ಸಾರ್... ನೈಸ್ ಫೋಟೋಸ್.. ನಿಮಗೊ೦ದು ಮೈಲ್ ಕಳಿಸಿರುವೆ.ನೋಡಿ ಹೇಳಿ.ಪ್ಲೀಸ್. ಅಕ್ಟೋಬರ್ ೧೦ ಮಾನಸಿಕ ಸ್ವಾಸ್ತ್ಯ ದಿನ. ಅದರ ಅಂಗವಾಗಿ ಈ ಲೇಖನ ಮ್ಲಾನ ಮನಗಳೊಂದಿಗೆ ಒಂದಿಷ್ಟು ಹೊತ್ತು… ಪ್ರಸಾದ್ ನಾಯ್ಕ್ ‘Suicidal ಆಗಿ ಕಾಣಿಸುವುದು ಹೇಗೆ?’ ಕೀನ್ಯಾದ ಗೆಳತಿ ಸೆರಾ ಹೊಸ ಪ್ರಶ್ನೆಯೊಂದನ್ನು... ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಿಹಿ ಸುದ್ದಿ _News Mirchi ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಿಹಿ ಸುದ್ದಿ 50 ಲಕ್ಷ ಉದ್ಯೋಗಿಗಳಿಗೆ ಮತ್ತು 61 ಲಕ್ಷ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ತುಟ್ಟಿಭತ್ಯೆಯನ್ನು ಶೇ.1 ರಷ್ಟು ಹೆಚ್ಚಳ ಮಾಡಿ ಶೇ.5 ಕ್ಕೇರಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಕೇಂದ್ರ ಸಚಿವಸಂಪುಟ ಸಭೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಮೂಲ ವೇತನ, ಪಿಂಚಣಿಯಡಿ ನೀಡುತ್ತಿದ್ದ ಶೇ.4 ರಷ್ಟು ತುಟ್ಟಿಭತ್ಯೆಯನ್ನು ಶೇ.1 ರಷ್ಟು ಅಂದರೆ ಶೇ.5ಕ್ಕೆ ಹೆಚ್ಚಳ ಮಾಡುತ್ತಿರುವುದಾಗಿ ಅಧಿಕೃತ ಪ್ರಕಟಣೆ ನೀಡಿದೆ. ಈ ಹೊಸ ದರ ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಸಚಿವಸಂಪುಟ ತಿಳಿಸಿದೆ. Previous: ರಾಹುಲ್ ಒಬ್ಬ ವಿಫಲ ಕುಟುಂಬ ರಾಜಕಾರಣಿ: ಸ್ಮೃತಿ ಇರಾನಿ ವ್ಯಂಗ್ಯ ‘ದಲಿತ’ ಪದ ಬಳಸಬೇಡಿ: ರಾಜ್ಯ, ಕೇಂದ್ರಗಳಿಗೆ ಮಧ್ಯಪ್ರದೇಶ ಹೈಕೋರ್ಟ್ ಸೂಚನೆ ನೇತಾಜಿ ಹುಟ್ಟು ಹಬ್ಬವನ್ನು ರಾಷ್ಟ್ರೀಯ ರಜೆ ಎಂದೇಕೆ ಘೋಷಿಸಿಲ್ಲ: ಮಮತಾ ಬ್ಯಾನರ್ಜಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಚುನಾವಣಾ ಆಯೋಗ ತಡೆ ಮಂಡ್ಯ ವಿಧಾನಸಭಾ ಟಿಕೆಟ್ ಆಕಾಂಕ್ಷಿ ಸಿ.ಟಿ.ಮಂಜುನಾಥ್ ಎನ್.ಡಿ.ಎ ಯಿಂದ ಹೊರ ಹೋಗುತ್ತಿರುವ ಶಿವಸೇನೆ, 2019 ರಲ್ಲಿ ಏಕಾಂಗಿ ಸ್ಪರ್ಧೆ ಪದ್ಮಾವತಿ ಚಿತ್ರ ಬಿಡುಗಡೆ ತಡೆಯಲು ಆಗದು: ಸುಪ್ರೀಂ ಕೋರ್ಟ್ ಆಪ್ ಶಾಸಕರಾಯಿತು, ಬಿಜೆಪಿ ಶಾಸಕರ ಕಥೆಯೇನು? : ಕಾಂಗ್ರೆಸ್ ಎರಡು ಅವಕಾಶಗಳನ್ನು ಮೊಂಡುತನದಿಂದ ಕಳೆದುಕೊಂಡ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದ ಸಿಎಂ, ಹಾಸನ ಜಿಲ್ಲಾಧಿಕಾರಿ ಎತ್ತಂಗಡಿ ಟಾಪ್ ವೀಡಿಯೊಗಳು ಹೊಸ ವೀಡಿಯೊಗಳು ಕನ್ನಡ ಸೆಕ್ಸ್ ವಿಲೇಜ್ ಕರ್ನಾಟಕದ ಹಳ್ಳಿಯ ಆಂಟಿಯರ ಮತ್ತು ಯುವಕರ ಸೆಕ್ಸ್ ವಿಡಿಯೋಗಳು 4 ವರ್ಷದ ಮುನ್ನ ಆಂಟಿಯರು ಕಂಬೈನ್ಡ್ ಸ್ಟಡಿ ಪಾದ ಮತ್ತು ಪಾದರಕ್ಷೆ ಎರಡು ದೇಶದವರು ಗುದ ಸಂಭೋಗ ದೊಡ್ಡ ಮೊಲೆ ತೊಟ್ಟಿನಾಟ ದೊಡ್ಡ ಕುಂಡೆ ಬ್ಯೂಟಿ ಪಾರ್ಲರ್ ತುಣ್ಣೆಯಿಂದ ನೋಡು ಸಕತ್ ಸೆಕ್ಸ್ ಮಜಾ ಹುಡುಗಿ ಹುಡುಗಿ ಪೋರ್ನ್ ತಾರೆ ಸಕತ್ ಸೆಕ್ಸ್ ಮಜಾ ಪಾದಗಳು ಪೋರ್ನ್ ತಾರೆ ಪಾದ ಮತ್ತು ಪಾದರಕ್ಷೆ ಗುದ ಸಂಭೋಗ ಪಾದಗಳು ಕುಂಡೆ ಬೆಡಗಿ ಮುಖಕ್ಕೆ ರಟ್ಟಿಸಿ ಆಟಿಕೆಯೊಂದಿಗೆ ರಸಿಕತೆ ಹಾರ್ಡ್ ಕೋರ್ ಕಾಲೇಜ್ ವಿಧ್ಯಾರ್ಥಿನಿ ಸಕತ್ ಸೆಕ್ಸ್ ಮಜಾ ಬ್ಯೂಟಿ ಪಾರ್ಲರ್ ತುಣ್ಣೆಯಿಂದ ನೋಡು ಹಾರ್ಡ್ ಕೋರ್ ಏಷ್ಯನ್ ಡಾಕ್ಟರ್ ಪೋರ್ನ್ ತಾರೆ ಸಕತ್ ಸೆಕ್ಸ್ ಮಜಾ ಬ್ಯೂಟಿ ಪಾರ್ಲರ್ ಆಟಿಕೆಯೊಂದಿಗೆ ರಸಿಕತೆ ತುಂಟ ದೊಡ್ಡ ಶಿಶ್ನ ಬ್ಯೂಟಿ ಪಾರ್ಲರ್ ಕೃತಕ ಲಿಂಗ ಪಾರ್ಟಿ ಬಿಳಿ ಬೆಡಗಿ ಏಷ್ಯನ್ ಸ್ತನಗಳನ್ನು ಮುಷ್ಟಿಮೈಥುನ ಏಷ್ಯನ್ ಏಷ್ಯನ್ ಹಾರ್ಡ್ ಕೋರ್ ಬ್ಯೂಟಿ ಪಾರ್ಲರ್ ಪೋರ್ನ್ ತಾರೆ ಮುಷ್ಟಿಮೈಥುನ ದೊಡ್ಡ ಕುಂಡೆ ಏಷ್ಯನ್ ಆಟಿಕೆ ಒಂಟಿ ಪೋರ್ನ್ ತಾರೆ ಮುಷ್ಟಿಮೈಥುನ ತುಲ್ಲು ಹಾರ್ಡ್ ಕೋರ್ ಏಷ್ಯನ್ ಸ್ಟಾಕಿಂಗ್ ಸ್ತನಗಳನ್ನು ದೊಡ್ಡ ಮೊಲೆ ಬೆಡಗಿ ಸ್ಟಾಕಿಂಗ್ ಸ್ತನಗಳನ್ನು ದೊಡ್ಡ ಮೊಲೆ ಬ್ಯೂಟಿ ಪಾರ್ಲರ್ ಕೆಲಸ ಬಾಯಿಯಿಂದ ಜುಂಬು ವೀರ್ಯ ಪಾನ ವೀರ್ಯ ಹಾರಿಸುವುದು ಶವರ್ ನ ಕೆಳಗೆ ಪೋರ್ನ್ ತಾರೆ ಮುಷ್ಟಿಮೈಥುನ ತುಲ್ಲು ಪೋರ್ನ್ ತಾರೆ ಏಷ್ಯನ್ ಶಿಶ್ನ ದೊಡ್ಡ ಶಿಶ್ನ ದೊಡ್ಡ ಮೊಲೆ ಏಷ್ಯನ್ ಬ್ಯೂಟಿ ಪಾರ್ಲರ್ ಕೆಲಸ ಸ್ಟಾಕಿಂಗ್ ದೊಡ್ಡ ಕುಂಡೆ ಬಾಯಲ್ಲಿ ಕುಂಡೆ ಗುದ ಸಂಭೋಗ ಸ್ತನಗಳನ್ನು ವೀರ್ಯ ಹಾರಿಸುವುದು ಚಿಕ್ಕ ತೊಟ್ಟಿನ ಚಂದ್ರಿಕಾ ಚಿಕ್ಕ ತೊಟ್ಟಿನ ಚಂದ್ರಿಕಾ ಕೈಯಲ್ಲಿ ಮಾಡುವುದು ಒಳಉಡುಪು ಕಂದು ಕೂದಲಿನ ಸುಂದರಿ ಏಷ್ಯನ್ ದೊಡ್ಡ ಮೊಲೆ ಆಂಟಿಯರು ಮುಖಕ್ಕೆ ರಟ್ಟಿಸಿ ಆಟಿಕೆಯೊಂದಿಗೆ ರಸಿಕತೆ ಪಾದಗಳು ಬೆರಳು ಗುದ ಸಂಭೋಗ ಕುಂಡೆ ಏಷ್ಯನ್ ಹಾರ್ಡ್ ಕೋರ್ ಕುಂಡೆ ಗುದ ಸಂಭೋಗ ಸ್ತನಗಳನ್ನು ಬಾಯಲ್ಲಿ ಬಾಯಿಯಿಂದ ಜುಂಬು ಏಷ್ಯನ್ ತುಲ್ಲು ಹಾರ್ಡ್ ಕೋರ್ ಬೆಡಗಿ ಪೋರ್ನ್ ತಾರೆ ಒಳಉಡುಪು ಪೋರ್ನ್ ತಾರೆ ಕುಂಡೆ ಗುದ ಸಂಭೋಗ ಸ್ತನಗಳನ್ನು ಏಷ್ಯನ್ ಗುದ ಸಂಭೋಗ ಹಾರ್ಡ್ ಕೋರ್ ಹಿಂದಿನಿಂದ ಪೋರ್ನ್ ತಾರೆ ಬಸ್ ಸ್ತನಗಳನ್ನು ಏಷ್ಯನ್ ಎರಡು ದೇಶದವರು ಏಷ್ಯನ್ ಎಣ್ಣೆಯ ಮಸಾಜ್ ಬ್ಲೊಂಡೆ ಚಿಕ್ಕ ತೊಟ್ಟಿನ ಚಂದ್ರಿಕಾ ಯೋನಿ ವೀರ್ಯ ಚಿಮ್ಮು ಬ್ಯೂಟಿ ಪಾರ್ಲರ್ ಕುಂಡೆ ಕಾಮ ಸುಖ ಪಾದಗಳು ಪೋರ್ನ್ ತಾರೆ ಹಾರ್ಡ್ ಕೋರ್ ತುಲ್ಲು ಕುಂಡೆ ಮುಷ್ಟಿಮೈಥುನ ಏಷ್ಯನ್ ತುಲ್ಲು ಹಾರ್ಡ್ ಕೋರ್ ತುಲ್ಲು ಲೆಸ್ಬಿಯನ್ ಕುಂಡೆ ಪೋರ್ನ್ ತಾರೆ ಮುಷ್ಟಿಮೈಥುನ ಏಷ್ಯನ್ ಸೆಕ್ಸ್ ಆಟಿಕೆ ಪೋರ್ನ್ ತಾರೆ ಬಾಯಲ್ಲಿ ಎರಡು ದೇಶದವರು ಕುಂಡೆ ಕೆಲಸ ಆಂಟಿಯರು ಕಂಬೈನ್ಡ್ ಸ್ಟಡಿ ಪಾದ ಮತ್ತು ಪಾದರಕ್ಷೆ ಲ್ಯಾಟಿನಾ ದೊಡ್ಡ ಕುಂಡೆ ಗುದ ಸಂಭೋಗ ಪೋರ್ನ್ ತಾರೆ ದೊಡ್ಡ ಮೊಲೆ ಹಾರ್ಡ್ ಕೋರ್ ಉತ್ತೇಜನಕಾರಿ ಏಷ್ಯನ್ ಆಟಿಕೆಯೊಂದಿಗೆ ರಸಿಕತೆ ಸ್ತನಗಳನ್ನು ಬ್ಯೂಟಿ ಪಾರ್ಲರ್ ಗುದ ಸಂಭೋಗ ಪಾದ ಮತ್ತು ಪಾದರಕ್ಷೆ ಆಟಿಕೆಯೊಂದಿಗೆ ರಸಿಕತೆ ಪ್ರೇಮಿಗಳು ಹದಿಹರೆಯದ ಸುಂದರಿ ಲೆಸ್ಬಿಯನ್ ಮೊದಲ ಆಂಟಿಯರು ಕಂಬೈನ್ಡ್ ಸ್ಟಡಿ ಕೈ ಹಾಕು ಎರಡು ದೇಶದವರು ಶವರ್ ನ ಕೆಳಗೆ ಯುರೋಪಿಯನ್ ಹದಿಹರೆಯದ ಸುಂದರಿ ಬಾಯಲ್ಲಿ ಮೊದಲ ಕಂದು ಕೂದಲಿನ ಸುಂದರಿ ಸ್ತನಗಳನ್ನು ಕುಂಡೆ ಪಾದಗಳು ಕಂದು ಕೂದಲಿನ ಸುಂದರಿ ಪೋರ್ನ್ ತಾರೆ ಬಿಳಿ ಬೆಡಗಿ ಬಾಯಲ್ಲಿ ಕಂದು ಕೂದಲಿನ ಸುಂದರಿ ತುಣ್ಣೆ ನುಗ್ಗಿಸುವುದು ಗುದ ಸಂಭೋಗ ಒಳಗೆ ಹಾಕು ಕುಂಡಿಗೆ ಕೈ ತುಲ್ಲಿನ ಮಹಿಮೆ ಕಟ್ಟಿಹಾಕಿ ಮಾಡುವುದು ಕಂದು ಕೂದಲಿನ ಸುಂದರಿ ಬಿಳಿ ಬೆಡಗಿ ಬೆಡಗಿ ತುಣ್ಣೆ ನುಗ್ಗಿಸುವುದು ದೊಡ್ಡ ಕುಂಡೆ ಲೆಸ್ಬಿಯನ್ ಸ್ತನಗಳನ್ನು ದೊಡ್ಡ ಮೊಲೆ ಪೋರ್ನ್ ತಾರೆ ಮುದ್ದಾದ ಬೆಡಗಿ ಕಂದು ಕೂದಲಿನ ಸುಂದರಿ ತುಲ್ಲು ಸ್ಟಾಕಿಂಗ್ ಗುದ ಸಂಭೋಗ ಕಂದು ಸ್ತನಗಳನ್ನು ಗುದ ಸಂಭೋಗ ಬ್ಲೊಂಡೆ ಅತ್ಯುನ್ನತ ಚಿಕ್ಕ ತೊಟ್ಟಿನ ಚಂದ್ರಿಕಾ ಬೆರಳು ಕುಂಡೆ ಎಣ್ಣೆಯ ಮಸಾಜ್ ಬ್ಯೂಟಿ ಪಾರ್ಲರ್ ಬೆರಳು ಎಣ್ಣೆ ಹಾರ್ಡ್ ಕೋರ್ ದೊಡ್ಡ ಕುಂಡೆ ಕುಂಡೆ ದೊಡ್ಡ ಮೊಲೆ ಬಾಯಲ್ಲಿ ಬಾಯಲ್ಲಿ ಪೋರ್ನ್ ತಾರೆ ಏಷ್ಯನ್ ದೊಡ್ಡ ಮೊಲೆ ಏಷ್ಯನ್ ಹಾರ್ಡ್ ಕೋರ್ ಕಂದು ಕೂದಲಿನ ಸುಂದರಿ ಲೆಸ್ಬಿಯನ್ ದೊಡ್ಡ ಮೊಲೆ ಗುಂಪು ಬಾಯಲ್ಲಿ ಬಾಯಲ್ಲಿ ಹಾರ್ಡ್ ಕೋರ್ ಪೋರ್ನ್ ತಾರೆ ಏಷ್ಯನ್ ಏಷ್ಯನ್ ಸಕತ್ ಸೆಕ್ಸ್ ಮಜಾ ಬಾಯಿಯಿಂದ ಜುಂಬು ಸ್ತನಗಳನ್ನು ಸ್ತನಗಳನ್ನು ಗುದ ಸಂಭೋಗ ಹಾರ್ಡ್ ಕೋರ್ ಏಷ್ಯನ್ ಆಟಿಕೆಯೊಂದಿಗೆ ರಸಿಕತೆ ಪೋರ್ನ್ ತಾರೆ ಪಾದ ಮತ್ತು ಪಾದರಕ್ಷೆ ಪಾದ ಮತ್ತು ಪಾದರಕ್ಷೆ ಪೋರ್ನ್ ತಾರೆ ತಮಾಶೆಗೆ ಪೋರ್ನ್ ತಾರೆ ಜಪಾನೀಸ್ ಬಾಯಲ್ಲಿ ಕುಂಡೆ ಗುದ ಸಂಭೋಗ ಬಾಯಲ್ಲಿ ಬಾಯಲ್ಲಿ ಏಷ್ಯನ್ ದೊಡ್ಡ ಮೊಲೆ ಪೋರ್ನ್ ತಾರೆ ತುಣ್ಣೆ ನುಗ್ಗಿಸುವುದು ಹಾರ್ಡ್ ಕೋರ್ ಬಾಯಿಯಿಂದ ಜುಂಬು ತುಂಟ ಪಾದ ಮತ್ತು ಪಾದರಕ್ಷೆ ಆಟಿಕೆಯೊಂದಿಗೆ ರಸಿಕತೆ ಪಾದ ಮತ್ತು ಪಾದರಕ್ಷೆ ಪೋರ್ನ್ ತಾರೆ ರತಿ ಸಂಭೋಗ ಶಾಲೆಯಲ್ಲಿ ಸೂಳೆ ಹುಡುಗಿ ಸ್ತನಗಳನ್ನು ಪೋರ್ನ್ ತಾರೆ ಕುಂಡೆ ಒಂಟಿ ತುಣ್ಣೆಯಿಂದ ನೋಡು ಎದೆ ತುಂಬಿದ ಗುದ ಸಂಭೋಗ ಪೋರ್ನ್ ತಾರೆ ಕಾಲೇಜ್ ಪಾದ ಮತ್ತು ಪಾದರಕ್ಷೆ ಬೆಡಗಿ ಬಾಯಿಯಿಂದ ಜುಂಬು ಕರಿಯ ಸ್ತನಗಳನ್ನು ಹಚ್ಚೆ ಹಾಕಿದ ದೊಡ್ಡ ಮೊಲೆ ಕಂದು ಕೂದಲಿನ ಸುಂದರಿ ಪೋರ್ನ್ ತಾರೆ ಕಂದು ಕೂದಲಿನ ಸುಂದರಿ ಏಷ್ಯನ್ ಸ್ತನಗಳನ್ನು ಕಂದು ಕೂದಲಿನ ಸುಂದರಿ ಪೋರ್ನ್ ತಾರೆ ಬಿಳಿ ಬೆಡಗಿ ಗುದ ಸಂಭೋಗ ಉತ್ತೇಜನಕಾರಿ ಒಂಟಿ ಮುಷ್ಟಿಮೈಥುನ ಬೆರಳು ಪೋರ್ನ್ ತಾರೆ ಲೆಸ್ಬಿಯನ್ ಬ್ಲೊಂಡೆ ಬೆತ್ತಲೆ ಸೆಕ್ಸಿ ನರ್ಸ್ ಗುದ ಸಂಭೋಗ ಬಾಯಿಯಿಂದ ಜುಂಬು ಏಷ್ಯನ್ ತುಲ್ಲು ಮುಷ್ಟಿಮೈಥುನ ಏಷ್ಯನ್ ದೊಡ್ಡ ಮೊಲೆ ರಷ್ಯನ್ ಹಾರ್ಡ್ ಕೋರ್ ಮೊದಲ ಹಾರ್ಡ್ ಕೋರ್ ಚಿಕ್ಕ ತೊಟ್ಟಿನ ಚಂದ್ರಿಕಾ ಬೆರಳು ಕುಂಡೆ ಯುರೋಪಿಯನ್ ಬಾಯಿಯಿಂದ ಜುಂಬು ಗುದ ಸಂಭೋಗ ಬ್ಯೂಟಿ ಪಾರ್ಲರ್ ಆಟಿಕೆಯೊಂದಿಗೆ ರಸಿಕತೆ 28538 ಇಣುಕಿ ಕಂಡ ತುಣುಕುಗಳು 13576 ಎಣ್ಣೆಯ ಮಸಾಜ್ 8321 ಕಟ್ಟಿಹಾಕಿ ಮಾಡುವುದು 11675 ಕಟ್ಟುಹಾಕಿ ಸೆಕ್ಸ್ 5154 ಕಂದು ಕೂದಲಿನ ಸುಂದರಿ 106665 ಕಂದು ಬಣ್ಣದ ಸುಂದರಿ 20024 ಕಂಬೈನ್ಡ್ ಸ್ಟಡಿ 9167 ಕಾಡಿನಲ್ಲಿ ಮಜಾ 7022 ಕಾಮಿನಿ ತುಲ್ಲು 5324 ಕೈಯಲ್ಲಿ ಮಾಡುವುದು 28046 ತುಣ್ಣೆ ನೆಕ್ಕಿ 5489 ತುಣ್ಣೆಯಿಂದ ನೋಡು 36544 ತುಲ್ಲಿನ ಕೀಟಲೆ 3681 ತುಲ್ಲಿನ ತುಟಿ 4222 ತುಲ್ಲಿನ ಮಹಿಮೆ 7636 ಪಾದ ಮತ್ತು ಪಾದರಕ್ಷೆ 18903 ಮುಖಕ್ಕೆ ರಟ್ಟಿಸಿ 9892 ಮುದುಕಿ ತುಲ್ಲು 3728 ಮುದ್ದಾದ ತುಲ್ಲು 4826 ಯೋನಿ ವೀರ್ಯ ಚಿಮ್ಮು 14367 ಶವರ್ ನ ಕೆಳಗೆ 4382 ಸಕತ್ ಸೆಕ್ಸ್ ಮಜಾ 31335 ಸೆಕ್ಸ್ ಆಟಿಕೆ 4565 ಹಾಲಿನ ಹುಡುಗಿ 5621 ಹೆಣ್ಣಿನ ವೀರ್ಯ 4488 ಹೆನ್ಟೈ ಅನಿಮೇಶನ್ 8985 ಭಾರತದ ಬೆತ್ತಲೆಯಾಗಿ ಕುಣಿತ ದ ಚಿತ್ರ ಗಳು ಮೂರು ದಿನ ಮುಟ್ಟಿನ ತುಲ್ಲು ಕನ್ನಡ ಚಲನಚಿತ್ರ ನಟಯರು ಇಂಡಿಯನ್ ಸಣ್ಣ ತಂಗಿ ಭಾರತದ ಚಿತ್ರಗಳು ನವದೆಹಲಿ: ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಪಟಾಕಿ ಸಿಡಿಸುವುದು ನಿಷೇಧ ಮಾಡಿರುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ ಈ ಆದೇಶವನ್ನು ಮಾರ್ಪಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ನ್ಯಾಯಾಲಯದ ತೀರ್ಪನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದೆ. ತೀರ್ಪಿನ ಬಗ್ಗೆ ಕೋಮುವಾದದ ಟೀಕೆಗಳು ಕೇಳಿ ಬರುತ್ತಿವೆ. ಪಟಾಕಿ ನಿಷೇಧಕ್ಕೆ ಕೋಮುವಾದದ ಲೇಪವ ಮಾಡುವುದು ಬೇಡ. ಇದನ್ನು ರಾಜಕೀಯಗೊಳಿಸಬೇಡಿ ಎಂದು ನ್ಯಾಯಾಲಯ ಹೇಳಿದೆ. ತಾತ್ಕಾಲಿಕ ಪರವಾನಗಿ ಹೊಂದಿರುವವರು ದೆಹಲಿ ಮತ್ತು ಎನ್ ಸಿಆರ್ ನಲ್ಲಿ ಪಟಾಕಿ ಮಾರಾಟ ಮಾಡದಂತೆ ನಿಷೇಧಿಸಿರುವ ಆದೇಶವನ್ನು ಸಡಿಲಗೊಳಿಸುವಂತೆ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದರು. ಸಿಡಿಲ ರಭಸಕ್ಕೆ ಸಿಡಿಮದ್ದು ಸ್ಫೋಟ: ತಂದೆ-ಮಗ ಸೇರಿ ಮೂವರು ಛಿದ್ರ ಛಿದ್ರ _ Webdunia Kannada ಮೃತರನ್ನು ಜಗದೀಶ್‌ (50) ಅವರ ಮಗ ಪುನೀತ್‌(23) ಮತ್ತು ನಾಗರಾಜ್‌ (40) ಎಂದು ತಿಳಿದುಬಂದಿದೆ. ರಾತ್ರಿ ವೇಳೆ ಕಲ್ಲು ಸಿಡಿಸಲೆಂದು ಇಟ್ಟಿದ್ದ ಸಿಡಿಮದ್ದು ಸಿಡಿಲು ಬಡಿದು ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿದೆ. ಮೂವರ ದೇಹಗಳು ಛಿದ್ರಗೊಂಡಿವೆ. ಉತ್ತಪ್ಪ ಸ್ಫೋಟಕ ಬ್ಯಾಟಿಂಗ್: ಕೋಲ್ಕತ್ತಾಗೆ 7 ವಿಕೆಟ್`ಗಳ ಭರ್ಜರಿ ಜಯ ಬಿಗ್ ಬಾಸ್`ನಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ಸರಿಗಮಪ ಸೀಸನ್ 14 ಕಾರ್ಯಕ್ರಮದ ಕೃಷ್ಣ ಸುಂದರಿ ನೇಹಾ ಈಗ ಹಂಸಲೇಖ ದಂಪತಿಯಿಂದ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಪಡೆದಿದ್ದಾಳೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಂಸಲೇಖ ಅವರ ಪತ್ನಿ ಲತಾ ಹಂಸಲೇಖ ನೇಹಾಳ ಪುಟ್ಟ ಬೆರಳಿಗೆ ಉಂಗುರ ತೊಡಿಸಿ ಸಿಹಿ ಮುತ್ತು ನೀಡಿದರು. ಬೇಲೂರಿನಿಂದ ಬಂದ ನೇಹಾ ಕಾರ್ಯಕ್ರಮ ಪ್ರಮುಖ ಆಕರ್ಷಣೆ ಆಗಿದ್ದರು. ವಿಶೇಷ ಅಂದರೆ, ಈ ಬಾರಿಯ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಅತಿ ಸಣ್ಣ ವಯಸ್ಸಿನ ಸ್ಪರ್ಧಿ ಇವರಾಗಿದ್ದಾರೆ. ಇನ್ನು ಸೆಮಿ ಫೈನಲ್ ಹಂತದಲ್ಲಿ 'ದೇವರೇ ನೀವು ನಿಜವಪ್ಪ..' ಹಾಡನ್ನು ಹಾಡಿದ ನೇಹಾ ತೀರ್ಪುಗಾರರ ಹೃದಯ ಗೆದ್ದರು. ಪ್ರತಿ ವಾರ ನೇಹಾ ಹಾಡು ಕೇಳಿ ಇಷ್ಟ ಪಟ್ಟಿದ್ದ ಹಂಸಲೇಖ ಪತ್ನಿ ಲತಾ ಹಂಸಲೇಖ ಸೆಮಿ ಫೈನಲ್ ನಲ್ಲಿ ಚಿನ್ನದ ಉಂಗುರ ನೀಡಿದ್ದಾರೆ. ನೇಹಾ ಹುಟ್ಟುಹಬ್ಬ ಏಪ್ರಿಲ್ 27 ರಂದು ಇದ್ದರೂ ಕಾರ್ಯಕ್ರಮದಲ್ಲಿ ನಿನ್ನೆ ಅದನ್ನು ಆಚರಿಸಲಾಗಿತು. ಅಂದಹಾಗೆ, ಸರಿಗಮಪ ಸೀಸನ್ 14ರ ಫೈನಲ್ ಗೆ ಐದು ಸ್ಪರ್ಧಿಗಳ ಜೊತೆಗೆ ಮೈಲ್ಡ್ ಎಂಟ್ರಿ ಎಂದು ಪರಿಗಣಿಸಿ ನೇಹಾಗಳನ್ನು ಸಹ ಆಯ್ಕೆ ಮಾಡಲಾಗಿದೆ. ನೇಹಾ ಕಾರ್ಯಕ್ರಮದ ಅತಿ ಸಣ್ಣ ವಯಸ್ಸಿನ ಸ್ಪರ್ಧಿ ಆಗಿದ್ದು, ಫೈನಲ್ ನಲ್ಲಿ ಹಾಡುವ ಅವಕಾಶ ನೀಡಲಾಗಿದೆ. India ರಲ್ಲಿಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಬೆಲೆ ಕೊಡುಗೆಗಳನ್ನು & ಪೂರ್ಣ _ PriceDekho.com ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ ಶೂಟ್ ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ India ಬೆಲೆ ಪಟ್ಟಿ Indian Rupee ಆಗಿದೆ ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಬೆಲೆ ಮೇಲಿನ ಕೋಷ್ಟಕದಲ್ಲಿ. ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಇತ್ತೀಚಿನ ಬೆಲೆಗೆ Jul 12, 2018ರಂದು ಪಡೆಯಲಾಯಿತು ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ಶಾಕ್ಲ್ಯೂಎಸ್, ಫ್ಲಿಪ್ಕಾರ್ಟ್ ಲಭ್ಯವಿದೆ. ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಕಡಿಮೆ ಬೆಲೆ 5,799 ಶಾಕ್ಲ್ಯೂಎಸ್, ಇದು 10.77% ಫ್ಲಿಪ್ಕಾರ್ಟ್ (span class='priceicon'> 6,499) ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಬೆಲೆಗಳು ನಿಯಮಿತವಾಗಿ ಬದಲಾಗುತ್ತದೆ. ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ ಇತ್ತೀಚಿನ ಬೆಲೆಗಳು ಕಂಡುಹಿಡಿಯಲು ನಮ್ಮ ಸೈಟ್ ಪರಿಶೀಲಿಸುವ ಇರಿಸಿಕೊಳ್ಳಿ. ಫ್ಯೂಜಿಫಿಲ್ಮ್ ಫಿನೇಪಿಸ್ ಅಸ್೫೫೦ ಪಾಯಿಂಟ್ & ಶೂಟ್ ಡಿಜಿಟಲ್ ಕ್ಯಾಮೆರಾ ಬ್ಲಾಕ್ - ಬಳಕೆದಾರ ವಿಮರ್ಶೆಗಳು